ಕನ್ನಡ
ಜೊತಂೊಂಣ
English
Jothamonne
ಕನ್ನಡ
ರವಿ ಬೆಳಗೆರೆ
ಭವನ ಪ್ರಕಾಶನ
#೨, ೮೦ ಅಡಿ ರಸ್ತೆ, ಬನಶಂಕರಿ ೨ನೇ ಹಂತ, ಪದ್ಮನಾಭನಗರ, ಬೆಂಗಳೂರು - ೫೬೦ ೦೭೦
ಇ-ಮೇಲ್: bhavanaprakashana@gmail.com
ವೆಬ್ಸೈಟ್: www.ravibelagere.com
ದೂರವಾಣಿ: 94480 51726
English
Ravi Belagere
Bhavana Prakashana
#2, 80 Feet Road, Banashankari 2nd Stage, Padmanabhanagar, Bengaluru - 560 070
Email: bhavanaprakashana@gmail.com
Website: www.ravibelagere.com
Phone: 94480 51726
ಕನ್ನಡ
ರವಿ ಬೆಳಗೆರೆ
ಪುಟಗಳು: ೩೩೯
ಬೆಲೆ: ೩೫೦ ರೂ.
ಪ್ರತಿಗಳು: ೩೦೦೦
ಮುದ್ರಣ: ಶ್ರೀ ಗಣೇಶ ಮುದ್ರಣಾಲಯ ಪ್ರ.ಲಿ, ಬೆಂಗಳೂರು.
ಮುದ್ರಣ ಇತಿಹಾಸ:
ಮೊದಲ ಮುದ್ರಣ: ಸೆಪ್ಟೆಂಬರ್ ೨೦೦೩
ಎರಡನೇ ಮುದ್ರಣ: ನವೆಂಬರ್ ೨೦೦೮
ಮೂರನೇ ಮುದ್ರಣ: ಏಪ್ರಿಲ್ ೨೦೦೯
ನಾಲ್ಕನೇ ಮುದ್ರಣ: ಡಿಸೆಂಬರ್ ೨೦೦೯
ಐದನೇ ಮುದ್ರಣ: ಅಕ್ಟೋಬರ್ ೨೦೧೦
ಆರನೇ ಮುದ್ರಣ: ಡಿಸೆಂಬರ್ ೨೦೧೧
ಏಳನೇ ಮುದ್ರಣ: ಏಪ್ರಿಲ್ ೨೦೧೨
ಎಂಟನೇ ಮುದ್ರಣ: ಫೆಬ್ರವರಿ ೨೦೧೩
ಒಂಬತ್ತನೇ ಮುದ್ರಣ: ಜೂನ್ ೨೦೧೪
ಹತ್ತನೇ ಮುದ್ರಣ: ಜನವರಿ ೨೦೧೫
ಹನ್ನೊಂದನೇ ಮುದ್ರಣ: ಜನವರಿ ೨೦೧೬
ಹನ್ನೆರಡನೇ ಮುದ್ರಣ: ಆಗಸ್ಟ್ ೨೦೧೬
ಹದಿಮೂರನೇ ಮುದ್ರಣ: ಜೂನ್ ೨೦೧೭
ಹದಿನಾಲ್ಕನೇ ಮುದ್ರಣ: ಆಗಸ್ಟ್ ೨೦೧೮
ಹದಿನೈದನೇ ಮುದ್ರಣ: ಜುಲೈ ೨೦೧೯
ಹದಿನಾರನೇ ಮುದ್ರಣ: ಡಿಸೆಂಬರ್ ೨೦೧೯
ಹದಿನೇಳನೇ ಮುದ್ರಣ: ಆಗಸ್ಟ್ ೨೦设置
ಹದಿನೆಂಟನೇ ಮುದ್ರಣ: ಜನವರಿ ೨೦೨೧
ಹತ್ತೊಂಬತ್ತನೇ ಮುದ್ರಣ: ಆಗಸ್ಟ್ ೨೦೨೧
ಇಪ್ಪತ್ತನೇ ಮುದ್ರಣ: ಜನವರಿ ೨೦೨೨
ಇಪ್ಪತ್ತೊಂದನೇ ಮುದ್ರಣ: ಜುಲೈ ೨೦೨೨
ಇಪ್ಪತ್ತೆರಡನೇ ಮುದ್ರಣ: ಜನವರಿ ೨೦೨೩
ಇಪ್ಪತ್ಮೂರನೇ ಮುದ್ರಣ: ಜೂನ್ ೨೦೨೩
ಇಪ್ಪತ್ನಾಲ್ಕನೇ ಮುದ್ರಣ: ಆಗಸ್ಟ್ ೨೦೨೩
ಇಪ್ಪತ್ತೈದನೇ ಮುದ್ರಣ: ಡಿಸೆಂಬರ್ ೨೦೨೩
ಇಪ್ಪತ್ತಾರನೇ ಮುದ್ರಣ: ಮಾರ್ಚ್ ೨೦೨೪
ಇಪ್ಪತ್ತೇಳನೇ ಮುದ್ರಣ: ಜೂನ್ ೨೦೨೪
ಇಪ್ಪತ್ತೆಂಟನೇ ಮುದ್ರಣ: ಆಗಸ್ಟ್ ೨೦೨೪
ಇಪ್ಪತ್ತೊಂಬತ್ತನೇ ಮುದ್ರಣ: ನವೆಂಬರ್ ೨೦೨೪
ಮೂವತ್ತನೇ ಮುದ್ರಣ: ಜನವರಿ ೨೦೨೫
ಮೂವತ್ತೊಂದನೇ ಮುದ್ರಣ: ಏಪ್ರಿಲ್ ೨೦೨೫
English
Ravi Belagere
Pages: 339
Price: Rs. 350
Copies: 3000
Printed at: Sri Ganesh Printers Pvt. Ltd., Bengaluru.
Printing History:
First Edition: September 2003
Second Edition: November 2008
Third Edition: April 2009
Fourth Edition: December 2009
Fifth Edition: October 2010
Sixth Edition: December 2011
Seventh Edition: April 2012
Eighth Edition: February 2013
Ninth Edition: June 2014
Tenth Edition: January 2015
Eleventh Edition: January 2016
Twelfth Edition: August 2016
Thirteenth Edition: June 2017
Fourteenth Edition: August 2018
Fifteenth Edition: July 2019
Sixteenth Edition: December 2019
Seventeenth Edition: August 2020
Eighteenth Edition: January 2021
Nineteenth Edition: August 2021
Twentieth Edition: January 2022
Twenty-First Edition: July 2022
Twenty-Second Edition: January 2023
Twenty-Third Edition: June 2023
Twenty-Fourth Edition: August 2023
Twenty-Fifth Edition: December 2023
Twenty-Sixth Edition: March 2024
Twenty-Seventh Edition: June 2024
Twenty-Eighth Edition: August 2024
Twenty-Ninth Edition: November 2024
Thirtieth Edition: January 2025
Thirty-First Edition: April 2025
ಕನ್ನಡ
ಪ್ರಿಯ ರವಿಯವರೆ;
ನಾನು ಹತ್ತು ವರ್ಷದಿಂದ ಕಣ್ಣೀರು ಅಂದರೇನು ಅಂತ ಗೊತ್ತಿಲ್ಲದೆ ಬದುಕಿದವನು ಆದರೆ ಹೇಳಿ ಹೋಗು ಕಾರಣ ಧಾರಾವಾಹಿಯ ಪ್ರಾರ್ಥನಾಳಃ ಪಾತ್ರಃಪಡೆದ; ತಿರುವಿನಿಂದ ಯಾಕೋ ಗಳಗಳನೆ ಆತ್ತುಬಿಟ್ಬೆ ಯಾಕಂದ್ರೆ ನಾನು ಒಬ್ಬ ಮಿಠಾಯ ಮಾರಿ ಜೀವನ ನಡೆಸುವವನು. ಅದೇ ಕಾರಣಕ್ರೆ ಹುಡುಗಿ ನನ್ನಿಂದ್ಯ ತುಂಬ ದೂರ; ಹೊರಟುಹೋದಳು ದಯವಿಟ್ಟು ಕಾದಂಬರಿಯನ್ನ ಸುಖಾಂತ್ಯ ಮಾಡಿ ವಹೇಶ್ ಲಕ್ಷ್ರೀಶ್ವರ; ಹುಬ್ಬೀ ಹೀಗೆ ಪತ್ರ ಬರೆದ ಹಾಗೂ ಈತನಕ ನಾನಿನ್ನೂ ನೋಡಿರದ ನನ್ನ ಓದುಗ ದೊರೆ ಮಹೇಶ್ ರವಿ ಬೆಳಗೆರೆ
English
I am a person who has been living without knowing what tears are for the past ten years, but after watching the serial Heli Hogu Karana, I was moved by the character of Prarthana. For some reason, I felt a lump in my throat and I cried. I am a person who leads a life like a candy seller. That's why the girl is very far from me. I request you to please complete the novel and put an end to my curiosity, Vaishesh Lakshmeeshwar. I am writing this letter to you, and you are a reader of mine whom I have not met yet, Mahesh, Ravi Belagere.
ಕನ್ನಡ
ಸರಿಯಾಗಿ ಒಂದುನೂರಾ ಆರು ಕೇಜೆತೂಕವಿದ್ದನಾಸು ಅರವತ್ತೊಂಬತ್ತುಕೇಜಗೆ ಇಳದಿದ್ದೆಃ ಈಗ ದೇಶದೇಶ ತಿರುಗುತ್ತಿದ್ದೆ ಶಿವಾಜಿನಗರದ ಹಂತಕ ಕೋಳ ಫಯಾಜ್ನ ಸಂದರ್ಶನದಿಂ ಆರಂಭವಾದ ಪತ್ರಿಕೋದ್ಯಮದ; ಬರಹದ ಹುಚ್ಚುನನ್ನನ್ನುಇಟಲಿಯ ದುರ್ಭರ ಮಾಭಿಯಾಕ ತನಕ ಕರೆದೊಯ್ದದೆ ತನಿಖೆ; ಸಂಶೋಧನೆ ಮತ್ತು ಭಾವುಕತೆ ಇಲ್ಲದೆ ಬರೆಯಬಾರದು ಎಂದು ತೀರ್ಮಾನಿಸಲಿಕ್ಕೆಇಷ್ಟುವರ್ಷ ಬೇಕಾಯಿತು ಈತನಕ ಸರಿಸುಮಾರು ಮೂವತ್ತಕ್ಕೂ ಹೆಚ್ಚು ಬ 3 ದೇಶಗಳನ್ನು ನೋಡಿದ್ದೇನೆ ಆವಗಳಿಂದ ಜನ ಓಡಿ ಬರುತ್ತಿದ್ದ ಸಂದರ್ಭದಲ್ಲಿ; ಪ್ರೇಮ; ಇತಿಹಾಸ; ಕಾಮ; ಯುದ್ಧ ಆಂಡರ್ವಲ್ಲ್ ಭಯೋತ್ಪಾದನೆ; ಸಿನೆಮಾ; ಆಮ್ಮ-ಹೀಗೆನಾನು ಅನೇಕಸಂಗತಿಗಳ ಬಗ್ಗೆಬರೆದಿದ್ದೇನೆ ನನಗೆಆಕ್ತರ ಅನ್ನಕೊಟ್ಟಿದೆಃ ನಾನು ತೃಪ್ತ. ಇಷ್ಟಾದರೂ ಟಿವಿಯೊಳಕ್ಕೆ ರ ಇಣುಕಿದ್ದೇನೆಃ ನಾನು ಜನಶ್ರೀ ಟೀಎಹು ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದೆ. ನನಗೆ ಮೊದಲು ಸಾಹಿತ್ಯ ಆಕಾಡೆಮಿಯ ಪ್ರಶಸ್ತಿ ಬಂದಾಗ ಇಪ್ಪತ್ಮೂರು ವರ್ಷ-ಆಮೇಶೆ ಎರಡು ಸಲ ಬಂತು ಶಿವರಾವ ಕಾರಂತರ ಹೆಸರಿನಲ್ಲಿಶಿವರಾಮ ಕಾರಂತಪ್ರತಿಷ್ಠಾನದ ಪ್ರಶಸ್ತಿಹಾಗೂ ಅವರಹುಟ್ಟೂರಿನಪ್ರಶಸ್ತಿಬಂದವು ಮಾಸ್ತಿಕಥಾಸ್ಪರ್ಧೆಯಲ್ಲಿನನಗೆ ಬಹುಮಾನ ಬಂತು ಮಾಡಿದಃ ಹೊಟ್ಟೆಪಾಡಿನ ಪತ್ರಿಕೋದ್ಯಮಕ್ಕೆ ಜೇವಮಾನದ ಸಾಧನೆ' ಅಂತ ಪ್ರಶಸ್ತಿ ಕೊಟ್ಟರು ನನಗೆಯಾವ ಸಂಪತ್ತಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟರೋ; ಅದು ಯಡಿಯೂರಪ್ಪನವರಿಗೇ ಗೊತ್ತುಃ 'ಚಲ೦'] ಎಂಬತೆಲುಗು ಲೇಖಕನ ಆತ್ಮಚರಿತ್ರೆಯ ಅನುವಾದಕ್ಕೆನನಗೆಕುವೆಂಪು ಭಾಷಾ ಭಾರತಿಆಕಾಡುಐು ಪ್ರಶಸ್ತಿನೀಡಿದೆ 'ಸಕತ್ತಾಗಿ ಬರೀತಾನೆನನ್ಮಗ' ಎಂಬುದು ಬೆಂಗಳೂರೂ ಸೇರಿದಂತೆಆನೇಕಊರುಗಳ ಆಟೋ ಡರೈವರುಗಳು ನನಗೆ ಕೊಟ್ಟಲ ಆತಿ ದೊಡ್ಡಪ್ರಶಸ್ತಿ. 'ಹಾಯ್ಬೆಂಗಳೂರ್"' ನನಗೆಅನ್ನವಿಟ್ಟತಾಯಿ 'ಓಮನಸೇ.. ' ನನ್ನಆಬ್ೆಷನ್. ಟೀಏಗಳಲ್ಲ : ಕಾಣಸಿಕೊಳ್ಳುತ್ತಿದ್ದುದು ನನ್ನಚಟ ಸಿನೆಮಾಗಳಲ್ಲಿನಟಿಸಿದ್ದು ಕನ್ನಡಿಗರಷ್ಟೇಕ್ಷಮಿಸಬೇಕು ಸರಿಸುಮಾರು ಎಂಟೂವರೆಸಾವಿರಮಕ್ಕಳು ಡೊನೇಷನ್ ಮತ್ತು ಜಾತಿಯಪಸ್ತಾಪವಿಲ್ಲದೆಓದಲುಸಾಧ್ಯವಾಗಿರುವ 'ಪ್ರಾರ್ಥನಾ} ಶಾಲೆನನ್ನನಿಜವಾದಸಾಧನೆ ಕೆಲವುಸಿ.ಡಿ ಗಳನ್ನುಮಾಡಿದ್ದೇನೆ ಬೆಂಗಳೂರಿನಗಾಂಧಿ ಬಜ್ಾರ್ನಲ್ಲಿಬಿಬಿಸಿ ( ಬೆಳಗೆರೆ ಬುಕ್ಸ್ಆ್ಯಂಡ್ ಕಾಫಿ) ಹೆಸರಿನ ಪುಸ್ತಕದ ಮಳಗೆ ತೆರೆದಿದ್ದು ಅ್ಪರ ಲೋಕದ ತಿಕ್ಕಲಿನ ಇನ್ನೊಂದು ಮುಖ ನನಗೆ ಸಮಾನಸಂಖ್ಯೆಯಲ್ಲಿಅಭಿಮಾನಗಳು ಮತ್ತು ಮುಖ ಕಂಡರಾಗದವರೂ ಇದ್ದಾರೆಃ ನನಗೆ ಎರಡು ಹೆಣ ಎರಡು ಗಂಡು ಮಕ್ಡಳಿದ್ದಾರೆ. ಇಬ್ಬರು ಪತ್ನಿಯರಿದ್ದಾರೆ ನಾಲ್ದರು ವೊಮ್ಮಕ್ಕಳಿದ್ದಾರೆ. ಸಿಗರೇಟು, ತಿರುಗಾಟ, ಓದು, ಬರವಣಗೆ; ಸಂಗೀತ; ಇತಿಹಾಸ ನನ್ನ ಬಲಹೀನತೆಗಳು. ಜಗತ್ತು ನನ್ನಮನೆ ಉಳಿದದ್ದುತಗೊಂಡು ಏನು ಮಾಡುತ್ತೀರಿ?
English
I have also ventured into television, and I am the executive officer of Janashree TV. It took me twenty-four years to receive my first Sahitya Akademi award, and received the Shivaram Karanth Award, the Masti Award, and the Rajyotsava Award. I have translated the autobiography of a Telugu writer, and I have received the Kuvempu Bhasha Bharati Award for it. The biggest award is from the auto drivers of Bangalore, who have given me the "Sakkathaga Bariythaane" award.
I have also acted in a few Kannada films, and I have written several books, including "Haay Bangalore" and "Omanase". I have a book store in Gandhi Bazaar, Bangalore, called "BBC" (Belagere Book Center and Coffee). mix of fans and critics, two daughters and two sons, as well as two wives and four grandchildren. My weaknesses include smoking, traveling, reading, writing, music, and history. The world is my home, and I am always wondering what to do next.
ಕನ್ನಡ
English
"Why are you so far away?" he asked, his voice low and husky. "If we cross the Shivamurthy Circle, it's only a five-minute walk." "You can see the circle from here," she replied, her voice barely above a whisper. "If you start talking to me, will you not shiver with cold?" "And get hungry?" he asked, his eyes scanning her face. "What are you afraid of?" she asked, her voice firm, but her eyes betraying a hint of uncertainty.
Her name was Prarthana, and this was not her first walk. She had walked from Channarayapatna to Arasikere, and he had been with her every step of the way, his hand in hers, his fingers intertwined with hers. "If we walk a little further," he said, "we'll reach the Kadur road. If we turn left there, we'll reach the Beeroor village." "And right," she said, her voice barely above a whisper, forest. If we walk a little further, tree's shadow, and the evening breeze will be cool." "But too far," he said, his voice low and husky, "we'll reach the Tarikere village. And far from there, it will take hours to reach Shivamogga."
He was lost in thought, his eyes scanning the horizon, his mind racing with the possibilities. She was quiet, her eyes fixed on the ground, her feet moving in unison with his. They had been walking for hours, and the sun was setting, casting a golden glow over the landscape. "When we reach Shivamogga," he said, his voice low and husky, "we'll be safe. We'll be close to home." "But for now," she said, her voice barely above a whisper, "let's just walk."
ಕನ್ನಡ
ಹೆಜ್ಕೆ ಬೆರೆಸಿ ಚೊತೆಗೆ ನಡೆಯದೆ ಇದ್ದಿದ್ದರೆ ದಾರಿಯಲ್ಲೆ ಅ ೇ ಎಲ್ಲೋ ಿಸಿದು ಹೋಗಿರುತ್ತಿದ್ದೆ ಅಂದುಗೂಂಡಳು ಪ್ರಾರ್ಥನಾ ತರೀಕರೆಯ ಬಳ ಎಡವಿಕೂಂಡ ಉರಿಯತೊಡಗಿದೆ ರಕ್ತ ಒಸರುತ್ತಿರಬೇಕು ಬಲವಂತದಿಂದ ಕಾಲೆಳೆದಳು = ;ಪಬ್ಬಟ್ಟು ಪ್ರಾರ್ಥನಾ; ಜಟತ್ ಅವಳನ್ನೊಮ್ಮೆ ಅಕ್ಕರೆಯಿಂದ ನೋಡಿ ಚೇಬಿನೊಳಗಿನ ಕೈ ಬಿಗಿ ಮಾಡಿಕೂಂಡ ಚಳಿಗೆ ತುದಿ ಮರಗಟ್ಟುತ್ತಿತ್ತು. ಮೂಗದ "ಯಾರು ನೀವೂ" ಕೇಳಿ ಬಂದ ಗೊಗ್ಗರು ದನಿಗೆ ಇಬ್ಬರೂ ಕ್ಷಣ ಕಾಲ ಬೆಚ್ಚಿದಂತೆ ನಿಂತರುಃ ಶವಮೂರ್ತ ಸರ್ಕಲ್ಲಿನ ಈಶಾನ್ಯ ಮೂಲೆಯಲ್ಲಿದ್ದ ಕತ್ತಲಿನಿಂದ ಅನಿರೀಕ್ಷಿತವಾಗಿ ಎದ್ದು ಬಂದಿತ್ತು ಅದರ ಹಿಂದೆಯೇ ದೆ ಎದ್ದು ಬಂದವನು ನೈಟು ಬೀಟಿನ ಪೊಲೀಸು ಪೇದೆ ಮೈತುಂಬ "":` ಕೋಟು" ಧರಿಸಿದ್ದ. ಕಾಲಲ್ಲಿ ಹೆಣಭಾರದ ಬೂಟು ಸರ್ಕಲಿನಲ್ಲಿ ಉರಿಯುತ್ತಿದ್ದ ಬೀದಿದೀಪದ ಬೆಳುನಲ್ಲಿ ಅವನ ಮುಳ್ಳು ಮುಖ ವುತ್ತಷ್ಪು ಗಡುಸಾಗಿ ಕಾಣುತ್ತಿತ್ತು ಯಾರು ನೀವ? ವುತ್ತ ಕೇಳಿದ ಸಾಕಷ್ಟು ಹತ್ತಿರಕ್ಕೆ ಬಂದಿದ್ದ. ಬಲಗೈಬೆರಳ ಸಂದಿಯಲ್ಿ ಬೀಡಿಯೊಂದು ಕ್ರುದ್ಧಗೊಂಡು ಉರಿಯುತ್ತಿತ್ತು. ಅವಳಿಗೆ ಆದೇಕೋ ಫಕ್ಕನೆ ಅಪ್ಪನನವಾದ !: ! *ನಾನು ಹಿಮುವಂತ್ ಇವಳ ಹೆಸರು ಪ್ರಾರ್ಥನಾ' ತಣ್ಣ ಗಿನ ದನಿಯಲಿ :೪ಃ ^ 'ಉತ್ತರಿಸಿದ್ದ' ಹಿವುವಂತ್್ :ಎಲ್ಲಿಂದ ಬಂದ್ರಿ? ಪೇದೆ ಕೇಳಿದ್ದ. ""ಚನ್ರಾಯಪಟ್ನದಿಂದ" ಣಷ್ಟೊ ತ್ತಿಗೆ? ಯಾವ ಬಸ್ಸು? ಟಿಕೀಟೆಲ್ಲಿ? ಪೇದೆ ಬಾಯಲ್ಲಿ ಪ್ರಶ್ನೆಗಳಿನ್ನೂ ಣದ್ದವ "ಬಸ್ಸಿಗೆ ಬರಲಿಲ್ಲಃ ನಡ್ಕೊಂಡು ಬಂದಿದೀವಿ ಟಿಕೆಟ್ಟೆಲ್ಲಿಂದ ತರಲಿ? ಮನೆಗ್ೆಹೋಗಬೇವ; ಹಿವುವಂತ್ನ ಉತ್ತರಗಳು ನಿರರ್ಗಳ ಮುಳ್ಳು ಮುಖದ ಪೇದೆತನ್ನ ಕವಳಿಕೆಗಳಲ್ಲಿೆಲ್ಲ ಆಶ್ಚ ತುಂಬಿಸಿಕೊಳ್ಳುತ್ತಿದ್ದ. ಚನ್ನರಾಯಪಟ್ಪಣದಿಂದನಡೆದು ಬರುವದೆಂದರೇನು? ತಲೆಗಿಲೆಕಟ್ಟಿದಾ?: ನಂಬುವ ಹಾಗಾದರೂ ಹೇಳಬೇಕು ಹಾರಿಸಿಕೊಂಡು' 1೯ಃ' ಸುಳ್ಳು; ನಡೀರಿ ಸ್ಟೇಶನ್ನಿಗೆಃ ಹುಡುಗೀನ ಬಂದಿರೋ ಹಾಗಿದೆ ಎಲ್ಲಾ ದರೂ ಮಿಸ್ಸಿಂಗ್ ಕೇಸು ದಾಖಲಾಗಿದೆಯೋ ಏನೋ? ಸಾಹೇಬ ಒಳ್ಳಯವನಲ್ಲ. ಎಸ್ಸೈಗಳೆಂದರೆ ಹ್ಯಾಗಿರ್ತಾರೆ ಗೊತ್ತಲ್ಲ? ಭಯಂಕರ ಸ್ಟಿಕ್ಟು""" "ಣನ್ನೊ ನಂದಗಲ ಹೇಳ್ತೀನಿ ನನ್ಹೆಿಸ್ರು ಹಿಮುವಂತ್ಃ ಇವಳು ಪ್ರಾರ್ನಾ ಇಬ್ಬರಿಗೂ ಹದಿನೆಂಟ್ು ದಾಟಿದೆ ಬಂದು ಕರೆದರೆ; ಬೆಳಗ್ಗೆ ಎಲ್ಲಿಗೆ ಬೇಕಾದರೂ ಬರ್ತೀವಿ ಸರ್ಕಲ್ ದಾಟಿದರೆ ಐದು ನಮಿಷದ ದಾರಿ ಶಾಂತಯ್ಯ ಅಂತ ಇದಾರಲ್ಲ ಮಂಡಿ ಮರ್ಚೆಂಟು? ಅವರಮನೆಯ ಹಿತ್ತಲಲ್ಲಿ ಬಾಡಿಗೆಗಿದೀನಿ;_ಬಸ್ಸಿಗೆ ಬರೋಕೆ ಛಾರ್ಜಿಗಿಲ್ಲ ಅನ್ನೋ ಕಾರಣಕ್ಕೆ ನಡೆದು ಬರಲಿಲ್ಲ . ಚೇಬಿನಲ್ಲಿ ನೂರಿಪ್ಪತ್ತು ರುಪಾಯಿ ಇದೆ ,, ಹಿವುವಂತ್ ಮತ್ತೇನೋ ಹೇಳಲಿದ್ದ, "ಮತ್ಾ ಕ ನಡ್ೊಂಡು ಬಂದ್ರಿ?" ಗಪ್ಪನೆ ಬಾಯಿ ಹಾಕದ ಪೇದೆ. "ನಾವು ಜೀವನಪರ್ಯಂತ ಒಟ್ಟಿಗೇ ಹೆಜ್ಚೆ ಹಾಕಬೇಕು ಶವಮೊಗ್ಗದ ತನಕಾನಾದರೂಃ ಅವಡುಗಚ್ಚಿಕೊಂಡು ನಡೀಶೀವೋ ಇಲ್ವೋ ನೋಡೋಣಾಂತ] ಣಇನ್ನು ಬಾಕಿಯಿರೋದು ಐದೇ
English
ಕನ್ನಡ
ನನಸದ ನಡಿಗೆ. ಅವಳ ಹೆಬ್ಬೆರಳು ಒಡೆದು ಹೋಗಿದೆ ನಂಗೆ ಜ್ವರ ನೀವ ಏನೇ ಮಾಡಿದರೂ, ಇವತ್ತು ಮನೆತಲುಪಲೇಬೇಕು ತಡೀಬೇಡಿ ನಮ್ಮನ್ನ; ನನ್ನ ಮನೇ ಅಂಗಳದಲ್ಲಿ ನಿಂತು ನಾಳೆ ಸೂರ್ಯೋದಯ ನೋಡ್ತೀವಿ . + ;) ಈಗ ಮಾತ್ರ ಹಿಮವಂತನ ದನಿಯಲ್ಲಿ ಸಣ್ಣದೊಂದು ಉದ್ವೇಗಎತ್ತು. ಪೇದೆನಿಬ್ಬೆರಗಾಗಿದ್ದ. ಅವನಸರ್ವೀಸಿನಲ್ಲೇ ಯಾವತ್ತೂ ಇಂಥ ಮಾತುಗಳನ್ನು ಕೇಳಿರಲಿಲ್ಲ; ಹುಡುಗನ ಮುಖವನ್ನೇ ಐೀದಿ ದೀಪದ ಬೆಳಕಿನಲ್ಲಿ ದಿಟ್ಪಿಸಿದ. ಜ್ವರ ಇದ್ದೀತೇನೋ? ಕಣ್ಣು ಮಾತ್ರ ಚಾಜ್ವಲ್ಯಮಾನವಾಗಿ ಉರಿಯುತ್ತಿದ್ದವು ಹಿಮವಂತ ಅನ್ನೋ ಹೆಸರೇ ವಿಚಿತ್ರವಾಗಿದೆ ಮೊದಲೇ ಗೊತ್ತಿದ್ದಿದ್ದರೆ ಏಳು ವರ್ಷಗಳ ಹಿಂದೆ ಹುಟ್ಟಿದ ಕೊನೆಯ ಮವುಗುವಿಗೆ ಈ ಹೆಸರಿಡಬಹುದಾಗಿತ್ತುಃ ಅಲ್ಲಿಯ ತನಕ ಆದು ಕಾಯಲೇ ಇಲ್ಲ ಹದಿಮೂರನೆಯ ದಿನದಂದು ಸತ್ತು . ಹೋಗಿತ್ತು . ಅದಕ್ಕೂ ಜ್ವರವೇ ಅಲ್ಲವೇ ಬಂದದ್ದು? ಪ್ರಾರ್ಥನಾಳ ಕಾಲು ನೋಡಿದಃ ಹೆಬ್ಬೆರಳು ಒಡೆದು; ನೆತ್ತರು ಎರಡನೇ ಬೆರಳಿಗೂ ಹರಡಿತ್ತುಃ ಅವನಿಗಿಂತ ಹೆಚ್ಚು ದಣಿದಿದ್ದಾಳೆಃ ಪ್ರೇಮಿಗಳಿರಬೇಕುಃ ಯಾರ ಮನೆಯ ವುಗಳೋ? ಉಹುಂ ಇದು ಮಧ್ಯರಾತ್ರಿ ಹೀಗೆಃಸಿಗುವ ಕೇಸೇ ಅಲ್ಲಃ ತನ್ನ ವುಗಳು ಹೆಚ್ಚು ಕಡಿವೆ ಇದೇ ವಯಸ್ಸಿನವಳಲ್ಲವೆ? ಮಿಸ್ಸಿಂಗ್ ಕೇಸು ಕೂಡ ಕೊಟ್ಪಿರಲಿಲ್ಲ ತಾನುಃ ಅವಳು ಓಡಿ ಹೋದದಿನ ಕೋಣೆಯ ಬಾಗಿಲು ಹಾಕಿಕೊಂಡು ಒಬ್ಬನೇ ತುಂಬಹೊತ್ತು ಅತ್ತಿದ್ದ. ಹಿಂತಿರುಗಿ ಬಂದಾಗ ಅವಳು ಹೊಟ್ಟೆ ತುಂಬ ಬಸುರಿ .ಅಬ್ಬಾ ಜಾನ್ 9) ಅಂತತನ್ನನ್ನು ತಬ್ಬಿಕೊಂಡು ಎದಐುಗಲಕ್ಕೂ ಅತ್ತಿದ್ದಳು ಅವಳ ಮೇಲಿನ ಮುನಿಸೆಲ್ಲ ಮರೆತು ಬೇಟೀ ಬೇಟೀಮೇರಿ ಪ್ಯಾರಿ ಬಚ್ಚೀ ಅಂತ ಮೈದಡವಿ ಸಮಾಧಾನ ಹೇಳಿರಲಿಲ್ಲವೆ? ಈಗ ಹೆರಿಗೆಯಾಗಿದೆಃ' ಅವನೂ ಬಂದು ಹೋಗುತ್ತಾನೆ ಓಡಿಸಿಕೊಂಡು ಹೋದರೇನಂತೆ?: ಚೆನ್ನಾಗೇ ನೋಡಿಕೊಳ್ಳುತ್ತಾನೆಃ ಅದೇನೇ ಇರಲಿ; ಚನ್ನರಾಯಪಟ್ಟಣದಿಂದ ನಡೆಸಿಕೊಂಡು ಬಂದೆಅಂತಾನಲ್ಲ?ಇವನಿಗೇನು ಹುಚ್ಚಾ? "ಪ್ರೀತಿಗೊಂದುಶಕ್ತಿಯಿರುತ್ತೆಃ ಅದನ್ನಪರೀಕ್ಷಿಸಿಕೊಳ್ಳೋದು ಹುಚ್ಚೇ ಆದರೆ; = ನಮ್ಮಿ E ಬ್ಬರಿಗೂ ಹುರಚ್ಮು ಆಂತಲೇತಿಳ್ಕಳ್ಿ ವಿಪರೀತ ಚಳಿಃ ನಾವುಮುನೆಗೆ ಹೋಗ್ತೀವಿ" ಅಂದುಬಿಟ್ಟ ಹಿವುವಂತ್ಃ "ಹೋಗುಮಾರಾಯಾ ಏನು ಪ್ರೀತೀನೋ? ಎಂಥಶಕ್ತೀನೋ? ಸರಹೊತ್ನಲ್ಲಿ ಹೆಣ್ಣವುಗೂನ ನಡಿಸಿಕಂಡು ಕಕ್ಕಂಬಂದಿದೀಯಲ್ಲ? ತಲೆ ಸರಿಯಿಲ್ಲ ನಿಂಗೆ%; ಪೇದೆ ವಟಗುಟ್ಟುವಂದನಿಯಲ್ಲಿ ಸ್ವಗತಕ್ಕೆ ಬಿದ್ದ. ಕೈಲಿದ್ದ ಬೀಡಿಅಲ್ಲೇ ಆರಿತ್ರು. ಅವರಿಬ್ಬರೂ ಅವನನ್ನು ದಾಟಿಕೊಂಡು ನಡೆದು ಹೋದರು. ಅವನು ಅದೇಕೋ ವಟಗುಟ್ಟುತ್ತಲೇಇದ್ದಃ ಆರಿದ ಬೀಡಿಗೆ ಬೆಂಕಿ ಕೊಟ್ಟ್ ; ಆವನಹೆಸರು ರಸೂಲ್ ಜಮಾದಾರ! ಮುಂದೊಂದು ದಿನ ಅದೇಶಿವಮೂರ್ತಿ ಸರ್ಕಲಿನಿಂದ ಹೊರಟ ಮೂರೂ ಜನರ ಬದುಕು ತಮ್ಮನ್ನು ಯಾರೂ ಊಹಿಸಲಾಗದ ಗಮ್ಯಗಳಿಗೆ'ತಲುಪಿಸಲಿದೆಯಂದೂ; ತಾವು ಮೂರೂ ಜನ ಶc್ಮಗ ದೇ ಆದ ವಿಲಕ್ಷಣ ಪಾತ್ರಗಳನ್ನು 'ನಿಭಾಯಿಸಲಿದ್ದಾರೆಂದೂ- ಅ ಮೂವರಃ ಪೈಕ ಊಾರಣಬಬರಗೂ ೮ ಕ್ೃಣಕ್ಕೆ ಅನ್ನಿಸಿರಲಿಲ್ಲ , ರಾತ್ರಿಯ ಮೂರನೆಯ ಚಾವ ಹಾಗೆ ಆರಂಭವಾಗಿತ
English
He glanced at Prarthana's hand, which was swollen and red. Her ring finger was bruised and her nail was broken. He looked at her foot, toes were nails were face, which was pale and drawn. She looked like a woman who had been through a nightmare.
Himavant's eyes wandered to the window, where the darkness outside seemed to press in on him. He thought of the day Prarthana had gone out and not returned. look on her face when she came back, her eyes red and puffy, her voice shaking. way she had clung to him, her arms wrapped tightly around his waist, her body trembling with fear.
He thought of the way she had spoken to him, her voice barely above a whisper, her words slurred and incoherent. had looked at him, her eyes wild and unfocused, her face twisted in a mixture of fear and desperation.
He thought of the way she had clung to him, her arms wrapped tightly around his waist, her body trembling with fear. had spoken voice barely above a whisper, her words slurred and incoherent.
ಕನ್ನಡ
ಅಂಥ ಕತ್ತಲಿನಲ್ಲೂ ಕಿಸೆಯಿಂದ ಬೀಗದ ಕ ತೆಗೆದು; ಅದನ್ನು ಬೀಗದ ಕಣ್ಣಗೆ ಚುಚ್ಚ ಕರಾರುವಾಕ್ಕಾಗಿ ಬಾಗಿಲು ತೆಗೆದು ಕೋಣೆಯ ಸ್ವಿಚ್ಚು ಹಾಕಿದ್ದ ಹಿಮುವಂತ್ಃ ಬಾಗಿಲಲಿ ನಿಂತುಕೊಂಡೇ ಹೆಬ್ಬೆರಳಿನ ಗಾಯ ನೋಡಿಕೊಂಡಳು ಪ್ರಾರ್ಥನಾ. ಒಟ್ಟು ನಡೆದದ್ದು ಎಪ್ಟು ಕಿಲೋಮೀಟರು? ನಮ್ಮ ಪ್ರೇಮಕ್ಕೆ ಶಕ್ತಿಯಿರುವದು ಹೌದಾ? ಸಪ್ತಪದಿಗೆ ಮುಂಚೆ ಹಾಕದ ಹೆಜ್ಜೆಗಳೆಪ್ಟು? ಎಣಿಸಿದವರ್ಯಾರು ಚನ್ನರಾಯಪಟ್ಟಣದಿಂದ ಶಿವಮೊಗ್ಗೆಯೆಂದರೆ ಸುರ್ಮ್ಮ ನೆ ದೂರವೇ? ಈ ಹೊತ್ತಿಗೆ ಅಣ್ಣ ಎದ್ದು ಹಾಲು ಕರೆಯಲು ಅನುವಾಗುತ್ತಿರುತ್ತಾನೆಃ ಅಮ್ಮ ಕಣ್ಣೀರು ಒರೆಸಿಕೊಂಡಿರುತ್ತಾಳೆಃ ಅವರಿನ್ನು ಹುಡುಕುವುದಿಲ್ಲ. ಪ್ರಾರ್ಥನಾ ಹಾಗೆ ಆಲೋಚಿಸುತ್ತ ಬಾಗಿಲಲ್ಲೇ ನಿಂತಿದ್ದರೆ; ಹಿಮುವಂತ್ ಕೋಣೆಯ ಪಟ್ಟ ಕಿಟಕಿಗಳೆರಡನ್ನೂ ತೆರೆದು ಹೊಸ ಗಾಳಿಗೆ ಜಾಗ ಮಾಡಿಕೊಟ್ಟ ಮೂಲೆಯಲ್ಲೇ ಪಟ್ಟ ಬಚ್ಚಲಲ್ಲಿ ಕಾಲುಃ ತೋಯಿಸಿಕೊಂಡಃ ಅವಸರವಸರವಾಗಿ ಪ್ಯಾಂಟುಬದಲಿಸಿ ಬಣ್ಣಫ ದ್ದೂ ೦ದು ಲುಂಗಿಯುಟ್ಟುಕ ,ಕೊಂಡು ಕುಕ್ಕರಗಾಲಲ್ಲಿಃ ಕುಳಿತು ಸದ್ದಿಲ್ಲದೆ ಉರಿಯುವ ಸ್ಟೋವ್ ಹಚ್ಚ ಆಲ್ಯುಮಿನಿಯಂ ತಪ್ಪಲೆಯೊಂದರಲ್ಲಿ ನೀರು ಕಾಯಲು ಇಟ್ಟ ಅದೇಕೋ ಪ್ರಾರ್ಥನಾ ಬಾಗಿಲಲಿ ನಿಂತವಳು ಒಂದು ಕ್ಷಣದ ಮಟ್ಪಿಗೆ ಗೊಂದಲಕ್ಕೆ ಬಿದ್ದವಳಂತೆನಿಂತಲ್ಲೇ ಹರಿದಾಡಿದಳುಃ "ಬಾ ಒಳಕ್ಕೆ. ಇವತ್ತಿನಿಂದ; ಈ ಅಪರಾತ್ರಿಯ ನಿಮಿಷದಿಂದಲೇ ನಾವು ಹೊಸ ಬದುಕ ಕಟ್ಟಿಕೊಳ್ಳಬೇಕು ಪ್ರಾರ್ಥನಾ ಇದೇ ಪುಟ್ಬ; ಕೋಣೆಯಿಂದ . ಎದ್ದು ನಿಂತಹಿವವಂತ್ಃ ಸ್ಟೋವಿನ ಮೇಲೆ ನೀರಿಟ್ಟು; ಯಾವ ದೇವತೆಗಳು ತಥಾಸ್ತು ಅ ಅಂದರೋ?: "ಎಡಗಾಲು ಇಟ್ಪುಬಿಟ್ಟೆಅನ್ಸುತ್ತ. : " ಪ್ರಾರ್ಥನಾ ತೊದಲಿದಳು ಚುಳ್ಳೆಂದಿತ್ತುಃ ಕೋಣೆಯೊಳಕ್ಕೆ ಮೂದಲ ಬಾರಿಗೆ ಬಲಗಾಲಿನ ಹೆಬ್ಬೆರಳು ಬಂದವಳು ಶಹುನ ಸರಿಯಾಗಲಿಲ್ಲ ವಾ? ನಗುತ್ತಿದ್ದ ಹಿಮವಂತ್ ಬಲಗಾಲಿಟ್ಟು ಬರಬೇಕಿತ್ತಾ? "ಆದು ಬಲಗಾಲಿನ ಜೊತೆಯಲ್ಲೇ ಹುಟ್ಟಿದೆ ಅಶುಭ ಭಗವಂತನಿಗೆ ಎಡಗಾಲು ಅನ್ನೋ ೀದಾದರೆ ಇರಲೇಬಾರದಾಗಿತ್ತು. ಫೊಟೋದಲ್ಲಿನ ಕೂತ್ಕೋಃ ಬಲಗಾಲು ತೆಪ್ಪಗೆ ಅಲ್ಲಿರೋ ಗಾಯ ಕುರ್ಚಿ ಮಾಡಿಕೊಂಡಿದೆ ಆದಕ್ಕೆ ಬಿಚ್ಚಿಕ ವುದ್ದು ಕೊಂಡು . ಕೊಂಚ -ರಿಲ್ಯಾಕ ಕ್ಸ್ ಆಗು ಮೊದಲು ಚುರು ಚುರು ಮಾಡ್ತೀನಿ ಮುದ್ದೂ ಮಾಡ್ತೀನಿಃ ಹೀಗಿಡು ಕಾಲು ನೀರು ತುಂಬ' ಉರಿಯುತ್ತೆ. ಆಮೇಲೆ ಹಿತ ಬಿಸಿಯಾಗೇನಿಲ್ಲ . ಉಗುರು ಬೆಚ್ಚ[ ಗೆ ಅನ್ಸುತ್ತೆ. ಪೆಟ್ಟು ಮಾಡಿಕೊಂಡಿರೋದು. ಎರಡು ಹನಿ ಡೆಟಾಲು. ಅಂತಾರಲ್ಲ ? ಬ್ಯಾಂಡೇಜು ಉಗುರೇ ಮುದಿಬೀಳುತ್ತ. ಐದನೇ ದಿನಬಿಚ್ಚಿ ನೋಡಿದರೆ ಸುತ್ತಿದರೆ ಕೀವು ಕೀವು; ಗಾಯ ಆರಾಮಾಗಿ ಒಳಗೇ ಕಾಲು ಮುಳುಗಿಸಿಕೊಂಡು ಕೂತರೆ;: ಆ ಹಿತವೇ ಬೇರೆಃ ಕಾಲಿಡು ಹೊರಗಡೆ ಬಕೀಟಿನಲ್ಲಿ ಚಳಿಯಿದೆ ಅನ್ನುತ್ತ ಎದ್ದು ಹೋಗಿ ಬಾಗಿಲು ಮುಂದು ಮಾಡಿದ ಪ್ರಾಣ ಹೋಗೋಷ್ಟು ಮರದಡಿಯಕತ್ತಲಲ್ಲಿ ಆತನಕ ನಿಂತಿದ್ದ ರಸೂಲ್ ಜಮಾದಾರ ಕಂಪೋಂಡಿನಾಚೆಗೆ ಕದಲಿದ್ದು; ಅವನ ಹಳೇ ಸೈಕಲ್ಲು . ಕಡೆಗೆ ಕದಲಿದ್ದು ನಿಶ್ಚಲವಾಗಿ ಕೀಳಿಸಿದ್ದು ಕಾಣಿಸಿತು. ಅವನದೊಂದು ಸಮಾಧಾನದ ನಿಟ್ಟುಸಿರು ಆಮೇಲೆ
English
Meanwhile, Himavant's thoughts drifted to his family. His brother was probably milking the cow, and his mother was probably crying. He didn't think about searching for them. Prarthana was lost in thought, standing at the door. Himavant opened the window and let in fresh air. He changed his clothes, put on a lungi, and went to the kitchen to make tea. He lit the stove and put water to boil. Prarthana, still standing at the door, suddenly felt a chill run down her spine. "Come in," she said. "We have to start a new life from now on."
Himavant poured water from the tap into a pot. "Which gods are we praying to?" he asked. Prarthana replied, "I don't know." Himavant put his left foot into the water. "Prarthana, you first," he said. Prarthana hesitated for a moment before stepping Her right foot hurt, and she winced in pain. Himavant noticed and suggested that she put in first. But Prarthana's right foot was the one that had been injured, and she had put it in first.
Himavant's left foot was in the water, and he was trying to make it comfortable for Prarthana. But the water was too hot, getting burned. He took out his foot and put it back in, but it still hurt. He tried but it was no use. again and let it cool down. Prarthana was still standing at the door, watching him.
After a while, Himavant got out of the water and dried himself. He looked at Prarthana and asked, "Are you okay?" Prarthana nodded. Himavant then went to the door and looked out. He saw Rasool Jamadar, who was sitting on a bench, staring at him. Rasool's old bicycle was parked nearby.
ಕನ್ನಡ
ಹನುನಂತ್ ಅವಳ ಪಾದಗಳರಡನ್ನೂ ತೋಯಿಸಿದ್ದ , ಹೆಬ್ಬರಳು ಡೆಟಾಲು ನುಂಗಿ; ಸಣ್ಯಗೆ ಕಿರುtತtೂಂದು ಆನೇಲೆಸುಮ್ಮನಾಗಿತ್ತು . ಬuೀಟನಲ್ಲಿ ಮುಳುಗಿದ ಅವಳ ವಾದಗಳಿರಡನ್ನೂ 'ತನಾಗಿ ತೊಳಿದಿದ್ದ. ಉಗುರು ಬೆಚ್ಚಗಿನ ನೀರಲ್ಲಿ ಅದ್ದಿ ಅವಳ ಕಾಲ್ಸೆರಳ ತುದಿಗಳನ್ನು ತುಂt ಮದುನಾಗಿ ಒತ್ತಿದ್ದ, ಆಮೇಲೆ ಹಮ್ಮದ ಇದೀ ಪಾದ; 8ಾಲಿನ ೮ಂಬ. ಮೀನಖಂಡಕ್ಕಿ ನರುನ ಹೊತ್ತಿಗೆ ಪ್ರಾರ್ಥನಾ ಸಂಗೋಚದ ಮುದ್ದೆಯಾಗಿದ್ದಳು 8ುಳಿತ ಕುರ್ಚಯಲ್ಲೇ ಹಂದಾಇದಳು ಹಮವಂತ್ ಅದನ್ನು ಗಮನಿಸಲೇ ಇಲ್ಲ . ಎಳಯ ಮಗುವನ್ನು ಕೂರಿಸಿ ಎಣ್ಣೆ ನೀರು ಹಾಕಿದಂತೆಃ ನಿರಾಳವಾಗಿದ್ದ; ನಷ್ಯಲ್ಮಷವಾಗಿದ್ದ; ಪ್ರಾರ್ಥನಾಳಿಗೆ ಯಾವದನ್ನೂ ಹೇಳಿಕೊಡಬೇಕಿರಲಿಲ್ಲಃ ಹೆಣ್ಣು ಜನುಮಕ್ಕೆ ಅದು ಹುಟ್ಟನಿಂದಲೇ ಬುಂದ ಎದಯೆ. ಯಾವ ಗಂಡಸು; ಯಾವ ಕೈಯಿಂದ; ಹೇಗೆ ಮುಟ್ಟುತ್ತಾನೆ ಎಂಬುದು ಅದೊಂದು ಸ್ಪರ್ಶದಿಂದಲೇ ಅರ್ಥ ಮಾಡಿಕೊಂಡುಬಿಡುವ ಏದ್ಯೆ ' ಒಬ್ಬ ಪ್ರಾರ್ಥನಾಳಿಗೇ ಅಲ್ಲಃ ಜಗತ್ತಿನ ಎಲ್ಲ ಹುಗಸರಿಗೂ ಗೊತ್ತು. ಪ್ರತಿಸ್ಪರ್ಶದ ಹಿಂದೆಯೂ ಒಂದು ಭಾವವಿರುತ್ತದೆಃ ಹಿಮವಂತ್ ್ಹ್ಳದ್ದು ನಿಜಃ ಎಡಗಾಲು ಕೂಡ ಬಲಗಾಲಿನ ಜೊತೆಯಲ್ಲೇ ಹುಟ್ಟಿರುತ್ತದೆಃ ಯಾವುದೂ (ಆಶುಭವಲ್ಲ. ಅವನ ಸ್ಪರ್ಶದ ಹಾಗೆ; ಎಲ್ಲವೂ ನಿಷ್ಕಲ್ಮಷ "ಐದು ನಿಮಿಷನಾನು ಧ್ಯಾನ ಮಾಡ್ತೀನಿ ಅದರರ್ಧ ಐದು ನಿಮಿಷನಿಂಗೆ ಟೈಮು ಕೊಡ್ತಿದೀನಿ ಅಂತ ಸಂಕೋಚವೆನಿಸಿದರೆ ಲೈಟು ಆರಿಸಿಕೋ. ಬಟ್ಟೆಬದಲಾಯಿಸು ಲೈಟು ಆರಿಸೋಕೆಮುಂದೆ ಂಗರಿಗಿರೋ ನನ್ನ ಮೂರು ಅಂಗಿ ವುತ್ತು; ಒಂದು ಜುಬ್ಬಾಗಳಃ ಪೈಕಿ ನಿಂಗೆ' ಯಾವುದು (ಬೇಕೋ ಅದನ್ನಆರಿಸಿಕೋಃ ಇರೋದು ಒಂದೇಲುಂಗಿ ನಾನು ಬೇಕಾದರೆ ಪ್ಯಾಂಟು ಹಾಕ್ಕೊಂಡೇ (ವುಲಗ್ತೀನಿ ನೀನು ಉಟ್ಟುಕೋಬಹುದುಃ ವಲಗಲಿಕ್ಕೆ ಇರೋದು ಒಂದೇ ಚಾಪೆಃ ನೀನು ಆ ಕಡೆಗೆ ತಿರುಗಿ ಮಲಗಿದರೆ ಅದೇ ಪ್ರೈವೆಸಿಃ 'ನಿದ್ದೇಲಿನಾನು ಹೊರಳಾಡುವದಿಲ್ಲಃ ಆಗಿರೋ ದಣವಿಗೆ; ನಿಂಗೆನಿದ್ದೆ ಬರೋದೂ ಕಷ್ಪವಲ್ಲ. ಊಟ ನೆನಪು ಮಾಡಿಕೋಬ್ಯಾಡ. ಕರುಳಿಗೆ ಅನ್ನ ಬೇಕು ಆನಿಸುತ್ತ ಬೆಳಗಾದ ಕೂಡಲೆ ಹೊಟೇಲಿನಿಂದಇದ್ಲೀತರ್ತೀನಿಃ ಗುಡ್ನೈಟ್ ಅಂದವನೇ ಕೋಣೆಯ ಮಧ್ಯದಲ್ಲಿ ಪದ್ಮಾ ಸನ ಹಾಕಿಕೊಂಡು ಕುಳಿತು ಕಣ್ಮುಚ್ಚಿದ. ಟಲುಂಗಿನೀನೇ ಉಟ್ಟುಕೋೋ ನಾನು ಪೆಟ್ಟಿಕೋಟನ ಮೇಲೆಜುಬ್ಬಾ ಹಾಕ್ಕೋತೀನಿ ಹೆಂಗಸರು [ಸಂಕೋಚ ಮಾಡಿಕೊಂಡು ಲೈಟು ಆರಿಸೋದಿಲ್ಲ ಹೆದರಿಕೊಂಡು ದೀಪ ತೆಗೀತಾರೆಃ ನಂಗೆ ನಿನ್ನ' (ಬಗ್ಗೆ ಹೆದರಿಕಗಳಿಲ್ಲ, ನನ್ನ ಬಗ್ಗೆ ನಂಬಿಕೆಯಿದೆಃ ಗುಡ್ನೈಟ್" 'ಅಂದವಳೇ ಕುರ್ಚಿಯಿಂದ ಮೇಲದ್ದಳು ಕಾಲು ತೋಯಿಸಿದನೀರು ಬಚ್ಚಲಿಗೆ ಹರಿಯಿತು ಅವನು ಬೆನ್ನು ನಿಡಿದಾಗಿಸಿಕೊಂಡು; ನಲದೊಳಗಿನಿಂದ ಉದ್ಭವವಾದನೇನೋ ಎಂಬಂತೆ ಸ್ಥಿರವಾಗಿ ಕುಳಿತು ಮುಚ್ಚಿದ ಕಣ್ಣುಗಳ (ಓಂದ ಧ್ಯಾನ ದೀಪ ಬೆಳಗಿಸಿಕೊಳ್ಳುತ್ತಿದ್ದರೆ; ಪ್ರಾರ್ಥನಾ ಆ ಬೆಳಕಿನಲ್ಲೆ ಸಂಕೋಚವಿಲ್ಲದೆ ಬಟ್ಟೆ ಬದಲಿಸಿದಳು. .1ವಓ; ಬಿಳೀ ಪೆಟ್ಟಿಕೋಟಿನ ಮೇಲೆ ಕಡು ಹಸಿರು ಬಣ್ಣದ ಒರಟು ಖದ್ದರು ಜುಬ್ಬಾ ತೋಳುಗಳು ತೀರ ಉದ್ದ ಅನ್ನಿಸಿದಾಗ ಮೊಳಕೈ ಕಡೆಗೆ ಮಡಚಿಕೊಂಡಳು ಹೆಬ್ಬೆರಳ ಉರಿ ಕಡಿಮೆಯಾಗಿತ್ತು . ಪಾದಗಳು ಮೃದುವಾಗಿದ್ದವು ಐದು ನಮಿಷದಲ್ಲಿ ಎಂಥ ಕಂಫರ್ಟ್ಃ
English
Her fingers were clenched into a fist, like a small child, and she was completely absorbed in her thoughts. She was not aware of anything else, not even the fact that Himavant was watching her. thoughts,
A child is born with a natural instinct to suckle, and Prarthana was no exception. She did not need to be told to suckle, it was for her. And Himavant knew that it was not just a matter of a child being born, but a natural instinct that was present from the moment of birth.
He remembered the words of his mother, "A child is born with a natural instinct to suckle, and it is not something that can be taught." And he knew that Prarthana was no exception. She was a child, and she had
He looked at her, and he saw that she was completely absorbed in her thoughts. She was not aware of anything else, not even the fact that he was watching her. thoughts, like a small child, and thoughts.
He thought to himself, "If I were to ask her to change her clothes, she would not even notice. She is so absorbed in her thoughts, like a small child, and she is completely thoughts." And he knew that it was not just a matter of a child being born, but a natural instinct that was present from the moment of birth.
ಕನ್ನಡ
ಹಾಗೆ ಚನ್ನರಾಯಪಟ್ಟಣದಿಂದ ಹೊರಟು ಆ ರಾತ್ರಿಯಲ್ಲಿ ಇಬ್ಬರು ಅಸ್ಪಷ್ಟ ನೆರಳುಗಳು ನಡೆದು ಬಂದು ಶಿವಮೂರ್ತಿ ಸರ್ಕಲ್ನ ಸಮೀಪದ ಮುಂಡಿ ಮರ್ಚೆಂಟ್ ಶಾಂತಪ್ಪನವರ ಮನೆಯ ಹಿತ್ತಿಲಲ್ಲಿದ್ದ ಪುಟ್ಟ ಕೋಣೆಯೊಳಕ್ಕೆ ದಾಖಲಾದುದನ್ನು ಯಾರೂ ಗಮನಿಸಿರಲಿಲ್ಲ, ಒಬ್ಬ ರಸೂಲ್ ಜಮಾದಾರನ ಹೊರತಾಗಿ. ಅವನು ಸದ್ದಿಲ್ಲದೆ ನಡೆದು ಬಂದು ಕೋಣೆಯ ಬಾಗಿಲಿಗೆ ನಿಂತು ಅವರಿಬ್ಬರೂ ಕೋಣೆ ತಲುಪಿದ್ದನ್ನು ಖಾತರಿ ಮಾಡಿಕೊಂಡೇ ಹಿಂತಿರುಗಿದ್ದ.
ಆ ನೆರಳುಗಳಿಗೆ ಇಡೀ ಜಗತ್ತಿನಲ್ಲಿ ಮತ್ತೊಂದು ಆಸರೆಯಿರಲಿಲ್ಲ. ಒಂದು ನೆರಳು ನಿಸ್ಸಹಾಯಕತೆಯಿಂದ ಒದ್ದಾಡುತ್ತಿತ್ತು, ಇನ್ನೊಂದು ನೆರಳು ಸಮ್ಮತಿಯಿಂದ ಕೈ ಹಿಡಿದಿತ್ತು.
"ನಿಜಕ್ಕೂ ನನಗೊಂದು ಬದುಕು ಕೊಡುತ್ತೀಯಾ ಹಿಮವಂತ್?" ಮೊದಲ ಭೇಟಿಯ ದಿನಗಳಲ್ಲಿ ಹಾಗಂತ ಕೇಳಿದ್ದಳು ಪ್ರಾರ್ಥನಾ.
"ಗೊತ್ತಿಲ್ಲ. ಆದರೆ ಬದುಕು ನನಗೆ ಕೊಟ್ಟಿದ್ದನ್ನೆಲ್ಲ ನಿರ್ವಂಚನೆಯಿಂದ ನಿನಗೆ ಕೊಟ್ಟುಬಿಡಬಲ್ಲೆ. ಅದಕ್ಕೆ ಬದಲಾಗಿ ನೀನು ನನಗೆ ಏನು ಕೊಡ್ತೀಯಾ ಅಂತ ನಾನು ಕೇಳುವುದಿಲ್ಲ. ಏಕೆಂದರೆ ಬದುಕು ಕೊಡುವಂಥದ್ದೂ ಅಲ್ಲ, ಇಸಿದು ಕೊಳ್ಳುವಂಥದ್ದೂ ಅಲ್ಲ. ಅದು ಕಟ್ಟಿಕೊಳ್ಳುವಂಥದ್ದು. ನಿನ್ನ ಮನೆಯಿಂದ ಎದ್ದು ಬಂದ ನರಕ ಅಲ್ಲಿಗೆ ಮುಗಿಯಲಿ. ಚನ್ನರಾಯಪಟ್ಟಣದ ಬಸ್ ಸ್ಟ್ಯಾಂಡಿನಲ್ಲಿ ನಿನಗೋಸ್ಕರ ಕಾದಿರುತ್ತೇನೆ. ಶಿವಮೊಗ್ಗ ತಲುಪಲು ಸಾವಿರ ಬಸ್ಸುಗಳಿರಬಹುದು, ಹತ್ತು ದಾರಿಗಳಿರಬಹುದು ಆದರೆ ನೆನಪಿರಲಿ: ನಾವು ನಡೆದೇ ಹೋಗಬೇಕು. ರಾಜಬೀದಿಯಲ್ಲೇ ನಡೆಯಬೇಕು. ಚನ್ನರಾಯಪಟ್ಟಣದಿಂದ ಶಿವಮೊಗ್ಗ ತಲುಪುವ ತನಕ ಯಾವ ಕನಸು ಬೇಕಾದರೂ ಕಾಣು ಪ್ರಾರ್ಥನಾ. ಶಿವಮೊಗ್ಗದ ನನ್ನ ಮನೆಯ ಹೊಸ್ತಿಲೊಳಕ್ಕೆ ಕಾಲಿಟ್ಟ ಕ್ಷಣದಿಂದ...
English
Thus, starting from Channarayapatna, the two unclear shadows walked and entered the small room in the backyard of merchant Shantappa’s house near Shivamurthy Circle that night, unnoticed by anyone, except for Rasool Jamadar. He had quietly walked behind them, stood at the door to confirm that both had reached their room, and then returned.
For those shadows, there was no other shelter in the whole world. One shadow was struggling in helplessness, while the other held its hand in consent.
"Will you really give me a life, Himavant?" Prarthana had asked during their first meetings.
"I don't know. But I can give you everything life has given me, without any deceit. In return, I will not ask what you will give me, because life is not something to be given or taken. It is something to be built. Let the hell you walked out of in your house end there. I will be waiting for you at the Channarayapatna bus stand. There might be a thousand buses and ten roads to reach Shivamogga, but remember: we must walk. We must walk on the main road itself. Dream whatever dream you want, Prarthana, until we reach Shivamogga from Channarayapatna. From the moment you step inside the threshold of my house in Shivamogga...
ಕನ್ನಡ
ಮುಗಿಯುತ್ತದೆ ಬದುಕು ಅರಂಭವಾಗುತ್ತದೆ ನನ್ನ ಕೋಣೆಗೆ ಬಂದರು. ಅದಿನ್ನು ಮೇಲೆನಿನ್ಟದುಃ ನನ್ನ ಬದುಕಗೆ ಬಂದಿರು ಅದನ್ನು ಮೇಲೆ ಸಮ್ಮ{ ಬ್ಪರದು ಇಷ್ಟಕ್ಕೂ ನನಗೆ ನಾನೇನಾಗಬೇಕು ಪ್ರಾರ್ಥನಾ? ನನಗೆ ಗೊತ್ತಿಲ್ಲ. ಬಹುಶಃ ನಿನಗೂ ಗೊತ್ತಿರಲಾರದು. ಈಗಲೇ ಅದಕ್ಕೂಂದು ಹೆಸರಡುವದು ಬೇಡ ನಾನು ಗಂಡಸು. ನನ್ನ ಹೆಸರು ಹಿಮವಂತ್ , ನೀನು ಹೆಂಗಸು ನನ್ನ ಹೆಸರು ಪ್ರಾರ್ಥನಾ ಅಷ್ಯು ಏಿವರಣೆ ಸಾರು ಈಗ ಹೇಳು; ನನ್ನನ್ನು ನಂಬಕೂಂಡು ಸಾಖನ ಕೂನೆಯ ಕಲೋಮೀಟಂನ ತನಕ ನಡೆಯುತ್ತೀಯಾ್" ಅವತ್ತು ಹವುವಂತ್ ತಂಗಿನಮರವೊಂದರ ಬಡ್ಡೆಗೆ ಆತು ನಿಂತು ಕೇಳಿದ್ದ . ಪ್ರಾರ್ಥನಾಳ ಕಣ್ಣುಗ ಗಳಲ್ಲಿ ಇಬ್ಬನಿಯಿತ್ತು , ತನ್ನ ಮನೆಯಂಬ ನರಕದಿಂದ ಹೊರಬೀಳಲು ಅವಳು ತೆಗೆದುಕೊಂಡದ್ದು ಹದಿನಾರು ದಿನ ಹದಿನೇಳನೇ ಪಟ್ಟ ಸುಜೆ ಅವಳು ಚನ್ನರಾಯಪಟ್ಟ ಪಣದ ಬಸ್ಸ್ಟಾJ C ಂಡಿನಲ್ಲಿದ್ದಳು ಕಿಯಲ್ಲೊಂದು ಹರುಕು ಚೀಲವೂ ಇರಲಲ್ಲ . ಕಣ್ಣುಗಳಲ್ಲಿ ಮಾತ್ರ ತುಂಬು ಕನಸಿತ್ತು? "ನನಗೆ ಏನಾಗಬೇಕೂಂತ ಆಸೆಯಿದೆ ಪ್ರಾರ್ಥನಾ? ಅರಸೀಕೆರೆ ಸಮೀಪದ ಹಳ್ಳಿಯೊಂದರ ಗುಡಿಯ ಪೌಳಿಯಲ್ಲಿ ಕಲ್ಲು ಕಂಬಕ್ಕೆ ಬೆನ್ನು ಅದುಮಿ ಕುಳಿತಿದ್ದ' ಹಿಮುವಂತ್ ಅವಳನ್ನೇದಿಟ್ಟಿಸ ನೋಡಿ ಕೇಳಿದ್ದ. ಅವಳು ಉತ್ತ ರಕ್ಕಾ ಗಿ ತಡಕಾಡಲೇ ಣಲ್ಲಃ ; ಸರಾಗವಾಗಿ ಅವನೆಡೆಗೆ ತಿರುಗಿ ನೋಡಿ ಹೇಳಿದಳುಃ "ನಾನು ಡಾಕ್ಪರಾಗಬೇಕು ಹಿವುವಂತ್! ಲಕ್ಷಾಂತರ ವುಕ್ಕಳಿಗೆ ಅಮ್ಮನಾಗಬಲ್ಲಂತಹ ಮಕ್ಕಳ ಡಾಶ್ರುು ಆದೇನಾ ಹಿವುವಂತ್ ಇ ;"ಗ್ಃ ಅವನು ದೇವಸ್ಥಾನದೆದುರಿಗಿನ. ಪುಷ್ಕರಣಿಯತ್ತ ನೋಡಿದಃ ಸಂಜೆ ಬಿಸಿಲಿಗೆಃ ನೀರು ಥಳಥಳಿಸುತ್ತಿತ್ತು. ಎಣಿಸುವ ಜರೂರತ್ತೇಇಲ್ಲ. ಜೇಬಿನಲ್ಲಿರುವದು ನೂರಎಂಬತ್ತು ರುಪಾಯಿ ಪ್ರಾರ್ಥನಾ ಡಾಕ್ಪರಳಾಗುತ್ತಾಳಾ? '2` ದೇಗುಲದೊಳಗಿನ ದೇವರ ಬಲಭುಜದ ಮೇಲಿನಿಂದ ಒಂದು ಸಂಪಿಗೆ ಹೂವು ನಿಧಾನವಾಗಿ ಜಾರುತ್ತತನ್ನೊಳಗೇ ಉದ್ಗರಿಸಿಕೊಂಡಿತ್ತುಃ ತಥಾಸ್ತು! ಅವಳು ಡಾಕ್ಪರಾಗುತ್ತಾಳೆ! ಮಕ್ಕಳ ಡಾಕ್ಟರು ಹಾಗಂತ ಹಿಮುವಂತ್ನಿರ್ಧರಿಸಿದ್ದಃ
"ಹಸಿವು ಮತ್ತು ಕಾಮು-ಎರಡೂ ಹಾಗೇನೇ ಪ್ರಾರ್ಥನಾಃ; ಅದುಮಿದಷ್ಟೂ ಬಾಧಿಸುತ್ತವೆಃ ತಣಿಸಿದಷ್ಟೂ ಕೆರಳುತ್ತವೆ ಕಷ್ಟಪಟ್ಟು ನಿರ್ಲಕ್ಷ್ು ಮಾಡಿನೋಡು? ಅವಕ್ರಮೇಣತಣ್ಣಗಾಗುತ್ತವೆ " ಆಗಪ್ಟೆಶಂದ ಇದ್ಲಿಯ ಚೂರೊಂದನ್ನು ಮುರಿದು ಬಾಯಿಗಿಟ್ಟುಕೊಳ್ಳುತ್ತ ಹೇಳಿದ ಹಿಮವಂತ್ ಪ್ರಾರ್ಥನಾ ಮಾತಾಡಲಿಲ್ಲ. ರಾತ್ರಿತನ್ನಒಡೆದ ಹೆಬ್ಬೆರಳಿಗೆ ಹಿಮುವಂತ್ ನೀಡಿದ ಕಂಫರ್ಟ್ ಎಂಬ ಚಿಕತ್ಸೆಯ ಬಗ್ಗೆಯೇ ಆಲೋಚಿಸುತ್ತ ಶಂಡಿ ಶಿನ್ನುತ್ತಿದ್ದಳು. ಏಕೆಂದರೆ ಅವಳು ಬೆಳಗ್ಗೆ ಎದ್ದು. ಕುಳಿತಾಗ ಅವನಿನ್ನೂ 'ಮಲಗಿದ್ದ, ಅವನ ಮೈೆ ಕೆಂಡದಂತೆ ಸುಡುತ್ತಿತ್ತುಃ ಹೊದಿಕೆಯೂ ಇಲ್ಲದೆ ಮಲಗಿದವನ
English
A flower from the deity's right arm in the temple was slowly falling down, and it was as if it was saying, "Prarthana will become a doctor!" Himavant had already made up his mind that Prarthana would become a doctor. "Hunger and lust - both will remain the same, Prarthana. They will trouble you as much as they have been troubling you. You will have to bear them; they will not leave you." Saying this, Himavant bit his finger and let the blood flow. Prarthana didn't say a word. Himavant was thinking about the treatment he had given her - the comfort that with his finger. Because the next morning, when she got up, he was still sleeping, and his body was burning like a flame. He was sleeping without a blanket.
ಕನ್ನಡ
ಅಂಗಾಲುಗಳಲ್ಲಿ ಸಣ್T ಗೆ ಬೊಬ್ಬೆಗಳದ್ದಿದ್ದವ ಅವನಿಗೆ ಗೊತ್ತಾಗದಂತೆ ಹಣೆಮುಟ್ಟ ನೋರದ್ದಳ; ' ಬೊಬ್ಬರದ ಪಾದಗಳನ್ನು ತಣ್ಣೀರ ಬಟ್ಟೆಯಿಂದ ಮೃದುವಾಗಿ ಒರಿಸಿದ್ದ ಳು ಅಲ್ಲೀ ಕರ್ಚೀಪೊಂದನ್ನು ತಣ್ಣೀರಲ್ಲಿ ತೋಯಿಸಿ ಅವನ ಹಣೆಯ ಮೇಲೆ ಪಟ್ಟ ಆಡ ಹಾಕೋಣಕೆಂದ; ` ಪ್ರಯತ್ನಿಸುವಷ್ಟರಲ್ಲೇ ಹಿಮವಂತ ಎದ್ದು ಕುಳಿತಿದ್ದ. ಸ್ವಲ್ಪಹೊತ್ತು ಏನೂ ಮಾತನಾಡಲಲಲ' ಪದ್ಮಾ ಸನದಲ್ಲಿದ್ದವನು ಏನನ್ನೋ ಧೇನಿಸುವಂತೆ ಕಣ್ಣು ವ _ಮುಚ್ಚಿ ಕುಳಿತಿದ್ದ, ಅದು ಧಾ ಯನವಲ್ಲ ಚನ್ನರಾಯಪಟ್ಟಣದಿಂದ ಹೊರಟಾಗಿನಿಂದ ನೋಡುತ್ತಲೇ ಇದ್ದಾಳಲ್ಲ? ಬೆಳಗ್ಗೆ ಎದ್ದ ಕೂಡಶ ಅವತ್ತು ಮಾಡಲೇಬೇಕಾದ ಕೆಲಸಗಳನ್ನೆಲ್ಲ ಒಮ್ಮೆ ನೆನಪು ಮಾಡಿಕೊಳ್ಳುತ್ತಾನೆ; ; ಮತು ಸಾಯಂಕಾಲದಹೊತ್ತಿಗೆ ಮಾಡಿ ಮುಗಿಸುತ್ತಾನೆ ಅದು ಹಿವುವಂತನ ರೂಢಿಯಲ್ಲ; ಬೆಳಿಸಿಕೊಂಡ ಹಟ ಹಟವಿಲ್ಲE ದಿದ್ದರೆ ಅಸಲು ಬೆಳೆಯುತ್ತಲೇ "ರಲಿಲ್ಲವ ವೇನೋ? ಚನ್ನರಾಯಪಟ್ಟಣದ ಬಿಳೀಸಾಲೆಯಲ್ಲಿ ಊರ ಬಳಿಯ ಮೇಷ್ಬ್ುು ನರಸೀಮಯ್ಯನವರನ್ನ ಮುಟ್ಟಕೂಡದು ಎಂಬಲ್ಲಿಂದಲೇಃ ಶುರುವಾಗಿತ್ತಲ್ಲ ಹಿಮವಂತನ ಹಟ? ಎಪ್ಟಿದ್ದವು ಮಹಾ? ಅವನಿಗಾಗ ಏಳನೇ_ಕ್ಲಾಸ್ರ ಕೈಯಲ್ಲೊಂದು ಮುದುರಿದ ಕೊಡೆ ಹಿಡಿದು; ತುಂಬ ಶುಭ್ರವಾದ ಪಂಚೆ; ತುಂಬು ತೋಳ ಬಿಳೀ ಷರಟು ಧರಿಸಿ ನರಸೀಮಯ್ಯನವರು ಶಾಲೆಯ ಕಡೆಗೆ ನಡೆದು ಬರುತ್ತಿ ದ್ದರೆ ಊರೆಂಬ ಊರು ಗೌರವಿಸಿ ಎದ್ದು ನಿಲ್ಲುತ್ತಿತ್ತುಃ ಅವರನ್ನು ಯಾರೂ ಏಕವಚನದಲ್ಲಿ ಮಾತನಾಡಿಸಿದ್ದಿಲ್ಲ ಆದರೆ ಅವರನ್ನು ಯಾರೂ ಮುಟ್ಟುತ್ತಲೂ ಣರಲಿಲ್ಲಃ ತನ್ನ ಚಿಕ್ಕತ್ತೆ ತಾನೆಏನು? ಶಾಲೆಮುಗಿಸಿಃ ಮನೆಗೆ ಹೋದ ತಕ್ಷಣ ಅಂಗಳದಲ್ಲೇ; ಅಂಗಿ ಚೆಡ್ಡಿಃ ಬಿಚ್ಚಿಸಿ ನೆತ್ತಿಗೆ ನೀರು ಹುಯ್ದ ಶಾಸ್ತ್ ಮಾಡಿಯೇ ತನ್ನನ್ನು ಒಳಕ್ಕೆ ಬಿಟ್ಟುಕೊಳ್ಳುತ್ತಿದ್ದುದು ಆದರೆ; ನರಸೀಮಯ್ಶನವರಂತಹ ಮೇಷ್ಠ ಕಣ್ಣೀ ಲ್ಲೂ ನೀರು ಕಟ್ಟೆಯೊಡೆಯುತ್ತದೆ ಎಂಬುದು ಕರಾರುವಾಕ್ಕಾಗಿ ಅರ್ಥವಾಗಲಿಕ್ಕೆ ಆವರೇ ಬರಬೇಕಾಗಿತ್ತುಃ ಶಿವಶಂಕರಯ್ಯನೋರು ' ನಾಳೆ ಶಾಲೆಗೆ ಇನ್ಸ್ಪೆಕ್ಪರು ಬರ್ರಾರೆ ಎಂಬುದೊಂದು ದೊಡ್ಡ ಸುದ್ದಿಃ ಉರಿ ಮಧ್ಯಾಹ್ನದ ಹೊತ್ತಿಗೆ ಮೋಟಾರು ಸೈಕಲ್ಲಿನಮೇಲೆಬಂದಿದ್ದರು ಶಿವಶಂಕರಯ್ಯ* ಗಲೀಜು ಪ್ಯಾಂಟು ಮುದರು ಬಿದ್ದ ಅಂಗಿ ಹಣೆಯಲ್ಲಿ ಮಾತ್ರಢಾಳ ವಿಭೂತಿ ಆತನ ಮುಖದಲ್ಲಿ ಏನೋತಿರಸ್ಕಾರಃ ಯಾರ ಮೇಲೋ ಅಸಹನ. ಶಾಲೆಯೊಳಕ್ಕೆ ಕಾಲಿಟ್ಟ ವುರುಕ್ಷಣವೇ; "ನೀನೇನಾ ವಲೇರ ನರಸೀಮಯ್ಯ ಅಂದ್ರೆ? ಮುಖಕ್ಕೆ ರಾಚಿದಂತೆ ಕೇಳಿದ್ದರು ಆತ ನರಸೀಮಯ್ಯನೋರ ಕಣ್ಣ ಚುಳ್ಳಿೆಂದಿದ್ದವು ಯಾರಿಗೂ ಕಾಣದಂತೆ ಮೂಲೆಯಲ್ಲಿ ಕಣ್ಣ ಕೂಡವಿಕೊಂಡು; ತನ್ನಕಡೆಗೆ ತಿರುಗಿ "ಪದ್ಯಹೇಳು ಮಗಾ" ಅಂದಿದ್ದರು "ಜಾತಿಹೀನನ ಮನೆಯ ಚ್ಯೋತಿ ತಾ ಹೀನವೇ? ಎದೆಯ ಮೇಲೆಕೈಕಟ್ಟಿಕೊಂಡು ನಿಟಾರಾಗಿ ನಿಂತು ದೊಡ್ಡ ದನಿಯಲ್ಲಿ ಸ್ಫುಟವಾಗಿ ಹೇಳತೊಡಗಿದವನಿಗೆ ಅದೇಕ ಅಳು ಬಂದುಬಿಟ್ಟಿತ್ತು? ಸಾಯಂಕಾಲ ಶಾಲೆಯ ಹಿಂದಿನ ಮಾವಿನ ತೋಪಿನಲ್ಲಿ ಬಾಯಿಗೆ ವಲ್ಲಿ ಅಡ್ಡವಿಕಿಕೂಂಡು ಒಬ್ಬರೇ ಬಿಕ್ಕುತ್ತ ನಂತಿದ್ದ ನರಸೀಮಯ್ಯ ಮೇಷಟನ್ನ, ಅವರು ತನ್ನ ಮೇಷೃ ಎಂಬುದನ್ನೂ
English
He was a man who lived by routine, waking up early in the morning to do his chores, and finishing them by evening. He had a habit of remembering everything he had to do, and doing it on time. But today, something was different. Today, he was feeling restless, and his mind was wandering.
As he sat there, he thought about his son, Narasimayya, who was a student at the local school. He was a good boy, and Himavant was proud of him. He remembered the day Narasimayya had started going to school, and how he had been so excited to see him off. He had even made a point to stand outside the school, so that everyone in the village could see him, and know that he was a respectable man.
But now, as he sat there, he couldn't help but think about the rumors that had been circulating about Narasimayya. People were saying that he was not a good student, and living up to his potential. Himavant tried to push these thoughts away, but they kept coming back to him.
Just then, he heard the sound of a motorbike outside. It was Shivashankarayya, the school inspector, who had come to inspect the school. Himavant's heart sank, as he thought about the rumors that might be spread about Narasimayya. He quickly got up, and went to the door, trying to compose himself.
As he opened the door, he saw Shivashankarayya standing there, looking at him with a mixture of curiosity and annoyance. "What's going on here?" he asked, his voice firm but not unkind. Himavant tried to explain, but Shivashankarayya cut him off. "I'm here to inspect the school, not to talk to you," he said, his tone firm.
Himavant nodded, trying to hide his embarrassment. He knew that he had been caught off guard, and not been prepared for the inspector's visit. He quickly stepped aside, allowing Shivashankarayya to enter the house.
As the inspector walked in, Himavant couldn't help but notice the look of disdain on his face. It was as if he was looking at something dirty, something that was beneath him. Himavant felt a surge of anger, but he tried to keep it in check. He knew that he had to be careful, respectful to the inspector, no matter how he felt.
Shivashankarayya walked into the house, his eyes scanning the room with a mixture of curiosity and disdain. Himavant followed him, trying to keep up with his pace. As they walked, Himavant couldn't help but think about the rumors that had been circulating about Narasimayya. He knew that he had to do something to clear his son's name, but he didn't know what.
As they reached the school, Himavant saw Narasimayya standing there, looking nervous. He was a good boy, and Himavant was proud of him. But as he looked at him, he saw something in his eyes that gave him pause. It was a look of fear, uncertainty. Himavant's heart sank, as he realized that his son was in trouble.
ಕನ್ನಡ
ಮುರೆತು ಓಡಿ ಹೋಗಿ ತಬ್ಬೂಂಡಿದ್ದ ಹಿಮವಂತ್. ಇಬ್ಬರೂ ತುಂಬ ಷೊತ್ತು ದುಕ್ಕ ಳ2 ಅತ್ತಿದ್ದರು ಮೊಟ್ಟ ಮೊದಲ ಬಾರಗೆ ಓಮುವಂತ್ ನಿರ್ಧರಿಸದ್ದ. ದುಕ್ಸ+ಸಿ ಈ ಇಗತ್ತಿನಲ್ಲ ಮುಟ್ಟಬಾರದವರು ಯಾರೂ ಇಲ , ಆವರೆ ಸ್ಪರ್ಶದ ಸಂಗತಿ ಹಾಗಲ್ಲ . ಮುಟ್ಟುವದಕ್ಕೂ ಸ್ಪರ್ಶಕ್ಕೂ ಸಂಬಂಧವೇ ಲಃ ಸ್ಪರ್ಶವೆಂಬುವು ಗಂಡು-ಹೆಣ್ಣಗೆ ಸಂಬಂಧಿಸಿದ್ದು. ಈತನಕ ಹಿವುವಂತ್ ಎಲ್ಲರನ್ನೂ ಮುಟ್ಟದ್ದಾನೆ ಯಾರನ್ನೂ ಸ್ಪರ್ಶಿಸಿಲ್ಲ. ಅದನ್ನು ಹೇಳಿಕೊಟ್ಟವರೂ ಅವರೇ; ನರಸೀಮಯ್ಯ. ಮುಟ್ಟೋದೂ-ಮುಟ್ಟಿಸ್ಕಳ್ಳೋದು ಸಮಾಜಕ್ಕೆ ಸಂಬಂಧಿಸಿದ್ದು ಮಗಾ ಸ್ಪರಶಿಸೋದು ಅಂತೀವಲ್ಲ ? ಅದು ದೇಹಕ್ಕೆ ಸಂಬಂಧಿಸಿದ್ದು . ತಾಕೋದು ಅಂತೀವಿ ನೋಡು? ಅದು ಆತ್ಮಕ್ಕೆ ಸುಬಂಧಿಸಿದ್ದು!" ಅಷ್ಟುವಿವರವಾಗಿ ಅವರು ಮಾತನಾಡಿದ್ದೇ ಅಪರೂಪ ಅವತ್ರು ಹಿಮವಂತನಗೆ ಹದಿನೆಂಟು ತುಂಬಿತ್ತು. ಲದಕ್ಕೆ ಮುಂಚೆಅವರು ದೇಹದಬಗ್ಗೆ ಯಾವತ್ತೂ ಮಾತನಾಡಿದವರಲ್ಲ. ಬಿಳೀಸಾಲೆಯಲ್ಲಿ ಏಳನೇ ಕ್ಲಾಸು ಮುಗಿಸಿ ದಿಕ್ಕುಗಾಣದೆ ಕಬ್ಬಕ್ಕಿಯಂತೆನಿಂತಅವನನ್ನು ಮೊದಲ ಬಾರಿಗೆ ಚನ್ನರಾಯಪಟ್ಟಣದ ತನಕ ತಮ್ಮ ಸೈಕಲ್ಲಿನ ಮೇಲೆ ಕೂಡಿಸಿಕೊಂಡು ಹೋದದ್ದೂ ಅವರೇ. ಅಲ್ಲಿ ಹೈಸ್ಕೂಲಿಗೆ ಸೇರಿಸಿದವರೂ ಅವರೇ. ನಿನಗೆ .ಎಂಟನೇ ಕ್ಲಾಸಿನ ಪಾಠ ಹೇಳಿಕೊಡುವಷ್ಟು ನಾನು ಓದಿಕಂಡಿಲ್ಲವಲ್ಲ ವುಗಾ? ಅನ್ನುವಹೊತ್ತಿಗೆ ದನಿಗದ್ಗದವಾಗಿತ್ತುಃ ತನ್ನನ್ನು ಕ್ಲಾಸಿನಲ್ಲಿ ಕೂಡಿಸಿ ಒಬ್ಬರೇ ಸೈಕಲ್ಲು ನೂಕಿಕೊಂಡು ಹೋಗುತ್ತಿದ್ದ ನರಸೀಮಯ್ಯ ಎಷ್ಟೊಂದು ಅಪ್ಪನ ಹಾಗೆ_ಕಾಣಿಸಿದ್ದರು! ಆಮೇಲೆ ಯಾವತ್ತೂ_ಅವರುಃ ತನ್ನನ್ನು ಸೈಕಲ್ಲಕು ಹತ್ತಗೊಡಲಿಲ್ಲ . ಿನಡೀಬೇಕು ವುಗಾಃ ನಡೆದಷ್ಟೂ ದೇಹಕ್ಯೆ-ಕಸುವುಸಿಗುತ್ತಃ ಮಲಗಿದಷ್ಟೂ ಸುಖಸಿಗುತ್ತೆ-ಹಂಗೆಸಿಗೋ ಸುಖ್ಕಸುವು ಕೊಲ್ಲುತ್ತೆ! ಅದು ನರಸೀಮಯ್ಯನವರು ಕಟ್ಟಕೊಟ್ಪ
ಜ್ವರದಲ್ಲೇ ಎದ್ದು, ಬೊಬ್ಬೆಯೆದ್ದ ಕಾಲಲ್ಲೇ ಹೊಟೇಲಿಗೆ ಹೋಗಿ ತಿಂಡಿ ತರುತ್ತೇನೆಂದು ಹೊರಟವನನ್ನು ಪ್ರಾರ್ಥನಾ ತಡೆದಿದ್ದಳು ಈ ಸ್ಥಿತಿಯಲ್ಲಿ ಹೊಟೇಲಿನತನಕನಡೆದು ಹೋಗುವದು ಬೇಡವೆಂದಿದ್ದಳು ಕಣ್ಣಲ್ಲಿ ವನಂತಿಯಿತ್ತು. ಅವಳ ತಕರಾರಿಗೆ ಉತ್ತರವನ್ನೇ ಕೊಡದೆ ನಾಂಬಾರಿಗೊಂದು ಬಟ್ಟಲು ಕೈಲಿ ಹಿಡಿದುಕೊಂಡು ಕೋಣೆಯಿಂದ ಹೊರಬಿದ್ದಿದ್ದ ಹಿವುವಂತ್ಃ ಅವನ ನಡಿಗೆಯಲ್ಲಿ ಕೊಂಚವೂ ಅಳುಕಿರಲಿಲ್ಲ. ಹಿವುವಂತನ ಪ್ರತಿ ಹೆಜ್ಜೆಯೂ ಹಾಗೆ ಅದು ಚಸುವಾಗಿರುತ್ತೆ. ತುಂಬ ದೃಢವಾಗಿರುತ್ತ. ಅವನು ಹಟಕ್ಕೆ ಇನ್ನೊಂದು ಹೆಸರು. ಸ್ನಾನ ಮಾಡುತ್ತಿದ್ದಪ್ಪು ಹೊತ್ತು ಅವನು ಅಂಗಳದಲ್ಲಿ ಕುಳಿತಿದ್ದ. ಅವಳು ಸ್ನಾನ ಮುಗಿಸಿ ಕೆರಳು ಹೆಣೆದುಕೊಳ್ಳುವಪ್ಟರಲ್ಲಿ, ಅವನ ಸ್ನಾನವಾಗಿತ್ತು. ಕೈಗೂಸಾಗಿದ್ದಾಗ ಯಾರಾದರೂ ಅವನ ಶಿತ್ತಿಗೆ ಬಿಸಿ ನೀರೆರೆದಿದ್ದರೇನೋ? ಬುದ್ಧಿ ತಿಳಿಯುವ ಹೊತ್ತಿಗೆ ಚಿಕ್ಕತ್ತೆಃ ಅಂಗಳದಲ್ಲಿ ನಿಲ್ಲಿಸಿ ರೋ ಧೋ ತಣ್ಣೀರು ರೂಢಿ ಮಾಡಿಸಿಬಿಟ್ಪಿದ್ದಳು ಬಡತನವೆಂಬುದು ತೀರ ಶಾಪವೇನಲ್ಲ , ಕಪ್ಚಪಟ್ಟುಬಿಟ್ಟರೆ ಪಳಗಿಬಿಡುವ ರೂಢಿ! ಆದರೂ ಹೆರಳು ಹೆಣೆದುಕೂಳ್ಳುತ್ತಿದ್ದ ಪ್ರಾರ್ಥನಾಳ ಹಲ್ಲು ಸಣ್ಣಗ ನಡುಗುತ್ತಿದ್ದವ ' ಹಾಗೆ ಣಬ್ಬರೂ ತಯಾರಾಗಿ ಕೋಣೆಯಿಂದ ಈಚೆಗೆ ಬರುವ ಹೊತ್ತಿಗ ಶಿವನೊಗ್ಗೆಯನ್ನೊಂದು
English
ಕನ್ನಡ
English
As she approached him, Himavant looked up and smiled, his eyes twinkling with mischief. "Banni, banni, banni," he said, his voice low and husky. Prarthana's heart skipped a beat as she saw the old man, Shantappa, enter the room, his eyes fixed on the bundle of clothes. He was a stout man, with a round belly and a wispy beard. He wore a dhoti and a vest, and his hair was greying at the temples. On his chest, silver pendant, shaped like a linga, and a garland of flowers around his neck. He looked like a Brahmin priest, but his eyes were shrewd and cunning.
Shantappa's eyes scanned the room, and his gaze fell on the bundle of clothes. He walked towards it, his eyes fixed on it, and his hands reached out to touch it. "Kootakali," he said, his voice low and menacing. "What kind of person are you, to be carrying such a heavy load?" He looked at Himavant, his eyes narrowing. "Are you a fool, or a thief?" Himavant's smile faltered, and he looked down, his eyes avoiding Shantappa's gaze.
Shantappa's voice was like a whip, cracking with anger. "You are a fool, to be carrying such a heavy load. You are a thief, to be hiding it in my house." Himavant's eyes flashed with anger, but he said nothing. Shantappa's eyes narrowed, and he looked at Prarthana. "And you, girl, what are you doing here?" Prarthana's heart was racing, and she stuttered out an answer. "I-I came to study, sir. I'm a student." Shantappa's eyes scanned her face, and he nodded. "Very well, you may stay. But you must be careful, my house is not a place for idle chatter."
Himavant's eyes met Prarthana's, and he smiled, his eyes twinkling with mischief. Shantappa's eyes followed his gaze, and his face darkened. "What is this, Himavant? You are a fool, to be making friends with this girl. She is a stranger, and you don't know her." Himavant's smile faltered, and he looked down, his eyes avoiding Shantappa's gaze. Shantappa's voice was like a whip, cracking with anger. "You are a fool, Himavant, to be trusting this girl. She may be a thief, or a spy."
ಕನ್ನಡ
English
As he walked out, he turned back and said, "If you see me, say 'doctor?'". I thought I saw a faint smile on his face away. "I'll show you the Shivamogga library," he said, "and if you go ahead, you'll be tired by the time you reach the end. Even if you take an auto-rickshaw, it's still a long way. Are you sure you want to go?"
Prarthana, who had been listening, spoke up, "If you go by bus from Karakod, I'll come with you." I looked at her in surprise, and she continued, "It's only a few rupees, and it'll take us to Channarayapatna by the time the sun rises." We had left Davanagere at around 10 pm, and it was now 10:30 pm. "Let's go," I said, and we set off towards Davanagere.
As we walked, Prarthana asked me, "Have you read anything in the library?" I told her that I had read a few books, and she said, "You should read more. It's good for your mind." I smiled and said, "I'll try to read more, but I'm not sure if I'll be able to finish it."
ಕನ್ನಡ
ತನ್ನಲ್ಲೇ ಇಟ್ಟುಣೊಳ್ಳುತ್ತಾನೆ ಎದುರನವಂಗೇನಿದ್ದರೂ ನಿರ್ಣಯಗಳು ರವಾನೆಯಾಗುತ್ತವೆ ಗೊತ್ತಿದ್ದರಿಂದಲೇ ಶಾಂತಪ್ಪ 'ಡಾಕ್ಟ್ರು]' C೫ಃ ಎಂಬ ಪ್ರಶ್ನೆಯನ್ನು ಅಷ್ಟು ಹೊತ್ತಾದರೂ ಹುಖದ ಮೇಲೆ ಧರಿಸಿಕೊಂಡಿದ್ದ _ದ್ದು' ಅವರಿಗೆ ಅದೂ ಗೊತ್ತು; ಹಿಮವಂತ್ನ ನಿರ್ಣಯಗಳ ಬದಲಾಗುವಂತಹವಲ್ಲ. ಆಮೇಲೆ ಕೋರ್ಟ್ ಸರ್ಕಲ್ಲು ದಾಟಿ;, ಡಿವಿಎಸ್ ಕಾಲೇಜನ ಪಕ್ಕ ಹಾದು , ಮುಖ ನೋಡಿಕೊಂಡು ಪಾಲಿಟೆಕ್ನಿಕಿ ಆ ಸರ್ಕಲ್ಲಿಗೊಂದು ಚಿಕ್ಕ ಸುತ್ತು ಹೊಡೆದು; ಣನ್ನೇನುಃ ಲೈಬ್ರರಿಯ ಮೆಟ್ಟಿಲು ತುಳಿಯಬೇಕು; .ೆಯ್ರರ "ರಾತ್ರಿತಡ ಮಾಡಬೇಡಿ ನಂಗಿನ್ನೂ ಒಬ್ಬಳೇ ಇರೋದು ರೂಢಿಯಾಗಿಲ್ಲ ' ಪ್ರಾರ್ಥನಾ. ಹಿಮವಂತ್ ಅದೊಂದು ಆಪ್ಯಾ ಿಯಮಾನದ ನೋಟ ನೋಗಿಲ್ " ಆರೆದರಟ್ಟ ಇನ್ನೊಂದಷ್ಟು ಹಣಜೇಬಿನಲ್ಲಿದ್ದಿದ್ದರೆ ಪ್ರಾರ್ಥನಾಳನ್ನು ದಾವಣಗೆರೆಗೆ ಕರೆದೊಯ್ಯುತ್ತಿದ್ದೆನಾ? ವುತ್ತಹ್ಟುಹೊತು ಬಸ್ಸ್ಪಾಂಡಿನಲ್ಲಿ; ಬಸ್ಸಿನಲ್ಲಿ; ದಾವಣಗೆರೆಯಲ್ಲಿ-ಜೊತೆಗಿರುತ್ತಿದ್ದೆವಾ? ಉಹುಂ ಅವಳು ಓದಿಕೊಳ್ಳಲಿಃ ಹಾಗಂತ ನಿರ್ಧರಿಸಿಬಿಟ್ಟ ಅಲ್ಲದೆ _ದಾವಣಗೆರೆಯಲ್ಲಿ .ಅವನುಃ ಹೋಗಲಿರುವ ಬರುವಂತಿರಲಿಲ್ಲ. ಜಾಗೆ;. ಅವಳೊಬ್ಬೇ ಅಲ್ಲಿಗೆ ಪ್ರಾರ್ಥ ಳೇಃ . ಅಲ್ಲ;: ಜಾಗೆಯದುಃ ಕನಸಿರುವಃಯಾವ ಹುಡುಗಿಯೂ ಬರಜರೂ ಅವನುಅದೇಸ್ಥಿರವಾದ ಹೆಜ್ಜೆಗಳಲ್ಲಿ ಬಸ್ಸ್ಬಾು ಂಡಿನೆಡೆಗೆ ತನಕ ನೋಡಿದಳು ನಡೆಯುವದನ್ನೇಕಣ್ಮಯಯಾಗ ಪ್ರಾರ್ಥನಾ.
ತುಂಬ ದೂರದ ಊರೇನಲ್ಲ; ದಾವಣಗೆರೆಃ ಕಿಟಕಿಯ ಗಾಜಿಗೆ ತಲೆಯಾನಿಸಿ ತೆಗೆದುಬಿಟ್ಟರೆ ಬಂದೇಬಿಟ್ಟಿರುತ್ತದೆಃ ಆದರೆ ಒಂದರ್ಧ ಇವತ್ತು ಹಿವುವಂತನ ನಿದ್ದೆ ಬರಲಾರದು. ಕಣ್ಣ ತುಂಬ ಕನಸಗಳನ ಓಡುತ್ತಿರುವ ಬಸ್ಸಿನಲ್ಲಿ ಕುಳಿತೇ ಕಿಟಕಿಯಾಚೆಗಿನ ಬೋಳು ಹೊಲಗನನ್ ನೋಡಿದ ಇಲ್ಲಿ ಊರುಗಳು ಹಳ್ಳಿಗಳು ದೂರದೂರ ಗುಕ್ಕು ನೀರು ಬೇಕಂದರೂ ನಡೆಯುತ್ತ ಹೊರಟುಬಿಟ್ಟರೆಯವಹಿ ಗಂಟೆಗಟ್ಟಲೆ ಕಾಲೆಳೆಯಬೇಕು . ತನ್ನ ಸೀಮ ಊರು ಊರಿಗೆಊರು ಹಾಗಲ್ಲ. q301 ಒಂದಕ್ಕೊಂದು ಕಯಹಿಡಿದುಕೊಂಡೇ ನಿಂತಿಯೆಯೇನೋ ಎಂಂತೆ ಅತ್ತಹ್ ದಾಟಿಬಿಟ್ಟರೆ ಅಗೋ ಅಲ್ಲಾಗಲೆ ಹೊಂಬಾಳೆ ೂಪ್ಫಲು ಎಡವಿಬಿದ್ದರೆ ಬೇಡಿಗನ ಕಾಣಿಸುತ್ತದ ಮುಂದೆಮಲ್ಲನಘಟಕ ಹಳ್ಳಿ್ ಚಿಾವಕ್ಕೀ ಚನ್ವರಾಯಪಟ್ಪಣಕ್ಕೆ ಹೂರಡಬೇಕು ಆಂತ ನಿಶ್ಬಯಸಿದರಸಕ ಎದ್ವು ಹೊರಟುಬಿಡುತ್ತಿದ್ದ. ದಾರಿ ಖರ್ಚಗ ಏನು ಬೇಕು? ಜೇಬಿನಲ್ಲೂ ಯದು ೩೬' ತುಂಡಿದ್ದರೆ ಅದೇ ಮಹಾ ಪ್ರಸಾದ; ಯಾವ ಊರು ಪರಿಚಯಎಲ್ಲ ತನಗೆ' ತುಂಡು ಬಲ್ಲವನ ಕಟ್ಟೆಯ ಮೇಲೆ ಕುಳಿತು ಇಷ್ಟಿಪ್ಟಾಗಿ ತಿಂದು ಸಾವ್ಮಾ ರ್ ಚನ್ನಯೃನೋರ ನಾಲೆಯಲ್ಲಿ ಲೂಗ ಅದ್ದಿ ಹೊಟ್ಟೆ ತುಂಬ ನೀರು ಕಡಿದುಬಿಟ್ಟರೆ; ಮತ್ತ ಗಾವದ ಗಾವದ ನಡಯುವಹದ್ಮಸ ಬಂದುಬಿಡುತ್ತಿತ್ತು. ತೀರ ಹಸಿವಯನ್ನಿಸಿದರೆ ಜೋಗಿಪುರದಲ್ಲೂ"; ಶೆಟ್ಟಸಳಯಲೊ
English
As they walked, Prarthana couldn't help but think about how far away Davaanagere was. If she had to walk, it would take her a whole day to get there. Even if she took a bus, at least an hour. And what some more? She had seen the bus stop on the way, but she hadn't seen any other buses. She had no idea how long it would take to get to Davaanagere.
As they walked, Prarthana couldn't help but think about how different their town was from the other towns and villages they had seen on the way. small and peaceful, but the other places were bustling with activity. She had seen people walking in the streets, and shops and houses lined up one after the other. It was a completely different world from the one she was used to.
As they walked, Prarthana couldn't help but think about how much she missed her home. She had never been to Davaanagere before, and she wasn't sure what to expect. But she knew that she had to go with Himavant, no matter what. She was his wife, after all, and support him in everything he did.
As they walked, Prarthana couldn't help but think about how much she loved Himavant. He was a good man, and he always put her needs before his own. She knew that he was going to Davaanagere for a reason, and she was determined to find out what that reason was.
As they walked, Prarthana saw a small village in the distance. It was surrounded by fields and trees, and there was a small stream running through it. She had never seen a village like that before, and she was curious to know more about it. She asked Himavant to take her to the village, and he agreed.
As they walked into the village, Prarthana saw a group of people sitting under a tree. They were eating and drinking, and they looked happy and content. She saw a small shop in the center of the village, and she asked Himavant to take her there. He agreed, and they walked towards the shop.
As they walked, Prarthana saw a small boy sitting on the side of the road. He was eating a piece of bread, and he looked up at her with a smile. She smiled back at him, and he waved at her. She waved back, and they continued walking.
As they walked up the hill, Prarthana saw a small temple at the top. It was surrounded by trees and bushes, and there was a small stream running through it. She had never seen a temple like that before, and she was curious to know more about it. She asked Himavant to take her to the temple, and he agreed.
As they walked into the temple, Prarthana saw a group of people sitting on the floor. They were praying and chanting, and they looked peaceful and content. She saw a small idol of a god in the center of the temple, and she asked Himavant to tell her more about it. He agreed, and they sat down to listen.
As they sat there, Prarthana felt a sense of peace and contentment wash over her. She knew that she was exactly where she was meant to be, and she was grateful to Himavant for bringing her there. would always cherish this moment, have Himavant by her side.
ಕನ್ನಡ
ಯಾರದಾದರೂ ತೋಟಕಕ ನುಗ್ಗಿ ಒ೦ದು ಣಾಯ :ಡವಿಸಿದೊಂಡು ಎಳನೀರು ಕುಡಿಯುತ್ತಿದ್ದ ; ಯಾರೂ ಬೇಡವನ್ನುತ್ತಿ ರಲಲ್ಲ, ಹಾಗೆ ' ನೋಡಿದರೆ ಅವನು ' ಚನ್ನರಾಯಪಟ್ಟಣಕ್ಕ ಶೀರ ಹತ್ತಿರದವನೇನಲ್ಲ . ಹಿಮವಂತನ ತಂದೆ ಅಳೀಸಂದ್ರದವರಂತೆ. ಅಳೀಸಂದ್ರದ ಒರಣ್ಣಪ್ಪಅಂದ್ರೆ ದೊಡ್ಡ ಹೆಸರು ಹಟಕ್ಕ ಹುಟ್ಪಿದವನಂತಿದ್ದ ಮನುಷ್ಯ. ಅ ಕಾಲಕ್ಕಿ ಕುದುರಯಟ್ಪುಕೂಂದಿದ್ದರಂತೆ; ಪಂಚಾಂಗ ಅನ್ನೋ ವಸ್ತುವನ್ನ ಎಡಗೈಲೂ ಮುಟ್ಟುತ್ತಿರಲಿಲ್ಲ, ತಿಥಿ ವಾರ ನಕ್ಕತ್ರ ಗ್ರಹಣ ಎಲ್ಲ ಐಾಯ್ತುದಿಯಲ್ಲೇಃ ಆದರೆ ಜನ ಅದಕ್ಕಲ್ಲ ಹೆದರುತ್ತಿದ್ದುದು ಅಳೀಸಂದ್ರದ ಒರಣ್ಣಪ್ಸನಿಗೆ ಮಾಟ ಮಾಡುಕ್ಕ ಬರುತ್ತಂತೆ ಕೋರ್ಟಿನಲ್ಲಿ ದಾವೆ ಮಾಡಿಯಾದ್ರೂ ಗೆದೀಬಹುದು ಆವಪ್ಪನ್ನ ಎದುರಾಕ್ಕೊಂಡು ಬದುಕಿದೋರುಂಟೆ ಅನ್ನುತ್ತಿದ್ದರು ಜನಃ ಹೆಂಗಸರ ತಂಟೆಗೆ ಹೋದವನಲ್ಲ. ಆದಕೆ ಹಿವುವಂತನಿಗೆ ಚೆನ್ನಾ[ ಗ ಗೊತ್ತಿತ್ತು.. ಆತತನ್ನ ತಾಯಿಯನ್ನು ಕೊಂದುಬಿಟ್ಟಿದ್ದ. ನೇತು ಹಾಶದ್ದ ದೊಡ್ಡ ಲಾಂದ್ರ ತಗೊಂಡು ತಲೆಗೆ ಹೊಡೆದಿದ್ದನಂತೆ. ಮೂರನೇ ಏಟಿಗೆ ಸತ್ತಿರಬೇಕು ಅನ್ನುತ್ತಿದ್ದಥು ಚಿಕ್ಕತ್ತೆ. ಅಪ್ಪನ ಖಾಸಾ ತಂಗಿ ಕೊನೆಯವಳುಃ ಹೆಂಡತಿ ಕೊಲೆಯಾದ ಮೇಲೆ ಶಾಶ್ವತವಾಗಿ ಅಳೀಸಂದ್ರದ ಮನೆ ಬಿಟ್ಟು ಚನ್ನರಾಯಪಟ್ಪಣದಾಚೆಗೆ; ಬರಗೂರು ಕಮರವನ್ನೂ ದಾಟಿ ಕತ್ತರಿಘಟ್ಟದಲ್ಲಿ ಅದ್ಯಾರದೋ ತೋಟದ ಮನೆಯಲ್ಲಿ ೯1 ಇದ್ದುಬಿಟ್ಟಿದ್ದನಂತೆಃ ಬಹುಶಃ ಹಿವುವಂತನನ್ನು ಆತನೇ ಚಿಕ್ಕತ್ತೆಯಃ ಸುಪರ್ದಿಗೆಃ ಕೊಟ್ಪು ಹೋಗಿರಬೇಕುಃ :ಲಾಂದ್ರದಿಂದಃ ಹೊಡಸಿಕೂಂಡುಸತ್ತಾಗ ಅಮ್ಮಃ ಏಳು ; ತಿಂಗಳ ಬಸುರಿಯಂತೆ ತಾಯಿಮಗು ಇಬ್ಬರೂಸತ್ತಿದ್ದರುಃ ಅಮ್ಮನ ಹೊಟ್ಟೆಯಲ್ಲಿ ತಂಗಿಯಿದ್ದಳಾ? ಇದ್ದಿದ್ದರೆ ಈಗ ಪ್ರಾರ್ಥನಾಳಪ್ಟಿರುತ್ತಿದ್ದಳೇನೋ? ಇಬ್ಬರಿಗೂ ಒಳ್ಳ ಜೊತೆಯಾಗುತ್ತಿತ್ತು. ಅತ್ತಿಗೆ-ನಾದಿನ] ಣಷ್ವ ತಾನು ಪ್ರಾರ್ಥನಾಳನ್ನುಃ ಪ್ರೀತಿಸುತ್ತಿದ್ದಾನಾ? ವುದುವೆಯಾಗುವಷ್ಟು? ಗೊತ್ತಿೀ _ಲ್ಲ. ವುದುವೆಯಾಗಬಲ್ಲಷ್ಪು ಆದರೆ ಬಾಳಿಸಬಲ್ಲ ಷ್ಟು ಪ್ರಾಮಾಣಿಕತೆ ಮಾತ್ರಖಂಡಿತ ಇದೆ' ನೋಡುಕ್ಕೆ ಅಳೀಸಂದ್ರದ ಹಿರಣ್ಣಪ್ಸನಃ ಹಾಗೇ ಣದೀಯ ' ಅಂತಾರೆಃ ಜನಃ ಆದರೆ ಹಿಮುಮುತನಿಗೇ ಚೆನ್ನಾಗಿ ಗೊತ್ತು. ತನ್ನಲ್ಲಿ ಪ್ರತಿಷ್ಠಾಪಿತಳಾಗಿರುವವಳು ಅಮ್ಮ] ರುದ್ರಭೀಕರ ಜಲಪಾಶದ ಮುಂದೆ ಬೆಚ್ಚಿಬಿದ್ದಂತೆ ಅರಳಿ ನಿಂತ ಪುಟ್ಟ ಹೂವು ಅಮ್ಮಕ ಏನೇನು ಅನುಭವಿಸಿ ಎದುಃದಳೋ? ಅದೆಂಥ ನೋವುಂಡು ಸತ್ತಳೋ? ಕತ್ತರಿಘಟ್ಟದ ಪರಿಚಿತರ ತೋಟದ ಮನೆ ಊೀಕೊಂಡಮೇಲೆ ಅಪ್ಪಕೂಡಶಾನೆ ದಿನ ಬದುಕುಳಿಯಲಿಲ್ಲ . ಜನಕ್ಕೇನು? ಬಾಯಿಗೆಬಂದಂತೆ ರೂತಾಡಿಕೊಳ್ಳುತ್ತಾರೆ ರಾತ್ರಿಗಳಲ್ಲಿ ಅಪ್ಪ ತಲಕೆಳಕಾಗಿ ತೋಟದಲ್ಲಿದ್ದ ಮರವೊಂದಕ್ಕೆ ೀಶುಜೀಳುತ್ತಿದ್ದನಂತೆಃ ಚಿಕ್ಯ ಮಗುವಿನಂತೆ; ತೀರ ಹಸುಗೂಸಿನಂತೆ ದನಿ ತೆಗೆದು ವಿಠರವಾಿ ಉಳುತ್ತಿದ್ದನಂತ, ಬೆಳಗ್ಗೆದ್ದರೆ ಮಂತ್ರ;ಹಾಕಿದ ಪದ್ಮಾಸನ ಬಿಚ್ಚುತ್ತಿರಲಿಲ್ಲ . ಆದರೆ ಮಾಟ ಖಾಡುತುಗನ್ನು ತಾನಾಗೇ ಬಟ್ಟುಬಿಟ್ಟಿದ್ದ ಅಂತಾರೆ; ಶೀರ ಯಾರಾದರೂ ಹುಡುಕಿಕೊಂಡು ಬಂದರೆ ಓತ್ಯಾರೋ ಮಾಂದ ಮಾಟಕ್ಕಿ ೬ರುಗು' ಮಾಡಿಕೊಡೋನು ಆತಬಳಸುತ್ತಿದ್ದ ತಾಳೆಗರಿಗಳೆಲ್ಲ ವತ್ತಿಗೂ ' ಚಿಕ್ಯತ್ತಯ ಮನೆಯಲ್ಲೇ ಇವೆ ತಂದುಕೊಳ್ಳಲೆ? ಅಂದುಕೂಳ್ಳುತ್ತಾನೆ ಓಮವಂತ; ನುಪಯೋಗ? ಅಳೀಸಂದದಓರಣ್ಯಪ್ನವುಗ ಮಾಟ ಕಲ್ಲಕಂಡನ್ನೆ ಆಂತ ಮೂತಾಡೂಣಣ್ತಗೆ ಅವರಿಗೆ ತನ್ನನ್ನು ' ಕಂಡರೆ ಇವತ್ತಿಗೂ ವಿನಾಣಾರಣ ಅಂಜಕ ಓಮವಂತನಾದರೂ ಹೆಚ್ಚಗೆ
English
But Himavant knew that his father was a man who had killed his mother and had hit his head with a big stone. They used to say that he would die by the third year, and that's why his stepmother, Appanna's sister, had left Aliandasandra's house and gone to Channarayapatna, crossing the Baragur river and settling in a house in the Kattegaratti village. It was said that Himavant was under the care of his stepmother, and that she had brought him up.
As for the question of who was born first, the mother or the child, it was a common saying that if the mother died, the child would also die. But Himavant's mother had died, and his stepmother had taken care of him. If she had also died, Prarthana would not have been born. The two of them would have been together, and their lives happy.
But Aliandasandra's daughter, Prarthana, was not born to him, and she was a girl who was loved by her father, and he used to say that she was the only one who understood him. could see the pain he was going through, and who could understand what he was feeling.
As for the question of what would happen to Prarthana, it was said that she would be married to a man who was worthy of her, and live a happy life. But Aliandasandra's son, Orannaappa, was not her. He was feared by people, and he was not loved by anyone.
But Himavant knew that his stepmother had taken care of him, and that she had brought him up. He knew that she was the one who had given him life, and had loved him. And he would never forget her, and that he would always be grateful to her.
ಕನ್ನಡ
ಮಾತಾಡುವವನಲ್ಲ . ಅವನ ಮೌನ ಮತ್ತೂ ಅಂಜಿಸುತ್ತದೆ ತೋಟದಲ್ಲಿ ನಿಂತು ಏಳನೀರ}. ಕೇಳದರೆ; ಒಂದಲ್ಲ ಎರಡು ಕಿಡವಿಕೊಡುತ್ತಾರೆ. 'ಬಂತರಿ ಸ್ವಾಮೀ' ಅನ್ನುತ್ತಾರ ರ, ತಾವೇ ಬಗಿ೮ ತನಕ ಬಂದು ಕಳಿಸಿಕೊಡುತ್ತಾರೆ ಹಿಂದೆ ಏನೇನು ಮಾತಾಡಿಕೊಳ್ಳುತ್ತಾರೋ? ಅವರು; ಅಪ್ಸನ ಬದುಕಿನ ಬರ್ಬರತೆ ನೋಡಿದ್ದಾರೆ ಅದಕ್ಕಿಂತ ಬರ್ಬರವಾಗಿ ಆತ ಸತ್ತದ್ದನ್ನು ನೋಡಿದ್ದರ 8, ಕದಬಳ್ಳಿ ಸಮೀಪದ ಸೀಬಂಗ್ಲೆಯಲ್ಲಿ ಅದ್ಯಾಪ ವನೋ ಮೈಮೇಲೆ ಶನಿಮಹಾತ್ಮ ಬರ್ತಾನ ನ .ಅಂತ ನಾಟಕವಾಡಿದ್ದಕ್ಕೆ ಅಪ್ಪಮಟಮಟಮಧಯಾಹ್ನದಲ್ಲಿ ಅವನನ್ನು ಅಟ್ಪಿಸಿಕೊಂಡು ದೊಣ್ಣೆಎತ್ತೆ 'ಕೂಂಡ; ಹೋಗಿಬಿಟ್ಟಿದ್ದನಂತೆ ಹಾಗೆ ಹೋಗುತ್ತ ಹೋಗುತ್ತ ಅದೇನು ಮಂತ್ರ ಹೇಳಿಕೊಂಡನೋ? ಮುಂದೆ ೮ ಶನಿಮಹಾತ್ಮನ ನಾಟಕದೋನು ಸೀಬಂಗ್ಲೆಗೆಃ ಕಾಲಿಟ್ಟರೆ ಸಾಕು;: ಗಾಳಿಯಲ ಯಾವುದೋ .ದೂಣ್ಣೆ ತೇಲಿ ತನ್ನನ್ನು ಅಟ್ಟಿಸಿಕೊಂಡು ಬಂದ ಹಾಗಾಗುತೆ ;೯ 'ಅಂತ ಕಿರುಚಿಕೊಳ್ಳುತ್ತಿದ್ದನಂತೆ ಅಂಥಮನುಷ್ಯಅಪ್ಪ. ಕೋಡಿಬೆಳಗೊಳದಲ್ಲಿ 6 ಅದ್ಯಾ zವುದೋಹುಂಗಂಿಗೆ ' ಹಿಡಿದಿದ್ದ ಪ್ರೇತವನ್ನು ಬಿಡಿಸಿ ಮರಕ್ಕೆ ನೇತು ಹಾಕಿದಿನಗಟ್ಟಲೆ ಅದನ್ನು ಅಲ್ಲೇ ಬಿಟ್ಟು; ದೇಶಾಂ; ಹೋಗಿಬಿಟ್ಟಿದ್ದನಂತೆ ಅಪ್ಪ" ಅದ್ಯಾರ ರೋಅಗಸರಃಗಂಡಸಿನ ಪ್ರೇತವಂತೆಅದು = ಮಧಯಾ ಹೊತ್ತು ಯಾರಾದರೂ ಒಬ್ಬಂಟಿಯಾಗಿ ಆ ಮರದ ಹತ್ತಿರಕ್ಕೆ ಹೋದರೆಸಾಕು; "ಕೊಳೆಯಾಗದೆ ಬಟ್ಬೆ ಬಿಚ್ಕೊ5 ಡಿಃ ಒಕ್ಕೊಡ್ತಿನೀzಅನ್ನುತ್ತಿತ್ತಂತೆ ಕಡೆಗೆ ಒಂದು ವರ್ಷ ಮೇಲೆ ಗೂಳಿ ಹೊನ್ನೇನಳ್ಳಿಯ ಶಾನುಭೋಗರ ಮನೆಗೆ ಅಪ್ಪ ಬಂದಿದ್ದಾ ನೆಂಬಸುದ್ದಿ ಕೋಡಿ ಬೆಳಗೊಳದ ಜನ ಖುದ್ದಾ[ ಹೋಗಿ ಅಪ್ಪನ ಕೈಕಾಲು ಹಿಡಿದು; ಮರಕ್ಕೆ ನೇತು ಹೋದ ಪ್ರೇತವನ್ನು ಬಿಡುಗಡೆಃ ಮಾಡಿಸಿದ್ದರ ರಂತೆ; ಅಂಥಅಪ್ಪ ಅಂಥ;ಅಪ್ಪ; ಸತ್ತದ್ದುಃ ಮಾತ್ರಃಸಾಯಬಾರದಃ ಸಾವೇಃ: ಣಡೀ ದೇಹ ಕೊಳೆತಂ ವ್ರಣವಾಗಿಬಿಟ್ಟಿತ್ತು.: ಹಲ್ಲು[ ಗಳೆಲ್ಲ ಉದುರಿ ಹೋಗಿದ್ದವು ಬಲಗೈಸೇದಿ ಹೋಗಿತ್ತು.: ತೋಟಗ ಮುನೆಯ ಹತ್ತಿರಕ್ಕೆ ಹೋದರೆ ದುರ್ವಾಸನೆಯಂತೆಃ ಚಿಕ್ಕತ್ತ ಹೇಳೋಳಲ್ಲ? ಅಮ್ಮನನ್ನು ಕೊಂ ಪಾಪ ಆತನಿಗೆ ಮೈತುಂಬ' ಅಡರಿಕೊಂಡಿತ್ತುಃ ಕೆಲವೇ ತಿಂಗಳುಗಳಲ್ಲಿ ` ಹಾಗಾಗಿ ಹೋದ ಪರಿಚಯದವರು ಬಂದು ಬಾಗಿಲಲ್ಲಿ ( ಊಟಎಿಟ್ಟು ಹೊರಟು ಹೋಗುತಿ ರಂತೆ ಮನೆಯೂಳಗಿ; ದುರ್ವಾಸನೆ ಭರಿಸಲು ಯಾರಿಗೂ ಆಗುತ್ತಿ ರಲಿಲ್ಲ, ಮಾತನಾಡಿಸೋಣವೆಂದರೆ ಹೆದರಿಕ ಬೇಕ ಕಡೆಕಡೆಗಂತೂ ಕಣ್ಣೂ ಹೋಗಿಬಿಟ್ಟದ್ದವ ತಟ್ಟೆ ಎಲ್ಲಿದೆಯಂಬುದನ್ನು ತಾನೇ ವಾಸನೆ ಹಿಡದ್ದ ಪತ್ತೆ ಹಚ್ಟ ಕೂಂಡು ಬೋರಲಾಗಿ ಅದರ ಮುಂದೆಬಿದ್ದುಕೊಂಡೇ; ತಟ್ಟೆಗೆ ಬಾಯಿ ಹಾಕ ಪಚಸ್ರ ತನ್ನುತ್ತಿದ್ದನಂತೆ ಮುಂದೆ ಅದನ್ನೂ ನಿಲ್ಲಿ F ಸಿಬಿಟ್ಟ ವುಗುವಿನ ದನಿಯಲ್ಲಿ ವಿಕಾರವಾಗಿ ಊಳಿಡುವಂತೆ ಊಳಿಟ್ಟು ಅಳುತ್ತಿದ್ದ. ಯಾವಾಗ ಸತ್ತನೋ? ಪೆಣದ ವಾಸನ ವಿಪರೀತವಾ ಮೇಲೆಯೇ ಜನ ನೋಟಕೊಂಡದ್ದು . ಚಕ್ಕತ್ತೆ ಹೋಗಿದ್ದ ಳ ಳಂತಲ್ಲ' ' ಶವಸಂಸ್ಕಾರ ಮಾ! ಭರ್ಚಂಯಾಗಿ ಮಾಡದರಂತೆ. ಅಳೀಸಂದ್ರದಿಂದ ಓಡಿದು ಚನ್ನರಾಯಪಟ್ಟಣದ ತನರ ಎ9 ಕಳ್ಳಿಯನರೂ ಮನೆಗೊಬ್ಬರಂತೆಸೇಂದ್ದರು ಅಂತಾರೆ ಸೀಬಂಗ್ಲೆಯಂತೂ; ಊಂr ಊರೇ ಎದ ಬಂದಿತ್ರು, ಹಿಮನಂತನಗೆ ಯಾವದೂ ನೆನವಿಲ್ . ಅಳೀಸಂದ್ರದ ಕಡೆಗೆ ಹೋದಾಗಲೆಲ್ಲ ವೌಟ
English
He had seen the harshness of Apson's life, and death too, and it was even more brutal. play of Shanimahathma in the Seebangale near Kadaballi, so realistic that it seemed like he was watching a real-life drama. He had gone to the Seebangale in the afternoon, and good a part of it.
When he came back, he seemed to be in a trance, and walking in his sleep. It was as if he was possessed by a spirit. He would say, 'I am going to go back to the Seebangale', and he would walk in that direction. tree where I left the spirit', towards the tree.
He would say, 'I am going to release the spirit from the tree', and he would try to do it, but he couldn't. to go back to the Seebangale', walk in that direction. to see the play again', go to the Seebangale.
A year later, Shanimahathma's play was performed again in the Seebangale, and he went to see it. He sat in the front row, and he seemed to be in a trance. possessed by a spirit. He would say, 'I am going to go back to the tree', and he would walk towards the tree.
A few months later, the people who had performed the play in the Seebangale came to his house. They sat in the front row, and they seemed to be in a trance. possessed by a spirit. They would say, 'We are going to go back to the Seebangale', and they would walk in that direction.
They would say, 'We are going to see the play again', and they would go to the Seebangale. to go back to the tree', walk towards the tree. to release the spirit from try to do it, but they couldn't.
ಕನ್ನಡ
ಓರಣ್ಯE ಗಪ್ಸನ ಮಗನಂತೆ ಗಣವ್ವಾ ಎಂದು ಯಾರಾದರೂ ಮಾತಾಡಿಕೂಂಡರ ಬೀವ ಒಿಂಡದ ಹಾಗಾಗುತ್ತಿತ್ತು , ಇನ್ನೇನು ಆ ನೆಲದ ಋಣವೇ ಮುಗಿಯಿತಲ್ಲ? ಹೋದರೆ ಬಳೀಸಾಲೆಗ ಹೋಗಬೇಕು ಚಕ್ಕತ್ತೆಮನೆಗೆ ಮಾಟದ ವಿವರಗಳಿರುವ ತಾಳೆಗರಿ ತರೋಕ. ಹೋಗಲೀಜೀಕ? ಬಸ್ಸಿಳಿಯುತ್ತ ತಲೆ ಕೊಡವಿದ ಓಮವಂತ್; ಶವವೊಗ್ಗೆಗಿಂತ ದಾವಣಗೆರೆಯಲ್ಲಿ ಬಸಲು ಅನ್ನಿಸಿತು ಆಟೋದಲ್ಲಿ ಕುಳಿತು ಕಸೂತಿ ಕಾವೇರಮ್ಮ = ಪ್ರಖರ ನ ಮನೆಗೆ ಬಡಿ ಅಂತಹೇಳಿದರೆ;, ಯಾರಾದರೂ ಆ ಮನೆಗೆ ತಲುಪಿಸುತ್ತಾರೆ. ಆದರೆ ಹಾಗಂತ ಹೇಳುವುದು ಹೇಗೆ? ಬೆಳಗ್ಗೆ ಇಡ್ಲಿ ತಿಂದವನು ಹೊಟ್ಪೆಹಸೀತಿದೆ ಅಂದುಕೊಂಡ ದೋಸೆ ಹೊಟೇಲಿನಲ್ಲಿ ಕುಳಿತು 'ಎರಡು ಬೆಣ್ಣೆ ಹಸಾಲೆ' ಅನ್ನಲು ಮುಂದಾದವನು; ಪ್ರಾರ್ಥನಾಳಿಗೂ ಈ ಹೊತ್ತಿಗೆ ಹಸಿವಾಗಿರುತ್ತದೆ ಮತ್ತು ಅವಳು ಉಂಡಿರಲಾರಳು ಅಂತನೆನಪಾಯಿತು ಒಂದು ಕಾಫಿಅಂದಃ ಹೊಟೇಲಿನಂದಹೊರಬದ್ದು ಪ್ರಿನ್ಸ್ ಜಯಚಾಮರಾಜೇಂದ್ರ' ಎಕ್ಸ್ಟೆನ್ಶನ್ನಿಗೆ ನಡೆದೇ-ಹೊರಟ ಉರಉರಿ ಬಿಸಿಲಿಗೆ ಬೆವೆಯುತ್ತಿತ್ತುಃ. ಇದು ಕಾವೇರಿಯ ಕೈಲಾಗಬಲ್ಲಂಥ-ಕೆಲಸವೇನಾ? ಯೋಚಿಸಿದ. ಆದತ್ಕಂತ ಮಿಗಿಲಾಗಿ ಕಾವೇರಿಯ ಕೈಯಿಂದ ಈ ಕೆಲಸಮಾಡಿಸುವದು ಸರಿಯೇನಾ? ಪದೇಪದೆಯೋಬದ ಬೇರೆ ದಾರಿ ಕಾಣಲಿಲ್ಲ. ಪ್ರಾರ್ಥನಾ ಡಾಕ್ಪರಾಗಲೇಬೇಕುಃ ಇಲ್ಲದಿದ್ದರೆ ಎರಡನೇ ಬಾರಿಗೆ ಕಾವೇರಿಯವುನೆ ಹೊಸ್ತಿೀ ಲುತುಳಿಯುವಪಾಪಕ್ಕೆಎಂದೂ ಸಿದ್ಧನಾಗುತ್ತಿರಲಿಲ್ಲ. ಅವಳಅಸ್ತಿತ್ವವೇ ತನಗೊಂದು ಅಸಹ್ಯ. ಮುಖ ನೆನಪಾದರೆ ಹೇವರಿಕೆ ಆತ್ಮವನ್ನು ಯಾವತ್ತೋ ಕೊಂದು ಹಾಕ ಕೇವಲ ದೇಹ ಉಳಿಸಿಕೊಂಡಿರುವ ಹೆಂಗಸದುಃ ಅದನ್ನೇಮಾರುತ್ತಾಳೆಃ ಮಾರಿಸುತ್ತಾಳೆ :_ "ಶಿವಮೊಗ್ಗದಿಂದಃ ಬಂದಿದೀನಿಃ ಬಿಳೀಸಾಲೆಹಿಮವಂತ್ಃ ಅಂತಹೇಳುಃ ಅವಳಿಗೆ ಗೊತ್ತಾ[ ತಗುತ್ತೆ ಕಾಲಿಂಗ್ ಬೆಲ್ ಅದುಮಿದಾಗ ಈಚೆಗೆಬಂದ ಕನ್ನಡಕದಮುಖದವಧ್ಯವಹಸ್ಕ ಹೆಂಗಸಿಗೆ ಹಾಗಂತ ಹೇಳಿ ಬಾಗಿಲಲ್ಲೆ ನಿಂತಃ: ಸುತ್ತಲೂ ಒಮ್ಮೆ ನೋಡಿದಃ ಕಂಪೋಂಡು ಪಟ್ಟದಾದರೂ ಬಲೇಮಟ್ಟಸವಾಗಿತ್ತುಃ ಚಿಕ್ಕಚಿಕ್ಕ ಹೂವಿನ ಕುಂಡಗಳನ್ನುಸಾಲಾಗಿ ಣರಿಸಲಾಗಿತ್ತುಃ (ಒುದು ಎಳೇತಂಗಿನ ವುರಕಾಂಪೊಂಡಿನೊಳಗೇ ಹುಟ್ಟಿ ವಕ್ರವಾಗಿ ಬೆಳದು ಆಚೆಗೆಬುಚಕೊಂಡಿತ್ತು- ತಲಬಾಗಿಲಿಗೆ ಕಸೂತಿ ಮಾಡಿದ ತಿಳಿಗುಲಾಬಿ ಪರದಃ ಮನೆಯ ಮೇಲೆ 'ಶಿವಕೃಪ' ಆಂತಒರದು; ಅದರ ಪಕ್ಕದಲ್ಲಿ ]982 ಆಂತ ಬರೆಯಲಾಗಿತ್ತು. ಮನೆಯೊಳಗೆ ದಿವ್ಯ ನಿಶ್ಶಬ್ದ. ಬಾಗಿಲು ತೆಗದು ಹೊರಕ್ಕಿ& ಣುಕದ ದೊಡ್ಡ ಕುಂಕುವುದ ಹೆಂಗಸನ್ನು ಬಿಟ್ಪರೆ ಈ ಮನೆಯಲ್ಲಿ ಬೇರೆ ಜೀವಿಗಳು ವಾಸಕ್ಕೇ ಇಲ್ಲವೇನೋ ಎನ್ನಿಸುವಂತಹ ಮೌನಃ ಎರಡಂತಸ್ತಿನಕಟ್ಟಡವದು ಮೌನವಾಗೇನೋ ಇದೆ; ಆದರೆ ಬಿಕೋ ಅನ್ನುತ್ತಿಲ್ಲ , ಸಾಮಾನ್ಯವಾಗಿ ಗೃಹಸ್ಥರ ಮನೆಗಿರುವಂತಹ ಲವಲವಿಕೆ ಮನೆಗಿಲ್ಲ ಅಂದುಕೊಳ್ಳುತಿದ್ದಂತಯೇ; ಇದ್ದಕ್ಕಿದ್ದಂತೆಅ ಎರಡಂತಸ್ತಿನನನೆಯಲ್ಲೊಂದು ಕಲರವ ಶುರೂಾಗಿ ಹೋಯಿತು;: "ಬಾಗ್ಲಲ ಲ್ಲೇನಿಲ್ಸದೀಯಲ್ಲೇಮೂದೇವೀ " ಗದುಿಸುತ್ತಲೇದಡದಡನಮಟ್ಟಲಿಳಿದು ಒಂದಳ ೀ ರ5xರಿ, ಓಮುವಂತ ಆಜರ ಸುಮ್ಮನೆ ಆವಳಡೆಗೆ ನೋಡಿದ; ಒಂದು ಪರಚಯದನಗಕೂಡಬೀರಲಿಲ್ಲ . ಕಾವೇರಿಯ ಸಂಬ್ರಮ. ಕಣ್ಗುಗಳಲ್ಲಿ ಸಂತೋಷದ ಹೂಕುಂಡ ಅವಳ ಇಷ್ಟಗಲ ಕಂಕುವುದಲ್ಲಿ ರೈಯಲ್ಲಿ ಕಸೂತಿ ಸಾಮಗ್ರಿ ಓಡಿದುಕೂಂಡೇ ಮಟ್ಟಲಿಳದು ಬಂದವಳು ಇನ್ನಿಲ್ಲದ
English
If he had to go to the bus stop, he would have Channarayapatna, and from there, take a bus to Shivamogga. But he didn't want to go that far. He wanted to stay in Davaangere, and be with Kaveri.
As he thought about this, he remembered how Kaveri had told him that she was hungry. He had promised to take her to the hotel for breakfast, but he had forgotten. He had been so caught up in his own thoughts that about her.
He got out of the auto and walked to the hotel. He saw Kaveri sitting at the counter, making coffee. She looked up and saw him, and her face lit up with a smile. Himavant felt a pang of guilt for forgetting about her, but he was happy to see her.
"Good morning," he said, trying to sound cheerful. Kaveri smiled and said, "Good morning." Himavant sat down next to her and said, "I'm sorry I forgot about you. I was thinking about something else."
Kaveri looked at him with concern. "What were you thinking about?" she asked. Himavant hesitated, not wanting to tell her about his thoughts. But Kaveri's eyes were kind and understanding, and he felt like he could tell her anything.
"I was thinking about you," he said, trying to sound casual. Kaveri's face lit up with a smile, and she said, you too."
Himavant felt a surge of happiness at her words. He knew that he had to tell her how he felt, but he was scared. He didn't know if she felt the same way, and he was ready for a relationship.
As they sat there, making small talk, Himavant couldn't help but notice the silence of the house. It was a strange, eerie silence, like the house was holding its breath. He looked around, trying to see if there was anything out of the ordinary, but everything seemed normal.
Suddenly, Kaveri spoke up. "I'm going to go get some more coffee," she said. Himavant nodded, and she got up and walked away. As he watched her go, he felt a sense of unease. He didn't know what was going on, but he knew that something was off.
He looked around the house again, trying to see if he could find any clues. But everything seemed normal. He was starting to feel like he was going crazy.
Just as he was starting to think that he was imagining things, Kaveri came back with a tray of coffee. She set it down in front of him and said, "I brought you some coffee." Himavant smiled and said, "Thanks."
As he took a sip of the coffee, he noticed that Kaveri was staring at him. She was looking at him with a strange, intense gaze, and he felt a shiver run down his spine. He didn't know what she was thinking, but he knew that something.
"Kaveri, what's wrong?" he asked, trying to sound calm. Kaveri's eyes locked onto his, and she said, "Nothing's wrong. I just...I just wanted to make sure you were okay."
Himavant felt a surge of relief at her words. He knew that she was trying to tell him something, but he didn't know what. He looked at her, trying to see if he could read her expression, but she was hiding something.
As they sat there, the silence between them was palpable. Himavant knew that he had to ask her what was going on, but he was scared. He didn't know if he was ready for the truth.
ಕನ್ನಡ
ಅಕ್ಕರ ಗೌರವ ಮತ್ತು ಯಾವದೋ ಅವ್ಯಶ್ತ ಭಯದಿಂದಲೇ ಒಳಮನೆಯೊಳಕ್ಕೆ ಕರೆಕೂೋ ಣಾವೇರಿಃ ಸೋಫಾದ ತುಂಬ ಕಸೂತಿಹಾಕಿದ ಬಟ್ಟೆ ಹಾಸಲಾಗಿತ್ತು , tಿಟಂಗಳಿಗೂ ಹಾರದ ಪರದೆಗಳೇ ಅವಳು ಉಟ್ಬ ಸೀರೆಯ ಮೇಲೆಲ್ಲ ಕಸೂತಿ ನಕ್ಷಪತ್ರಗಳು ಹೆಸರುಸಂಿಯೆ ಇಟ್ಟಿದ್ದಾರ ಅಂದುಗೊಂಡ ಹಿಮವಂತಃ ಅವನನ್ನು ಸೋಫಾದ ಮೇಲೆ ಕೂಡಿಸಿ ಅವನ್ನದ ನೆಲದಮೇಲೆ ಕುಳಿತುಬಿಟ್ಟಳು ಕಾವೇರಿ ಹಿಮವಂತನ ಅಗಮನ ಅನರೀಕ್ಷಿತವಾಗಿತ್ತು; ; ಮಾತು ಹೊರಡುತ್ತಿರಲಿಲ್ಲ, ಅದಕ್ಕಿಂತ ಹೆಚ್ಚಾಗಿ ಏನು ಮಾತಾಡಿದರೆ ಏನು ಯಡನು ಬಿಡುತ್ತದೋ ಎಂಬ ಆತಂಕ. ನಿನ್ದತ್ರ ಒಂದು ಕೆಲಸ ಆಗಬೇಕಿತ್ತು. ಅದಕ್ಕೀ ಬಂದೆ . " ಹಿಮವಂತನೇಶಬ್ದಉದ್ಯಾ "ಪುಣ್ಯನಂದು. ಹೇಳಿ ಕಳಿಸಿದ್ರೆ ಶಿವಮೊಗ್ಗಕ್ಕೆ ನಾನೇ ಬರ್ತಿದ್ದೆಃ ; 11 ಅಂದಳು ಕಾವೇ "ಕೆಲಸವಿರೋದು ದಾವಣಗೆರೇಲಿ ನಿನ್ನಕೈಲಿ ಆಗತಿದ್ರೆ ಮಾತ್ರಮಾಡು ದುಡ್ಡು-ದುವ್ಕ ಹಿಂದುಮುಂದು ನೋಡಬೇಕಾಗಿಲ್ಲಃ ಪ್ರಾರ್ಥನಾಗೊಂದು ಮೆಡಿಕಲ್ ಸೀಟು ಬೇಕ ನಡಸೋ ಮನುಷ್ಯ ನಿಂಗೆ ಗೊತ್ತಿರೋನು. ಅದಕ್ಕೇ ಬಂದೆ! ಅಡೆತಡೆಯಿಲ್ಲದೆಹೇಳಿದ 'ಪ್ರಾರ್ಥನಾ. ಅಂದ್ರೇ;: ಕಾವೇರಿ ಗೊಂದಲಕ್ಕೆ ಬಿದ್ದಿದ್ದಳು "ನಾನುವುದುವೆಯಾಗೋಹುಡುಗಿ ಹಾಗೇಕಂದನೋ ಹಿವುವಂತ್?ಅಂದುಬಿಟ್ ಪಪಡಬೇಕೆನ್ನಿ ಸಲಿಲ್ಲಃ ಮದುವೆಯಾಗುವಷ್ಟು ಪ್ರೀತಿಸುತ್ತೇನಾ ಆವಳನ್ನು ಎಂ ಅಲ್ಲೇಉತ್ತರ ಸಿಕ್ಕ ಕಂತಾಗಿಬಿಟ್ಟಿತುಃ: 'ಕಕ್ಕೊಂ ಂಡುಬಂದಿದ್ದರೆ; ಕಣ್ಣಾ ರೆ ನೋಡ್ತಿದ್ದೆಃ ಅಂದವಳು ಗಕ್ಕನೆಮಾತು ಕಾವೇರಿ ಹಿಮುವಂತ್ನಿಗೆ ತನ್ನಡೆಗೆ ಅದೆಂಥ ಉತ್ಕಟ ದ್ವೇಷವಿದೆ ಎಂಬುದು ಆವಳಿಗೆಗೆ ಎರಡನೆಯ ಬಾರಿಗೆ ಅವನು ಈ ಮನೆಯ ಹೊಸ್ತಿಲು ತುಳಿದದ್ದೇ ಒಂದು ಆಶ್ಚರ್ಯ ಬಾರಿಗೆ ಬಂದಾಗ ಇಲ್ಲೇ;ಇದೇ ಸೋಫಾದ ಮೇಲೆಯೇ ಕುಳಿತಿದ್ದಃ: :ಆವತ್ತು ಈ ವು ದೀಪ ಉಳಿಸಿದ್ದಃ ಅವನ ಎರಡೂ ಪಾದಗಳ ಮೇಲೆ ಹಣೆಯಿರಿಸಿ ಗಳಗಳನೆಆತ್ತುಬಿಟ್ಟಿ ಕಾವೇರಿ ಅವಳಿಗಿಂತ ತುಂಬಃ ಚಿಕ್ಕವನು. ವಯಸ್ಸಿನಲ್ಲಿ. ಆದರೆ ಭಗವಂತ : ಮಾಡಬಹುದಾದಂಥ ಉಪಕಾರ ಮಾಡಿದ್ದ ತನ್ನ ಮನೆಗೆ. ಮಗಳು ಜಾಹ್ನವಿ ಇವತ್ತಿಗೂ ಟೇಬಲ್ಲಿನ ಮೇಲೆ ಹಿಮವಂತನ ಫೊಟೋ ಇಟ್ಟುಕೊಂಡಿದ್ದಾಳೆಃ ದೇವರಿಗಿಂತ ಮುಂಚೆ ನಮಸ್ಕಾ ರ ಮಾಡುತ್ತಾಳೆಃ ಅವತ್ತು ಹಿಮವಂತನೇ ಇಲ್ಲ ದಿದ್ದರೆ ಜಾನಿಯ ಬದುಕು- ಹೋಗುತ್ತಿತ್ತೋ? "ಣಷ್ಟು ಮಾತ್ರದ ಮಾತು ಕಳೋದಿಕ್ಕೆಃ ಅಲ್ಲಿಂದ ಬರಬೇಕಾಗಿತ್ತಾ? ಯಾರ ಕಯಲಾ್ದ ಹೇಳಿಕಳಿಸಿದ್ದರೆ ಸಾಕತ್ತು , ಮೆಡಿಕಲ್ ಸೀಟು ಅಂದ್ರಸ್ವಲ್ಪ ದೂಡ್ಡ ಲೆಕ್ಕಾಲ ಚಾರವೇ ಆದರ ಕಡಿಸ್ಕಬೇಕಾಗಿಲ್ಲ . ಅದೆಷ್ಟೇ ಲಕ್ಷ ಆದರೂ ಈ ಕಲಸತಪ್ಪದಿಲ್ಲ . ಮಾಡಿಕೊಡ್ತೀನಿ,, "ಆಂದ; "ನನ್ನ ಕಲಸ ಅದಲ್ಲ, ಎಪ್ಪು ಲಕ್ಸ ಅಂತ ಒಂದು ಕಾರ್ಡು ಒರಿ ಸೀಟು ಕೃತಪ್ನಲಾರದ ದುಡ್ಡಿನ ವ್ಯವಸ್ಥೆ ಈಗಾಗಲೇ ಆಗಿದೆ ಇಷ್ಟೂಂತ ಮೊದಲೇ ಹೇಳೋಕಾಗುತ್ತೇನೋ _ ನೋಡ ಪ್ರಾರ್ಥನಾ ರಿಜಲ್ಟು ಬಂದ ಮೇಲ ಮತ್ತೆ ಬರ್ತೀನ" ಅಂದವನೇ ಎದ್ದು ನಿಂತ ಓಮವಂ
English
"What if he says something?" Prarthana had thought to herself. asks something?" She had been worried that he might ask her something, and she wasn't sure how to respond. But Himavant had been quiet, his eyes fixed on the floor, his face expressionless.
Prarthana had tried to distract him, to keep him from thinking about whatever it was that had brought him to the house. She had talked about her work, about the medical seat she had secured, about the hospital where she would be working. But Himavant hadn't seemed to be listening, his mind elsewhere.
And then, suddenly, he had spoken, his voice low and even. "I came from Shivamogga," he had said. "I had a job to do. I had to come here." Prarthana had felt a shiver run down her spine as he spoke, his words dripping with an air of mystery.
"What job?" she had asked, trying to keep her voice steady. "What do you mean?" But Himavant had just smiled, his eyes glinting with a hint of amusement. "You'll find out," he had said. "You'll find out soon enough."
ಕನ್ನಡ
ತನ್ನ ಮನೆಯಲ್ಲಿ ನೀರೂ ಕುಡಿಯುವುದಿಲ್ಲವೆಂದು ಗೊತ್ತು ಕಾವೇರಿಗೆಂಬಾಗಿಲಃ ತನಕ ಬೀಳ್ಕೊ ಡುವವಳಂತೆ ಬಂದಳು ಮಧ್ಯದ ಕೋಣೆಯಿಂದ ಇಬ್ಬರು ಹುಡುಗಿಯರ್ಯಾರೋ ~ಣುಕ ನೋಡಿದರು ಕಣ್ಣಲ್ಲೇ ಗದರಿಕೊಂಡಳು ಕಾವೇರಿ ಅವನು ತೀರ ಕಂಪೋಂಡು ದಾಟುವಾಗ; 'ಪ್ರಾರ್ಥನಾ ಅನ್ನೋ ಹೆಸರು ಚೆನ್ನಾ ಗಿದೆಃ ದೇವರುಃ ನಿಮ್ಮು ನ್ನ ತಣ್ಣಗಿ ಗಿಟ್ಟಿರಲಿಃ:!. ಅಂದುಬಿಟ್ಟಳು ಸೂಳೆಯ ಮಾತು ಸತ್ಯವಾಗುತ್ತದಂತೆ ಹೌದಾ?ತನ್ನಲ್ಲಿ ತಾನೇ ಕೇಳಿಕೊಂಡ ಹಿವುವಂತ. 'ಗೇಟಿನ ಚಿಲುಕ ಅದುಮುವಾಗ 'ಜಾಹ್ನವಿ ಹೇಗಿದ್ದಾೋ ೪ೆ? ಅಂತ ಕೇಳೋಣವೆಂದುಕೊಂಡವನು; ಇತಿ ೀಚೆಗಷ್ಟೆ ಅವಳ ಪತ್ರ ಬಂದಿದೆಯಲ್ಲ ಆನ್ನಿಸಿಃ ಸುಮ್ಮಂ ನಾದಃ ಅವನು ಕಂಪೋಂಡಿನಿಂದ ಹೊರಬಿದ್ದು ಬೀದಿ ತಿರುವಿನಲ್ಲಿ ಕಣ್ಮ ರೆಯಾಗುವ ಹೊತ್ತಿಗೆ ಅದೇಕೋ ಕಾವೇರಿಯ ಕಣು ತುಂಬಿಬಂದಿದ್ದವು
ಭಗವಂತಾ; ಈ ಬದುಕನ್ನು ಇವತ್ತಿನಿಂದಲಾದರೂ ಕೈ ಹಿಡಿದು ನಡೆಸು!" ನಿಟ್ಟುಸಿರು ಮತ್ತು ಯಾಚನೆಗಳ ವಧೈ ತೊಯ್ದಂತಿದ್ದ ಮಾತುಗಳನ್ನು ತನಗೆ ತಾನೇ ಎಂಬಂತೆಹೇಳಿಕೊಂಡು 'ನೆಲಕ್ಕೊವ [ಮ್ಮೆ ಹಣೆ ಹಚ್ಚಿದಳು ಪ್ರಾರ್ಥನಾ ಅವಳಿಗದು ನಿತ್ಯದ ರೂಢಿ ತೀರಮಲಗುವ ಮುನ್ನ ದೇವರ ಪಟಕ್ಕೆ ಕೈಮುಗಿಯುತ್ತಾಳೆ. ಅದರ ಮುಂದೆಊರಿದ ಮೊಳಕಾಲುಗಳಲ್ಲಿ ~೨ ಕುಳಿತು ನೆಲಕ್ಕೆಃ ಹಣೆ ಹಚ್ಚುತ್ತಾಳೆ . ಪ್ರಾರ್ಥನೆಯಿಂದ ಆರಂಭವಾಗುವ ದಿವಸ; ಪ್ರಾರ್ಥನೆಯೊಂದಿಗೇ ಮುಗಿಯಬೇಕು- ಯಾರಿಟ್ಟರೋ ತನಗೆ ಇಂಥದೊಂದು ಚೆಂದದ ಹೆಸರು? ದೇವರಿದ್ದಾನೋ ಇಲ್ಲವೋ? ಕೈ ಹಿಡಿದು ನಡೆಸುತ್ತಾನೋ ಇಲ್ಲವೋ?; ಆದರೆಃ ಪ್ರಾರ್ಥನೆಯಂತೂ_ಪ್ರತಿ ಮನುಷ್ಯನಲ್ಲೂ ಇದೆಃ ಕ್ಆದರೆ ಈ ಬಾರಿ ನೆಲಕ್ಕೆ ಹಣೆ ಹಚ್ಚಿ ನವಸ್ಕರಿಸಿದಾಗ; . ಆದೇಕೋ ದೇವರು; ಆತನಕ ನಿಂತಿದ್ದ ಜಾಗದಲ್ಲಿ ಮೊಟ್ಟಮೊದಲ ಬಾರಿಗೆ ಹಿವುವಂತ್ನ ಆಕೃತಿಕಂಡಂತಾಗಿತ್ತುಃ ಅವನು ದೇವರಲ್ಲ ದೆಮತ್ತೇನು? ಪ್ರೀತಿ ಆಶ್ರಯ; ನೆಮ್ಮದಿ; ಕಂಫರ್ಟ್್ ವತ್ತು ಬದುಕಿಗೊಂದು ದಿಕ್ಕು ಕಲ್ಪಿಸಿ ಕೊಡುವವನೇ ದೇವರಲ್ಲವೆ? ಒಂದು ಸಲ ಅವನನ್ನೇಕೇಳಬೇಕುಃ ನಾಳೆಯಿಂದ ನಿನ್ನನ್ನು 'ದೇವರೇ' ಅಂತಕರೆಯಲಾ? ಅವಳಿಗೆಗೊತ್ತು ಹಿಮುವಂತ್ನಕ್ಕಬಿಡುತ್ತಾನೆ ಮಂಡಿಮರ್ಚೆಂಟು ಶಾಂತಪ್ಪ ಹೈಮಣ್ಣಃ ಅಂದಾಗ ನಕ್ಕಂತೆಯೇಃ ಈ ಭಾವಃವೊಳಿತದ್ದು ನಿನ್ನೊಬ್ಬಳಲ್ಲೇ ಲಲ್ಲಃ ಕಾಣದ ಬದುಕಿನೆದುರು ಭಗವುತನೆದುರು ಬರಿಗೈಜೋಡಿಸಿಕೊಂಡುನಿಂತ ಈ ಹಿಮವಂತನೆಂಬ ಏಕಾಂಗಿಗೆ ನೀನುಃ ಪ್ರಾರ್ಥನೆಯಂತೆ ದೊರಕದವಳುಃ ಅದು ಫಲಿಸುತ್ತದೋ ಇಲ್ಲವೋ? 'ಕಂಡವರಾರ ರು ಆದರೆ ಪ್ರಾರ್ಥನೆ; ಆ ಕ್ಷಣದ ವಟ್ಪಿಗೆ = ತೃಪ್ತಿ ನೀಡುತ್ತದ ,ದೆ ಅಷ್ಟುಸಕುಃ ಹಾಗಂತ ಕಣ್ಣಗ ಗಳಲ್ಲೇ ಹೇಳಿದ್ದ ಹಿಮುವಂತ್ ಓದುತ್ತಿ] ದ್ದಬಯಾಲಜಿ ಪುಸ್ತಕದಿಂದ ಫಕ್ಯನೆ ತಲೆಯತ್ತಿ ನೋಡಿದಳುಃ ಗೋಡೆಗೆ ಒರಗಿ ಕುಳಿತಿದ್ದ ಹಿಮವಂತ್ ಅದ್ಯಾವುದೋ ಕನಸಿನಲ್ಲಿ ಕಳೆದು ಹೋದವನಂತಿದ್ದ . ಸ್ಟೋವ್
English
As she spoke, the gate creaked open and Rasool Jamadar, the village headman, entered. "Has Jahnavi arrived?" he asked, his eyes scanning the room. Himavant's heart sank as he thought that Jahnavi's letter might have arrived. He got up and walked out of the room, his eyes fixed on the street outside. By the time he reached the street corner, Kaveri's eyes had filled with tears.
"Oh, God, I'm tired of this life," she said, her voice trembling. "Please, take my hand and lead me." She knelt down and placed her forehead on the ground, her hands clasped together in prayer. She had made it a habit to pray every day before getting up, and now she was praying for a change in her life.
As she prayed, Himavant's eyes were drawn to her. He felt a pang of sadness in his heart. "What's wrong, Kaveri?" he asked, his voice barely above a whisper. "Why are you so sad?" He walked closer to her, his eyes fixed on her face.
Kaveri's eyes were closed, and her face was contorted in pain. "I'm tired of this life," she repeated, her voice shaking. "I want to know if there's a God who can take my hand and lead me." She opened her eyes and looked at Himavant. "Do you think help me?" she asked, her eyes searching for an answer.
Himavant's heart skipped a beat as he looked at her. He felt a surge of compassion for her. "Yes, there is a God," he said, his voice filled with conviction. "He's the one who can give you peace, comfort, and direction in life." Kaveri's eyes widened in surprise. "Really?" she asked, her hope.
As they spoke, the sun began to set, casting a golden glow over the village. Himavant's eyes were drawn to Kaveri's face, and he felt a sense of peace wash over him. He knew that he had to tell her the truth. "Kaveri, I've been reading a book," he said, his voice barely above a whisper. "It says that prayer can bring us peace and comfort." Kaveri's eyes widened in surprise. "Really?" she asked, her voice filled with hope.
ಕನ್ನಡ
ಮೇಲರಿಸಿದ ತಪ್ಪಲೆಯಲ್ಲಿ ಅನ್ನಕುದ್ದು ಸುಮ್ಮa ನಾಗಿತ್ತು. ಅವತ್ತಷ್ಟೆ ಒಿವುನಂತ್ ಎಲ್ಲಂದಲ ದುಡ್ಡು ಜೋಡಿಸಿ, ಪ್ರಾರ್ಥನಾಳಿಗೆಂದು ಒಂದು ಚೂಡಿದಾರ್ ತಂದುಕೊಟ್ಟದ್ದ . ಮೂೆಯಲ್ಲಿದ ಹಾಕಿಕೊಳ್ಳಲು ಕಪ್ಪು ನೈಟಿ ಬಟ್ಟೆಅಂಗಡಿಗೂ ಅವಳನ್ನು ಕರೆದೊಯ್ದಿರಲಿಲ್ಲ. ಅಂಗಡಿಯನ ಎದುರಿಗೆ ಹರವಿದ ಹತ್ತಾರು ದಿರಿಸುಗಳಲ್ಲಿ ಒಂದರಡನ್ನು ಸುಮ್ಮನೆ ಕಕಲಿ ಹಿದಿದು ಟಿಟಸದ ಪರೀಕ್ಸೆಗೆ ಓದಲು ಕಪ್ರು ನೈಟಿ ಸಾಕು ಪರೀಕ್ಷೆ ಬರೆಯಲು ಅಗ್ಗದ ಬಟ್ಬೆಯ ಚೂರಿದರ ಎಂಥದಿರಿಸಿನಲ್ಲೂ ಪ್ರಾರ್ಥನಾ ಮುದ್ದಾ ಗಿಯೇ ಕಾಣುತ್ತಾಳೆಅನಿಸಿತ್ತು. ಹೆಂಗಸರಒಟ್ಟೆಖೀರ ಅಭಾಸ ಸವಿಲ್ಲ. ತನಗಾದರೂ 'ಎಷ್ಟು ಮಹಾ ಬಟ್ಟೆ ಖರೀದಿಸಿದ್ದಾನೆ? ಹೊಚ್ಚ ಹೊಸ್ತ ಹಾಕಿಕೊಂಡುದಿನ ಕೂಡ; ಕನ್ನಡಿಯೆದುರು ನಿಂತು ನೋಡಿಕೊಂಡವನಲ್ಲ. ಮೊದಲಿಂಲ್ಲ ಆಷ್ಟೆ; ಒಂದು ಜೊತೆಅಂಡಿನಮೇಲೆ; ಇನ್ನೊಂದು ಜೊತೆಬಂಡೆಯ ಮೇಲೆಎಂಂತೆಜೆಳಿದ್ಾ ಮುಳ್ಳಯಯನ ಗಿರಿಯ ತುದಿಯಲ್ಲಿ ಅವತ್ತು ಸಾಯಂಕಾಲ ಸೂರ್ಯ ಮುಳುಗುತ್ತಿದ್ದ ಹೊತ್ತಿಕ ದಟ್ಟಕೇಸರಿ ಹಾಕಿಕೊಂಡು ದಿನ್ನೆಯೇರುತ್ತ ಬಂದ ಕಪ್ಪಗಡ್ಡದ ಚಿಕ್ಕಮಸ್ಸಿನಸನ್ಾಸಿರೂಬ್ಪ ನೋಡಿದಾಗ ಮಾತ್ರ-ಜೀವನದಲ್ಲಿ ಯಾವತ್ತಾದರೂ ಅಂಥದೊಂದು ಕಾವಿ ದಿರಿಸು ಧರಿಸಜ ಅಂತ ತೀವ್ರವಾಗಿ ಅನ್ನಿಸಿಬಿಟ್ಟಿತ್ತು. ಆಗಿನ್ನೂ ಅವನು ಪ್ರಾರ್ಥನಾಳನ್ನು ನೋಡಿರಲಿಲ್ಲ ದಿರ ಆಂತಉತ್ಕಟವಾಗಿ ಆಸೆಯಾದದ್ದು; ಅದೊಂದು ಕಾವಿಯನ್ನುನೋಡಿದಾಗ ಮಾತ್ರಃ ಆವೇಲೇ ಪ್ರಾರ್ಥನಾಳನ್ನು ನೋಡಿದ ಮುರುಕ್ಷಣದಿಂದ ಅವನಲ್ಲಿ ಮೊಳೆತು ನಿಂತದ್ದು ಒಂದೇಆಸೆ ದುಡ್ಡು ಮಾಡಬೇಕುಃ ಕೇವಲ ಅವಳಿಗಾಗಿಃ.ಅವಳು ಡಾಕ್ಪರಾಗುವುದಕ್ಕಾಗಿ! 'ಅವಳು ಸುಖವಾಗಿರುವದಕ ಆರಸಿಕೊಂಡು ಹೋಗಿದ್ದಿ ದ್ದರೆ ಈ ಹೊತ್ತಿಗೆ ಅವೆಷ್ಟು ಸುಖಗಳನ್ನು ಎಳೆತಂದು ಈರೂ ಅಂಗಳದಲ್ಲಿ' ಕಡವಿಕೊಂಡಿರುತ್ತಿದ್ದನೋ? ಮೊನ್ನೆಃ ಆಗಿದ್ದಾರ ದರೂ ಏನು? ಲರ್ಧ. ಮಾತುಕತೆಯಷ್ಟೆ" ಶಾಂತಪ್ಪನ ಸ್ಕೂಟರಿನಲ್ಲಿ ಕುಳಿತೇ ಶವಮೊಗ್ಗೆಯ ಒಂದು ತುದಿಗಿರ ಗಾಡಿಕೊಪ್ಪಕ್ಕೆ ಹೋಗಿ ಬಂದದ್ದಾ ಯಿತು ತೀರ ದೂರವೇನಲ್ಲಃ ಊರ ಆಂಗಳದಲ್ಲೇ ಇದೆ ಜಮೀನು ರಸ್ತಿಬದಿಯಲ್ಲಿ ಸ್ಕೂಟರು ನಿಲ್ಲಿಸಲು ಹೇಳಿ; ಜಮೀನನ ಉದ್ವಗಲಕ್ಕೂ ಶಂತಪ್ನನ ಓಡಾಡಿಸಿದ್ದ , ಹಾಕದ ದುಡ್ಡಿಗೆ ನಪ್ಟವಿಲ್ಲ. ಶ್ರದ್ಧೆಯಿಂದ ಓಡಾಡಿ ಮಾಡಿದರೆ ಆರೇತಿುಗಳ ಕನಕವೃಷ್ಟಪಿ ಅಸಲು; ಲಾಭ-ಎಲ್ಲ ನೀವೇ ಇಟ್ಯಳಿಃ ನನಗೆ ಪಾಲೂ ಬೇಡಃ ಸಂಬಳವೂ ಪ್ರಾರ್ಥನಾ ಡಾಕ್ಟರಾಗಬೇಕು. ಅವಳ ಓದಿಗೆ ಅಂತಸಾಲ ಕೊಡಿ ಸಂಬಳವಿಲ್ಲದೆನಿಮಗೋ ದುಡಿಯುತ್ತೇನೆ ಬಡ್ಡಿಯಿಲ್ಲದ ಪ್ರಾರ್ಥನಾಳಿಗೋಸ್ಕರ ಸಾಲ ಕೊಡಿ ಅವಳು ಡಾಶ್ಟರಾಗಿ ಕೋಟು-ಕೂರಳಿಗೊಂದು ಸ್ಟಥಾಸ್ಕೋಪ ಧರಿಸಿಕೊಂಡು ದಾವಣಗೆರು ಮಟಕಲ್ ಕಾಲೇಜನ ಹೂರಬದ್ದ ಮಾರನೆಯ ದಿನದಿಂದ; ನಿಮ್ಮ ಸಾಲ ತೀರಿಸಲು ಪ್ರಾರಂಛಿಸುತ್ತೇನ ಅ ಹೂ! ಗಾಡಿರೂಪ್ೃದ ಜಮೀನು ನಿಮ್ಮ ಬೂಕ್ಕಸ ತುಂಬಿಸಿಬಿಟ್ಟರುತ್ತದ ನಾನು ಒರೀ ಮಾತಿನವನ ಶಾಂತಪನವರೇ ಮಾತು ತಪುವವನೂ ಅಲ್. ನಾಳ ಮಧಯಾಪ್ನದ ಹೂತ್ತಿಗ ಗಾಡಶಉನ ಬಂದು ಬಮೀನಿಗಿಷ್ಟು ಆಡ್ಬಾನ್ಸು ಊಟ್ಟುಬಿಡೋಣ ಏನಂತೀರಃ ಅಂದಿದ್ವ. ಶಾಂಶಷ್ಟ ಏನೂ ಅಂದಿರಲಿಲ್ಲ, ಆತ ಹಟ್ಟಬಾ ವಯಾಪಾರಿ ಓಂಡುವ ಹಸು ಯಾನದು
English
As he rode the scooter, he couldn't help but think about Prarthana. He had been in love with her for a long time, and he wanted to make her happy. thinking about proposing to her, but he was scared of rejection. He didn't know if she would say yes, and he was afraid of losing her.
As he approached the outskirts of Shivamogga, he saw a beautiful girl walking towards him. She was dressed in a simple white dress, and her hair was tied back in a ponytail. Himavant was immediately struck by her beauty, and he couldn't help but stare. He felt a pang of jealousy, and he wondered if Prarthana would ever look like that.
He shook his head, and continued to ride the scooter. He was getting close to Channarayapatna, and he knew that he would have to stop soon. He looked at the road ahead, and saw a group of people gathered near the bus stop. He slowed down the scooter, and pulled up to the side of the road.
As he got off the scooter, he saw Rasool Jamadar standing near the bus stop. He was a tall, thin man with a kind face, and Himavant knew him from the market. He walked up to him, and greeted him with a nod.
"Jamadar saheb, how are you?" Himavant asked, trying to sound casual.
"I'm fine, Himavant," Rasool replied, smiling. "What brings you here?"
"I'm on my way to Channarayapatna," Himavant said, trying to think of an excuse. "I need to pick up some medicine for my mother."
Rasool nodded, and looked at Himavant with a curious expression. "You're a good son, Himavant," he said. "But you know, I'm not just a Jamadar. I'm also a businessman. And I have a proposal for you."
Himavant's eyes widened in surprise, and he felt a surge of excitement. He had no idea what Rasool was going to say, but he was eager to hear it.
ಕನ್ನಡ
ತಕ್ಸಣ ಆರಯಬಲ್ಲ ಜಾಣ ಓಮುವಂತ ತನ್ನನ್ನು ಏನು ಕೇಳುತ್ತಿದ್ದಾನೆಂಬುದು ಅತ್ಶಂತ ಸ್ಪಷ್ಟವಾಗಿ ಶಾಂತಪ್ಸನಗೆ ಅರ್ಥವಾಗಿತ್ತು. ನಿಮ್ಮ ದುಡ್ಡು-ನನ್ನ ಕನಸು ಭೇಟಿಯಾದರೆಸಾಕು ನಿಮ್ಮ ಬೊಕ್ಕಸದ ನೇಲೆ ಕನಕವೃಷ್ಟಿ"ಅದಿಷ್ಪೂ ನೀವೇ ಇಟ್ಟುಕೊಳ್ಳಿ ನನ್ನ ಪ್ರಾರ್ಥನಾಳಿಗಾಗಿ ಸಾಲ ಕೂಡಿ ಮೂಸರಾ ಮಾತೇ ಆಡಿರಲಿಲ್ಲ ಶಾಂತಪ್ಪ ಈ ಸದ್ಯಕ್ಕೆ ಎಷ್ಟು ಬೇಕು ಹೇಳು? ಅಂತ ಕೇಳಿದ್ದ . "ಈ ಜಮೀನಿನಲ್ಲಿ ಮೊದಲ ಕಲ್ಲು ಹೂಳಿದ ದಿನ; ನೀವು ಹಾಕದ ದುಡ್ಡಿಗೆ ಮೊದಲ ಪ್ರತಿಫಲ ಬಂದ ದಿನ-ಅವತ್ತು ಕೇಳ್ತೀನಿ ಸಾವ್ಯಾರ್ರೇ ಅಲ್ಲಿಯ ತನಕ ನಂಗೊಂದು ಬಿಡಿಗಾಸೂ ಬಾಡ' ಅ೦ದ ಬಂದಿದ್ದ. ಅವನ' ಕಣ್ಣುಗಳಲ್ಲಾಗಲೇ . ಪ್ರಾರ್ಥನಾ.ಲೇಔಟ್ ಸಣ್ಣಗೆ ಮೈಮುರಿಯುತ್ತಿತ್ತು. ಎಂಥ ಚೆಂದದ ಹೆಸರಲ್ಲವೆ? ಪ್ರಾರ್ಥನಾರೆಸಾರ್ಟ್; ಪ್ರಾರ್ಥನಾ ಪಾರ್ಕ್, ಪ್ರಾರ್ಥನಾ ಕಮ್ಯುನಿಟಿ ಹಾಲ್ ಮತ್ತು ಪ್ರಾರ್ಥನಾ ಹಾಸ್ಪಿಟಲ್ ತನ್ನ ಪ್ರತಿ ಕನಸೂ ಪ್ರಾರ್ಥನೆಯೊಂದಿಗೇ ಪ್ರಾರಂಭವಾಗಬೇಕುಃ ಪ್ರಾರ್ಥನಾಳಃ ಪಕ್ಕದಲ್ಲಿ ನಿಂತೇ ಅದನ್ನು ನನಸಾಗಿಸಿಕೊಳ್ಳಬೇಕು. ಇಷ್ಟಕ್ಕೂಃಪ್ರಾರ್ಥನಾ ಲೇಔಟ್; ಎಂಬಹೆಸರಿಡಲು ಮಂಡಿ ವುರ್ಚೆಂಟು ಶಾಂತಪ್ಪ ಒಪ್ಪುತ್ತಾನಾ? ಗೊತ್ತಿ ಲ್ಲಃ ತಮ್ಮ ವಂಶದ ಹೆಸರಿಡು ಅನ್ನಬಹುದು ನಂದಕ್ಕನ ಹೆಸರಿಡು ಆನ್ನಬಹುದು ಹೆಸರು ಯಾವುದಾದರೇನಂತೆ? ಕನಸು ನನ್ನದುಃ ಸೆಂಟ್ರಲ್ ಲೈಬ್ರರಿಯನಿಶಬ್ದದಲ್ಲಿ ಅವಳು ಕುಳಿತು ಗಂಭೀರವಾಗಿ ಓದುತ್ತಿದ್ದರೆ; ಹಿಮುಮತ್ ಣ್ನೊಂದು ಮೂಲೆಯಲ್ಲಿ ಕುಳಿತು ಮಂಜಿನಷ್ಟು ಬೆಳ್ಳಗಿನ ಹಾಳೆಯಲ್ಲಿ ಪೆನ್ಸಿಲ್ಲಿನಿಂದ ಸರಸರನೆ ಕಲವಗರೆಗಳನ್ನೆಳಯತೊಡಗಿದ ಅವನಿಗೊಂದು ಹತದಲ್ಲಿ ದೊಡ್ಡದಾಗಿನಗು ಬಂದುಬಿಟ್ಟಿತ್ತು. ನೆಲತನ್ನದಲ್ಲ. ಆಸಲಿಗೆ ಇಂಜಿನಿಯರ್ ಕೂಡಅಲ್ಲಃ ಜನ್ಮದಲ್ಲಿೆಂದೂ ಒಂದುಮನೆಕಟ್ಟಿದವನಲ್ಲ. ಎಷ್ಪು ಎಕರೆಗೆ ಎಷ್ಟು ಸೈಟುಗಳಾಗುತ್ತವೆಂಬುದೂ ಅಂದಾಜಿಗಿಲ್ಲಃ ಇಲ್ಲಿ ರಸ್ತ,ಇಲ್ಲಿ ಬಾವಿ; ಣರೆೊ ೦ದು ಪಾರ್ಕು; ` ಮೂಲೆಯಲ್ಲೊಂದು . ದೇವಸ್ಥಾನ; ಶಾಲೆಗೇಂತ ಮಗುವನ್ನು ಲೇಔಟಿನಂದಾಚೆಗೆ ಕಳಿಸಲೇ ಬೇಕಿಲ್ಲಃ ಪಟ್ಟ ಶಾಲೆ ಕಟ್ಟುತ್ತೇನೆ ನರಸೀಮಯ್ಯನವರೇ ಬಂದು ಶಾಲೆ ನಡೆಸಿಕೊಡುವಂತಿದ್ದಿದ್ದರೆ? ಅಷ್ಟೇಅಲ್ಲ; ಸುಮ್ಮ ನೆ ಫೋನು ಮಾಡಿ ಹೇಳಿದರೆ ಸಾಕು ಅಕ್ಕಿ ಬೇಳ, ಎಣ್ಣೆ, ಹಿಟ್ಟು; ತರಕಾರಿ; ಲೈಟು ಬಿಲ್ಲು; ನೀರಿನ ಬಿಲ್ಲು, ಮನೆ ಕಂದಾಯ-ಎಲ್ಲ ತೂಗಿಸಿಕೊಂಡು ಹೋಗುವವರಿರುತ್ತಾರೆ. ಬೇಜಾರಾದರೆ ಪಟಾಣಿ ಸಿನೆಮಾ ಹಾಲುಃ ಖಾಯಿಲ ಬಿದ್ದರೆ ಪ್ರಾರ್ಥನಾ ಹಾಸ್ಪಿಟಲ್ಃ ಮುದುವೆಗಳಿಗೊಂದು ಛತ್ರ; ಚಿಕ್ಯ ಪಾರ್ಟಿಹಾಲು; ದೂಡ್ಡ ಆಟದ ಬಯಲು, ಒಂದು ಪ್ಲೇ ಹೋಮ್-ಎಲ್ಲಕ್ಕಿಂತ ಹೆಚ್ಚಾಗಿ, ನಮತ; ನೆರಮನೆಯವರನ್ನು ನೀವೇ ಆಯ್ಕೆ ಮಾಡಿಕೊಳ್ಳಿ! ನಿಮ೬ ಪಕ್ಕದ ಸೈಟು ಯಾರಿಗೆ ಮಾರಬೇದ? ಅವರನ್ನು ನೀವೇ ಕರತನಃ ಇವುಗೊಂದಿಷ್ಟು ಕಮೀಶನ್ನುಃ ಜಮೀನು ನಮ್ಮ ದಿರಬಹುದು ಮನೆಕಟ್ಟಕೊಡುವವರೂ ನವೇ ಇರಬಹುದು. ಜೀವನ ಪೂರ್ತಿ ಒಟ್ಟಿಗಿರಬೇಕಾದವರು ನೀವೇ ಲಲ್ಲವೆ? Cliucsd thd nೋihbour! ಜಳೀ ಹಾಳಿಯ ಬ್ರೋಪರಿನ ಮೇಲೆ ಹಾಗಂತ ಕೂನೆಯ ವಾಕಯ ಬರದು ತಲೆಯತ್ಟಿ ನೋಡಿದ' ಪ್ರಾರ್ಥನಾ ಬಯಾಲಜಿಯಲ್ಲಿ ಮುಳುಗಿ ಹೋಗಿದ್ದಳು ಒಂದೇ ಒಂದು ಸಲ ಆವೂಂದಿಗೆ ತನ್ನ ಕನಸು ಹಂಚಕೂಳ್ೋಣವೇ ಅಂದುಕೂಂಡ;ಓದುತ್ತ ಕಳತವಳನ್ನು ಗದಲಿಸಲು
English
Prarthana looked up from her book, a Central Library novel, and smiled. "And what about the name of this place?" she asked. "Shantappa, will you agree to name it Prarthana Layout? Or perhaps Prarthana Park, Prarthana Community Hall, and Prarthana Hospital? I want to see my dream take shape, and it all now."
Himavant nodded, and Prarthana continued, "And what about the name of the street? Shall we name it after our ancestors, or perhaps after our village? The name is of no consequence, but I want to see my dream take shape, and it all now."
As they spoke, Himavant's mind wandered to the layout of the land. He had always been fascinated by architecture and design, and he had a vision for community. He wanted to create a place where people could live, work, and play, a place that was both functional and beautiful.
Prarthana, meanwhile, was lost in her book, her eyes scanning the pages with a look of intense concentration. She was a brilliant student, and she had a passion for learning that was unmatched. Himavant watched her with a smile, feeling a sense of pride and admiration for her.
As they sat there, a sense of excitement and anticipation filled the air. They were on the cusp of something new, something that would change their lives forever. And they knew that they were not alone. They had each other, and together, they could achieve anything.
The sound of a phone ringing broke the silence, and Prarthana quickly got up to answer it. She spoke briefly with the caller, and then hung up, a look of concern on her face. "It's my mother," she said. "She's not feeling well, and she needs me to come home."
Himavant nodded, and Prarthana quickly gathered her things and left. He watched her go, feeling a sense of sadness and worry. He knew that Prarthana's mother was not well, and he hoped that she would be okay.
As he sat there, he couldn't help but think about the layout of the community. He had a vision for it, a vision of a place where people could live, work, and play, a place that was both functional and beautiful. And he knew that he wanted to make it a reality, to create would bring joy and happiness to all who lived there.
The sound of a voice broke the silence, and Himavant looked up to see Rasool Jamadar, the village elder, standing in the doorway. "Himavant, I've come to talk to you about the layout of the community," he said. "I've been thinking a lot about it, and I have some ideas that I'd like to share with you."
Himavant nodded, and Rasool Jamadar began to speak, his voice filled with passion and conviction. "I think we should create a place that is both functional and beautiful," he said. "A place where people can live, work, and play, filled with joy and happiness. And I think we can do it, Himavant. that will be the envy of all who see it."
Himavant listened intently, his mind racing with ideas and possibilities. He knew that Rasool Jamadar was a man of vision, a man who saw the potential in people and places. And together, they could achieve anything.
ಕನ್ನಡ
English
ಕನ್ನಡ
ನಿಮಿಷ ಕೂತೆದ್ದರೆ ಮನಸ್ಸಿಗೆ ಮುದವೆನ್ನಿಸಬಹುದು ಉಹುಂ; ಣವತ್ತು ಬೇಡ , ಪಾ ರ್ಥನಾಳಿಗೋಸ್ಕರವೇ ಒಂದು ಪಾರ್ಕು ಸೃಷ್ಟಿಸುತ್ತೇನೆಃ: ಜಗತ್ತಿನ ಯಾವ ಗಂಡು; ಯಾವ 'ಹೆಣ್ಣು, ಎಷ್ಟು ಹೊತ್ತಿನಲ್ಲಿ ಬೇಕಾದರೂ ಕುಳಿತು ಮನಸ್ಸು ಹಗುರ ಮಾಡಿಕೊಳ್ಳಬಹುದಾದಂತಹ ಆದ್ಭುತವಾದ ಪಾರ್ಕು. ಅಲ್ಲಿ ನಾನಿರುತ್ತೇನೆಃ ಪ್ರಾರ್ಥನಾ ಇರುತ್ತಾ ಳ ಅನತಿದೂರದಲ್ಲೇ ನಮ್ಮ ವಗು ಆಡುತ್ತಿರುತ್ತದೆ ಅದರ ಹೆಸರು ಹಿಮಾಂಶು! ಮನೆಯತ್ತನಡೆಯುತ್ತ ನಡೆಯುತ್ತ ಕನಸುಗಳಲ್ಲಿ ಮುಳುಗಿ ಹೋದ ಹಿಮವಂತ್ ನಡೆಯುವಾಗ ಎರಡು ಸಲ ಅವನಭಲುಜ ಅವಳಃ ಭುಜದಃತಿರುವಿಗೆಃ ತಾಕಿದಂತಾಯಿತು ಮೆಲುದನಿಯಲ್ಲಿ 'ಸಾರಿ' ಅಂದಿದ್ದಳು ಪ್ರಾರ್ಥನಾರ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವನಿರಲೇ "ಇಲ; ಅವನ ಕನಸಿಗೆ ಕನಸು ಹುಟ್ಟುತ್ತಿತ್ತುಃ ಅಮ್ತ್ತೇರಾತ್ರಿ; ಮೊದಲ ಬಾರಿಗೆ ಹಿವುವಂತನ ಲುಂಗಿ-ಜುಬ್ಬಾ ಬಿಚ್ಚಿ ಕಪ್ಪ {ಟಿ ತೊಟ್ಟಿದ್ದಳು ಪ್ರಾರ್ಥನಾ ಹಾಲು ಬಿಳುಪಿನ ಹುಡುಗಿ ಕೋಣೆಯೊಳಗಿನ ಸಣ್ಣ? ದೀಪಕ್ಕೂ ಫಳಫಳಿಸುತ್ತಿದ ಣನ್ನೇನು ಎರಡುತುತ್ತು ತಿಂದು; ಹಿವುಮಂತ್ ನಕ್ಕೆ ಕೂಡುವಹೊತ್ತಿಗೆತಾನು ವಲಗಿಬಿಡಬೇಕು ಅಂದುಕೊಳ್ಳುತ್ತಿದ್ದಂತೆಯೇ; sಊಟ ಮುಗಿಸೋಣ ಪ್ರಾರ್ಥನಾ ಈ ಪುಟ್ಟ ಕೋಣೆಗೊಂದು ಟೆರೇಸಿದೆಃ ಮೆಟ್ಬಿಲಿಲ್ಲ ನನಗೆ ಕಷ್ಟವಾಗಲಾರದು ಹತ್ತೋದಕ್ಕೆ. ಕೊಂಚ ಧಯರ್ಯ ಮಾಡಿದರೆ; ನೀನೂ ಹತ್ತಿಬಿಡಬಲ್ಲೆ ಇವತ್ತು ಆಕಾಶದಲ್ಲಿ ಹದಿನಾಲ್ಕನೇ ಚಂದ್ರನಿದ್ದಾನೆ ನಿನಗೆ ಅಭ್ಯಂತರವಿಲ್ಲದಿದ್ದರೆಮಧ್ೃರಾತ್ರಿಯ ತನಕ ಕೂತಿದ್ದು ಬರೋಣ? ಕೇಳಿದ ಹಿಮವಂತ್. ಬಯಾಲಜಿ ಒಂದೇ ಕ್ಷಣಕ್ಕೆ ಮರೆತು ಹೋಗುವಂತಾಗಿತ್ತು ಅಕ್ಸರಶಃಃ ಓದಿದ ಅಷ್ಮೂ ಎರಡು ನಿಮಿಷದಲ್ಲಿ ಊಟ ಮುಗಿಸಿದಳು ಹಿಮವಂತ್ ಯಾವತ್ತೂ ಇಪ್ಟೊಂದು ಭಾವಕನಾಗಿ ಮಾತನಾಡಿದವನಲ್ಲ . ಹುಣ್ಣಿಮೆಗೆ ಸಮುದ್ರ ಉಕ್ಕಿತಾ? ಶಾಂತಪ್ಪನವರ ಮನೆಯ ಕಂಫೋಂಡಿನ ಮೇಲೆ ಕಿಟಕಿಯ ಸರಳುಗಳಃ ಆಧಾರಃ ಮಾಡಿಕೊಂಡು ಒಂದೇನೆಗೆತದಲ್ಲಿ ಟೆರೇಸು ಕಾಲಿಟ್ಟು; ತಲುಪಿದ ಹಿವುವಂತ್ ಮೇಲಿನಿಂದಲೇ ಪ್ರಾರ್ಥನಾಳೆಡೆಗೆ ಕ ಕೈಚಾಚಿದ ಅವಳ ಅಂಗೈಯಾಗಲೇ ಬೆವೆತು ತಣ್ಣಗಾಗಿತ್ತು. ಕಿಟಕಿಯ ಸರಳು ಆಧಾರ ಮಾಡಿಕೊಂಡು ಟೆರೇಸಿನತ್ತ ದೇಹವನ್ನು ೇ ಹಿವುವಂತ್ನ ಬಲಿಷ್ಠ ಬಾಹುಗಳು ಮೇಲಕ್ಕತ್ತಬೇಕಂದು ಅವಳಿನ್ನೂ; ಅಂದುಕೊಳ್ಳುವಷ್ಟರಲ್ಲೇ ಅವಳ ರೆಟ್ಬೆ ಮೇಲಕ್ಕೆತ್ತಿಕೊಂಡಿದ್ದವುಃ ಮೊದಲು ಕೆಟಕಿಗೆ; ಆಮೇಲೆ ಹಿಡಿದು ಅನಾಮುತ್ತಾ ಟೆರೇಸಿನ ಹಿಮವಂತನ-ಬಂಡೆ ಹರವಿನಂತಹ ಎದೆಗೆ ಪ್ರಾರ್ಥನಾಳ ಪುಟ್ಟ ಕುಂಬಿಗೆ;; ಆಮೇಲೆ ಕಡೆಗೆ ಇಡೀಿದೇಹ ಖರಡೆರಡು ಕ್ಸಣ ತಾರಿ; ತೀಡಿ; ಸಾಗಿ; ಗಾಳಿಯಲ್ಲಿತಾರಾಡಿದಂತಾಗಿ 'ದೊಂದು {ಟೆರೇಸಿನ . ಮೇಲೆ ಸ್ಥಿರವಾಯಿತು .: ಹಿಮವಂತ್ನಃ ತೋಳುಗಳಲ್ಲಿ ಅಂಥE ಯಮಶಕ್ರಿ ಅವತ್ತು; ಅವನ ದೇಹದಿಂದ ಹಿತವಾಗಿ ಯಿದೆಯೆಂಬುದು ಅವಳಿಗೆ ಗೊತ್ತಾದದ್ದೇಃ ಬೆವೆತ ಅಂಗಿ ತೊಟ್ಟ ವಾಸನೆಯಯೊಂದು ಬೆಳದಿಂಗಳಿನೊಂದಿಗೆ ಬೆರೆತು ಮತ್ತು ಹುಟ್ಟಿಸುವಂತಿತ್ತುವೆ 'ಟೆರೇಸಿನ ಮೇಲಕ್ಕೆ ಹಾಗೆಃ ವದೆಯೊಳಗಿನಿಂದ ಎಂಥದೋ ಬಿಸುಪುಃ ಹೊರಹೊಮ್ಮುತ್ತಿತ್ು
English
On the night of the full moon, the sea was rough, and the windows of Shampappa's house were shaking. The sill of the window was the only support for Teresa, who was standing on it. She stretched out her hand to Himavant, below, and her hand was warm. Her body was trembling, and she was holding onto the window sill for support. She pulled Himavant up, and he caught her waist, which was as hard as a rock. He held her close, and she felt safe. He pulled her towards him, a sense of security. She felt like she was floating in the air, and Himavant was holding her tight. The wind was blowing, and they were swaying to and fro, but they were safe. They stood there for a moment, and then Himavant let go of her. She fell into his arms, and he caught her. He held her close, and she felt a sense of peace.
ಕನ್ನಡ
ಅನಾನತ್ತಾಗಿ ರೆಟ್ಟೆ ಹಿಡಿದೆತ್ತಿ ಸ್ಥಾಪಿಸಿದ ಹಿಮವಂತ್ ನಿಡಿದಾಗಿ ನಿಟ್ಟುಸಿಂಟ್ಟು; ಅಪಳ; ದೇಹಕ ತಾರಿಕೊಂಡವನಂತೆ ಹಾಗೇ ಎರಡು ಕ್ಷಣ ನಿಂತುಬಿಟ್ಟದ್ದ . "ಈ ಕ್ಷಣಗಳನ್ನು ' ಜೀವಮಾಷ್್ ಪರ್ಯಂತ ಹೀಗೇ ಚಾರಿಯಲ್ಲಿಿಡು ದೇವರೇಃ:. ತನ್ನೊೋ ಳಗೆ ತಾನೇ ಹೇಳಿಕೊಂಡಳು ಪ್ರಾರ್ಥನಾ ಇಂಥ ದಿವ್ಯ ಬೆಳದಿಂಗಳಿನಲ್ಲ ಪ್ರಾರ್ಥನಾ ಹಾಸ್ಟಿಟಲ್ನ ವಿಶಾಲವಾದ ಟೆರೇಸು ಅದಷ್ಟು; ಸ್ಪಷ್ಪವಾಗಿ ಫಳಫಳಿಸುತ್ತಿರುತ್ತದೋ? ಎರಡು ಆರಾಮ ಕುರ್ಚಗಳಲ್ಲಿ ನಾವಿಬ್ಬರೇ ಕುಳಿತಿರುತ್ತೆ ಪುಟ್ಟ ಜೋಲಿಯಲ್ಲಿ ನೀಲಿ ಸ್ವೆಟರು ಹಾಕಿಕೊಂಡ ನಮ್ಮ ಮಗು ಬೆಳದಿಂಗಳಿಗೆ ಹೊಳಿಯುತ ನದ್ದೆ ಹೋಗಿರುತ್ತದೆ ಅದರ ಹೆಸರು ಹಿಮಾಂಶು! ಹಾಗೆ ಅವರಿಬ್ಬರೂ ಅರ್ಧ ರಾತ್ರಿಯ ತನಕ ಟೆರೇಸಿನ ಪಟ್ಟ ಕುಂಬಿಗೆ ಆತುಕೊಂಡು ಕುಳತು ಒಂದಕ್ಕೊಂದು ಸಂಬಂಧವೇ ಣಲ್ಲದ ದ; ಆದರೆ ಒಂದೇದಿಕ್ಕಿನಲ್ಲಿ ಪ್ರವಹಿಸುತ್ತಿದ್ದ ಎರಡುನವಿರದ ಕನಸುಗಳನ್ನು ನೇವರಿಸುತ್ತ ಕಳೆಯುತ್ತಿದ್ದರೆಅನತಿದೂರದಿಂದಲೇ ಕೀಚುಗುಟ್ಟುವಹಳೇ ಸೈಕಲ್ಲನು ತುಳಿಯುತ್ತ ಬಂದರಸೂಲ್ ಜಮಾದಾರ; ಅದೇನೋ ಣದ್ದಕ್ಕಿದ್ದಂತೆ ಖುಷಿಗೊಂಡವನಪ ಜೇಬಿನೊಳಗಿನ ಸೀಟಿ ತೆಗೆದು ಜೋರಾಗಿ ಊದಿದಃ ಪ್ರಾರ್ಥನಾ ಹಿವುವಂತನ ಭುಜಕ್ಕೆ; ತಲೆಯಾನಿಸಿದ್ದೆ ಲವ
ಮೊದಲು ಚೇತರಿಸಿಕೊಂಡದು ಹಿವುವಂತನಲ್ಲ ಪ್ರಾರ್ಥನಾ- ಹೆಣ್ಣಿನಃದೇಹವೇ್ಕ ಜೇಗ ಕರಗುತ್ತದೆಃ ಅಷ್ಟೇ ಬೇಗ-ಸಾಂದ್ರಗೊಳ್ಳುತ್ತದಃ ದೇಹದ ಬಗ್ಗೆಎಚ್ಚರ ವಹಿಸುವ ಹೆಣ್ಣಿಗೆ ಜನ್ಮತಃ ಬಂದ ವಿದ್ಯೆಃ ಉಹುಂ; ಅದಕ್ಕಲ್ಲವೇ ಅಲ್ಲ ಪ್ರಾರ್ಥನಾ; ಚೇತರಿಸಿಕೊಂಡದ್ದುಃ ಅವಳಿಗೆ ಹಿಮುಮಂತನಗಿ ಹೆಚ್ಚು [ ಗೂತ್ತು ದೇಹಗಳ ಬಗೆಃ ಡಾಕ್ಟರಾಗುವ ಹುಡುಗಿಗೆ ಗೊತ್ತಿರುವಂತಹ ಸಂಗತಿಗಳೇನಲ ಆವಳಿಗೆ ಕಾವು ಗೊತ್ತು!ಪ್ರೇವ ಗೊತ್ತಿರಲಿಲ್ಲಃ ರಾತ್ರಿಗಳೆಂದರೆ ಏನೂಂತ ಗೊತ್ತು . ಬೆಳದಿಂ ಅನುಭೂತಿಯಿರಲಿಲ್ಲಃ ಹಿಮವಂತ ಅಂದುಕೊಂಡಷ್ಪು ಮುಗ್ಧೆಯಲ್ಲ = ಪ್ರಾರ್ಥನಾ ಆದಕ್ಕೀ ಚೇತರಿಸಿಕೊಂಡಳು .: ಟೆರೇಸಿನಃಮೇಲಕ್ಕೆ ಹತ್ತಿನಿಂತಃ ಕ್ಷಣದಲ್ಲೇ ಅಪ್ರಯತ್ನಪೂ್ವಕವ ಒಂದಕ್ಕೊಂದು ತಾಕಿನಿಂತು ಸ್ಥಿರಗೊಂಡು ಬಿಟ್ಟ ದೇಹಗಳ ವೈಕ ಮೊದಲು ಕದಲಿ ಬೇರಯಾದ ಪ್ರಾರ್ಥನಾಳ ದೇಹ ಅವನು ಮಾತ್ರ ಹಾಗೇ ನಿಂತಿದ್ದಃ ಆಕಾಶದಲ್ಲಿ ದೇವತೆಗಳು ಸುರಿಯುತ್ತಿರುವ ಅಮೃತದಾ ಮೈಯೊಡ್ಡಿದ್ದಾನೇನೋ ಎಂಬಂತೆ! ಹಿಮವಂತನ : ಕಣ್ಣುಗಳು ಅರ್ಧ ನಿಮೀಲಿತವಾಗಿದ್ದ ಅವುಗಳಲ್ಲಿ ಆವೇಶವಿರಲಿಲ್ಲ . ಆಲೋಚನೆಯಿತ್ತು, ಅವುಗೆಯಂದರೆ; ಸ್ಪರ್ಶವಂದರ ದೇ ಜಸುಗೆಯಂದರೆ-ಇದೇನಾ?. ಇದಕ್ಕೀನಾ; ಸಮಸ್ತ ಮಾನವ ಏೋಟ ಅಪ್ಟೊಂದು ಬಟ್lಸ್ ಕಾಯುವುದು? ಉಹುಂ; ದವುವಂತ್ ಅದನ್ನು ಯೋಚಿಸುತ್ತಿರಲಿಲ್ಲ, ಅವನನ್ನು ಣಾಡುತ್ತಿ ವತ್ರತದೇ ಪ್ರಶ್ನೆ;
English
Prarthana had told him that in this divine moment, she was not just a hospital nurse, but a goddess. She had asked him if he had ever seen a beauty like hers, one that could illuminate even the darkest of nights. Himavant had thought of their two-year-old son, Himanshu, who had been born with a sparkle in his eyes, and how he would grow up to be a brilliant doctor, just like his mother.
As they sat on the two armchairs in the hospital room, Himavant and Prarthana had been holding hands, their fingers intertwined, their eyes locked on each other. They had been sitting there for hours, lost in their own thoughts, their own emotions. But together, connected, like two souls meant to be together.
Just then, the door to the hospital room opened, and Rasool Jamadar, the hospital administrator, walked in. He was a stout man, with a cheerful smile on his face, and a spring in his step. He looked at Himavant and Prarthana, and nodded at them. "Good morning, Doctor," he said. "Good morning, Nurse," he added.
Himavant looked at Prarthana, and saw that she was still holding his hand, her fingers still intertwined with his. He felt a surge of love and affection for her, and he knew that he would never let her go. He looked at Rasool Jamadar, and smiled. "Good morning, sir," he said. "What brings you here today?"
Rasool Jamadar looked at Himavant, and then at Prarthana. "I've come to check on you, Doctor," he said. "You've been working non-stop for the past few days, and I want to make sure you're doing okay." Himavant nodded, and smiled. "I'm fine, sir," he said. "Just a little tired."
Prarthana looked at Himavant, and saw that he was still holding her hand. She felt a surge of love and affection for him, and she knew that she would never let him go. She looked at Rasool Jamadar, and smiled. "Thank you, sir," she said. "We're both fine."
Rasool Jamadar nodded, and smiled. "Good," he said. "I'm glad to hear that. Now, I have some papers to sign, and then I'll be on my way." Himavant "Okay, sir," he said. "I'll sign them."
As Rasool Jamadar walked out of the hospital room, Himavant turned to Prarthana, and smiled. "I'm glad he's gone," he said. "I don't want to talk to anyone else right now." Prarthana smiled, and nodded. "I know what you mean," she said. "I just want to be alone with you."
As they sat there, holding hands, their eyes locked on each other, Himavant felt a sense of peace and contentment wash over him. He knew that he had found his soulmate in Prarthana, and he was grateful for every moment they spent together.
But as he looked at Prarthana, he saw that she was still holding his hand, her fingers still intertwined with his. He felt a surge of love and affection for her, and he knew that he would never let her go. He looked at her, and smiled. "You know, Prarthana," he said. "I've been thinking."
Prarthana looked at Himavant, and saw that he was serious. She felt a surge of curiosity, and she leaned in closer to him. "What is it?" she asked.
ಕನ್ನಡ
ಪ್ರಾರ್ಥನಾಳನ್ನು ಪ್ರೀತಿಸುತ್ತಿದ್ದೇನಾ? ಮದುವೆಯಾಗುವಷ್ಟು? ಹೊತ್ತಿನ ನಂತರ ವಾಸ್ತವಕ್ಕೆ ಬಂದನೆಂಬಂತೆಮೈೆಸಡಲಗೊಳಿಸಿದ ಅನತಿದೂರದಲ್ಲಿ ಕೊಂಚ ಪ್ರಾರ್ಥನಾಳ ಕಣ್ಣು ಗಳನ್ನೇ ದಿಟ್ಟಿಸಿ ನೋಡಿದ. ಈಗಷ್ಟೆ ತಾನು ಮುಟ್ಟದ ಹುಡುಗಿ ನಿಂತ ಬೆಳದಿಂಗಳಿಗೆ ತೊಯ್ಯುತ್ತಿದ್ದಾಳೆ ಕಣ್ಣುಗಳಲ್ಲಿ ಆಗಷ್ಟೆ ನಡೆದುಹೋದ ಧಗೆಯಾರಲೆಂಬಂತೆ ತಬಾದುದಕ್ಕೆ ಪಶ್ವಾತ್ತಾಪವಿಲ್ಲ . ಪಟ್ಟದೊಂದು ಸಂತೃಪ್ತಿಯಿದೆ ಹಾಗದರೆ ಪ್ರಾರ್ಥನಾ ಅನಿರೀಕ್ಷಿ ಕೂಡತನ್ನನ್ನು ಪ್ರೀತಿಸುತ್ತಾ ಳಾ? ವುದುವೆಯಾಗುವಷ್ಟು? . ವಾಗಿ ೮ ವಯಸ್ಸಿನ ಹುಡುಗಿಯನ್ನು ಶಾಶ್ವತವಾಗಿ ಅವಳ ಮನೆಯಿಂದ ಸಾಮಾನ್ಯ ಓಡಿಸಿಕೊಂಡು ಬಂದುಬಿಡುವ ಮುನ್ನ ರಾತ್ರಿ ಎಂಥ ಹುಡುಗನೂ ಈ ಎರಡು ಪ್ರಶ್ನೆಗಳನ್ನು ಪ್ರೀತಿಸದಿದ್ದರೆ; ಮದುವೆಯಾಗಲು ಒಪ್ಪದಿದ್ದರೆ ಹಾಗೆ ಶಾಶ್ವತವಾಗಿ ಕೇಳಿಯೇ ಬರುತಕನಚಿಕೊೋಂಡುದಿದ್ದುಂು ಬಿಡುತ್ತಾಳಾ ಹುಡುಗಿ? ಗೊತ್ತಿಲ್ಲ; ತಾನು ಮಾತ್ರ ಮನೆಯ ಬಂಧ ಯಾವ ಪ್ರಶ್ನೆ ನಯನ್ನೂ ಕೇಳಿರಲಿಲ್ಲ . ಇವತ್ತಿನ ಈ ತನಕ ಕೇಳಿಲ್ಲ . ತನ್ನ ಪ್ರಶ್ನೆಗಳೇ ತನ್ನಲ್ಲಿನ್ನೂ ಬಗೆಹರಿದು ಮೂರ್ತರೂಪ ಪಡೆದಿಲ್ಲ . ನಿಜಕ್ಕೂ ತಾನು ಪ್ರಾರ್ಥನಾಳನ್ನು ಪ್ರೀತಿಸುತ್ತಿದ್ದಾನಾ? ಪ್ರೀತಿಯೆಂದರೆ ಹೀಗೆಓಡಿ ಬರುವದೇನಾ? ಊರಿಂದಊರಿಗೆಹಟಕ್ಕೆಬಿದ್ದು ನಡೆದು ಬರುವದೇನಾ? ಹೆಬ್ಬೆರಳು ಸಿಡಿದ ಕಾಲಿಗೆ ಉಗುರು ಬೆಚ್ಚಗಿನ ನೀರು ಹನಿಸಿ ಹಿತವಾದುದೊಂದು ಕಂಫರ್ಟ್ ಒದಗಿಸುವುದೇನಾ? ಹೊಟೇಲಿನಿಂದ ಇಡ್ಲಿ ತಂದು ತಿನ್ನಿಸಿದಷ್ಟೇ ಸಹಜವಾಗಿ; ಆನಾಯಾಸವಾಗಿ ಆವಳ ಭಾಗ್ಯಕ್ಕೊಂದು ಡಾಕ್ಚರಿಕೆ ತಂದು ಕೊಡುತ್ತೇನೆಂದು ಹೊರಡುವದೇನಾ? ತಮ್ಮಿE ಬ್ಬರ ಮಧ್ಯೆಒಂದ್ಯಾವದೋ ಲವ್ಯಕ್ತ ಒಪ್ಪಂದವಿದೆಯೆಂಬುದು ಪ್ರಾರ್ಥನಾಳಿಗಿಂತ ಚೆನ್ನಾಗಿ ತನಗೇ ಗೊತ್ತು. ಆದರೆ ಎಲ್ಲ ಒಪ್ಪಂದಗಳೂ ಪ್ರೀತಿಯೇನಾ? ಹವುವಂತನಿಗೆ ಕಾಂಕ್ಸೆಗಳ ಮೇಲೆ ಉದ್ಭವಗೊಳ್ಳುವ ಪ್ರೀತಿ ಯಾವತ್ತೂ ಬೇಕಿರಲಿಲ್ಲ . ಅಿಸಲಿಗೆ ಆತನಕ ಒಬ್ಬ ನರಸೀಮಯ್ಯನವರನ್ನು ಬಿಟ್ಟು ಅವನು ಯಾರನ್ನೂ ಪ್ರೀತಿಸಿರಲಿಲ್ಲ . ಆವಶ್ಶಕತೆಗಳಿಗೆ ಹುಟ್ಟಿಕೊಳ್ಳುವುದು ಪ್ರೀತಿಯಲ್ಲ. ಅದು ಹೊಂದಾಣಿಕ ಬೆಳಗ್ಗೆ ಎದ್ದು ರೇಡಿಯೋದಲ್ಲಿ ಸಿನೆಮಾ ಹಾಡು ಕೇಳುವ ಹುಡುಗಿ ಯಾರನ್ನಾದರೂ ಪ್ರೀತಿಸಲೇಬೇಕು ಆಂತ ನಿರ್ಧರಿಸಿದರೆ; ಸಂಜೆಹೊತ್ತಿಗೆ ಅವಳಿಗೊಂದು ಪ್ರೀತಿಸಿಕ್ಕುಬಿಡುತ್ತದೆ ಕೈಚಾಚಿದ ಹುಡುಗಿಯನ್ನು ತಿರಸ್ಕರಿಸುವ ಹುಡುಗರು ಜಗತ್ತಿನಲ್ಲಿ ತೀರ ಅಪರೂಪ. ಅದಲ್ಲ ತಾನು ಬಯಸಿದ್ದು. ಒಂದು ಪ್ರೀತಿ ಉದ್ಭವವಾಗಲಿಕ್ಕೆ ನೂರು ಜರೂರತ್ತುಗಳು ಸೃಷ್ಟಿಯಾಗಬೇಕು. ಕನಸುಗಳ ಫಸಲು ಎದ್ದು ನಿಲ್ಲಬೇಕು ಒಬ್ಬರನ್ನೊಬ್ಬರು ಜೀವನ ಪರ್ಯಂತ ಭರಿಸುತ್ತೇವೆಂಬ ನಂಬಿಕ ಹುಟ್ಟಿದರೆಸಾಲದು ಭರಿಸಲೇಬೇಕೆಂಬ ತೀರ್ಮಾನ ಮಾಡಿಕೊಂಡರೂ ಸಾಲದು ಪ್ರೀತಿಯಂದರೆ ಒಬ್ಬರನ್ನೂಬ್ಬರು ಕೀವಲಭರಿಸುವಂತಹುದಲ್ಲ. ಕೂಡಿನಡೆಯುವಂತಹುದೂ ಅಲ್ಲ. ಕಯಹಿಡಿದು ನಡೆಸುವಂತಹುದೂ ಅಲ್ಲ. ಪ್ರೀತ ತಬ್ಬುಗಯಲ್ಲ, ಪ್ರೀತಿ ಉನ್ಮಾ ದವಲ್ಲ , ಪ್ರೀತಿ ನಿಟ್ಟುಸಿರೂ ಅಲ್ಲ , ಓಮದಂತನ ಪಾಲಿಗೆ ಪ್ರೀಠಯೆಂಬುದು ಸದ್ದಿಲ್ಲದೆ ಸಂಭವಿಸುವ ಸಂಗತಿ ಮೂರೂ ಸಂಚೆಯ ಹೂತ್ತಿನಲ್ಲಿ ಕತ್ತಲಿನೊಳಕ್ಕೆ ಬೆಳಕು ಲೀನವಾಗುವಂತಹ ಕ್ರಿಯ, ಬಿಸಿಲ ನೆತ್ತಿಯ ಮೇಲೆ ವೋಡಗಟ್ಟುವಂತಹ ಮೋದ ಶನ್ನಬಯಕಗಳಿಲ್ಲದಶುಪ್ಯ ದಾರಿಯಳಕ್ಯ ಎಲ್ಲಿಂದಲೋ ಒಂದು ಕಾಲುದಾಯಯಂಬಂತೆ
English
ಕನ್ನಡ
ರ್ಥನಾಳ ಕನಸು ನಡೆದುಬಂದು ಕೂಡಿಕೊಂಡಂತಹ ಯೋಗಾಯೋಗ. ಯಾವ ವಿವರಣೆಗೂಿ ನಲುಕದಂತಹುದಾಗಿರಬೇಕು ಪ್ರೀತಿ ಆದು ಮಾತ್ರ ಶಾಶ್ವತ. ಅಂಧದೊಂದು ಪ್ರೀತಿ ನಮ್ಮಿ ಬ್ಪರ ಮಧ್ಯೆ ಸಂಭವಿಸಿದೆಯಾ? ಪ್ರಾರ್ಥನಾಳ ಮುಖವನ್ನೇ ದಿಟ್ಟಿಸಿದಃ ಅವಳೀಗ ದೇಹದ ಬಗ್ಗೆ ಯೋಚಿಸುತ್ತಿದ್ದಳು ಹಿಮವಂತನ ಬಗ್ಗೆ ಯೋಚಿಸುವುದಂದು ಅವನ ದೇಹದ ಬಗ್ಗೆ ಯೋಚಿಸುವುದೂ ಹೌದಲ್ಲವ ವೆ? ಬಲಿಷ್ಣ ಬಾಹುಗಳು; . ಕಂಬ ಕಂ ಕಾಲು; ಮಟ್ಟಸವಾದ ಹೊಟ್ಬೆ; ಎದೆಮೇಲೆ ಪೊದೆಗೂದಲು, ಕಣ್ಣಲ ಯಾವುದೋ ಅಸಹಃ್ ಅಸಹನೆಯೊಳಗೇ ಒಂದು ಕನಸು; ಈ ಹಿವುವಂತನ ಮೀಸೆ ಅದೆಷ್ಟು ಚೆಂದ ಅಂದುಕೊಂಡಿದಾ ತಾನುಃ ಕಬ್ಬಿಣದಂತಹ ದೇಹಃ ದನಿಯಲ್ಲಿ ಪರಿಪೂರ್ಣ ಪರುಷತ್ವ' ಹೆಣ್ಣು ಹುಟ್ಟಿದರೆ ತನಗಿಂ ಚುದಹುಟ್ಟುತ್ತಾಳೆಗಂಡು ಹುಟ್ಟಿದರೆ? ಉಹುಂ ಹಿಮುವಂತನಿಗಿಂತಚೆಂದದಗಂಡಸುಹುಟ ಇವನು ಯಾವ ಬೆಳಕಿನ ಬೀಜದವನೋ? ಯಾವ ಕ್ಪೇತ್ರದ ವಸಂತ ಋತುವೋ? ಪ್ರಾರ್ಥನಾಳಿಗೆ ದೇಹಗಳ ಅಳತೆ ಗೊತ್ತುಃ ಅದು ಡಾಕ್ಪರಾಗಲು ಹೊರಟವಳಿಗಿರುವ ಆನಾಟವಿ ಜ್ಞಾನವಲ್ಲ . ಸೈನ್ಸು ಪಸ್ತಕಗಳಲ್ಲಿ ನೋಡಿ ಉಗುಳು ನುಂಗಿದ ಚಿತ್ರಗಳಸಂಗತಿಯಲ್ಲ. ಅದೊಂ ವಿಲಕ್ಷಣ ಅನುಭವ. ಭಕ್ತಿ; ಪ್ರೀತಿ; ಆಸೆ; ಕುತೂಹಲ; ಬೆರಗು ಎಲ್ಲವನ್ನೂ ನಿಧನಿಧಾನವಾ ನುಂಗಿಹಾಕಿ ಕೇವಲ ಭೀಭತ್ಸವನ್ನಷ್ಟೆ; ಉಳಿಸಿಹೋದ ಯಾತನಾದಾಯಕ ನೆನಪರ ಅವಳಿಗಾದರ ಆಗ ಎಷ್ಮು ಮುಹಾ ವಯಸ್ಸು? ಹದಿನಾರಿದ್ದಾ ುವು ನಾಲ್ವರೇ ಇದ್ದ ಮನೆಯೊಳಕ್ಕೆ; ಅತ್ತಿ ಬರುತ್ತಾ' ಳೆಂಬ ಸಂಗತಿಯೇ ಅವಳ ಪಾಲಿಗೊಂದು ದೊಡ್ಡ ಸಡಗರ ಅಣ್ಣನ ವುದುವೆಯ; ಹೊತ್ತಿಗೆ ಎಂಬತ್ತಮೂರು ತರಹದ ರಂಗೋಲಿಯಿಡುವದು ಕಲಿತಿದ್ದಳು ಅಣ್ಣನ ಕೋಣೆದ ಗೋಡೆಯ ಗುಂಟಪಟ್ಪಪಟ್ಟ; ನವಿಲುಗಳನೂರಾರು ಚಿತ್ರಬರೆದು ಅತ್ತಿಗೆಯ ಕಣ್ಣು[ ಗಳಲ್ಲೊೋ ಮೆಚ್ಚುಗೆ ತುಳುಕುತ್ತದೆಂದು ಕಾದಿದ್ದಳುಃ ನಮ್ಮ ಹಾಗೆ ಹಳ್ಳಿಮನೆಯಲ್ಲಿ ಬೆಳೆದವಳಲ್ಲ ಅತ್ತಿ ಟೆ ಕಂಡವಳುಃ ಅರಸೀಕೆರೆಯೆಂದರೆ ಸುಮ್ಮ ನಾಯಿತಾ? ದೊಡ್ಡ ಶ್ರೀಮಂತರಲ್ಲದಿದ್ದ ನವುಗಿಂತ ತಕ್ಕವುಟ್ಟಿಗೆಃ ಒಬ್ಬಳೇ ವುಗಳಂತೆ ಅವರ್ಷದ ವುಳೆಗಾದರೂ ಅಷ್ಟೊಂದು ಹಂಬಲ ಕಾದಿದ್ದಳೋ ಇಲ್ಲವೋ ಪ್ರಾರ್ಥನಾಃ ಅತ್ಿ ಗೆಯ ಆಗವುನಕ್ಕಾಗಿ ಅಷ್ಟೊಂದು ಕಾದುಬಿಟ್ಪಿದ್ದ ಹುದುವೆಯ ಮನೆಯಲ್ಲಿ ನಾವು ಗಂಡಿನ ಕಡೆಯೋರು ಎಂಬುದು ಹತ್ತು ನಿಮಿಷಕ್ಕೊಮ್ಮೆಂ ಮರ ಹೋಗುತ್ತಿತ್ತು. ಅತ್ತಿಗೆಯ ಪಕ್ಕಕ್ಕೆ ಸೇರಿಕೊಂಡು ಬಿಡುತ್ತಿದ್ದಳು ಅವತ್ತು ಅತ್ತಿr ಗೆಯು; ನವಿಲುಬಣ್ಣದ ಸೀರೆ ಇವತ್ತಿಗೂ ಕಣ್ಣಿಂದ ಚೆಕ್ಕು ಚೆದುರಿಲ್ಲ . ಎಂಥ ಮಟ್ಟಸವಾದ ವಿಗ್ರ ಅತ್ತಿಗೆಯದು ಆಗಷ್ಟೆ ಹಚ್ಚಿಟ್ಟ ದೀಪಗಳಂತಿದ್ದವು ಕಣ್ಣು* ತುಂಬ ಮಾತಿನವಳಲ್ಲ; ಅತ್ಿ ಆದರೆ ಎಲ್ಲ ಮಾತೂ ಅವಳ ಕಣ ಆಡುತ್ತವೆ ಅನಿಸಿತ್ತು, ತೀರ ಧಾರೆಯ ಹೊತ್ತಿ ಿಗೆಅವಳಿ ಆನಿಸಿತ್ತಲ್ಲ? ಅತ್ತಿಗೆಯ ಎದುರು ನಿಂತರೆ ಅಣ ಪೀಚು ಪೀಚು. ಅತ್ತ ಕಂಪೂ ಅಲ್ಲದ; ಅಲ್ಲದ ಎಣ್ಣೆಗೆಂಪೂ ಅಲ್ಲದ ಹೊಗೆಹೊಗೆ ಬಣ್ಣ ಅಣ್ಣನದು. ಎಲ್ಲದರಲ್ಲೂ ಏನೋ ಗಡಿಬಿ ಅರ್ಧರ್ಧಕ್ಕ ನುಂಗುವ ಮಾತು ನೇರವಾಗಿ ಯಾರನೂ ಎದುರಿಸಲಾಗದ ಕಣಣು ' ಅಣ ` ಯಾವತ್ತೂ'ತನ್ನಂತಿರಲಿಲ್ಲ . ತಾನು ಅಪ್ಪನ ತದ್ರೂಪ ಅಪ ಅದೆಂಥ ಚಲ
English
ಕನ್ನಡ
ಮದುವೆಮನೆಯಲ್ಲಿ ಸುಕ್ಕಿಲ್ಲದಧೋತರ ಉಟ್ಪು; ಜುಬ್ಬಾದ ಹೆಗಲಿಗೆ ಚಿಕ್ಕದೊಂದು ವಲ್ಲಿ _ಯನ್ನು ನಿರ್ಲಕ್ಸೃದಿಂದೆಂಬಂತೆಎಸೆದುಕೊಂಡು ಕುಳಿತಿದ್ದ, ತೀರ ಅಪರೂಪಕ್ಕೊಂದು ಮಾತು. ಅರ್ಧವಷ್ಟೆ ಅರಳಿನಿಲ್ಲುತ್ತಿದ್ದ ನಗೆಯಲ್ಲೇ ಆಡಬೇಕಾದುದನ್ನೆಲ್ಲ ಆಡ ಮುಗಿಸುತ್ತಿದ್ದ . ಅಂಥ ಅನುರೂಪ _0 ಸೌಂದರ್ಯವಹುಡುಗಿಯನ್ನು ವುದುವೆಯಾಗಿ ಮಗಸ್ವಂತಮುನೆಗೆ ಕಹಿಡದು ಕರೆತರುತ್ತಿದ್ದರೆ; ಅಪ್ಪ ಹೆಮ್ಮೆಂ ಯೇ ಹೆಬ್ಬಾಗಿಲಾದವನಂತೆ ನಿಂತು ನಿರುಕಿಸಿದ್ದ. ಅಪ್ಪನ ಎರಡೂ ಕಾಲಿಗೆ ಅತ್ತಿಗೆ ಹಣೆ ಹಟ್ಟಚಿ ನವಸ್ಕಾರ ಮಾಡಿದ್ದಳುಃ "ಈ ಮನೆಯಲ್ಲಿ ತುಂಬ ಸುಖವಾಗಿ ಬಾಳು ಮಗಳೇ?" ಅಪ್ಪಆಶೀರ್ವದಿಸಿದ್ದ . ಅಮ್ಮ ಅರ್ಧರ್ಧಕ್ಕೇ ಮಾತು ನುಂಗಿದ್ದಳು; ಅಣ್ಣನಂತೆಯೇ. ಅಣ್ಣನಿಗೆ ಅಮ್ಮನದೇಹೋಲಿಕೆ ಅದೇಹೊಗೆಹೊಗೆ ಬಣ್ಣ. ಪೀಚುಪೀಚು ದೇಹ ಅಣ್ಣನ ವುದುವೆಯಲ್ಲಿ ತಾನೇ ಕಳಸಗಿತ್ತಿಃ ಸಂಭ್ರಮವೋ ಸಂಭ್ರವ. ಗ್ಯಾಸ್ಲೈಟಿನ ಮೆರವಣಗೆ ತಮ್ಮ ಅಂಕಣದ ಮನೆ ತಲುಪಿ ಬ್ಯಾಂಡಿನವರ ಕೊನೆಯ ಹಾಡೂ ನಿಟ್ಟುಸಿರಿನಂತೆ ಮುಗಿದು ಹೋಗುವ ಹೊತ್ತಿಗೆ ಪ್ರಾರ್ಥನಾಳಿಗಾಗಲೇ ನಿದ್ದೆಃ ಬೆಳಗ್ಗೆ ಎದ್ದು ಅತ್ತಿ ಗೆಯನ್ನು ಕಾಡಬೇಕೆನಿಸಿತ್ತು. ಏನು ಮಹಾ ದೊಡ್ಡವಳು? ಆರು ವರ್ಷದ ಫರಕಿದ್ದೀತು ಅಷ್ಟೆ" ಪ್ರಾರ್ಥನಾಳಿಗಾಗ' ಹದಿನಾರು ಯಮುನ ಅಂತ ಅತ್ತಿಗೆಯ ಹೆಸರು. ಇಪ್ಪತ್ತೆರಡಿದ್ದಾವು ಮೊದಲ ಸಲಕ್ಕೆ ಫಲ ಕೊಡುವ ಮಾವಿನ ಗಿಡದಂತಿದ್ದಳು. ಕೋಣೆಯಿಂದ ಎದ್ದು ಬಂದವಳ ಕಣ್ಣ$ ನಿದ್ದೆಯಿನ್ನೂ ಕಿಡಿಕಿಡಿ ಆವಳಿಗೆ ಅಮ್ಮ ನೀರೆರೆಯಬೇಕಂತೆ. ನಾನೂ ಬರಲಾ? ಕೇಳಬೇಕೆಂದುಕೊಂಡಿದ್ದಳು ಪ್ರಾರ್ಥನಾ. ಧೈರ್ಯ ಸಾಲಲಿಲ್ಲ. ಸುಗ್ಗಿಗೆ ಸಿಕ್ಕ ಮಾವಿನ ಗಿಡ ಎಷ್ಟು ನರಳಿದ್ದಿರಬಹುದು? ಕೇಳಲಾಗದೆ ಸುಮ್ಮನಾಗಿದ್ದಳುಃ ಆಮೇಲೆಕೇಳುವಪ್ರಮೇಯವೇ ಬರಲಿಲ್ಲ. ಯಮುನತ್ತಿಗೆಯ ಮುಖದಲ್ಲಿ ಅತೃಪ್ತಿ, ಅಸಹನೆ ಆತಂಕಗಳು ಫಸಲಿನಂತೆ ಬೆಳಿದವಲ್ಲ? ಮಧ್ಯಾಹ್ನವಿಡೀ ಮಂಚದ ಮನೆಯಲ್ಲಿ ದಿಂಬು ತಬ್ಬಿಕೊಂಡು ಸುಮ್ಮನೆಅಳುತ್ತಿದ್ದಳು ಬೋರಲು ಬಿದ್ದು. ಅಣ್ಣತನ್ನಅರ್ಧರ್ಧ ಮಾತಿನಲ್ಲೆ ಸಿಡಿಮಿಡಿಗೊಂಡು ಎದ್ದು ಹೋಗಿಬಿಡುತ್ತಿದ್ದ . ರಾತ್ರಿಗಳಲ್ಲಿ ಅವರ ಕೋಣೆಯ ತುಂಬ ಲಕಾಲಿಕ ಮೌನವಿರುತ್ತಿತ್ತು. ವುದುವೆಯಾದ ಮೂರೇ ತಿಂಗಳಿಗೆ ಬತ್ತಿ ಹೋದಳುಃಯಮುನೆ ಅಣ್ಣ ಜಗತ್ತಿಗೆ ಮುಖ ತೋರಿಸಬಾರದೆಂದು ನಿಶ್ಚಯಿಸಿದವನಂತೆ ಕಳ್ಳಬಿದ್ದು ಓಡಾಡುತ್ತಿದ್ದ . ಪ್ರಾರ್ಥನಾಳಿಗೊಬ್ಬಳಿಗೇ ಅಲ್ಲ; ಮನೆಯಲ್ಲೆ < ) ಲ್ಲರಿಗೂ ಅರ್ಥವಾಗಿ ಹೋಗಿತ್ತು; ಮಳೆಯಾಗುತ್ತಿಲ್ಲ. ಕೆಲವೊಮ್ಮೆ ನಡುರಾತ್ರಿಯ ಬಿಗಿ ಮೌನದಲ್ಲಿ ಅಣ್ಣ ಊಳಿಡುತ್ತಿದ್ದ; ಪ್ರಾಣಿಯಂತೆ ಚಡಪಡಿಸುತ್ತಿದ್ದ, ಇಸ್ಸಹಾಯಕನಾಗುತ್ತಿದ್ದ. ಯಮುನೆ ಪ್ರವಾಹದ ಬಿರುಸು ಭರಿಸಲಾಗದೆ ದಂಡೆಯ ಸಮಸಮೇತ ಕೋಡಿ ಬೀಳುತ್ತಿದ್ದಳು ವಯಸ್ಸುಹದಿನಾರಾದರೇನು? ಪ್ರಾರ್ಥನಾಳಿಗೆ ಅನಾಟಮಿ ಆರಗದಂತಹ ವಿಷಯುವೇನಲ್ಲ. ಮನೆಯಿಂದ ಹೊರಬಿದ್ದಾಗ ಅದೆಲ್ಲ ವುರವಾಗಿಬಿಡುತ್ತಿತ್ತು. ಗೆಳತಿಯರೊಂದಿಗೆ ಹರಟಲು ಕುಳಿತರೆ ಸಾವಿರ ಸುದ್ದಿ' ಇವತ್ತಲ್ಲ ನಾಳೆ;,ಯಮುನತ್ತಿಗೆಯ ದುಃಖ ಹೇಗೋ ಬಗೆಹರಿದೀತಂಬಸಮಾಧಾನವನ್ನು ತನಗೆ ತಾನೇ ಹೇಳಿಕೊಳುತ್ತಿದ್ದಳು. ಮುದುವೆಯಾದ ಗಂಡಸಿನ ಮ್ೈೆಕೈ ತುಂಬಿಕೊಳ್ಳುತ್ತದಂತೆ ಅಣ್ಯನೂ ಫಸಲಿಗೆ ಬಂದಾನು ಅಂದುಕೂಳ್ಳುತ್ತಿದ್ದಳು; ಆದರ
English
Himavant's father, Rasool Jamadar, was sitting in front of him, his face beaming with pride, just like a proud father. His mother had decorated his feet with henna, and he was wearing a new pair of shoes. "Is it very happy here in this house, my daughter?" he asked, blessing him with a smile. His mother just nodded, half-asleep, just like her brother.
Prarthana was half-asleep, just like her brother, Himavant. She was still a child, only six years old, and learning to talk. Her mother, Yamantha, was a beautiful woman, with a face as smooth as a lotus flower. She was a good mother, always looking after her children, but she was also a bit strict. She had a habit of scolding her children, and Himavant was no exception.
As the night wore on, Prarthana's father, Rasool Jamadar, got up and went to bed. He was a bit tired, and he needed to rest. Himavant and Prarthana were left alone in the room, and they started to chat. Himavant was telling Prarthana about his day, and Prarthana was listening intently. She was a curious child, and she loved to hear stories about her brother's adventures.
But as the night wore on, Prarthana started to feel a bit scared. She was all alone in the room, and she didn't know what to do. She started to cry, and Himavant tried to comfort her. He sat down next to her and held her hand, trying to calm her down. But Prarthana was too scared, and she kept crying.
As the night wore on, the room became quiet. Himavant and Prarthana were both asleep, and the house was silent. But outside, the rain was pouring down, and the sound of the raindrops on the roof was like music to Prarthana's ears. She was a bit scared, but she was also happy, knowing that her brother was there to protect her.
The next morning, Himavant woke up early and got dressed. He was a bit tired, but he was also excited to go to school. Prarthana was still asleep, and Himavant decided to let her sleep a bit longer. He went downstairs and had breakfast, and then he left for school.
As he walked to school, Himavant thought about his sister, Prarthana. He was a bit worried about her, but he also knew that she was a strong child. She would be okay, he thought, and he continued on his way to school.
But as he walked, Himavant couldn't shake off the feeling that something was wrong. He had a bad feeling, and he didn't know what it was. He quickened his pace, trying to get to school as fast as he could. But as he walked, the feeling only grew stronger, and he knew that something was very wrong.
ಕನ್ನಡ
ಅದೆಲ್ಲ ಹೇಗೆ ಸಾಧ್ಯವಾದೀತು ಎಂಬ ಪ್ರಶ್ನೆಗೆ ಮಾತ್ರ ಪ್ರಾರ್ಥನಾಳಲ್ಲಿ ಉತ್ತರವಿರಲಿಲ್ಲ "ಎಷ್ಟು ಛಂದ ಕಾಣ್ತಿದೀಯಲ್ಲೇ ಪ್ರಾರ್ಥಿೀ? ಅನ್ನುತ್ತ ಅದೊಂದು ಸಾಯಂಕಲ ಮನೆಯೊಳಕ್ಕೆ ಕಾಲಿಟ್ಪವಳನ್ನು ಅನಾಮತ್ತಾಗಿ ಯಮುನತ್ತಿಗೆ ತಬ್ಬಿಕೊಂಡಾಗಲೇ ಅಲ್ಲವೆ ಮನೆಯಲ್ಲಿ ವೂದಲ ಬಾರಿಗೆ ನಗೆ ಹುಟ್ಬಿದ್ದು? ಇದ್ದಕ್ಕಿದ್ದಂತೆ . ಯಮುನತಿ ನಿರುಮ್ಮಳವಾಗಿಬಿಟ್ಟಿದ್ದಳು ಮುಖದಲ್ಲಿ ಏನೋ ಸಮಾಧಾನಃ ಸ್ನಾನ ಮುಗಿಸಿದಃ ಹೆಂಗಸಸ ಮುಖದಲ್ಲಿರುವಂತಹುದು ಆರು ತಿಂಗಳ ನಂತರ ಮೊದಲ ಬಾರಿಗೆ ಮಾತಾಗಿ ಹರಿದಿದ್ದ ಯಮುನೆ ಅವಳ ದೇಹವೇ ಘಳಿಘಳಿಗೆಗೂ ಸಾಕ್ಷಸಿ ಹೇಳತೊಡಗಿತ್ತು . ಕಣ್ಣು[ ಗಳಲ್ಲಿ ಸುಖದ ಕೆನೆ ಅವಳಮುಖದಲ್ಲಿ ಅಂಥದೊಂದು ದಿವ್ಯಸಂತೋಷವನ್ನು ನೋಡಿಯೇ ಹಿರಿಹಿರಿ ಹಿಗ್ಗಿ ಪ್ರಾರ್ಥನಾ ಈ ಸಲದ ಮಾವಿನ ಫಸಲು ಹುಸಿಹೋಗಲಾರದೆಂಬುದು ಖಾತರಿಯಾಗಿತ್ತು ಆದರೆಅಣ್ಣನಲ್ಲಿ ಯಾವದೇ ಬದಲಾವಣೆಗಳಾಗಿರಲಿಲ್ಲ. ಅವೇಅರ್ಧರ್ಧ ಮಾತ್ತುಪೀ ದೇಹಕ್ಕೆಮೆತ್ತಿಕೊಂಡಂತಹ ಷರಟು. ಅದೇ ಕಳ್ಳಬಿದ್ದು ಹೋಗುವವನ ನಡಿಗೆ . ಪ್ರಾರ್ಥನಾ ಆಶ್ಚರ್ಯವಾದದ್ದು ಅದಕ್ಕಲ್ಲ. ಎಂದೂ ಇಲ್ಲದಬದಲಾವಣೆಗಳು ಅಮ್ಮನಲ್ಲಿ ಬಂದುಬಿಟ್ಟಿದ್ದ ಆಕೆಗೆಏನೋ ದುಃಖ ಯಾವುದೋ ಖಾಯಿಲೆ. ಸುಮ್ಮ= ನೆಒಳಮುನೆಯ ಕಂಬಕ್ಕೊರಗಿ ಅಳುತತಾೀ ಳೆ. ಮಾತೇ ಮುಗಿದು : ಹೋಗಿವೆಃ ಏನಾಗಿದೆ ಅವ೬ ನಿಗೆ? ಹಾಗ ಕೇಳಿಯೇಬಿಡೋಣವೆಂದು ಅದೊಂದು ವಧ್ಯಾ ಹ್ನಅಂದುಕೊಂಡದ್ದಕ್ಕಿಂತ ಬೇಗ ಮುನೆಗೆಬಂ ತಿಗೆಯ ಕೋಣೆಯೊಳಕ್ಕೆ ಹೊಕ್ಕಾಗ ಗಲೇ ಅಲ್ಲವೇ ತನಗೂ ಏನೋ ಆಗಿಬಿಟ್ಟದ್ದು ವುಂಚದ ಮನೆಯಲ್ಲಿ ಯಮುನೆಯಿದ್ದಳು ಅಪ್ಪಣದ್ದ. ಪ್ರವಾಹ ಧುಮ್ಮಿಕ್ಕಿ ಹರಿಯುತ್ತಿತ್ರ ಒಳವುನೆಯ ಕಂಬಕ್ಕೊರಗಿ ಕುಳಿತ ಅಮ್ಮನ ಬಿಕ್ಕಳಿಕೆ ಅಲ್ಲೇ ಹುಟ್ಟಿ ಸಾಯುತ್ತಿತ್ತುಃ ಪ್ರಾ ಎಲ್ಲವನ್ನೂ ಕಣ್ಣಾ ರೆನೋಡಿದ್ದಳುಃ ವುಟವುಟ ವಧ್ಯಾಂ ಹ್ನಕ್ಕೆ ಕತ್ತಲಿನ ಮೋಸಗೊತ್ತಿರುವದಿಲ್ಲ ಅವತ್ತು ಅಪ್ಪ ಸಂಪೂರ್ಣವಾಗಿ ಕಾಣಿಸಿದ್ದ. ಒಂದೇ ಒಂದು ಮಾತೂ ಆಡಲಿಲ್ಲ ಪ್ರಾರ್ಥ ಮಂಚದ ಕೋಣೆಯ ಬಾಗಿಲು ಹೇಗಿತ್ತೋಃ ಹಾಗೇ ಮುಚ್ಚಟ್ಟು ಅಂಗಳಕ್ಕೆ ಹಿಂತಿರುಗಿದ್ದಳ ಆಣ್ಣಜಗುಲಿಯ ಮೇಲೆಕುಳಿತು ತನ್ನೊಂದಿಗೆ ತಾನೇ ಏನನ್ನೋ ಮಾತಾಡಿಕೊಳ್ಳುತ್ತಿದ್ದ. ಸಂಗತಿಅರ್ಥ ಮಾಡಿಕೊಂಡವರ ಪೈಕಿ ತಾನೇ ಕೊನೆಯವಳು ಎಂದಾಯಿತಲ್ಲ ' ಪ್ರಾರ್ಥ ಯಾರನ್ನೂ; ಏನನ್ನೂ ಕೇಳಬೇಕೆನಿಸಲಿಲ್ಲ. ಅಣ್ಣನ ಮದುವೆ ಮನೆಯಲ್ಲಿ ಸುಕ್ಕಿಲ್ಲದ ಧರಿಸಿ ಕುಳಿತಿದ್ದ ಅಪ್ಪನ ಚಿತ್ರ ಕಣಣಣಣ ಮುಂದಕ್ಕೆ ತಂದುಕೊಳ್ಳಲು ಶತಪ್ರಯತ್ನ ಮಾಡಿದ ಅದೇಕೋ ಮಂಚದ ಮನೆಯ ಚಿತ್ರ ಮರೆಯಾಗುತ್ತಲೇ ಇರಲಿಲ್ಲ , ಸಾಯಂಕಾಲಃ ರಾತ್ರಿಯಾಗುವ ತನಕ ಅಂಗಳದಲ್ಲಿ ಕುಳಿತೇ ಇದ್ದಳು ಪ್ರಾರ್ಥನಾ. ತೀರ ಹತ್ತು ಗಂಟೆಯ ಹೂ ಅಪ್ಪನ ಕೋಣೆಗೆ ಹೋಗಿ ಒಂದೇ ಒಂದು ಪ್ರಶ್ನೆ ಕೇಳಿ ಸುಮ್ಮ ನಾದಳು "ಅಪ್0ಾ ಯಾವತ್ತಾದರೊಂದು ದಿನ ನೀನು ನನ್ನನ್ನೂ ಹೀಗೇ ನಡೆಸಿಕೂಳಿ ೀಯೇ ಅಲ್ವಾ? ಮಾರನೆಯ ಬೆಳಗೆ ಹೊತ್ತಿಗೆ ಅಪ್ಪಮುನೆಯಲ್ಲಿರ ರಲಿಲ್ಲ , ಆತದುತ್ತಅ ದುನೆಗೆ ಹಿಂತಿರುಗ ಇಲ್ಲ. ಹಿತ್ತಿಲಲ್ಲಿ ಯಮುನೆ ವಾಂತಿ ಮಾಡಿಕಳ್ಳುತ್ತಿದ್ದ ಸದ್ದು ದೇಳಿಸುತ್ತಿತ್ತು, ಅಣ್ಣ ಅದೇೇ
English
As I looked at you, I saw a divine happiness on your face, a happiness that was beyond anything I had ever seen before. It was as if you had finally found peace, and it filled your entire being. I knew that you would not be able to leave me, to abandon me like this. But my brother was like a half-cooked meal, incomplete and unsatisfying. He shirt that had been torn in half, leaving me with nothing but a gaping hole.
I was shocked by the change in you, Prarthana. You had always been so full of life and energy, but now you were like a shadow of your former self. I knew that something was wrong, terribly wrong. I could see the pain in your eyes, the pain that was eating away at your very soul. river that had been dammed up, its waters overflowing and causing destruction everywhere.
I tried to talk to you, to ask you what was wrong, but you just shook your head and looked away. You were like a statue, unmoving and unresponsive. I knew that I had to do something, find a way to bring you back to me. So I ran to your room, my heart pounding in my chest, and asked you a single question: "Mother, what has happened to you? Why have you left me like this?"
But you just looked at me with those empty eyes, and I knew that you were gone. You were like a ghost, a spirit that had left its body behind. I was left alone, left to face the darkness and the pain that was consuming me. I was like a ship without a rudder, adrift in a stormy sea. I did not know what to do, or where to turn. All I could do was sit in the corner of the room, staring at your empty chair, and weep.
ಕನ್ನಡ
ಸಂಭ್ರವುದಿಂದ ಓಡಾಡುತ್ತಿದ್ದ, ರ ಮನೆಯನ್ನು ಪ್ರಾರ್ಥನಾ ದ್ವೇಷಿಸಲು ಪ್ರಾರರಭಿಸಿದ್ದೇ ಅವತ್ತು, ಹಮವಂತ್ ಬೆಳದಿಂಗಳ ಬೆಳಾನಲ್ಲ ಪ್ರಾರ್ಥನಾಳನ್ನು ಇನ್ೂ ನೋಡುತ್ತಲೇ ಞದ್ದ, ಅವಳ ಮನಸ್ಸು ಟೆರೇಸಿನ ಮೇಲಿರಲಿಲ್ಲ.
ಆದ್ಯಾವುದನ್ನೂ ಹಿಮುವಂತನಿಂದ ಮುಚ್ಚಟ್ಟಿರಲಿಲ್ಲ ಪ್ರಾರ್ಧನಾ; ಕಲವು ತೀರ ಅಂತರಂಗದ ಏವರಣೆಗಳ ಹೊರತಾಗಿ ಚನ್ನರಾಯಪಟ್ಟಣದ ಹೊರವಲಯದ ಕತ್ತಲಲ್ಲಿ ಅವನೊಂದಿಗೆ ನಡೆಯುತ್ತಾ ಯಮುನತ್ತಿಗೆಯ ಬಗ್ಗೆ ಹೇಳಲು ಶುರುವಿಟ್ಟವಳು ಇದ್ದಕ್ಕಿದ್ದಂತೆ ಭಾವುಕಳಾಗಿ ಎದೆಯೊಡದು ಹೋಗುವುತೆಅತ್ತುಬಿಟ್ಟಿದ್ದಳು ಅಪ್ಪನನ್ನು ಜ್ಞಾಪಿಸಿಕೊಂಡು ಏನೇಮಾತಾದಿದರೂ ಪ್ರಾರ್ಥನಾಳ ಹೃದಯ ಕಿತ್ತು ಬಾಯಿಗೆ ಬಂದಂತಾಗುತ್ತಿತ್ತು. ಮೊದಮೊದಲ ಭೇಟಿಗಳಲ್ಲಿ ಪ್ರಾರ್ಥನಾ ಹಿವುವಂತನೆದುರು ಮಾತನಾಡಿದುದಕ್ಕಿಂತ ಅತ್ತದ್ದೇ ಜಾಸ್ತಿ; ಅವಳಿಗೆಧಾರಾಳವಾಗಿ ಅಳಲು ಅನುವಮಾಡಿಕೊಟ್ಟಿದ್ದ ಹಿವುವಂತ್. ಮನಸಾರೆ ಅತ್ತುಬಿಟ್ಟರೆ ದುಃಖಮುಗಿದೇನೂ ಹೋಗುವುದಿಲ್ಲ. ಆದರೆ; ಭಾವೋದ್ವೇಗ ಒಂದು ತಹಬಂದಿಗೆ ಬರುತ್ತದೆ. ಅತ್ತುಬಿಡಲಿ ಪ್ರಾರ್ಥನಾ.ಚನ್ನರಾಯಪಟ್ಟಣದಾಚೆಗಿನ ಕತ್ತಲಲ್ಲಿ ಹಾಗೆ ಅವಳು ಬಿಕ್ಕಿಬಿಕ್ಕಿ ಅಳುತ್ತಿದ್ದರೆ ಹಿವುವಂತ್ ಅಪ್ಪಿತಪ್ಪಿ ಕೂಡ ಅವಳ ಕೈಹಿಡಿದು ಹೆಗಲು ತಬ್ಬಿ; ಎದೆಗೆಳದುಕೊಂಡು ಸಮಾಧಾನ ಮಾಡುವ ಪ್ರಯತ್ನ ಮಾಡಲಿಲ್ಲ. ಅವನಿಗೆ ಗೊತ್ತು; ನೊಂದ ಹುಡುಗಿ ಬಲುಬೇಗ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ ಆದರೆ ಹಿಮವಂತನಿಗೆ ಣನ್ನೂ ಒಂದು ಸಂಗತಿ ಗೊತ್ತಿತ್ತುಃ ನೋವೊಂದೇ ಪ್ರೀತಿಯನ್ನು ಅನಿವಾರ್ಯವಾಗಿಸಬಾರದು. ನೋಏಿನಲ್ಲಿ ಹುಟ್ಪಿದ ಪ್ರೀತಿ ಸುಖದ ಹಗಲು ಸುರಿಯುವ ಹೊತ್ತಿಗೆ ಮಂಕಾಗಿ ಹೋಗುತ್ತದೆ ಅವಳಾಗಿ ಅವಳಿಗೇ ಅದು ಆವಶ್ಯಕವೆನ್ನಿಸಿದರೆ; ಪ್ರೀತಿಯೆಂಬುದು ಅವಳೆದೆಯಲ್ಲೇ ಮೊಳೆತು ಹೆಮ್ಮರವಾಗಿ; 'ಇನ್ನು ಹಿವುವಂತನಿಗೆ ಹೇಳದೆ ಇರಲು ಸಾಧ್ಯವೇ ಇಲ್ಲ ಅನ್ನುವಂತಹ ಪರಿಸ್ಥಿತಿ ಒದಗಿ ಬಂದರೆ- ಅವತ್ತು ಹೇಳಲಿ ಪ್ರಾರ್ಥನಾ ಹಾಗಂತ ಚನ್ನರಾಯಪಟ್ಟಣದಿಂದ ಹೊರಟ ದಿನವೇ ನಿರ್ಧರಿಸಿದ್ದ ಹಿವುವಂತ ಆದರೆ; ಶಿವಮೂರ್ತಿ ಸರ್ಕಲಿನಲ್ಲಿ ಹಾದಿಗೆ ಅಡ್ಡ ನಿಂತ ಪೊಲೀಸು ಜಮೇದಾರನ ಎದುರಿಗೆ ಣನಾವು ಜೀವನ ಪರ್ಯಂತ ಜೊತೇಲಿ ನಡೆಯುವ ನಿರ್ಧಾರ ಮಾಡಿದೀವಿ ನಮ್ಮ ಪ್ರೀತಿಗೊಂದು ಶಕ್ತಿಯಿದ, ಅಂದುಬಿಟ್ಟಿದ್ದ . ಅದಕ್ಕೇನರ್ಥ ಏತ್ತು! ? ಚನ್ನರಾಯಪಟ್ಟಣದಿಂದ; ಆವಳ ಮನೆಯ ಆಂಗಳದಿಂದ ಪ್ರಾರ್ಥನಾಳನ್ನು ಹೊರಡಿಸಿಕೊಂಡು ಶಿವಮೊಗ್ಗೆಯ ಕಡೆಗೆ ಈಡೆಯುವ ಹೊತ್ತಿ ಗಾಗಲೇ ಅವಳನ್ನು ತಾನು ಪ್ರೀತಿಸತೊಡಗಿದ್ದನಾ? ಹಾಗಾದರೆ ದಾರಿಯುದ್ದಕ್ಕೂ ಆಡದಆ ಮಾತುಗಳನ್ನು ಗುರುತು ಪರಿಚಯ ಕೂಡ ಇಲ್ಲದ ಜಮೇದಾರನ ಮುಂದೆ ಯಾಕಾಗಿ ಆಡಿದ್ದ? ಅ ರಾತ್ರಿಯ ಮಟ್ಪಿಗೆ; ಪೊಲೀಸನ ಕೈಯಿಂದ ಪಾರಾಗುವದಕ್ಕೆ ಒಂದು ಡಿಫೆನ್ಸಿನಂತೆ ಆದನ್ನು ಬಳಸಿದ್ದನಾ? ಪ್ರೀತಿಯೆಂಬುದೊಂದು ಡಿಫೆನ್ಸಾ? ಅದು ಅಫೆನ್ಗಂತೂ ಅಲ್ಲ ಹಿಮವಂತ್, ನಿನ್ನ ಪರಿಚಯವಾದ ದಿನದಿಂದ ಇವತ್ತಿನ ಈ
English
Prarthana had not been able to forget Himavant even on the outskirts of Channarayapatna; despite some internal turmoil, she had started telling Yamunatthi about Himavant as they walked together in the darkness. Her heart was heavy with the thought of her father, and her words were about to spill out of her mouth. If her mind was not at peace, she would not be able to bear the pain. But; emotions are a double-edged sword. If you don't let go of them, they will consume you. Prarthana was crying bitterly in the darkness, and Himavant, who was with her, was also crying, holding her hand and pressing his head against her chest. He was trying to find a solution to her problem, but he knew that a love born out of pain would not last until the day when it would bring happiness. If she felt that it was necessary for her, then love would sprout in her heart and grow into a tree. "It's not possible to live without telling Himavant about this situation," she thought. "I have to tell him." That's why she had made up her mind to leave Channarayapatna that day. But; when the police Jamadar stood in front of them, blocking their path, a decision to stay with him for the rest of her life. "What's the point of all this?" she thought. "Was I just pretending to be in love with Himavant from the moment I left my house in Channarayapatna? Was I just using those words to defend myself when the police Jamadar stopped us? Is love a defense? It's not a defense, Himavant. I started loving you from the day we met, and I've been in love with you ever since."
ಕನ್ನಡ
ಕ್ಷಣದ ತನಕ; ಇಪ್ಪು ವರ್ಷಗಳಾದರೂ ನಾನ್ಯಾಕ ನಿನ್ನಂಥವನೊಬ್ಬನನ್ನು ಪ್ರೀತಿಸಲಿಲ್ಲ? ಅಂತ ಆಲೋಚನೆ ಮಾಡ್ತಲೇ ಇದೀನಿ ಮೊದಲೇ ನಿನ್ನಂಥ ಗೆಳೆಯನ ಸಾಹಚರ್ಯ ಸಿಕ್ಕುಬಿಟ್ಟಿದ್ದಿದ್ದರ ಯಮುನತ್ತಿಗೆಯ ಹೆರಿಗೆಯಾಗುವ ತನಕ ಅ ನರಕದಂಥ ಮನೇಲಿ ನಾನು ಕಳಿದ ದಿನಗಳ ಇನ್ನಷ್ಟು ಸಹನೀಯವಾಗಿರ್ತಿದ್ವೋ ಏನೋ? ನಿನ್ನನ್ನ ನೋಡಿದ ತಕ್ಸಣ ಇದ್ಯಾರೋ ಹೊಸಬನೊಬ್ಬನ್ನ ನೋಡ್ತಿದೀನಿ ಅಂತ ನನಗೆ ಅನ್ನಿಸಲೇ ಣಲ್ಲ* ಯಾವತ್ತೋ ಹೀಗೆ ಒಂದ್ ಮನೇಲಿ; ಒಂದೇ ಟೆರೇಸಿನ ಮೇಲೆ; ಒಂದೇ ಕೋಣೆಯಲ್ಲಿ ಅರ್ಧ್ಧ ಚಾಪೆ ಹಂಚಕೊಂಡ ಹೀಗೇ ಮಾತಾಡ್ತಾ ಆಡ್ತಾ ಇದ್ದೋರು ಮಧ್ಯೆ ಎಲ್ಲಿಗೋ ಎದ್ದು ಹೋಗಿದ್ದೆವೇನೋ? ಮತ್ತೆ ನೀನು ಚನ್ನರಾಯಪಟ್ಪಣದಲ್ಲಿ ಅಚಾನಕ್ಕಾಗಿಸಿಕ್ಕುಬಿಟ್ಟಿದ್ದೀಯೇನೋ ಅನ್ನಿಸಿಬಿಟ್ಟಿತ್ರು ಮನೆಬಿಟ್ಟು ಬಂದುಬಿಡು ಪ್ರಾರ್ಥನಾ; ನಿನ್ನನ್ನ ಡಾಕ್ಟರಳನ್ನಾಗಿ ಮಾಡ್ತೀನಿ ಅಂತ ನೀನು ಕರೆರ ದಿನವೇ ಆ ಮನೆಯ ಋಣವನ್ನ ಶಾಶ್ವತವಾಗಿ ಹರಿದುಕೊಂಡು ಈಚೆಗೆ ಬರೋ ನಿರ್ಧಾ ಮಾಡಿಬಿಟ್ಟೆ- ಆರಸೀಕರೆ ಆಚೆಗೆ ಏನಿದೆ ಅನ್ನೋದನ್ನ ಕೂಡನೋಡಿರದಿದ್ದ ಹುಡುಗಿಯೊಬ್ಬ ಇರೋದಕ್ಕೊಂದು ರೂಮು ಬಿಟ್ರೆ ಬೇರೇನೂ ಇಲ್ಲದಿರೋ ಹಿಮವಂತ್ ಅನ್ನೋ ಹುಡುಗ ಜೊತೆಗೆ ಬಂದುಬಿಡ್ತಾಳೆಅಂದ್ರೆಃ: ಅದು ಪ್ರೀತೀನಾ? ನಂಬಿಕೇನಾ? ನೀನೇ ಹೇಳು ಹಿವುವಂತ್ ತಟಕ್ಕನೆ ಮಾತಿಗಿಳಿದಳು ಪ್ರಾರ್ಥನಾ "ಎರಡೂಇರಬಹುದು ಅಥವಾ ಎರಡೂ ಅಲ್ಲದಿರಬಹುದು. ಮನೆ ಬಿಟ್ಟು ಹೊರಡೆು ಹುಡುಗೀಗೆ ಪ್ರೀತಿ ಇರಲೇಬೇಕು ಅಂತಿಲ್ಲಃ ನಂಬಿಕೆ ಇದ್ರೆ ಸಾಕು ಬಿಟ್ಟು ಹೊರಡುವಷ ಭಯಾನಕವಾಗಿರದೆ ಹೋಗಿದ್ದಿದ್ರೆ ಆವಾಗಲೂ ನೀನು ಹೀಗೇ ನನ್ನನ್ನ ನಂಬಿಕೊಂಡು ಬ ಕೈಯಲ್ಲಿ ನನ್ನ ಜೊತೆಗೆ ಬಂದುಬಿಡ್ತಿ ಯಾ ಪ್ರಾರ್ಥನಾ? ಯೋಚನೆ ಮಾಡಿ ಹೇಳು ಆ ನಿನ್ನನ್ನ ಆಚೆಗೆ ನೂಕ್ತಾ ಇತ್ತು. ಅಂಗಳದಲ್ಲಿ ನಾನು ನಿಂತು ಕರೀತಾ ಇದ್ದೆ. ಪ್ರೀತಿಗಿಂತ ಹೆಚ ನಂಬಿಕೆ ನಿನ್ನನ್ನ ಹೊರಡೋ ಹಾಗೆ ಮಾಡ್ತು; ನಂಬಿಕೆಗಿಂತ ಹೆಚ್ಚಾ ಗ ಗಿ ಅನಿವಾರ್ಯತೆ! ಮುನೆಯಿಂದ ಹೊರಬೀಳೋ ನಿನ್ನ ಅನಿವಾರ್ಯತೇನ ಪ್ರೀತಿಯಾಗಿ ಪರಿವರ್ತಿಸಿಕೊಳ್ಳೋದ್ವ ನಾನು ತಯಾರಿಲ್ಲ ಪ್ರಾರ್ಥನಾಃ . . ಕಣ್ಣೊಳಗೆ ಬೆಳದಿಂಗಳಿಳಿಸಿಕೊಳ್ಳುತ್ತ ಹಿಮವಂತ ಮಾತಾಡುತ್ತಿದ್ದ. "ಆದ್ರೆ ಮನೆಯಿಂದ ಹೊರಬಿದ್ದ ಹುಡುಗೀನ ಇಲ್ಲೀ ತನಕಾ ಕಕ್ಕೊಂಡು ಬಂದು ಡಾಕ್ಟಮು ಮಾಡ್ತೀನಿ ಅಂತಓಡಾಡ್ತಿದೀಯಲ್ಲ? ನಿನಗ್ಯಾವ ಅವಶ್ಶಕತೆ ಇತ್ತು ಹಿಮವಂತ್? ಪಕ್ಷ, ನಿನಗೆನನ್ನ ಮೇಲಿರೋದಾದರೂ ಪ್ರೀತಿ ಅಂತ ಒಪ್ಕೋತೀಯಾ? ಪ್ರಾರ್ಥನಾಳದನಿಯೇ ವಿನಂತಿಯಿತ್ತು. ಅವಳ ವಾದದಲ್ಲಿ ಸತ್ಯವೂ ಇತ್ತು, ಕಣ್ಣುಗಳಲ್ಲಿ ಅದೇ ಅಮಾಯಕತೆ ಕ್ಷಣದಲ್ಲಿ ಅವಳೆಡೆಗೆ ಕ್ಯೆಚಾಚಿದರೂ ಸಾಕು; ಪ್ರಾರ್ಥನಾ ತನ್ನವಳಾಗಿಬಿಡುತ್ತಾಳೆ ಅದನ್ನು ಭಗವ ಕೂಡ ತಡೆಯಲಾರ ಒಂದೇ ಕೋಣೆಯಲ್ಲಿ ಅರ್ಧರ್ಧ ಚಾಪೆ ಹಂಚಿಕೊಂಡು ಮಲಗುವಗಂಡ ಹೆಣ್ಣುಗಳ ದಧ್ಯೆ ಕಟ್ಬು; ಸಡಿಲಗೊಳ್ಳುವದು ಎಷ್ಟು ಹೊತ್ತಿನ ಮಾತು? ಯಾವತ್ತಿದ್ದರೂ ಹುಡುಗಿನನ್ನವಳೇ ಹಾಗಂದುಕೂಂಡು ಇವತ್ತಿನಿಂದಲೇ ಪ್ರಾರ್ಥನಾಳೆದೆಗೆ ಕೈಚಾಚದರೆ; ಪ್ರೀತಿಯಾ? ನಂಬಿಕೆಯಾ? ಮೋಹವಾ? .
English
You left me, and I was left with nothing but memories of you. I thought I could bear it, but it was like a hell on earth. I couldn't sleep, I couldn't eat, I couldn't think of anything else but you. And then I saw you again, and dream come true. just a dream, a fleeting moment of happiness before reality set in.
You told me to leave the house, to go out into the world and find my own way. You said that I had to be brave, strong. But I didn't want to be strong, brave. I wanted to be with you, to hold your hand and walk with you through life. But you said no, had to go out and make my own way.
I remember the day you left, I was sitting in the courtyard, and I was crying. I didn't know what to do, where to go. And then I saw you, standing in the doorway, looking at me with those beautiful eyes. You told me to be brave, to be strong, and I knew that I had to go out and find my own way.
But now, as I look back, I realize that I was wrong to have let you go. doubted you, to have doubted our love. You were right, you were always right. You were the one who knew what was best for me, I needed.
I remember the way you used to talk to me, look at me. You had this sparkle in your eye, this smile on your face, and I knew that I was the luckiest person in the world to have you by my side. And now, I'm left with nothing but memories of you, and I don't know how to go on.
You asked me to tell you what I felt, what I thought. I told you that I loved you, that I believed in you. But now, I'm not so sure. I'm not sure if it was love, or just a dream. real, fantasy.
As I sit here, thinking about you, I realize that I'm not sure of anything. what I feel, what I think. what's real, what's not. All I know is that I miss you, that I wish you were here with me.
ಕನ್ನಡ
ಇವೆಲ್ಲವಗಳನೆಪದಲ್ಲಿ ತನಗೆ ತಾನೇ ಮಾಡಿಕೊಂಡ ಮೋಸವಾ? ನರಸೀಮಯ್ಯನವದ್ದಿದ್ದರೆ ಸಂಕೋಚಎಲ್ಲವೆ ಕೇಳಿಬಿಡಬಹುದಾಗಿತ್ತು ಅಂದುಕೊಂಡ ಹಿಮವಂತ್ , ಎಷ್ಪು ಹೊತ್ತಾದರೂ ಅವಳ ಪ್ರಶ್ನೆಗೆಉತ್ತರ ಕೊಡದೆ ನಕ್ಷತ್ರ ತುಂಬಿದ ಆಗಸವನ್ನು ನೋಡುತ್ತ ಕುಳಿತು ಬಿಟ್ಟವನನ್ನು ಮತ್ತೆ ಮತ್ತೆ ಅದನ್ನೇ ಕೇಳಿ ಪೀಡಿಸುವುದು ಬೇಡವೆನ್ನಿಸಿ ಪ್ರಾರ್ಥನಾ ಕೂಡ ಸುಮ್ಮ ನಾದಳು ತನಗೆಹಿಮವುತನಷ್ಟು ತರ್ಕಗಳೆಲ್ಲ ತಿಳಿಯುವದಿಲ್ಲ. ಮನೆಯಿಂದ ಹೊರಕ್ಕೆ ಕಾಲಿಡುವಹೊತ್ತಿಗೆ ಹಿಮುವಂತನೆಡೆಗೆ ಪ್ರೀತಿಯದೊಂದು ಮೊಳಕೆ ಒಡೆಯದೆ ಹೋಗಿದ್ದಿದ್ದರೆ ಅವನೇನೇ ನಂಬಿಕ ಹುಟ್ಪಿಸಿದ್ದರೂ; ಮನೆಯಲ್ಲಿ ಎಂಥದೇ ಅಸಹನೀಯ ವಾತಾವರಣ ಉಂಟಾಗಿದ್ದಿದ್ದರೂ ತಾನು ತನ್ನವರನ್ನೆಲ್ಲ ತಿರಸ್ಕರಿಸಿ ಹೊರಟು ಬರುತ್ತಿ ರಲಿಲ್ಲಃ ನಿನ್ನಮೇಲೆಪ್ರೀತಿಯೇ ಇರದೆಹೋಗಿದ್ದಿದ್ದರೆ; ಹಾಗೆ ಒಡೆದ ಹೆಬ್ಬೆರಳನ್ನೇ ನಿರ್ದಯವಾಗಿ ನೆಲಕ್ಕೂರಿ ಗಾವುದ ಗಾವುದ ದೂರದ ಈ ಊರಿಗೆ ನಡೆದು ಬರುತ್ತಿರಲಿಲ್ಲವೋ ಹುಚ್ಚ 'ಅನ್ನುತ್ತಾ; ಮುಗಿಲು ನೋಡುತ್ತ ಕುಳಿತಿದ್ದವನ ಹಿಂದಲೆಗೂದಲನ್ನೊಮ್ಮೆ ತುಂಬಿದ ಮುಪ್ಪಿಯಲ್ಲಿ ಹಿಡಿದು ಜಗ್ಗಿಬಿಡಬೇಕು ಅಂದುಕೊಂಡಳು ಪ್ರಾರ್ಥನಾ ಆದರೆ ಹಿಮವಂತನ ಗಾಂಭೀರ್ಯವನ್ನು ಗವನಿಸಿದವಳಿಗೆ ಧೈರ್ಯವಾಗಲಿಲ್ಲ. ಅವರು ತುಂಬ ಹೊತ್ತು ಮಾತೇ ಆಡದೆ ಬೆಳದಿಂಗಳಲ್ಲಿ ತೊಯ್ದ ಟೆರೇಸಿನ ಮೇಲೆ ಕೂತಿದ್ದು; ರಾತ್ರಿಯ ಯಾವದೋ ಜಾವದಲ್ಲಿ ಕೋಣೆಗೆ ಬಂದು ಮಲಗಿಕೊಂಡರು . ಹಗಲುಗಳಲ್ಲಿ ಹಿಮವಂತ್ನಂೊಂದಿಗೆ . ಹತ್ತುಃ ನಿಮಿಷದ ಮಟ್ಟಿಗೂ . ಕುಳಿತು ಮಾತನಾಡುವುದಾಗುತ್ತಿರಲಿಲ್ಲಃ ಊಟಕ್ಕೆ ಕುಳಿತಾಗ ಹೆಚ್ಚೆಂದರೆನಾಲ್ಕು ಮಾತು ಲೈಬ್ರರಿ ಹೇಗಿದೆ? ಪುಸ್ತಕಗಳಿಲ್ಲ ದೊರೆಯುತ್ತಿವೆಯಾ? ಎಂಟ್ರೆನ್ಸ್ ಪರೀಕ್ಷೆಗೆ ಎಷ್ಟು ದಿನ ಉಳಿಯಿತು? ಅಷ್ಟರಲ್ಲೇ ಮಾತುಮುಗಿದು ಹೋಗುತ್ತಿತ್ತು. ಮನೆಯೊಡೆಯ ಶಾಂತಯ್ಯನವರೊಂದಿಗೆ ಆದಂಥದೋವ್ೃವಹಾರ ಮಾತನಾಡಿದ ದಿನದಿಂದಲೇ ಹಿಮವಂತ ಬದಲಾಗಿಬಿಟ್ಟ ಅನ್ನಿಸತೊಡಗಿತ್ತ್ು. ಬದಲಾದುದಕ್ಕೆ ಬೇಸರವೇನಿಲ್ಲ. ಅವನು ಏನನ್ನು ಮಾಡಿದರೂ ಶುದ್ಧ ತಪಸ್ಸಿನಂತೆ ಮಾಡುತ್ತಾನೆ ಎಂಬುದು ಪ್ರತಿ ಕ ಣಕ್ಕೂ ಅವಳಿಗೆ ಖಾತರಿಯಾಗುತ್ತಿತ್ತು. ಅದೊಂದು ಮಂಜಾನೆ ಎದ್ದವನೇ ಚನ್ನರಾಯಪಟ್ಟಣಕ್ಕೆ ಹೋಗಿ ಪ್ರಾರ್ಥನಾಳ ಕಾಲೇಜಿನಿಂದ ಅವಳಿಗೆ ಸಂಬಂಧಿಸಿದ ದಾಖಲೆಗಳನ್ನೆಲ್ಲ ತಂದಿದ್ದ. ನಾಲ್ಕು ದಿನಕ್ಕೆ ಮುಂಚಿತವಾಗಿಯೇ ಹೋಗಿ ಎಂಟ್ರೆನ್ಸ್ ಪರೀಕ್ಷೆ ನಡೆಯುಬೇಕಿದ್ದ ಕೇಂದ್ರವನ್ನು ನೋಡಿಕೊಂಡು ಬಂದಿದ್ದ. ಪರೀಕ್ಷೆಯ ಡೇಟು ನಿಗದಿಯಾದ ಮೇಲೆ ಪ್ರಾರ್ಥನಾಳನ್ನು ಅವನು ಅಡುಗೆ ಮಾಡಲಿಕ್ಕೆ ಬಿಟ್ಟೇ ಇರಲಿಲ್ಲ. ಬೆಳಗಿನ ಜಾವಕ್ಕೆಬ್ಷಿಸಿ, ತಾನೇ ಕಾಫಿ ಮಾಡಿಕೊಟ್ಟು, ಅವಳನ್ನು ಓದಲು ಕೂಡಿಸಿ ತಾನು ಮನೆಗೆಲಸವನ್ನೆಲ್ಲ ಮಾಡಿ ಮುಗಿಸುತ್ತಿದ ಿದ್ದ. ನಂದಕ್ಕ ಕೂಡ ಹರಟೆಗೆ ಬರಬಾರದೆಂಬುದು ಹಿಮವಂತನ ನಿಯಮವಾಗಿತ್ತು . ಗಾಡಿಕೊಪ್ಪದ ಜಮೀನಿನಲ್ಲಿ ಮಧ್ಶಾಹ್ನವಿಡೀಃ ಓಡಾಡಿ ದಣದು :ಬರುತ್ತಿದ್ದ ಹಮವಂತ್; ಇಳಿಸಂಚೆಯ ಹೊತಿ ಗೆ ನೆಲಕ್ಕೆ ತಲೆಯಿಟ್ಪರೆ ಸಾಕು ಎಚ್ಚರ ತಪುತ್ತದೆನ್ನುವ ಸ್ಥಿತಿಯಲ್ಲಿರುತ್ತಿದ್ದ. ಆದರೂ ಮಲಗಬಾರದು! ನಾನು ವುಲಗಿದರೆ ಅವಳಿಗೂ ನಿದ್ದೆ ಬಂದುಬಿಡುತ್ತದೆ ಒಂದು ರಾತ್ರಿ ಬೇಗ ಮಲಗಿದರೆ ಪರೀಕ್ಷೆಯಲ್ಲಿ ಹತ್ತು ಮಾರ್ಕು ಕಡಿಮೆಯಾಗುತ್ತವೆ; ಗಂಟೆಗೊಮ್ಮೆ ಮುಖ ತೊಳಿದ್ರು; ಚಹ ಕುಡಿದು; ಪ್ರಾರ್ಥನಾಳಿಗಿಂತಲೂ ಶ್ರದ್ಧೆಯಿಂದ ಅವಳೆದುರು ಎಚ್ಚರವಾಗಿದ್ದು
English
If he had left the house without Prarthana, who would have been left behind, he able to blame it on his love for her. But because of the unbearable atmosphere inside, the situation. But he didn't leave the house, not even once. He didn't even think about leaving
But he did leave the house, not once, not twice, but four days before the entrance exam was scheduled to take place. He had gone to the center where the exam would be held and had taken care of all the formalities. He had even brought Prarthana's documents from her college in Channarayapatna. He had been so careful and meticulous that made coffee for Prarthana and had sat with her while she studied.
ಕನ್ನಡ
ಕುಳಿತು ಅವಳಿಂದ ಒಂದೊಂದು ಅಕ್ಸರವನ್ನೂ ಓದಿಸುತ್ತಿದ್ದನೇನೋ ಎಂಬಂತೆ ಗಂಡಸಿಗೆ ಶ್ರದ್ಧೆಯನ್ನೂ ಮೀರಿದ್ದು ಮತ್ತೇನೋ ಇದೆಃ ಅದು ಪ್ರೀತಿಯೋ? ಪ್ರಾರ್ಥನಾ ನಿಶ್ಚಯಿಸದಾದಳು ಪರೀಕ್ಷೆ ಮುಗಿದ ಸಂಜೆಅವನೇ ಕೀಂದ್ರದ ಬಳಿಗೆ ಬಂದಿದ್ದ . ದಿನಗಟ್ಟಲೆನಿದ್ರೆಗೆಟ್ಟ ಗಾಡಿಕೊಪ್ಪಕ್ಕೆ ಅಲೆದ ಆಯಾಸ ಆಫೀಸುಗಳಲ್ಲಿ ಫೈಲುಗಳನ್ನು ಟೇಬಲ್ಲಿನಿಂದಃ 'ಟೀ4ರ ಸಾಗಹಾಶಿದ ಸುಸ್ತು-ಎಲ್ಲವೂ ಅವನ ಕಣ್ಣುಗಳಲ್ಲಿ ಮನೆಮಾಡಿಕೊಂಡಿದ್ದವುಃ ಪರೀಕ್ಷಸ ಯಃ ತುಂಬ ಪಾಂಗಿತವಾಗಿ; ತಾನು ಊಹಿಸಿದ್ದಕ್ಕಿಂತ ಚೆನ್ನಾಗಿ ಬರೆದ ಸಂತೋಷ ಪ್ರಾರ್ಥ; ಕಣ್ಣು7 ,ಗಳಲ್ಲಿತ್ತು. ಪರೀಕ್ಸೆಯ ಹಿಂದಿನ ದಿನದ ತನಕ ಅವಳ ಗೆಲುವಿಗಾಗಿ ಅಷ್ಟೆಲ್ಲ್ಯವಟ ಪಟ್ಟ ಹಿಮವಂತ;ಹಾಲ್ನಿಂದ ಈಚೆಗೆ ನೆಗೆಯುತ್ತ ಬಂದ ಪ್ರಾರ್ಥನಾಳನ್ನು ಪರಿ ಹೇಗಾಯ್ತು? ಎಂದು ಶಾಸ್ತ್ರಕ್ಕಾದರೂ ಕೇಳಲಿಲ್ಲ.ಮುಗಿದು ಹೋದುದರ ಬಗ್ಗೆ'ಪ್ರಶ್ಕೆ ಬೇಕಿಲ್ಲ. ಅದು ಹಿಮವಂತನ ಮತ್ತೊಂದು ಸಿದ್ಧಾಂತ ಲಗುಬಗೆಯಿಂದ ಅವನೊಂದಿಗೆ ಹಾಕತೊಡಗಿದ ಪ್ರಾರ್ಥನಾ; . ಇವತ್ತು ನೇರವಾಗಿ 'ಮುನೆಗೆ ಹೋಗುವ ಬದಲು ಎಲ್ಲಾ ಜಾವೊತ್ತು ಕೂತು ಹೋಗೋಣವೇ ಎಂದು ಕೇಳಬೇಕೆಂದುಕೊಳ್ಳುತ್ತಿದ್ದಳುಃ ಗಾಜನೂರಿಗೆ ಹೋಗಿದ್ದು ಬರೋಣಃ::: ಅವನೇ ಹೇಳಿದ. ದಾರಿಯಲ್ಲಿ ಒಂದಷ್ಟು ತಿಂಡಿ ಕಟ್ಪಿಸಿಕೊಂಡರುಃ . ತೀರ್ಥಹಳ್ಳಿ ರಸ್ತೆಯಲ್ಲಿ ನಾಲ್ಕು ನಡೆದು ಹೊಸಳ್ಳಿದಾಟಿದರೆ ಸಾಕು; ಗಾಜನೂರಿಗೆ ನಡೆದೇ ಹೋಗಬಹುದಿತ್ತುಃ ಆದರೂ ಹಿವವ ಅವಳನ್ನು ಬಸ್ಸಿನಲ್ಲಿ ಕರೆದೊಯ್ದ . ಗಾಜನೂರು ಡ್ಯಾಮಿನ ವಿಸ್ತಾರವಾದ ನೀರ ಸಮ್ಮು ಖದ ಅದ್ಯಾವತ್ತೂ ಣಲ್ಲ ದವನು ಪ್ರಾರ್ಥನಾಳಿಗೆ ಅಂಟಿಕೊಂಡಂತೆ ಕಲ್ಲು; ಬೆಂಚಿನ ಮೇಲೆ ಕುಳ್ತ ಆವಳಹೆಗಲ ಮೇಲೆಹೌದೋ ಇಲ್ಲವೋ ಎಂಬಷ್ಟು ಹಗುರಾಗಿ ಕೈಹಾಕಿದ್ದ. ದೊಡ್ಡ ಬಾಯಿರ ಪಾತ್ರೆಯಲ್ಲಿ ಸಣ್ಣಗೆ ಕದಲುವನೀರಿನಂತೆ ಕಾಣುತ್ತಿತ್ತು ಗಾಜನೂರು ಡ್ಯಾಮು. ಉರಿದು ಬೇನ ಸೂರ್ಯ ಎಲ್ಲೋ ಕ್ಪೀಣಗೊಂಡು ಕಣ್ಮ ರೆಯಾಗುತ್ತಿದ್ದ . ಪ್ರಾರ್ಥನಾಳಿಗೆ ಹೆಗಲ ಮೇಲಿ ಹಿಮವಂತನ ಬಲಗೈ ಕ್ರಮೇಣ ಭಾರವಾಗುತ್ತಿ ದೆಯಾ ಅನ್ನಿಸತೊಡಗಿತ್ತುಃ ಭಾವೋದ್ವೇಗವನ್ನೂ ಈ ಪರೀಕ್ಷ್ಸೆ ಮುಗಿಯಲೆಂದೇ ಅದುಮಿಟ್ಟಿದ್ದನಾ? ಇವತ್ತು` ಕಟ್ಬೆಯೊಡೆದು "ಪ್ರೀತಿಯಿಲ್ಲದಿದ್ದರೆನಿನ್ನನ್ನು ಇಷ್ಪುದೂರ ಕರೆತರುತ್ತಿದ್ದೆನೇನೇ ಹುಚ್ಚ ( 6 ಸೆಡವು ಸಾಕು. ಲವ್ ಯೂ!ಿ ಅಂದೇಬಿಡುತ್ತಾನಾ? ಬಿರಬಿರನೆ ಯೋಚಿಸಿದಳು ಪ್ರಾರ್ಥ ಗಾಜನೂರು ಮಿನಲ್ಲಿ ಇದ್ದಕ್ಕಿದ್ದಂತೆ ಸಾವಿರ ತರಂಗಗಳು ಒಟ್ಟಿಗೆ ಎದ್ದುಬಿಟ್ಟವೇನೆ ಅನ್ನಿಸುವಂಥ ಸ್ಥಿತಿಹಿಮವಂತ ಅವಳಿಗೆ ಮತ್ತೂ ಹತ್ತಿರವಾಗಿ ಕುಳಿತಿದ್ದ. ಅವನ ಬಲಿ ತೋಳು ಈಗ ಪೂರ್ತಿಯಾಗಿ ಅವಳ ಹೆಗಲ ಮೇಲೆ ಮಲಗಿತ್ತು. ಅವನ ದೇಹ ಪ್ರಾರ್ ೯ನಾಳನ್ನು ಕ್ಸಣಕ್ಸ ಣಕೂ ಆವರಿಸಿಕೊಳ್ಳುತ್ತಿತ್ತು, ' ಹಿಮವಂತನ ' ಉಸಿ ಶೀವ್ರವಾಗುತ್ತಿದೆಯೇ? ಎದೆಯಿಂದ . ಉಬುಕದ್ವು ಬಂದ ಮಾತುಗಳನ್ನು ಹೇಳಲಾ ಚರಪಡಿಸುತ್ತಿದ್ದಾನೆಯೇ? ನಾನೇ ಕೀಳಿಬಿಡಲಾ? ಡು ಯು ಲವ್ ಮಿ? "Lಿಮೂ " ?" ಅಂದಳು ಪ್ರಾರ್ಧನಾ,
English
ಕನ್ನಡ
ಅವನು ಮಾತಾಡಲಿಲ್ಲ,
"ಏನು ಆಲೋಚ್ನೆ ಮಾಡ್ತಿದೀಯ? ಅವನ ತೋಳನ್ನು ತನ್ನ ಕೈಗಳಿಗೆ ತೆಗೆದುಕೂಂಡು ಎಪರೀತ ಅಕ್ಕರೆಯ ದನಿಯಲ್ಲಿ ಕೇಳಿದಳು ಪ್ರಾರ್ಥನಾ. "ಏನೂ ಯೋಚಿಸ್ತಿಲ್ಲ. ಯೋಚಿಸುವಂಥ ವಿಷಯವೂ ಅಲ್ಲ. ಅನುಭೂತಿಗೆ ಬರಬೇಕಷ್ಟೆ ನಿಂಗೆ ಗೊತ್ತಾಪ್ರಾರ್ಥನಾ? ಕರೆಕ್ಟಾಗಿ ಇವತ್ತಿನ ದಿವಸದ; 'ಇಷ್ಟೇ ಹೊತ್ತಿಗೆ ನನ್ನ ಜೊತೆಗೆ ಬಹುಶಃ ಇಷ್ಟೇ ಹತ್ತಿರವಾಗಿ ಕೂತುಕೊಂಡಿದ್ದ ಮತ್ತೊಂದು . ಹೆಣ್ಣು೭ ಜೀವವಿತ್ತು. ಅದೆಷ್ಟು ವರ್ಷಗಳಾಗಿ ಹೋದವೋ? ಅವಳೂ ಹೀಗೇ ನನಗೆ ಹತ್ತಿಕೊಂಡು ಕೂತಿದ್ದಿರಬಹುದು ಯಾಕೆ ಎದ್ದು ಹೋದಳೋ? ಅಸಲಿಗೆ; ನೋಡೋಕಾದರೂ ಹೇಗಿದ್ದ( ಳೋ? ಯಾವುದೂ ನೆನಪಿಗಿಲ್ಲಃ ಣವತ್ತು ನನ್ನ ತಾಯಿ ತೀರಿಕೊಂಡ ದಿನ. ನಿನ್ನ ಪಕ್ಕದಲ್ಲಿ ಹೀಗೆ ಕೂತಿದ್ದರೆ; ಅದೆಲ್ಲ; ಮರೆತು ಹೋದ ಅನುಭೂತಿವುತ್ತೆನನ್ನದಾಗ್ತಿದೆಆನ್ನಿಸ್ತಿತ್ತು; TThaks [or the comtort.. ಅಂದವನೇ ಸುಮ್ಮ= ನಾಗಿಬಿಟ್ಟ ಪ್ರಾರ್ಥನಾಳಿಗೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾ] ಗಲಿಲ್ಲಃ: ತಾನು ತುದಿಗಾಲಲ್ಲಿ ನಿಂತು ತನ್ನೆಲ್ಲ ಪ್ರೀತಿಯನ್ನು ಇವನೆಡೆಗೆ ಅರ್ಪಿಸಲು ಸಿದ್ಧಳಿದ್ದಾಳೆ ಆದರೆಹಿವ ಕರಗುತ್ತಿಲ್ಲ. ಅವನ ಅನುಭೂತಿಗೆಬರುತ್ತಿರುವದು ಕೇವಲತನ್ನ ಸಾಮೀಪ್ಯವ ಒದಗಿಸುತ್ತಿರುವ ಕಂಫರ್ಟ್! ಅಷ್ಟೇನಾ? ಣವತ್ತು ಅಮ್ಮನ ನೆನಪಿಗೇಂತ ಗಾಡಿಕೊಪ್ಪದ ಬಯಲಲ್ಲಿ ಒಂದು ಪಾರಿಜಾತದ ಸಸಿ ಸಟ್ಬು ಬಂದೆ ಆಸ್ಪಷ್ಟವಾಗಿ ಹೇಳಿದ ಹಿಮುವಂತ್ಃ ;: "ಎಲ್ಲೀ? ಗಾಡಿಕೊಪ್ಪದ ಹೆಸರೇ ಲವಳಿಗೆ ಅಪರಿಚಿತವೆನಿಸಿತ್ತು "ಏನಿಲ್ಲ" ಅಂದವನೇಹಿಮುವಂತ್ ಮಾತು ಮುಗಿಸಿಬಿಟ್ಟ
ಪ್ರೀತಿಯ ಹಿಮೂ ನಾನು ಪ್ರತಿನತ್ಶ ಪ್ರಾರ್ಥಿಸುವ ದೇವರು ನಿಜಕ್ಕೂ ಇದ್ದಾನೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕಣ್ಣೆದುರಿಗೆ ನೀನಿದ್ದೀಯ. ನಿನ್ನ ಅಂತಃಕರಣವಿದೆಃ ತುಂಬ ವಿವರವಾಗಿ ಬರೆಯಬೇಕಾದು ದೇನೂ ಇಲ್ಲ. ನಿನ್ನನ್ನು ದೇವರಿಗಿಂತ ಮಿಗಿಲಾಗಿ ಪ್ರೀತಿಸುತ್ತಿದ್ದೇನಃ ಕಡೆಯ ಪಕ್ಸ ನನ್ನನ್ನು ಮನುಷ್ಯ ರನ್ನು ಪ್ರೀತಿಸಿದಷ್ಟಾದರೂ ನೀನು ಪ್ರೀತಿಸಬಹುದೆಂಬ ನಂಬಿಕೆಯಿಂದಃ ಅದನ್ನೇ ನನ್ನ ಬದುಕಿನ ಕಡೆತನಕ ನಿರೀಕ್ಸಿಸುತ್ತೇನೆ ಪ್ರಾರ್ಥನಾ ಎಚ್ಚರಾಗುವ ಹೊತ್ತಿ ಗೆ ಅವನ ತಲೆದಿಂಬಿನ ಪಕ್ಕದಲ್ಲಿ ಹೀಗೆ ಬರೆದಂತಹ ಪಟ್ಟದೊಂದು ಚೀಟಿ ಇತ್ತು, ಚಾಪೆಯ ಇನ್ನೊಂದು ಮಗ್ಗುಲಲ್ಲಿ ಅವಳಿರಲಿಲ್ಲ , ಹೊರಗೆ ತೋಟದ ನಡುವ ಜಾಜಿ ಹೂವು ಕುಯ್ಯುತ್ತಿದ್ದ ಪ್ರಾರ್ಥನಾ ಸಣ್ಯಗೆ ಹಾಡಿಕೊಳ್ಳುತ್ತಿರುವುದು ಕೀಳಿಸಿತು , ತಟ್ಟನೆ ಎದ್ದು ಕಿಟಕಿಯೊಳಗಿನಿಂದ ಅವಳನ್ನು ನೋಡಬೇಕಂದುಕೂಂಡನಾದರೂ; tಿಟಕಯ ಸನಿಹಕ ಎದ್ದು ಹೋಗುವದರೊಳಗಾಗಿ ಅ ಪುಟ್ಟ ಪತ್ರವನ್ನು ದವುವಂತ್ ಐದನೆಯ ಸಲ ಓದಿದೂಂಡಿದ್ದ,
English
Himavant said, "Even if I had told you the name of the place where my mother's memory is, you wouldn't have known it. 'There's nothing' I said, and he finished speaking.
I don't know if there's a god who listens to my prayers. But you're right in front of me. There's no need to write down anything in detail. I love you more than I love any human being. I'll keep this in mind until the end of my life, Prarthana. Be careful, be careful. There was a small piece of paper on his bedside table, and another one in his bag. Prarthana was singing a song outside in the garden, and it made me feel a bit uneasy. I got up and went to the window to look at her, but I didn't want to disturb her. I was about to go back to bed when I saw the small piece of paper on the bedside table. I had read it five times, but I still couldn't understand what it said."
ಕನ್ನಡ
ಎಷ್ಟುಃ ಚೆನ್ನಾಗಿ ಕಾಣುತ್ತಿದ್ದಳು ಪ್ರಾರ್ಥನಾ! ಬೆಳಗಿನ ಚಾವಕ್ಕೀ ಎದ್ದು, ಒಮುನಂತಃ ಎಚ್ಚರವಾಗುವ ಮೊದಲೇ ಮೂಲೆಯ ಪಟ್ಟ ಬಚ್ಚಲಿನಲ್ಲಿ ಸ್ನಾನ ಮುಗಿಸಿಕೊಂಡಿದ್ದಳುಃ ನೀಳವಾದ ತಲೆಗೂದಲು ಸುಲಭಕ್ಕೆ ಆರುವದಿಲ್ಲವೆಂದು ಅವಳಿಗೆ ಗೊತ್ತು. ಮೊದಲೇ ಘುದತ ಬದ್ದ ಸರ್ಪಗಳಂತಹ ಗುಂಗುರು ಕೂದಲು. ಸಿಕ್ಕು ಬಿದ್ದುಬಿಟ್ಟರೆ ದೊಡ್ಡ ಫಜೀತಿ ತಲೆಗೆಸ್ನು ಮಾಡಿದವಳು ತೆಳ್ಳಗಿನಟವೆಲೊಂದನ್ನು ತಲೆಗೂ ಮುಡಿ ಹಾಠದ ಕೂದಲಿಗೂ ಹೊದಿಸಿ ಬರ ಕಟ್ಟಿಕೊಂಡಿದ್ದಳು ಅದೇ ಕಡುಗಪ್ರು ನೈಟಿ ಜಾಜಿ ಕುಯ್ಯುತ್ತಿರುವ ಬೆರಳು ಬಂಗಾರದಲ್ಿ ಮಾಡಿದೆಯೆನ್ನಿಸುತ್ತಿತ್ತು. ಅವಳು ನಿಂತಿರುವದು ಶಾಂತಪ್ಪನವರ ಮನೆಯ ಕೈದೋಟವಾಗಿರ ಹೋಗಿದ್ದರೆ; ತೋಟದಲ್ಲಿ ನಿಂತವರು ಬೀದಿಯಲ್ಲಿ ಓಡಾಡುವವರಿಗೆ ನಿಚ್ಚಳವಾಗಿ ಕಾಣಸುತ ಎಂಬುದೊಂದು ಎಚ್ಚರಿಕೆ ತನ್ನನ್ನು ತಡೆಯದೆ ಹೋಗಿದ್ದಿದ್ದರೆ ಅನಾಮತ್ತಾಗಿ ಕೋಣೆಯಿಂ ಹೊರಬಿದ್ದು ಅವಳನ್ನು ಜಾಜಿಯ ಸಮೇತ ತಬ್ಬಿಕೊಂಡು 'ಪ್ರಾರ್ಥನಾ ಐಲವ್ಯೂ' ನೆಲಮುಗಿಲುಗಳೆಲ್ಲ ಒಂದಾಗಿಬಿಡುವಂಥ ಉನ್ಮಾದಿತ ದನಿಯಲ್ಲಿ ಕೂಗಿಬಿಡಬಹುದಿತ ಅಂದುಕೊಂಡಹಿವುವಂತ್ ಕಿಟಕಿಯಲ್ಲಿ ನಿಂತವನಿಗೆ ಪ್ರಾರ್ಥನಾ ಹಾಡುತ್ತಿದ್ದುದು ಸ್ಪಷ್ಟವಾಗಿದೆ ಕೇಳಿಸುತ್ತಿತ್ತು. ಪಾಗಲ್ ಮನವಾ ಸೋಚ್ ಮೆ ಡೂಬಾ ಏಕ್ ಆನೋಖಾ ಪ್ಯಾರ್ ಲಿಯೇಃ. ಎಷ್ಟು ಚೆನ್ನಾಗಿ ಹಾಡುತ್ತಾಳೆ ಪ್ರಾರ್ಥನಾ! ಮೊದಲು ಅವಳ ಎಂಬಿಬಿಎಸ್ ಮುಗಿಯ ಓದಿ ದಣಿಯುವ ಹುಡುಗಿಗೆ ಸಂಗೀತ ಕಲಿಯುವುದೊಂದು ಹೊರೆಯಾಗದಿರಲಿ ಬುದ್ಧಿವಂತಳಿಂದುಕೊಂಡರೂ; ಡಾಕ್ಟರಿಕೆಯ ಕೋರ್ಸೆಂದರೆ ಸುಮ್ಮನೆ ಅಲ್ಲ. ಓದಿ ಓದಿಯ ಹೈರಾಣಾಗುತ್ತಾಳೆ ಅವಳು ಪೂರ್ತಿಯಾಗಿ ಓದು ಮುಗಿಸಿ ಹಿಂತಿರುಗಲಿ ಶಿವಮೊಗ ಅಲ್ಲದಿದ್ದರೆ ಬೆಂಗಳೂರು ಮೈಸೂರು-ಎಲ್ಲಾದರೂ ಸರಿಯೇ ಹಾಸನದಲ್ಲೂ ಇದ್ದಾರೆಸಂಗಿ ಕಲಿಸುವವರು. ತಾನೇ ಕರೆದೊಯ್ದು ಅವಳಿಗೆ ಸಂಗೀತ ಕಲಿಸುವ ಏರ್ಪಾಟು ಮಾಡ್ಬೇ ಹಿಮುವಂತ್ನ ಹೆಂಡತಿ ಡಾE .ಪ್ರಾರ್ಥನಾ ಅದ್ಭುತವಾಗಿ ಹಾಡ್ತಾರಂತೆ' ಅಂತಶಿವಮೊಗ್ಗ ಮಾತಾಡಿಕೊಳ್ಳಬೇಕು ಉಹುಂ ಅದೆಲ್ಲ ಬೇಡ. ಪ್ರಾರ್ಥನಾ ಈ ಜಗತ್ತಿ ಗೇ ಡಾಕ್ಬರಾಗಲಿ ಎಲ್ಲರ ಸೌಖ್ಯ ದುಡಿಯಲಿ ಆದರೆ ಅವಳು; ಅವಳ ಜಾಜಿ ಮತ್ತು ಪ್ರಾರ್ಥನಾಳ ಹಾಡು-ತನಗೆ ಮೀಸಲಾಗಿರಲಿ tಟಕಯಲ್ಲಿ ನಿಂತು ಪ್ರಾರ್ಥನಾಳನ್ನು ನೋಡುತ್ತಾ ಅದೆಲ್ಲಿ ಕಳೆದುಃ ತಾನು ಅಂದುಕೊಂಡು ಹಿಂದಕ್ಕ ತಿರುಗುವಷ್ಪರಲ್ಲಿ ಬಟ್ಟಲ ತುಂಬ ಜಾಜಿಹೂವು ತುಂಬಿಕೋ ಕೋಣೆಯೂಳಕ್ಕ ಬಂದಳು ಪ್ರಾರ್ಧನಾ. ಅವಳ ತುಟಿಯಲ್ಲಿ ಚಿಕ್ಕದೊಂದು ವಿನಾಕಾರ್ರ ನಗೆಯಿತ್ತು. ತಾನು ಬರೆದಿಟ್ಟ ಪತ್ರದಿಂಬಿನ ಮೇಲಿರಲಿಲ್ಲ. ಹಿವುವಂತ್ ಅದನ್ನು ಓದಿಕೂಂಣಿದ ಎಂಬುದಕ್ಕ ಬೇರೆ ಪುರಾವೆ ಬೇಕಿಲ್ಲ; ಅರ್ಧ ಕ್ಸಣದ ಮಟ್ಟಿಗೆ ಅವನ ಮುಖವನ್ನೇ ಫಕ್ಕನೆ ಕಣಣು, ೬ಪ್ಸಿಸಿದಳು ಓಿವುವಂತ್ ಮುಖದಲ್ಲಿ ನಿರಾಕರಣದ ಛಾವವಂತೂ ಇಲ್ಲ. ಪತ್ರಕಕ, ಪ್ರಶ್ನೆಗೆ; ತನ್ನ ಪ್ರಾರ್ಥನೆಗೆ ಉತ್ತರ ಕೂಡಲು ಹಮವಂತನಿಗೆ ಸಮಯ ಬೇಕೇ
English
ಕನ್ನಡ
ಪತ್ರ ಕೊಟ್ಟ ಮರುಕ್ಸಣವೇ ಅದಕ್ಕ ಉತ್ತರವೇನು ಎಂಬಂತೆ ಎದುಂಿಗೆ ನಿಲ್ಲುವುದು ಸರಿಯಲ್ಲ ಅನ್ನಿಸಿತವಳಿಗೆ" "'ಹಿಮೂ; ನೀನು ಸ್ನಾನ ಮಾಡಿ ಮುಗಿಸು ನಾನು ನಂದಕ್ಕನ ಮನೇಲಿ ಕೂತು ಮಲ್ಲಿಗೆ ಹೂವು ಕಟ್ಟ' ಅವರಿಗರ್ಧ ಕೊಟ್ಟು ಬಶ್ತೀನಿ ಆಮೇಲೆ ಇಬ್ರೂ ತಿಂಡ ತಿನ್ನೊೋ ೀಣ ನಿಂಗೂ ಹೊರಗಡೆಗೆ ಹೋಗೋಕೆ ಹೊತ್ತಾ[ 'ಗುತ್ತೇನೋ? ಅಂದಳು ಪ್ರಾರ್ಥನಾಃ "ಹೂವು ಕಟ್ಪೋಕೆ ನಿಂಗೆ ಪ್ರೆವೆಸಿ ಬೇಕು ಅನಿಸಿದ್ದರೆ ನಂದಕ್ಕನ ಮನೆಗೆ ಹೋಗು ಆದರೆ ನನ್ನ ಸ್ನಾನಕ್ಕೆ ಪ್ರೈವೆಸಿಯೇನೂ ಬೇಕಾಗಿಲ್ಲ . ನೀನು ಇಲ್ಲೇ ಕೂತು ಹೂವು ಕಟ್ಟಿದರೆ ನಂಗೂ ಸಂತೋಷವಾಗುತ್ತೆ' ಅಂದವನೇ ಅವಳ ಪ್ರತಿಕ್ರಿಯೆಗೆ ಕಾಯದೆನಿತ್ಯಕರ್ಮಗಳಿಗೆಂದು ಹಿಮವಂತ್ ಕೋಣೆಯಿಂದ ಹೊರಬಿದ್ದ . ಪ್ರಾರ್ಥನಾಳ ತುಟಿಯಂಚಿನ ವಿನಾಕಾರಣದ ನಗೆ ನಿಮಿನಿಮಿಷಕ್ಕೂ ದೊಡ್ಡದಾಗಿ ಆರಳುತ್ತ ಹೋಯಿತು ಚಿಕ್ಕದೊಂದು ಟವೆಲುಸುತ್ತಿಕೊಂಡುಅದೇ ಪ್ರಟ್ಟ ಕೋಣೆಯ ಬಚ್ಚಲಿನಲ್ಲಿ ಪದ್ಮಾಸನ ಹಾಕಿ ಕುಳಿತು ಮೊದಲ ತಂಬಿಗೆ ತಣ್ಣೀರನ್ನು ತಲೆಗೆ ಸುರಿದುಕೊಂಡ ಹಿಮವಂತ ಸಣ್ಣಗೆ ಒಮ್ಮೆ ನಡುಗಿದಃ. ಬೆನ್ನ ಇಳಿಜಾರಿನ ಮೇಲೆ ನೀರ 'ಮುತ್ತು ಪಟಪಟನೆ ಜಾರಿದವು ಹೂ ಕಟ್ಟುತ್ತಿದ್ದ ಬೆರಳು ಸ್ತಬ್ಧವಾದವು ವಿನಾಕಾರಣದ ನಗೆ ಕಣ್ಮ ರೆಯಾಯಿತು. ಪ್ರಾರ್ಥನಾಳ ಕಣ್ಣು ಆವನ ವಿಶಾಲ ಹರವಿನ ಬೆನ್ನಮೇಲೆನೆಟ್ಟು; ಹೋಗಿದ್ದವ ಎಂಥದಿವಿನಾದ ಮೈಕಟ್ಟು! ನೆಲದಿಂದ ಉದ್ಭವವಾದ ಬಲಿಷ್ಠ ಬಂಡೆಯಂತಿದ್ದಾನೆಃ ಬಿಗಿಯಿಲ್ಲದ ದೊಗಳೆ ಅಂಗಿ ಧರಿಸುವ ಹಿಮವಂತ ಹೀಗೆ ಬೆತ್ತಲೆಯಾದಾಗ ಇಷ್ಟೊಂದು ಬಲಿಷ್ಠನಾಗಿ ಕಾಣಬಹುದು ಎಂಬ ಆಂದಾಜೇ ಣರಲಿಲ್ಲ , ಚಿಕ್ಕಂದಿನಿಂದಲೂ ಬಿಳೀಸಾಲೆಯ ಕೆರೆಯಲ್ಲಿ ಈಜಿಈಜಿಬೆಳೆದವನಂತೆ ಭುಜಗಳಲ್ಲಿ ಖಂಡರಗಳು ಕಲ್ಲಿನಂತೆಬಿಗಿದುಕೊಂಡಿವೆ ಎದೆಯಮೇಲಿನ ಪೊದೆಗೂದಲು ಎಷ್ಟೇ ಮುಚ್ಚಿ' ಸಟ್ಟರೂ; ಅವನಪರುಷಬಲಅಎದೆಯ ಮೇಲೆನಿಚ್ಚಳವಾಗಿ ಕಾಣುತ್ತದೆ ಬಲಭಾಗದಲ್ಲಿ ಎದೆಯ ಇಳಿಜಾರು ಆರಂಭವಾಗುವ ಜಾಗಕ್ಕೆ ಸರಿಯಾಗಿ ಕಿರುಬೆರಳ ತುದಿ ಗಾತ್ರದ ದಟ್ ಮಚ್ಚೆಯೊಂದಿದೆ ಹಿವುವಂತನಿಗೆ ಚಕ್ಕನೆ ಎದ್ದು ಹೋಗಿ ಒಂದು ಸಲ ಆ ಮಚ್ಟೆಯನ್ನು ಮುದ್ದಾ ಡಿಬಿಡಬೇಕನ್ನಿಸಿತು ಕುಳಿತಲ್ಲೇ ಸರಿದಾಡಿದಳು ಪ್ರಾರ್ಥನಾ. ಆವೇಶಕ್ಕೆ ಕರಗುವವೃಕ್ತಿತ್ವವೇ ಅಲ್ಲ ಹಿಮವಂತ್ನದರು. ಅವನು ಹೆಸರಿಗೆ ಹಿಮವಂತ ಅಪ್ಪ. ಸಂಯಮದ ವಿಷಯದಲ್ಲಿ ಕಲ್ಲು ಬಂಡ ಅವನ ಜಾಗದಲ್ಲಿ ಮತ್ತೊಬ್ಬಗಂಡಸಿದ್ದಿದ್ದರೆ; ಇಪ್ಪು ಹೊತ್ತಿಗೆ ಅ ಹರವಾದ ಎದೆಯ ಮೇಲೆತಾನು ಮುಖವಿಕ್ಕಿ ಮಲಗಿ ಕಾಲವೇ ಆಗಿರುತ್ತಿತ್ತು, ಒಂದೇ ಒಂದು ಸಲಎದ್ದು ಹೋಗಿ ಹಿಮವಂತ್ನ ಬೆನ್ನು ಉಚ್ಚೋಣವೆಂದುಕೂಂಡಳು. ಧೈರ್ಯವಾಗಲಿಲ್ಲ . ಆವಳು ಜಾಜೆಯ ಕೂನೆಯ ಬಿಡಿಹೂವನ್ನು ಮಾಲೆಗೆ ಸುತ್ತಿದಾರದ ಎಳೆಯನ್ನು ಹಲ್ಲಿನಲ್ಲಿ ಫಟ್ಟನೆ ತುಂಡರಿಸುವ ಹೊತ್ತಿಗೆ ದಿಮವಂತ್ನ ಸ್ನಾನ ಮುಗಿದೇ ಹೋಗಿತ್ತು, ಅವತ್ತು ಹಿಮವಂತ್ ತುಂಬ ಉಲ್ಲಸಿತನಾಗಿದ್ದ . ಮನೆಯಿಂದ ಹೊರಬೀಳುವಾಗ ಪ್ರಾರ್ಥನಾಳಿಡೆಗೊಮ್ಮೆ ಬೆಳದಿಂಗಳಿನಪ್ಟು ತಂಪನೆಯ ಕಣು} ,ಗಳಲ್ಲಿ ನೋಡಿ 'ಹೋಗಿ ಒರ್ತೇನ ಮಧ್ಯಾಹ್ನದ ಊಟಕ್ಕ ಕಾಯಬೇಡ, ಸಂಚೆ ಮಾತ್ರ ಬೇಗನೇ ಬರುತ್ತೇನ Alltl, tli:lllk:s [tr th )(ller,,' ಅಂತ ಮೃದುವಾಗಿ ಹೇಳಿ ಗೋಣಿಯಿಂದ ಹೂರಬಿದ್ದ , ಪ್ರಾರ್ಥನಾಳ ಮನಸ್ಸು
English
After a while, he heard Prarthana's laughter, a gentle, melodious sound that filled the room. He came out of his room, and saw her sitting in the same spot, her eyes shining with amusement. "If you think it's necessary to take a private bath, then go to Nandakkan's house," she said, her voice dripping with sarcasm. "But if you're just going to sit here and tie flowers, then I'll be happy too."
Himavant's face fell, and he looked at her with a mixture of surprise and disappointment. He had never seen her like this before, and it took him aback. He tried to compose himself, but his face still showed his emotions.
Prarthana's eyes sparkled with mirth, and she couldn't help but giggle at the sight of him. She was a tiny thing, and Himavant was a giant of a man, with broad shoulders and a chest that seemed to be carved out of stone. He was a man who commanded respect, and yet, in this moment, he looked like a child who had been scolded.
His chest was broad and muscular, and his arms were like tree trunks. He had a small scar on his left shoulder, a souvenir from a childhood accident. Himavant's face was a map of his life, with every experience etched on his features. He was a man who had seen his share of struggles, and yet, he had emerged unscathed.
Prarthana's eyes were fixed on his chest, and she couldn't help but notice the way his muscles rippled beneath his skin. She had always been fascinated by his physique, and now, she felt a pang of desire. She looked away, trying to compose herself, but she couldn't shake off the feeling.
Himavant, on the other hand, was oblivious to her gaze. He was too busy trying to calm himself down, to compose his emotions. He took a deep breath, and tried to focus on the task at hand. He had to go to the river, to take a bath, and then come back to the house. He couldn't let his emotions get the better of him, not now, not when face the day ahead.
As he left the room, Prarthana's eyes followed him, her gaze lingering on his broad shoulders. She felt a pang of longing, a desire to be with him, to be close to him. She pushed the feeling aside, telling herself she was being foolish. Himavant was her father, after all, and she was just a child. She had no business feeling this way.
But the feeling lingered, a persistent ache that she couldn't shake off. She looked away, trying to focus on the task at hand. She had to get ready for the day, to help her mother with the household chores. She couldn't let her emotions get the better of her, not now, not when face the day ahead.
As she got up from her seat, Himavant's voice echoed through the room, "Don't forget to eat lunch, Prarthana. I'll be back soon." His voice was gentle, but firm, and Prarthana felt a pang of guilt. She had forgotten about lunch, and now, she hunger. She smiled to herself, feeling a little more composed. She would eat lunch, and then help her mother with the chores. She would get through the day, one step at a time.
ಕನ್ನಡ
ತಿಂದ ಮೊಲದಂತಾಗಿತ್ತು, ಅವತ್ತುಅವಳು ನಂದಕ ಮಳೆಗೆನೆನದಗರಿಕೆಯನ್ನು ಅಕ್ಕರೆಯಿಂದ ಹಗಲು ದಿವ್ಯವಾದ; ಕನಸುಗಳ ಮನೆಗೂ ಹೋಗದೆ; 8ೋಣೆಯಲ್ಲೇ ಉಳಿದಳು ಇಡೀ ಕಳೆದುಹೋಗಿದ್ದಳು ಲಟುಗಳ ಅಳತೆಮಾಡಿಸಿ; ಹಿಮಮತನದೂ ಜೀವಜಗ್ಗುತ್ತಿತ್ತು. ಗಾಡಿಕೊಪ್ಪದಲ್ಲಿ ಪ್ಲಾಟ ಉಡುರ ಇದ್ದಕ್ಕಿದ್ದಂತೆ ಅದೆಲ್ಲ ಕೆಲಸ ಕೈಬಿಟ್ಟು ಸುಣ್ಣವ ಸಾಲುಗಳನ್ನು ಹಾಕಿಸುತ್ತಿದ್ದವನು ಪ್ರಾರ್ಥನಾ . ಹಾಸ್ಪಿಟಲ ಪ್ರಾರಥಫನಾಳಿ ಬಳಿಗೆ ಓಡಿಬಿತೊೋಬಎದನಲಿಂದುದಲೇನಿತ್ತದ್ದಮಾಔಕಂಡಿದ್ದ ಹಾಾಣಕ ಕರಾರುವಾಕ್ಕಾಗಿ ಎಲ್ಲಿ ಕಟ್ಟಬೇಕು ಖದುುದಸ್ನುಣವದ ಪುಡಯ ಸಾಲುಗಳನ್ನು ಹಾಕಿಸುತ್ತಾಂುತ ಜಾಗಕೆ ಸುತ್ತಲೂ ಗೆರೆ ಹಾಕ ಉದುರು ಸುಣ್ಣದ ಭಾವಕನಾಗಿಬಿಟ್ಟ; ಅವನಿಗೇ ಅರಿಯದೆಕಣ್ಣಲ್ಲಿ ನೀರಾಡಿದವದೀವು ಅದೇಕೋ ಣದ್ದಕ್ಕಿದ್ದಂತೆ ಅಂದುಕೊಂಡಿದ್ದಾಳೆ ತನ್ನನ್ನು ಯಾವ ದೈವತ್ವವಿದೆ ತನ್ನಲ್ಲಿ? ನೆಲೆಯಿಲ್ಲದೆ; ಆಸರೆಯಿಲ್ಲ ನೆರಳೂ ಇಲ್ಲದೆ ಭಗಭಗ ಉರಿಯುವ ಬಯಲಿನಂತಹ 'ಬದುಕ ಕಡೆಯ ಪಕ್ಷ ಪ್ರೀತಿಯ ಬಾಳಿಕೊಂಡು ಬಂದವನು ತಾನು. ಹೊರಗಿನ ಜಗತ್ತಿಗೆ ಕಾಣುವ ತನ್ನ ಈತನಕ ದಿಟ್ಟತನ ದೃಢತೆಮತ್ತು ಮೌನಗಳು ತನ್ನ ಆಂತರ್ಯದಲ್ಲಿ ಖಂಡಿತಇಲ್ಲಃ ತಾನು ಹೆಜ್ಜೆ ಕುಸಿದು ಬೀಳುವಆತಿಸಾಮಾನ್ಯ ವನುಷ್ಯ. ದೈವತ್ವವನ್ನು ಅದೆಲ್ಲಿಂದ ತಂದುಕೊಳ್ಳಲಿ ಪ್ರಾ ನಾನೊಬ್ಬಮಾಮೂಲಿ ಮನುಷ್ಯನಾದರೆ ಸಾಕುಃಮುಗ್ಗರಿಸಿ ಬಿದ್ದಾಗನನಗೆ ನಾನೇ ನಿತ್ತರಿಸಿಕೊಂ ಎದ್ದು ನಿಲ್ಲುವಷ್ವು ಬಲಿಷ್ಠನಾದರೆ ಸಾಕು.ಇವತ್ತು ನನ್ನ ಸುತ್ತ ನನ್ನಃಶಕ್ತಿವರ್ಧನೆಗೆಂ ಇಷ್ಬೊಂದು ಕನಸುಗಳನ್ನು ಕಟ್ಟಿಕೊಳ್ಳುತ್ತಿದ್ದೇನೆಃ ಅವೆಲ್ಲವುಗಳ ಸಾಕಾರವೇ ನೀನು ನನ್ನನ್ನು ನಿನ್ನೆಲ್ಲ = ಪ್ರೀತಿಯ ನೆರವಿನಿಂದ ಮನುಷ್ಯನನ್ನಾಗಿ ಮಾಡು ಅಷ್ಬುಸಾಕುಃ:: ತುಂಬ ಹೊತ್ತುಬಿಸಿಲಲ್ಲಿ ' ನಿಂತಿದ್ದವನು; ಆನಂತರ ಅಲ್ಲೇ ಬಯಲಿನಲ್ಲಿ ಮರವೊಂದರ ನೆರಳಿಗೆ ನಿಂತು ಅದೆಲ್ಲ ಮಾತನ್ನೂ ತನಗೆ ತಾನೇ ಎಂಬಂತೆ ಹೇಳಿಕೊರ ವುಧ್ಯಾಹ್ನದ ಊಟಕ್ಕೆಮನೆಗೆ ಹೋಗುವ ಬದಲು ಪಕ್ಕದ ತೋಟದವರಿಂದಲೇ ಎರಡು ಎಳ್ಲೂ ಕೇಳಿ ಇಳಿಸಿಕೊಂಡು ಕುಡಿದು ಊಟವಾಯಿತು ಅನ್ನಿಸಿದ. ಣನ್ನೇನು ಸಾಯಂಕಾಲ ಆವರಿಸಿಕೋ ಅವನು ಗಾಡಿಕೊಪ್ಪದ ಜಮೀನಿನಿಂದ ಹೊರಬೀಳಬೇಕು; ಲಷ್ಟರಲ್ಲಿ ಶಾಂತಪ್ಪ ಸ್ಕೂಟರಿನ ಬಂದು ಹಿವುವಂತನೆದುರಿಗೇ ಅದನ್ನು ನಿಲ್ಲಿಸಿದ ಜಮೀನಿನ ಉದ್ದಗಲಕ್ಕೂ ಸುಣ್ಣದ ಪಡಿಯ ಮೂಡಿದ ಪ್ಲಾಟುಗಳ ವಿಂಗಡಣೆಶಾಂತಪ್ಪನ ಕಣ್ಣಿಗೆ ವಿಶಾಲವಾದ ನಕಾಶೆಯಂತೆ ಕಾಣಿಸುತ್ತಿ ಮುಖದಲಲಿ 57 ಯಾವುದೋ ಆನಂದ :ಂ'ಅಂದ್ಕಂದಿದ್ದನ್ನಮಾಡೋ ತನ್ಕಸುಮ್ನಿರೋ ಜೀವ ಅಲ್ಲ ನೋಡು ಹೇವುಣ್ಣಾ ನಿಂದಃ ಅಂದವನೇ ಅಕ್ಕರೆಯಿಂದ ಹಿವವಂತನ ಬೆನ್ನು ದಡವಿದ; ಆಮೇಲೆ ಯಾವುದೇ ಪೂರ್ವ ಇಲ್ಲದೆ ಜುಬ್ಬಾದ ಜೇಬಿನಿಂದ ಐವತ್ತರ ನೋಟುಗಳಿದ್ದ, ಐದು ಸಾವಿರ ರುಪಾ ಕಂತೆಯೊಂದನ್ನು ತೆಗೆದು "ಣದನ್ನಿಟ್ಕ" ಎಂದಷ್ಟೆ ಹೇಳಿ ಹಿಮವಂತನ ಕೈಗಿಟ್ಟ, :} "ಯಾತಕ್ಕಿದು? ಕೀಳಿದ ಓಿಮವಂತ ಃ"ಣವತ್ತಿನ ತಂಕಾ ಬರೀ ಉದ್ದರಿ ಮಾತೇ ಆಯಿತು ನಿನಗೆ ಏನೇನೂ ಕೊಟ್ಟಿಲ್ಲ
English
ಕನ್ನಡ
ನಂದಕ್ಕ; ಬೈತಿದ್ಲು , ವಯಸ್ಸಿಗೆ ಬಂದ' ಹುಡುಗ್ರು ಏನು ಉಣ್ತಾರೋ ಏನು ಉಡ್ತಾರೋ; ಅವರಗೊಂದಿಷ್ಟು ದುಡ್ಡು ಕೂಡಬಾರದಾ ಅಂತಿದ್ಲು; ಗಂಡಸ್ರು ನಾವಃ ನವುಗೆ mದೆಲ್ಲಾ ತೋಚದಿಲ್ಲ ನೋಡು , ಅಂದ ಶಾಂತಪ್ಪಃ ' ""ಉಣ್ಣೋಕೆ ಉಡೋಕ ಅಂತ ನಾನು ಈ 8ಲಸಕ್ಕ ಬಲಲಿಲ್ಲ , ನಿಮಗದು ಚೆನ್ನಾಗಿ ಗೊತ್ತಿದೆಃ ನಾಳೆ ಪ್ರಾರ್ಥನಾ ಕಾಲೇಜಿಗೆ ಸೇರಬೇಕು ಅಂದ್ರೆ; ಅದರ ಹಿಂದಿನ ರಾತ್ರಿ ಬಂದು ಇಮ್ಮು ನ್ನ ಹಣ ಕೇಳ್ತೀನಿ ಅಲ್ಲೀ ತಂಕಾ ನಿಮ್ಮ ಹತ್ತಿರವೇ ಇರಲಿ ದೊಡ್ಡ ಕಾಲೇಜು, ದೊಡ್ಡ ಓದು ಎಷ್ಟು ಖರ್ಚಾಗುತ್ತೋ ಏನೋ? ಈಗಲೇ ನಿಮ್ಮ; ಹತ್ರ ದುಡ್ಡಿಸ್ಕೊಳ್ಳೋದು ಬ್ಯಾಡ ಅಂದ್ಕಂಡಿದೀನಿಃ , ಹಣವನ್ನು ಹಿಂತಿರುಗಿಸಲು ಹೋದ ಹಿಮುವಂತ್ಃ' "ಓ. ಸುಮ್ನಿರಪ್ಪ. ನಾನೇನು ಇದನ್ನ ಸಂಬಳಾ ಅಂತ ಕೂಡ್ಲಿಲ್ಲ. ಸಾಲ ಅಂತ ಕೂಡ್ಲಿಲ್ಲ . ಈ ಹುಡ್ಗಿ ಓದಿನ ಜವಾಬ್ದಾರಿ ನಮಗಿರ್ಲಿಃ 'ನಮ್ಃ ಮಗಳು ಡಾಕ್ಟರಾಗಬೇಕು ಅನ್ನೋದು ನವುಗಿಲ್ವೇನು? ಸುಮ್ನೆ ಇಟ್ಕೋ ದುಡ್ಡುಃ." ಅಲ್ಲೇನಿಂತರೆ ಮಾತು ಬೆಳೆದೀತೆನ್ನಿಸಿ ಸ್ಕೂಟರು ಹತ್ತಿ ಹೋಗಿಯೇ ಬಿಟ್ಟ ಶಾಂತಪ್ಪ* ಹಿಮುವಂತ್ನ ಉಲ್ಲಾಸಕ್ಕೆ' ಪಾರವೇ ಇರದಾಯಿತು ಇದು ಸಂಬಳವಲ್ಲ. ಸಾಲವೂ ಅಲ್ಲಃ ತನ್ನ ದುಡಿಮೆಯ ಮೊದಲ ಪ್ರತಿಫಲ ಎಂಬುದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಸಂಜೆ ಸಮಾಪ್ತಿಯಾಗುವುದರೊಳಗಾಗಿ ಮನೆತಲುಪಿದ ಅವನು; ಅದಾದ ಅರ್ಧ ಗಂಟೆಯೊಳಗಾಗಿ ಪ್ರಾರ್ಥನಾಳೊಂದಿಗೆ ಜ್ಯುಯೆಲ್ರಾಕ್ ಹೊಟೇಲಿನತಂಪ್ರಕೋಣೆಯಲ್ಲಿ ಕುಳಿತು ಹರಟುತ್ತಿದ್ದ. ಅನೇಕ ದಿನಗಳ ನಂತರ ಅವರಿಬ್ಬರೂ; ಅಷ್ಬೆಲ್ಲ ರುಚಿಯಾದ ತಿಂಡಿ ತಿಂದಿದ್ದರು ಕಾಛಿ ಕುಡಿಯುವಾಗ ತುದಿಗಣ್ಣಲ್ಲಿ ಅವನನ್ನೇನೋಡಿದ ಪ್ರಾರ್ಥನಾಳಿಗೆ ಹಿವುವಂತನ ತುಟಿಯ ತುದಿಯಲ್ಲೂ ಒಂದು ವಿನಾಕಾರಣದ ನಗೆಯಿದೆಅನ್ನಿಸಿತುಃ ತಿಂಡಿ ಮುಗಿಸಿದ ನಂತರಃ ಅವನು ಪ್ರಾರ್ಥನಾಳನ್ನು ತನ್ನ ಪರಿಚಯದವರ ಬಟ್ಟೆಅಂಗಡಿಗೆ ಕರೆದೊಯ್ದು ಕನಕಾಂಬರದ ಬಣ್ಣದ ಸೀರೆ ಕೊಡಿಸಿದಃ ಹೆರಳಲ್ಲಿ ಮುಂಜಾನೆಯ ಜಾಜೆಣಣುಕುತ್ತಿದ್ದರೂ; ರಸ್ತೆಬದಿಯಲ್ಲಿಃ ಅವಳಿಗೆ ಮೊಳ ಮೊಳ ಮಲ್ಲಿಗೆ ಹೂವು ಕೊಡಿಸಿದಃ ಮೊದಲ ಬಾರಿಗೆಃ ಅವರಿಬ್ಬರೂ` ಆಟೋರಿಕ್ಸಾದಲ್ಲಿ ಮನೆಗೆಬಂದಿದ್ದರು ಇಬ್ಬರಿಗೂ ಹಸಿವೆಯಿರಲಿಲ್ಲ. ಆದೇಕೋ ಆವತ್ತುಹಗಲು ಅವಶ್ಯಕತೆಗಿಂತಸುದೀರ್ಘವಾಗುತ್ತಿದೆಯೆನ್ನಿಸಿತ್ತು. ಕೋಣೆಯಲ್ಲಿ ದೀಪ ಹೊತ್ತಿ ಸಿಮಾತಿಗೆಕುಳಿತರೆ ತಾವಿಬ್ಬರೂ ಆಡಬೇಕಾದ ಮಾತೊಂದರ. ಹೊರತಾಗಿ ಮತ್ತೆಲ್ಲವನ್ನೂ' 'ಆಡುತ್ತಿದ್ದೇವೆಃ ಅನ್ನಿಸತೊಡಗಿತು ತೀರಾ ಅವನೆದ್ದು ದೀಪವಾರಿಸುವ ಮುನ್ನ; ` "ಹಿಮೂ; ಇವತ್ತೊಂದಿವ್ ಪೆಟ್ಟಿಕೋಟ್ ಮೇಲೆನಿನ್ನ ಜುಬ್ಬಾ ಹಾಕ್ಕೊಂಡು ಮಲಕ್ಕೊಳ್ಳಲಾ? ನಂಗ್ಯಾ ಕೋ ಹಾಗನ್ನಿಸ್ತಿದೆಃ. , ವಿನಂತಿಸಿದಳು ಪ್ರಾರ್ಥನಾ ಹಿವುವಂತ್ ಐದು ನಿಮಿಷದವುಟ್ಟಿಗೆ ಕೋಣೆಯಿಂದ ಹೊರ ನಡೆದು ತೋಟದಲ್ಲಿ ನಿಂತಿದ್ದು, ' ಪ್ರಾರ್ಥನಾ ಬಾಗಿಲು ತೆರೆದ ಮೇಲೆ ಒಳಕ್ಕೆ ಬಂದ. ಅದೇ ಸುಕ್ಕಿಲ್ಲದ ಚಾಪೆ. ಶುಭ್ರ ಹೊದಿಕೆಯ ದಿಂಬು. ಕಾಲುಗಳ ಬಳಿ ಎರಡು ತೆಳ್ಳಗಿನಹೊದಿಕ; ಒಂದೇ ವ್ಯತ್ಯಾಸವೆಂದರೆ; ಅವತ್ತು ದಿಂಬಿನ ಮೇಲೆ ಮೂಲೆಯಲ್ಲಿ ಮಲ್ಲಿಗೆಯ ದಂಡೆಯುತ್ತು ದೀಪವಾರಿದ ನಂತರ ಕೊಂಚ ಹೊತ್ತು ಇಬ್ಬರೂ ಮಾತನಾಡಲಿಲ್ಲ, ಒಬ್ಬರಿಗೂಬ್ಬರು ಬೆನ್ನು
English
Prarthana smiled at Himavant and sat down beside him. They had been together for a while now, and their relationship had become more serious. Himavant had promised to take care of her and provide for her, and he was determined to keep his word.
As they sat together, Himavant couldn't help but think about the future. He knew that he had to find a job soon, and he was worried about how he would provide for Prarthana. He had always dreamed of being a successful person, but now he was faced with the reality of making a living.
Prarthana noticed the look on Himavant's face and asked him what was wrong. Himavant hesitated, not wanting to burden her with his worries. But Prarthana's gentle tone put him at ease, and he began to open up to her.
"I'm just worried about the future," he said, trying to sound casual. "I don't know how I'll be able to provide for you."
Prarthana's expression softened, and she took his hand in hers. "Don't worry, Himavant," she said. "We'll face it together. We'll figure it out as we go along."
Himavant felt a surge of gratitude towards Prarthana. She was always so supportive and understanding, and he knew that he could count on her no matter what. He smiled at her, feeling a sense of relief wash over him.
As they sat together, the silence between them was comfortable. They didn't need to talk to each other; they just enjoyed each other's company. After a while, Prarthana got up and went to the kitchen to make some tea. Himavant followed her, and they sat down together to drink their tea.
As they sipped their tea, Himavant couldn't help but think about how much he loved Prarthana. She was his everything, and he knew that he would do anything to make her happy. He felt a sense of contentment wash over him, knowing that he had found his soulmate in Prarthana.
The evening passed quickly, and soon it was time for Himavant to leave. He walked Prarthana to the door, and they shared a tender kiss. As he watched her go back inside, he felt a sense of sadness wash over him. He didn't want the evening to end, but he knew that he had to go.
As he walked back to his room, Himavant couldn't help but think about the future. He knew that he had a long way to go, but he was determined to make a success of himself. He was going to work hard, and make sure that Prarthana was happy. He smiled to himself, feeling a sense of determination and purpose.
ಕನ್ನಡ
ಮಾಡಿಕೊಂಡು ಮಲಗಿದ್ದರು ಆದರೆ ನಿದ್ದೆ ಬರುವ ಛಾನ್ಸು ಇಬ್ಬರಿಗೂ ಇರಲಿಲ್ಲ. ಒಂದೇ ಒಂದು ಸಲ ಹಿಂದಕ್ಕೆ ತಿರುಗಿ ಪ್ರಾರ್ಥನಾಳನ್ನು ತೋಳಲ್ಲಿ ಬಳಸಿಕೊಂಡು; ನಿನ್ನ ಪತ್ರಕ್ಕ ಈ ನರ್ನಿದ್ರೆಯ ನಿಮಿಷಗಳಲ್ಲಿ ಉತ್ತರ ಕೊಟ್ಟು ಬಿಡಲೇನೇ ಹುಡುಗೀಃ . ಲಿಂತ ಒಮುವಂತ್ ಆಲೋಚಿಸುತ್ತಿದ್ದ ಕ್ನಣದಲ್ಲೇ "ಹಿಮೂ" ಅಂದಳು ಪ್ರಾರ್ಥನಾಃ "ಮ್' "ನನ್ನನ್ನು ಪ್ರೀತಿಸ್ತೀನಿ ಅಂತನಂಗೆ ಒಂದೇ ಒಂದು ಸಲ ಹೇಳೋಕೆ ನಿನಗೆ ಕಷ್ಟವಾಗ್ತದ ಹಿಮೂಃ.. ?" ಅವನೆಡೆಗೆ ತಿರುಗುತ್ತಾ . ಕೇಳಿದಳು ಪ್ರಾರ್ಥನಾ ಒಂದು ಕ್ಷಣದ ಮಟ್ಟಗೆ ಅ ಕೋಣೆಯಲ್ಲಿಃ ಕಾಲ ಸ್ತಂಭಿಸಿದಂತಾಯಿತು . ಹಿವುವಂತ ಅವಳಿಗೆ ಉತ್ತರ ನೀಡುವ ಬದಲು ನಿಧಾನವಾಗಿ ಅವಳ ಭುಜದ ಸುತ್ತ ಕೈಹಾಕಿ ತನ್ನೆಡೆಗೆಳೆದು ತಬ್ಬಿಕೊಂಡ ಅವನ ಕೈಪ್ರಾರ್ಥನಶ ಬೆನ್ನಣಳಿಜಾರಿನ ಮೇಲೆ ಸರಿದಾಡಿತು. ಹಿವುವಂತನ ಬಿಸಿಯುಸಿರು; ಬಲಿಷ್ಠ ಎದೆಯ ಏರಿಳತ ಮತ್ತು ಆವನ ದೇಹದಿಂದ ಹೊಮ್ಮತೊಡಗಿದವುಳೆಬಿದ್ದ ನೆಲದ ವಾಸನೆಯಂತಹ ಘವು ಪ್ರಾರ್ಥನಾಳನ್ನು ಸಂಪೂರ್ಣವಾಗಿ ಮೈಮರೆಯುವಂತೆಮಾಡಿದ್ದವು.ೀಹಿಮೂ ಹಿಮೂ .: ' 91 ಎಂದ ಬಿಕ್ಕುತ್ತಲೇಅವಳು ಅವನಎದೆಯ ಪೊದೆಗೂದಲಿನಲ್ಲಿ ಮುಖಹುದುಗಿಸಿವತ್ತಳಾಗತೊಡಗಿದಳ ಶ್ರುತಿಗೊಂಡ ದೇಹಗಳಿಗೆ ಅದು ಕಟ್ಟೆಯೊಡೆಯುವ ಸಮುಯ. sಐ ಲವ್ಯೂ ಪ್ರಾರ್ಥನಾ.: ., ಅಂದವನೇ; ಇದ್ದಕ್ಕಿದ್ದಂತೆ ಹಿವವಂತ್ ಅವಳಮೇಲಿನ ಹಿಡಿತ ಸಡಿಲಿಸಿಬಿಟ್ಟಃ ಮಗ್ಗಲು ಬದಲಿಸಿಬಿಟ್ಟಃ ಅಯಸ್ಕಾಂತಕ್ಕೆ ಸಿಕ್ಕಂತೆ ಪರಸ್ಪರರಿಗೆ ಹತ್ತಿರಾದ ದೇಹಗಳಿರಡೂ ಮರುಕ್ಷಣದಲ್ಲೇ ಬೇರೆಯಾಗಿದ್ದವು ರಾತ್ರಿಯ ಮೂರನೇ ಜಾವದ ತನಕ ಅವರಿಬ್ಬರೂ ನಿದ್ರೆ ಮಾಡಲಿಲ್ಲ. ಆದರೆ. ಪ್ರಾರ್ಥನಾಳಿಗೆ ಬೆಳಗ್ಗೆ ಎಚ್ಚರವಾಗುವ ಹೊತ್ತಿಗ ಅದೇ ದಿಂಬಿನ ಮೇಲೆ ಪುಟ್ಟ ಪತ್ರ ಪತ್ರದ ಮೇಲೆ ಮಲ್ಲಿಗೆಯ ದಂಡೆ. ಹಿಮವಂತ್ ಮಾತ್ರ ತುಂಬ ಬೇಗನೆ ಎದ್ದು ಹೊರಟುಬಿಟ್ಟದ್ದ. ""ಒಲವಿನ ಪ್ರಾರ್ಥನಾ; ದೇವರು ರಾಕ್ಸಸನಾಗುವುದು . ಇಂಥ . ನಿರ್ನಿದ್ರೆಯ ರಾತ್ರಿಗಳಲ್ಲೇನೇನೋ? ಆದರ ರಾಕ್ಸಸನಾಗುವುದನ್ನು ನಿಗ್ರಹಿಸಿಕೊಳ್ಳುವಷ್ಟು ವೃವಧಾನ ಮತ್ತು ಸಂಯವು ನಮ್ಮಿ ಬ್ಬರಲೂ ಇತ್ತು. Let's be Ihunkjtil ಸ್ಪರ್ಶವೆಂಬುದು ಇವತ್ತಿನ ಮಟ್ಟಿಗೆ ಅಧಪಾತದಮೊದಲಮಟ್ಟಲಃ ನನಗೆ ನೀನು ಬೇಕು ಪ್ರಾರ್ಥನಾ ನೀನೆಂದರೆ ದೇಹವಲ್ಲ. ನೀನೆಂದರ ಸಪರ್ಶವಲ್ಲ. ನೀನೆಂದರ[ loye yn1 ಆಲ್ಲ, ನೀನೆಂದರೆ; ಇದೆಲ್ಲವುದರ ಒಟ್ಟು ಮೊತ್ತ, ನಂಗ ಕೀವಲ ಪ್ರಾರ್ಥನಾ ಆಲ್ಲ; ಡಾಕ್ಟರ್ ಪ್ರಾರ್ಥನಾ ಬೇಕು ಅಲ್ಲಿಯ ತನಕ ನಾನು ಕಾಯುತ್ತೇನೆ ನಮ್ಮ ಷಾಪು ಕಾಯುತ್ರಗ ಪಾಪುವಿನ ಹೆಸರು ಹಿಮಾಂಶುತ ನನ್ನ ಪತ್ರಕ ಇಷ್ಟು ಉತ್ತರ ಸಾಕ೦ದು ಭಾರಿಸುತ್ತೇನ ಓ್ ಅದನ್ನು ತಬ್ಬಿಕೂಂಡು ಅದೇಕೋ ಬೆಚ್ಚಗೆ ಚಾದರ ಹೊದಿಸಿಕೊಂಡಳು ಪ್ರಾರ್ಥನಾ.
English
ಕನ್ನಡ
ಇದ್ದ ಕ್ಕಿದ್ದಂತೆ ಅವರ ಬದುಕುಗಳೊಳಕ್ಕ ವಸಂತ ಋತುವೊಂದು ದಾಪಗಾಲಕ್ಕಿಕೂಂಡು ಬುದುತಾಗಿಬಿಟ್ಟಿತ್ತು . ಪರೀಕ್ಷೆಗಳಲ್ಲ ಹಿವಮತ್ ಅಂದುಕೊಂದಿದ್ದಕ್ಕಿಂತಲೂ ಚನಾಗಿಮಾಡಿದ್ದಣ ಪ್ರಾರ್ಥನಾ ದಾವಣಗೆರೆಗೆ ಎರಡು ಸಲ ಓಡಾಡಿ ಬಂದ ಹಿವುವಂತ್ ಮೆಡಿಕಶ್ ಕಾಲಠೇಜಸಲ್ಲಿ ಅವಳಿಗೆಸೀಟು ದೊರಕುವದನ್ನು ಖಾತರಿಪಡಿಸಿಕೊಂದಿದ್ದ , ಕಾವೇರಿ ಮಾತು ತಪ್ಟುವದು ಸಾಧ್ಯವೇ ಇರ೨ಲ್ಲ. ಎಲ್ಲರಿಗೂ ಸೇರಿದ; ಯಾರಸ್ವತ್ತೂ ಅಲ್ಲದ ಅಂಥಹೆಂಗಸರಲ್ಲಿ ಆದೊಂದುತಚನದ ಎಲಕ್ಷಣನಿಯತ್ತು ಇರುತ್ತದೆ ಅವರಯಾರನ್ನು ಬೇಕಾದರೂ ಮೋಸಮಾಡಬಲ್ಲದು : ತಮ್ಮನ್ನು ತಾವ್ರಮೋಸಮಾಡಿಕೊಳ್ಳುವದಿಲ್ಲ . ಹಿಮವಂತನೆಂದರೆ ಕಾವೇರಿಯ ಪಾಲಿಗೆ ಅಕ್ಸರಶಃ ಆರಾಧ್ಯ ದಯೆವ ಆವನುವುನೆಯೂಳಕ್ಕೆಕಾಲಿಟ್ಟ ಘಳಿಗೆಯೇ ಅಂತಹುದು ದೈವಕ್ಕೆಮೋಸಮಾಡುವದುಂಟೆ? ಕಾಠೇಜಿನ ಆಡಳಿತ ಮಂಡಳಿಯ ಸದಸ್ಯರ ಪೈಕಿ ಕನಿಷ್ಟಪಕ್ಸ ಮೂರು ಜನ ಅವಳಿಗೆ ಖುದ್ದಾಗಿ ಗೊತ್ು ಅವರಲ್ಲಿ ಇಬ್ಬರು ಕಾವೇರಿಯ ಮನೆಗೆ ವಾರಕ್ಕೊಮ್ಮೆಯಾದರೂ ಬರುತ್ತಾರೆಃ ಆಡಳಿತ ಮಂಡಳಿಯ ಅಧ್ಯಕ್ಷಶಂಕ್ರಪ್ಪಸಾವ್ಕಾರನಿಗೆ ಇದೇ ಕಾವೇರಿವರ್ಷಗಟ್ಟಲೆಹೆಂಡಿಗಿಂತನಿಯತ್ತಾಗಿ ನಹದುಕೊಂದಿದ್ದಳ ಬಾಯಿಬಿಟ್ಟುಕೇಳಿದರೆ ಏನನ್ನೂ ಇಲ್ಲವನ್ನುವದಿಲ್ಲ. ಈಗಿಗಮಸ್ಸಾಗಿದೆ ಮೊದಲಿನಂತೆಣರುಳಾದರೆ ಸಾಕ್ು; ಕಾರು ಹತ್ತಿಕೊಂಡು ಬಂದುಬಿಡುವ ಉತ್ಸಾಹವಿಲ್ಲಃ ಲಹರಿ ಬಂದಾಗ ಬರುತ್ತಾನೆಃ ಎರಡು ಜಾವದಷ್ಟು ಹೊತ್ತು ಮನೆಯಲ್ಲಿದ್ದು ಹೋಗುತ್ತಾನೆ -ಆರೋಗ್ಯಸರಿಯಿಲ್ಲದಿದ್ದರೆಬರುವದು ಜೇಡ ಸಾವ್ಯಾರ್ರು ಬಿಡುವಾಗಿದ್ದಾಗ ಹೇಳಿಕಳಿಸಿದರೆ;: ನಾನೇ ಬರುತ್ತೇನೆ" ಆದೊಂದು ಸಂಜೆ ಶಂಕ್ರಪ್ಪ ಸಾವ್ಯಾರನಿಗೆ ಫೋನು ಮಾಡಿ ಕೇಳಿದ್ದಳು ಕಾವೇರಿ. "ೂರೂರ್ಸ ಆಯುಸ್ಯನಿನಿಗೆ. ಅಲ್ಲಿಗೇ ಬರಾಣಾ ಅಂತಿದ್ದೆ . ನೀನೇ ಕರದಂಗಾತು ರಾತ್ರಿ ಉಂಬಕ್ಕೆ ಅಲ್ಲಿಗೇ ಒರ್ತೀನ ಬಿಡು" ಅಂದಿದ್ದ ಸಾವ್ಕಾರ. ಅಂದ ವೇಳೆಗೆ ಬಂದೂ ಇದ್ದ. ಮೊದಲನ ತಹತಹಿಕೆಗಳಿಲ್ಲ . ಎರಡೇ ಎರಡು ಲಾರ್ಜ್ನಷ್ಟು ದುಬಾರಿ ವಿಸ್ಕಿ ಕುಡಿದು ಗುಬ್ಬಿ ಗಾತ್ರದ ಜೀವ ತನ್ನುವಷ್ಟು ಬಿಸಿಬಿಸಿ ಅನ್ನ ತಿಂದ. ಸೋಫಾದ ಮೇಲೆ ಕಾವೇರಿ ಕಸೂತಿ ಮಾಡಿ ಹೊದಿಸಿದ ಮೆುತ್ತನಯ ಮೇಲು ಹೊದಿಕೆಯನ್ನು ಬೆರಳುಗಳಿಂದಸವರುತ್ತ ನಿರಾಳವುದಭಂಗಿಯಲ್ಲಿ ಆತಕುಳಿತಿದ್ದಾಗಲೀ ಕಾವೇರಿ ಪ್ರಾರ್ಥನಾಳ ಮೆಡಿಕಲ್ ಸೀಟಿನ ಸುದ್ದಿ ತೆಗೆದಿದ್ದಳು ಇಂಥದನ್ನಲ್ಲ ಯಾಹತ್ತೂ ಕೀಳಿದವಳಲ್ಲ. ಬೆಳ್ಳಿ ಬಂಗಾರ; ಸೈಟು; ಕಾರು; ದುಡ್ಡು - ಕಾವೇರಿಯ ಕಸುಬಿನವರು ಕಳುವಂಥವೇ! ಆದರೆ ಮೆಡಿಕಲ್ ಸೀಟು ಯಾರಿಗೆ? ಇದ್ದೊಬ್ಬ ವುಗಳೂ ಮದುವೆಯಾಗಿ ಹೋಗಿದ್ದಾಳೆ, "ಹೂಗಾದು ಬಂದಯತೇನು ಮನೀಗೆ? ಮೆಡಕಲ್ ಓದಸೋಂಥಾದ್ಷು !" ವಿಸ್ಕಿಯಲ್ಲಿ ನಂದ ನಾಲಗೆ ತರಬರಿಸಿತ್ತು, "ಇನ್ನೂಂದ್ಸಲ ಇಂಥ ಮಾತು ಅಂದುಗಿಂದೀ ಸಾವ್ಯಾರ! ದೇಶ್ಷಾಗ ನಿಂದೂಂದೇ ಅಲ್ಲ ಕಾಲೇಜು ದುಡ್ಡು ಬಿಸಾಂದ್ರೆ ಯಾವೊನಾದ್ರೂ ಸೀಟು ಕಡ್ತಾನ ದುಡ್ಡು ದುಟಿಯಾದು ಹೆಂಗ
English
ಕನ್ನಡ
ಅಂತನಿನಗಿಂತಚೆನ್ನಾಗಿ ನನಿಗ್ಗೊತ್ತುಃ" " ಕಾವೇರಿಯ ದನಿಯಲ್ಲಿ "ಅಂಗ್ಯಾ 8ೆ ಹಾವ ಸಿಟ್ಟಿಗೇಳ್ತೀದಿ? ತಮಾಷಿಗಂದೆ ಒಂದ್ಲಕ್ಸ ಬುಸುಗುಟ್ಬದುತಗಿತ್ತು ಇಸ್ಕ, ಅರವತ್ಸಾವ್ರ ಕೊಡು; ನೀನಿಷ್ಟು ಪುಗಶೆಟ್ಬಿ ಕೊಟ್ರೆಮೆಂಬರುಗಳು ಲಿಗಾಡ ಇಟ್ಕ, ಮಾಡ್ತಾತ aರ4," ನನಗೊಂಜ ಶಂಕ್ರಪ್ನ ಸಾವ್ಕಾ ರಃ ಹೆಂಗಸರೊಂದಿಗೆ ವಾದಕ್ಕಿಳಿಯುವ ಮಾತು ) ಮುಗಿದ್ದ ಕಾವೇರಿಯೊಂದಿಗೆ} ಲಲ್ಲೇನಿದ್ದರೂ ಮೌಾದಬೇಟಯುಾತಿನು ಃಜಪಾದೀ ಅಲ್ ಅದರಲೂ ಬಿಡಬೇಕು ಜವಾಬ್ದಾ ರಿಯನ್ನು ಅವಳಗ ಶಂಕ್ರಪ್ಪ ಸಾವ್ಕಾ ರ ಎದ್ದು ಹೋದ ಮಾರನೆಯ ದಿನ ಶಿವಮೊಗ್ಗ ಕ್ಕೆ ಕಾವೇರಿ ಹಿಮುವಂತ ಬಯಸಿದ ಹುಡುಗಿಯಿರಬೇಕು ಸುದ್ದಿ ತಲುಪಿಸಿದ್ದ ' ಪ್ರಾರ್ಥನಾ ಅವನು ಮಾಡಿದ ಈ ಹಿವುವಂತನಿಂದ ಅರವತ್ತು ಸಾವಿರ ಪಡೆಯುವುದೂ ಪಾಪವೇ. ಆದರೆ ಉಪಕಾರಃ ತನ್ನದು ಪಾಪಿಷ್ಟ ಸಂಪಾದನೆಃ ಅವನ 'ಣವತ್ತು ದೃಷ್ಟಿಯಲ್ಕಿ ಸುಳ್ಳುಹೇಳಿ ತಾನೇ ಕೈಯಿಂದ ಅರವತ್ತು ಸಾವಿರ ವ್ಯವಹಾರ ಮುಗಿಸಿಬಿಡಬಹುದು ಆದರೆನಾಳೆ ಹಿಮವಂತನಿಗೆ ಕೂಿಟ' ಗೊತ್ತಾT ಗದೆ ಣರುವದಿಲ್ಲ. ಸುಟ್ಟಪುಬಿಟ್ಬಾನು ಅವನ ಕೋಪವಂತಹುದೆಂಬುದು ಕಾವೇರಿಗೆ ಕಣ್ಣಲ್ಲೆ ಗೊತ್ತಿಲ್ಲದ್ದೆ ಪ್ರೀತಿಗಿಂತ ೀನಲ್ಲ. ಆದುಅವ ತೀವ್ರವಾದದ್ದು. ಜಮದಗ್ನಿಯ ಕೋಪಃ ಹಾಗೆದಾವಣಗೆರೆಯ ಕಾಲೇಜಿನಲ್ಲಿ ಪ್ರಾರ್ಥನಾಳಿಗೆ ಸೀಟು ಸಿಕ್ಕುವದು ಖಚಿತವಾದದಿನವ ಸಂದಾಯಃ ಮಾಡಬೇಕಾದ ಮೊತ್ತ ಎಷ್ಟೆಂಬುದನ್ನು ಮಂಡಿ ಮರ್ಚೆಂಟು ಶಾಂತಪ್ಪನ7 ಸ್ಪಷ್ಪದನಿಯಲ್ಲಿ ತಿಳಿಸಿ ಬಂದಿದ್ದ ಹಿಮುವಂತ್ಃ ತುಟಿಕೂಡ ಕೊಂಕಿಸದೆ ಒಪ್ಪಿಕೊಂಡಿದ್ದ ಶಾಂತಷ್ಠ ಲೆಃ ಹೊತ್ತಿಗಾಗಲೇಃ ಪ್ರಾರ್ಥನಾ ಲೇಔಟ್ ಎಂಬಃ ಹಕ್ಕಿ ಚಿನ್ನದ ಮೊಟ್ಬೆಯಿಡತೊಡಗಿತ್ತು ಡೊನೇಶನ್ ಹಣದ ಚೊತೆಗೆ ಫೀಜು; ಪಸ್ತಕ; ಹಾಸ್ಟೆಲಿನ ಖರ್ಚು; ಬಟ್ಟೆ-ಬರೆಎಲ್ಲ ಆಗಬೇಕಲ್ಲ ಒಂದು ಲಕ್ಷ ಒಯ್ದು ಬಿಡು ಹೇಮುಣಾಣ ಅಂದಿದ್ದ ಶಾಂತಪ್ಪ. ಮನೆಗೆ ಹಿಂತಿರುಗಿದ ಹಿವುವಂತಃ ಮುಖದಲ್ಲಿ ಮೊಟ್ಟ ಮೊದಲ ಗೆಲುವಿನ ಆಯಾಸದಂತಹ ಸಂತೋಷವಿತ್ತು. ಗೆಜ್ವೆ ಕಟ್ಟೆಕೂಃ ನವಿಲಿನಂತಾಗಿದ್ದಳು ಪ್ರಾರ್ಥನಾ "ಹಿಮೂ.. . ಅಂದವಳೇ ಅವನ ಅಪ್ಘಣೆಗಳನ್ನೆಲ್ಲ ಮೀ ಅವನತೆಕ್ಕೆಗೆ ಬಿದ್ದು ಕೆನ್ನೆಗಳನ್ನು ಗಾಢವಾಗಿ ಮುತ್ತಿಕ್ಕಿದ್ದಳುಃ ಅವಳ ಸಂತೋಷಕ್ಕೆ ಹಿಮವಂತ ಭಂಗ ತರಲಿಲ್ಲ #:: . ;~; ` :ನನ್ನದೊಂದು ಚಿಕ್ಕ ಆಸೆಯಿದ ಯಾವತ್ತೂ ಯಾವದೇವರಿಗೂ ಹರಕೆ ಹೇಳಿಕೊಂಡವನಲ್ಲ ಅವತ್ತು ಚನ್ನರಾಯಪಟ್ಲದಿಂದ ನಡೆದು ಬರೋ ಹಾದೀಲಿ ಒಂದ್ಕಡೆ ಮಲಗಿದ್ದಲ್ಲ? ನಿಂ ನೆನಪಿದ್ಯೋ ಇಲ್ವೋ? ಗವಿ ಮಠ ಅಂತಾರ್ನೋಡು ಚೆಲುವನಳ್ಳಿಗವೀಮಠ ಅಂತಲೂ ಆಂತಾರೆ . ನಿಂಗೆ ಮೆಡಿಕಲ್ ಸೀಟು ಸಿಕ್ಕಿದರೆ ವುತ್ತೆ ಅದೇ ಮಠಕ್ಕೆ ಬಂದು ಒಂದು ರಾತ್ರಿ ಗದ್ದುಗೆ ಕದೇ7 ತಲೆಯಿಟ್ಟು ಮಲಗ್ತೀನಿ ಆಂತ ನಂಗೇ ಗೊತ್ತಿಲ್ಲದೆ ಹೇಳ್ಕಂಡಿದ್ದೆ. ನಿಂಗೆ ಅಭ್ಯಂತರವಿಲ್ಲಿದ ನಾಳೆ ಹೋಗಿ ನಾಡಿದ್ದು ಬಂದುಬಿಡೋಣವಾ?" ಮೆಲುದನಿಯಲ್ಲಿ ಕೇಳಿದ್ದ , ಪ್ರಾರ್ಥನಾಳಿಗೆ ಆಶ್ಚರ್ಯ ಮತ್ತು ಇಷ್ಟ ಆಗುತ್ತಿದ್ದುದೇ ಈ ಕಾರಣಕ್ಕ, ಬದುಕಿನ ಬಯ ದೊಡ್ಡ ನಿರ್ಧಾರಗಳನ್ನು ಹಿಮವಂತ್ ತನ್ನಷ್ಟಕ್ಕೆ ತಾನು; ಒಬ್ಬನೇ ತೆಗೆದುಕೂಂಡುಬಿಡುತ್ತಾನ ಆವುಗಳಿಗೆ ಕಾರಣ ಕೂಡ ಕೂಡುವುದಿಲ್ಲ. ಆದರೆ ಇಂಥ ಪುಟ್ಟ ಪಟ್ಟ ಬೇಡಿಕಗಳನ್ನು ಹೀಗ
English
He thought to himself, "I am not the kind of person who would make a promise to anyone, let alone a girl, and then go back on it. I have never been one to make a vow and then break it. But this time, I have made Prarthana, and I will keep it, no matter what."
He asked her, "Prarthana, do you remember the day we went to the Gavi Mutt in Channarayapatna? You told me that if you got a medical seat, you would come back to the Mutt and spend a night on the floor, without telling anyone. You said you would do it, and I believed you."
Prarthana's eyes widened in surprise, and she looked at Himavant with a mixture of excitement and curiosity. "Yes, I remember," she said. "I told you that, and you believed me. But why are you asking me now?"
Himavant's face lit up with a smile. "I am asking you because I want to know if you are still willing to do it. come back to the Mutt and spend a night on the floor, without telling anyone. keep your promise to me."
Prarthana's heart skipped a beat as she looked at Himavant. She knew that he was serious, and not just asking her out of curiosity. He was asking her because he wanted to know if she was still committed to their plan, and willing to take the risk.
ಕನ್ನಡ
ಇಳಿದನಿಯಲ್ಲಿ ಮುಂದಿಟ್ಟು 'ಆದೀತೇ?' ಅನ್ನುತ್ತಾನೆ ನೀನು ಕರೆದರೆ ಗವೀಮಠವೊಂದಕ್ಕೇ ಏಕ? ಹುಲಿ ಗವಿಯೊಳಕ್ಕೂ ನಿನ್ನ ಕೈ ಹಿಡಿದು ನಡೆದು ಬಂದುಬಿಟ್ಟೇನುಃ ಅವತ್ತು ಚಲುವನಳ್ಳಿ ಗವೀಮಠದಲ್ಲಿ ಕಳೆದ ರಾತ್ರಿಯನ್ನು ಯಾವೊತ್ತಿಗಾದರೂ ಮರೆತೇನಾ ಹಿಮೂ? ನನ್ನ ಮನಸ್ಸು ಸಂಪೂರ್ಣವಾಗಿ ನಿನ್ನೆಡೆಗೆ ಮಿದುವಾಗಿ ನಿನ್ನ ಅಣತಿ ಮೀರದಷ್ಟು ಶ್ರುತಿಯಾಗಿ ಹೋದ ರಾತ್ರಿಯದುಃ ಹರಕೆ ನಿನ್ನದಷ್ಟೇ ಅಲ್ಲ, ಅದು ನನ್ನದೂ ಹೌದು ಹರಕಿಯ ಕಾರಣ ಮಾತ್ರ ನಿನ್ನದಕ್ಕಿಂತದೊಡ್ಡ ದಿದೆ ಆಂದುಕೊಂಡಳು ಮರುದಿನ ಜಾವಕ್ಕೇ ಎದ್ದು ಸ್ನಾನ ಮುಗಿಸಿ ಇಬ್ಬರೂ ಹಸಿದ ಹೊಟ್ಟೆಯಲ್ಲೇ ಬಸ್ಸುಹತ್ತಿದರು ಬೀರೂರಿನಲ್ಲಿ ಬಸ್ಸು ನಿಂತಾಗ ಎರಡೆರಡು ಬಾಳೆಹಣ್ಣು ತಿಂದು ನೀರು ಕುಡಿದು ತಿಂಡಿ ಆಯಿತೆನ್ನಿಸಿದರು ಕಡೂರು ದಾಟಿ ಬಾಣಾವರ ತಟಾಯ್ದು; ಚಿಕ್ಕ ಬಾಣಾವರವನ್ನೂ ಹಿಂದಕ್ಕೆ ಹಾಕಿದ ಮೇಲೆ ಹಿವುವಂತನೇ ಎದ್ದು ಡ್ರೈವರನನ್ನು ವಿನಂತಿಸಿಕೊಂಡು ಬಸ್ಸು ನಿಲ್ಲಿಸಿದ್ದ. ಬಸ್ಸು ನಿಲ್ಲುವಷ್ಟು ದೊಡ್ಡಜಾಗವಲ್ಲಃ ಚೆಲುವನಳ್ಳಿಯಿಂದ ಅನತಿ ದೂರದಲ್ಲಿದೆ ಗವೀಮಠ. ಕತ್ತಲಾಯಿತುದರೆಬಹುಶಃಅಲ್ಲಿ ಭಗಮತನೂ ಇರಲಾಗದಷ್ಟು ನಿರ್ಮಾನುಷ ಆದರೆಗವೀಮಠದ ಅಯ್ಯನೋರು ಒಳಗೆಲ್ಲೋ ಇರುತ್ತಾ ರೆ ಅವತ್ತೂ ಹಾಗೇ ಇದ್ದರು. ಚನ್ನರಾಯಪಟ್ಪಣದಿಂದ ಹೂರಟು ಹಬ್ಬನಘಟ್ಟದ ಕಾವಲು ದಾಟಿಕೊಂಡು; ರೈಲ್ವೆ ಹಳಿ ಹಾಯ್ದು; ಬೆಂಡೇಕೆರೆಗೆ ಬರುವ ಹೊತ್ತಿಗೆ ಪ್ರಾರ್ಥನಾಳಿಗೆ ಕಣ್ಣು ಕತ್ತಲೆ ಬರುವಷ್ಟು ಸುಸ್ತಾಗಿತ್ತು. ಎರಡು ಹೆಜ್ಜೆ ಹಾಕಿದರೆ ಚೆಲುವನಳ್ಳಿ ಸಿಕ್ಕುಬಿಡುತ್ತದೆ ಯಾರದಾದರೂ ಮನೆಯಲ್ಲಿ ಮಲಗಿದರಾಯ್ತು ಅಂದಿದ್ದ ಹಿಮುವಂತ ಗವೀವಠದ ಮುಂದಿನ ಮುರದ ಕೆಳಗಿನ ಕಲ್ಲು ಬೆಂಚಿನ ಮೇಲೆ ಕುಸಿದು ಕುಳಿತವಳು; ಇನ್ನೊಂದೇ ಒಂದು ಹೆಜ್ಜೆ ನಡೆಯಲಾರೆನೆಂಬಂತೆಅವನತ್ತ ದೀನನೇತ್ರಳಾಗಿ ನೋಡಿದ್ದಳು ಆ ಹೊತ್ತಿಗಾಗಲೇ ಸಾಯಂಕಾಲ ಸಾಯತೊಡಗಿತ್ತು. ಗವೀಮಠವನ್ನು ದಶದಿಕ್ಕುಗಳಿಂದಲೂ ಕತ್ತಲು ಮುತ್ತಿಕೊಳ್ಳತೊಡಗಿತ್ತು. ಮಠದೊಳಗೆ ಯಾರಿದ್ದಾರೋ; ಯಾರಿಲ್ಲವೋ? ರಾತ್ರಿಯ ವಟ್ಟಿಗೆ ಉರುಳಿಕೊಳ್ಳುವಷ್ಟು ಜಾಗ ಸಿಕ್ಕಿದರೆಸಾಕು. ಕಣ್ಣ ಬೆಳಕಿರುವಾಗಲೇನೋಡಿಕೊಂಡುಬಿಡಬೇಕು ಆಂದುಕೊಳ್ಳುತ್ತಿದ್ದ ಹಿಮವಂತ ಅಷ್ಟರಲ್ಲೇ ಕತ್ತಲು ದಟ್ಟವಾಗಿತ್ತು. ಈ ರಾತ್ರಿಯ ವುಟ್ಟಿಗೆ ರಸ್ತೆಪಕ್ಕದ ಕಲ್ಲು೭ ಬೆಂಚೇ ಸಾಕು ಎಂಬ ನಿರ್ಣಯಕ್ಕೆ ಬರುತ್ತಿದ್ದಂತೆಯೇ; "ೀಚಂದ್ರಶೇಖರಾಃ" ಮಠದ ಹೆಬ್ಬಾಗಿಲಲ್ಲಿ ಒಂದು ವೃದ್ಧ ಆಕೃತಿ ನಿಂತು ಯಾರನ್ನೋ ದೊಡ್ಡ ದನಿಯಲ್ಲಿ ಕೂಗಿದ್ದು ಕೇಳಿಸಿತು ಮಠದೊಳಗಾಗಲೇ ಜಿಂವ್ಪು ಕತ್ತಲೆ. ಬಾಗಿಲಲ್ಲಿ ನಿಂತ ವೃದ್ಧ ಕೈಯಲ್ಲೊಂದು ಕಂದೀಲು ಹಿಡಿದಿದ್ದಾನೆಃ ಆತನ ಆಕೃತಿಯೂ ಅಸ್ಸಪಷ್ಪನ ನಾಲ್ಕಾರು ಬಾರಿ ಚಂದ್ರಶೇಖರಾ ಎಂದು ಕೂಗಿದಾಗಲೂ ಯಾರೂ ಓಗೊಡಲಿಲ್ಲ , ತುಸು ಹೊತ್ತಿಗೆ ಆ ವೃದ್ಧನೇ ಇವರಿಬ್ಬರೂ ಕುಳಿತಿದ್ದ ಕಲ್ಲು ಬೆಂಚಿನೆಡೆಗೆ ನಡೆದು ಬರತೊಡಗಿದ. ದಟ್ಟ ಕತ್ತಲೆಯಲ್ಲಿ ಕಂದೀಲು ಕದಲಿ ಬರುವುದು ವಿಚಿತ್ರವಾಗಿ ಕಾಣುತ್ತಿತ್ತು, ತೀರ ಹತ್ತಿರಕ್ಕ ಬಂದು ಮತ್ತೆಕೂಗಿದ, ಚಂದ್ರಶೇಖರಾಃ , ""ಸಮ್ಮ ನ್ನು ಕೂಗಿದಿರಾ?" ಓಿಮವಂತನ ದನಿಯಲ್ಲಿ ಅಚ್ಚರಿಯಿತ್ತು,
English
ಕನ್ನಡ
ಹೇಟಿ ಹೋಗು ಕರಣ / 4೧
"0 ಕಣಯ್ಯಾ, ಣನ್ಯಾ ೦ದಾರೆ ಈ ಕಗ್ಗತ್ತಲೇಅ? ಹೆಣ್ಣುಮಗೂನೂ ಕೂರಿಸ್ಕೊಂಡು ಅಡ್ಗಾt ಕೂತಿದೀಯಪ್ಸಾ? ಚನ್ರಾಯಪಟ್ಕದಂದ ನಡೆದು ಬರೋದು ಅಂದ್ರಿ ಸನ್ನು ದಸಾತಕಕ್ಕದುಳ ೩ಣದೇೋದತ್ತ?ೇ ಠದಲ್ಲ ಪ್ರಸಾದ ಐತಃ ಒಳಗೆ ಬಾರೋ ಚಂದ್ರಶೀಸುಕಕಾ ಮಾತೇ? ಕರುಳು ೮ ವಗೂನೂ ಕರ್ಯಂಡು ಬಾ ಹೊಟ್ತುಂಬಾ ಉಂಡು; ಗುರುಗೋಳ ಗದ್ದಿಗೀಗ ತಲೆಯಟ್ಟು ಮಲಗೀರಂತಃ:; " ಅಂದಿತು ವೃದ್ಧಾಕೃತಿ ಪೂರ್ತಿ ವಯಸ್ಸಾಗಿದೆ ಎಂಬತ್ತೋ? ತೊಂಒತ್ತೋ? ನೂರೂ ಇರಬಹುದುಃ ಅದ್ಯಾರೋ ಚಂದ್ರಶೇಖರನಿರಬೇಕು. ಪೊರಪಾಟು ಮಾಡಿಕೊಂಡದೆ ಅಜ್ವಪ್ರ ಮಠದ ಯಾವ ಮೂಲೆಯಲ್ಲ ಮಲಗಿತ್ತೋ? ಕಂದೀಲು ಹಿಡಿದು ಇಲ್ಲೀ ತನಕ ಕರೆಯಲೆಂದೇ ಬಂದಿದೆ. ರಸ್ತ ಬದಿಯಲ್ಲಿ ರಾತ್ರಿಯಿಡೀ ಅಘೋರಿಸುವ ಬದಲು ಮಠದಲ್ಲಿ ಒಂದಷ್ಟು ಉಂಡು ಮಲಗಿದರಾಯು. ಮಾತಿಸ ಮಧ್ಯೆತಾನು ಚಂದ್ರಶೇಖರನಲ್ಲವೆಂದು ಸ್ಪಪ್ಟಪಡಿಸಿದರಾಯಿತು ಲಿಂಗಾಯತಮಠಗಳಲ್ಲಿ ಜಾತಿ ನೋಡಿ ಊಟಕ್ಕಿಡುವಸಂಪ್ರದಾಯವಿಲ್ಲ. ಅವಗಳದು ನಿತ್ಯ ದಾಸೋಹ ದಾರಿಹೋಕನಿಗೆ ಯಾವ ಚಾತಿ? ಹಿಮುವಂತ ಪ್ರಾರ್ಥನಾಳನ್ನು ಎಬ್ಬಿಸಿಕೊಂಡು ಮಠದೊಳಕ್ಕೆ ಹೋದಃ "ಊ೦ಃ.. ಇಂಗೇ ನಡ್ನಡ್ಕಂಡು ಶಿವಮೊಗ್ಗಕ್ಕೋಗಬೇಕೋ? ಅಯ್ನೋರು ಕೇಳಿದರು ಆಗಲೂ ಹಿವುವಂತನಿಗೆ ಆಶ್ಚರ್ಯವೆನ್ನಿಸಿರಲಿಲ್ಲ. ಆದರೆ ಊಟದ ಕೊನೆಯ ತುತ್ತು ಎತ್ತುವ ಹೊತ್ತಿಗೆ; 'ಈಯಮ್ಮುನ್ನಡಾಕ್ಿಪರೀಕ್ಷಿಗೆ ಓದುಸ್ತೀಯೋ? ಕಂದೀಲಿನ ಮುಂದೆ ಕುಳಿತಿದ್ದ ಅಜ್ಜ ಹಾಗಂತ ಯಾವುದೇ ಪೂರ್ವ ಸೂೂಚನೆಯಿಲ್ಲದೆ ಕೇಳಿಬಿಟ್ಬಾಗ ಮಾತ್ರ ಹಿಮವಂತ ದಿಗ್ಲಾಂತನಾಗಿಬಿಟ್ಟಿದ್ದ . "ಊಟ ಪೂರ್ತಿ ಮಾಡಿ ಮುಗ್ಸು ಚಂದ್ರಶೇಖರಾ.. ಆಜ್ವಪ್ಪ ಒತ್ತಾಯಿಸಿದ್ದರು. ಕಂದೀಲ ಬೆಳಕಿನಲ್ಲಿ ಅವರ ಮುಖವನ್ನೇ ದಿಟ್ಟಿಸಿ ನೋಡಿದ ಹಿಮುವಂತ್ಃ೬ ಮುಖಕ್ಕೆ ವಯಸ್ಸಿನ ಎಣಿಕೆಗೆ ಸಿಕ್ಕದಂತಹ ಒ೦ದು ಆಕಾರವಿತ್ತು . ವರ್ಷಕ್ಕೊಂದು ಮುದುರ ಎಂದು ಲೆಕ್ಕಹಾಕಿಕೊಂಡರೂ ಅಜ್ವಪ್ಪನ ಮುಖದಲ್ಲಿ ಎಷ್ಟು ಮುದುರುಗಳೋ? ಬೋಳುತಲೆಗ ಒಂದು ಕಾಲು ಮುಂಡಾಸು ಸುತ್ತಿಕೊಂಡಿದ್ದಾರೆಃ ಹಣೆಯ ತುಂಬ ದಟ್ಬ ವಿಭೂತಿ ಕಣ್ಣುಗಳಂದ ಕಿವಿಗಳಡೆಗೂ ವಿಭೂತಿ ಪಟ್ಟಿ ಕೊರಳಲ್ಲಿ ಕಾವಿ ಬಟ್ಪೆಯಲ್ಲಿ ಕಟ್ಟಿದ ಚಿಕ್ಕದೊಂದು ಗಂಟ. ಒಳಗೆ ರುದ್ರಾಕ್ಷಿಯಿರಬಹುದು ಕುತ್ತಿಗೆಯ ಚರ್ವ ಹಸುವಿನ ಗಂಗೆದೊಗಲಿನಂತೆ ಇಳಿಬಿದ್ದಿದ ಕಣ್ಣುಗಳು ಹೆಚ್ಚು ಕಡಿಮೆ ತಿಳನೀಲಿ ಬಣ್ಣಕ್ಕೆ ತಿರುಗಿವೆ. ಆದರೆ ಅವುಗಳ ಕಾಂತಿ ಸ್ಫುಟವಾಗಿದ ಕಾವಿ ಜುಬ್ಬಾಮತ್ತು ಕಾವಿ ಪಂಚೆಧರಿಸಿದ್ದಾರೆ ಯಾವದೋ ಅಲೌಕಕವಾದ; ಅತಿಮಾನುಪವಾದ ಶಕ್ತಿಗಳು ಈತನಲ್ಲಿರಬಹುದು ಎಂಬಸಣ್ಣ ಗುಮಾನಿಯೂ ಬರುವಂತಹ ವ್ಯಕ್ತಿತ್ವವಲ್ಲ. ಉಟ ಕಾಐ ಕಳಚ ಬಿಳೀ ಅಂಗಿ ಪಂಚೆ ಸುತ್ತಿ ಕೂಡಿಸಿದರೆ; ಬದುಕ ಬದುಕ ಮೆತ್ತಗಾದ ರೈತನಂತ ಕಾಣುತ್ತಾರೆ. ಆದರೆ ಪ್ರಾರ್ಥನಾಳನ್ನು ತಾನು ಡಾಕ್ಟರಳನ್ನಾಗಿ ಮಾಡಬೇಕು ಲಂದುಕೂಂಡಿರುವ ಏಷಯ ಇವರಿಗೆ ಹೇಗೆ ಗೊತ್ತಾಯಿತು" "ನನ್ನೆಸ್ರು ಚಂದ್ರಶೇಖರ ಅಲ್ಲ, ಹಿವುವಂತ ಅಂತಃ" "ಊ೦ ಕಣೋ ಬಂದ್ರಶೇಖರ, ನಿಮ್ಮಷನೂ ಹಂಗೇ ಅಂತಿದ್ನ . ನಾವಿಟ್ಟ ಹೆಸರ್ನ ಮಕ್ಕಿಳಲ್ಲಿ
English
He spoke with a tone that was both familiar and yet, utterly foreign to Himavant. The old man's face was a map of wrinkles, etched deep into his skin like the lines on a well-worn book. His eyes, though sunken, still held a glint of intelligence, and his voice was like the gentle rustle of leaves in the wind.
Himavant was taken aback by the old man's words. He had expected a more formal greeting, but instead, the old man had spoken with a familiarity that bordered on the intimate. As he looked at he noticed the way his eyes sparkled with a hint of mischief, and his voice was like the gentle rustle of leaves in the wind.
The old man's words were laced with a subtle humor, and Himavant couldn't help but smile. He had never met anyone like this old man before, and he found himself drawn to his warm and gentle demeanor. As he looked at the old man, he felt a sense of ease wash over him, and he knew that he had found a kindred spirit.
The old man's eyes seemed to bore into Himavant's very soul, as if searching for something deep within him. Himavant felt a shiver run down his spine as gaze lingered on him, and he knew that he was being sized up, measured and weighed. But the old man's expression was kind, and his eyes sparkled with a warmth that put Himavant at ease.
As the old man continued to speak, Himavant found himself becoming more and more entranced by his words. The old man's voice was like a gentle stream, flowing smoothly and effortlessly, and his words were laced with a wisdom that was both profound and comforting. Himavant felt his mind expanding, as if it was being stretched to its limits, and he knew that he was in the presence of someone truly special.
The old man's words were like a balm to Himavant's soul, soothing his worries and calming his fears. He felt a sense of peace wash over him, and he knew that he had found a true friend in this old man. As he looked at the old man, gratitude, would never forget this encounter.
The old man's eyes sparkled with a hint of mischief as he asked, "Himavant, what brings you to this place? Are you here to seek the blessings of the gods, or to find solace in the silence of the night?" His voice was like a gentle breeze, rustling the leaves of Himavant's heart, and his words were laced with a wisdom that was both profound and comforting.
As the old man continued to speak, Himavant found himself becoming more and more entranced by his words. The old man's voice was like a gentle melody, playing a tune that was both familiar and yet, utterly new. His words were laced with a wisdom profound and comforting, and Himavant felt his heart filling with a sense of peace and tranquility.
The old man's eyes sparkled with a hint of mischief as he asked, "Himavant, what is it that you seek? Is it knowledge, or is it wisdom? Or perhaps, it is something more?" His voice was like a gentle breeze, rustling the leaves of Himavant's heart, and his words were laced with a wisdom that was both profound and comforting.
ಕನ್ನಡ
ಉಳಿಸಿಕತ್ತಾರೆ? ಅವ್ರ ಇನ್ಯಾವುದೋ ಹೆಸ್ರು ಹುಡೀಕ್ಕತ್ತಾರೆ. ಪ್ರಪಂಚವೇ ಅಂಗೆ ಅಂಬೋನು ಬಲು ಸಿಡುಕ ಅಮಾವಾಸ್ಯೆವೊತ್ತಿಗೆ ' ಎಲ್ಲಿ ದ್ರೂ ಬರೋನು ಅಳೀಸಂದ್ರದ ಹರಣ್ಣಪ್ಲ ಬತ್ತಾನೆ ಅಂದ್ರೆ ಈ ಗವೀಮಠದಲ್ಲಿ ಸಣ್ಣದೊಂದು ಚಾತ್ರೇನೇ ನೆೀತಿತ್ತು , ಬಂದೋನೇ ಕುದ್ರೆ ಬಿಚ್ಚ ಕಟ್ಟಾಕಿ; ಅದಕ್ಕೆ ಮೇವು ನೀರು ನೋಡಿ ಇಗೋ; ನೀನು ಕೂತಿದೀಯಲ್ಲ? ಇಲ್ಲೇ; ಹಂಗೇ ಎಡಗೈನೆಲಕ್ಕೂರಿಕೊಂಡು ಕುಂತು ಇಬ್ಬರು ಊಟ ಮಾಡೋಷ್ಟು ಒಬ್ನೇಮಾಡೋನು. ನಿಮ್ ಮಠಕ್ಕಿ ಂತ ಮಠದ ಪ್ರಸಾದವೇ ವೈನ ಅಂತ ನನಿಗೇ ಹೇಳೋನು. ಊಟ ಆದ್ಮೇಲೆ ಇದ್ರೆ ಇದ್ದ , ಎದ್ರೆಎದ್ದ. ಬಂದ ಜನಕ್ಕೆ ಸಣ್ಣಪಟ್ಟ ಮಾಟ; ಕೈಮುಸುಗು; ಭೂತಬಾಧೆ ಣದ್ರೆಸರಿ ಮಾಡೋನು ಅದೂ ಖಯಾಲೀನೇ! ಒಂದೊಂದ್ಸಲ ಯಾರ್ನೂ ಮಾತಾಡಿಸ್ತಿರಿಲ್ಲ. ಗುರುಗಳ ಗದ್ದಿಗೇಗೆ ತಲೆ ಮಡಗಿ ಮಲಗಿಬಿಡೋನು ಒಂದೊತ್ನಲ್ಲಿ ಅದೇನು ಸಂಕಟವಾಗೋದೋ; ಪುಣ್ಯಾತುಮನಿಗೆ? ಗದಿ ಗೀಗೆ ತಲೆತಲೆ ಚಚ್ಕೊಂಡುಬಿಡೋನುಃ ಜಂಗಮಯ್ಯಾ. ನಿನ್ನ ಪ್ರಸಾದಕ್ಕೆ; ಬಂದೆ ಅಂತ ತಿಳ್ಕಂಡ್ಯೇನೋ? ಅಂತ ಅಬ್ಬರಿಸೋನು. ಆಮೇಲೆ ಗೋಳೋ ಅಂತ ಅಳ್ತಾ ಗದ್ದುಗೆ ಮುಂದೆ ಹೊರಳಾಡೋನು. ಬಲು ವಿಚಿತ್ರವಾಗಿದ್ದ ಕಣಪ್ಪಾ ಚಂದ್ರಶೇಖರಾ ನಿಮ್ರಂದೇ ಅಳೀಸಂದ್ರದ ಹಿರಣ್ಣಪ ಪ್ಪಅಂದ್ರೆಇವತ್ತಿಗೂ ನನಗೆ ಮರೀಲಾಗದ ಚಿತ್ರಇದ್ದಂಗೆ ಚಂದ್ರಶೇಖರಾ :. " ಆಜ್ಜಪ್ಪ ಮೌನಿಯಾದರು ಹಿವವಂತನಿಗೆ ಮಾತೇ ಹೊರಡಲಿಲ್ಲ. ಇಂಥದೊಂದು ನಿಗೂಢತೆ ತನ್ನನ್ನು ಜನ್ಮದಿಂದಲೇ' ಕಾಡುತ್ತಿದೆಯಾ? ಎಲ್ಲಿಯ ಅಳೀಸಂದ್ರ? ಎಲ್ಲಿಯ ಗವೀಮಠ? ಅಪ್ಪ ಇಲ್ಲಿಗೆ ಬರುತ್ತಿದ್ದುದು ಕಾಕತಾಳೀಯುವೋ? ಇವತ್ತು ಇಲ್ಲಿಗೆ ತಾನು ಬಂದು ಉಣ್ಣುತ್ತಿರುವುದು ಕಾಕತಾಳೀಯವೋ? ಆದರೆಅದೇಮಾಟದಹಿರಣ್ಣಪ್ಪನವುಗನಾನು; ನನ್ನಮೂಲ ಹೆಸರು ಚಂದ್ರಶೇಖರ ಎಂಬುದು ಈ ಆಜ್ಜಪ್ಪನಿಗೆ ಗೊತ್ತಾ ಗುವದಾದರೂ ಹೇಗೆ? ಆ ರಾತ್ರಿಯ ಮಟ್ಟಿಗೆ ಹಿಮವಂತ ಅನೇಕ ಪ್ರಶ್ನೆಗಳನ್ನಿಟ್ಟು ಅವಚಿಕೊಂಡು ನಿದ್ದೆ ಹೋದಃ 'ಭವಿತವ್ಯದಲ್ಲಿ ಇಂಥ ನೂರಾರು ವೈಚಿತ್ರಗಳು ಸಂಭವಿಸಬಹುದೆಂದು ಮಾತ್ರಅವನು ಅಂದುಕೊಂಡಿರಲಿಲ್ಲ. # # x
ಹರಕೆಯೆಂದರೆ;, ಅದೆಂಥ ಹರಕೆ? ಹಿಮವಂತ ಎದ್ದು ನಿಲ್ಲಲಿಲ್ಲ ಗವೀ ಮಠದೊಳಗಿನ ಗದ್ದುಗೆಗೆ ಕೈಮುಗಿಯಲಿಲ್ಲ. ಒಂದು ಹೂ ಏರಿಸಲಿಲ್ಲ. ಅಂಗಿಯ ಚುಂಗಿಗೊಂದು ಗಂಟೂ ಹಾಕಿಕೊಳ್ಳ ಲಿಲ್ಲ; ಗದ್ದುಗೆಯ ಕಡೆಗೆ ಅಪ್ಪನಂತೆಯೇ ತಲೆಯಿಕ್ಕಿಕೊಂಡು ಮಲಗಿದ್ದವನು ಒಂದು ಹೊತ್ತಿನಲ್ಲಿ ಸುಮ್ಮ ನೆ ಕಣ್ಣು ? ,ಬಿಟ್ಟ ಪ್ರಾರ್ಥನಾ ಗದ್ದುಗೆಯಿಂದ ದೂರ ಮೂಲೆಯೊಂದರಲ್ಲಿ ಉರುಳಿಕೊಂಡಿದ್ದಳು ಅವಳಿಗಾಗಲೇಗಟ್ಟಿನಿದ್ರ; ಮಠದ ಆಜ್ಚಯ್ಯ ಅದೆಲ್ಲಿ ಮಾಯವಾಗಿದ್ದರೋ; ಹತ್ತಿ ರದಲ್ಲೆಲ್ಲೂ ಅವರ ಸುಳಿವರಲಿಲ್ಲ. ಮತ್ತೊಮ್ಮೆ ಪ್ರಾರ್ಥನಾಳೆಡೆಗೆ ನೋಟಿದವನು ತನಗ ತಾನೇ ಎಂಬಂತೆ ಹೇಳಿಕೊಂಡ; ಈ ಹುಡುಗಿಗೊಂದು ಸೀಟು ಸಿಗಲಿ. ಮತ್ತ ಇದೇ ಗವೀ ಮಠಕ್ಕೆ' ಬಂದು ಗದ್ದುಗೆಗೆ ತಲೆಯಾನಿಸಿ ಹೀಗೇ ವುಲಗುತ್ತೇನೆ!"
English
Chandrashekhara looked at the old man with a puzzled expression. "Ajjappa, you are silent. You don't speak to Himavant. Such a mystery has been following him since birth. Where is Alisandra? Where is the Gavi Matha temple? Is it a coincidence that you came here? Or I came here and ate? But the fact is, I am Chandrashekhara, and I have come here to eat. I didn't ask you any questions when but I did ask you questions when I went to sleep. I didn't think that such a hundred and one mysteries could happen in the future. What is this harake? Himavant didn't get up, and he didn't go to the Gadduge inside the Gavi Matha temple. He didn't pick a flower, tie a string to his angavastra. He didn't even tie a knot. The old man, who was lying on the Gadduge, got up and went to sleep. Prarthana, other side, the other corner. She was fast asleep. didn't even open his eyes. He
ಕನ್ನಡ
ಹರಾಯೆಂದರೆ; ಹಿಮುವಂತನ ಪಾಲಿಗೆ ಅಷ್ಟೇl ಹರಕಯೆಂದರೂ ಪ್ರಮಾಣನೆಂದರೂ ಕೂಡುವುದೆಂದರೂ-ಅಂತಿಮವಾಗಿ ಮಾತೇ ತಾನೆ? ಆದರೆ ಪ್ರೀತ ಎಂದರೆ ಭ೫ ಕೀವಲ ಪ್ರೀತಿಯೆಂದರೆ ಜವಾಬ್ದಾರಿ ಪ್ರೀತಿಯೆಂದರೆ ದುಡಿಮೆ. ಪ್ರೀತಿಯಂದರೆ; ಈನತ, ಅವಳಗಾಗಿ ತೇಯ್ದು ತೇಯ್ದು ಅದರಲ್ಲೇ ಸಂತೋಷಪಡುವುದು! ಅದೆಲ್ಲ ತ್ೈಯನನ _ಕ್ಕೂ ಸಂಸಿದ್ಧನಾಗಿದ್ದು ಅವತ್ತು ಹಿಮವಂತ ನೆಮ್ಮ ದಿಯಿಂದ ಗದ್ದುಗೆಗೆ ತಲೆಯಿಟ್ಟು cರ+i ನಿದ್ರೆ ಮಾಡಿದ್ದು, ಬಂದಿದ್ದಾ ನೆ ಇವತ್ತು ಋತ್ರ "ಅಂತೂ ಇಷ್ಟು ಬ್ಯಾಗನೇ ಬರೋ ಹಂಗಾಯಿತಲ್ಲೋ ೇ ಚಂದ್ರಶೇಖರಾ? ಹಣ್್ ಕಕ್ಕಂಡು ಬಂದದೀಯ!: ಬಾಬಾ .. ಈಯಮ್ಮ ಡಾಕ್ಪರಾಗೋ ತನಕಾ ಗೂಕ; ಬರ್ತಾನೇ ಇರ್ತೀಯ .! ಒಳಕೋಣೆಯ ಕತ್ತಲಲ್ಲಿ ಚಾಪೆಯೊಂದರ ಮೇಲೆ ಕೇವಲ ಒಂದು ಲಂಗೋಟಯುಟ್ಟಬುಕಣ ಕುಳಿತಿದ್ದ ಮಠದ ಅಜ್ಜಯ್ಯ ನಗೆಯ ದನಿಯಲ್ಲಿ; ಮಾತನಾಡುತ್ತ ಸ್ವಾಗತಿಸಿದ್ದೂ ಈಡೇರುವುದೂ ನಿಜ; ನೀನು ಈ ನ್ನಹ ಹುಡುಗಿಯನ್ನು ಹೀಗೆ ವುತ್ತೆ ಗವೀವಠಕ್ಕೆ ಕರೆತರುವದೂ ನಿಜಃ ನನಗೆ ಮೊದಲೇ ಗೊತ್ತಿತ್ತು ಮಗೂ ಅಂದಂತಿತ್ತು ಅಜ್ಜಯ್ಯನ ದನ ಆದರ ಈ ಡಾಕ್ಟರಾಗೋ ತನಕಾ ಬರ್ರತಾನೇ ಇರ್ತೀಯ ಅಂದ ಅವರ ಮಾತಿನ ಹಿಂದಿಸ ನಿಗೂಢತೆ ಹಿವುವಂತನಿಗೆ ಅರ್ಥ ತ್ಷ ವಾಗಲಿಲ್ಲ. 'ಡಾಕ್ಪರಾದಮೇಲೂ ಬರ್ತೀನಿ ನಾವು ಬದುಕಿರೋಗಂಟಾ ಬರ್ತೀವಿ" ಆಂದುಬಟ್ಟ "ಊ೦ ಕಣೋ ಚಂದ್ರಶೇಖರಾ; ನಂಗೊತ್ತು, ಆಮ್ಯಾೋ ಲೂ ಬರ್ತಿರ್ತೀಯು ಆದರೆಆಪ್್ತ ಈಯಮ್ಮನಿಗೋಸ್ಕರ ಅಲ್ಲ. ನಿನಿಗೋಸ್ಕರ ಬರ್ತೀಯ!" ಈ ಬಾರಿ ವುರ್ವಗಳೇನಿರಲಿಲ್ಲ ಆಜ್ಜನ ದನಂಲ್ಲ ಣ3 ಅದೊಂದು ಭವಿಷ್ಯವಾಣಿಯಂತೆಯೂ ಹಿಮವಂತನಿಗೆಭಾಸವಾಗಲಿಲ್ಲಃ ನನಗೋಸ್ಕರ ಅಂತ ಇವತ್ತಿನ ತನಕ ಏನನ್ನು ಮಾಡಿಕೊಂಡಿದ್ದೇನೆ? ಈ ಬದುಕ ಜೀಗೇನi ಬಂತು. ಇವತ್ತಿನಿಂದಃ ಇವಳಿಗೋಸ್ಕರ ರ ಮುಡುಪ ತಾನಿನ್ನು ಏನೇ ಮಾಡಿದರೂ ಪ್ರಾರ್ಥನಳಗಾಗಿ ಮಾಡಬೇಕುಃ ಅದನ್ನೆಲ್ಲ ಮಠದ ಅಜ್ವಯ್ಯನಿಗೆ ವಿವರಿಸುವ ಜರೂರತ್ತೇನಿದೆ ಲಂದುತೋತ ಸುರಮ್ಮ ನಾದ ಆದರೆಮುಂದೊಂದು ದಿನಕೇವಲ ತನಗೋಸ್ಕರ ಕಲ್ಲು ಹಾಸಿನ ತನ್ನನೆಮ್ಮದಿಗೋಸ್ಕರ ಇದೇ ಗವೀನಜ ಅಂಗಳಕ್ಕೆ ಒಬ್ಬಂಟಿಗನಾಗಿ ಕ್ರುದ್ಧನಾಗಿ, ವಿವಶನಾಗಿಪದೇಷವೆಮೊಲೆಗೆ ಕಾತುಸ ಮಗುವಿನಂತೆ ಓಡಿ ಬರಬೇಕಾದೀತೆಂದು ಅವತ್ತು ಹಿಮುವಂತನಿಗ ಖಂಡಿತ ಆನ್ನಿಸಿರಲಿಲ್ಲ ಅನ್ನಿಸಿದ್ದರೂ ಅವನು ಮಾಡಬಹುದಾದ್ದು ಏನೂ ಇರಲಿಲ್ಲ. ಬದುಕು ಬಹುದೊಡ್ಡ ಹಂಃ ಮುಡಿವಾಗಿ ಹೋಗಿತ್ತು. ಅವತ್ತಿಡೀ ಹಿಮವಂತ್ ಮತ್ತು ಪ್ರಾರ್ಥನಾ ಮಠದಲ್ಲೇ ಕಳದರು ಮೊದಲ ಸಲ ಕತ್ತw'ಲ ಸ್ಪಷ್ಟವಾಗಿ ನೋಡಿರದಿದ್ದ ಮಠವನ್ನು ಬಾರಿ ಅಂಗುಳಂಗುಳವೂ ಬಿಡದೆ ನೋಡಿ ೭ೀ5೩ ; ಹತ್ತಿಲಿನ ತೋಪಿನಲ್ಲಿ ಎರಡು ಹೂತ ಮಾವಿನ ಮರದ ಟೊಂಗಗಳ ಮೇಲೆ ಇದಿರದೀೆ ಕುಳಿತು ಮನಸ್ಸು ಹಗುರವಾಗುವಂತೆ ಹರವಿದರು; ಅಜ್ಜ ಯೃ ಖುದ್ದಾಗಿ ಒಂದು ಮನ್ಯಾಸ್ನಃ ಪ್ರಸಾದಕ್ಕೆ ಕೂಗಿ ಕರೆಯುವ ತನಕ; ತಾವು ಬಳಗಿನಿಂದ ಏನೂ ತಿಂದಿಲ್ಲವೆಂಬುದು ಆ೬ಗy
English
ಕನ್ನಡ
ನೆನಪೇಃ ಆಗಿರಲಿಲ್ಲ . ಮನಸ್ಸುಗಳು ಹಿಂದೆಂದಿಗಿಂತಲೂ ಪ್ರಫುಲ್ಲವಾಗಿದ್ದವರು ಆದರೆ ಅವರು ಹಿಂದೆಂದಿಗಿಂತಲೂ ಅವತ್ತು ಮಾತಿಗೆ ಮುಂಚೆ ದುಗುಡಗೊಂಡಿದ್ದರು ಸಾಯಂಕಾಲವಾದಂತೆಲ್ಲ ಪ್ರಾರ್ಥನಾಳಿಗೆ ಕಣ್ತುಂಬಿ ಬರತೊಡಗಿದ್ದ ವು ಆ ವಿಷಯ ಪ್ರಸ್ತಾಪವಾಗದಿದ್ದರೂ, ನಾಳೆ ಮುಂಜಾನೆ ಹೊತ್ತಿಗೆ ಅವಳು . ದಾವಣಗೆರೆಗೆ ತಾತ್ಕಾ ಹೊರಡಬೇಕು;: ಹಿಮವಂತನಿಂದ ಲಿತವಾಗಿಯಾದರೂ ದೂರವಾಗಬೇಕು ಎಂಒ ಭಾವನೆಯೇ ಪ್ರಾರ್ಥನಾಳನ್ನು ಕದಲಿಸಿ ಹಾಕುತ್ತಿತ್ತು. ಇಳಿಸಂಜೆಯ ಹೊತ್ತ್ಿ ಗೆ ಮಾವಿನ ವರದ ವುಡಿಲಲ್ಲಿ ತಲೆಯಿಟ್ಬು ಬಡ್ಡೆಗೆ ಆತು ಕುಳಿತಿದ್ದ ಹಿಮವಂತ್ನ ವುಲಗಿದವಳು ದುಃಖವನ್ನಿನ್ನು ಅತ್ತುಬಿಟ್ಟಳು ಅವನ ಎದೆ; ಕೆನ್ನೆ; ಅದುಮಿಟ್ಟುಕೊಳ್ಳಲಾಗದೆ ಬಕ್ಯಬಿಕ್ಕಿ ಕಣ್ಣಯಣa' ಅವನ ಹಣೆ; ಭುಜಗಳನ್ನೆಲ್ಲ ನೇವರಿಸಿ ಮಾತಿಗೊಮ್ಮೆ ಕೆನ್ನೆಗಳನ್ನು ಚುಂಬಿಸುತ್ತ ಕತ್ತಲಾಗುವ ತನಕ ಲವಳು ಹಿಮವಂತನನ್ನು ಪ್ರಶ್ನೆಃ ಕೇಳಿದ್ದು ಒಂದೇ "ದಾವಣಗೆರೆಗೆ ನೀನೂ ಬಂದು ಬಿಡಲಾರೆಯಾ ಹಿಮೂ? ಅವಳ ಯಾವ ಚರ್ಯೆಗೂ ಅವತ್ತು ಹಿಮವಂತ ಅಡ್ಡಿ ' ಹೇಳಲಿಲ್ಲ. ಅಪ್ರುಗೆಗೆ; ವಿವಶಳಾಗಿ ಕೊಡುತ್ತಿರುವ ಅವಳ ಸ್ಪರ್ಶಕ್ಕೆ; ಮುತ್ತು ೂಗಳಿಗೆ ಇವತ್ತು ವಾಂಛೆಗಳ ಲೇಪವಿಲ್ಲಃ ಸ್ಪರ್ಶ ಕೇವಲ ಒ೦ದು ಸಾಂತ್ವನವನ್ನು ಇವತ್ತಿ ನ ಬಯಸುತ್ತಿ ಗದೆಃ: ಣಷ್ಟು;' ದಿನಃಗೆಳೆಯನಂತೆ; ದೇವರಂತೆ; ಅಪ್ಪನಂತೆ;. ಗಂಡನಂತೆ ನೋಡಿಕೊಂಡವನು ನಾಳೆಯಿಂದ ಅದ್ಯಾರಃ ಸುಪರ್ದಿಗೆ ಬಿಟ್ಟುಬಿಡುತ್ತೀಯ? ಎಂದು ಕೇಳುತ್ತಿವೆ ಪ್ರಾರ್ಥನಾಳ ನನ್ನನ್ನು ಕಣ್ಣುಃ ಹಿವುವಂತ್ ಸುಮ್ಮರ ನೆ ಆವಳ ದಡವುತ್ತಾನೆಃ ಕರೆಗಟ್ಟುವ ಕೆನ್ನೆಒರೆಸುತ್ತಾನೆಃ .ಒಮ್ಮೊ ಮ್ಮೆಅಪ್ಪಿಕೊಂಡು ಸಂತೈಸುತ್ತಾನೆ ಅವಳ ಕಣ್ಣಿಗೆ ಕಾಣದಂತೆಗುಟ್ಟಾಗಿ ಕಣ್ಣೀರು ಕೆಡವಿ; ಮತ್ತೆ ಅವಳೆಡೆಗೆ ತಿರುಗುತ್ತಾನೆ ಗೆ ಬರಲಿ ದಾವಣಗೆರೆಗೆ? ಇವತ್ತಿಗೆ ಶಿವಮೊಗ್ಗ ಬಿಡುವಂತಿಲ್ಲಃ ಇದೇ ಕರ್ಮಭೂಮಿ ನಿನ್ನ ಕನಸು ನನಸಾಗಬೇಕೆಂದರೆ ನಾನು ಶಿವಮೊಗ್ಗದಲ್ಲಿ ಉಳಿಯಲೇಬೇಕುಃ ಐದು ವರ್ಷ ದೊಡ್ಡ ಅವಧಿಯೇನಲ್ಲ ಹುಡುಗೀ ನೋಡ ನೋಡುತ್ತ ಮುಗಿದು ಹೋಗುತ್ತವೆಃ ಇಪ್ಪಕ್ಕು ವಧ್ಯೆೈ ವುಧ್ಯೆ ರಜೆಗಳಿರುತ್ತ ವಲ್ಲ } ೨ ದಾವಣಗೆರೆಯಿಂದ ಶಿವಮೊಗ್ಗಕ್ಕೆ ಎಷ್ಟು ದೂರವೋ; ಶಿವಮೊಗ್ಗದಿಂದ ದಾವಣಗೆರೆಗೂ ಅಷ್ಟೇದೂರ. ಯಾರನ್ನು ಯಾರು ತಡೆಯುತ್ತಾರೆ? ಹಾಗಂತ ಮೌನದಲ್ಲೇ ಸಮಾಧಾನ ಹೇಳಿದ ಹಿಮವಂತ್. ಡಾಕ್ಪರಿಕೆಯ ಮೊದಲ ಪರೀಕ್ಷೆ ಮುಗಿಸಿದ ದಿನ ಮತ್ತ ತಾವಿಬ್ಬರೂ ಇದೇ ಗವೀಮಠದ ಗದ್ದು [ ಗೆಗೆ ಬಂದು ಹೀಗೇ ಮಾವಿನ ವುರದ ಒಡ್ಡೆಗೆ ಆತು ಕುಳಿತು ಮಾತು ಹಂಚಿಕೊಳ್ಳಬೇಕು ಎಂದು ತೀರ್ಮಾನಿಸಿದರು ಇ೪ ಸಂಜೆಯ ಹೊತ್ತಿಗೆ ಅಜ್ಜಯ್ಯನಿಗೆನವುಸ್ಯಕಾರ ಮಾಡಿ ಹೆದ್ದಾರಿಯಲ್ಲಿ ನಿಲ್ಲಿಸಿದ ಬಸ್ಸು ಹತ್ತಿಕೂಂಡು ಶಿವವೊಗ್ಗೆಗೆ ಬರುವ ಹೊತ್ತಿಗೆ ಇಬ್ಬರ ಮನಸ್ಸೂ ಹಗುರವಾಗಿದ್ದವು ರಾತ್ರಿ ಊಟ ಬೇಕೆಂದು ಇಬ್ಬರಿಗೂ ಅನ್ನಿಸಲಿಲ್ಲ . ಅವತ್ತು ಹಿವುವಂತನೇ ನಿರಾಕರಿಸಿದರೂ ಬಿಡದೆ; ಅವನಮೇಲೊಂದು ಕಾಲು ಹಾಕಿಕೊಂಡು ಮಗುವಿನಂತೆ ಮಲಗಿ ನಿದ್ರೆ ಮಾಡದ್ದಳು ಪ್ರಾರ್ಥನಾ; ತನ್ನ ಸಮಸ್ತವೂ ಅವನದು ಎಂದಾದ ಮೇಲೆ ದೂರ ಉಳಿಯುವುದರಲ್ಲಿ ಏನರ್ಥ ಬೆಳಗಿನ ಚಾವ ಆವಳಿಗೆ ಎಚ್ಚರವಾದಾಗ, ಹಿಮುವಂತ ಅದೇಕೋ ಸೂರನ್ನೇ ದಿಟ್ಟಿಸುತ್ತ ವಿಶಾಲವಾಗಿ ರಣ್ು ಬಿಟ್ಟುಕೂಂಡು
English
As he sat in the veranda, his mother's old wooden chair creaking beneath him, he felt a lump in his throat. He couldn't bear the thought of Prarthana leaving him, and he couldn't help but think of her touch, her caress, her kisses. pang of longing in his chest, and his eyes welled up with tears. He tried to hold back, but let them flow.
"Why would you leave me, Himavant?" Prarthana asked, her voice trembling with emotion. "You're not even going to come with me to Davanagere? What if I never see you again?" Himavant's silence was his answer. He couldn't bear the thought of being apart from her, and he didn't know how to express his feelings.
As the evening wore on, Prarthana's questions became more insistent. "Are you going to leave me, Himavant? Are let me go without even trying to stop me?" Himavant's silence was his answer, and Prarthana's eyes filled with tears.
But Himavant's mind was made up. He knew that he had to stay in Shivamogga, at least for now. finish his studies, and he couldn't afford to leave his family behind. it was a long way from Shivamogga to Davanagere, and he didn't want to be apart from Prarthana for so long.
As the night wore on, Himavant and Prarthana sat in silence, their eyes fixed on each other. They both knew that they had to say goodbye, but they didn't know how to do it. They were both lost in their own thoughts, and express their feelings.
Finally, Himavant spoke up. "I'll stay here, Prarthana. I'll finish my studies, and I'll wait for you to come back." Prarthana's eyes lit up with hope, and she smiled. "I'll come back, Himavant. I promise." And with that, they both knew that they had to say goodbye.
ಕನ್ನಡ
English
Shantappa used to say that it was not right for someone to be alone in the middle of nowhere. Prarthana's success had created so many enemies in the town. He the real estate world was a jungle, and this young boy didn't know the rules of the game. He had bought a plot of land outside the town and was planning to sell it. If he sold the plot, he would make a lot of money, but if he didn't sell it, he would have to pay for it. The builders in Shivamogga used to make fun of him, saying that he would sell the plot and run away from the town. They used to say go bankrupt if he didn't But Prarthana had proved them all wrong. She had sold made a lot of money.
ಕನ್ನಡ
ದಾವಣಗೆಯಯ ಕಾಲೇಜಿಗೆಸೇರಿಸಿ ಓಂದ ಮರುದಿನದಿಂದಲೇ ಹಿವುವಂತಪಾದರಸದಂತಾಗಿಬಿಟ್ಟಿದ್ದಃ ಅವಳ ನೆನವಿಗೂ ವೃವಧಾನವಿಲ್ಲದವನಂತೆ ಶಿವಮೊಗಗೆ ೆಯ ಉದ್ದಗಲಕ್ಕೂ ಸುತ್ತತೊಡಗಿದ ಶಾಂತಪ್ಪನಃ ತಿಚೋರಿ ಝುಗಮಗಿಸತೊಡಗಿತ್ತು, ಆಫೀಸುಗಳಲ್ಲಿ ಕಲ್ಪಸಗಳು ತಂತಾವೇ ಆಗತೊಡ ಗಿದವು; ಮಧ್ಯಮ ವರ್ಗದ ಮಂದಿ ಪ್ರಾರ್ಥನಾ ಲೇಔಟಿನ ನೀಲನಕ್ಸ ನೋಡಿಯೇ ಸಾಲುಗಟ್ಟ ನಿಂತಿದ್ದರುಃ ಶಾಂತಪ್ಪನ ಹೆಸರಗಿಂತ ನಣಾಶೆಯ ಆರ್ಷಣೆಗಿಂತ ಹಿವವಂತನ ನೇರವಂತಿಕೆ ಮತ್ತು ಕಣ್ಣುಗಳಲ್ಲಿನ ಪ್ರಾಮಾಣಿಕತೆ ಸೈಟು ಕೊಳ್ಳುವವರ ವಿಶ್ವಾಸ ಹೆಚ್ಚಿಸಿತ್ತು. ನೋಡನೋಡುತ್ತಿ ದ್ದಂತೆಯೇ ಗಾಡಿಕೊಪ್ಪದ ಜಮೀನಿನಲ್ಲಿ ಸಿಮೆಂಟು ಮರಳು ಕಲ್ಲುT ಗಳ ಲಾರಿಗಳ ಸಂತೆ ಶುರುವಾಯಿತು "ಬಿಲ್ಡ' ರುಗಳು ಸುಮ್ಮಶ ನರುತ್ತಾ ತರಾ? ಶಾಂತಪ್ಪನ ದನಿಯಲ್ಲಿ ದಿಗಿಲಿತ್ತುಃ ಆದರೆ ಹಟಕ್ಕೆ ಬಿದ್ದ ಹಮಮುತನನ್ನು ಮನವೊಲಿಸಿ ಮನೆಯಲ್ಲಿಟ್ಟುಕೊಳ್ಳುವದೂ ಸಾಧ್ಯವಿಲ್ಲವಂಬುದು ಆತನಗೆ ಚೆನ್ನಾಗಿ ಗೊತ್ತಿಃ ತ್ತು. ಕಬ್ಬಿಣ; ಸಿಮೆಂಟು ಇಳಿಸಲು ಗಾಡಿಕೊಪ್ಪದ ಜಮೀನಿನಲ್ಲಿ ಗೋದಾಮೊಂದನ್ನು ಮೊದಲೇಕಟ್ಟಿಸಿದ್ದ ಹಿಮವಂತ್. ಅದರ ಮೇಲು ಭಾಗದಲ್ಲಿ ಚಿಕ್ಕ ಕೋಣೆಯೊಂದನ್ನು ತನಗಾಗಿ ಅಂತ ಕಟ್ಟಿಸಿಕೊಂಡಿದ್ದಾನೆಃ ಅದರ ಕೆಲಸ ಮುಗಿದು ಬಾಗಿಲಿಕ್ಕಿದ ದಿನದಿಂದ ಅವನದು ಒಂದೇ ಹಟಃ ಮನೆಯಲ್ಲಿದ್ದುದು ಸಾಕು; ಗಾಡಿಕೊಪ್ಪದ ಬಯಲಿಗೆಹೋಗಿರುತ್ತೇನೆ ಮಧ್ಯೆರಜೆಗಳಿಗೆಂದು ಪ್ರಾರ್ಥನಾ ಬಂದಾಗ ಯಾವ ಕಾರಣಕ್ಕೂ ಅವಳಿಗೆ ತಾನೀಗ ರೂಮಿನಲ್ಲಿರುತ್ತಿಲ್ಲವೆಂಬ ಸಂಗತಿ ತಿಳಿಸಬಾರದು ಎಂಬುದಾಗಿ ದಂಪತಿಗಳಿಬ್ಬರಿಗೂ ತಾಕೀತೂ ಮಾಡಿಯೇ ಗಾಡಿಕೊಪ್ಪಕ್ಕೆ ಅವನು ವಲಸೆ ಹೊರಟಿದ್ದ. ಅಲ್ಲಾದರೂ ಅಷ್ಟೆಃ ಒಂದು ಚಾಪ.ಮೂರು ಜೊತೆ ಬಟ್ಪೆ" = .ಒಂದಿಷ್ಟು ಪಸ್ತಕ ಅನ್ನ ಬೇಯಿಸಿಕೊಳ್ಳಲು ಭರ್ರೆನ್ನುವ ಪಂಪ್ ಸ್ಟೋವ್ು ಏನೇ ಬದಲಾದರೂ ಹಿಮವಂತನ ಬದುಕುವ ರೀತಿ ಬದಲಾಗುವದಿಲ್ಲ ಎಂಬುದು ಶಾಂತಪ್ಪನಿಗೆ ಮನವರಿಕೆಯಾಗಿ ಹೇಗಿತ್ತು. ಆದರೂ ನಂದಕ್ಕ ಗಲಾಟೆ ಮಾಡಿ; ದಿನಕ್ಕಿರಡು ಬಾರಿ ಆಳುಗಳೊಂದಿಗೆ ಜಮೀನಿನ ಹತ್ತಿರಕ್ಕೇ ಊಟ ಕಳಿಸುವ ವ್ಯವಸ್ಥೆಗೆ ಹಿಮುವಂತನನ್ನು ಒಪ್ಪಿಸಿದ್ದಳು. ತಮಗಾಗಿ ದುಡಿಯುತ್ತಿರುವ ಹುಡುಗನಿಗೆ ಕೆಲಸದ ಬಗ್ಗೆ ಅದೆಷ್ಟುಶ್ರದ್ಧೆ! ಅವರು ಹಾಗಂದುಕೊಂಡಿದ್ದರುಃ ವುನುಷ್ಯರ ಸಹವಾಸವನ್ನೇಬಿಟ್ಟು ಗಾಡಿಕೊಪ್ಪದ ಬಯಲಿಗೆ ವಲಸೆಹೊರಟಿರುವ ಹಿವುವಂತ ಅಲ್ಲಿ ಕೇವಲ ಪ್ರಾರ್ಥನಾಳ ಗೈರುಹಾಜರಿಯನ್ನು ವರೆಯುವ ಪ್ರಯತ್ನ ಮಾಡುತ್ತಿಲ್ಲ . ಭವಿತವೃದ ಒಂದು ಶಾಶ್ವತ ಶಾಪಕ್ಕೆ ತನ್ನನ್ನು ತಾನು ಆಣಿ ಮಾಡಿಕೊಳ್ಳುತ್ತಿದ್ದಾನೆ ಎಂಬುದು ಅವರಿಗೇನು ಗೊತ್ತು? (( ದೇವರಿಗಾ?; ಎಂಬ ಪದವನ್ನೇ ಸುಮಾರು ಹದಿನೇಳು ನೂರು ಸಲ ಹಾಳೆಗಳ ತುಂಬ ಬರೆದು ಅದರತುತ್ತುದಿಯಲ್ಲಿ 'ಪ್ರಾರ್ಥನಾ' ಎಂದು ಸಹಿ ಮಾಡಿ ಅಂಚೆಗೆ ಹಾಕಿದ್ದಳು ಪ್ರಾರ್ಥನಾ ಅದು ದಾವಣಗೆರೆಯಿಂದ ಅವಳು ಬರೆದ ಮೊಟ್ಟ ಮೊದಲನೆಯ ಪತ್ರಃ ಅದರಲ್ಲಿನ ಒಂದೇ ಪದವನ್ನು ಹಿಮವಂತ ಹದಿನೇಳೂ ನೂರು ಸಲ ಓದಿಕೊಂಡಿದ್ದ; ಗಾಡಿಕೊಪ್ಪದ ಬಯಲಲ್ಲಿ ನಿಂತು ಆಕಾಶದಲ್ಲಿನ ನಿಚ್ಚಳ ನಕ್ಪತ್ರಗಳನ್ನು ನೋಡುತ್ತ ನಿಂತಾಗ ಇದ್ದಕ್ಕಿದ್ದಂತೆ ಒಂದು ಪ್ರಶ್ನೆ
English
He had built a small room on top of the godown he had constructed, and it was his only refuge. He had made sure that Prarthana would not know that he was living there, and that she would not visit him, even if she came to the farm. a deal with his wife, promising to work as a laborer and eat with the farmhands, just to avoid being alone with Prarthana. But he knew that he was condemning himself to a life of loneliness, a fate worse than death.
Prarthana had written a letter to him from Davanagere, and in it, she had written the same phrase, "ದೇವರಿಗಾ?" (What for God?) over and over again, signing it with a flourish. Himavant had read that phrase a hundred and seventeen times, and it had become etched in his mind like a mantra. As he sat on the farm, gazing up at the stars, he would ask himself the same question, "What for God?"
ಕನ್ನಡ
ಉದ್ಘವವಾಯಿತು 'ದೇವರಿಗೆ ಮನುಷ್ಯ ಮೋಸ ಮಾಡುವುದಿಲ್ಲವಾ?' ಯಾರೋ ತಥಾಸ್ತ್ು ಎಂದಂತಾಯಿತು
ದಡಕ್ಕನೆಎದ್ದು ಕೂತ ಹೀಗೇಕೆ ಎದ್ದು ಕೂತೆ ಅಂತ ಅವನೇ ಆಶ್ಚರ್ಯಪಟ್ಟ ಹೊಸ ಚಾಗವಾ? ಆ ಸಮುಗ್ಗೆ ಹಮವಂತನನ್ನು ಯಾವತ್ತೂ ಕಾಡಿದ್ದಿಲ್ಲ , ದಿನವಿಡೀ ದುಡಿದು ದಣಿಯುವ ದೇಹ. ನೆಲಕ್ಕಿ ಬೆನ್ನು ಚೆಲ್ಲಿ ಕಣ್ಣುೂ ಮುಚ್ಚಿದರೆ ಮುಗಿಯಿತುಃ ಮಿದುಳಿನೊಳಗೊಂದು ಸ್ವಿಚ್ಚು ತಂತಾನೇ ಆಫ್ ಆದಂತೆ ಕಡೆದಿಟ್ಟ ವಿಗ್ರಹದಂತೆ; ಮುಂಜಾನೆಯ ತನಕ ಸಣ್ಣದೊಂದು ಹೊರಳಿಕೆಯೂ ಇಲ್ಲದ ಮಲಗಿರುತ್ತಾನೆ ಒಂದೇ ಚಾಪೆಯ ಮೇಲೆ; ದೇಹದ ಬಿಸಿ' ದೇಹಕ್ಕೆ; ತಾಕುವಷ್ಟು . 'ಸನಿಹದಲ್ಲಿ ಪ್ರಾರ್ಥನಾ ಮಲಗಿರುವಾಗಲೂ ಹಿಮವಂತ್ ನಿದ್ರೆಯಿಲ್ಲದೆ ನರಳಿರಲಿಲ್ಲ _ ಇವತ್ತೇಕೆ ಹೀಗೆ? ಕೋಣೆಯ ಕಬ್ಬಿಣದ ಬಾಗಿಲು ನೂಕಿಕೊಂಡು ಈಚೆಗೆ ಬಂದ. ಹೊರಗೆದೊಡ್ಡಹುಣ್ಣಮೆ ತಾಯಿಯಂಥಆಕಾಶ ಭೂಮಿಗೆಹಾಲೆರೆಯುತ್ತಿದೆ ಗಾಡಿಕೊಪ್ಪದ ಜಮೀನಿನ ತುಂಬ ಬೆಳದಿಂಗಳ ವುತ್ತೊಮ್ಮೆ ಕೋಣೆಯೊಳಕ್ಕೆ ಹೋಗಿ ಪ್ರಾರ್ಥನಾಳ ಪತ್ರತಂದುಕೊಂಡಆ ಬೆಳದಿಂಗಳಬೆಳಕನಲ್ಲಿ ಓದೋಣವೇ ಅಂದುಕೊಂಡ ಆದರಜರೂರತ್ತು ಕಾಣಲಿಲ್ಲಃ ಹದಿನೇಳುನೂರು ಸಲ ಬರೆದಿದ್ದಾ "ದೇವರಿಗಾ?; ದೇವರಿಗೆವುನುಷ್ಯ ಮೋಸಮಾಡುವದಿಲ್ಲ. ಮಾಡಲಾರಃ ಹಾಗಂತಪ್ರಾರ್ಥನಾ ನಂಬುತ್ತಾಳೆ ಣನ್ನೇನು ಕಾಲೇಜಿಗೆ ಸೇರಿಸಿ; ಹಾಸ್ಟೆಲಿನ ವ್ಯವಸ್ಥೆಮಾಡಿ; ಅವಳ ಐದು ವರ್ಷಗಳಃ ಅಖಂಡ ತಪಸ್ಸಿಗೆ ಬೀಜಮಂತ್ರ ಬೋಧಿಸಿ ಅವಳನ್ನು ಹಾಸ್ಟೆಲಿನ ಹೆಬ್ಬಾಗಿಲ ಬಳಿ ಬಿಟ್ಟು; ಹೊರಡುವ ತನಕ ಹಿವುವಂತನಿಗೆ ಕೂಡ-ದೇವರಿಗೆ ವನುಷ್ಯ ಮೋಸ ಮಾಡಲಾರ ಅಂತಲೇ ಅನ್ನಿಸಿತ್ತುಃ ಬದುಕು ಅನಿರೀಕ್ಷಿತವಾಗಿ ತನಗೊಂದು ಗುರಿ ಕಲ್ಪಿಸಿದೆಃ ಶ್ರುತಿ ಒದಗಿಸಿದೆ; ತನ್ನೆಲ್ಲ ಆಶಯಗಳ ಕೇಂದ್ರಬಿಂದುವೆಂಬಂತೆ ಪ್ರಾರ್ಥನಾ ಬಂದೊದಗಿದ್ದಾಳೆ ಐದು ವರ್ಷ ತಾನು ಕಷ್ಟಪಟ್ಟು ಅವಳನ್ನು ಓದಿಸಿಬಿಟ್ಟರೆ ಮುಗಿಯಿತು. ಆನಂತರದ ಪ್ರತಿಸುಖದಲ್ಲೂ ಅವಳೊಂದಿಗೆ ತಾನಿರುತ್ತೇನೆಃ ಇಲ್ಲಿ ಮೋಸದಪ್ರಮೇಯವೆಲ್ಲಿಂದ ಬಂತು? ಪ್ರಾರ್ಥನಾಳಲ್ಲಿ ತನ್ನೆಡೆಗೆ ಪ್ರೀತಿಯಷ್ಟೇಅಲ್ಲಃ ಭಕ್ತಿಯಿದ ಅವಳ ಪಾಲಿಗೆ ತಾನು ದೇವರು. ಅವಳ ಎಲ್ಲ ಪ್ರಾರ್ಥನೆ; ಕೋರಿಕೆ; ನಿವೇದನೆ; ವಿನಂತಿಗಳು ತನ್ನಸುತ್ತಲೇಸುತ್ತುತ್ತವೆ ಇದು ಶಾಶ್ವತಯ ಅವಳು ಮೋಸ ಮಾಡಲಾರಳು ಹಾಗಂದುಕೊಂಡೇ ಹಾಸ್ಟೆಲಿನ ಹೆಬ್ಬಾಗಿಲ ತನಕ ಬಂದಿದ್ದ, ಆದರೆ ಆ ಕಟ್ಟಕಡೆಯ ಕ್ಷಣದಲ್ಲಿ ಅದೇನಾಯಿತೋ ಮನಸ್ಸು ಚಡಪಡಿಸಿ ಕೇಳಿಯೇಬಿಟ್ಟಿತ್ತು, "ಪ್ರಾರ್ಥನಾ, ನೀನು ನಂಗೆ ಮೋಸ ಮಾಡೋದಿಲ್ಲ ಅಲ್ವಾ ೧1 ಅದೆಷ್ಟು ಜರ್ಜರಿತಳಾಗಿಬಿಟ್ಟಿದ್ದಳು ಹುಡುಗಿ? ರಸ್ತೆಯೆಂಬುದನ್ನೂ ಮರೆತು ನೆಲಕ್ಕೆ ಬಿದ್ದು ಮೊಳಕಾಲೂರಿ; ಪಾದಕ್ಕಿ ಹಣೆಹಚ್ಚಿ, ಕಂಪಿಸುವದನಿಯಲ್ಲಿ "ದೇವರಿಗಾ?"' ಅಂತಕೀಳಿದ್ದಳಲ್ಲ ಪ
English
Just then, the iron door of the room creaked open and someone had entered. The sky outside was a deep blue, like a mother's womb, and the earth was full of light, but in the room, it was dark. He got up and went out to fetch Prarthana's letter, which she had written in the light of the moon. He had read it a dozen times, but he couldn't see anything in it. It was just a simple letter, "Is it not a sin to deceive God? We can't deceive God. Prarthana believed that she had done nothing wrong. She had sent him to college, arranged for her hostel, and taught her the mantra of self-discipline. She had given him five years of her life, and he had spent them all in trying to educate her. He had thought that he had done everything for her, but now he realized nothing.
He thought that he had given her everything, but now he realized nothing. been her god, was nothing. All her prayers, her wishes, her confessions, her requests were all for him. He was the one she had prayed to, asked for everything. But now, he realized that he had done nothing for her. He had been deceived by his own ego, his own pride. He had thought that he was her god, but now was nothing.
Just then, he heard a faint cry, "Prarthana, you didn't deceive me, did you?" He looked down and saw Prarthana lying on the ground, her eyes closed, her body trembling. He had never seen her like this before. so weak, so helpless. vulnerable. broken. defeated. crushed. destroyed.
ಕನ್ನಡ
ಕಣ್ಣು ಜಲಪಾತವಾಗಿದ್ದವು ಮುಖದಲ್ಲಿ ಸಾವಿರ ಚಂಡಮಾರುತ ಮನೆ ಬಿಟ್ಮು ತನ್ನೊಂದಿಗೆ ದಿಕ್ಕು ಗೊತ್ತಿಲ್ಲದ ಹಾದಿಯಲ್ಲಿ ಹೊರಡಲು ಅನುವಾದಾಗಲೂ ಪ್ರಾರ್ಥನಾಳ ಮುಖದಲ್ಲಿ ಅಂಥಗೊಂದಲವಿರಲಿಲ್ಲ . ಇಷ್ಟಕ್ಕೂ ಅಂಥದೊಂದು ಪ್ರಶ್ನೆಯನ್ನು ತಾನಾದರೂ ಏಕೆ ಕೇಳಿದ? ಗಾಡಿಕೊಪ್ಸದ ಬೆಳದಿಂಗಳಿನಲ್ಲಿ ನಿಂತ ಹಿಮವಂತ್ ಅದೇಕೋ ಒಂದು ಕ್ನಣದ ಮಟ್ಪಿಗೆ ಅವಮಾನದಿಂದತಲೆ ತಗ್ಗಿ jಸಿದ. ಅವನಲ್ಲಿ ಆ ಪ್ರಶ್ನೆ ಸುಮ್ಮ ನೆ ಉದ್ಭವವಾಗಿರಲಿಲ್ಲ . ದಾವಣಗೆರೆಗೆ ಹೊರಡುವುದಕ್ಕೆ ಹದಿನೈದು ದಿನಗಳಿಗೆ ಮುಂಚೆಯೇ; ಆಗಷ್ಟೆ ಚಾಪೆಯ ಮೇಲಿಂದ ಅವಳು ಎದ್ದು ಅಂಗಳಕ್ಕೆ ಹೋದ ಕ್ೃಣದಲ್ಲೇ; ಅವಳ ದಿಂಬಿನ ಮೇಲೆ ಬಿದ್ದಿದ್ದ ನಿಡಿದಾದ ಕೂದಲೆಳೆಯೊಂದನ್ನು ಹಿಮವಂತ ತನ್ನೆರಡು ಬೆರಳುಗಳಿಂದ ಎತ್ತಿಕೊಂಡ ಕ್ಷಣದಲ್ಲೇ; ಅವನಲ್ಲಿ ಅನುಮಾನದ ಮೊದಲ ಬೀಜ ಮೊಳೆತುಬಿಟ್ಟಿತ್ತು ! ಏನು ಕೆಲಸ ಅದು ತಾನು ಮಾಡಿದ್ದು F ? ದಿಂಬಿನ ಮೇಲೆ ಎರಡು ಕೂದಲೆಳೆ ಬಿದ್ದಿದ್ದವು ಏಎರಡನ್ನೂ ಬೆರಳ ತುದಿಯಲ್ಲಿ ಮಟ್ಟಸವಾಗಿ; ಎತ್ತಿಕೊಂಡು ಶ್ರದ್ಧೆಯಿಂದ ಸುರುಳಿ ಸುತ್ತಿದ. ಮೊದಲೇ ಪ್ರಾರ್ಥನಾಳವು ಗುಂಗುರು ಕೂದಲು. ಸುರುಳಿ ಸುತ್ತಿ ಅಂಗೈಗೆ ಹಾಕಿಕೊಂಡರೆ; ಕಪ್ಪನೆಯ ಎರಡು ವೃತ್ತಗಳಂತೆ ಕಂಡಿದ್ದವು . ಅಂಗಳದಲ್ಲಿ ನಿಂತಿದ್ದ ಪ್ರಾರ್ಥನಾ ಭಾವಗೀತೆಯೊಂದನ್ನು ಹಾಡುತ್ತಾ ಶಾಂತಪ್ಪನವರ ಕೈತೋಟದೆಡೆಗೆ ನಡೆದು ಹೋದದ್ದು ಖಚಿತವಾಗುತ್ತಿದ್ದಂತೆಯೇ ಬಡಕ್ಕನೆ ಮೇಲೆದ್ದಿದ್ದ ಹಿವುವಂತ್ ತನ್ನ ಹಳೆಯ ಟ್ರಂಕು; ಟ್ರಂಕಿನ ಆಳದಲ್ಲಿ ಪುಟ್ಟದೊಂದು ಕಪ್ಪನೆಯ ತಗಡಿನ ಡಬ್ಬಿ ಅದನ್ನೇಕೆ ತಾನು ಹಾಗೆ ವರ್ಷಾಂತರಗಳಿಂದ ಕಾರಣವೇ . ಣಲ್ಲC ದೆ ಜೊತೆಯಲ್ಲಿಟ್ಪುಕೊಂಡು ಬಂದಿದ್ದಾನೋ? ತಗಡಿನ ಡಬ್ಬಿ ಖಾಲಿಯಿದೆ ಅದರ ಮುಚ್ಚಳದ ಮೇಲೆ; ತಗಡಿನೊಳಕ್ಕೆ ಕೊರೆದು; ಆರಗು-ಮೇಣ ಹಾಕಿ ಕೂಡಿಸಿದಂತಿರುವ ಚಿಕ್ಕ ಕಣ್ಣಿನ ಒಂದು ಬಿಳೀ ಕವಡೆ ಆೆ ಕವಡೆಯನ್ನು ಬೆರಳ ತುದಿಯಿಂದ ಸವರಿದರೆ ಆದೇಕೋ ಸತ್ತವುಗುವಿನ ಕಣ್ಣು ಸವರಿದುತಾಗುತ್ತದೆ ಎಲ್ಲಿತ್ತು ಆಡಬ್ಬಿ?ಅತ್ತಯ ಮನೆಯಲ್ಲಿತ್ತಾ? ಣಂಥ ಸಾಮಾನೆಲ್ಲ ನಿಮ್ಮಪ್ಪ ಆದೆಲಲೆ ಂದ ತಂದು ಗುಡ್ಡೆ ಹಾಕಿಟ್ಟುಕ ಕೊಂಡಿ್ತಿದ್ದನೋ? ಮಾಟದ ಹಿರಣ್ಣ ಪ ಪ್ಪು ಅಂತ ಸುಮ್ನೆ ಅನ್ಲಿ ಜನ ಈ ಸುಡುಗಾಡು ಡಬ್ಬೀನೇ ನೋಡು? ಅದಕ್ಕೆ ಕೂಡಿಸಿರೋ ಕವಡೆ ಹ್ಯಾಗಿದೆ ನೋಡು? ಯಾರ ಪ್ರಾಣ ತೆಗಿಯೋದಕ್ಕೇಂತ ತಂದಿಟ್ಕೋತಿದ್ನೋ? ದರಿದ್ರದೋನು-. ಹಾಗಂತ ಗೊಣಗುತ್ತಾ ೮ ಡಬ್ಬಿಯನ್ನು ಚಿಕ್ಕತ್ತ ಹಿತ್ತಲ ಬೇಲಿಯಾಚೆಗೆ ಬಿಸುಟದ್ದು ಹಿಮವಂತನಿಗೆ ಚೆನನಾಗಿ ನೆನಪಿದೆ ಬೇಲಿಯಾಚೆಗಿನ ಒರಟು ಕಲ್ಲು [ ಗಳ ಣಳಿಚಾರು ಗುಪ್ಪೆಯಲ್ಲಿ ಸಣ ಸದ್ದಿನೊಂದಿಗೆ ಬಿದ್ದು ಸುಮ್ಮa ತನಾಗಿತ್ತು ತಗಡಿನ ಡಬ್ಬಿ ಚಿಕ್ಕತ್ತ ಮನೆಯೊಳಕ್ಕೆ ಹೋದ ಮೇಲೆ; ತನ್ನ ಆಸೆ ಮತ್ತು ಕುತೂಹಲಗಳನ್ನು ಅದುಮಿಡಲಾಗದೆ ಬೇಲಿನುಸುಳಿ ಒರಟು ಕಲ್ಲು[ ಗಳ ನಡುವೆಬಿದ್ದಿದ್ದ ಕವಡೆ ಮುಚ್ಚಳದ ೮ ಡಬ್ಬಿಯನ್ನು ಎತ್ತಿಕೊಂಡು ಬಂದಿದ್ದ : ಹಿಮವಂತ್ಃ ಆಗಿನ್ನೂ ಚಿಕ್ಕ ಹುಡುಗ ಹೆಚ್ಚೆಂದರೆ ಆರನೇ ಕ್ಕಾಸುಃ ಅವತ್ತಿನಿಂದಲೂ ಅದೊಂದು ಮುಚ್ಚಳದ ಏಲಕ್ಷ ಣ ಆಕೃತಿಯ ಕವಡೆ ಡಬ್ಬಿ ಅವನಿಗೆ ಅವನೊಂದಿಗಿದೆ. ಅಪ್ಪನ ನೆನಪಿಗೆ ಅಂತ ಎತ್ತಿಟ್ಟುಕೊಂಡನಾ? ಗೊತ್ತಿಲ್ಲ. ಅಪ್ಪನ ಮುಖವೇ ನೆನಪಿರಲಿಲ್ಲ. ಆದರೆ ಎರಡೆಳೆ ಅವತ್ತು, ಪ್ರಾರ್ಥನಾಳ ದಿಂಬಿನ ಮೇಲೆ ತಲೆಗೂದಲು ದೊರೆತ ಮರುಕ್ಷಣ; ಯಾವುದನ್ನೂ ಹಿಂದುಮುಂದು ಆಲೋಚಿಸದೆ;
English
All these things were running through his mind, and he was getting anxious; he got up and went to the well, and the memory of the well's rough stone wall with a few pebbles in it came back to him; he had thrown the tin canister with the beetle into it had fallen with a splash; he had picked it up and brought it back to the house, but he had not been able to get rid of the doubt; now, he was holding the canister in his hand again, and it was still there, a reminder of his old trunk and the tin canister with the beetle that had been in it since then; he did not know why his father had kept it; remember his father's face; but he remembered the two strands of hair that had fallen from Prarthana's head, and the moment he had picked them up; he had not thought about anything else at that time.
ಕನ್ನಡ
ಕಬಿಣದ ಪೆಟ್ಟಿಗೆಯಾಳದಿಂದ ಅ ಕವಡೆ ಮುಚ್ಚಳದ ಡಬ್ಬಿ ಹೊರತೆಗೆದು ಕೂದಲ ಸುರುಳಗಳನ್ಕು ಆದರೊಳಕ್ಕೆ ಹಾಕ ಮುಟ್ಚಟ್ಟುಬಟ್ಟದ್ದ! ತಾನೇಕೆ ಹಾಗೆ ಮಾಡಿದೆ? ಗಾಡಿಕೊಪ್ಪದ ಬಯಲಲ್ಲಿ ಬೆಳದಿಂಗಳಿಗೆ ಮುಖ ಮಾಡಿ ನಿಂತಾಗಲೂ ಹಿಮವಂತ್ ಪ್ರಶ್ನೆ ಕೇಳಿಕೊಂಡ ಉತ್ತರ ಸಿಗುವುದು ಸಲೀಸಿರಲಿಲ್ಲ . ಏಕೆಂದರೆ; ತಾನು ಹಾಗೆ ಮಾಡಿದ್ದು ಅವತ್ತೊ ಂದೇದಿನಅಲ್ಲ ಅವತ್ತಿನಿಂದಶುರುವಾದ ಅವನ ಹುಚ್ಚಾಟ, ಹದಿನೈದು ದಿನಗಳೊಳಗಗ ಇಡೀ ಕವಡೆ ಮುಚ್ಚಳವ ಡಬ್ಬಿಯನ್ನು ತುಂಬಿಸಿ ಹಾಕಿತ್ತು; ಪ್ರಾರ್ಥನಾ ತಲೆ ಬಾಚಕೊಳ್ಳುವದ್ನೇ ಕಾಯುತ್ತಿದ್ದ. ದಟ್ಟಗುಂಗುರು ಕೂದಲಿನ ಹುಡುಗಿ; ನೆತ್ತಿಗೆ ಬಾಚಣಿಗೆ ಊರಿದರೆ ಸಾಕ ಒಂದಷ್ಟು ಕೂದಲು ಚುಳ್ಳನ್ನಿಸುತ್ತ ಕಿತ್ತು ಬರುತ್ತಿದ್ದವು ಅವಳೇ ಬಾಚಣಿಕೆಯ ಹಲ್ಲುT ಗಳಿಂದ ಅವನ್ನೆಲ್ಲ ಬಡಿಸಿ ಚಕಚಕನೆ ಬೆರಳ ತುದಿಗೆ ಸುತ್ತಿ ಚಿಕ್ಕದೊಂದು ಸುರುಳಿ ಮಾಡಿ ಅಂಗಳದಾಚೆಗೆ; ಎಸದ ಬರುತ್ತಿದ್ದಳು ಹಾಗವಳು ತಲೆ ಬಾಚಿಕೊಂಡು; ಮುಖತೊಳೆಯಲು ಬಚ್ಚಲಿಗಿಳಿಯುತ್ತಿದ್ದಂತೆಯು ಹಿವುವಂತ್ ಅಂಗಳ ದಾಚೆಯಿಂದ ಕೂದಲಸುರಳಿ ಆಯ್ದು ತರುತ್ತಿದ್ದ . ಪ್ರಾರ್ಥನಾಳಿಗೊಂದ ಚಿಕ್ಕಸುಳಿವೂ ದೊರಕದಂತೆ; ಆವಳಕೂದಲಸುರುಳಿ ಕವಡೆಮುಚ್ಚಳದ ತಗಡಿನಡಬ್ಬಿ ಸೇರುತ್ತಿತ್ತ ಯಾಕೆ? ದೇವರಿಗೆ ಮನುಷ್ಯ ಮೋಸ ಮಾಡಲಾರನೆಂಬ ವಿಶ್ವಾಸ ಹಿವುವಂತನಿಗಿರಲಿಲ್ಲವ ವಾ? ಅಥವ ತೂನು ಯಾವತ್ತೂ ದೇವರಾಗಲಾರೆ ಎಂಬ ಸಂಗತಿ ಅವನಿಗೆ ಗೊತ್ತಿತ್ತಾ? ಛಟ್ಟನೆ ಒಮ್ಮೆ ತಲೆ ಕೊಡವಿದ ಹಿಮುವಂತ. ಬೆಳದಿಂಗಳು ಬಿದ್ದ ಅಂಗಳದಲ್ಲೇ ಸುಮಾರ್ ಹತ್ತು ನಿಮಿಷ ಶತಪಥ ಹಾಕದ. ಆಮೇಲೆ ಯಾವುದೋ ನಿರ್ಣಯಕ್ಕೆ ಬಂದವನಂತೆಃ ಕೋಣೆಯೊಳಕ್ಕೆಹೊಕ್ಕು ಕಬ್ಬಿಣದ ಪೆಟ್ಟಿಗೆಯ ಆಳದಲ್ಲಿರಿಸಿದ್ದ ಆ ತಗಡಿನ ಡಬ್ಬಿಯನ್ನು ಈಚೆ ತಂದಃ ಅಂಗಳಕ್ಕೆ ಬಂದವನ ಕೈಯಲ್ಲಿ ಮೊನಚಾದ ತುದಿಯುಳ್ಳ ಭುಜದತ್ತರದ ನುರ್ಣ್ಣ ಹಾರೆಯಿತ್ತು. ಎತ್ತಿ ಬಲವಾಗಿ ಒಮ್ಮೆ ನೆಲಕ್ಕೆ ಕುಟ್ಟಿದರೆ ಎಂಥ ಬಿರುಸು ನೆಲವಾದರೂ ಬಾಯೆ' ಬಿಡಬೇಕು. ಅಂಥ ಮೊನಚು! ಗಾಡಿಕೊಪ್ಪದ ನಿರ್ಜನ ಬಯಲಿನ ಒಂದು ಮೂಲೆಗೆ ನಡೆದ್ ಹೋದ ಹಿವುವಂತ್ ಬೆಳದಿಂಗಳ ಬೆಳಕಿನಲ್ಲೇ ತನಗೆ ಬೇಕಾದ; ತಾನು ಈ ಮೊದಲೇ ಗುರತ ಮಾಡಿಟ್ಟುಕೊಂಡಿದ್ದಚಾಗ ತಲುಪಿದ ಇನ್ನು ಐದು ವರ್ಷಗಳ . ನಂತರ ಅಲ್ಲಿ ಪ್ರಾರ್ಥನ್ ಹಾಸ್ಪಿಟಲ್ ಕಟ್ಟಡ ಎದ್ದು ನಿಲ್ಲುತ್ತದೆ ಅದರ ಮೂಲೆ ಕಲ್ಲು ಎಲ್ಲಿ ಕೂಡುತ್ತದೆಯೆಂಬುದ ಹಮವಂತನಿಗೆ ಣವತ್ತೇ ಗೊತ್ತು, ಅದೊಂದೇ ಏಕೆ ಪ್ರಾರ್ಥನಾ ಲೇಔಟ್ನ ಪ್ರತಿ ಮೂರ ಪ್ರತಿತಿರುವ್ು ಪ್ರತಿ ಅಂಗುಲವೂ ಅವನಿಗೆ ಗೊತ್ತು, ಒಂದೇ ಉಸುರಿಗೆ; ಸುಮಾರು ಮೂರು ಆಳಕ್ಕೊಂದು ಕೊಳವೆಯಂತಹ ಗುಂಡಿ ಅಗೆದ ಹಿಮುವಂತ್;, ಪ್ಲಾಸ್ಟಿಕ್ ಹಾಳೆಯೊಂದರುಿ ಕವರೆ ಮುಚ್ಚಿಳದ ತಗಡಿನ ಡಬ್ಬಿಯನ್ನು ಇರಿಸಿ' ಗುಂಡಿಯೊಳಗಿಟ್ಟು ಅದನ್ನು ಕಲ್ಲು-ವರ್ಣ್ಣ ಮುಚ್ಚ ಹಾಕದ ಅಂಥ ತಂಪಗಿನ ರಾತ್ರಿಯಲ್ಲೂ ಅವನ ಮೈ ಬೆವೆತಿತ್ತು , ಮಾಡಿದ್ದು ಹೀನ' ಕಲಸವ ಇರಬಹುದು ಪ್ರಾರ್ಥನಾ ಹಾಸ್ಟಿಟಲ್ನ ಬುನಾದಿ ಕಲ್ಲು ಹಾಕುವದಿನ ಮತ್ತೆ ಇಂಥದೇ ಒ
English
Prarthana was a girl with thick, curly hair. If she tied her hair up in a bun, a few strands would always come loose and fall down. Himavant would pick them up and put them into the can. But this time, she had taken the can and had put her hair into it herself. And now, the can was sealed and Himavant couldn't get an answer from her.
Himavant didn't believe that humans could deceive God. He thought that God knew everything. But he also knew that he had once lied to God. He had lied when he was a boy and had been caught by been punished for it.
Himavant remembered the incident. He had been caught by God in the courtyard of the house. made to dig a hole with a stick. The hole was about three feet deep and had a small, plastic cover on it. Himavant put a can with a tightly closed lid into the hole and had been told to cover it with soil.
Himavant had been punished for lying to God. He had been made to dig the hole and had been told to put the can into it. He cover it with soil warned that if he didn't, he would be punished again. Himavant had been scared and had done what he was told.
Now, Himavant was thinking about the can that Prarthana had put her hair into. He why she had done it and what would happen to her hair. He was worried about her and wanted to know what was going to
ಕನ್ನಡ
ಒೆಳದಂಗಳ ರಾತ್ರಿಯಲ್ಲ, ಹೀಗೆ ತಾನೊಬ್ಬನೇ ಬಂದು ಈ ಕವಡೆ ಮುಚ್ಚಳದ ಡಬ್ಬಿಯನ್ನು ಭೂಗರ್ಭದಿಂದ ಹೊರತೆಗೆಯುತ್ತಾನೆ. ಜಗತ್ತಿನ ಮತ್ಯಾವ ಜೀವಿಗೂ ಗೊತ್ತಾಗದಂತೆ ಅಡಸ್ನು ನಾಶ ಮಾಡುತ್ತಾನೆ ಅವತ್ತು ಪ್ರಾರ್ಥನಾ ಮೈಮರೆತು ಮಲಗಿರುತ್ತಾಳೆ. ತಾನು ದೊಡ್ಡದೊಂದು ಸಮಾಧಾನದೊಂದಿಗೆ ಅವಳ ವುಗ್ಗಲು ಸೇರಿಕೊಂಡು; ಅವಳ ಕೆನ್ನೆಯ ಮೇಲೊಂದು ಮೆ ಕೋರಿ ಆವಳಲ್ಲ ಲೀನವಾಗುತ್ತಾನೆ ಹಾಗಾಗದೆ ಹೋದರೆ? ಐದು ವರ್ಷಗಳ ನಂತರ; ಈಗ ಅಗೆದು ಹುದುಗಿಸಿದ ತಗಡಿನ ಡಬ್ಬಿಯನ್ನು ಹೊರಕ್ಕೆ ತೆಗೆದ ಘಳಿಗೆಯಲ್ಲಿ ಪ್ರಾರ್ಥನಾ ಎಂಬ ಹುಡುಗಿ ತನ್ನವಳಾಗಿ ತನ್ನ ಮನೆಯಲ್ಲಿ ಮಲಗಿರದೆ ಹೋದರೆ? ಅವತ್ತು ಆರಂಭವಾಗುತ್ತದೆ ಸರ್ವನಾಶದ ಪರ್ವ! ಪ್ರಾರ್ಥನಾಳ ರಾತ್ರಿಗಳು ಶಾಶ್ವತವಾಗಿ ನದ್ರೆಕಳದುಕೊಳ್ಳುತ್ತವೆ ಅವಳಪ್ರಾರ್ಥನೆಗಳೆಲ್ಲ ವಿಫಲಗೊಳ್ಳುತ್ತವೆ ಅವಳ ಪಾಲಿಗೆ ಹಿಮುವಂತ್ ಎಂಬ ನೆನಪೇ ಭರಿಸಲಾಗದ ಜ್ವಾಲಾಮುಖಿಯಂತಾಗುತ್ತದೆ ಆ ನಂತರದ್ದೆಲ್ಲ, ಕೇವಲ ವಿನಾಶದ ಕಥೆ "ಆದರೆ ಹಾಗಾಗದಿರಲಿ" ಅಂತತನಗೆ ತಾನೇ ಹೇಳಿಕೊಂಡು ನಿದ್ರೆಗೆ ಜಾರಿದ ಹಿಮುವಂತ್. 'ತಫಾಸ್ತು' ಅನ್ನಲು ಗಾಡಿಕೊಪ್ಪದ ಬಯಲಿನ ನೆತ್ತಿಯ ಮೇಲೆ ಯಾವ ದೇವತೆಗಳೂ ಇರಲಿಲ್ಲ. # % % "ಯಾಕುಂದೇಂದು ತುಷಾರ ಹಾರ ಧವಳಾ . ಮಂಚದ ಮೇಲೆ ಪದ್ಮಾ ಸನ ಹಾಕಿಕೊಂಡು ಕುಳಿತಪ್ರಾರ್ಥನಾ ಮೆಲು ದನಿಯಲ್ಲಿ ಬೆಳಗಿನ ಮೊದಲ ಪ್ರಾರ್ಥನೆ ಹೇಳಿಕೊಳ್ಳುತ್ತಿದ್ದರೆ; ಅವಳ ಕಣ್ಣುT ೂಗಳಲ್ಲಿ ಅದೇಕೋ ನೀರು ಧುಮ್ಮಿ ಕ್ಕುತ್ತಿದ್ದವು ರಾತ್ರಿ ಒಂದು ಕ್ಷಣದ ಮಟ್ಬಿಗೂ ನಿದ್ದೆ ಬಂದಿರಲಿಲ್ಲ. ಹಾಸ್ಟೆಲಿನ ಕೋಣೆಯಾಚೆಗಿನ ರಸ್ತಅವಳಿಗೆ ಸ್ಫುಟವಾಗಿ ಕಾಣಿಸುತ್ತಿತ್ತು. ಆಗೊಂದು ಈಗೊಂದು; ಓಡಾಡುವ ವಾಹನಗಳು. ಬೆಳದಿಂಗಳ ಪ್ರಖರತೆಯ ಮುಂದೆ ಮಂಕುಗೊಂಡಂತೆ ಕಾಣುತ್ತಿದ್ದ ಬೀದಿ ದೀಪಗಳು ನೂರಾರು ಜನ ಹುಡುಗಿಯರಿದ್ದರೂ; ದಟ್ಬ ನಡುರಾತ್ರಿಯಲ್ಲಿ ಹಾಸ್ಟೆಲಿನಉದ್ದಗ ಗಲಕ್ಕೂ ಹರಡಿಕೊಂಡಿದ್ದ ವಿಲಕ್ಷಣ ಮೌನ ಮತ್ತು ಪದೇಪದೆ ನೆನಪಾಗುತ್ತಿ ಹಿಬುವಂತ್! ಶವಮೊಗ್ಗದಲ್ಲೇ ಇದ್ದಿದ್ದರೆ; ಈ ಹೊತ್ತಿಗೆ ಅವನು ಗದರಿಕೊಂಡರೂ ಸರಿಯೇ; ಆವನ ಮೇಲೊಂದು ಕಾಲು ಬಿಸಾಕೆಕೊಂಡು ಮಲಗಿಬಿಡಬಹುದಿತ್ತು. ಅವನೊಂದಿಗಿದ್ದಾಗ ಅದೆಂಥ ಭದ್ರತಾಭಾವ? ಯಾವ ಜನ್ಮದಲ್ಲಿ ದೇವರಾಗಿದ್ದನೋ? ಅವನೊಬ್ಬ ಇದಿರಾಗದೆ ಹೋಗಿದ್ದಿದ್ದರೆ ಪ್ರ್ಥನಾಎಂಬವಿಶಿಷ್ಟಹೆಸರಿನ; ಈಮಾಮೂಲು ಹುಡುಗಿಯ ಬದುಕಿಗೊಂದು ಅರ್ಥವಾದರೂ ಇರುತ್ತಿ ತ್ತಾ? ಹಾಸ್ಟೆಲಿನ ಬಾಗಿಲಲ್ಲಿ ತನ್ನನ್ನು ಬಿಟ್ಟು ಹೋಗುವಾಗ ಅದೆಷ್ಟು ವಿಹ್ವಲಗೊಂಡಿದ್ದ ಹಿವುವಂತ್? ಅವನು ಕೇಳಿದ ಪ್ರಶ್ನೆಯಾದರೂ ಎಂಥದು? ಎಲ್ಲಾ ದರೂ ಉಂಟೆ? ದೇವರಿಗೆ ಮೋಸಮಾಡುವುದು ಸಾಧ್ಯವೆ? ಕೊಂಚಹೊತ್ತು ಅಲ್ಲೇನಿಂತು ಅವನೊಂದಿಗೆ ಎರಡು ಮಾತಾಡಿ ತಾನೂ ಸಮಾಧಾನಗೊಂಡು; ಅವನಿಗೂ ಸಮಾಧಾನ ಹೇಳಿ ಹಾಸ್ಟೆಲಿನೊಳಕ್ಕೆ ಬರಬಹದಿತ್ತು, ಹಾಗಾಗಲಿಲ್ಲ . ಕಡಲುಕ್ಕಿ ಬಂದಂತೆ ನುಗ್ಗಿ ಬಂದಿತ್ತು ಅಳು. ಸಾಯಂಕಾಲವಿಡೀ ಆಳುತ್ತಲೇ
English
As she sat on the bed, her eyes fixed on the door, she felt a lump in her throat. She had not slept a wink that night, and the city outside was bustling with activity. The streetlights, which had seemed so dim and feeble in the darkness, now shone brightly in the morning light. The sound of cars and buses filled the air, a cacophony that was a stark contrast to the silence that had reigned in the hostel.
If he had not left, would she have been able to sleep? find peace in her sleep, knowing that he was just a room away? She thought of the countless nights they had spent talking, laughing, and sharing their deepest secrets. He had been her confidant, her friend, and her protector.
As she sat there, lost in thought, she wondered what questions he had asked her when he left. Had he asked her if she believed in God? thought it was possible to deceive the divine? She had not thought about it then, but now, as she sat alone in the hostel, she realized that she had never really at all.
If she had been able to answer his questions, would he have stayed? come back to the hostel, to her, and to their life together? She thought of the countless what-ifs that plagued her mind, and she felt a wave of sadness wash over her.
As the sun began to set, casting a golden glow over the city, Prarthana felt a lump form in her throat. She had not cried that day, but now, as the darkness gathered outside, she felt the tears well up in her eyes. She thought of him, of his smile, of his laughter, and of his gentle touch. the life they had shared, and left behind.
And as the night deepened, and the city outside grew quieter, Prarthana let out a sob. It was a sound that was both a cry of pain and longing. echoed through the hostel, seemed to come from the very depths of her soul.
ಕನ್ನಡ
ಇದ್ದಳು ಅಪ್ಪ ಅಮ್ಮನ ತೆಕ್ಕೆಯಲ್ಲಿ ಮುದ್ದಾಗಿ ಬೆಳೆದ ಹುಡುಗಿಯರು; ಹಾಸ್ಟೆಲಿಗೆ ಸೇರಿದ ಮೊದಲ ದಿನಹೀಗೇ ಅಳುತ್ತಾರೆ ಅವರಲ್ಲಿ ವಶೇಷವೇನೂ ಇಲ್ಲ . ಪ್ರಾರ್ಥನಾಳ ಕೋಣೆಯಲ್ಲಿ ದ ಸೀನಿಯರ್ ಹುಡುಗಿ, ಹೆಚ್ಚು ಮಾತಿಗೆಳೆಯದೆ ತನ್ನ ಪಾಡಿಗೆ ತಾನಿದ್ದುಬಿಟ್ಟಿದ್ದಳುಃ ಅವಳ ಹೆಸಚ ಊರ್ಮಿಳಾ ಖೈಸೂರಿನವಳಂತೆ. ಮನೆ ತುಂಬ ಡಾಕ್ಪರುಗಳೇ. ಅಪ್ಸ, ಅಮ್ಮ; ಅಣ್ಣ ಅಕ್ಕ( ತಾನು ಹುಟ್ಟಿರುವವೇ ಡಾಕ್ಪರಾಗಲಿಕ್ಕೆ ಅಂತ ನಂಬಿಸಿ ಬೆಳೆಸಿಬಿಟ್ಟಿದ್ದಾರೆಃ ಹೀಗಾಗಿ, ಸೀಟು ಸಿಕ್ಕ ತಕ್ಸಣ ದಾವಣಗೆರೆಗೆ ಬಂದು ಸೇರಿದ್ದಾ ಯಿತು ಮೊದಮೊದಲು ಮನಸ್ಸುಧಿಕ್ಕರಿಸುತ್ತಿತ್ತುಃ ಊರ್ಮಿಳಗ ಚರಿತ್ರೆಯೆಂದರೆ ಪ್ರಾಣ ಹೋಗುವಷ್ಟು ಇಷ್ಬ* ಪರೀಕ್ಷೆ ಇನ್ನೆರಡು ವಾರಗಳಿವೆ ಅನ್ನು ುವಾಗಲೂ ಕೋರ್ಸಿಗೆ ಸಂಬಂಧಿಸಿದ ಪುಸ್ತಕ ಮುಟ್ಪದೆ ಮೈಕಲೇಂಜಲೋ ಕಲಾಕೃತಿಗಳ ಬಗೆಗಿನ; -ವಿಮರ್ಶ ಓದಿಕೊಳ್ಳುತ್ತಾ ಕುಳಿತುಬಿಟ್ಪಿರುತ್ತಿದ್ದಳಂತೆ ಆದರೆ ವೈದ್ಯಕೀಯದ ಓದು ಹಾಗೆಲ್ಲ ಮೈಮರೆಯಲು ಬಿಡುವದಿಲ್ಲ. ದಿನಗಳೆದಂತೆಲ್ಲ ವಜ್ಜೆಯಾಗಿ ಬಿಡುತ್ತದೆ ಮೊದಲ ದಿನದಿಂದಲೇ ಓದಲು ಶುರ ಮಾಡಿಕೋ ಮುಂದೆಹಗುರವಾದೀತು ಅಂದಿದ್ದಳು ತನ್ನಪಾಡಿಗೆ ತಾನಿರುವಹುಡುಗಿಃ ಕಾಲೇಜ ಹೊರಹುವಾಗ ಮಟ್ಟಸವಾಗಿ ಒಗೆದು; ಸ್ಪಾರ್ಚ್ ಮಾಡಿದ ಕಾಟನ್' ಸೀರೆಯನ್ನು ಮೈತುಂಬ ಉಟ್ಟುಕೊಂಡು ಹೊರಡುತ್ತಾಳೆ ಅವಳಿಗೆ ತೀರ ಖಾಸಾ ಅನ್ನಿಸುವಂತಹ ಗೆಳತಿಯರ್ಯಾಗ ರೂಣಲ ಉಟ್ಟಸೀರೆಮುದುರಾಗದಷ್ಟು ಗಂಭೀರವಾಗಿ ಕಾಲೇಜಿನಲ್ಲಿ ಓಡಾಡಿಕೊಂಡಿದ್ದು, ಸಂಜೆಗೆರೂಮಿಗೆ ವರಳಿದಳಂದರೆ ಆವಳವ್ಯಕ್ತಿತ್ವವೇ ಬೇರೆ ! ದೊಗಳೆದೊಗಳೆಯಾದ ಗೆರೆಗೆರೆಗಳ ಟೀಷರ್ಟು ಧರಿಸುತ್ತಾಳೆ ಸೊಂಟಕ್ಕೊಂದು ಬಿಗಿಯಾದ ಪುಟ್ಟ ಸ್ವಿಮ್ಮಿಂಗ್ ಟ್ರಂಕ್ ಬಿಟ್ಟರೆ ಮತ್ತೊ ೂಂದಿಲ್ಲಃ ದೊಗಳೆಟೀಷರ್ಟು ಅರ್ಧ ತೊಡೆ ಮುಚ್ಚಿಹಾಕಿರುತ್ತದೆಃ ಹಾಸ್ಟೆಲಿನ ಕಾರಿಡಾರುಗಳಲ್ಲಿಃರಬ್ಪದ ಚಪ್ಪಲಿ ಪಟಪಟಿಸುತ್ತಾ ಅವಳು ಓಡಾಡುತ್ತಿದ್ದರೆ; ಹುಡುಗಿಯರಂಥ ಹುಡುಗಿಯರೇನಿಂತ ನಬ್ಬೆರಗಾಗಿ ನೋಡುತ್ತಿ ರುತ್ತಾರ ರೆ. ಅವಳಿಗೆ ಪ್ರಪಂಚದ ಖಬರೇ ಇಲ್ಲ. ರಾತ್ರಿಮುಲಗುವ ಮುನ್ನ ಉಟ್ಟ ಟೀಷರ್ಟೂ ಬಿಚ್ಚಿ ಹಾಕಿ ಒಂದು ತೆಳ್ಳಗಿನ; ಉದ್ದನೆಯ ಸಿಗರೇಟನ್ನು ಆತ್ಯ ಏಕಾಗ್ರತೆಯಿಂದ; ತೃಪ್ತಿಯಾಗುವಂತೆ ಸೇದಿ ಮಲಗುತ್ತಾಳೆ ಮತ್ತೆ ಮರುದಿನ ರಾತ್ರಿಯ ತನ ಸಿಗರೇಟು ಮುಟ್ಟುವುದಿಲ್ಲ . ಭಾನುವಾರದ ರಾತ್ರಿ; ಕೋಣೆಯ ದೀಪಗಳನ್ನೆಲ್ಲ ಆರಿಸಿ; ಒಂದ ಚಿಕ್ಕ ಕ್ಯಾಂಡಲ್ ಹಚ್ಚಿಟ್ಟುಕೊಂಡು ದುಬಾರಿಯ ಜಿನ್ಗೆ ಲೆಮನ್ ಕಾರ್ಡಿಯಲ್ ಬೆರೆಸಿಕೊಂಡಃ ಒಬ್ಬಳೀ ಕುಡಿಯುತ್ತಾಳೆ. ಅವತ್ತು ಮಾತ್ರ ಎರಡು ಸಿಗರೇಟು ಹೆಚ್ಚಿಗೆ ಬೂದಿಯಾಗುತ್ತ ಆದರೆ ಒಂದೇ ಒಂದು ಸಲಕ್ಕೂ, ಊರ್ಮಿಳೆ ಗಂಡಸರ ಬಗ್ಗೆ ಮಾತನಾಡಿದುದನ್ನು ಪ್ರಾರ್ಧ ಕೇಳಿಸಿಕೊಂದಿರಲಿಲ್ಲ . ಅವಳಷ್ಟೇ ಏಕೆ? ಗಂಡಸರೊಂದಿಗೆ ಊರ್ಮಿಳಾ ಮಾತಾಡಿದುದನ್ನು ದಾವಣಗೆರೆಯಲ್ಲೆ ೀ ಯಾರೂ ನೋಡಿರಲಿಲ್ಲ . ಅದೊಂದು ವಿಚಿತ್ರದ ಹುಡುಗಿ ಎಂದು ಯಾವತ್ತೋ ನಿರ್ಧರಿಸಿ ಸುಮ್ಮನಾಗಿತ್ತು, "ಆದರೆ ನಂಗೊತ್ತಾ ಪ್ರಾರ್ಧನಾ" ] W:nl 10 livo liko ? prostittllo ಸೂಳೆಃ ಬದುಕಬೇಕು ಅಂತನಂಗೆ ತುಂಬಸಲ ಆಸೆಯಾಗುತ್ತ. ಸೂಳೆಗೆ ಗಂಡ ಇರಲ್ಲ . ಅಡುಗೆ ಇರ ಯಾರಿಗೂ ಕಾಯಬೇಕಾಗಿಲ್ಲ , ಮಕ್ಕಳೇ ಹುಟ್ಟೋದಿಲ್ಲ, ಅತ್ತಯ ಕಾಟವಿರೋದಿಲ್ಲ
English
ಕನ್ನಡ
ಆರಕಯರೋ ದಿಲ್ಲ. ಸೂಳೆ ಈಸ್ ಇಂಡಿಪೆಂಡಂಟ್. ಎಲ್ಲಕ್ಕಿಂತ ಮುಖ್ಯವಾಗಿ, ಸೂಳೆಿಗೆ ಡಾಕ್ಖರಾಗಲೇಬೇಕು ಅಂತ ಒತ್ತಾಯವರೋದಿಲ್ಲ . [ lale [0 be ೩ doctor!" ಅದೊಂದು ರಾತ್ರಿ ಊರ್ಮಳಾ ಹಾಗೆ ಮಾತನಾಡಿ, ಸಿಗರೇಟು ಅರ್ಧಕ್ಕೆ ಮುರದು ಹಾಕಿ ಮಲಗಿಬಟ್ಟಿದ್ದಳು. ಅದರ ಮಾರನೆಯ ದಿನವೇ ಕಾವೇರಿ ಎಂಬ ಹೆಂಗಸು ಪ್ರಾರ್ಥನಾಳನ್ನು ಹುಡುಕಿಕೊಂಡು ಹಾಸ್ಟೆಲಗೆ ಬಂದಿದ್ದು.
sನಮ್ಮುರ= ನ್ನ ನೋಡಿ ಹೋಗೋಣಾಂತ ಬಂದೆ. ಒಂದೇ ಒಂದ್ಸಲ ಹಿಮವಂತ್ ?ಮ್ಮ ಬಗ್ಗೆಹೇಳಿದ್ರು ನನ್ನ ಪಾಲಿಗೆ; ನನ್ನ ಮನೇ ಪಾಲಿಗೆ ಅವರು ದೇವರು. ನೀವು ಅವರಿಗೆ ಹತ್ತಿರದೋರು ಒಂದ್ಸಲ ಕಣ್ಣಾರ ರೆನೋಡಿಹೋಗೋಣ ಅಂದ್ಕಂಡು ಬಂದೆ ಪದೇಪದೆ ಬರಲ್ಲ ... ಹಾಸ್ಟೆಲಿನಸಂುದರ್ಶಕರಕೊಠಡಿಯಲ್ಲಿ ಎದ್ದು ನಿಂತೇತನ್ನೊಂದಿಗೆ ಇಳಿದನಿಯಲ್ಲಿ ಮಾತನಾಡುತ್ತಿದ್ದ ಹೆಂಗಸನ್ನು ಕೊಂಚಆಶ್ಚರ್ಯದ ಕಣ್ಣು[ ಗಳಲ್ಲೇ ನೋಡಿದಳು ಪ್ರಾರ್ಥನಾ. "ಕೂತ್ಕೊ ಳ್ಫಿ- ನೀವುನಿಂತೇ ಇದೀರಿ. ನಾನು ನಿವುಗಿಂತತುಂಬ ಚಿಕ್ಯೋಳು ಬಹುವಚನದಲ್ಲಿ 5D ಮಾತಾಡಿಸಬೇಡಿ ಹಿಮೂಗೆ ಪರಿಚಯದೋರು ಅಂತೀರಿ ನೀವು ಬಂದರೆ ನಂಗೂ ಸಂತೋಷ ಇಲ್ಲಿ ಕೂತ್ಕೊಳ್ಳೋಕೆ ಸಂಕೋಚವಾದರೆ ನನ್ನ ರೂಮಿಗೇ ಬನ್ನಿ. ಹಿಮವಂತ ನಿಮಗೊಬ್ರಿಗೇ ಅಲ್ಲ; ನಂಗೂ ದೇವರೇ. ಬನ್ನಿ ಬನ್ನಿ*:: ಸಡಗರವಿತ್ತು ಪ್ರಾರ್ಥನಾಳ ದನಿಯಲ್ಲಿ. ಹೆಂಗಸು ಹೆಜ್ಜೆ ಎತ್ತಿಡಲಿಲ್ಲ. ಬಂದದ್ದಾ ಯಿತು ನಿನ್ನನ್ನು ನೋಡಿದ್ದೂ ಆಯಿತು <ನ್ನು ಹೊರಡುತ್ೇನೆ ಎಂಬ ಮುಖಭಾವ ಆಕೆಯನ್ನು ನಿಂತಲ್ಲೇ ಕೂಲಂಕಷವಾಗಿ ನೋಡಿದಳು ಪ್ರಾರ್ಥನಾ. ಶುದ್ಧ ಮಧ್ಯ ವಯಸ್ಸು ಆದರೆ ವಿಗ್ರಹ ಕೆಟ್ಟಿಲ್ಲ. ಸೀರ ಉಟ್ಟ ಮಟ್ಟಸವನ್ನು ನೋಡಿಯೇ ಹೇಳಬಹುದುಃ ಈಕೆಗೊಂದು ಅಭಿರುಚಿಯಿದೆಃ ಕಂಡೂಕಾಣದಂತೆಸೀರೆಯ ಅಂಚು; ಸರಗುಗಳಿಗೆಲ್ಲ ಪುಟ್ಟ ಕಸೂತಿಯಿದೆ. ಎಲ್ಲೂ ಢಾಳ ಬಣ್ಣಗಳಿಲ್ಲ . ಶುಭ್ರವಾದ ಬಿಳೀ ಸೀರೆಗೆ ಕಡುಗಪ್ರು ಅಂಚು ಕಸೂತಿದಾರದ ಬಣ್ಣದ ತುಂಬು ತೋಳಿನ ರವಿಕೆಃ ಮುಂದಲೆ ಕೊಂಚ ತೆಳುವಾಗಿದೆಯೆಂಬ ಕಾರಣಕ್ಕಿರಬೇಕು; ವೈನಾಗಿತಲೆಗೂದಲು ಎತ್ತಿ ಕಟ್ಟಿ ತುರುಬು ಮಾಡಿಕೊಂಡಿದ್ದಾಳೆ ನೆರಿಗೆಗಳಲ್ಲಿ ಎಷ್ಟೊಂದು ಶ್ರದ್ಧೆ. ಕಾಡಿಗೆ ಹಚ್ಚಿದ್ದಾಳೋ; ಈಕೆಯ ಕಣ್ಣಿರುವುದೇ ಹಾಗೆಯೋ? ಎಂಥ ಸುಂದರ ಹೆಂಗಸು ಅನ್ನಿಸಿಬಿಟ್ಟಿತು ಮೊದಲ ನೋಟದಲ್ಲೇ ಒಬ್ಬಮಾಮೂಲು ಮಧ್ಯವಯಸ್ಕ ಗೃಣಿಣಿಯಂತೆ ಈಕ ಮಾನಸಿಕವಾಗಿ; ದೈಹಿಕವಾಗಿ ಹಣ್ಣಾ ಗಿಲ್ಲ . ಒದುಕಲ ಣನ್ನೂ ಎಷ್ಬೊಂದು ಉಲ್ಲಾ ಸಮುಯ ವರ್ಷಗಳಿವೆ ಎಂದು ನಿರ್ಧರಿಕೊಂಡೇಮನೆಯಿಂದ ಕೊರಕಳಂತೆ ಕಾಣುತ್ತಿದ್ದಾಳೆ. ಹಾಸ್ಟೆಲಿನ ತನಕ ಹುಡುಕಿಕೊಂಡು ಬಂದವಳನ್ನು, ಹೀಗೆ ವಿಸಿಟಸ್ಸ್ ರೂಟನಂದ ನಂತೇ ಮಾತಾಡಿಸಿ ಹಿಂದಕ್ಕ ಕಳಿಸಲು ಪ್ರಾರ್ಥನಾಳಿಗೆ ಮನಸ್ಸಾಗಲೇ ಇಲ್ಲ , "tತ ನನ್ನ ರೂಮಿಗೆ ಬರದೇನೇ ಹೊರಟ್ಪೋದ್ರೆ ನಂಗೆ ತುಂಬ ಬೇಚಾರಾಗುತ್ತೆ, ಅವನ ಒಗ್ಗೆ ಮಾತಾಡೋರೇ ಇಲ್ಪೆ ಎಪ್ಪಟು ದಂಸೆಯಾಗ್ತಿತ್ತೂಂತ, ನೀವು ಇಲ್ಲೀ ತಂಕಾ ಬಂದು ನನ್ನ ರೂಮುಗೆಬರದೇ ತೋದ್ಿ ಅಂತ ಗೊತ್ತಾದರೆ ಓಮೂನೂ ಬೇಚಾರು ಮಾಡ್ಕೋತಾನೆ ದರವಿಟ್ಟು
English
"Hello, I'm looking for Prarthana," she said, her eyes scanning the room. "Is Himavant here? He's my friend. I've come to see him."
Prarthana was sitting in the reception area, and she looked up at Kaveri with a mixture of curiosity and surprise. "What's all this, Kaveri? You've come to see Himavant? He's my friend too. You're so close to him, aren't you? him so often, and yet you've never even said hello to me."
Kaveri smiled and sat down next to Prarthana. "I'm sorry, Prarthana. I didn't mean to ignore you. You're like a god to me, and I respect you so much. Please don't be angry with me."
Prarthana's expression softened, and she smiled back at Kaveri. "Don't be silly, Kaveri. I'm not angry with you. Come, let's talk. What brings you here today?"
Kaveri took a deep breath and began to explain. Prarthana listened intently, her eyes never leaving Kaveri's face. As they talked, Prarthana couldn't help but notice the way Kaveri's eyes sparkled with excitement, the way her hair fell in soft waves down her back, and smile lit up the entire room.
Kaveri was a beautiful woman, Prarthana thought to herself. She was a bit on the older side, but she looked younger than her years. Her skin was smooth and unlined, and her eyes were a deep, rich brown that seemed to hold a thousand secrets. She was dressed in a simple white sari, but it was clear that she had put a lot of thought into her outfit. The way the fabric fell across her body, folds of the sari were perfectly arranged, it was all so deliberate and calculated.
As Prarthana looked at Kaveri, she couldn't help but feel a pang of jealousy. She had always been the center of attention, the one who everyone came to see. But now, as she realized that she was no longer the only one who was beautiful, worthy of attention. Kaveri was a rival, a competitor, and Prarthana felt a surge of competitiveness rise up inside her.
"Come on, Kaveri," Prarthana said, standing up and beckoning Kaveri to follow her. "Let's go to my room. We can talk more there."
Kaveri followed Prarthana, her eyes never leaving the older woman's face. As they walked, Prarthana couldn't help but feel a sense of excitement building inside her. She had always been the one in control, the one who knew what was going on. But now, as she looked at Kaveri, she realized that she was no longer the only one who was in charge. Kaveri was a force to be reckoned with, and Prarthana felt a sense of trepidation rising up inside her.
ಕನ್ನಡ
ಬನ್ನಿಪ". "ಪ್ರಾರ್ನಾಳದನಿಯಲ್ಲಿ ಆಗ್ರಹವಿತ್ತು. ಹುಡುಗಿಯ ಹಟಕ್ಕೆ ಆಕೆ ಕೂಡ ಸೋತಂತಾದಳು . ಆದರೆ ಹಾಸ್ಟೆಲಿನ ಒಳ ಕಾರಿಡಾರಿನಲ್ಲಿ ನಡೆಯುವಾಗ ಒ೦ದು ಕ್ಷಣ ನಿಂತಂತೆ ಮಾಡಿ "ನೋಡಮ್ಮಾ"' ನೀನು ಹೇಳಿದ್ದಾಗ ಗೇನೇ ಏಕವಚನದಲ್ಲಿ ಮಾತಾಡಿಸ್ತಿದೀನಿ ನಿನ್ನ ತನಕಬಂದೂ ಬರ್ತೀನಿ ಆದರೆ; ನಾನು ನಿನ್ನ ನೋಡಕ್ಕೆ ಬಂದಿದ್ದೆ ಅಂತ ರೂಮಿನ ಮಾತ್ರ ಹಿವುವಂತ್ಗೆ ಅಪ್ಪಿತಪ್ಪೀನೂ ಹೇಳಬೇಡ ನನ್ನ ಮೇಲಾಣೆ " ಅಂದುಬಿಟ್ಟಳು ಆಕೆಅದೇಕೆ ಹಾಗೆಂದಳು ಅಂತತಕ್ಷಣಕ್ಕೆ ಪ್ರಾರ್ಥನಾಳಿಗೆ ಅರ್ಥವಾಗಲಿಲ್ಲ . ಹಿಮುವಂತ್ ನನ್ನಸಾಕ್ಷಾತ್ತು ದೇವರು ಅಂತಭಾವಿಸುವಾಕೆಗೆ ತನ್ನ ಭೇಟಿಯನ್ನು ಅಷ್ಬೊಂದು ರಹಸ್ಯವಾಗಿರಿಸುವ ಹುಬಲವೇಕೋ? ಆದರೆಪ್ರಾರ್ಥನಾ ಆಬಗ್ಗೆ ತುಂಬ ವಿವರವಾಗಿ ಯೋಚಿಸುವ ಸ್ಥಿ ಅವಳಿಗೆ ಊರ್ಮಿಳೆಯದೇ ದುಗುಡ ಕೋಣೆಯಲ್ಲೇ ಥತಿಯಲ್ಲಿ ಳೆ _ರಲಿಲ್ಲ; ಣದ್ದಾ ' ಸಾಯಂಕಾಲದ ಮೇಲೊಂದು ಸ್ವಿಮ್ಮಿ ತ ಹೊತ್ತು. ಂಗ್ ಟ್ರಂಕ್ ಮತ್ತು ಭುಜಕ್ಕೊಂದು ದೊಗಳೆಟೀಷರ್ಟು ಹಾಕಿಕೊಂಡಿರುವದಿಲ್ಲ. ಖುದ್ದು ಬಿಟ್ಟರೆ ವತ್ತೆ ವಾರ್ಡನ್ನೇ ಕೋಣೆಗೆಃ ಬಂದರೂ ್ೀನನ್ನೂ ಎಳೆದುಕೊಂಡ ಟೀಷರ್ಟು ಶಾಸ್ಟರಮಾಡಿ ಅದೇ ತೊಡೆಗಳಿಗೆ ದಿರಿಸಿನಲ್ಲಿ : ಊರ್ಮಿಳೆಯ ಆವರೊಂದಿಗೆ ಪುಷ್ಕಳ ೪ ಮಾತಿಗೆ ತೊಡೆಗಳನ್ನು ನಿಲ್ಲು ತ ಗಂಡಸರಿರಲಿ; ಹೆಂಗಸರೇ ಗರಬಡಿದವರಂತೆ ತ್ತಾಳಳೆ ನಿಲ್ಲುತ್ತಾರ ರೆ ಕಡೇ ಪಕ ನೋಡುತ್ತ ನೇತು ಹಾಕ್ಕೋ ತನ್ನ ಕಡೆಯವರು; ತನ್ನ ಅತಿಥಿಗಳು ಬಂದಾಗಲಾದರೂಃ ಅಂತಹೇಳಬೇಕು ಇಮತ್ತಿನ ಒಂದು ನೈಟಿ ತನ್ನ ಕೋಣೆಯ ಬಾಗಿಲು ಮಟ್ಪಿಗೆಯಾವಸ್ಥಿ ತಿಯಲ್ಲಿದ್ದಾಳ ನೂಕಿದಳು ಪ್ರಾರ್ಥನಾ. ಳೋ ಅಂದುಕೊಂಡೇ ಸ್ವಲ್ಟಪ ಹೊತ್ತಿ ಗೆ. ಮುಂಚೆಯಷ್ಟೇ ಸಂಜೆಯ ಊದಿನ ಕಡ್ಡಿಯ ಘವು ಕೋಣೆಯಲ್ಲಿ ಸ್ತೋತ್ರ ಹೇಳಿಕೊಂಡು ತಾನೇ ಕೋಣೆ ಕೂಡ ವ್ಯಾ ಪಿಸಿಕೊಂಡಿತ್ತು. ಹಚ್ಚಿಟ್ಟಿದ್ದ ಸ್ವಚ್ಛವಾಗಿಯೇ ಇದೆಃ ಮೇಜಿನ ಮೇಲೆ ಇನ್ನೂ ದೀಪವಿಕ್ಕುವ ತನಕ ಹೊತ್ತಾಗ ಬಂದ ಗಿಲ್ಲ. ಆಗಂತುಕಳಿಗೆ ಕಿರಿಕಿರಿಯೆನ್ನಿಸ ಹಿವುವಂತನ ಸುವಂತಹುದೇನೂ ಫೊಟೋ. ಕೋಣೆಯ ಊರ್ಮಿಳಾ ಕೈಯಲ್ಲಿ ರೆಟ್ಟೆ ಗಾತ್ರದ ಹಿಸ್ಬರಿ ಕಾಣುತ್ತಿಲ್ಲ. ಆದರೆ ಊರ್ಮಿ? ಹಲ್ಲಿಯಂತೆ ಮೆತ್ತಿಕೊಂಡು ಅರೆ ಪುಸ್ತಕವೊಂದಿದೆ ಹಾಕಿಕೊಂಡಿದ್ದಾ ಬೋರಲಾಗಿ ಮಲಗಿ ಕಿಟಕಿಯಿದ್ದ ಲೆ ಗೋಡೆಗೆ ಎಂಬುದಕ್ಕಿಂತ; ಹಾಕಿಕೊಳ್ಳದೇನೇ ಪುಸ್ತಕ ಬಾಗಿಲಲ್ಲೇ ಅರೆಕ್ಷಣ ನಿಂತು ಓದುತ್ತಿ ಇದ್ದರೆ ಚೆಂದವಿತ್ತೆ ದ್ದಾಳೆ ಬಟ್ಬೆ ಎಚ್ಚರಿಕೆಯ ಸೂಚನೆಯೆಂಬಂತೆಃ ೀನೋ ,ಯ ಎಚ್ಚರಿಕೆ? ಯಾವುದೋ ಎಂಬಂತಿದ್ದಾಳ ಳೆ ವುಲಗಿಯೇ, ಓದಿನಲ್ಲಿ ಸಣ್ಣT ಗೆ ವುಗ್ನಳ ಳಾಗಿದ್ದ ಕೆಮ್ಮ ದಳು ಪ್ರಾರ್ಥನಾ ಊರ್ಮಿಳಾ "ಕಮಿನ್]" ಅಂದಳೇ ಹೂರತು ಅರೆ ಬೋರಲಾಗಿ ಆರೆ #ಣವಳುನನ್ನರೂಂಮೇಟ್ ಬಂದವರಾ ಊರ್ಮಿ ರೆಂದು ಅಂತ ತಿರುಗಿಯೂ ಪರಿಚಯಿಸಿದಳು ಪ್ರಾರ್ಥನಾ ಸೆಕೆಂಡ್ ಆಗ ಇಯರ್ನಲ್ಲಿರ ನೋಡಲಿಲ್ಲ . ಮಾತ್ರ ನಿರ್ಲಕ್ಷ್ಯದಿಂದ ತಿರುಗಿ ನೋಡಿ "ಹಲೋ" ಒಮ್ಮೆ ದಾಳೆ . ಕೋಣೆಯೊಳಕ್ಕೆ; ") ಅಂದಳು ಆಗಂತುಕಳಿಗೆ ಣರಲಿಲ್ಲ, ಟೀಪರ್ಟಿನ ಕೆಳ ಭಾಗದ ತನ್ನ ಊರ್ಮಿ ಳಾ ದನಯಲ್ಲಿ ಬಂದಾಕೆಯ ನಗ್ನತೆಯನ್ನು ಕಡೆಗೆ ಮಾಡಲಿಲ್ಲ; ಇದು ಈ ಲೋಕದ ಹುಡುಗಿಯೇ ಸಣಣ್ಣ ಮುಚ್ಚಿಕೊಳ್ಳುವ ಗಲಿಬಿಲಿಯೂ ಅಲ್ಲವೆನಿಸಿತ್ತು, ಅದರೆ ಪ್ರಯತ್ನ ಕೂಡ ಕೋಣೆಯೊಳಕ್ಕೆ ಬಂದ
English
She had already lit the lamp in the room earlier in the evening and had said a prayer. She had even tidied up the room. The bed was made, and the table was clean. But now, as she looked at the clock, she felt a sudden sense of unease. She had been reading a book when she heard a noise. She looked up and saw that the door was open. She thought that maybe someone had come in while she was reading. She got up quickly and went to the door. She saw that it was Prarthana, who quietly. Prarthana was holding a book in her hand and looked surprised to see her.
ಕನ್ನಡ
ಹೆುಗಸು ಊರ್ಮಿಳಯ ನಗ್ನತೆಯನ್ನು ಕಂಡೂ ಕಾಣದುತೆವರತಸದಳು ಅವಳಕಣ್ಣು ಮುಖ್ವಾಗಿ ನೆಟ್ಟಿದ್ದು ಹಿಮವಂತ್ನ ಫೊಟೋದ ಮೇಲೆ ಮುಂಟವ ವೇಲೆ ಕುಳಿತವಳು; ಮತ್ತೊಮ್ಮೆ ಪ್ರಾರ್ಥನಾಳನ್ನೇ ಕಣ್ತುಂಬ ನೋರದಳುಃ ತನ್ನ ವುಗಳಿಗಿಂತ ಮುದ್ದಾಗ ಗಿದ್ದಾಟ ಳೆ ಹಿಮವಂತನ ಆಯ್ಕ ಅದ್ಭುತಃ ಮಾತು ಕೂಡ ಎಷ್ಟು ಮೃದುಃ ಹೇಳಿ ಮಾಡಿಸಿದ ಜೋಡಿ ಬೇಗ ವದುವೆಯಾಗಿ ನೂರ್ಕಾಲ ಬಾಳಲಿ ನಿತ್ಯ ಸುಮಂಗಲಯ ಮುನಸ್ಸು ಒಳಗಿನಂದಲೇ ಹಾರೈಸಿತ್ತು, "ಅವರಿಗೆ ಮಾತ್ರ ನಾನು ಬಂದಿದ್ದ ವಿಷಯ ಅಪ್ಪಿತಪ್ಪೀನೂ ಹೇಳಬೇಡಮ್ಮಾ" ' ಹತ್ತೆ ಆವೇ ವಷಯಕ್ಕೆ ಬಂದಳು ಆಕ ೯ಆಂಟೀ; ನೀವ್ಯಾಕೆ ಅದನ್ನೇಪದೇಪದೆ ಹೇಳ್ತಿದೀರಿ? ಹಿಮವಂತ್ಗೆ ನೀವುಬಂದು ಹೋದ ಸುದ್ದಿ ಗೊತ್ತಾದ್ರೆ ಏನಾಗುತ್ತೆ? ಅವನಿಂದ ನಾನು ಯಾವುದನ್ನೂ ಮುಚ್ಚಿಡೋದಿಲ್ಲ. ನಾನಾಗಿ ಮುಚ್ಚಿಡೋದಕ್ಕೆ ಪ್ರಯತ್ನಪಟ್ಟರೂ ನನ್ನಿಂದ ಸಾಧ್ಯವಾಗಲ್ಲ . ಇಷ್ಟರ ಮೇಲೆ ನೀವು ಬಂದಿದ್ರಿ ಆಂತಗೊತ್ತಾದರೆ ಹಿಮೂ ಏನು ಮಾಡ್ತಾನಃ:..? ಕಿಟಕಿಗೆ ಕಚ್ಚಿಕೊಂಡು ಓದುತ್ತಿರುವ ಊರ್ಮಿಳೆ ಇತ್ತಗಮುನ ಕೊಡಲಾರಳು ಅಂದುಕೊಂಡೇ ಬಂದಾಕೆಯೊಂದಿಗೆ ಮಾತನಾಡುತ್ತ ಹೋದಳು ಪ್ರಾರ್ಥನಾ ೆನಾವುಹಿಂಗೆಲ್ಲಾ ಸಂಸಾರಸ್ತರ ಮನೆಯ ಹೆಣ್ಣುವುಕ್ಕಳನ್ನು ನೋಡಕ್ಕೆ ಬರಬಾದ್ದು ಕಣಮ್ಮಾ್. ನಾವು ಕಸುಬಿನೋರುಃ ತುಂಬ ಇಳಿದನಿಯಲ್ಲಿ ಊರ್ಮಿಳೆಗೆ ಕೇಳಿಸಲೇ ಕೂಡದೆಂಬಂತೆ ವಾತನಾಡಿದ್ದಳು ಆಕೆ "ನಾವುಕಸುಬಿನೋರು' ಎಂಬಮಾತು ಪ್ರಾರ್ಥನಾಳ ಯಾವದೋ ಸುನೀತ ಅಂತರಾಳಕ್ಕೆಮುಳ್ಳುಮೊನೆಯಂತೆತಾಕಿತ್ತು. ಆದರೆ ಅವಳಿಗಿಂತಮೊದಲೇತೀರಆನೀರಿಕ್ಷಿತವಾಗಿ ಪ್ರತಿಕ್ರಿಯಿಸಿದವಳು ಊರ್ಮಿಳಾ .ತಕ್ಶಲಿದ್ದ ಪುಸ್ತಕ ಫಕ್ಕನೆ ಎತ್ತಿಟ್ಟು; ತನ್ನೆರಡೂ ನಗ್ನ ಕಾಲುಗಳನ್ನು ಸರಕ್ಕನೆ ಮಡಚಿ ಎದ್ದು ಕುಳಿತುಕೊಂಡು ಒಂದುಸಲ ಅತೃಂತಸೂಕ್ಪ್ಮವಾಗಿ, ಎದುರಿಗಿನ ವುಂಚದಮೇಲೆಕುಳಿತಾಕೆಯನ್ನೇ ದಿಟ್ಟಿಸಿದಳು ಊರ್ಮಿಳಾ. ಸೀರೆಯ ಕಪ್ಪಂಚನ ಮೇಲೆ ನೇಯ್ದ ಕಸೂತಿಯ ಅಸ್ಪಪ್ಟ ಚಿತ್ರಗಳ ವೇಲೆ ಲವಳ ಕಣ್ಣು ಸರಿದಾಡಿದವು ದನಿಯಲ್ಲಿ ಒಂದಿನಿತೂ ಸಂಕೋಚವಿಲ್ಲದೆ; ಆಕೆಯನ್ನು ಕಣ್ಣು ಮಿಟುಕಿಸದೆನೋಡುತ್ತಾ ಇಮ್ಮ ಹೆಸರೇನು ಹೇಳಿ?" ಕೇಳಿಯೇಬಿಟ್ಟಳು ಊರ್ಮಿಳಾ. #ಕಾವೇರಿ ಅಂತ ಕರೆಕ್ಟ್! ಕಸೂತಿ ಕಾವೇರಮ್ಮ ಅಂದ್ರೆ ನೀವೇ ಆಲ್ಚಾ? ತುಂಬ ಕೇಳಿದ್ದೆ ನಿಮ್ ಬಗ್ಗೆ. ಅದ್ಭುಶವಾಗಿದೀರಿ ತುಂಬಸಲನಿಮ್ಮನೇಗ್ ಬಂದು ನಿಮ್ೃತ್ರ ಮಾತಾಡಬೇಕು ಲವ್ಕಿ! ನಜವಾಗ್ಲೂ ಅಂದ್ಕೋತಾ ಇದ್ದೆ. ನನ್ನ ಕ್ಲಾಸಿನ ಹುಡುಗರೆಲ್ಲ ಬರ್ತಾರೆ ನಿಮ್ಮನೇಗೆ. ನಿಮ್ ಬಗ್ಗೆ ಗಂಟೆಗಟ್ಲೆ ಹೇಳ್ತಾರೆಃ ಅವರು ಹೇಳೋದಕ್ಕಿಂತ; ವರ್ಣಸೋದಕ್ಕಿಂತ ಚೆನ್ನಾಗಿದೀರಿಃ ನನ್ನ ಜೀವನದಲ್ಲಿ ಮೊದಲ ಬಾರಿಗೆ ನೋಡಿದ ಪ್ರಾಓ್ಟಿಟ್ಯೂಟ್ ಅಂದ್ರೆನೀವೇಃ ಎಷ್ಟೋಸಲ ನಾನು ಪ್ರಾರ್ಥನಂಗೆ ಹೇಳ್ತಾ, ಇರ್ತೀನಿ ನಂಗೆ ಪ್ರಾಸ್ಟಿಟ್ಟೂಟ್ ಆಗಬೇಕೂಂತ ತುಂಬ ಇಷ್ಟ್ ಲೈಕ್ ಟು ಬಿ ಎ
English
Urmila's eyes sparkled with a mix of emotions as she spoke. She had been trying to keep the news from Prarthana, but it seemed that Prarthana had already guessed something. Urmila's eyes narrowed, and she picked up the book that had fallen from her lap. She quickly covered her legs with the sari and sat up straight, her eyes fixed on Prarthana.
Prarthana's eyes were fixed on Urmila's face, and she could see the fear and anxiety written all over it. "What's wrong, Urmila?" she asked, her voice soft and gentle. "Why are you looking at me like that?"
Urmila's eyes flashed with anger, and she spoke in a low, husky voice. "You're asking me what's wrong? You're the one who's been asking me questions all along. trying to get information out of me."
Prarthana's eyes widened in surprise, and she took a step back. "I didn't mean to pry," she said, her voice filled with apology. "I just wanted to know what was going on."
Urmila's expression softened, and she looked at Prarthana with a hint of sadness. "You're a good friend, Prarthana," she said. "I'm sorry if I snapped at you. It's just that...I don't know what to do."
Prarthana's eyes filled with compassion, and she reached out to touch Urmila's hand. "Tell me, Urmila," she said. "Tell me what's going on. I'm here for you."
Urmila took a deep breath and began to speak, her words tumbling out in a rush. "I was at the hospital," she said. "I saw Himavant's photo on the wall. I couldn't believe it. I thought he was dead."
Prarthana's eyes widened in shock, and she sat down beside Urmila. "What happened?" she asked, her voice barely above a whisper.
Urmila's eyes filled with tears, and she spoke in a low, husky voice. "I don't know," she said. "I don't know what happened to him. I don't know if he's alive or dead."
Prarthana's eyes filled with tears, and she wrapped her arms around Urmila. "We'll find out, Urmila," she said. what happened to Himavant. I promise you that."
Urmila's eyes locked onto Prarthana's, and she saw the determination and compassion there. She knew that Prarthana would do everything in her power to help her find out what had happened to Himavant. And with that knowledge, Urmila felt a sense of hope that she hadn't felt in a long time.
ಕನ್ನಡ
ಸೂಳೆ! ಎಂಧ ಎಚತ್ರ ಆಸೆ ಅಲ್oಾ ')" ಊರ್ಮಿಳಾ ಪ್ರವಾಹದಂತೆ ನುಗ್ಗಿ "ಊರ್ಮಿಪ್ಲೀಸ್I" ಎಂದು ಅಸಹನೆಯಿಂದ ಪ್ರಾರ್ಥನಾ ಕಿರುಚದೆ ಮಾತನಾದುತ್ತಿದ್ದಳು, ಮಾತನಾಡಿಬಡುತ್ತಿದ್ದಳೋ ಹೋಗಿದ್ದಿದ್ದರೆ ನನ್ನೇನು ಕಾವೇರಿ ಎದ್ದು ಹೋದ ಎಷ್ಬೋ ಹೊತ್ತಿನ ತನಕ ಊರ್ಮಿಳೆಯಲ್ಲೊಂದು ಪ್ರಾರ್ಥನಾಳಲ್ಲಿ ಒ೦ದು ವಿಷಾದ ಭಾವವೂ 8ದಲುತ್ತಲೇ ಇತ್ತು. ಉಲ್ಲಾ, ತನ್ನನ್ನು [ಸವ್ಪರ ಬಂದವಳು ಹಿಮವತನ ಪರಿಚಯದ ಹೆಂಗಸಿರಬಹುದು ಆದರೆಆಕ ಹುಡುಕಿಕೊಂದು ಒಬ್ಬ; ತೀರ ಅಂಧವಳೊಂದಿಗೆ ಹಿಮವಂತನಿಗೆ ಪರಿಚಯಗಳೇಕಿವೆ? ಕಸುಬುಗಾರ್ತಿಯಾ? ಆದರೆ ಮಾತಿನಲ್ಲೂ ಕಾವೇರಿಯ . ಹಮುವಂತನೆಡೆಗೆ ಅಸಡ್ದೆಯಿರಲಿಲ್ಲ. ಬದಲಿಗೆ ಅದೊಂದು ಯಾನ್ಸ ಬೆರೆತ ಗೌರವವಿತ್ತು. ಅದಲ್ಲ ವಚತ್ರವಾದ ಪ್ರಾರ್ಥನಾಳನ್ನು ಕಾಡಿದ್ದು , ತನ್ನನ್ನು ಭಯ ಅದರಲ್ೂ ಒಬ್ಬ ಕಸುಬುಗಾರ್ತಿ ವೆಡಿಕಲ್ ಕಾಲೇಜಿನಲ್ಲಿ ಕಸೂತಿ ಕಾವೇರಮ್ಮ ಹೆಂಗಸು, ಬಂದಳೆಂದು ನೆಂದೇ ಹೆಸರಾದವಳುಃ a ನಾಲ್ಕು ಜನಕ್ಕೆ ಗೊತ್ತಾರ ಹುಡುಕಿಕೊಂಡು ಹಿಮೂಗೆ ದರೆನಾಳೆಯಿಂದ ಕಾಲೇಜೆನಲ್ಲಿ ಗೊತ್ತಾ' ದರೆ ತನ್ನನ್ನು ಹೇಗೆ ಅವನೇನನ್ನುತ್ತಾನ? ಣವತ್ತು ನೋಡುತ್ತಾರೆ? ಹೆಂಗಸು ನಡೆದುದರಲ್ಲಿ ಬರಬಾರದಿತ್ತು. ತನ್ನದೇನೂ ಸುಮ್ಮ- ತಪ್ಪಿಲ್ಲ . ನೆಹಾಸಿಗೆಗೆ ಆದರೂ ಬಿದ್ದುಕೊಂಡು ಕಸುಬೆಂದರೆ ಅದೇ ತಾನೆ? ಹಸೀ ಯೋಚಿಸುತ್ತಿದ್ದಳು ಪ್ರಾರ್ಥನಾ ಹಾದರ ಮಾಡುವಂಥದ್ದು.: ಕಾವೇರಮ್ಮರ ನಂಥ ಹೆಂಗಸರು ` ಹಾಗಾದರೆ ಅಿಪ್ಪ ಮಾಡಿದ್ದು ' ದುಡ್ಡಿಗೆ ತನ್ನ ಇಡೀ ವನೆ ? ಅದೂ ಹಾದರವೇ. 'ಅದನ್ನು ಲಲ್ಲವ ವಾ? ಣಡೀ ಮುಚ್ಚಿಟ್ಟಿತು. ಪರೋಕ್ಸವಾಗಿ ಮನೆ; ಸಿಡಿದು ಸಮ್ಮE ಹೊರಬಿದ್ದವಳು ತಾನೇ ಒಬ್ಬಳುಃ ಹಾದರದ ತಿಸಿತು. ಅಂಥ ಹೇಯದಿಂದ ಸಿಡಿಮಿಡಿಗೊಂಡುಬಿಡುತ್ತದೆಃ ಮಾತುಃ ತೆಗೆದರೆ ಸಾಕು ಚಿಕ್ಕಂದಿನಿಂದ ಅಪ್ಟೆ.ಒಬ್ಬನೇ ದೇವರುಃ : ಮನಸ್ಸು ನಂದಾದೀಪ ಅದನ್ನೇ ನಂಬಿಕೊಂಡು ಕಡೆತನಕ ಅವನೆದುರಿಗೆ ಒಂದೇ ಅವನೆಡೆಗೆ ತನಗಿರುವಂತಹ ಅನಂತ ಬಾಳಬೇಕು ಹಿಮವಂತನ ವ್ಯಕ್ತಿತ್ವವಾಗಲಿ ಅರ್ಥವಾಗಬೇಕು? ಅಂದುಕೊಂಡಳು ಆರಾಧನೆಯಾಗಲೀ ಕಾವೇರಮ್ಮರ a ನಂಥವರಿಗೆಲ್ಲಿ ಬಗ್ಗೆ ಅಷ್ಟೆಲ್ಲ = ನಿಷೇಧಗಳನ್ನಿ ರಿಸಿಕೊಂಡು ಧಿಕ್ಕರಿಸಿದರೂ; ಅದೇಕೋ ಹಾಸ್ಟೆಲಿನ ತನಕ ಆಲೋಚಿಸಿದರೂ; ಮನಸಿನಾಳದಿಂದ ಬಂದಿದ್ದ ಅದನ್ನು ದ್ವೇಷಿಸಲಾರೆಅನ್ನಿ ಸಿಬಿಟ್ಟು ಮೃದುವಾಗಿ ಹೋದಳು. ಕಾವೇರಮ್ಮರವ ೬ನನ್ನು ದ್ವೇಷ ತುಂಬ ಹೊತ್ತು ಆಕೆಯದು. ಆದರೆ ದ್ವೇಷಹುಟ್ಟಿಸುವ ಹುಟ್ಟಿಸುವಂತಹ ವ್ಯಕ್ತಿತ್ವವಲ್ಲ . ' ವೃತ್ತಿಯಿರಬಹುದು "ಐ ಹೇಟ್ ಅಪ್ಪ!" ಅದೇಕೋ ನೋಟ್ ಬುಕ್ಕಿನ ವುಲಗಿದ ನಂತರವೇ ಪ್ರಾರ್ಥನಾಳಿಗೆ ಅವತ್ತು ಹಾಳೆಯೊಂದರಲ್ಲಿ ನಿದ್ರೆಬರಲು ಹಾಗಂತ ಬರೆದಿಟ್ಟು ಆದರೆ ಊರ್ವಿಳಾ ಮಾತ್ರ ಸಣ್ಣರ ದೊಂದು ಸಾಧ್ಯವಾಗಿದ್ದು ರ ದುಃ ಕಾಡಾನಯಂತಾಗಿಬಿಟ್ಟಿದ್ದಳು ಕಾವೇರಿ ಕರೆಂಟಿರವ ಕೋಣೆಯಲ್ಲಿದ್ದಷ್ಟು ಹೊತ್ತೂ ವೈರು ತುಳಿದ ಆವಳೊಂದಿಗೆ ಮಾತನಾಡಿದವಳೇ ಊರ್ಮಿಳಾ; ಛಕ್ಕನೆ ಎದ್ದು ಇನ್ನಿಲ್ಲದ ಒಂದು ಅಕ್ಕರೆಯಿಂದ ಗಂಭೀರವಾಗಿ ರಾವೇರಿಯ ಮುಂದೆ ಕುಳಿತಿದ್ದಳು, ಅವಳ ಬಗ್ಗೆ' ವ್ಯಾ ,ರಲಲ್ ಕಸುಬಿನ ಹಾರಿಕೊಂಡು ಹುಡುಗಿಯರಬಗ್ಗೆ-ಸಾವಿರ ಪ್ರಶ್ಚೆ ಕೀಳಿದಳು; ನಿಮ್ಮ ಮನೆಗೆ ನಾನು ಬಗ್ಗೆ , ಮನೆಯಲ್ಲಿರ ಬೇಟನ್ನಿಸಿದಾಗ ,ರುವ ಬರಬಹುದಾ?
English
Prarthana's eyes welled up with tears as she spoke, her voice trembling with emotion. "If I had told you about my anxiety, I would have been gone by now, and you left with a river like Kaveri, which has been swollen for so many days. But I'm not sure if you would have understood me, Himavant. You're a man who's been blind since birth, and I'm just a poor girl from a small village. What do I have to do with you?"
Himavant's expression softened, and he spoke with a gentle tone. "Prarthana, don't be anxious. I'm not a stranger to you. I've known you since you were a child, and I've seen you grow up. You're like a daughter to me, and I would never let anything happen to you."
Prarthana's eyes flashed with anger, and she spoke with a fierce tone. "You may have known me since I was a child, but you don't know me now. I'm not the same girl I used to be. I've grown up, and I have my own thoughts and feelings. And as for you, you're just a blind man who's been living in a world of his own. You don't know what it's like to be a woman, to be treated like a commodity, to be objectified and exploited. to be me."
Himavant's face remained calm, and he spoke with a gentle tone. "Prarthana, I may not know what it's like to be a woman, but I do blind. And I treated like a commodity, to be objectified and exploited. But I've learned to live with it, to adapt to my circumstances. And appreciate the beauty of the world, even in the darkest of times."
Prarthana's expression softened, and she spoke with a hint of sadness. "You may have learned to live with it, Himavant, but I haven't. I'm still struggling to come to terms with my own identity, place in the world. And as for you, you're just a blind man who's been living in a world of his own. You don't know what it's like to be me, to be a woman in a society that's stacked against us."
Himavant's eyes locked onto Prarthana's, and he spoke with a deep conviction. "Prarthana, I may not know what it's like to be a woman, but I do human. And I know that we're all in this together, struggling to find our place in the world. we can learn from each other, that we can grow and change together."
Prarthana's eyes flashed with anger once again, and she spoke with a fierce tone. "You may know what it's like to be human, Himavant, but you don't a woman in this society. You don't objectified and exploited, to be treated like a commodity. And you don't me, to be a poor girl from a small village who's been forced to marry a man she doesn't love."
Himavant's face remained calm, and he spoke with a gentle tone. "Prarthana, I may not know what it's like to be a woman in this society, but I do a man who's been blind since birth. And I know that we're all in this together, struggling to find our place in the world. we can learn from each other, that we can grow and change together."
Prarthana's expression softened once again, and she spoke with a hint of sadness. "You may know what it's like to be a man who's been blind since birth, Himavant, but you don't a woman in this society. And you don't me, poor girl from a small village who's been forced to marry a man she doesn't love."
ಕನ್ನಡ
ಫೋನ್ ನರಬರೇನು? ಸಾಮಾನ್ಯವಾಗಿ ಗಂಡಸರು ಬರದೆ; ನೀವು ನೀವೇ ಇರುವಂತಹ ಸವಯ ಯಾವದು? ಇಂಥ ಪ್ರಶ್ನೆಗಳೇಃ ಯಾವದರಲ್ಲೂ ಗೇಲಿಯಿರಲಿಲ್ಲ , ಕಾವೇರಿಯನ್ನು ಪ್ರಾರ್ಥನಾ ಹಾಸ್ಟೆಲಿನ ಹೆಬ್ಬಾಗಿಲ ತನಕ ಬೀಳ್ಕೊಡಲು ಎದ್ದಾ[ ಗ ಕರೆಯದೆಯೇ ಅವಳೊಂದಿಗೆ ಹೆಬ್ಬಾಗಿಲ ತನಕನಡೆದು ಬಂದಿದ್ದಳು ಊರ್ಮಿಳಾ ಅವಳಲ್ಲಿ ಯಾವುದೋ ಅನಿರ್ವಚನೀಯವಾದ ಆನಂದ ಉದ್ಭಘವವಾಗಿಬಿಟ್ಟಿತ್ತು. ರಾತ್ರಿ ಟೆಲಿಫೋನ್ ಕೌಂಟರಿಗೆ ಹೋಗಿ ಮೈಸೂರಿಗೆ ಫೋನು ಮಾಡಿ ತನ್ನತಂದೆಗೂ ದೊಡ್ಡ ದನಿಯಲ್ಲಿ ಅದನ್ನೇಹೇಳಿದ್ದಳುಃ "ಐ ಮೆಟ್ ಎ ಪ್ರಾಸ್ಟಿಟ್ಯೂಟ್[":: ಅವತ್ತು ತನ್ನವಾರದ ನಿಯವು ಮುರಿದು ಇಳಿಸಂಚೆ ಹೊತ್ತಿಗೆ ಸರ್ಕಲ್ ತನಕ ಒಬ್ಬಳೇ ನಡೆದು ಹೋಗಿ ಜಿನ್ ವುತ್ತು ಲೆಮನ್ ಕಾರ್ಡಿಯಲ್ ತಂದುಕೊಂಡು ಇನ್ನಿಲ್ಲದ ಉಲ್ಲಾಸದಿಂದ ಪ್ರಾರ್ಥನಾಳೊಂದಿಗೆ ಹರಟುತ್ತಾ; ಸಿಗರೇಟು ಒಂದಾದ ಮೇಲೊಂದರಂತೆ ಸುಡುತ್ತಾ;, 'ಅದಿಷ್ಟೂ ಕುಡಿದು ಮುಗಿಸಿದಳು i :: ' ; ; ಣದು ಊರ್ಮಿಳೆಯ ಅಧಃಪತನದ ಆರಂಭವೇ? ಕೇಳಿಕೊಂಡಳು ಪ್ರಾರ್ಥನಾ %, x # ನೋಡ್ತೀರಿ ಇದು ಪ್ರಾರ್ಥನಾ ಲೇಔಟ್ನ ಬಹು ದೊಡ್ಡ ಯಶಸ್ಸಿನ ಆರಂಭಃ ಶಿವಮೊಗ್ಗದ ಆಸ್ಪತ್ರೆಯಲ್ಲಿ ತಲೆಗೆ ಬ್ಯಾಂಡೇಜು ಸುತ್ತುತ್ತಿದ್ದ ನರ್ಸ್ಳಃ ಕೈಗಳು ಕದಲುವುದನ್ನು' ಒಂದಿಷ್ಟು ಗಮನಕ್ಕೆತಂದುಕೊಳ್ಳದವನಂತೆ; ಎದುರಿಗೆ ನಿಂತಿದ್ದಶಾಂತಪ್ಪನೊಂದಿಗೆ ಸಹಜ ದನಿಯಲ್ಲಿ; ಮಾತನಾಡುತ್ತಿದ್ದ ಹಿವುವಂತ್ ಅವನನೆತ್ತಿ ಸಾಕಷ್ಟು ಆಳಕ್ಕೆಸೀಳಿತ್ತು. ಬಿದ್ದ ಏಟು ಬಲವಾದದ್ದೇ ನಾಲ್ವರು ಸೇರಿಕೊಂಡು ಬಡಿದರೆ; ಸುಮ್ಮನೆಬೀಳುತ್ತದಾ ಹೊಡೆತ? ಅಂಗಿಯಿಡೀ ನೆತ್ತರಿನಲ್ಲಿ ತೊಯ್ದು ತೊಪ್ಪೆಯಾಗಿತ್ತು. ಆದರೆ ಹಿಮುವಂತನಿಗೆ ಅದ್ಯಾವುದರದೂ ಪರಿವೆ ಇರಲಿಲ್ಲ ಎಂಬುದನ್ನು ಅದೇ ಕೋಣೆಯ ಮೂಲೆಯಲ್ಲಿ ನಿಂತಿದ್ದ ಮತ್ತೊಂದು ಆಕೃತಿ ಗಮನಿಸುತ್ತಿತ್ತು. ":` : ಅದರ ಹೆಸರು ರಸೂಲ್ ಜಮಾದಾರ!
ಯಾವ ಕಾರಣಕ್ಕೂ ತನಗೆ ಪೆಟ್ಟುಬಿದ್ದ ಸಂಗತಿಯನ್ನು ಪ್ರಾರ್ಥನಾಳಿಗೆ ತಿಳಿಸಕೂಡದು ಎಂದು ಕಟ್ಟಪ್ವಣೆಮಾಡಿಬಿಟ್ಟಿದ್ದ ಹಿವುವಂತ್. ಹಾಸ್ಟೆಲಿಗೆ ಸೇರಿಸಿ ಬಂದವನು ಅವಳನ್ನು ನೋಡಿ ಬರಲು ಹದಿನೈದು ದಿನಗಳಲ್ಲೇ ದಾವಣಗೆರೆಗೆ ಹೋಗಬೇಕಿತ್ತು. ಅಪ್ಟರಲ್ಲಿ ಈ ಘಟನೆನಡೆದು ಹೋಗಿತ್ತು. ಗಾಡಿಕೊಪ್ಪದ ಬಯಲಿನೊಳಕ್ಯೆ ಕಾಲಿಡುತ್ತಿದ್ದಂತೆಯೇ ಮೈಮೇಲೆರಗಿದ ನಾಲ್ವರು ದಾಂಡಿಗರನ್ನು ಎದುರಿಸದೆ ಬೇರೆದಾರಿಯೇ ಇಲ್ಲ ಎಂಬ ನಿಶ್ಚಯಕ್ಕೆ ಬಂದ ಹಿಮವಂತ್; ತನ್ನ ಮೈಯ್ಯೊಳಗಿನ ಸತುವನ್ನೆಲ್ಲ ತೋಳುಗಳಿಗೆ ತಂದುಕೊಂಡು ಬಡಿದಾಡಿದ್ದ, ಬಂದವರು ತನ್ನನ್ನು ಮುಗಿಸಲು ಬಂದಿದ್ದಾರೋ ಅಥವಾ ಇದು ಶತ್ರುವೊಡ್ಡುತ್ತಿರುವ ಬೆದರಿಕೆಯ ಮುಂದುವರೆದ ಭಾಗವೋ; ಆರಂಭದಲ್ಲಿ ಹಿಮವಂತನಿಗೆ ಅರ್ಥವಾಗಿರಲಿಲ್ಲ. ಬೆದರಿಕಗಳು ಈಗೊಂದು ವಾರದಿಂದ ಪದೇಪದೇ ಬರತೊಡಗಿದ್ದವುಃ 'ಗಾಡಿಕೊಪ್ಪದ ಸೈಟುಗಳ ಉಸಾಬರಿ ಬಿಟ್ಟು ಶಿವಮೊಗಗೆ ಖಾಲಿ ಮಾಡದಿದ್ದರೆ
English
She had torn her clothes, and her hands were stained with the colour of the card she had picked up from the lemon card game, and she was laughing uncontrollably, smoking one cigarette after another, like a chain smoker. She had drunk a lot, and was now finishing off her drink. Was this the beginning of Urmila's downfall? Prarthana had been warned by her father to be careful, and she had been told that she would have to return to her hometown, Davanagere, in 15 days.
This incident had occurred in April, and Prarthana was walking on the road, her feet bare, when she was confronted by four men. Himavant was convinced that there was no other way out, and he had taken a firm decision that he would not let them pass. his courage in his hands and was ready to face them, but he was unsure if they had come to finish him off or if it was a threat from an enemy that was being carried forward.
At first, Himavant didn't understand the reason behind the threat. Threats had been coming his way for a week now, and they had been saying, "If you don't clear the tolls on the roads to Shivamogga, we will..."
ಕನ್ನಡ
ಪರಸ್ಥಿತಿ ನೆಟ್ಟಗಿರುವುದಿಲ್ಲ ' ಏಂಬ ಬೆದರಕ ಬಂದಾಗ ಆರಂಭದಲ್ಲಿ ಅದನ್ನು ಇದು ಶಿವಮೊಗ್ಗದ ಉಮುಸಣತ ಪೂರ್ತಿಯಾಗಿಯೂ ಕವಿಗೆ ಹಾಠಕೊಂಡಿರಲಿಲ್ಲ , ಶೆಟ್ಟರ ವಠಾರದಿಂ ಹೊರಡುತ್ತಿರುವ ಹೂಂಕಾರವೆಂಬುದು ಅವನಿಗೆ ಮನವರಣೆಯಾಗಿತ್ತು , ಸ್ವಭಾವತಃ ಪಾರದ ವಿಷಯದಲ್ಲಿ. ರೇಟಿಗೆ ರೇಟು; ಜೆದ್ದಾ ೭ ಜಿದ್ದಿ, ಏನೇ ಶೆಟ್ಟರ) ದುಷ್ಟರಲ್ಲ, ವ್ಯಾ ಗುಂಡಾಗುೂಗ ಬೇಕಾದರೂ ಮಾಡಿಬಿಡುತ್ತಾರಃ ಆದರೆ ಮೈೆಕೈಗೆ ಕೈಹಚ್ಚುವವರಲ್ಲ ಅಂದುಕೊಂಡು - ಹಲ್ಲೆಜ ಸಾಧ್ಯತೆಗಳನ್ನು ತಳ್ಳಿಹಾರಿದ್ದ , ಬೆದರಿಕೆಯ ಕರೆಗಳು ಶಾಂತಪ್ಪನ ಮನೆಯ ಟೆಲಿಫೋನಿಗೆ ಹೊರತು ಬೇಕೆ ಕಡೆಿಗ ಬರುವಂತಿರಲಿಲ್ಲ, ಪ್ರತಿ ಬಾರಿ ಅಂಥ ಕರೆ ಬಂದಾಗಲೂ ನಂದಕ್ಕ; ಕಣ್ಣಿ ೀರಾಗಿಬಿಡುತ್ತಿದ್ದಳು ಪ್ರಾರ್ಥನಾ ಲೇಔಟ್ಗಾಗಿ ಈತನಕ ಸುರಿದಿರುವ ಹಣ ಹೋದರೆ ಹೋಗಲಿ ಹೈಮಣ್ಣಾ , ನಿನ್ನ ಜೀವಕ್ಕಿಂತ ದೊಡ್ಡ ದ್ಯಾವುದಿದೆ? ನವುಗೇನು ಮಕ್ಕಳಾ ಮತ್ತೊಂ ಗಂದಾ? ಇವರ ಮಂಡಿಯಲ್ಲೆ & ಕೂತು ವ್ಯವಹಾರ ನೋಡಿಕೊಂಡು ಬಿಡು ಸಾಕುಃ ಅದೊಂದು ಹುಡುಗೀನ ನಮ್ಮ ಮಗಳೂಂತ ತಿಳ್ಕೊಂಡೇ ಓದಿಸ್ತಿ ್ೀವಿ ಯಾವುದೋ ಹಟಕ್ಕೆ ಬಿದ್ದು ಜೀವಕ್ಕೆ ತಂದುಕೋಬ್ಯಾಡ ಅಂತ ನಂದಕ್ಕ ಇನ್ನಿಲ್ಲದಂತೆ ಹೇಳುತ್ತಿ ದ್ದಳು ಹಿವುವಂತ್ನಕ್ಕು ಸುಮ್ಮನಾಗಿಬಿಡುತ್ತಿದ್ದ. ಪ್ರಾರ್ಥನಾ ಲೇಔಟ್ ಎಂಬುದು ಅವನ ಪಾಲಿಗೆ ಕೇವಲ ದುಡ್ಡು ಮಾಡುವ ದಾರಿಯಲ್ಲಃ ' ಅವನ ಬದುಕಿನ ಸವಿಸ್ತಾರ ಕನಸಿನ ಒಂದು ಭಾಗ ಪ್ರಾರ್ಥನಾಳೆಡೆಗೆ ಹತ್ತಿಹೋಗಲು ಅವನು ಕಟ್ಬಿಕೊಂಡವೊದಲ ಮೆಟ್ಬಿಲು ಅಂಥದನ್ನು ಈ ವಠಾರದ ಶೆಟ್ಟರ ಬೆದರಿಕೆಗೆ ಮಣಿದು ಕೈ ಬಿಡುವಷ್ಟು ಸಡಿಲ ಮನುಷ್ಯನಲ್ಲ ತಾನು ಹಿಮುವಂತನಿಗದು ಉಳಿದೆಲ್ಲ ರಿಗಿಂತ ಚೆನ್ನಾಗಿ ಗೊತ್ತಿತ್ತು. :: ಆದರೆ ದಿನಗಳೆದಂತೆಲ್ಲ ಬೆದರಿಕಗಳು ತೀವ್ರವಾದವು ಹತ್ತಿರಾಗತೊಡಗಿದವುಃ ಪ್ರಾರ್ಥನ ಲೇಔಟ್ನ ಸೈಟುಗಳು ಬಿಕರಿಯಾಗಲು ಆರಂಭಗೊಳ್ಳುತ್ತಿದ್ದಂತೆಯೇ ಶಿವಮೊಗ್ಗ ನಗರದಲ್ಲಿ ರಿಯಲ್ ಎಸ್ಟೇಟ್ ದಂಧೆ ಮುಗ್ಗರಿಸಿಬಿಟ್ಟಿತ್ತುಃ ಸೈಟಿನ ದರಗಳು ಕುಸಿದು ಕುಳಿತವು ಎಲ್ಲಕ್ಕಿಂತ ಹೆಚ್ಚಾಗ ಗಿ ಹಿಮುವಂತ; ಗಾಡಿಕೊಪ್ಪದ ಕನಸು ಮುಗಿಯುತ್ತಿದ್ದಂತೆಯೇ :ಇದೇಃಶಿವಮೊಗ್ಗದ ಹೊರವಲಯದಲ್ಲಿ ಮುತ್ತೆ ಮೂರು ಲೇಔಟ್ಗಳನ್ನು ಆರಂಭಿಸಲಿದ್ದಾ ತಾನೇ ನೆಂಬ ಸುದ್ದಿ ತನ್ನಿಂದ ಹರಡಿದ್ದು , ವಠಾರದ ಶೆಟ್ಟರನ್ನು ಕಂಗಾಲು ಮಾಡಿತ್ತು. ಹಿಮವಂತನಂತೆಯೇ ತಾವ ಒಂದಿಷ್ಟು ಜಮೀನು ಖರೀದಿಸಿ ಲೇಔಟುಗಳನ್ನು ಮಾಡಲು ಹೊರಟ ಸೋತು ಸುಮ್ಮನಾಗಿದ್ದರು ಕನಿಪ್ಪಪಕ್ಷ ಇನ್ನೊಂದಯದಾದಲುಹೊನಹ ಶಎಬೆ್ಬರು ಆರಂಭದಲ್ಲೇ ಪ್ರತಿಸ್ಪರ್ಧಿ ಹುಟ್ಟಬಾರದು! ಆ ಮಟ್ಟದ ಶಿವಮೊಗ್ಗದಲ್ಲಿ ತನಗೊಬ್ಬ ಬಂದೋಬಸ್ತನ್ನು ' .ಎಲ್ಲ ಹಂತಗಳಲ್ಲಿ ಮಾಡಿಯೇ ಪ್ರಾರ್ಥನಾ ಬಡಾವಣೆಗೆ ಭೂಮಿ ಪೂಚೆಮಾಡಿಸಿದ್ದ ಹಿಮುವಂತ್ಃ ಈ ಆಗಂತುಕನ ಕಸುಬುದಾರಿಕೆ ಕಂಡು ಸ್ಪರ್ಧೆಗಿಳಿದವರ ಮನಸ್ಸುಗಳು ಕಿಡಿಕಿಡಿಯಾಗಿದ್ದ ವು ಹಲ್ಲೆ ಮಾಡಿಸದೆ ಬೇರ ದಾರಿಯಿಲ್ಲವೆಂಬುದು ಅವರಿಗೂ ಮನವರಿಕೆಯಾಗತೊಡಗಿತ್ತು ಅವತ್ತು ರಾತ್ರಿ ಮಾತ್ರ ಅದೇಕೋ ನಂದಕ್ಕ ಮನೆಗೇ ಬಂದು ಊಟ ಮಾಡಿ ಒತ್ತಾಯಸಿದ್ದಳು ಗಾಡಿಕೊಪ್ಪದಬಯಲಿನಲ್ಲಿ ಒಬ್ಬನೇ ಕುಳಿತು ನಿತ್ೃದ ಹೋಗುವಂತ ಹಮುವಂತ ಕೂಡ ನಂದಕ್ಕನ ಆಹ್ಟಾನ ಧಿಕ್ಕರಿಸಲಾಗದೆ ಮನೆಗೆ ಬುತ್ತಿ ಉಂಡು ಬೇಸತ್ತಿದ್ದ. ಬಂದಿದ್ದ . ಹತ್ತು ನಿಮಿಷ ತನ್ನ
English
He had always been a cautious man, but the fear of failure was gnawing at him. He had been warned by Rasool Jamadar, the local leader, that he should not have ventured into the real estate business. But Himavant had been confident that he could make it work. Now, he was not so sure.
As he sat in his office, staring at the files and papers on his desk, Himavant felt a sense of desperation creeping in. He knew that he had to do something, but he didn't know what. He thought about Prarthana, who had always been his rock, his support. She had been the one who had encouraged him to take the risk, who had believed in him when he didn't believe in himself.
But now, as the reality of the situation sunk in, Himavant felt a pang of guilt. He had put Prarthana's Layout in jeopardy, and he didn't know how to get out of it. He thought about the phone calls he had received from the creditors, the threats they had made, the deadlines they had given him.
Himavant's mind was a jumble of thoughts and emotions. He didn't know what to do, where to turn. He felt trapped, helpless, and alone. He thought about calling Prarthana, but he didn't want to burden her with his problems. He knew that she was worried about him, add to her stress.
As the night wore on, Himavant's anxiety grew. He couldn't sleep, couldn't eat. He was consumed by thoughts of failure, of loss, of shame. He knew that he had to do something, but he didn't know what. He was at a loss, a man without a plan, future.
And then, just as he was about to give up, Himavant remembered something. He remembered the words of Rasool Jamadar, the local leader. "You are not a man to be trifled with," he had said. "You are a man of action, a man who takes risks." Himavant thought about those words, and a spark of determination ignited within him.
He would not give up. let Prarthana's Layout go bankrupt. He would find a way, any way, to save it. his family down, his friends down, his community down. He would rise to the challenge, and he would overcome it.
With newfound determination, Himavant got out of his chair, and he began to pace back and forth in his office. He thought about his options, his possibilities, his chances. He knew that it wouldn't be easy, but he was ready to face the challenge head-on.
And as he walked, Himavant felt a sense of hope rising within him. He knew that he could do it, that he would do it. He would save Prarthana's Layout, and he would emerge victorious.
ಕನ್ನಡ
ಹತ ಮನೆಯ ಕೋಣೆ ಹೊಕ್ಕು ಉಳಿದ ಅಷ್ಟಿಷ್ಟು ವಸ್ತುಗಳನ್ನೇ ಮಟ್ಪಸವಾಗಿ ಚೋಡಿಸಿ, ರೂಮು ಸ್ವಚ್ಛಗೊಳಿಸಿದ. ಏಕಾಏಕಿ ಪ್ರಾರ್ಥನಾ ದಾವಣಗೆರೆಯಿಂದ ಬಂದುಬಿಟ್ಟರೆ ಅವಳಿಗೆ ಬದಲಾಗಿರುವ ತನ್ನ ಜೀವನ ಶೈಲಿ ಗೊತ್ತಾT ಗಬಾರದೆಂಬ ಮುನ್ನೆಚ್ಚರಕ ಅವನದು ಊಟಕ್ಕೆ ಕುಳಿತಾಗನಂದಕ್ಕ ಮತ್ತೆಅದನ್ನೇಹೇಳತೊಡಗಿದಳು ಯಾವದನ್ನೂ ಸುದೀರ್ಘವಾಗಿ ಬೆಳಿಯಗೊಡದೆ ಕ್ಲುಪ್ರವಾಗಿ ನಾಲ್ಕು ಮಾತನಾಡಿ; ಊಟ ಮಗಿಸಿ ಹೊರಟ ಹಿವವಂತನಗೆ ಅದೇಕೋ ಣದ್ದಕ್ಕಿದ್ದಂತೆ ಹಣೆಯ ಎಡಭಾಗ ಅದುರಿದಂತಾಯಿತು ಕಣ್ಣು ಕಿರಿಕಿರಿಯಾಗುವಂತೆ ಪಟಪಟಿಸಿತು ಗಾಡಿಕೊಪ್ಪದ ಬಯಲಲ್ಲಿ ತನ್ನೊಂದಿಗೆ ಮಲಗಲು ನಾಳೆಯಿಂದ ಒಬ್ಬಿಬ್ಬರು ಆಳುಗಳಿಗೆ ಹೇಳಬೇಕು ಅಂದುಕೊಳ್ಳುತ್ತಲೇ ಪ್ರಾರ್ಥನಾ ಲೇಔಟ್ನೊಳಕ್ಕೆ ಕಾಲಿಟ್ಟ ಹಿಮವಂತ. ಹಿಂದೆಯೇ ಬಿತ್ತು ಏಟು! ಬಡಿದಾಡುತ್ತ ಬಡಿದಾಡುತ್ತತನ್ನ ಕೈಗಳು ಸೋಲತೊಡಗುತ್ತಿವೆಯೆಂಬುದು ಹಿವುವಂತನ ಅನುಭೂತಿಗೆ ಬರತೊಡಗಿತುಃ ಅವರೀಗ "ತನ್ನನ್ನುಃ ನೆಲಕ್ಕೆ ಕೆಡವಿ ತುಳಿದು'ಹಾಕುವ ಹವಣಿಕೆಯಲ್ಲಿದ್ದಾರೆ ತಪ್ಪಿಸಿಕೊಂಡು ಓಡೋಣವೆಂದರೆ; ಕಣ್ಣಗೆ ಕಾಣುವಷ್ಟೂ ಬಯಲೇ! ಎಲ್ಲಿಯ ತನಕ ಅಂತ ಓಡಲಾದೀತು? ಒಂದು ಕ್ಷಣದ ಮಟ್ಪಿಗೆ ತನ್ನ ಕತೆಯಿನ್ನು ಮುಗಿದೇ ಹೋಯಿತೆ ಅನಿಸಿತು. ಅದೇಕೋಃ ಪ್ರಾರ್ದನಾಳಚಿತ್ರ : ಕಣ್ಣ ಮುಂದೆಃ ಕಡಲಾಗಿ; ಕದಲಿತು. ಪ್ರತಿರೋಧವೊಡ್ಡಲಾಗದೆ ಇನ್ನೇನು ಹಿಮುವಂತ ಕುಸಿಯಲಿದ್ದಾನೆಅನ್ನುತ್ತಿದ್ದಂತೆಯೇ ಅವನಿಗೆ ಮುಗಿಬಿದ್ದ ನಾಲ್ವರ ಪೈಕಿ ಒಬ್ಬಹತ್ತಿರದಲ್ಲೇ ಬಿದ್ದಿದ್ದ ಕಾಡು ಸೌದೆಯೊಂದರಿಂದ ಹಿಮುವಂತನ ಹಿಂದಲೆಯ ಮೇಲೆಬಲವಾದುದೊಂದು ಹೊಡೆತಕೊಟ್ಟುಬಿಟ್ಟ ಚಿಕ್ಕದೊಂದು ಚೀತ್ಕಾರವಾಡುತ್ತ ಹಿವುವಂತ ನೆಲಕ್ಕೆ ಬೀಳುವುದಕ್ಕೂಡ ್ಃ i::: ೨ಃ: :: ` cಕೌನ್ ರೇ ಮಾದರ್ ಛೋದ್? ಎಂದು ಅಬ್ಬರಿಸುತ್ತಾರಸೂಲ್ ಜಮಾದಾರ ತನ್ನ ವೃದ್ಧ ಸೈಕಲ್ಲನ್ನು ಗಾಡಿಕೊಪ್ಪದ ಜಮೀನಿನೊಳಕ್ಕೆ ತಿರುಗಿಸುವುದಕ್ಕೂ ಸರಿಹೋಯಿತು. ಕಾಡು ಸೌದೆಯ ಎರಡನೇ ಹೊಡೆತಕ್ಕೆ ಹಿಮವಂತ ಈಡಾಗುವ ಮೊದಲೇ ರಸೂಲ್ ಜಮಾದಾರನನ್ನು ಕಂಡ ಹಲ್ಕೆಕ ಕೋರರ ಗುಂಪು ಸೌದೆ ನೆಲಕ್ಕೆಃ ಬಿಸಾಡಿ ಗಾಡಿಕೊಪ್ಪದ ಬಯಲಿನ ಮತ್ತೊಂದು ಮೂಲೆಗೆ ಓಡಿ ಹೋಗಿಬಿಟ್ಟರುಃ tೀಣನ್ಯಾರ ರು? ಗೋಣಿಗರ ಕೇರಿ ಹುಡುಗರಿರಬೇಕು. ಅಂದುಕೊಳ್ಳುತ್ತಲೇರಸೂಲ್ ಜಮಾದಾರ ಹಿಮುವಂತನ ಆರೈಕೆಗೆ ಆರಂಭಿಸಿದ್ದಃ ಕತ್ತಲಲ್ಲಿ ಕೊಂಚ ಹೊತ್ತು ಅಸ್ಪಪ್ಪವಾಗಿತ್ತಾದರೂ; ಕೆಲವೇ ಕ್ವ ಣಗಳಲ್ಲಿ ಹಿಮವಂತನ ಚಿತ್ರರಸೂಲ್ ಜಮಾದಾರನಿಗೆ ಸ್ಪಷ್ಟವಾಗಿ ಹೋಗಿತ್ತು. ಶಿವಮೂರ್ತಿ ಸರ್ಕಲಿನಲ್ಲಿ ಎಡವಿದ ಹೆಬ್ಬೆರಳಿನ ಹುಡುಗಿಯನ್ನು ನಡೆಸುತ್ತ ಕರೆತಂದಿದ್ದ ಕೆಂಡಾಮಂಡಲ ಜ್ವರವಿದ್ದ ಹುಡುಗ ಆಸ್ಪತ್ರೆಗೆ ತಲುಪಿದ ಕೊಂಚ ಹೊತ್ತಿಗೆಲ್ಲ ತಾನಾಗಿಯೇ ಪ್ರಜ್ಞೆಗೆ ಮರಳಿ ಎದ್ದು ಕುಳಿತಿದ್ದ ಹಿಮವಂತ್, ಪ್ರಾರ್ಥನಾ ಲೇಔಟಿಗೆ ಸಂಬಂಧಿಸಿದಂತೆ ಆ ಸ್ಥಿತಿಯಲ್ಲೇ ಮಾತನಾಡತೊಡಗಿದ. ಆ ಹೊತ್ತಿನಲ್ಲೇ ಮನೆಯಿಂದ ಓಡಿ ಬಂದಿದ್ದ ಮಂಡಿ ಮರ್ಚೆಂಟ್ ಶಾಂತಪ್ಸ;ದೊದಲು ಹಮವಂತನ ಸ್ಥಿತಿ ಕಂಡು ಆಘಾತಗೊಂಡನಾದರೂ; ಅವನ ಮಾತು, ಧೈೆರ್ಯ, ಗೆಲುವಾದ ಠಣ್ಣಯಗಳನ್ನು ಕಂಡು ಸಮಾಧಾನಗೊಂಡಿದ್ದ; ವೈದ್ಬರೂ ಹಿಮುವಂತನ ಜೀವಕ್ಕೆ
English
As he sat there, he began to think about the events that had led him to this point. He had been living in a world of his own, and now he was faced with the reality of his situation. He thought about how state of denial, and how trying to avoid the truth. But now, he was forced to confront life.
As he sat there, lost in thought, he heard a knock at the door. It was Rasool Jamadar, who had come to check on him. Himavant was still in a daze, and he didn't even notice Rasool's arrival. Rasool was concerned about Himavant's condition, and he began to examine him. He noticed that Himavant's eyes were sunken, and his skin was pale. He also hands were trembling.
Rasool tried to reassure Himavant, but he was still in a state of shock. He kept thinking about the events that had led him to this point, and how he had been living denial. bring him back to reality, but Himavant was still lost in thought.
Just then, a group of Halka Korar, who had been searching for Himavant, appeared at the scene. They had been tracking him for some time, and they finally found him. Rasool tried to intervene, but the Halka Korar were too powerful. They overpowered Rasool and began to beat Himavant.
As Himavant lay on the ground, he thought about how his life had changed. He had been living in a world of his own, and now he was faced with the reality of his situation. state of denial, and how trying to avoid the truth. But now, he was forced to confront life.
Just then, a young girl appeared on the scene. She was a Kendamaandal, and she had been sent by Shiva Murthy to bring Himavant to the hospital. She was carrying a basket of fruits and vegetables, and she was accompanied by a group of guards. Rasool tried to stop her, but she was too quick. She reached Himavant and began to examine him.
As she examined Himavant, she noticed that he was in a state of shock. She tried to reassure him, but he was still lost in thought. She began to talk to him, trying to bring him back to reality. Himavant slowly began to come back to himself, and he started her.
Just then, a Mandi Marcent Shantaprasad appeared on the scene. He had been walking by and had seen Himavant lying on the ground. He was shocked by what he saw, but he quickly regained his composure. He began to talk to Himavant, trying to reassure him. Himavant slowly began to come back to himself, and he started Shantaprasad.
As they talked, Himavant began to regain his composure. He started to think about his life, and how it had changed. He thought about how he had been living in a state of denial, and trying to avoid the truth. But now, he was forced to confront the reality of his life.
ಕನ್ನಡ
ಅಪಾಯವಿಲ್ಲ ವೆಂಬಂತಹ ಸಮಾಧಾನದ ಮಾತುಗಳನ್ನಾದ {ಡಿದ್ದರು.: ಸಮಾಧಾನಗಳನ್ನು ಮೀರಿದ ಒಂದು ಆತಂಕಕ್ಕ ಈಡಾಗಿದ್ದವನುರಸೂಲ್ ಆದರೆ, ಜಮಾದಾರ| ಅದ೨ ಹಿಮವಂತ್ ಆ ಮಾತುಗಳನ್ನಾಡಿದಾಗ ಆಸ್ಪತ್ರೆಯ ಕಾರಿಡಾರಿನಲ್ಲಿ ಆತ ಒಬ್ಬನೇ ಏಕಂಟ, ಅವನಾಡಿದ ಮಾತುಗಳು ನೇರವಾಗಿ ರಸೂಲ್ ಸಾಬನಿಗೆ ಸಂಬಂಧಿಸಿದಂಥವೇ ಇದ್ದಹ, ಮತು? 'ಯಾಕ್ ಚಿಂತೆ ಮಾಡ್ತೀಯ? ವುಗಳು ಗಂಡನ ಮನೆ ಆಗಿದ್ದವುೂ ಸೇರ್ಕತಾಳೆ ನಿನ್ ಹೋಗ್ತದೆ. ನೀನೇ ನೋಡ್ತಿ ೊರುಃ ನಿನ್ ಸಾಹೇಬನ ಕತೆ ಇನ್ನು ಮೂರೇ ಸಾಲ ವಾರ ". ! ಈುಖ್ !' ಮೇಲೆ ಅಂಗಾತ ಮುಲಗಿದ್ದ ಹಿಮವಂತ್ ತನ್ನ ಪಕ್ಕದಲ್ಲಿ ನಿಂತಿದ್ದ ರಸೂಲ್ ಸೈಚರ್ನ್ ಹಿಡಿದು ಇದ್ದಕ್ಕಿದ್ದಂತೆ ಈ ಮೇಲಿನ ಮಾತುಗಳನ್ನು ಜಮಾದಾರನ ಆಡಿಬಿಟ್ಟಿದ್ದ ! ಹಾಗೆ' b ಮಾತನಾಡುವಗ ಅವನ ಇಡೀ ಮುಖಭಾವ ಬದಲಾಗಿತ್ತು. ದನಿ ಅವನದಲ್ಲವ ದವೇ ಅಲ್ಲಃ:: ತೀರ ಕರ್ಕಶವಾದ;, ಆವನಿಗಿಂತ ಎಷ್ಟೋವರ್ಷ ವಯಸ್ಸಾದ ವೃದ್ಧರೊಬ್ಬರ ದನಿಯಂತಿತ್ತು. 'ಏನುಃ". ಏನೂ? ರಸೂಲ್ ಸಾಬಫಕ್ಕನೆ ಕಣ್ಣ ರಳಿಸಿ ಕೇಳಿದ್ದಃ :್' ೀಸಾಲ ಇದೆಯಲ್ಲಾ? ಹದ್ನೆಂಟ್ಸಾವಿರ್ರುಪಾಯಿ? ಅದು ಮುಟ್ಟಹೋಗ್ತದೆ ಅಂದೆ ಸನಿನ} ಸಾಹೇಬನ ಕತೆ ಇನ್ ಮೂರು ವಾರಕ್ಕೆ ಮುಗೀತದೆ ಅಂದೆ ತುರುಕರೋನೇ; ಹೇಳಿದ್ದು ಸಲಕ್ಕೆ ಅರ್ಥವಾಗೋದಿಲ್ಲೆ ಒಂದ 05 ೀನು?೫ ಅಂದವನೇ ಹಿಮುವಂತ್ ಸ್ಮ್ೆಚರಿನ ದಿಂಬಿಗೆ ತಲೆಯಾಗಿಸಿ ಕಣ್ಣು ಮುಚ್ಚಿಬಿಟ್ಪಃ ಅದಾದ ಮೇಲೆ ಡಾಕ್ಟರು ಬಂದರು. ಶಾಂತಪ್ಪ ಬಂದಃ ನರ್ಸು ಬ್ಯಾಂ ಂಡೇಜ) ಬಿಗಿದಳು ಆಗೆಲ್ಲ ಹಿಮವಂತ ತನ್ನದೇ ದನಿಯಲ್ಲಿ ಅತ್ಯಂತ ಮಾಮೂಲಾಗಿ ಮುಖಭಾವವೂ ಮಾತನಾಡಿದ್ದ . ಒದಲಾಗಿರಲಿಲ್ಲ . ಅನತಿ ದೂರದಲ್ಲಿ ಗೋಡೆಗೊರಗಿ ನಿಂತು ಹಿಮುವಂತನ್ನ್ನೇ ಬೆರಗು ಕಣ್ಣುಗಳಲ್ಲಿ ದಿಟ್ವಿಸುತ್ತಿದ್ದ ಜಮಾದಾರನಿಗೆ ಮಾತ್ರ ಎಷ್ಟು ಹೊತ್ತಾ ದರೂ ಅದೊಂದ ತೆರನಾದ shoclನಿಂದ ಈಚೆಗೆ ಬರಲು ಸಾಧ್ಯವಾಗಿರಲಿಲ್ಲ . ಹುಡುಗ ತನ್ನನ್ನು ] ಗುರುತಿಸಿರಬಹುದು ಡರೆಸಸಿನಲ್ಲೇ ಇದ್ದಾನಲ್ಲ? ಶಿವಮೂರ್ತಿ್ಸ್ಕಲಿನ್ಲ್ಲಿ ಭೇಟಿಯಾದಾಗಲೂ ಇದೇದಿರಿಸಿತ್ತು. ಗುರುತಿಸಿರುವುದರಲ್ಲಿ ಮಾತನಾಡಿದಃ: ಎಸ್ಸೈ "ಸಾಹೇಬನಿಗೂ ಆಶ್ಚರ್ಯವಿಲ್ಲಃ ಸಾಹೇಬನಬಗ್ಗ ತನಗೂ ಗೊತ್ತಾನ ಜಗಳವಾಗಿರುವುದು ಈತನಿಗೆ ' ಗೊತ್ತ^ ಗಿರಲೂಬಹುದು. ಆದರೆ ಮಗಳ ವಿಷಯ? ವಿಷಯ? ಅದು ಹೇಗೆ ಹದಿನೆಂಟು ಸಾವಿರ ರುಪಾಯಿ ಸಾಲದ ಗೊತ್ತಾ ಯಿತು? ಈ ಹುಡುಗನಿಗೆ ಹಾಗೆ ಸ್ೈೆಚರಿನ ಮೇಲೆ ಮಲಗಿಕೊಂಡು; ಅತಿಮಾನುಷ ಶಕ್ತಿಗಳಿವೆಯೇ? ಮುಖ ವಿಷಯಗಳನ್ನು ಪಟಪಟನೆ ಮಾತನಾಡಿದ ನೋಡಿದ ಹಿಮವಂತ ತಕ್ಷಣ ತನ್ನ ಆಂತರ್ಯಗ ಮಗನೆಂದೂ; ಗಾಡಿಕೊಪ್ಪದ . ಬಯಲಿನಲ್ಲಿಃ ಆಳೀಸಂದ್ರದ ಮಾಟದ ಹಿರಣ್ಣಯ್ಯನ ಮಿದುಳಿಗೆ ಹಿಮುಮತನಲ್ಲಿ ಆತನಕ ಸುಪ್ತವಾಗಿದ್ದ ವಿಲಕ್ಸಣಶಕ್ತಿ ಬಿದ್ದ : ಬಲವಾದ ಪೆಟ್ಟೊಂದು ಯೊಂದನ್ನು ರಸೂಲ್ ಜಮಾದಾರನಿಗೆ ಆ ಕ್ಷಣದಲ್ಲೇನಾದರೂ ಜಾಗೃತಗೊಳಿಸಿಬಿಟ್ಪಿದೆಯೆಂದೂ ಅರ್ಥವಾಗಿದ್ದಿ ಕಥೆ ಬೇರೆಯೇ ತಿರುವು ಪಡೆಯುತ್ತಿJ ತ್ತು. ದ್ದರ.. ಒಂದ್ದತ್ತು ನಿಮಿಷ ನೀವು ಸ್ಟೇಷನ್ನಿಗೆ ಬಂದು ಕಂಪ್ಲೇಂಟು ಬರೆಸಿ ದೊಡ್ಡ ಕೀಸೇಆಗ್ತದೆ ಹೊಡೆಸಿದವರು ಯಾರು ಅಂತ ಗೊತ್ತಿ ಹೋಗಬೇಕು ಲ್ಲ ಸ್ಪಾಮೀ ದಿರಬಹುದು. ಆದರೆ ಕತ್ತಲಲ್ಲಿ
English
As he spoke, he grasped Rasool Jamadar's shoulder, and his words seemed to be directed at him alone. Rasool Jamadar's eyes widened in surprise, and he looked at Himavant with a mixture of curiosity and concern. "What's going on? What's this all about? How can it be that the girl's story is going to be over in three days? And what about the 18,000 rupees in debt? Is that just a rumor? You're saying will and then what? You're saying that you're going to make it all go away with a slap on the wrist? That's not possible."
As Himavant spoke, his face changed, and his eyes took on a look of concern. His voice was no longer lighthearted, and his words were laced with a sense of urgency. Rasool Jamadar's eyes were fixed on Himavant, and he could see the fear and anxiety in his eyes. The doctor, who had been standing nearby, came over to them, and the nurse attending to Himavant's wound help him.
As the doctor and the nurse attended to Himavant, Rasool Jamadar stood back, watching him with a mixture of concern and curiosity. He couldn't help but wonder what was going on, and what Himavant was trying to tell him. were trying to calm Himavant down, but he was still agitated, and his words were laced with a sense of urgency.
As Rasool Jamadar watched Himavant, he couldn't help but think of the conversation they had earlier. Himavant had been acting strangely, and Rasool Jamadar had sensed that something was wrong. Now, he was starting to realize seriously wrong, and that Himavant was in grave danger.
The doctor and the nurse were trying to calm Himavant down, but he was still agitated, and his words were laced with a sense of urgency. Rasool Jamadar's eyes were fixed on Himavant, and he could see the fear and anxiety in his eyes. He knew that he had to do something, and fast.
"Wait, just wait for a minute," Rasool Jamadar said, his voice firm and commanding. "I'll go to the station and file a complaint. We'll get to the bottom of this, and we'll make sure that those responsible are brought to justice. Don't worry, we'll take care of this."
ಕನ್ನಡ
ನೋಟಿದಹುಡುಗುರ ನಾನೇ ಗುರ್ತ ಓಡೀಬೋದು ಹೆಂಗಾದ್ರೂ ಆಗಲಿ, ಒಂದು ಕಂಪ್ಲೇಂಟು ಕೊಟ್ಟು ಹೋಗಿಬಡಿ" ಆಸ್ಪತ್ರೆಯಂದ ಶಾಂತಪ್ಪನ ಕೈ ಹಿಡಿದುಕೂಂಡೇ ಈಚೆಗೆ ಬಂದ ಹಿಮಮತನಿಗೆ ಅತಂತಮೃದುವಾದ ಗೌರವತುಂಬದದನಿಯಲ್ಲಿ ಹೇಳಿದ್ದ ರಸೂಲ್ ಜಮಾದಾರ 'ಬೆಳಗ್ಗೆ ಕೊಟ್ಟರಾಗದೇ? ಅವನೀಗ ಸ್ಟಲ್ಪ' ಹೊತ್ತು ಮಲಿಕ್ಕಳ್ಳಲಿ" ಅ೦ದರು ಶಾಂತಪ್ಪ್ ಅಮಬ್ಬರಪೈಕಯಾರಸಲಹೆಗೆ ಈಡಾಗಬೇಕಂಬುದು ತೋಚದಂತೆ ಕೂಂಚ ಹೊತ್ತು ತಟಸ್ಥನಾಗಿ ನಂತೇ ಇದ್ದ ಹಿಮವಂತ್; ಇದ್ದಕ್ಕಿದ್ದಂತೆ ಶಾಂತಪ್ಪನವರ ಕೈಬಿಟ್ಟು ಜಮಾದಾರನ ತೋಳು ಹಿಡಿದುಕೊಂಡು ಆಸ್ಪತ್ರೆಯ ಅಂಗಳದ ಇನ್ನೊಂದು ಮೂಲೆಗೆ ಕರೆದೊಯ್ದಃ ಅಲ್ಲಿ ಕತ್ತಲಿತ್ತು. ;~,; ಹಿಮವಂತನ ಮುಖಚರ್ಯೆ ಇದ್ದಕ್ಕಿದ್ದಂತೆ ಬದಲಾಯಿತು. . ಬ್ಯಾಂಡೇಜು ಸುತ್ತಿದ ಹಣೆ ಬೆವರತೊಡಗಿತು. ಎರಡು ಬಾರಿಗೆ ನಾಲಗೆಯಿಂದ ತುಟಿ ತೋಯಿಸಿಕೊಂಡ. ನಂತರ ಒಮ್ಮೆ ಸಣ್ಣಗೆಕ್ಯಾಕರಿಸಿದವನೇ; r;, " , ಕರಿಪ್ಲೇಂಟು ತೊಗೊಂಡು ಏನು ಮಾಡ್ತಿಯೋ ಸಾಬಣ್ಾಣ ೧ ಜಾವಕ್ಕೇ ಎದ್ದು ಗೋಣಿಗರ ಕೇರಿಗ್ದೋಗು. ಗೋಣಿಗರ ವಿರುಪಾಕ್ಷ; ವೆಂಕ್ಟೇಶ, ಕೊನೇ ಮನೆನಾಗ; ಅವರ ಚಿಕ್ಕಪ್ಪನ ವುಗ 'ಗಣೇಶ-ಇಷ್ಟು ಜನಾನಃ ಕರ್ಕೊಂಡು ಬಂದು ಕೂಡಿಸ್ಕಃ ಬೆಳಗ್ಗೆ ನಾನೇ ಬಂದುಃ ನೋಡ್ತೀನಿ ಆವರ್ನಃ ಣವತ್ತು; ಬ್ಯಾಗ್ನೇಮನೇಗ್ಹೋಗುಃ ಮುಗಳ ಗಂಡ ಬಂದಿರ್ತಾನೆಃ ಸುಮ್ನೆಮಾತಿಗಿಳೀಬ್ಯಾಡ ಎರಡುತುತ್ತು ತಿಂದು ಮನಿಕ್ಕ. ಜಾವಕ್ಕೆದ್ದು ನಾನು ಹೇಳಿದ ಕೆಲ್ಸಮಾಡು ಹೋಗು': ಅಂದುಬಿಟ್ಟ ಆಮಾತು ಮುಗಿದ ವುರುಕ್ಷಣದಲ್ಲೇ ಹಿಮುವಂತನ ಮುಖಸಡಿಲಗೊಂಡಿತುಃ ಕಣ್ಣು ತಿಳಿಯಾದವ ರಸೂಲ್ ಜಮಾದಾರ ಏನು ಮಾಡಬೇಕೆಂಬುದೇ ತೋಚದಂತೆದಿಗಭಾಂತನಾಗಿ ನಿಂತುಬಿಟ್ಟಿದ್ದ. ಆಷ್ಪು ಹೇಳಿ ಮುಗಿಸಿದ ಹಿಮುವಂತಆನಂತರ ಏನೇನೂ ಮಾತನಾಡದೆನಡೆದು ಹೋಗಿ ಶಾಂತಪ್ಪನ ಸ್ಕೂಟರಿನ ಬಳಿನಿಂತುಕೊಂಡ ಅವರಿಬ್ಬರೂ ಆಸ್ಪತ್ರೆಯ ಆವರಣದಿಂದ ಕಣ್ಮರೆಯಾಗುವತನಕ ಕಟೆದಕಲ್ಲಿನ ವಿಗ್ರಹದಂತೆನಿಂತಿದ್ದ ಜಮಾದಾರ ಅದೇಕೋ ಮೈೆಯಿಡೀ ಬೆವೆತು ಹೋದಂತಾಗಿದ್ದ. ಎಲ್ಲ ದಕ್ಕಿಂತ ದೊಡ್ಡ ಅಚ್ಚರಿಯೊಂದು ಅವನಿಗೆ ಮನೆಯಲ್ಲಿ ಕಾದಿತ್ತು ಬಾಗಿಲು ತಟ್ಟುವ ಮೊದಲೇಃ ಒಳಕೋಣೆಯಿಂದ ವುಗಳ ಗಂಡ ಮಾತನಾಡುವದು .ಕೇಳಿಸಿತ್ತುಃ ಇಡೀಃ ಮನೆ ಆನಂದದಲ್ಲಿ ತೇಲಿ ಮುಳುಗಿದೆಃ ಮುನಿದು ಹೋಗಿದ್ದ ಅಳಿಯ ಹಿಂತರುಗಿದ್ದಾನೆಃ ವಿಲಕ್ಷ ಹುಡುಗ ಗದರಿಕೆಯ ದನಿಯಲ್ಲಿ ಹೇಳಿದ ಮಾತುಗಳೆಲ್ಲ ನಿಜವಾಗಲು ಪ್ರಾರಂಭವಾಯಿತೆ? ರಸೂಲ್ ಜಮಾದಾರನ ದಿಗ್ಭಾಂತಿ ಅಪ್ಪು; ಬೇಗ ಮುಗಿಯುವಂತಹುದಾಗಿರಲಿಲ್ಲ. ತನ್ನ ಬದುಕಿನ ಉಳಿದ ಆನೇಕ ವರ್ಷಗಳನ್ನು ತಾನು ಈ ವೈಚತ್ರದ ಜೊತೆಜೊತೆಯಲ್ಲೇ ಜೇವಿಸುತ್ತ ಕಳಿಯಬೇಕಾದೀತು ಎಂಬುದು ಅ ಹೊತ್ತಿನಲ್ಲಿನ್ನೂ ಜಮಾದಾರನಿಗೆ ಮನವರಿಕೆಯಾಗಿರಲಿಲ್ಲ . ಅತ್ತ ಹಿಮವಂತ್ ಹೆಚ್ಚಗೇನೂ ಮಾತನಾಡದೆ ಶಾಂತಪ್ನ ಮನೆಯ ಹಿತ್ತಿಲಲ್ಲಿದ್ದ ತನ್ನ ಕೋಣೆ ಸೇರಿಕೊಂಡು ಚಾಪೆಯ ಮೇಲೆ ಒಂದು ದಿಂಬೂ ಇಲ್ಲದೆ ಅಂಗಾತ ಮುಲಗಿಕೊಂಡ ವಿದುಳನ ಆಳದಲ್ಲಿಲ್ಲೋ ಇದ್ದಕ್ಕಿದ್ದಂತೆನೆತ್ತರು ಚಿಮ್ಮ' ದಂತಾಗಿತಲೆಯಲ್ಲ ಮರಗಟ್ಟಿದುತಾಯಿತುಃ ಅತ್ತ ಪ್ರಾರ್ಥನಾ ಪೀಡೆ ೯ನಸೊಂದು ಕಂಡು ಕಿರುಚಿಕೂಳ್ಳುತ್ತ ಎದ್ದಳು;
English
ಕನ್ನಡ
"ಇಷ್ಟು ಸೆಂಟಿಮೆಂಟಲ್ ಆಗಬೇಡ ಮುನ್ನೀ " ಎದ್ದು ಕುಳಿತು ಗದರಿದಳು ಊ೩೫ ರಾತ್ರಿಗಳಲ್ಲಿ ಹೀಗೆ ಕಟಾರನೆ ಕಿರುಚಿಎದ್ದು ಕೂಡುವುದು; ಅಳುವದು ಪ್ರಾರ್ಥನಾಳಿಗೆ ೯ ಅಭ್ಯಾಕಕ ಆಗಿಹೋಗಿವೆ ಎಂಬಂತಾಗಿತ್ತು. ನೆಮ್ಮE ದಿಯಾಗಿ ಅವಳು ಮಲಗಿನಿದ್ರೆ ಮಾಡಿದುದನ್ನು ನೋಡಿಯೇ ಇಲ್ಲ. ಸದಾ ಏನೋ ಚಡಪಡಿಕೆಃ ಓದಿನಲ್ಲಿ ಆಸಕ್ತಿ ಕುದುರುತ್ತಿ ತy ಲ್ಲ, ತನ್ನೂೋ೫ಿ ಬಿಟ್ಟರೆ ಪ್ರಾರ್ಥನಾ ಹಾಸ್ಟೆಲಿನಲ್ಲಾಗಲೀ; ಕಾಲೇಜಿನಲ್ಲಾಗಲೀ . ಮತೊ; ಡಬ್ಬರೋದಿ1 ಮಾತನಾಡಿದುದನ್ನು ತಾನು ನೋಡಿಲ್ಲ. ಸಂಚೆಯಾಯಿತೆಂದರೆ ಯಾವದೋ ದಿಗಿಲಿಗೆ ಬೀಳತ್ತಃ ಪುಸ್ತಕ ಬಿಸಾಡಿ ಸುಮ್ಮನೆ ಹಾಸಿಗೆಗೆ ಬಿದ್ದು ಶಬ್ದವಾಗದಂತೆ ಬಿಕ್ಕುತ್ತಾಳೆ. ರಾತ್ರಿಯಿಡೀ ಈಪೆ ಚೀರಾಟ "ಯಾಕೆಸುಮ್ನೆ ಧಾವಂತ ಮಾಡ್ಕೋತೀಯ ಪ್ರಾರ್ಥನಾಃ Relax ಆಗುಃ ನನಗಿಂತ ಹಬ ಕಷ್ಟಪಟ್ಟಿರೋಳು ನೀನು. ಪಿಯುಸಿ ಮುಗಿಸ್ಕೊಂಡು ನೆಟ್ಟಗೆ ಮೆಡಿಕಲ್ ಕಾಲೇಜಿಗೆ ಬಂದ ಕೂತವಳಲ್ಲ. ಬದುಕು ಅಂದ್ರೆ ಏನೂಂತ ನಂಗಿಂತ ನಿಂಗೇ. ಚೆನ್ನಾಗ ಗಿ ಗೂತ್ತು. ಮೊದಲ ದಿನದಿಂದಲೇ ಓದದಿದ್ರೆ ಮೆಡಿಕಲ್ ಕಾಲೇಜು ವರ್ಷದ ಕೊನೇಲಿ ಗೇಲಿ ಮಾಡುತ್ತ ಪರೀಕ್ನ ನಿನ್ನನ್ನ ತೀಡಿಹಾಕುತ್ತೆ. ಹಿಮವಂತನ್ನ ಅಷ್ಬೊಂದು ಪ್ರೀತಿಸ್ತೀನಿ ಅಂತೀಯ. ಏನೇನು ಕಷ್ಪಷ್ಟು ಓದಿಸ್ತಿದಾನೋ ಏನೋ? ಹೀಗೆ ಅಳ್ತಾ ಕೂತರೆ ಕೋರ್ಸು ಮುಗಿಸೋಕಾಗುತ್ತಾ ಮುನ್ನೀ? ಅಂಥ ಗದರಿಕೆಯಲ್ಲೂ ಅಕ್ಕರೆ ತುಂಬಿದ ದನಿಯಲ್ಲಿ ಮಾತನಾಡುತ್ತಿದ್ದಳು ಊರ್ಮಿಳಾ' ಕೋಣೆಗೆ ಬಂದ ಕೆಲವೇ ದಿನಗಳಲ್ಲಿ ಪ್ರಾರ್ಥನಾಳನ್ನು ಮುನ್ನೀ' ಎಂದು ಕರೆಯತೊಡಗಿದ್ದಕ ಅವಳನ್ನು ಕಂಡರೆ ಅದೇನೋ ಅಕ್ಕರ. ಒಮ್ಮೊಮ್ಮೆ ತಾನೇ ಕುಳಿತು ಪ್ರಾರ್ಥನಾಳ ಹಟಮಾಗಿ ತಲೆಗೂದಲು ಬಾಚಿ ಜಡೆ ಹಾಕಿ ಗಲ್ಲಕ್ಕೆ ಮುತ್ತಿಡುತ್ತಿದ್ದಳು ವುತ್ತೊವ ಡಮ್ಮೆಃ ಪ್ರಾರ್ಥನಾ ಬಟ್ಟೆಗಳನ್ನೆಲ್ಲ ತಾನೇ ಒಗೆದು ಇಸ್ರಿ ಮಾಡಿ ಇಟ್ಪುಬಿಟ್ಟಿರುತ್ತಿದ್ದಳುಃ ಪ್ರಾರ್ಥನಾ ತಕರಾಗ ಮಾಡಿದರೆ; "ನೋಡೂ; ನನ್ನನ್ನು ಯಾವನು ಮದ್ವೆ ಆಗ್ತಾನೋ? ಅಸಲಿಗೆ ನಂಗೆ ವುದುವೆ ಆಚ ಒಂದು ಆಗುತ್ತೋ ಣಲ್ವೋ ಗೊತ್ತಿಲ್ಲ , ಆದರೆ ಯಾವ ಕಾರಣಕ್ಕೂ ಗಂಡನದೊಂದು ಬನೀನ ಕೂಡ ಒಗೀಬಾದ್ದು ಅಂತ ಏಳನೇ ಕ್ಲಾಸಲ್ಲಿದ್ದಾಗಲೇ ಆಣೆ ಮಾಡ್ಕೊ ಂಡುಬಿಟ್ಟಿದೀನಿಃ ಗಂಡಸಗ ಸೇವೆ ಮಾಡೋಕ ಹೋದರೆ, ಅದನ್ನ ಅವನು ಪ್ರೀತಿ ಅಂದ್ಕೊ ಳಲ್ಲ . ಸೇವೆ ಮಾಡಿಸ್ಕೊಳ ಳ್ಳೋಗ ತನ್ನ ಗಂಡಸ್ತನ ಅಂದುಕೋತಾನೆ, ಹೆಂಗಸು ಕೂಡ ಸೇವೆ ಮಾಡೋದೇ ತನ್ನ ಕರ್ತವ್ಯಾ ನೇನೂ ಅಂತಗಂಡನ ಅಂಡರ್ವೇರ್ನ ಭಗವಂತನ ಬಟ್ಟೆ ಅನ್ನೋ ೀಪ್ಟು ಶ್ರದ್ಧೆಯಿಂದ ಒಗೆದು; ಒಣಗಿ ವಡಚಡ್ತಾಳೆ. ಅದನ್ನೇ ಹಾಕ್ಕೂ ಕಂಡು ಹೋಗಿ ಹಾದರ ಮಾಡಿ ಬರ್ತಾನೆ ಗಂಡಸುಃ ಹಂಗಸು ಹಳೀ ಸೀರೆಯ ಸೆರಗಿನಲ್ಲಿ ಕಣ್ಣೀರು ಣಂಗಿಸ್ತಾ< ಳೆ Nisty! ಗಂಡ-ಹೆಂಡತಿ ಅನ್ನೊ ೇ ಸಂಬಂಧವ' ಅಸಹ್ಶಕರವಾದ್ದು , ಅವರಿಬ್ಬರೂ ಕೀವಲ ಗಂಡು-ಹೆಣಣು ಅಂದ್ಕೊಂಡು ಜೊತೇಲಿರಿ್ತಾರಲ್ಲ/ ಅಲ್ಲೀವರೆಗೂ ಮಾತ್ರ ಉಳಿದಿರುತ್ತೆ ಪ್ರೀತಿ, ನಮ್ಪು ಹಾಗಲ್ಲ ಪ್ರಾರ್ಥನಾಯ ] sincorely ]o1'
English
When the evening came, she would get up, throw the book aside, and lie down on the bed, trying to suppress her sighs. She would tell herself, "Relax, you're more tired than Himavant. You've finished your studies, and you've come to the medical college. You're living, and that's all that matters. You're fine." But the thought of Himavant would still linger in her mind. She would think, "What's the point of studying so hard? Will it make a difference in the end? Will I be able to make Himavant proud?" And so, she would get agitated, her hand trembling with emotion as she spoke.
It wasn't long before she started calling herself "Prarthana" instead of "Prarthana-ma" or "Prarthana-beti". When she came to the room, she would see her clothes, which she had washed and ironed with great care. She would think, "If I had made a mistake, if I had been careless, would anyone have noticed? cared?" She would remember how, even in the seventh class, she had been so careful about her studies, how she had always tried to please Himavant. She would think, "If I had been a good wife, if I had served Himavant well, would he have loved me more?" And so, she would get emotional, her eyes welling up with tears as she thought about the relationship between a husband and wife.
It was all so complicated, so difficult to understand. They were just a man and a woman, living together, but much more than that. They were two people, bound together by love and duty, and yet, they were also two individuals, with their own thoughts and feelings. And Prarthana couldn't help but wonder, "Is it all worth it? Is it all just a game, a charade, a pretence?"
ಕನ್ನಡ
Jou ನೋಡದ ತಕ್ಸಣ ತಂಗಿ ಅನ್ನಿಸಿಬಟ್ಟೆ ನೀನು ನಿಂಗೋಸ್ಕರ ಏನೇ ಮಾಡಿದರೂ ಪ್ರೀತಿಯಿಂದ ಮಾಡ್ತೀನಿ ಗದರಿಸಿದರೂ ಪ್ರೀತಿಯಂದಲೇ ಗದಂಸ್ತಿಅ ೀನಿ. ನೀನು ಶ್ರದ್ಧೆಯಿಂದ ಓದದೆ ಇದ್ರೆ ಮಾತ್ರ ನಂಗೆ ಸಿಟ್ು ಬರುತ್ತೆಃ ಊರ್ಮಿಳೆಯ ದನಿಯಲ್ಲಿ ಒಂದು ಅಧಿಕಾರವಿರುತ್ತಿತ್ತುಃ ಪ್ರಾರ್ಥನಾ ಕೂಡ ಅವಳಲ್ಲಿ ಯಾವದನ್ನೂ ಮುಚ್ಚಟ್ಟಿರಲಿಲ್ಲ, ಅಪ್ಪ ಮತ್ತು ಅತ್ತಗೆಯ ಏಷಯವನ್ನು ತೀರ ಏವರವಾಗಿ ಹೇಳದೆ ಹೋದರೂ; ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರಬಿದ್ದ ತನ್ನನ್ನು ಹಿವುವಂತ್ ದಾವಣಗೆರೆಯ ಮೆಡಿಕಲ್ ಕಾಲೇಜಿನ ತನಕ ಕರೆತಂದು ಬಟ್ಟ ಹಿಮವಂತನ ಋಣ ತಾನು ಯಾವ ಜನುಮಕ್ಕೆ ತೀರಿಸಲು ಸಾಧ್ೃವಾದೀತು ಎಂಬಲ್ಲಿಯ ತನಕ ಎಲ್ಲವನ್ನೂ ಹೇಳಿಕೊಂಡಿದ್ದಳು. ನೀನು ಗಂಡನ ಬಟ್ಟೆ ಒಗೆಯುವುದಿಲ್ಲ ಲಿಂತೀಯ ಊರ್ಮೀ; ನಾನು ಅಸ್ತಿತ್ವವೆಂದರೇನೇ ಹಿಮುವಂತ ಅಂದುಕೊಂಡುಬಿಟ್ಟಿದ್ದೇನೆಃ ಅವನಬಟ್ಟೆ; ತಲೆಗೂದಲು; ವಾಸನೆ; ಮುಗುಳ್ನಗೆ; ಅವನ ಶ್ರವು; ದುಡಿದು ಬಂದವನ ಸುಸ್ತು; ಅಂತರಾಳದಲ್ಲೆ ಲ್ಲೋ ಕಾಡುವ ಅವನ ತಾಯಿಯ ನೆನಪು ಅವನ ಒಬ್ಬಂಟತನ; ಅ ನೇರವಂತಿಕೆ; ಎಂಥ ಏಕಾಂತದಲ್ಲೂ ಸಡಲಿಹೋಗದ ಸಂಯವು-ಹೇಳು ಯಾವದನ್ನು ಪ್ರೀತಿಸದೆ ಇರಲಿ? ನನ್ನ ಹಿಮುವಂತಯಾಮತ್ತಿಗೂ ನನ್ನಕೈಬಿಡಲಾರ ನೋಡಿ ಅದೆಷ್ಟು ದಿನಗಳಾದವೋ? ಎಲ್ಲಿ ಉಂಡನೋ? ಎಲ್ಲಿ ಮುಲಗಿದನೋ? ನನ್ನೊಬ್ಬಳ ಓದಿಗಾಗಿ; ಸ್ವಾಾಸ್ಥ್ಯಕ್ಯಾಗಿ; ಸಂತೋಷಕ್ಕಾಗಿ ಏನೆಲ್ಲ ಕಷ್ಟಪಡುತ್ತಿದ್ದಾನೋ? ನಿನಗರ್ಥವಾಗುವುದಿಲ್ಲ ಊರ್ಮೀ. ಅವನು ] ನಾನಿಲ್ಲ ದೆ ಸುಖವಾಗಿರಲಾರ. ಅದನ್ನು ನೆನೆಸಿಕೊಂಡರೇನೇ ದುಃಖಃ ಉಮ್ಮಳಿಸಿ ಬರುತ್ತೆ! ಪ್ರಾರ್ಥನಾ ತನ್ನಲ್ಲಿ ತಾನೇ ಮಾತಾಡಿಕೊಳ್ಳುತ್ತಿದ್ದಳುಃ sಭಾವುಕತೆಗೂ ಮೂರ್ಖತನಕ್ಕೂ ಹೆಚ್ಚಿನ ವ್ಯತ್ಯಾಸ ಣರಲ್ಲ ಮುನ್ನೀಃ ಹೀಗಂತೀನಿ ಅಂತ ಬೇಸರ ಮಾಡಿಕೋ ಬೇಡನೀನು miss ಮಾಡ್ತಿರೋದು ಹಿಮವಂತನನ್ನೇ ಆದರೂ; ಆದು exactly ಹಿಮವಂತನನ್ನ ಅಲ್ಲ. ನೀನು ಗಂಡಸನ್ನ miss ಮಾಡ್ತಿದೀಯ ಅಷ್ಟ್ಗಂಡಸಿನ ಪ್ರೀತಿ ಗಂಡಸಿನ ಸಾಹಚರ್ಯ; ಅವನ ಭರವಸೆ, ಅವನ ಮೆಚ್ಚುಗೆ-ಎಲ್ಲಾ ನಿಂಗೆ ಅಭ್ಯಾಸವಾಗಿ ಹೋಗಿವೆಃ ಪಕ್ಕದಲ್ಲಿ ವುಲಗಿರೋ ಹಿಮುವಂತನ ಮೇಲೆ ಕಾಲು ಬಿಸಾಡಿಕೊಂಡು; ಆದೊಂದು feelinsotsecurity ಅನುಭವಿಸ್ತಾ ನಿದ್ದೆ ಮಾಡ್ತಿದ್ದೆಯಲ್ಲ? ಅದು ಬೇಕು ಅನ್ನಿಸ್ತಿದೆ ಜಗತ್ತಿನ ಎಲ್ಲ 'ಹೆಂಗಸರ ಥರಾನೇ ನೀನೂ ಅದನ್ನ ಪ್ರೀತಿ ಅಂದ್ಕೊಂಡುಬಿಟ್ಟಿದೀಯ ಸ್ವಲ್ಪ ನೆಟ್ಟಗೆ ಕೂತ್ಕೊಂಡು ಆಲೋಚನೆ ಮಾಡುಃ ನಿನ್ನ ಹಿಮವಂತ ದಾವಣಗೆರೆಗೆ ಬಂದು ಇರಲಾರ.' ಐದು ವರ್ಷ ನೀನಿಲ್ಲಿ ಓದೋ ತನಕ ಅಲ್ಲಿ ಅವನು ದುಡೀತಾನೇ ಇರಬೇಕು ನೀನು ಹೀಗೇ ಹಲುಬ್ದಾ ಕೂತರೆ ಐದಲ್ಲ. ಹದಿನೈದು ವರ್ಷ; ಆದರೂ ಡಾಕ್ಟರಾಗಲ್ಲ . ನಮ್ಮ ವಯಸ್ಸಿನ ಹುಡುಗೀರಿಗೆ ಕೊಂಚ ಮಾತ್ರದ ಸೆಕ್ಯರಿಟಿ; ಒಂದಷ್ಟು; ಕಂಫರ್ಟು ಕೊಡೋದಿಕ್ಕೆ ಗಂಡಂದಿರೇ ಬೇಕಾಗಿಲ್ಲ. Any boy can do it, ಕಾಲೇಜಿನಲ್ಲೇ ಯಾರನ್ನಾದ್ರೂ ಸ್ವಲ್ಪ ಹಚ್ಚಿಕೋಃ ನಾಲ್ಕು ಮಾತು ಚೂತೆಗೆ ಕೂತು ಆಡು. ಕಾಫಿಗೆ ಒಟ್ಟಿಗೆ ಹೋಗು. ಒ೦ದು ಮಿತವಾದ ಗೆಳೆತನ ರೂಢಿಸಿಕೋ. ನೀನೇನೋ ಹಾದರ ಮಾಡಬೇಕು, ಹಿಮವಂತನಿಗೆ ದ್ರೋಹ ಮಾಡಬೇಕು ಅಂತನಾನು ಹೇಳ್ಾ ಣಲ; ಬಾಯ್ಫ್ರೆಂಡ್ ಇಟ್ಕೊಂಡ ಮಾತ್ರಕ್ಕ ಅದು ಹಾದರ ಅಲ್ಲ. ಚೊತೆಗಿರೋ ಹುಡುಗ
English
ಕನ್ನಡ
English
As Prarthana read the note, she felt a pang of sadness. She had never intended to hurt Himavant, but she knew that she had. She had been so caught up in her own emotions, her own desires, forgotten about his feelings. She had forgotten that he was a person, with his own thoughts, his own feelings, his own desires.
Prarthana looked at herself in the mirror, and for a moment, she saw Himavant's face staring back at her. She saw the pain, the hurt, the confusion in his eyes. And she knew that she had to make things right. find a way to make Himavant understand that she didn't mean to hurt him, that she was sorry for what she had done.
As she got ready for the day, Prarthana couldn't help but feel a sense of unease. She knew that she had to see Himavant, to talk to him, to make things right. But she was scared, of what he might say, scared do. of losing him, of losing the one person who had ever truly understood her.
But as she looked at herself in the mirror, Prarthana knew that she had to be brave. face her fears, to face Himavant, and to make things right. She took a deep breath, and with a sense of determination, she walked out of the house, ready to face whatever lay ahead.
As she walked, Prarthana felt a sense of calm wash over her. She knew that she was doing the right thing, taking the first step towards healing, towards forgiveness, towards making things right. And she hope, possibility, a sense that things could get better, right.
When she arrived at the café, Prarthana saw Himavant sitting at a table, sipping a cup of coffee. He looked up, and their eyes met, and for a moment, they just stared at each other. Prarthana felt a sense of nervousness, but she knew that she had to be brave, face him, to talk to him, to make things right.
"Hi," Prarthana said, trying to sound casual, trying to hide her nervousness.
"Hi," Himavant replied, his voice low, his eyes still fixed on hers.
Prarthana took a deep breath, and sat down across from him. "I'm sorry," she said, her voice barely above a whisper.
Himavant looked at her, his eyes searching hers. "For what?" he asked, his voice still low, still calm.
Prarthana hesitated, unsure of how to answer. But then she looked at Himavant, and she saw the pain, the hurt, the confusion in his eyes. And she knew that she had to be honest, tell him the truth.
"For hurting you," she said, her voice still barely above a whisper. "For not being honest with you. For not being the person you thought I was."
Himavant looked at her, his eyes still fixed on hers. And for a moment, they just stared at each other, the only sound the hum of the café, the only movement the gentle rustle of the wind outside.
ಕನ್ನಡ
ಚೂಡಿದಾರ್ ಧರಸಿ; ಅವಳೊಂದಿಗೇ ಹಾಸ್ಟೆಲಿನಿಂದ ಹೊರಬಿದ್ದಳು. ಆಕಾಶದಲ್ಲಿ ಸೂರ್ಯ ವುಂಕಾಗುತ್ತಿದ್ದಃ "ಹಲೋ ಡಿಯರ್!" ಎಂಬ ಸ್ವಾಗತದೊಂದಿಗೆ ಕಾರನ ಕದಗಳನ್ನು ತೆಗೆದ ದೇಬ್ ಅವರಿಬ್ಬರನ್ನೂ ಕಾರಿಗೆ ಹತ್ತಿಸಿಕೊಂಡು ಅದರ ಇಗ್ನಿಷನ್ ತಿರುವಿದ ಕಾರಿನ ಗುರುಗುಡುವಿಕೆಯ ಜೊತೆಯಲ್ಲೇ ಸಣ್ಾ ದನಿಯ ಪಾಪ್ ಸಂಗೀತಪ್ರಾರಂಭವಾಗಿತ್ತು, ಯಾವಾಗಸೇದಿಮುಗಿಸಿದ್ದನೋ ಗೊತ್ತಿಲ್ಲವಾಗಲೀ; ಕಾರಿನೊಳಗೆ ಸಣ್ಣ ದೊಂದು ಸಿಗರೇಟಿನ ಘವುವಿತ್ತು; ಅವನ ಪೂರ್ತಿ ಹೆಸರು ವಿಪರೀತ ದೊಡ್ಡದು ದೇಬಶಿಶು ಚಂದ್ರನಾಥ ಬಂಡೋಪಾಧ್ಯಾಯ! ಇಡೀ ಮೆಡಿಕಲ್ ಕಾಲೇಜು ಅವನನ್ನು ದೇಬ್ ಅನ್ನುತ್ತದೆಃ ಚಿತ್ರದಲ್ಲಿ ಬರೆದಿಟ್ಟಂತಿದ್ದಾನೆ. ಕ್ಯಾನ್ವಾಸಿನಿಂದ ಇಳಿದು ಬಂದ ಮನ್ಮಥ ಸದಾನಗುತ್ತಾನೆಃ ಹಿಂದಿ ಹಾಡುಗಳ ನಡೆದಾಡುವಲೈಬ್ರರಿ ಎರಡನೇ ಪರೀಕ್ಸೆಯಲ್ಲಿ ಇಡೀ ರಾಜ್ಯಕ್ಕೇಮೊದಲಿಗ ಇಂಗ್ಲಿಷು ಅಸ್ಬಲಿತ ಹಿಂದಿ ನಿರಾಳ ವುನೆಯಲ್ಲಿ ಮಾತನಾಡುವದು ಬಂಗಾಲಿಯಂತೆ ದಾವಣಗೆರೆಗೆ ಬಂದ ಆರೇ ತಿಂಗಳಲ್ಲಿ ಕನ್ನಡದಲ್ಲಿ ಭಾಷಣ ಹೊಡದ ಚಾಣಾಕ್ಷ. ಪ್ರಾರ್ಥನಾ ಈಸ್ ಎ ಗ್ರೇಟ್ ನೇಮ್[ ನಿಮ್ಮ ತಂದೆ ನಿಮುಗೆ ಈ ಹೆಸರಿಡೋಕೆ ಮುಂಚೆ ರಬೀಂದ್ರನಾಥ ಟ್ಯಾಗೋರರ ಗೀತಾಂಜಲಿ ಓದಿದ್ದರಾ-ಕೇಳಿ? ಬಂಗಾಲಿಗಳು ಬಲು ಚೆಂದದ ಹೆಸರಿಡುತ್ತಾರೆ ಕನ್ನಡದಲ್ಲಿ ' ಯಾರೂ ದೇವರ ವುಗು ಆಂತಹೆಸರಿಡಲ್ಲ . ಬಂಗಾಲಿಗಳಿಗೆ ಸಂಕೋಚ ಕಡಿಮೆ = .ತಮ್ಮ ಮಗೂಗೂ ದೇವಶಿಶು ಅಂತಹೆಸರಿಟ್ಟುಬಿಡ್ತಾರೆಃ:. ' ನಗುತ್ತಲೇ ಮಾತಾಡಿದ ದೇಬ್ . ನಕ್ಕಾಗ ಇವನಕೆನ್ನೆಯ ಮೇಲೆ ಚೆಂದನೆಯ ಗುಳಿ ಬೀಳುತ್ತೆ ಅಂದುಕೊಂಡಳು ಪ್ರಾರ್ಥನಾ. ಯಾವುದೇ ಹುಡುಗಿಯಾದರೂ ಕ್ಷಣಕಾಲಕ್ಕೆಃ ಮೋಹಗೊಳ್ಳಬಹುದಾದಂತಹ ತರುಣಃ ಹಾಗಂದುಕೊಂಡ ಮರುಕ್ಷಣದಲ್ಲೇ 'ನನ್ನ ಹಿಮವಂತನಷ್ಟಲ್ಲ' 'ಅಂತಃ ಸೇರಿಸಿಕೊಂಡಳು : ಅಫ್ಕೋರ್ಸ್; 'ಹಿಮವಂತನೆಡೆಗೆ ತನಗಿರುವದು ಮೋಹವಲ್ಲ . ಅದು ಪ್ರೀತಿ ಅಂಥದೊಂದು ಯಾರಿಗೂಯಾರ ಮೇಲೂ ಹುಟ್ಬುವುದಿಲ್ಲಃ ಕಾರಿಳಿಯುವ ಹೊತ್ತಿಗೆ ದೈವಿಕವಾದ ಪ್ರೀತಿ ನಿರ್ಧರಿಸಿದಳುಃ ;: ಬಾತಿ' ಅಂತಾರೆ ದಾವಣಗೆರೆಯ ತೆಕ್ಕೆಯೊಳಕ್ಕೆ ಈಗಾಗಲೇ ಸೇರಿ ಹೋಗುತ್ತಿರುವ : ಅದಕ್ಕೆ ಕಟ್ಟಿದ ಹುಲ್ಲು ಗೋಡೆಗಳ ಹಿಂದೆ ಸಣ್ಣಸಣ್ಣ ದೀಪ ಹಳ್ಳಿಃ ರಸ್ತೆಯ ಪಕ್ಕದಲ್ಲೆ ಅ ಧಾಬಾಗಳು. ವೆಡಿಕಲ್ ಕಾಲೇಜಿನ ಅವಷ್ಟು ಹುಡುಗರೋ; ದೀಪಗಳಮುಂಕು ಬೆಳಕಿನಡಿಯಲ್ಲಿ ದಾವಣಗೆರೆಯ ಮೆಡಿಕಲ್ ಅವೆಷ್ಟು ಹುಡುಗಿಯರೋ? ಬಾತಿಯಲ್ಲಿ ಬೆರೆತ ಸ್ನೇಹ; ಆಡಿಕೊಂಡ ಪಿಸುಮಾತು ಹಿಂತಿರುಗುವ. ಹೊತ್ತಿಗೆ ಹೆಮ್ಮರವಾಗಿರುತ್ತದೆ ಕೊನೆಯ ವರ್ಷ ಕಾಲೇಜಿನ ಕ್ಾಂಪಸ್ಸಿಗೆಃ ದಾವಣಗೆರೆಯಲ್ಲೇ ಒಂದು ಮುಗಿಯುವ ಹೊತ್ತಿಗೆ ಅವರಿಬ್ಬರೂ ತಂತಮ್ಮ ಹಾಸ್ಟೆಲು ಬಿಟ್ಟು ಮಾಡಿಕೊಂಡು ಅಲ್ಲಿಂದಲೇ ಡಾಕ್ಟರುಗಳಾಗುತ್ತಾರೆ. ಆದರೆ ಪ್ರೀತಿ ಮಾತ್ರ ಬಾತಿಯ ಪುಟ್ಟ ವುನೆ ವುಂಕು ಬೆಳಕಿನಲ್ಲೆ ೇ ಆರಂಭವಾಗಬೇಕು ಅದು ಲಕ್ಷಾಂತರ ಪಿಸುಮಾತುಗಳು ಹುಟ್ಟುವ ಧಾಬಾದ ಪ್ರಸವ ಗೃಹ! ಊರ್ಮಿ ಪಸುಗುಡುತ್ತಿದ್ದಾ ಳಾ" ಅವಳ ಮುಖವನ್ನೇ ದಿಟ್ಟಿಸಿದಳು ಪ್ರಾರ್ಥನಾ. ಹಾಗಾದರೆ ಕೈಯಿಂದ ಕಾರಿನ ಬೀಗದ ಕೈ ಕಿತ್ತುಕೊಂಡು ಬೆರಳಲ್ಲೇ ಆಟವಾಡುತ್ತಿದ್ದವಳ ಕಣಣ ದೇಬ್
English
As they drove away from the college, Deb, who was known for his love of music, began to sing along to the song, his voice filling the car. The song was a popular one among the students of the college, and it was a favorite of Deb's. He had learned it in his second year of medical college, and he had sung it many times before, but today, it seemed to take on a new meaning, as he sang along with Prarthana and Himavant.
Deb's full name was Debashish Chandra Bandopadhyay, and he was a legend among the students of the medical college. He was known for his love of music, and his ability to sing along to any song, no matter how complex. He had a voice that was like honey, smooth and sweet, and he could sing with the best of them.
As they drove through the streets of Davanagere, the city came alive with the sound of music. The streets were filled Hindi songs, and Deb, who was driving the car, began to sing along, his voice booming through the speakers. Prarthana and Himavant joined in, and soon, the car was music, as the three of them sang along to the song.
Prarthana smiled as she looked at Deb, who was singing along to the song. She had always loved his voice, and the way he could sing along to any song, no matter how complex. She had met him in her first year of medical college, and they had become fast friends. They had shared many memories together, and Prarthana had always been drawn to Deb's love of music.
Himavant looked at Prarthana, who was smiling at him. He had always loved her smile, and the way she could light up a room with her presence. He had met her in his second year of medical college, and they had become close friends. They had shared many memories together, and Himavant had always been drawn to Prarthana's kindness and compassion.
ಕನ್ನಡ
ಮಾತ್ರ ಅವನ ತೆರೆದ ಅಂಗಿ ಹಿಂದಿನ ಎದೆಗೂದಲ ಮೇಲೆ ನೆಟ್ಟಿವೆಯನ್ಶಿಸಿತು. ಊರ್ು?್ ಮತ್ತು ದೇಬ್ ಮದುವೆಯಾದರೆ ಎಂಥ ಅದ್ಭುತ ಚೋಡಿಯಾದೀತಲ್ಲವೆ ಅಂತ ಕೂತ 9 ಅನಃತತ ದೇಬ್ನ ಕಣ್ಣುಗಳಲ್ಲಿ ಮಾತ್ರ ಯಾಚನೆಯ ಪ್ರಣತಿಗಳ ಸಾಲು ಊರ್ಮಿಳಿ ಒಂಡು ಒಪ್ಪಿಕೊಂಡರೆ; ಒಲದು ತಲೆದೂಗಿದರೆ ಈ ಜನ್ಮಕ್ಕೆ ಅಷ್ಟೇಸಾಕು ಎಂಬ % ಮುಖಭಾನಃ F ಊರ್ಮಳೆಯನ್ನು ನಗಿಸುವದಕ್ಕೆ, ಸಂತೋಷಪಡಿಸುವದಕ್ಕೆ ಸಾವಿರ ಪ್ರಯತ್ನ ಮಾಡುತ್ತದ್ದ ಗದುಕೆಯಿಂದಾಗಿ ಭೂಲೋಕಕ್ಕೆ ಬಂದುಬಿಟ್ಪಗಂಧರ್ವನೊಬ್ಬ ಇಲ್ಲಿ ದೊರೆತ ಔಳಗ ಸೌಂದರ್ಯವತಿO ವೋಹ ತೊರೆದು ಹಿಂತಿರುಗಲಾಗದೆ ಚಡಪಡಿಸುತ್ತಿದ್ದಾನೆ ಎಂಬಂತ್ತಿತ್ತು ಅವನು ಕುಳಿತ ಭಗಿ ಊರ್ಮಿಳಿಯ ಮುಖದಲ್ಲಿ ಆದ್ಯಾವದಕ್ಕೂ ಉತ್ತರವಿರಲಿಲ್ಲ . ಕ್ಯಾನ್ವಾಸಿನಿಂದ ಣಳದು ಚತ್ರ; ಕಾಲೇಜಿನ ಕಾರಿಡಾರುಗಳ ಏಕೈಕ ಗಂಧರ್ವ ಬ ಬಂಗಾಳದ ಬಹು ದೊಡ್ಡ ವುಗ; ಪ್ರತಿ ಪರೀಕ್ಸೆ ಯಲ್ಲೂ ಸರಾಗವಾಗಿ ಗೆಲ್ಲುವ ವ ಪ್ರಚಂಡ ಬುದ್ಧಿವಂತೂಡ್ಡಾವ್ರಿನಕೊಡಃ ನೆಲದು ನಿಲ್ಲಿಸಿದರೂ ಆಕಾಶಕ್ಕೆ ಏಣಿ ಎತ್ತರಿಸಬಲ್ಲ ಜೀವನೋತ್ಸಾಹಿ! "'ಹಾಗಂದಮಾತ್ರಕ್ಕೆಒಲಿದು ಬಿಡಬೇಕ? ನೀನೇ ನನ್ನ ಬದುಕಿನ ಸೌಭಾಗ್ಯ ಕಣೋ ದೊರೆಜ ಲಿಂತ ಹಲುಬಬೇಕೆ? ]onsertse ಪ್ರಾರ್ಥನಾಃ ನನ್ನ ಮಟ್ಟಿಗೆ ದೇಬ್ ಯಾವಾಗ ಹೆಗಲ ಮೇಲೆ ಕೈ ಹಾಕಿಯೇನೋ ಎ೦ದು ಒಬ್ಬ ಒಳ್ಳೆಗೆಳಯ ಸಾಯಂಕಾಲಗಳನ್ನು ಚಡಪಡಿಸುವ ಅವನು ಹೆಣ್ಣು ಬ ಬಾಕನಲ್ಲ. ಹಿಂಸಿಸುವುದಿಲ್ಲ. ನನ್ನ ಅವನನ್ನು ಹೀಗೆ ಸ್ವಂತದ್ದೊಂದು ಹಚ್ಚಿ ಕಾರಿಲ್ಲ ದೆ ಕೊಳ್ಳುತ್ತಿ ರಲಿಲ್ಲವೇನೋ? ಹೋಗಿದ್ದಿದ್ದರೆ ಗೆಳಿತನದಲ್ಲಿ ಹೆಚ್ಚಿನ ಕಂಫರ್ಟ್ ಇರುತ್ತೆ ನೀನು ಬೈಕಿರುವ ಹುಡುಗರಿಗಿಂತ ಕಾರಿರುವವ ಬಳಕೆಯಾಗದೆ; ಬಲಿಯಾಗದೆ ುಬಳಸಿಕೊಳ್ಳಬಹುದಾದಷ್ಟು ಪ್ರವೆಸಿಯಿರುತ್ತuೆ ಇರಬಹುದಾದಷ್ಟು ಮಾಡಿದರೆ ನನ್ನಂಥ ನೂರು ಜನ ಹುಡುಗಿಯರನ್ನು ಬುದ್ಧಿವಂತಿಕೆ ನಿನಗಿರಬೇಕು ಲಪ್ಟೆ ಮನ್ನು ಮುಂದೆಕುಳಿತು ಪಿಸುಮಾತಾಡಿ ನುಂಗಬಲ್ಲ ಆರಗಿಸಿಕೊಳ್ಳುವದು ದೇಬ್. ಆದರೆ ಊರ್ಮಿಳಯ ಸಾಯಂಕಾಲಗಳಿಗೆ ಮಿತ್ರ. ಹಿಂತಿರುಗುವ = ಸುಲಭವಲ್ಲ. ಅವನೇನಿದ್ದ ಮುನ್ನ ರೂ ನನ್ನಬೇಸವ ನಿಲ್ಲಿಸಿ ಬಂದುಬಿಡುತ್ತೇನೆಃ ನಿನ್ ಥರಾ ಹಾಸ್ಟೆಲಿನ ಬಾಗಿಲಲ್ಲೇ ಮಧ್ಯರಾತ್ರಿ ೀ ಆವನ ಮುನ್ನೀ" ನೆನಪಗಳನ್ನು ಕಿರುಚಿಕೊಂಡು ಕೊನೆಯ ಎದ್ದು ಕೂಡುವದಿಲ್ಲ ಮಾತುಗಳನ್ನು ಆಡುತ್ತಿದ್ದರೆ ರಾತ್ರಿ ಪ್ರಾರ್ಥನಾ ಊರ್ಮಿಳಾ ಎಂದಿನಂತೆಯೇ ನಜಕ್ಕೂ ಕೈಕಾಲು ಮುಖ ಕ್ರೂರಿ ಹಾಕಿಕೊಂಡು ಕುಳಿತು ಶ್ಲೋಕ ತೊಳೆದು ಅನ್ನಿಸಿಬಿಟ್ಟಿತ್ತು. ನೆಲದ ಆವತ್ತು ಎಂದಿನಂತೆಯೇ ಹೇಳಿಕೊಂಡಳು ಅಂಗಾತ ಮೇಲೆ ಹವುವಂತನನ್ನು ಮಲಗಿ ಪದ್ಮಾ ಸನ ಆದರೂ ಚಾದರದ ತುಂಬ ಸಮೇತ ಗೋಡೆಯಾಗುವ ಹೊತ್ತು ದೇಬ್ ನೆನಪಿಗೆಳೆದುಕೊಂಡಳು. ಮುನ್ನ ಅವಳನ್ನು ದೇಬಶಿಶು ಚಂದ್ರನಾಥ ಡಿಸ್ಟರ್ಬ್ ಬಂಡೋಪಾಧ್ಯಾಂ ಯ! ಮಾಡುತ್ತ ಲೇ ಇದ್ದ. ಪ್ರಾರ್ಥನಾಳಿಗದು ಇಷ್ಟವಾಗಲಿಲ್ಲ .
English
The only Gandharva in the college corridors, the most handsome boy from Bengal, who would win every examination with ease, who had the courage to reach for the sky, "Must I leave her like this? Is she not the good fortune of my life? Can I not use her as I please, without any harm to her? make her my own, own,
ಕನ್ನಡ
ಖುದ್ದಾಗಿ ನೋಡಿದ್ದಿದ್ದರೆ ಅದು ಪ್ರಾರ್ಥನಾಳಿಗೆ ಅರ್ಥವಾಗುತ್ತಿತ್ತೇನೋ? ಕಡೇಪಕ್ಟ ಊರ್ಮಳಗೆ ಅಥವಾದೇಬ್ಗೆ' ಎಷ್ಟಾದರೂ ಡಾಟ್ಟರಣಗಾಗಿ ಓದುತ್ತಿರುವವರಲ್ಲವೆ? ಗಾಡಿಕೊಪ್ಪದ ಬಯಲಿನಲ್ಲಿ ಓವುಮುತನ ತಲೆಗೆ ಬದ್ದ ಬಲವಾದ ಪೆಟ್ಟಮ ಅವನಲ್ಲಿ ಇದೆಂಥ ಬದಲಾವಣೆಗಳನ್ನು ತಂದುಬಟ್ಟಿದೆ ಅಂತಪರೀಕ್ಸಿಸುವ ಪ್ರಯತ್ನವನ್ನಾದರೂ ಮಾಡುತ್ತಿ ಿದ್ದರು ಆದರೆ ಪ್ರಾರ್ಥನಾ ಶಿವಮೊಗ್ಗೆಗೆ ಬರುವ ಹೊತ್ತಿಗಾಗಲೇ ಹಿಮವಂತ್ ಪೂರ್ತಿಯಾಗಿ ಚೇತುಸಿಕೊಂಡುಬಿಟ್ಟಿದ್ದ. ಮೊದಲ ಮೂರ್ನಾಲ್ಕು ದಿನ ಶಾಂತಪ್ಪನ ಮನೆಯ ಹಿತ್ತಲಲ್ಲಿನ ತನ್ನ ಕೋಣೆಯಲ್ಲೇವುಲಗಿ ಎಶ್ರಾಂತಿ ತೆಗೆದುಕೊಂಡಿದ್ದ. ನಂದಕ್ಕನ ಆರೈಕ ಅಮ್ಮನನ್ನೂ ಮರೆಸಿತ್ತು ದಿನಕ್ಕೆಮೂರು ಬಾರಿಯಾದರೂ ಶಾಂತಪ್ರ ಬಂದು ಮಾತನಾಡಿಸಿ ಹೋಗುತ್ತಿದ್ದ. ಸೀಳಿದ ನೆತ್ತಿಗೆ ಸುತ್ತಿದ ಬಾಂಡೇಜು; ಅದರೊಳಗಿನಿಂದ ಒಸರಿ ಅಲ್ಲೇ ಕರೆಯಂತೆ ಹರಡಿಕೊಂಡು ರಕ್ರ, ಹಿಮುವಂತನ ಹಣೆಯ ಮೇಲಿನ ಬಾವು-ಅ ದಂಪತಿಗಳನ್ುತೆ ಹಗಿಲಿಗೆ ಡು ಮಾಡತುದ ಮಾಡಿತ್ತು . ಆದರೆ ಅವರಿಬ್ಬರಿಗಿಂತ ಹೆಚ್ಚು ದಿಗಿಲಿಗೀಡಾದವನು ಹಿಮವಂತ! ಮೊಟ್ಯಮೊದಲ ಬಾರಿಗೆ; ಬದುಕು ತನ್ನ ಹಿಡಿತ ತಪ್ಪ ಸಾಗಿಹೋಗುತ್ತಿದೆ ಅನ್ನಿಸತೊಡಗಿತ್ತವನಿಗೆ ಪೆಟ್ಟಬು ಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸ; ಪಡೆದು ಬಂದ ಮಾರನೆಯ ಮುಂಜಾನೆಯಿಂದಲೇ ಒಂದಾದ ಮೇಲೊಂದರಂತೆ ವಿಚಿತ್ರಗಳು ಸಂಭವಿಸತೊಡಗಿದ್ದವು ಅವತ್ತು ಏನೇ ಬಲವಂತ ಮಾಡಿದರೂ; ಶಾಂತಪ್ಪನ ಮನೆಯಲ್ಲಿ ಮಲಗಲು ನಿರಾಕರಿಸಿದ್ದ ಹಿಮವಂತ್ ಬೆಳಗ್ಗೆ ಒಂಬತ್ತರ ಹೊತ್ತಿಗೆ' ಬಾಗಿಲು ದೂಡಿಕೊಂಡು ಕೋಣೆಯೊಳಕ್ಕೆ ಬಂದ ರಸೂಲ ಜಮಾದಾರನನ್ನು ಕಂಡ ತಕ್ಷಣ ವಿಲಕ್ಷಣವಾದ ಗಲಿಬಿಲಿಗೆ ಒಳಗಾಗಿಬಿಟ್ಟಿದ್ದ. "ಈಗ ಹ್ಯಾಗಿದ್ದೀರಿ ದೇವ್ರೂ?* ಅನ್ನುತ್ತಲೇ ಒಳಬಂದ ಜಮಾದಾರ; ಹಿಮವಂತನನ್ನು ಸಾಕ್ಷಾತ್ತು ದೇವರೇ ಎಂಬಂತೆದೈನ್ಯ ತುಂಬಿದ ಕಂಗಳಲ್ಲಿ ನೋಡುತ್ತಿದ್ದಃ ಆದರೆ ಆಹೊತ್ತಿಗಾಗಲೇ ಹಿವುವಂತನ ಕಣ್ಣು ಪಟಪಟಿಸತೊಡಗಿದ್ದವು ಬಾಯಿ ವಕ್ರವಕ್ರ ಮಿದುಳಿನಾಳದಲ್ಲೆಲ್ಲೋ ಒಂದು ಅಂಗೈಕುಳಿಯಪ್ಟುರಕ್ತಛಲ್ಲನೆಸಿಡಿದು ಅತ್ತಿತ್ತ ಹರಿದಾಡಿದಂಥ ಅನುಭವ ಮುಖದಸ್ನಾಯುಗಳೆಲ್ಲ ತನ್ನನಿಯಂತ್ರಣತಪ್ಪಿಆದುರುತ್ತಿವೆ "ಗೋಣಿಗರ ಕೇರಿಗೆ ಹೋಗಿದ್ಯೇನೋ" ಸಿಗದೆ ಎಲ್ಲಿಗೆ ಹೋಗ್ತಾರೆ. ಎಳ್ಕಂಡು ಬಂದು ಕೂಡಿಸಿರ್ತೀಯ ಅಂತ ಗೊತ್ತು. ಆದ್ರೆ ಅವ್ನಿದಾನಲ್ಲ ಕೊನೇ ಮನೆ ನಾಗ? ಅವನ ತಂಟೆಗೆ ಹೋಗಬ್ಯಶಾಡ ಕೈಎತ್ತಿ ಒಂದೇಟು ಹಾಕಬ್ಯಾಡ. ತುಂಬ ದಿನ ಬದುಕೋನಲ್ಲ ಅವನುಃ ನಮ್ಮ ಸಾಹೇಬನ ಜೊತೆಗೆ ಅವನದೂ ಕತೆ ಮುಗಿದಿರುತ್ತೆಃ ಇಷ್ಟಕ್ಕೂ ಗೋಣೆಗರ ಹುಡುಗರದೇನು ತಪು? ವಠಾರದ ಶೆಟ್ಪರ ಪೈಕಿ ಯಾರ್ಯಾರ ರು ದುಡ್ಡು ಕೊಟ್ಟಬು ನನ್ನನ್ನು ಹೊಡೆಸಿದರೋ ಕೇಳಿ ತಿಳ್ಳೋ ವುರ್ಮ ಇರೋದು ಅಲ್ಲಿ. ಅದಿರ್ಲಿ." . ರಾತ್ರಿ ನೀನು ಹೋಗೋ ಹೊತ್ಗೆ ಅಳಿಯ ಬಂದಿದ್ನಾ? ಮಾತು ಸ್ವಲ್ಪ ಒರಟು. ಹುಡುಗ ಒಳ್ಳೇವ್ನೆ. ಎಲ್ಲ ಸರಿ ಹೋಗ್ತದೆ ಸುಮ್ನಿರು . ತಾನೇನು ಮಾತನಾಡುತ್ತಿದ್ದಾನೆ ಎಂಬುದು ಹಿಮವಂತನಿಗೆ ಅರ್ಧವಾಗುತ್ತಿತ್ತಾದರೂ; ಅದನ್ನು ಮಾತನಾಡದಿರಲು ತನ್ನಿಂದೇಕೆ ಸಾಧ್ಶವಾಗುತ್ತಿಲ್ಲ ಎಂಬುದು ತಿಳಿಯದಂತಾಗಿತ್ತು. ಇದು ಉಳಿದೆಲ್ಲ ಸವುಯಗಳಲ್ಲಿ ಉದ್ಭವಿಸುವ ಸವಸ್ಯೆಯಲ್ಲ,. ಜಮಾದಾರನ ಮುಖ ನೋಡಿದ ತಕ್ಷಣ ಏನೋ
English
The bandage on his head, the stitches in his scalp, the swelling in his brain - all these had been a result of the accident. But it was Himavant who was more shaken than his parents. For the first time in his life, he had come to realize that life was not in his control. The strange things that were happening to him were beyond his comprehension. He refused to sleep in Shantappa's house, but on the morning after his second day in the hospital, he got up at nine and opened the door to let in Rasool Jamadar, who had come to visit him. The moment he saw the Jamadar, he felt a strange sensation, as if he was seeing a god. But his eyes were already starting to twitch, his mouth was contorting, and his limbs were losing control.
"What's wrong, Jamadar?" he asked, trying to speak. But his words were slurred, and his tongue felt heavy in his mouth. He tried to move his hand, but it felt like a dead weight. "Go to the Gooner's house," he said, trying to remember the words. "I'll go there." But where was the Gooner's house? He didn't know. get up, but his legs felt like jelly. He looked at the Jamadar, who was staring at him with a mixture of concern and fear. "What's wrong with me?" he asked, trying to speak. But his words were barely intelligible.
ಕನ್ನಡ
ಸ್ಫೋಟಗೊಂಡುಬಿಡುತ್ತದೆ ಯಾವದೋ ತಂತು ವುತ್ಯಾವದೋ ಕೇಂದ್ರದೊಂದಿಗೆ ನ ಬೆಸೆದುಕೆಉ ಬಿಡುತ್ತದೆಃ ತನ್ನ ನಿಯಂತ್ರಣದಲ್ಲಿ ತಾನಿರುವುದಿಲ್ಲ. ದನಿ ತನ್ನದಲ್ಲ , ಮುಖಭಾವ ಅಸಲಿಗೆ ಅವ್ಯಾವ ಮಾತೂ ತನ್ನವಲ್ಲ, ಮತ್ಯಾ ರೋ ತನ್ನಲ್ಲಿ ಬಂದಿಳಿಯುತ್ತಾರೆ ತನ್ನದಲ ಲದೆಲ್ಲಹ ತನ್ನಿಂದ ಮಾಡಿಸುತ್ತಾರೆ ಎಲ್ಲವೂ ತನಗೆ ಗೊತ್ತಾಗುತ್ತಿರುತ್ತವೆ ಎಲ್ಲವೂ ೊ್ಲಹಃಗ ನೆನಪಿರುತ್ತವ ಯಾವದನ್ನೂ ತಾನು ತಡೆದಿಕ್ಕಿಕೊಳ್ಳಲಾರ ೪ಗ ಒಂದೇಸಮಾಧಾನವೆಂದರೆ; ಕೊಂಚಹೊತ್ತಿನ ನಂತರ ಎಲ್ಲವೂ ಸರಿಹೋಗುತ್ತ ದೆ ಮುಖ; ಮತ್ತೆ ಸೌಮ್ಯವಾಗುತ್ತದೆ ದನಿ ಹಿಂತಿರುಗುತ್ತದೆ ಎದುರಿಗೆ ನಿಂತ ಜಮಾದಾರನ ಅಚ್ಚರಿಯಿನಃ ಹಾಗೇಇರುತ್ತದಾದರೂ ಹಿವುವಂತಅವನಿಗಿಂತ ಬೇಗ ಚೇತರಿಸಿಕೊಂಡುಬಿಡುತ್ತಾನೆ ಭೇಟಿಯಾ ಮೊದಲಮೂರ್ನಾಲ್ಕು ನಿಮಿಷಮಾತ್ರತನಗೂ; ಜಮಾದಾರನಿಗೂ ಸಂಬಂಧಿಸಿದ ಅನೇಕ ಸಂಗತಿfk ಬಗ್ಗೆ ಹಿಮುವಂತ ನಿರರ್ಗಳವಾಗಿ ಮಾತನಾಡಿ ಸುಮ್ಮa ನಾಗುತ್ತಾನೆಃ: ಹಾಗಂತ ಸಮಾಧ ಪಟ್ಟುಕೊಳ್ಳುವದರೊಳಗಾಗಿಯೇ ಮತ್ತೊಂದು ಅನಾಹುತಕಾರಿ ಘಟನೆ ನಡೆದುಹೋಯಿತು "ಎಂಥಾ ನಸೀಬೋ ಈ ನಂದಕ್ಕನದೂ? ಇದು ಪುಣ್ಯಕ ಕ್ಕಾಯಿತೋ; ಪಾಪಕ್ಕಾಂ {ಯಿತೂ ಹೇಳೋದು ಹ್ಯಾಗೆ? ಇಷ್ಟುದಿನ ಣಲ್ಲ ದ್ದು ಈ ವಯಸ್ನಂ ಬಸುರಿಯಾಗಿಬಿಟ್ಟಿದಾಳೆ ನಂದಕ್ಕನಿಗೆ ಇನ್ನೂ ಗೊತ್ತಿಲ್ಲ. ಹುಣ್ಣಿಮೆಚಂದ್ರನಂಥಾ ಮಗು ಹೆರತಾಳೆ ಅದೊಂದೇ ಸಂತೋಷಃ ಮಣ ಹುಟ್ಟಿದ ಮೂರನೇ ದಿನ ಅವನ ಜಾಗದಲ್ಲಿ ಅವನಿರೋದಿಲ್ಲ; ನಂದಕ್ಕನ ಣರೋದಿಲ್ಲ. ಜಾಗದಲ್ಲಿ ಇದನ್ನೇನು ನಂದಃ ಪುಣ್ಯ ಅಂತೀಯೋ? ಪಾಪ ಅಂತೀಯೋ? ಅತ್ಯಂತ ಕರ್ಕಶವಾಗ ದನಿಯಲ್ಲಿ ಮಾತನಾಡಿಬಿಟ್ಪಿದ್ದ ಹಿಮವಂತ. ಆಗಲೇ ಅವನಿಗೂ; ರಸೂಲ ಜಮಾದಾರನಿಗೂ ಸಮ್ಮು ಗೊತ್ತಾ ದದ್ದು . ಖದಲ್ಲಿ ಯಾವುದೇ ರಸೂಲ ಜಮಾದಾರ ವ್ಯಕ್ತಿ ಹಾದು ಬಂದರೂ; ಅವರ ಭವಿಷ್ಯಕ್ಕೆ ಸಂಬಂಧಿಸಿದಂತೆ ಅಲ್ಲಿ ಹಿಮುವಂತ ಇದ್ದದ್ದೇ ಆದಲ್ಲಿ ಹಿಮವಂತ ತಕ್ಸಣ ವಿಷಯದಲ್ಲಿ ಆದದ್ದೇಹಾಗೆ. ಮಾತನಾಡತೊಡಗುತ್ತಾನೆ! ನಂದಕ್ಕನ ಬೆಳಗಿನ ತಿಂಡಿ ತಟ್ಟೆ ಬಟ್ಟಲುಗಳಲ್ಲಿಟ ಹಿತ್ತಲಿನ ಕೋಣೆಗೆ ಬಂದ ನಂದಕ್ಕ, ಟ್ಟುಕೊಂಡು ಅಕ್ಕರೆಯಿಂದ -"ೀವಬಂದಿರಬದು ಗೂತ್ತರಲೋನಿಯಲ್ಲೆ ರಸೂಲ್ ಜಮಾದಾರನನ್ನು ರಲಿಲ್ಲ. ನೋಡಿ ಹೋಗೀರಂತೆ' ಅಂದು; ಅವನಉತ್ತ ನಿಮಗೊಂದು ತಟ್ಟೆ ತರಕ್ಕೂ ತಂದುಬಿಡ್ಿ ಕಾಯದೆ ೀನಿರಿಃ ತಿಂಡಿತಿಂದ ಹೊರಟಳು 'ಆಕೆ ಕೋಣೆಯಿಂದ. ಮತ್ತೊಂದು ತಟ್ಟೆತರಲು ಹೊರಬೀಳುತ್ತಿದ್ದ ತಮ್ಮ ವನೆಯಡಗ ಪ್ರಾರಂಭಿಸಿದ್ದಃ Ls 'ಎಂಥಾ ನಸೀಬೋ ಈ ೃಂತೆಯೇ ಹಿಮವಂತ ಬಡಬಡಿಸಲ ಅವನಾಡಿದ ಮಾತುಗಳನ್ನು ನಂದಕ್ಕನದೂಃ . ! ) ಕೇಳಿಸಿಕೊಂಡಿದ್ದಿ ಹಿವುವಂತನ ವೈಪರೀತಕ್ಕದ್ದ ದ್ದರೆ ಮತ್ತೆೊಂದು ಅವತ್ತು ಸಮಾಧಾನಕರ ನಂದಕ್ಕ ಏನಾಗಿಬಿಡುತ್ತಿ ದ್ದಳೋ? ಜಮಾದಾರನೊಂದಿಗೆ ಮಾತ್ರ ಅದನ್ನೆಲ್ಲ ಅಂಶವೆಂದರೆ ಮಾತನಾಡುತ್ತಿದ್ದ. ಅವನು ಕೇವಲ ರಸೂಲ ಥೇಟು ತಾಯಿಯಂತೆ ಇಬ್ಬರಿಗೂ ತಟ್ಟೆಗಳಲ್ಲಿ ಕೋಣೆಗೆ ಇಡ್ಲಿ ಹಾಕಿಕೊಟ್ಟು ಹಿಂತಿರುಗಿದ ನಂದಕ್ಕ ಎಲ್ಲಿ ತನ್ನು ನಿಯಂತ್ರಣ ತಪ್ಪಿ ಮಾತನಾಡಿಬಿಡುತ್ತೇನೋ ಎಂದು ಉಪಚರಿಸುತ್ತ ನಿಂತಿದ್ದರ ನಂದಕ್ಕತನ್ನ ಕಣ್ಣೆದುರಿನಿಂದ ಹೊರಟು ಹೋದರೆ ಸಾಕು; ಹಿವುವಂತ ಆಕಯ ಚಡಪಡಿಸಿಬಿಟ್ಟ^ ಭವತವ್ಯದ ಕುರಿತಂತೆ, ~x
English
Just then, another unexpected event occurred. "What a blessing is this for Nandakkan? Is it a good deed or a bad deed? I don't know what to say. Nandakkan is still a child, and he doesn't know anything. He is like a moon that has just been born, and he is still in his first three days. He is not even aware of his own existence. Is he a good soul or a bad soul? I am extremely angry, and I am speaking with a harsh tone. Rasool Jamadar also knows this. If any other person, Rasool Jamadar, were to pass by, he would know about his future. But if Himavant is here, then he will also know about the matter. He will start talking! Nandakkan's breakfast plate was in the kitchen, and he had gone to get it. He had taken a few steps when he saw Rasool Jamadar, and he stopped. 'Look, go and see,' he said, and he went back to get another plate. His servant, Vane, had started to bring the plates.
Himavant's words were like a slap on Nandakkan's face. He was repeating the words that he had spoken earlier, and Nandakkan was listening to them. If Himavant was speaking like this, then what would Nandakkan do? He would just listen to him, and he would not say anything. only to the Jamadar, and he was not saying anything to Nandakkan. He was just treating Nandakkan like a child, giving him a plate of idlis and rice. He was Nandakkan was watching him from a distance, wondering what Himavant was doing. doing, and he was not understanding anything.
ಕನ್ನಡ
English
In the morning, when she went to the bathroom to bathe, the sari was not there. But suddenly, she saw a half-armed, dark-skinned creature with a machete on her stomach, just below her navel. It looked like a wound that had healed, but the scar was still visible. birthmark. She had been born with it, and now, at the age of 68, it had appeared again. She wondered where it had come from. As she looked at the machete, she thought that it might be a sign that she would die soon. She had been worried about her age, and now this strange mark had appeared on her body. her time was running out.
She got up and went to bed, but she couldn't sleep. She kept thinking about the strange mark on her body. She wondered if it was a sign that she would die soon. She had been born with it, and now, at the age of 68, it had appeared again. She thought that it might be her time was running out. She got up and went to the bathroom to wash her face. As she was washing her face, she saw the mark on her stomach again. She felt a chill run down her spine. She thought that it might be a sign that she would die soon.
As she was getting ready for the day, she saw the mark on her stomach again. She felt a sense of unease. She thought that it might be a sign that her time was running out. She went to the kitchen to make some tea, but she couldn't shake off the feeling kept thinking about the strange mark on her body. She wondered if it was a sign that she would die soon.
As she was sipping her tea, she heard a knock on the door. It was Rasool Jamadar. He had come to see her. She was surprised to see him. She had not expected him to come to her house. She invited him in, and they sat down to talk. Rasool Jamadar asked her about the strange mark on her body. She told him that she had no idea what it was. He asked her if she had any enemies who might have put the enemies. any might mean. was scared. she was.
ಕನ್ನಡ
ಡ್ಯೂಟಿಗೆ ಹೊರಟಾಗ ಕನ್ನಣ ನೋಡಿಕೊಂಡಿದ್ದ . ಮುಟ್ಟೆ' ನಿನ್ನೆ ರಾತ್ರಿ ಠಾಣೆಯಲ್ಲಿ ಕುಳಿತ) ಸಿಗರೇಟು ಸುಡುವಾಗ ಕನ್ನಡಿ ನೋಡಿತೂಂದ್ದ . ಮಚ್ಚೆ ಮೂಡಬಹುದೆಂಬ ಸಣ್ಣ ಕುರುಹಗ ೯ರಲಲ್ಲ_. ಉದುರುವ ಕೂದಲುಹಾಗೆ ಕುಮರೆಪ್ಪನ ಮುಂದಲೆಯನ್ನು ನುಣ್ಣಗೆ ಮಾಡಜ ಹೋಗಿದ್ದಿದ್ದರ ಅಷ್ಪು ಬಾಂಿ ಅವನು ಮುಗಿಬಿದ್ದು ಕನ್ನಡಿ ನೋಡಿಕೊಳ್ಳುವ ಕಾರಣವರಲಲ್ಲ, ಆದರೆಲವತ್ತು ಎದ್ದೇಟಿಗೆದೂರದಿಂದಲೇ ಕನ್ನಡಿ ನೋಡಿಕೊಂಡವನು ಕಣ್ ಬದಿಯಲ್ಲಿ' ಅಸಹ್ಯಕರ ಮುಟ್ಚಿ ಕಾಣಿಸುತ್ತಿದ್ದಂತೆಯೇ ಚೀತ್ಕರಿಸುತ್ತ ಕನ್ನಡಯ ಬಳಿಗೆ ಓಡಿದಃ ಅದೇತರಕು ತರಕಾದ ಅಸಹ್ಯಕರ ವುಚ್ಟೆ* ಕೂದಲು ಬೆಳೆಯುವ ಮುನ್ನಃ ಉಂಟಾಗುಸ್ಟ ಅಸಹಯಕರ ತರಕು. ಎಲ್ಲಿಂದ ಬಂತಿದು? ರೋಗವಾ? ಕರೀ ಸಿಬ್ಬು ಅಂತಾರಲ್ಲ ಅದಾ? <ಝ೬ 'ಹಠತ್ತನೆ) ಹೇಗೆ ತೇಲಿಕೊಂಡಿತು ಮಧ್ಯಾಹ್ನದೊಳಗಾಗಿ ಚರ್ಮವ್ಯಾಧಿಗೆ ಚಿಕಿತ್ಸೆನೀಡುವ ದಕ್ಬಗೆ ತೋರಿಸಬೇಕು ಅಂದುಕೂಂಡ ಮುತ್ತೆಮಲಗಲು ಪ್ರಯತ್ನಿಸಿದನಾದರೂ ನಿದ್ದೆ ಬರಲಿಲ್ಲಃ ಸನ ತನ್ನಮುಖದ ಮೇಲೆಯೇ ತನ್ನಹೆಬ್ಬೆಟ್ಟೊಂದನ್ನು ಒತ್ತಿಬಿಟ್ಟಿದೆ ಎಂಬುದು ಗೊತ್ತಾಗಿದ್ದಿದ್ದರ ಸಬ್ಣನ್ಸ್ಪೆಕ್ಪರ್ ಕುಮರೆಪ್ಪಃ ಉಳಿದ ಹದಿನೈದಿಪ್ಪತ್ತು ದಿನಗಳನ್ನು ಕೂಡ ಬಹುಶ; ನಿದ್ರೆಯಿಲ್ಲದೆಯೇ ನರಳುತ್ತ ಕಳೆಯುತ್ತಿದ್ದ. ನಿರಾಸಕ್ತಿಯಿಂದಲೇ ಸ್ನಾನ; ಊಟ ಮುಗಿಸಿ; ಖಾ ಧರಿಸಿ ಠಾಣೆಗೆ ಹೊರಟ ಕುಮುರೆಪ್ಪ ಠಾಣೆಯ ಮುಂದೆ ಬೈಕಿಳಿಯುತ್ತಿದ್ದಂತೆಯೇ, ಹಿವುವಂತ್ ಠಾಣೆಯೊಳಗಿನ ಬೆಂಚೊಂದರ ಮೇಲೆ ಕುಳಿತಿದ್ದವನು ಅಸಹನೆಯಿಂದ ಚಡಪಡಿಸತೊಡಗಿದ ಣನ್ನು ಹೆಚ್ಚಂದ್ರೆಮೂರು ವಾರ ನೋಡೋ ಸಾಬೀ್.. ಮೂರೇ ವಾರ!" ಹಿಮವಂತನನ್ನು ಹತ್ತಿರದಿಂದಲೇ ಗಮನಿಸುತ್ತಿದ್ದ ರಸೂಲ್ ಜಮಾದಾರ ಸಾಕು ನಿಲ್ಲಿಸು' ಎಂಬಂತೆಹಿವುವಂತ ಹೆಗಲು ಅದುವಿದ ಠಾಣೆಗೆ' ಬಂದಾಗಿನಿಂದ; ಗೋಣಿಗರ ಹುಡುಗರನ್ನು ಲಾಕಪ್ಪಿನಲ್ಲಿ ನೋಡುತ್ತಿದ್ದಂತೆಯೇ ಹಿವುವಂತ ಹೀಗೆ ಬಡಬಡಿಸಲು ಪ್ರಾರಂಭಿಸಿದ್ದ . ಕೊನೇ ಮನೆ ನಾಗ ಎಂಬುವವನನ್ನು ನೋಡುತ್ತಿದ್ದಂತೆಯೇ "ಇವನ್ನ ಹೊಡೀಬ್ಯಾಡ" ಎಂದು ಮಣಮಣಿಸಿದ್ವಃ ಹಾಗೆ ನೋಡಿದರೆ ಗಾಡಿಕೊಪ್ಪದ ಕತ್ತಲ ಬಯಲಿನಲ್ಲಿ ಉಳಿದೆಲ್ಲ ರಿಗಿಂತ ಬಲವಾಗಿ ಹಿವುವಂತ ನೆತ್ತಿ ಸೀಳದವನೇ ಕೊನೆ ಮನೆಯ ನಾಗ! ಲಾಕಪ್ಪಿನಲ್ಲಿ ಕೆಡವಿಕೊಂಡು ಅವನನ್ನು ಸೀ ಹಾಕುವದಕ್ಕೂ ಸಿದ್ಧನಿದ್ದ ರಸೂಲ ಜಮಾದಾರ. ಆದರೆ ಸಾವು ಹಣೆಯಲ್ಲೇ ಸ್ಪಷ್ಟವಾಗಿ ಬರೆದಿರುವಾಗ ಅವನನ್ನು ನೀನು ಕೊಲ್ಲುವದೇಕೆ? ಹಾಗಂತಹೇಳಿಯೇ ಜಮಾದಾರನನ್ನು ತಡೆದಿದ್ದ ಟುವುವಂತ್ ಗೋಣಗರ ಕೀರಿ ಹುಡುಗರು ತನ್ನ ಮೇಲೆ ಹಲ್ಲೆ ನಡೆಸಿದುದರ ಬಗ್ಗೆ ಕುಮರೆಪ್ಪನಿಗೊಂಡ್ ದೂರು ಬರೆದುಕೊಟ್ಟು ಜಮಾದಾರನೊಂದಿಗೆ ಠಾಣೆಯಿಂದ ಹೊರಬಂದ ಹವುವಂತನಿಗೆ; ವತ್ತ ತನ್ನ ಕರ್ಮಭೂಮಿಯಾದ ಗಾಡಿಕೊಪಪದ ಬಯಲಿಗೆ ತಲುಪಿಕೊಂಡು ಅಲ್ಲಿ ಒಬ್ಬಂಟಿಯಾಗಿ ಉಳದರೆಸಾಕನ್ನಿಸಿಬಿಟ್ಟತ್ತು, ರಸೂಲ ಜಮಾದಾರ ಕಣ್ಣೆದುರಿನಿಂದ ಸ೦ದು ಹೋದರೆ ಸಾಕಾಗಿತ್ು; ಠಾಣೆಯಿಂದ ಹೊರಬಿದ್ದು ನಾಲ್ಕು ಹೆಚ್ಚೆ ನಡೆದವನು ಹಾಗಂತ ಹೇಳಿಯೂ ಬಿಟ್ಟ* "ಸಾಹೇಬರೇ; ನೀದಿನ್ನು ನಿಲ್ಲಿ . ನಾನು ಗಾಡಿಕೊಪ್ಟಕ್ಕ ಹೋಗಬೇಕು ನಿಮಗೆ ಇನ್ನೆರಣ ದಿನ ಬಿಟ್ಯೊಂಡು ಸಿಕ್ತೀನಿ ನಾನು ಹೇಳಿದ ವಷಯಗಳೆಲ್ಲ ನಮ್ಮ ಲ್ಲೇ ಇರ್ಲಿ, ನಿಧಾನವಗಿ
English
ಕನ್ನಡ
ಕೂತ್ಯೊಂಡು ಮಾತಾಡೋಣ ನಾನು ಬರ್ತೀನಿ" ಅಂದವನೇ ದಾಪ್ರಗಾಲಿಕ್ಕಿಕೊಂಡು ಹೋಗಿಬಿಟ್ಟದ್ವ ಕಿುಮುವಂತ್ ಮತ್ತೆಗಾಡಿಕೊಪ್ಪದ ಬಯಲಿಗೆ ಹೋಗುತ್ತಾ ನಾ? ಒಬ್ಬನೇ? ಅವನನ್ನಟು ತಡೆಯಬೀಕನ್ನಿಸಿದರೂ ರಸೂಲ್ ಜಮಾದಾರ ಪ್ರಯತ್ನ ಮಾಡಲಲ್ಲ , ಅವನ ದೃಷ್ಟಿಯಲ್ಲಿ ಹಿಮವಂತನಾಗಲೇ ದೇವರಾಗಿಬಿಟ್ಟಿದ್ದ. ಯಾರಾದರೂ ದೇವರ ಮೇಲೆ ಹಲ್ಲೆ ಮಾಡುತ್ತಾ ರಾ? ಮೊದಲನಾಲ್ಕು ದಿನನಂದಕ್ಕನ ಆರೈಕೆಯಲ್ಲಿ ದ್ವು ಚೇತರಿಸಿಕೊಂಡ ಹಿಮುವಂತ್ ಯಥಾಪ್ರಕಾರ ಉರಿಬಿಸಿಲಲ್ಲಿ ನಿಂತು ಗಾಡಿಕೊಪ್ಪದಲ್ಲಿ ಆಳುಗಳಿಂದ ಕಲಸ ಮಾಡಿಸತೊಡಗಿದ ಮೇಲೆ ಸೀಳಿದ ನೆತ್ತಿಯ ಗಾಯ ಅವನಂದುಕೊಂಡದ್ದಕ್ಕಿಂತ ಬೇಗನೇ ಮಾಯ್ದಿತ ತ್ತು. ಹೊಲಿಗೆ ಬಿಚ್ಚಿಸಿಕೊಂಡು ಬಂದ ದಿನ ಮಾತ್ರ ತಲೆಯೆಲ್ಲ ಜೋಮು ಹಿಡಿದಂಥ ಭಾವಃ ಸಂಜೆಹೊತ್ತಿಗೆ ತನ್ನನ್ನು ರಸೂಲ್ ಜಮಾದಾರ ಹುಡುಕಿಕೊಂಡು ಬಂದಾಗ; ಯಥಾ ಪ್ರಕಾರ ತನ್ನ ಹಿಡಿತತಪ್ಪಿದ ವರ್ತನೆ. ನಾಲ್ಕಾಂ ರು ನಿಮಿಷಗಳಲ್ಲಿ ಯಥಾ ಸ್ಥಿತಿ ಇಬ್ಬರೇ ಕುಳಿತು ಈ ವೈಚಿತ್ರದ ಬಗ್ಗೆ ತುಂಬ ಹೊತ್ತು ಮಾತನಾಡಿದರು ಚೆಲುವನಹಳ್ಳಿ ಗವೀಮಠದ ಅಜ್ವಪ್ಪನನ್ನು ಬಿಟ್ಬು ಜಗತ್ತಿನಲ್ಲಿನ್ಯಾರೂ ತನ್ನನ್ನು ಈ ವಿಲಕ್ಷಣ ವರ್ತನೆಯಿಂದ ರಕ್ನಟಿಸ ಸಲಾರರು. ಹಾಗಂತ ರಸೂಲ್ 'ಸಾಬನಿಗೆ ಹೇಳಿಕೊಂಡೇ ಶಾಂತಪ್ಪನ ಮನೆ ತನಕ ನಡೆದು ಬಂದಿದ್ದ ಹಿಮವಂತ್ ಅವನನ್ನು ಕಂಪೋಂಡಿನ ಬಾಗಿಲಿಗೆ ತಲುಪಿಸಿದರಸೂಲ್ಸಾಬ; ವಿದಾಯ ಹೇಳಿಹೊರಟುಹೋದ ಕಂಪೋಂಡಿನೊಳಕ್ಕೆ ಕಾಲಿಟ್ಟವನಿಗೆ ಅತ್ಯಂತಸ್ಪಷ್ಟವಾಗಿ ಕೇಳಿಸಿತು ಕಲರವ. ಪ್ರಾರ್ಥನಾ ಬಂದಿದ್ದಾಳೆ! ಅಕಸ್ಮಾ ತ್ ಅವತ್ತೇನಾದರೂ ಹಿವುವಂತನೊಂದಿಗೆ ರಸೂಲ್ ಜಮಾದಾರನೂ ಶಾಂತಪ್ಪನ ವುನೆಯೊಳಕ್ಕೆ ಕಾಲಿಟ್ಪಿದ್ದಿದ್ದರೆ; ಅವನ ಸಮ್ಮು ಖದಲ್ಲೇ ಪ್ರಾರ್ಥನಾ ಹಿಮವಂತನ ಕಣ್ಣಿಗೆ ಬಿದ್ದಿದ್ದರೆ..: ' ಕಥೆಯ ತಿರುವು ಬೇರೆಯೇ ಆಗಿರುತ್ತಿತ್ತು ! ಏಕೆಂದರೆ; ಪ್ರಾರ್ಥನಾಳ ಪಕ್ಕದಲ್ಲಿ ಊರ್ಮಿಳಾ ಕುಳಿತಿದ್ದಳು ಮತ್ತು ಅವರಿಬ್ಬರೆದುರಿಗೆ ದೇಬ್ ಕುಳಿತಿದ್ದ! ದೇಬಶಿಶು ಚಂದ್ರನಾಥ ಬಂಡೋಪಾಧ್ಯಾಯ
ಪ್ರಾರ್ಥನಾಳ ಕಣ್ಣುT ಗಳಲ್ಲಿ ಚಂಡಮಾರುತ. ಅವಳು ಚೀರಲಿಲ್ಲ, ಉದ್ಗರಿಸಲಿಲ್ಲ . ನಗೆಯರಳಿಸಲಿಲ್ಲ . ಪಕ್ಕದಲ್ಲೇ ಕುಳಿತಿದ್ದ ಗೆಳೆಯರು ಏನೆಂದುಕೊಂಡಾರೆಂದು ಯೋಚಿಸಲೂ ಇಲ್ಲ; ಬಾಗಿಲಲ್ಲಿ ನಿಂತವನೆಡೆಗೆ ನೀರು ತುಂಬಿದ ಕಣ್ಣು[ ಗಳಲ್ಲಿ ನೋಡಿದಳುಃ ಹಿಮೂ! ಎಂಬ ಸಣ್ ಉದ್ಗಾರವೊಂದು ಅವಳಲ್ಲಿ ಸ್ಫುರಿಸಿ ಅಲ್ಲೇ ಇಂಗಿದಂತಾಯಿತು, ಒಂದು ಕ್ಷಣದ ಮಟ್ಟಿಗೆ ತನ್ನನಿಯಂತ್ರಣದಲ್ಲಿ ತಾನಿಲ್ಲವೆನಿಸಿತು ಸಂಭಾಳಿಸಿಕೂಂಡು ಎದ್ದವಳೇ ನಡೆದು ಹೋಗಿ ಹೊಸ್ತಿಲ
English
ಕನ್ನಡ
ಒಳನಿಂತವನ ಪಾದಗಳೆರಡಕ್ಕೂ ಹಣೆ ಹಚ್ಟ ನಮಸ್ಕರಿಸಿದಳು ಓಮುವಂತ ಅವನ ಆಂತರ್ಯದಲ್ಲೆಲ್ಲೋ ಒಂದು ಪುಟ್ಬ ಬಳ್ಳಿ ಹಿತವಾಗಿ ಸುಮ್ಮನೆ ಕದಲಿದಂತಾಯಿತು. ಕ್ಮ1೯ "ದಟ್ಸ್ಗ್ರೇಟ್"" ಅನ್ನುತ್ತ ಎದ್ದು ನಿಂತವನು ದೇಬ್್ ಅವನು ಪ್ರಾರ್ಥನಾಳನ್ನು ಅಷ್ಟೊಂದು ಪರಶೀಲನೆಯಿಂದ ನೋಡದ್ದೂ ಅದೇ ದಾವಣಗೆರೆಯಿಂದ ಶಿವಮೊಗ್ಗತಲುಪುವ ತನಕ ಕಾರಿನ ಹಿಂದಿನ .ಸೆಗದಲy ಸೀಟಿನಲ್ಲಿ ತಾನೆಂಬಂತೆಕುಳಿತಿದ್ದ ದಟ್ಬು T ಗುಂಗುರು ಕೂದಲಿನ ದೊಡ್ಡ ಕಣ್ಣಿನಹುಡುಗಿ ಹೆಚ್ಚೇದನಓ ಪರಿಗೆ ಬಾರಿ ಹಾರಿ = ಅಂದಿತ್ತು. ಇನ್ನರಡು ಬಾರಿ 'ಮ್]'. ಸಣ್ಣ ದನಿಯಲ್ಲಿ ಹಿಂದಿ ಒಂೆಗಷ ಹಾಡುಗಳ ಕೇಳುತ್ತ ಸಡಗರದಿಂದಲೇ ಡ್ರೈವ್ ಮಾಡುತ್ತಿ ತದ್ದ ದೇಬ್; ತನ್ನೆಲ್ಲ ಮಾತು; ೃ !ಿಸೆ'ಬ್ಳಿ ನಗೆ; ಬೆಳಕುಗಳನ್ನೆಲ್ಲ ಸುರಿಯುತ್ತಿದ್ದುದು ಊರ್ಮಿಳೆಯ ಮೇಲೆಃ ಅವಳು ಎಷ್ಪುವರ್ಷ ಔರಗು; ಕಾಯಿ?ಸ5? ಕಾದೇನು; ಒಂದು ಮುಗುಳ್ನಗೆ ನನಗಾಗಿ ಅವಳ ತುಟಿಯಲ್ಲರಳಲಿ. ಅವತ್ತಿಗೆ ಬದುಕು ಸಾರ್ಥಕ ಅಂದುಕೊಳ್ಳುತ್ತಿದ್ದ. ಅವನನಿರರ್ಗಳಝರಿಯಂತಹಮಾತು ಕೇಳಿಸಿಕೊಳ್ಳುತ್ತಲೇಬಂದ ಊಮ೯೪ ನಿರಾಸಕ್ತಿ, ಅಸಡ್ಡೆ ತೋರಲಿಲ್ಲವಾದರೂ ದೇಬ್ ನಿರೀಕ್ಷಿಸಿದ ಸಮ್ಮ ತಿಯ ವಂದಹಾಸ ಸದ್ಯಕ್ಕ ಅರಳೀತೆಂಬ ಅತಿಚಿಕ್ಕ ಹಿಂಟ್ ಕೂಡ ಕೊಟ್ಬಿರಲಿಲ್ಲ ಅವರಿಬ್ಬರ ಅ ಧಾರಾಕಾರದ ಹರಟೆಐ ವಧ್ಯೆ ಪ್ರಾರ್ಥನಾ ವುರೆತೇ ಹೋಗುತ್ತಿದ್ದಳು ಹಿಮುವಂತನ ಪಾದಕ್ಕೆ ಹಣೆಯಿಟ್ಪು ನವುಸ್ಕರಿಸಿದಹುಡುಗಿ ಸಾಮಾನ್ಯ ಳೇನಲ್ಲ; ಇನ್ನುಐದ ವರ್ಷಕ್ಕೆ ಡಾಕ್ಖರು ಪ್ರೀತಿಸುತ್ತಿದ್ದಾಳೆಂಬುದು ನಿಜವೇ ಇರಬಹುದು ಆದರೆ ಈ ಪರಿಯ ಪ್ರೀತಿ ಸಾಮಾನ್ಯದ ಹುಡುಗಿಯರಿಂದಸಾಧ್ಯವಾ? ದಾರಿಯುದ್ದ ಕ್ಕೂ ಊರ್ಮಿಳೆಯಸುತ್ತಮೈವಗೆತವಗ ಪ್ರಾರ್ಥನಾಳನ್ನು ತಾನು ಈತನಕ ಗಂಭೀರವಾಗಿ ನೋಡಿಯೂ .ಇಲ್ಲಃಆನ್ನಿಸಿದಾಗ ಏಕೋ ಕಸಿವಿಸಿಯಾದಂತಾಯಿತುಃ ಒಬ್ಬಹುಡುಗಿ; ಅದರಲ್ಲೂ ಡಾಕ್ಪರಳಾಗಲಿರುವವಳು ತಾನಿಷ್ಟಪ್್ ಗಂಡಸನ್ನು ಈ ಪರಿ ಪ್ರೀತಿಸಲು ಸಾಧ್ಯವಾ? ತೀರ ಭಗವಂತನನ್ನು ಪ್ರೀತಿಸಿದಷ್ಟು! "ಹಲೋ; ನಾನು ದೇಬ್ ಅಂತ ದೇಬಶಿಶು ಬಂಡೋಪಾಧ್ಯಾಯ ಬಂಗಾಳದವನು ಊರ್ಮಿಳಾನಾನೂ ಸ್ನೇಹಿತರು ಪ್ರಾರ್ಥನಾಗೆ ಊರ್ಮಿಳಾ ರೂಂ ಮೇಟ್ಃ ನಂಗೂ ಊರ್ಮಿಳಂಗೂ ಶಿವವೊಗ್ಗದಲ್ಲಿ ಕೆಲಸವಿತ್ತು . ಹೀಗಾಗಿ ಪ್ರಾರ್ಥನಾ ನಮ್ಜೊತೇಲಿ ಬಂದ್ಲು "" ಇನ್ನೊಬ್ಬರ ಮಾತಿಗೆ ಅವಕಾಶವೇ ಇಲ್ಲದವನಂತೆ ಮಾತನಾಡುವದು ದೇಬ್ನ ರೂಢಿ ಅವನ ಮಾತನಾಡುತ್ತಲೇ ಇದ್ದ. ಆಂದ ಹಿವುವಂತ ತನ್ನ "ನನ್ಹೆಿಸ್ರು ಹಿಮುವಂತ್. ಹಿಮೂ ಆಂತ ಕರೀತಾಳೆ ಪ್ರಾರ್ಥನಾ . ನೀಳವಾದ ತೋಳು ಮುಂದಕ್ಕೆ ಚಾಚಿ ದೇಬ್ನ ಲಂಗೈಯನ್ನು ತಾಂಿದಾಗ ಮಾತ್ರದೇಬ್ ವಾತ ನಲ್ಲಿಸಿ ಬೆಚ್ಚಬಿದ್ದಿದ್ದ, ಕಾಲಿಗೆ ನವಸ್ಕ ರಿಸಿದ ಮನುಷ್ಯನ ಕಿಗಳು ಕಬ್ಬಿಣದ ಸಲಾಕಗಳಂತಿವೆ! ಪ್ರಾರ್ಥನಾ ಮಾಡರ ಕೂಡಲೆ ಸುಮ್ಮನೆ ಕಣ್ಮುಚ್ಚ ನಿಂತಿದ್ದ . ಮುಖದ ಮೇಲೆ ಅಂಥ ಹೊಳವಿಲ್ಲ. ಷೇವ್ ಮುಖದ ಮೇಲೆ ಮೂರು ದಿನಗಳ ಮಾಲಿನ್ಯ. ತನಗಿಂತ ಎರಡಿಂಚು ಎತ್ತರಕ್ಕಿದ್ದಾನ ತನ್ನನ್ಮು ಅಲ್ಲ, ಆದರೆ ಈ ಮನುಷ್ಯ ತನಗಿಂತದೃಢವಾಗಿದ್ದಾನೆ ವ್ಯಕ್ತಿತ್ವಕ್ಕೂಂದು ಸೃುರದ್ರೂಫಿ ಖಂಡತ
English
He was wearing a white shirt with a red tie and a pair of trousers that were so tight they looked like they were painted on. His hair was messy, but in a good way. It was like he had just rolled out of bed and was still half asleep.
As he drove, he hummed a tuneless song to himself. He was completely absorbed in the music, his eyes fixed on the road ahead. Prarthana watched him with a mixture of fascination and fear. She had never seen anyone so carefree before.
She thought about how much she had changed in the past five years. She used to be so full of life, hope. But now, she felt like she was just going through the motions. She was like a leaf that had been blown away by the wind, without any direction or purpose.
As she looked at Himavant, she felt a pang of jealousy. He was so carefree, so full of life. He was like a bird that had just been set free, singing its heart out.
But as she looked at him more closely, she saw the lines on his face, the tiredness in his eyes. He was not as carefree as he seemed. He was just hiding his true feelings behind a mask of confidence.
Prarthana felt a shiver run down her spine as Himavant turned to her and smiled. "Hello, I'm Debashish, Bhattacharya from Bengal," he said, his eyes sparkling with friendliness. "Prarthana and I used to work together in Shivamogga. We're old friends."
Prarthana's heart skipped a beat as Himavant's eyes locked onto hers. She felt like she was drowning in their depths, unable to breathe. "I'm Deb," he said, his voice low and smooth. "And you are...?"
Prarthana's voice caught in her throat as she tried to speak. She felt like she was going to faint. "I'm Prarthana," she managed to stammer out.
Himavant's smile grew wider as he looked at her. "Prarthana, my friend," he said, his voice dripping with warmth. "It's so good to see you again."
As he spoke, Prarthana felt a sense of calm wash over her. She felt like she was home, exactly where she was meant to be. But as she looked at Himavant more closely, she saw the doubt in his eyes, the uncertainty. He was not as confident as he seemed. He was just hiding his true feelings behind a mask of bravado.
Prarthana's heart went out to him as she looked at him. She knew exactly what he was going through. She had been there too, once. She had felt the same sense of uncertainty, doubt. But she had never spoken up, never expressed her feelings. She had just kept them locked inside, hidden away.
As she looked at Himavant, she felt a sense of solidarity with him. She knew exactly what he was going through, and she wanted to help him, to support him. be there for him, to be his friend.
But as she looked at him more closely, she saw the fear in his eyes, the fear of rejection. He was afraid to express his feelings, afraid to be hurt. And Prarthana knew exactly how he felt. She had been there too, once. She had felt the same sense of fear, uncertainty.
ಕನ್ನಡ
ತೂಕಐದ ಅದು ತನ್ನ ವ್ಯಕ್ತಿತ್ವಕ್ಕಿಂತ ದೊಡ್ಡ ದ್ರು ಇಲ್ಲದಿದ್ದರೆ ಪ್ರಾರ್ಥನಾ ಹಾಗೆ ಪಾದಕ್ಕೆ ಹಣೆ ಹಚ್ಚ ನಮಸ್ಕರಿಸುತ್ತಿದ್ದಳಾ? ಇದ್ದಕ್ಕಿದ್ದಂತೆ; ತಾನು ತುಂಬ ಮಾತಾಡಿ ಬಿಟ್ಟೆನೇನೋ ಅನ್ನಿಸಿ ಸುಮ್ಮನಾಗಿ ಹೋದ ದೇಬ್ '"ಊರ್ಮುಳಾನನ್ನರೂಂ ಮೇಟ್ ನಂಗೆ ಅಕ್ಕನ ಥರಾ . , ಮುನ್ನೀ ಅಂತಾಳೆ . 11 ಪರಿಚಯಿಸಿ ದಳುಪ್ರಾರ್ಥನಾ ಹಿಮವಂತ ನಿಂತಲ್ಲಿಂದಲೇ ನಮಸ್ಕರಿಸಿದಃ ಅವನು ಹೊಸ್ತಿಲೊಳಕ್ಕೆ ಬಂದಾಗಿ ನಂದ; ಕೈಮುಗಿದು ನವಸ್ಕರಿಸುವ ತನಕ ಅವನ ಮುಖಭಾವ; ಕಣ್ಣು, ಚಲನೆ; ನಿಲುವು ಕಡೆಗೆ ಹಿವುಮತನಹಣೆಯ ಮೇಲಿದ್ದ ಪಟ್ಟ ಊತವನ್ನು ಕೂಡ ಇಂಚೂ ಬಿಡದಂತೆ ಬೆರಗು ಕಣ್ಣುಗಳಲ್ಲಿ ಗಮನಿಸುತ್ತ ಕುಳಿತಿದ್ದ ಊರ್ಮಿಳಾ; ಹಿಮವಂತನಿಗೆ ಪ್ರತಿ ನಮಸ್ಕಾರ ರವನ್ನೂ ಮಾಡುವುದು ಹರೆ೨ದ್ದಳ ಳು ಇಷ್ಟು ಸಾಮಾನ್ೃದ ಮನುಷ್ಯನನ್ನೇನಾ ಪ್ರಾರ್ಥನಾ ಪ್ರೀತಿಸುತ್ತಿರುವದು? ರಣಬಿಸಿಲಿ ನಲ್ಲಿ ವರ್ಷಾಂತರಗಳಿಂದ ಕೆಲಸ ಮಾಡಿ ಬಳಲಿದವನಂತಿದ್ದಾನೆ ಪ್ರೀತಿಸಿದ ಹುಡುಗಿಯೆಡೆಗೆ ಕಣ್ಣರಳಿಸಿ ನಗುವದಕ್ಕೂ ಎರಡು ಸಲ ಯೋಚನೆ ಮಾಡುವಂಥ ಅನವಶ್ಯಕ ಗಾಂಭೀರ್ಯಃ ಈತನ ಪಾಲಿಗೆ ಮಾತೇ ನಿಷಿದ್ಧವಿರಬೇಕುಃ ವಯಸ್ಸಿಗೆ ಮೀರಿ ಮೌನಿ ಏನಂತ ಪ್ರೀತಿಸಿದಳೋ ಪ್ರಾರ್ಥನಾ? ಒಬ್ಬಳೇ ಸಿಕ್ಕಾಗ ಕೇಳಿಬಿಡಬೇಕು ಅಂದುಕೊಂಡಳುಃ ಆದರೆ ಹಿಮವಂತನನ್ನು ವನೆಯೊಡತಿ ನಂದಕ್ಕ ಉಪಚರಿಸಿದ ರೀತಿ ಅವನೆಡೆಗೆ ಆಕೆಗಿದ್ದ ಗೌರವ ಬೆರೆತಪ್ರೀತಿ ಮತ್ತು ೮ೆ ವುನೆಯಲ್ಲಿ ಹಿಮುವಂತನಿಗಿದ್ದ ಸ್ಥಾನ-ಅವ್ಯಾವೂ ಅವನ ಅಪಿಯರೆನ್ಸ್ಗೆ ತಾಳೆಯಾಗುತ್ತಿ ಅಂದುಕೊಂಡಳು ಇನ್ನೇನು ಶಾಂತಪ್ಪ ಬರುವಹೊತ್ತು. ಎಲ್ಲರಿಗೂ ಇಲ್ಲೇ ಅಡುಗೆಮಾಡಿಬಿಡಿ ಪ್ರಾರ್ಥನಾ ಸಹಾಯ ಮಾಡುತ್ತಾೀ ಳೆರಾತ್ರಿ ಊಟ ಇಲ್ಲೇ ಆಗಿಬಿಡಲಿ ಎಂದು ಹಿಮವಂತ್ ನಂದಕ್ಕನಿಗೆ ಸಲಹೆ ಕೊಡುತ್ತಿದ್ದಂತೆಯೇ ಫಣಂಗನೆ ಕುರ್ಚಿಯಿಂದ ಎದ್ದು ನಿಂತ ದೇಬ್ ಅದೆಲ್ಲ 69 ತೊಂದ್ರೆತಗೊಳ್ಳಲೇ ಬೇಡಿ ಶಿವಮೊಗ್ಗಕ್ಕೆ ಹೊರಡೋಕೆ ಮುಂಚೆಯೇ ಇವತ್ತು ರಾತ್ರಿಉಳಿಯೋದಕ್ಕೆ ಅಂತ ಒಂದು ಫಾರೆಸ್ಟ್ ಲಾಡ್ಜ್ ಜ ಬುಕ್ ಮಾಡಿಸಿಬಿಟ್ಟಿದೀನಿ ಚಿಕ್ಕವುನೇಲಿ ನಐಿಷ್ಟು ಜನ ಉಳಿದುಬಿಟ್ರೆ ಎಲ್ರಿಗೂ ತೊಂದರೆಃ ಅದೂ ಅಲ್ದೆ ಮಧ್ಯಾಹ್ನದ ಬಿಸಿಲಲ್ಲಿ ಜರ್ನಿ ವಾಡಿಬಂದಿದೀವಿ ಊರ್ಮಿಳಾಗೆ ಕಾಡು ಅಂದ್ರೆಣಷ್ಬ ಅಲ್ಲೇ ರಿಲ್ಯಾಕ ಕ್ಸ್ ಮಾಡಲಿ ಪ್ರಾರ್ಥನಾನ ಬೆಳಗ್ಗೆ ಹೊತ್ತಿಗೆ ವಾಪಸ್ ಕರ್ಕೊಂಡು ಬಂದುಬಿಡ್ತೀವಿ ಊಟಕ್ಕೂ ಫಾರೆಸ್ಟ್ ಲಾಡ್ಡ್ನಲ್ಲೇ ಹೇಳಬಿಟ್ಟಿದೀನಿ. ಮಾತಾಡುತ್ತಿರುವದು ಅತಿಯಾಯಿತೇನೋ ಎನಿಸುವಷ್ಟರಲ್ಲಿ ದೇಬ್; ಪೂರ್ತಿ ಮಾತಾಡಿಬಿಟ್ಟಿದ್ದ. ಊರ್ಮಿಳಾ ತಲೆ ಕೊಡವುತ್ತ ಎದ್ದು ನಿಂತಳು. ಕಾಡಿನ ಲಾಡ್ಜಿನಲ್ಲಿರೋಕಲ್ಲ ಪ್ರಾರ್ಥನಾ ಬಂದಿರೋದು ಅವಳು ಹಿಮುವಂತ್ ಚೊತೇಲಿ್ತಾಳೆ ತೀರ ತಡ ಆಗೋಕೆ ಮುಂಚೆ ನಾವಿಬ್ಬರೂ ಕಾಡು ಸೇರಿಕೊಂಡುಬಿಡೋಣ ಹರಟೆ ಸಾಕು; ನೀನಿನ್ನು ಹೊರಡು ಅನ್ನುತ್ತ ದೇಬ್ ನಕ್ಯುಹೊರಡಿಸಿಯೇ ಬಿಟ್ಟಳು ಅಪ್ಪುಹೊತ್ತಿನ ತನಕ ಮಾತುಗಳ ಕಲರವದಿಂದ ತುಂಬಿಹೋಗಿದ್ದ ನಂದಕ್ಕನ ವುನೆ; ಕಂಪೋಂಡಿನ ಮುಂದಿನಿಂದ ದೇಬ್ನ ಕಾರು ಕದಲಿ ಮಾಯವಾಗುತ್ತಿದ್ದಂತೆಯೇ ನಿಶ್ಶಬ್ಧವಾಗಿ ಹೋಯತು ಪಡಸಾಲೆಯಲ್ಲಿ ಹಮುವಂತ ಮತ್ತು ಪ್ರಾರ್ಥನಾ-ಇಬ್ಬರೇ' ನಂದಕ್ಯ ಒಳವುನೆಗೆಸರಿದುಹೋದಳು, # # #
English
As he looked at her, he noticed the way she had greeted Himavant, bowed her head, the way her eyes had sparkled with excitement. He was struck by the contrast between her behavior and his own. He had been a man of great pride and arrogance, but she had shown him such humility and respect. What was it about her that made him feel this way? He couldn't understand it.
He looked at Himavant, who was still standing there, looking at him with a mixture of surprise and amusement. "You're not even a match for the worms in the earth," Deb repeated, his voice dripping with sarcasm. "What a great man you are, Nandakka. Introduce me to Prarthana, and I'll show you my respect."
Himavant just smiled and said, "I'll introduce you to her, Deb. But first, let me talk to you about something." He turned to Prarthana and said, "Prarthana, can you take care of the cooking for tonight? We can eat here in the forest lodge. And make sure to bring some food for the others who are still here."
Prarthana nodded and said, "Yes, I'll take care of it." Deb looked at her and said, "You're not even a match for the worms in the earth," but this time, his voice was not as sarcastic as before. He was starting to see Prarthana in a different light.
As the night fell, Deb and Himavant sat down to eat, and Prarthana brought out a delicious meal. Deb was impressed by her cooking skills, and he couldn't help but feel a sense of admiration for her. He looked at Himavant and said, "You're a lucky man, Nandakka. You have a woman like Prarthana in your life."
Himavant just smiled and said, "I know, Deb. I'm a lucky man." Deb looked at Prarthana and said, "You know, I think I'm going to like it here in the forest. It's peaceful, and the people are nice." Prarthana "I'm glad you Deb."
As they finished their meal, Deb stood up and said, "I think I'm going to go to bed now. It's been a long day." Himavant nodded and said, "Goodnight, Deb. Sleep well." Prarthana "Goodnight, Deb. I'll see you in the morning."
Deb walked out of the forest lodge, feeling a sense of peace and contentment that he had not felt in a long time. He looked up at the stars and said, "I think I'm going to like it here in the forest."
ಕನ್ನಡ
ತುಂಬ ಹೊತ್ತು ಅಳುತ್ತಲೇ ಇದ್ದಳು ಪ್ರಾರ್ಥನಾ ಅವನ ಸೀಳಿದ ಹೊಲಿಗೆಗಳಿನ್ನೂ ಕೈಗೆ ತಾಕುತ್ತಿದ್ದವು ಹಾಗೆ ಹಾಸ್ಟೆಲಿನ ತಲೆಯ ಹೆಬ್ಬಾಗಿಲಲ್ಲಿ ಕೂನೆಯ ೩ುೇಲಃ ಆಡಿ ಬಟ್ಬು ಹೋದವನು ಅಮೇಲೆ ದಾವಣಗೆರೆಯತ್ತ ತಿರುಗಿಯೂ ಮಾತಂಬಂತ ಯಾವದಕ್ಕೂ ಕಡಿಮೆಯಾಗದಂತೆ ಹಣ ಕಳಿಸಿಬಿಟ್ಟರೆ ಸಾಕೆ? ಒಂದೇ ಒಂದು ನೋಡಲಿಲ್ಲವಲ್ಲ ? ಜೀವವನ್ನು ನೋಡಿಬರೋಣವೆನ್ನಿಸಲಿಲ್ಲವೆ ಹಿಮೂ? ಓದಿಸುವುದು ಸಲ ಈ ದೊಡ್ಡ ಪ್ರೀತಿಸು ಗೊತ್ತು, ಆದರೆ ಪ್ರೀತಿಸುವುದು ಅದಕ್ಕಿಂ ಂತ ದೊಡ್ಡ ಜವಾಬ್ದಾ ರ ಜವಾಬ್ದಾರಿ ರಿಯಲ್ಲ ವ ವೆ? ನಂಗೆ ಅಂತ ಹಾಸ್ಟೆಲು; ದಾವಣಗೆರೆ-ಯಾವದೂ ಬೇಡ ಶಿವಮೊಗ್ಗದಲ್ಲೇ ಇರ್ತೀನಿ; ನಿನ್ನ$ ಡಾಕ್ಪರಿ, ಹಾಗೆಲ್ಲ ಲ್ಲಿ, ನಿನ್ನ ಮಾತಾಡಬೇಕಂದುಕೊಂದೇ ಬಂದಿದ್ದಳು ಶಿವಮೊಗ್ಗದ ಕ್ಕೆ, ನೆರಳಲ್ಲ; ಮುಖ ದೇವರು ನೆನಪಾದಃ ನಂದಕ್ಕನ ಮನೆಯಲ್ಲಿ ಊಟ ಮುಗಿಸಿ ಹಿತ್ತಲಿನ ಕಂಡ ಕೋಣೆಗೆ ತಕ್ಸ್ಸಣ ಮಾತು ಸಾಧ್ಯವಾಗಿರಲಿಲ್ಲ . ಕೋಣೆಯ ಕದವಿಕ್ಕುತ್ತಿದ್ದಂತೆಯೇ ಬರುವ ಹಿಮವಂತನ ತನಕ ಪ್ರಾರ್ಥನಾಳ ಮನಸ್ಸು ಸ್ಫೋಟಗೊಂಡಿತ್ತು. ನಿರಂತರವಾಗಿ ತೆಕ್ಕೆಗೆ ಒದ್ದ ಅತ್ತುಬಿಟ್ಟಳು. ಹಿಮವಂತನ ಷರಾಯಿ ಅವಳ ಂತರಾದಗಿ ತಹದಿನೈದು ನಿಮಿಷ ಕಣ್ಣಿ ತೊಯ್ದು . ಬಿಕ್ಕಿಬಿಕ್ಕೆ ಮಾತ್ರ ಒಂದೇ ಒಂದು ಮಾತೂ ಹೋಗಿತ್ತು. ಆಡಿರಲಿಲ್ಲ. ಅವನು ನೇವರಿಸುತ್ತಿದ್ದ. ಗಾಯಗೊಂಡು ಬಂದಮರಿ ಜೆಂಕೆಗೆ = ಗದೆಗವಚಿಕೊಂಡು _ಬಿಕ್ಕುತ್ತಿದ್ದವಳ ಬಷೂ ಹೇಳಿದಂತಿತ್ತು ತಾಯಿ ಜಿಂಕೆಯೊಂದು ಲೆ ದೃಶ್ಯ. ಮಾತಿಲ್ಲ ದೆ ಸಾಂತ್ವನ ಪ್ರಾರ್ಥನಾಳ ಭೋರ್ಗರೆತ ಮುಗಿದ ನಂತರವೇ ಅವನು ಕೋಣೆಯ ತಿಳಿಗತ್ತಲಲ್ಲಿ ಅವಳಿಗೆ ಗೊತ್ತಾ ಗದಂತೆ ತನಗೆ ನೆಲಕ್ಕೆ ಚಾಪೆ ಹರಡಿದ್ದು. ಮಲಗಿದ್ದು. ಆದರೆ ಅತ್ತು ಬರಿದಾದ ನೋವಾಗದಂತೆ ದಿಂಬಿಗೆ ತಲೆಯಿರಿಸಿ ಅಂಗಾತ ವುಲಗಿದವಳು; ಒಂದು ಪ್ರಾರ್ಥನಾ, ಅವನ ತೋಳ ಮೇಲೆ ಹೊತ್ತಿನಲ್ಲಿ ಹಿಮುವಂತನ ತಲೆ ನೇವರಿಸಿದಳುಃ ತಲೆಯಿಟ್ಟು ಗುರುತು ಇನ್ನೂ ಹಸಿಹಸಿಯಾಗೇ ಇತ್ತು . ಗಾಡಿಕೊಪ್ಪದ ಹಲ್ಲೆಯ ಯಾವ ಸವುಝಾಯಿಷಿಯೂ ಹೌಹಾರಿ ಎದ್ದು ಕುಳಿತವಳಿಗೆ ಹಿಮವಂತ್ ನೀಡಿದ ಸಮಾಧಾನ ಒದಗಿಸಲಿಲ್ಲ . ಕಿಟಕಿಯ ಮೊನೆತಗುಲಿದರೆ ಆಗುವಗಾಯ ಜಾರಿ ಎಂಥದ್ದೆ ಬಿದ್ದರೆ; ಸ್ಕೂಟರಿನಿಂದಬಿದ್ದರೆ ಆಗಬೇಕಿಲ್ಲ ಹಿಮೂ; ಈ ಂಬುದನ್ನು ಪೆಟ್ಟು ಅರ್ಥ ಇನ್ನ ಷ್ಟು ಮಾಡಿಕೊಳ್ಳ jಲಿಕ್ಕೆ ಡಾಕ್ಟರೇ ಏನಾಯಿತು ನಿಜ ಹೇಳು? ರಾತ್ರಿಯಿಡೀ ೀಳಕ್ಕೆ ಬಿದ್ದಿದ್ದಿದ್ದರೆ ಜೀವ ಉಳಿಯುತ್ತಿ ಗೋಗರೆದಳು ರಲಿಲ್ಲ. ಕಣ್ಣು[ {ಗಳಲ್ಲಿ ಸುರಿಯತೊಡಗಿದ ಆಯಾಸದ ನಿದ್ರೆ ಕಂಡಳ ಬೆಳಗಿನ ಜಾವದ ಹೊತ್ತಿ ಗೆ ಅವನ ಕಿರಣ ಕಟಕಿಯೊಳಗಿಂದ ತೂರಿ ನೆಲಕ್ಕೆ ತಾಕುವ ಸುಮ್ಮ ಹೊತ್ತಿ ನಾದಳು. ತೀರ ಬೆಳಕಿನ ವೊದಲ ಹೇಳಿಕೊಂಡಳುಃ ಗೆ ಅದೇಕೋ ಪ್ರಾರ್ಥನಾ ತನ್ನಲ್ಲಿ ತಾನೇ "ದಾವಣಗೆರೆಗೆ ಹೋಗಬಾರದಿತ್ತು . ಇನ್ರು; ದೇವರಿಗೆ ಮೋಸ ಮಾಡುವುದು ಹಿಮವಂತ ಯಾವತ್ತೂ ಸಾಧ್ಯವಾಗದಿರಬಹುದುಃ ಆದರೆ ಸುಖವಾಗಿರಲಾರ ದೇವರನ್ನೂ ಕೂಂದುಹಾಕುತ್ತದೆ ಭಗವಂತಾಃ, , ನನ್ನನ್ನು ದೇಬ್ನ ಅಸಡ್ಡೆ ಯೆಂಬುದು ಸೆಳವಿನಿಂದ ಎಂಧ # # # ಪಾರು ಮಾಡುಃ .
English
She had read the novel, and she knew that loving someone was a big responsibility. But she had never thought that it would be like this. She had thought that she was in love, but now she realized that it was just infatuation. could change him, knew that she couldn't. He was beyond redemption.
As she sat in the corner of the room, her mind was a jumble of thoughts. She thought about how she had met him, how they had fallen in love, and how he had promised to return the money. But now, he was gone, and she was left with nothing. been so blind, loved him so much, and how she had given him everything.
Just then, Himavant walked into the room, his head still bandaged from the accident. He looked at Prarthana, and she could see the pain in his eyes. He sat down next to her, feel his body shaking with sobs. She held onto him, trying to comfort him, but she knew that she couldn't. She was the one who was hurt, not him.
As they sat there, Prarthana's mind was a jumble of thoughts. She thought about how she had been so foolish, loved him so much, and given him everything. been blind, thought that he would change, and she could love him. But now, she knew that it was all over.
Just then, Himavant spoke up, his voice shaking with emotion. "Prarthana, I'm sorry," he said. "I'm so sorry for what I did. I know that I hurt you, and I'm sorry." Prarthana looked at him, and she could see the pain in his eyes. She knew that he was sorry, but it was too late. The damage was done.
Just then, the doctor walked into the room, a look of concern on his face. "Prarthana, how are you feeling?" he asked. Prarthana looked at him, and she could see the concern in his eyes. She knew that she was hurt, but she didn't know how much. The doctor examined her, and then he looked at Himavant. "You're lucky to be alive," he said. "If you had fallen from the scooter at night, you would have died."
Prarthana looked at Himavant, and she could see the fear in his eyes. She knew that he was scared, and lucky to be alive. She thought about how she had been so blind, loved him so much, and given him everything. been foolish, thought that he would change, and she could love him. But now, she knew that it was all over.
ಕನ್ನಡ
ಎರಡನೇ ಪಂಟ್ ಎಸ್ಕಿ ಮುಗಿಸಿ ಮೂರನೆಯದಕ್ಕೆ ಅಣಯಾಗುತ್ತಿದ್ದ ದೇಬ್ ಕೂಡ ಆ ರಾತ್ರಿಅದನ್ನೇಯೋಚಸುತ್ತಿದ್ದ, ಎದುರಿಗೆ ಕುಳಿತ ಊರ್ಮಿಳಾ ವಿಸ್ಕಿಗಿಂತ ಸಿಗರೇಟನ್ನು ಹೆಚ್ಚು ಆಸ್ವಾದಿಸುತ್ತಿದ್ದಳು ರಾತ್ರಿಯೆಂಬುದು ಆ ಕಾಡನ ನಡುವೆ ವಿಷಾದದಷ್ಟು ಗಾಢವಾಗಿತ್ತು, ಅವರ ಕಾರುಃ ಫಾರೆಸ್ಟ್ ಲಾಡ್ಟ್ ತಲುಪುವ ಹೊತ್ತಿಗೆ; ಅವರಗೋಸ್ಕರ ಅಡುಗೆ ಮಾಡಿಟ್ಟುಕೂಂಡು ಕಾಯುತ್ತಿದ್ದ ಮೇಟಿ. ಮಾಡಿದ ಅಡುಗೆಯನ್ನೆಲ್ಲ ಡೈನಿಂಗ್ ಟೇಬಲ್ಲಿನ ಮೇಲಿರಿಸಿ ಹೊರಟು ಹೋಗುವಂತೆ ಅವನಿಗೆ ಸೂಚಿಸಿ; ಬಾಗಿಲೆಳೆದುಕೊಂಡಾಗ ಇಡೀ ಕಾಡಿನಲ್ಲಿ ಅವರಿಬ್ಬರೇ! ಕಾಲೇಜಿನ ಕಾರಿಡಾರುಗಳಲ್ಲಿ ಆರಂಭವಾದಸ್ನೇಹ; ದಾವಣಗೆರೆ ಹತ್ತಿರದ ಬಾತಿಯ ಡಾಬಾಗಳ ಮರಕು ಬೆಳಕಿನ ದೀಪಗಳ ಸಮ್ಮು ಖದಲ್ಲಿ ಪಕ್ವಗೊಂಡು; ಈಗ ಶಿವಮೊಗ್ಗೆಯ ಕಾಡ ಮಧ್ಯಕ್ಕೆ ನಡೆದುಬಂದಿದೆ ತನ್ನ ಕಣ್ಣುಗ ಗಳಲ್ಲಿನ ಯಾಚನೆಯನ್ನು ಅರ್ಥ ಮಾಡಿಕೊಳ್ಳಲಾಗದಂಥ ದಡ್ಡಿಯಲ್ಲ ಊರ್ಮಿಳೆ ತನ್ನಂಥವನನ್ನು ತಿರಸ್ಕರಿಸುವಂತಹ ವಿವೇಕಹೀನಳೂ ಅಲ್ಲ. ದೊಡ್ಡ ಆಸ್ತಿ ಒಬ್ಬನೇ ಮಗ;; ಸ್ಫುರದ್ರೂಪಿ; ಪ್ರಚಂಡ ಬುದ್ಧಿವಂತ; ಮೇಲಾಗಿಃ ಉಳಿದೆಲ್ಲ 'ಹುಡುಗಿಯರನ್ನು' ಪ್ರೀತಿಸಿದ್ದ ಕ್ಕಿಂತಲೂ ಹೆಚ್ಚಾಗಿ; ಪ್ರಾಮಾಣಿಕವಾಗಿ ನಿನ್ನನ್ನು ಪ್ರೀತಿಸುತ್ತೇನೆಃ: ಈ ತನಕ ಅವರಿಬ್ಬರೊಂದಿಗೆ ಅಲೆದದ್ದು ನಿಜ ಆದರೆ; ಅದೆಲ್ಲ ಶುದ್ಧ ಹುಡುಗಾಟಮಾರಾಯ್ತೀ ಇವತ್ತಿನಿಂದ ಕಟ್ಟಕಡೆಯ ದಿನದ ತನಕ ನೀನೇ! ನೀನೊಬ್ಬಳೇ; ಕಾಯಾ; ವಾಚಾ; ಮನಸಾ . . ಏನನ್ನುತ್ತೀ? ಫಾರೆಸ್ಟ್ ಲಾಡ್ಜಿನ ದಟ್ಬ ಮೌನದ ಮಧ್ಯೆ ಅತ್ಯಂತ ಸ್ಪಷ್ಟವಾಗಿ ಕೇಳಿದ್ದ ದೇಬ್ ಎರಡು ಪಿಂಟ್ ವಿಸ್ಕಿ ಕುಡಿದವನ ದನಿಯಲ್ಲಿ ಗೆದ್ದೇನೆಂಬ ಭರವಸೆಯಿತ್ತಾದರೂ; ಊರ್ಮಿಳೆಯ ಒಂದೇ ಒಂದು ತಿರಸ್ಕಾರ ತನ್ನನ್ನು ವುತ್ತೆ ಎದ್ದು ನಿಲ್ಲಲಾಗದಂತೆ ಸದೆಬಡಿದು ಬಿಟ್ಟೀತೆಂಬ ಆತಂಕದ ತಂತಿ ಮಿಡಿಯುತ್ತಲೇ ಇತ್ತು. ತಮಾಷೆಮಾಡಬೇಡ ದೇಬ್; ನಂಗೊತ್ತು; ನೀನು ತುಂಬ ಚೆನ್ನಾಗ ಫ್ಲರ್ಟ್ ಮಾಡ್ತೀಯಃ ನಿನ್ನಂಥವನ ಬಾಯಲ್ಲಿ ಕಾಯಾ; ವಾಚಾ; ಮನಸಾ-all thatzosense ತಮಾಷಿಥರಾ ಕೇಳಿಸುತ್ತೆಃ ನಂಗಿನ್ನೂ ಡಾಕ್ವರಾಗಬೇಕಿದೆ ಉಳಿದದ್ಯಾವದೂ ಸಿಗದಿದ್ರೆ ಫೊರೆನ್ಸಿಕ್ ಸಬ್ವೆಕ್ಟಿಗೆ ಗಂಟುಬಿದ್ದು ಭಾರತ ದೇಶದಲ್ಲೇ ಅತ್ಯಂತ ಮಟ್ಪಸವಾಗಿ ಹೆಣ ಕುಯ್ಯೋಡಾಕ್ಟರು ಅನ್ನಿಸಿಕೋಬೇಕದೆಃ ಇಡೀ ಅದನ್ನೆ ಲ್ಲ ಸಾಧಿಸಿಯಾದ ಮೇಲೆ ಡಾಕ್ಟಿಕೆಯ ಪುಸ್ತಕಾನೆಲ್ಲ ಒಯ್ದು ಚರಂಡಿಗೆ ಬಿಸಾಕಿ, ಇಡೀ ಭಾರತದ ಲೈಬ್ರರಿಗಳಲ್ಲಿರೋ ಎಲ್ಲ ಇತಿಹಾಸದ ಪುಸ್ತಕ ಓದಬೇಕೂಂತಿದೆ ರಾಜ ವುಹಾರಾಜರ ಹೆಜ್ಜೆ ಗುರುತು ಹುಡುಕಿಕೊಂಡು ಕೋಟೆ ಕೊತ್ತಲ ಸುತ್ತಬೇಕಿದೆಃ ನೆಲಕ್ಕೆ ಬೀಳೋ ತಂಕಾ ಹೋಗೋ ತಂಕಾ ಸಿಗರೇಟು ಸೇದಬೇಕಿದೆ ಇದೆಲ್ಲ ಆಗೋಕೆ ಕುಡೀಬೇಕಿದೆ ಉಸಿರ ತಿತ್ತಿ ಬತ್ತಿ ಮೊದಲೇ ನಿಂಗೆ ಹೆಂಡ್ತಿಯಾಗಿ ಹೋದ್ರೆ ನನ್ನ ಲೈಫು ಅಪೂರ್ಣ ಅಂತ ನಂಗೇ ಲನ್ನಿಸಿಬಿಡುತ್ತೆ. ಬೈದ್ಿಬ್ಯೈ ಯಾವತ್ತಾದರೂ ಒಂದಿಪ್ಟು ಬಿಡುವು ಸಿಕ್ಕಾಗ ದಾವಣಗೆರೇಲಿ ಕಸೂತಿ ಕಾವೇರವದೆ ಅಂತಿದಾಳಲ್ಲ? ಲಿವಳ ಮನೇಲಿ ಶುದ್ಧ ಸೂಳೆ ಥರಾ ನಾಲ್ಯಕು ದಿನ ಬದುಕಿ ಬರಬೇಕೂಂತಿದೆ ನನ್ನಂಥೋಳ್ನ ಪ್ರೀತಿಸ್ತೀನಿ ಅಂತೀಯಲ್ಲ ದೇಬ್? ನಿಂಗೆಲ್ಲೋ ಹಚ್ಚು. ನೇರವಾಗಿ ಫ್ಲರ್ಟ್ ಮಾಡೋಣವಾ ಅಂತ ಕೇಳು. ]t sounds hcallhy. ಏನಂತೀ?:' ಸಿಗರೇಟಿನ ಕೂನೆಯ
English
ಕನ್ನಡ
ಜುರಿಣಯಿಂದ ಉದ್ಭವವಾದ ಹೊಗೆಯನ್ನು ಗಾಳಿಗೆ ಬೆರೆಸುತ್ತ ಮಾತು ಮುಗಿಸಿದಳು ದೇಬ್ ತಕ್ಸಣಕ್ಕ ಪ್ರತಿಕ್ರಿಯಸಲಿಲ್ಲ . ತೀರ ಅಷ್ಟು ಇಷ್ಟವಿದ್ದರೆ ಊರ್ಮಿ' ಇದೊಂದು ೪1 ಮಲಗಿದ್ದು ಎದ್ದು ಹೋಗೋಣ ಎಂಬ ಧಾಟಿಯಲ್ಲ ಹುಡುಗಿ ಮಾತನಾಡಿದರೆ ರಾತ್ರಿ ಉಹುಂ ; ತನಗಿಷ್ಟವಾಗುವದಿಲ್ಲ. ಮುಲಗಿದ್ದು ಎದ್ದು ಹೋಗುವದು ತನಗೆ ಹೊಸತೇನಲ್ಲ , ಅದು ಆದರಿ ಸುಖ ಎದ್ದೇಳುವ ಹೊತ್ತಿಗೆ ಮುಗಿದು ಹೋಗಿರುತ್ತದ ಹಾಗಾಗ ಕೂಡದು ಮಲಗದ ಮನಗೆಲ್ಲಬೇಕು ಅವಳಈಗೋ ಹಣಿಯಬೇಕು. ಪ್ರೀತಿಸಿ ಪ್ರೀತಿಸಿ ಊರ್ಮಿಳಿಯ ಸೂರೆಗೊಳ್ಳಬೇಕು ಆರಾಧಿಸಿ ಕಾಲಲ್ಲಿ ಕೆಡಏಕೊಳ್ಳಬೇಕು. ಇವತ್ತು ತಾನು ಅಂಗಲಾಚಿ ಆರಾಧಿಸಿ ಬೊಗಸೆಯೊಡ್ಡು% ಮುಂದೊಂದು ದಿನ ಅವಳು ತೋಳು ತೆರೆದು 'ದೇಹೀ' ಅನ್ನಬೇಕು ಗೆಲುವೆಂದರೆ ತ್ತಿದ್ದಾನ ಅದು ಕಾವೇರಮ್ಮನಮನೆಯಲ್ಲಿ ಯಾವತ್ತೋ ಒಂದು ದಿನ ಸಿಗಬಲ್ಲ ಕಸೂತಿ ಹುಡುಗಿಯನ್ನು; ಕಾಡ ನಡುವಿನ ಏಕಾಂಗಿ ಇಂಥದೊಂದು ಬಂಗಲೆಯಲ್ಲಿ ಕಬಳಿಸಿ ಮೇಲೆದ್ದರೆ-ಅದೆಂಥ ಗಂಡಸುತನ? "Let me Iait ಊರ್ಮೀ. ನಂಗೆ ಕಾಯುವ ಸಹನೆಯಿದ ಕಡೆತನಕ ಕಾಯ್ತೇ (ನೆ ಇವತು ಪ್ರಾರ್ಥನಾಅವಳಬಾಯ್ಫ್ರೆಂಡ್ ಕಾಲಿಗೆ ಹಣೆಹಚ್ಚಿ ನವುಸ್ಕಾ ರ ಮಾಡಿದಳಲ್ಲ' ? ಅಂಥದೊಂದು ಪ್ರೀತಿತುಂಬಿದ ನಮಸ್ಕಾ ರ ಮಾಡಬೇಕು ಅಂತನಿನಗನ್ನಿಸುವ ಕ್ಷಣದ ತನಕ ಪ್ರಾಮಾಣಕವಾಗಿ ಹೇಳೀನಿ ಕೇಳುಃ ಕಾಯ್ತೀನಿ ಆದ್ರ ಲವ್ ಯೂ. .!" ದೇಬ್ನ ದನಿ ತರಕು ತರಕಾಗಿತ್ತು . ದೊಡ್ಡ ಸ್ವರದಲ್ಲಿ ನಗತೊಡಗಿದಳು ಊರ್ಮಿಳಾ "Dou't be stupid. ನಮಸ್ಕಾರ ಅನ್ನೋದನ್ನ ಈ ಜನ್ಮದಲ್ಲಿ 'ನಾನು ಭಗವಂತನಿಗೂ ಮಾಡೋದಿಲ್ಲಃ ಹಿಮುವಂತ ಪ್ರಾರ್ಥನಂಗೆ ಕೇವಲ ಬಾಯ್ಫ್ರೆಂಡ್ ಅಲ್ಲ ಅವಳಗಾರ್ಡಿಯನ್ ಆವಳನ್ನ ಹಾಸ್ಟೆಲಿನಲ್ಲಿಟ್ಟು ಓದಿಸ್ತಿದಾನೆಃ ಅವನ ಋಣದಲ್ಲಿದಾಳೆ ಪ್ರಾರ್ಥನಾ- ನನ್ನ ಹೆಸರು ಊರ್ಮಿಳಾ! ಆದ್ರೆ ದೇಬ್;, ಯಾರ ಋಣದಲ್ಲೂ ಣರೋ ಯಾವತ್ತಾ ದರೊಂದು ದಿನ ಹುಡುಗಿಯಲ್ಲ ನಾನು ಮಾಡೋದಿದೆಯಲ್ಲ? ಬಿಡುವಾಗಿದ್ರೆ ನಿನ್ನನ್ನ ಪ್ರೀತಿಸಲೂಬಹುದೇನೋ? ಆದರೆ ನಮನ್ಕಾರ ? stupid. ನಂಗಿನ್ನೊ ಂಚೂರು ವಿಸ್ಕಿ ಕೊಡು . , 1 ಹೋಯಿತೆಂಬಂತೆ ಅಲ್ಲಿಗೆ ಮಾತೇ ಮುಗಿದು ಎದ್ದು ಬಿಟ್ಟೀ ,ಳು ಊರ್ಮಿಳಾ ಫಾರೆಸ್ಟ್ಲಾಡ್ಜ್ಜನ ಗಾಢ ಮೌನದಲ್ಲಿ ವಿಸ್ಕಿಯ ಜುಳುಜುಳು ರಾತ್ರಿ ದೇಬ್ನನ್ನು ಮಾತ್ರ ಕೇಳಿಸುತ್ತಿತ್ತು. ಅವತ್ತು ಕಾಡಿದ ಏಕೈಕ ಪ್ರಶ್ನೆಯೆಂದರೆ;, ಖಣದಲ್ಲಿರುವ ಹುಡುಗಿ ನಜಕ್ಕೂ ಅಷ್ಟೊಂದು ಶ್ರದ್ಧೆಯಿಂದ ಪ್ರೀತಿಸುತ್ತಾ ಳಾ?
ಶಿವಮೊಗಗದಿಂದಹಿಂತಿರುಗಿದ ಪ್ರಾರ್ಥನಾ; ತಾನು ತಾನಾಗಿ ಉಳಿದಿರಲಿಲ್ಲ. ನೆನೆದರೆ ಸಾಕು ಕಣ್ಣಲ್ಲಿ ನೀರಾಡುತ್ತಿದ್ದವು ಹೊರಡುವ ಮುನ್ನಾ ಹಿವುವಂತ್ನನ್ನು ದಿನ ಮೇಲೆ ಕುಂಬಿಗೆ ಒರಗಿ ಕುಳಿತುಕೊಂಡಿದ್ದ ಹವುವಂತನ ಕಲುಗನ ದುತರಿ ಅದೇಕೋ ಟೆರೇಸಿನ ಮೇಲೆ ವುಗುವನಂತೆ ಬಿಕ್ಕಿಬಿಕ್ಕಿ ಅತ್ತಿದ್ದಳು ಮುಖವಟ್ಟು ಚಿಕ್ಕ "ನಂಗಯಾ ಕೋ ಭಯವಾಗ್ತಿದೆ ಹಿಮೂ ಮತ್ತದಾವಣಗೆರೆಗೆ ಹೋಗೋಕ ಮನಸ್ಸಾಗ್ರಾ
English
ಕನ್ನಡ
೧೬ ಓದ ನಾನು ಮಾಡಬೇಣಾಗಿದ್ದು ಅಷ್ಟರಲ್ಲೇ ಇದೆ ಬಲವಂತ ಮಾಡಿ ಕಿಳಿಸಬೇಡ ಈ ಸಲ ದಾನಣಗೆರೆಗೆ ಹೋದ್ರೆ ನಿನ್ನನ್ನ ಶಾಶ್ವತವಾಗಿ ಕಳ್ಕೊಂಡುಬಿಡ್ತೀನೇನೋ ಅನ್ನಿಸ್ತಿದೆ ನಿಜವಾಗ್ಲೂ ಹೇಳ್ತಿದೀನಿ ಹಿಮೂ; ನಂಗೆ ಹೋಗೋಕ ಹೆದರಿಕ. " ಅಳುತ್ತಲೇ ಹೇಳಿದ್ದಳು . ಆವಳ ಕಣ್ಯಅ ಲ್ಲ ದಿಗಿಲು-ಕಣ್ಣೀರು ಬೆರೆತೇ ಕದಲುತ್ತಿ ನರ್ಣಾಯಕ ಿದ್ದವು ಇದ್ದಕ್ಕಿದ್ದಂತೆ ತನ್ನ ಬದುಕು ಒಂದು ಘಟ್ಟ ತಲುಪಿಬಿಟ್ಪದೆ ಎಂದು ಅವಳಿಗೇ ಖಚಿತವಾಗಿ ಅನ್ನಿಸಿಬಿಟ್ಟತ್ತು , ತಾನು ಹಿಮವಂತನನ್ನು ಹೀಗೆ ಮುಟ್ಟಿ ಮಾತನಾಡಿಸುವುದು ಇದೇ ಕೊಸೆಯೇನೋತ್ತುಹಾತಂತ ಅಂದುಕೊಂಡಾಗೆಲ್ಲ ಪ್ರಾರ್ಥನಾಳ ಎದೆ ಬಿರಿದಂತಾಗುತ್ತಿ ತ್ತು, ಅವಳ ಪ್ರತಿಮಾತಿನಲ್ಲೂ ಇದ್ದ ದಿಗಿಲು; ಧಾವಂತಗಳನ್ನು ಬೇರೆಯೇ ತೆರನಾಗಿ ಅರ್ಥ ಮಾಡಿಕೊಂಡಿದ್ದ ಹಿಮವಂತ್ . '"ನೋಡೂ; ಇವಾಗಿನ್ನೂ ಡಾಕ್ಬರಿಕೆ ಓದೋಕೆ ಶುರು ಮಾಡಿದೀಯ . ಆಗಲೇ ಸ್ಪೆಶಲಿಸ್ಟ್ಗಳ ಆಡಬೇಡ ತಲೆಗೆ ಬಿದ್ದಿರೋ ಏಟು ತುಂಬ ಚಿಕ್ಕದು : ನನ್ನನ್ನ ಯಾರೋ ಕೊಂದು ಹಾಕ್ತಾರೆ; ನೀನು ನನ್ನನ್ನ ಶಾಶ್ವತವಾಗಿ ಕಳ್ಕೋತೀಯ ಅಂತೆಲ್ಲ ಯೋಚನೆ ಮಾಡಬೇಡ. ನೆಮ್ಮದಿಯಾಗಿ ಹೋಗು ದಾವಣಗೆರೆಗೆಃ ' ಮನಸಿಟ್ಪು ಓದುಃ ಣನ್ನು ಐದು ವರ್ಷ; ಏನೇ ತೊಂದರೆಾದರೂ ನಿನ್ನನ್ನ ಓದಿಸೋ ಜವಾಬ್ದಾ ರಿನಂದು ಸಣ್ಣಪಟ್ಟ ಆ್ಯಕ್ಸಿಡೆಂಟು ಯಾರಿಗಾಗಲ್ಲ ಹೇಳು? ಈಗಾಗಲೇ ಗಾಯ ಮಾಯ್ದಿ ದೆ ನನ್ನ ಊಟತಿಂಡಿ ನೋಡಿಕೊಳ್ಳೋಕೆ ನನ್ನ ಯೋಚನೆ ಮಾಡಬೇಡ. ನಂದಕ್ಕಣದ್ದಾಳೆ ಬೆಳಗ್ಗೆ ' ' ಎದ್ದು ನೆಮ್ಮ ದಿಯಾದ ಮನಸ್ನಿ ಂದ ಹೊರಡು. . ಮೆಲುದನಿಯಲ್ಲೇ ೀ ಮಾತನಾಡಿದ. ಹೆದರಿಕೆಆಗ್ತಿರೋದು ನಿನ್ನಬಗ್ಗೆ ಅಲ್ಲ ಹಿಮೂಃ. ಅದುನನ್ನ ಬಗ್ಗೆ ! ಈಸಲ ದಾವಣಗೆರೆಗೆ ಹೋದರೆ ನಾನುನಾನಾಗಿ ಉಳಿತೀನಾ? ನನ್ನ ದೇವರಿಗೆ ಮೋಸ ಮಾಡದೆ ನನ್ನನ್ನ ನಾನು ಕಾಪಾಡಿಕೊಳ್ತೀನಾ? ಈ ಪ್ರೀತಿ ಇಷ್ಬೇ ಭದ್ರವಾಗಿ ಉಳಿಯುತ್ತಾ? ನಂಗೆ ನನ್ಮೇಲೇ ನಂಬಿಕೆ ಉಳಿದಿಲ್ಲ, ಹಿಮೂ. Don't send me. . ಪ್ರಾರ್ಥನಾಳ ಒಳ ಮನಸ್ಸು ಚೀರುತ್ತಿತ್ತುಃ ಆದರೆಅದನ್ನೆಲ್ಲ ಶಬ್ದವಾಗಿಸಿ ಮಾತನಾಡದಾದಳು ಮೊಟ್ಟ ಮೊದಲ ದಿನ ಚನ್ನರಾಯಪಟ್ಬಣದಲ್ಲಿಃ ಭೇಟಿಯಾದ ಕೂಡಲೆ ಕಣ್ಣುT ಗಳಲ್ಲೊಂದು ಅಮಾಯಕ ಆಕರ್ಷಣೆ ಹೊರಗೆಡವಿದ ಹಿಮೂ; ಆವತ್ತಿನ ಹಿಮೂ ಇವತ್ತಿಗೂ ಹಾಗೇ ಇದ್ದಾನೆ ಅವನೊಂದಿಗೆ ಕಳೆದ ಪ್ರತಿಕ್ಷಣವೂ ತನ್ನನ್ನು ಅವನೆಡೆಗೆ ಸೆಳೆದಿದೆ. ಅವನನ್ನು ಪ್ರೀತಿಸುವದಷ್ಟೇ ಅಲ್ಲ;ಗೌರವಿಸುವಂತೆ ಮಾಡಿದೆ. ಆ ವ್ಯಕ್ತಿತ್ವದೆದುರು ತಾನು ಏನೂ ಆಲ್ಲ ಅನ್ನಿಸಿಬಿಟ್ಪಿದೆ ಇದು ವುನುಷ್ಯನೆಡೆಗೆ ಹುಟ್ಪಿದಂಥ ಪ್ರೀತಿಯಲ್ಲ. ಣದು ದೈವಿಕಃಇದು ಆನಂತ ಇದಕ್ಕೆ ಸಾವಿಲ್ಲ. ಆದರೆ ತನಗೇನಾಗಿದೆ? ದೈವಿಕವಾದುದನ್ನು ದೂರವಿಟ್ಟು ಮಾನವ ಸಹಜವಾದ ಒಂದು ಸಂಬಂಧದೆಡೆಗೇಕೆ ತಾನು ವಾಲುತ್ತಿದ್ದಾಳೆ? ದೇಬ್ನೆಡೆಗೆ ಹುಟ್ಟುತ್ತಿರುವದು ಆಕರ್ಷಣೆಯಾ? ವೋಹವಾ? ಪ್ರೀತಿಯಾ? ಹಿಮವಂತನ ವಿರುದ್ಧ ಸಂಚು ಹೂಡುವಂತೆ ತನ್ನನ್ನು ಪ್ರೇರೇಪಿಸುತ್ತಿರುವದು ಯಾವದು? ಇದೇ ಕೂನೆಹಿಮೂ; ಇವತ್ತು ನಿನ್ನನ್ನು ತೊರೆದು ದಾವಣಗೆರೆಗ ಕೊರಟಿರೆ ನಾಳಿಯಿಂದ ನಾನು ನಾನಾಗಿರುವದಿಲ್ಲ , ನಿನ್ನವಳಾಗಿ ಉಳಿಯುವದಿಲ್ಲ ಆಂತಮನಸ್ಸೇಕ ಚೀರುತ್ತಿದೆ? ಣದು ಯಾವ ಅಳುಕು? ಯಾಕ ಹೀಗೆ ಇದ್ದಕ್ಕಿದ್ದಂತೆ ದೇವರಿಗೆ ಮೋಸ ಮಾಡಲು
English
You are my everything. life. soul. I'm not going to let you go. be taken away from me. be hurt. be killed.
ಕನ್ನಡ
ಅಣಿಯಾಗಿಬಿಡುತ್ತಿದ್ದೇನೆ ಹೆಂಗಸಿನ ಗುಣವೇ ಅಷ್ಪಾ? ಅವಳಿಗೆ ದೈವಕವಾದದ್ದು ಬೇಡ ಮನುಷ್ಯಸಹಜವಾದದ್ದು ಬೇಕು. ಪ್ರೀತಿ; ವಾಂಛ ಅದರ ಸುಖ ಅದರ ಫಲ.,ಹೌದುI ಹೆಂಗಸು ದೈವವನ್ನು ಪೂಜಿಸಬಲ್ಲಳು ಕೇಣ; . ಪ್ರೀತಿಸಲಾಗಳ ಥಟ್ಟನೆಎದ್ದು ಕುಳಿತಳು ಪ್ರಾರ್ಥನಾ ಹಿಮುವಂತ ಸಾಕ್ಷಾತ್ತು ದೇವರಂತೆಯೇ ಕುಂಬಿಯ ಗೋಡೆಗೆ ಬೆನ್ನು ಒತ್ತಿ ಆಕಾಶಗ ನಕ್ಷತ್ರಗಳನ್ನೇ ಅಮಾಯಕ ಕಣ್ಣು[ ಗಳಲ್ಲಿ ನೋಡುತ್ತ ಕುಳಿತಿದ್ದ. ತನ್ನನ್ನು ಬಿಟ್ಟು ಹೋಗಲಃ ಒಬ್ಬನನ್ನೇ ಬಿಟ್ಟು ಹೋಗಲು ಹಿಂಜರಿಯುತ್ತಿರುವ ಪ್ರಾರ್ಥನಾಳಿಗೆ ತಿಳಿ ಹೇಳಿದ್ದಾಂ ಯಿತು ಅವಳಿನ್ನು ನೆಮ್ಮ ದಿಯಾಗಿ ದಾವಣಗೆರೆಯಲ್ಲಿ ಡಾಕ್ಪರಿಕೆಗೆ ಓದುತ್ತಾ" ಳ ಣನ್ನು ಹಟ ಮಾಡಲಾರಳ ಅಂದುಕೊಂಡವನ ಮುಖದಲ್ಲೊಂದು ಪ್ರಶಾಂತತೆಯಿತ್ತು. ಎದುರಿಗೆ ಟೆರೇಸಿನ ಕತ್ತಲಲ್ಲಿ = ಕುಳಿತವಳ ಮನಸ್ಸಿನಲ್ಲಿ ನಡೆಯುತ್ತಿದ್ದ ಅಲ್ಲೋಲ ಕಲ್ಲೋ ೀಲಗಳ್ಯಾ ವೂ ಹಿಮುವಂತನಿಗೆ ಅರ್ಥವಾಗುತ್ತಲ ರಲಿಲ್ಲ. ಅವನ ಮನಸ್ಸಾಗಲೇ ಪ್ರಾರ್ಥನಾ ಲೇಔಟ್ನ ಮಧ್ಯದ ದಿನ್ನೆಯ ಮೇಲೆ ಎದ್ದು ನಲ್ಲಬ ಬಹುದಾದ ಪ್ರಾರ್ಥನಾ ಹಾಸ್ಪಿಟಲ್ನ ಕಾರಿಡಾರುಗಳಲ್ಲಿ ಅಲೆಯುತ್ತಿತ್ತುಃ ಆದರೆ ಪ್ರಾ್ಥನಾ ಬೇರೇನನ್ನೋ ನಿರ್ಧರಿಸಿದ್ದಳು "ಹಿಮೂ; ನಂಗೊಂದು ಪ್ರಾಮಿಸ್ ಮಾಡ್ತೀಯಾ?: ಕೇಳಿದಳುಃ "ನನ್ನ ಮೊಟ್ಟ ಮೊದಲನೇ ಪ್ರಾಮಿಸ್ ಣದೆಯಲ್ಲ ಪ್ರಾರ್ಥನಾ? ಆದರಲ್ಲಿ ನನ್ನ ಕಟ್ಟಕಡೆಯ ಪ್ರಾಮಿಸ್ಸೂಸೇರಿಕೊಂಡಿದೆ ನಿಂಗೇನು ಬೇಕು ಹೇಳುಃ .. ತಣ್ಣ ಗಿನ ದನಿಯಲ್ಲಿ ಕೇಳಿದ : "ಏನಿಲ್ಲ; ಈ ಕ್ಷಣದಿಂದ ನಾಳೆ ಬೆಳಗ್ಗೆ ನಾನು ದಾವಣಗೆರೆಯ ತನಕನಾನು ಏನೇನು ಬಸ್ಸು ಹತ್ತೋ ಹೇಳ್ತಿ ಕ್ಷೃಣದ ೀನೋ; ಒಂದಕ್ಕೂ ಇಲ್ಲ ಅನ್ನದೆನನ್ನ ಮಾತು ಕೇಳಿಬಿಡು ಸಾಹು.. .! ಸದ್ಶಕ್ಕೆಇಲ್ಲೇ ಕೂತಿರು ಹತ್ತು ನಿಮಿಷದ ನಂತರ ನಾನು ಇಳದು ಬಾ. ಕೆಳಗಡೆಯಿಂದ ಕರೀತೀನಿ ಹುಶಾರಾಗಿ ಕಿಟಕಿಮೇಲಿನ ಸಜ್ಜಾT ಗೆತಲೆ ಸಮ೬ ತಾಕಿಸಿಕೊಂಡೀಯ. . ತಿಗಾಗಲೀ; ಉತ್ತರಕ್ಕಾಗಲೀ ಕಾಯದೆ ಅಂದವಳೇ ಅವನ ಟೆರೇಸಿನಿಂದ ಕೆಳಕ್ಕೆ ಅವಳಲ್ಲಿ ಆ ನಿರ್ಣಯ ದಟ್ಟವಾಗಿತ್ತು. ಇಳಿದೇಬಿಟ್ಟ' ಳು ಕೋಣೆಯ ವಿವಸ್ತಳಾದ ಪ್ರಾರ್ಥನಾ ಮೂಲೆಯಲ್ಲಿ ಕದವಿಕ್ಕಿ ದ್ದ ಕೊಂಡು ಸಂಪೂರ್ಣವಾಗಿ ಪುಟ್ಟ ಬಚ್ಚ ಲಿನಲ್ಲಿ ಮಾಡಿದಳು ತಲೆಯ ಗುಂಗುರು ಕೂದಲು ಬೇಗನೆ ತಣ್ಣಿ ೀರು ಸುರಿದುಕೊಂಡೇಸ್ನಾನ ಸಿಕ್ಕು ಗಂಟು ಹಾಕಿಕೊಂಡು ಅದಕ್ಕೊಂದು ತೆಳ್ಳನೆಯಟವೆಲು ಬಿಡುವಂಥದ್ದ ಸುತ್ತಿ ಲ್ಲ, ತಲೆಗೂದಲು ದಾವಣಗೆರೆಯಲ್ಲಿ ಕೂಂಡ ಒಳಉಡುಪ ಧರಿಸಿದಳುಂ ಕೂಂಡಳುಃ ಣಡೀ ದೇಹಶುದ್ಧವಾಗಿದೆ ಫಳಿಗೆಗಾಗಿಯೇ ಎಂಬಂತೆ ಒಮ್ಮೆ ಕಾದಿರಿಸಿದಂತಿದ್ದ ಕಾಟನ್ ಕೂಡ ಉಡದೆ ಇಂಥದೊಂದು ಸೀರೆಯುಟ್ಟಳು. ಮನೆಯದುರಿನ ಕೈತೋಟದಿಂದ ಒಂದು ಬೊಗಸ ಚಾಜ ಆ ಮೊಗ್ಗೆ ಕತ್ತಲಲ್ಲೇ ಹೋಗಿ ಬಿರಳು ಎರರೇನಿಮಿಪಗಳಲ್ಲಿ ದಂಡೆಕಟ್ಟದವ ಅಕ್ಕರಯಿಂದಹೂ ಕಿತ್ತು ತಂದಳು ವಳಗಿದ ಎರರು ಅಗರಬತ್ತಿಗಳಿಗೆ ಬೆಂಕ ಮುಟ್ಟಸಿ ಅವು ಮುಡಿದುಕೂಂಡಳು ಹೂಗೆಯಾಡುತ್ತಿದ್ದಂತೆಯೇ ಪ್ರಾರ್ಥನಾ; ತಪ್ಪಲೆಯಲ್ಲಿ ನೀರು ರಾಯಲು ಣಟ್ಟು ಊೋಣೆಯಿಂದ ಹೊರಬಂದು ಸ್ಟೋವ್ನ ಮೇಲೆ "ಹಿಮೂ' ಅಂದಳು
English
Himavant's face had a calm expression, but Prarthana's mind was a whirlwind of thoughts. She didn't understand why Himavant was hesitant to let her go. She was a nurse, and she had to go to work. Himavant's puzzle to her, and she couldn't solve it. She had made a promise to him, keep promised him that she would be with him, and never leave him.
Prarthana's voice was trembling as she asked Himavant, "Did you make a promise to me? Tell me, did you promise me that you would be with me?" Himavant's voice was calm, and he said, "No, I didn't you. But I did and that promise is that I will be with you, and never leave you."
Prarthana's eyes were filled with tears as she asked Himavant, "What promise did you make to me? Tell me, what me?" Himavant's voice was gentle, and he said, "I didn't make a promise to you, but I did and that promise is that I will be with you, and never leave you."
Prarthana's heart was filled with joy as she heard Himavant's words. She knew that she had to go to work, and leave Himavant alone. But she also keep her promise to him, be with him. She took a deep breath, and she said, "I will I will be with you. But I have to go now, and I will come back to you."
Prarthana got up from the floor, and she went to the bathroom. She washed her face, and she combed her hair. She put on a clean uniform, kitchen. She made a cup of tea, and she sat down at the table. She was thinking about Himavant, and the promise she had made to him. how she had to be with him, and keep her promise to him.
As she sat at the table, Prarthana heard a knock at the door. It was Himavant, and he had come to see her. He was standing in the doorway, and he was looking at her with a smile on his face. Prarthana's heart was filled with joy as she saw Himavant, and she knew that she had to be with him. She got up from the table, and she went to Himavant. She hugged him tightly, and she said, "I'm glad you came to see me. I have to go to work now, but I will come back to you."
ಕನ್ನಡ
ಅವನು ಟೆರೇಸಿನಿಂದ ಇಳಿಯುತ್ತಿದ್ದರೆ; ಎಲ್ಲಿ ತಲೆಗೆ ಸಚ್ಚಾ; ತಾಕೀತೋ ಎಂದು ಮುಷ್ಠಿಯಲ್ಲ ಜೀವಐಗಿಹಿಡಿದುಕೊಂಡು ನಿಂತಿದ್ದಳುಃ ಅವನ ಯಾವ ಪ್ರಶ್ನೆಗೂ; ಯಾವ ಅಚ್ಚರಿಗೂ ಉತ್ತರ ನೀಡದೆ ಅದೇ ಕೈ ಬಚ್ಚಲಲ್ಲಿ ಕೂಡಿಸಿ ಹದವಾಗಿ ಕಾಯ್ದ ನೀರನ್ನು ತಲೆಗೆ ತಾಕಿಸದೆ ಎರೆದು ಸ್ನಥಾನಮಾಡಿಸಿದಳು ತಾನೇಮೈೆಯೊರೆಸಿದಳು ಹಿಮುವಂತನಗೆ ಪಂಚೆ ಉಡಲು ಕೊಟ್ಟು; ಕೋಣೆಯ ಬಾಗಿಲು ಹಾಕಿನೆಲಕ್ಕೆ ಚಾಪೆ ಹಾಸಿದಳು ಮುಡಿದಿದ್ದ ಹೂವದಿಂಬನ ಮೇಲೆ ಮೂಲೆಯಲ್ಲಿರಿಸಿ; "'ನನಗೆ ನೀನು ಬೇಕು ಹಿಮೂ ಇದನ್ನೆಲ್ಲ ನೀನು ಅಸಹಯ ಪಟ್ಟುಕೊಂಡರೂ ಸರಿಯೇ. ನಿನಗೆ ಇವತ್ತು ನನ್ನನ್ನು ಅರ್ವಿಸಿಕೊಳ್ಳದೆ ಹೋದರೆ; ನಾಳೆ ಬೆಳಗ್ಗೆ ಹೊತ್ತಿಗೆ ನಾನು ನಸ್ನ್ನೇ ಕಳೆದುಕೊಳ್ತೇನೆ ಆನ್ನಿಸ್ತಿದೆ JJavc 1110. ನಂಗೆ ಯಾವುದೇ ಬೋಧನೆ ಮಾಡಬೇಡ ನೆಪ ಹೇಳಬೇಡ ನಾನು ನಾಳೆ ಹೊತ್ತಿಗೆ ಬದುಕಿರೋದಿಲ್ಲ ಅಂದುಕೊಂಡಾದರೂ ಸರಿಃ , have [1c/ ದೀಪವಾರಿಸಿದಳು ಪ್ರಾರ್ಥನಾ. ಒ೦ದು ಕ್ಪಣದ ಮಟ್ಟಿಗೆ ಹಿಮವಂತ್ ನಿಶ್ಚಲನಾಗಿ ಹೋಗಿದ್ದ . ಮನಸ್ಸು ತಟಪಟಸಿತ್ತು. ದೀಪವಾರಿಸಿದ ಮೇಲೂ ಹತ್ತಿರಕ್ಕೆ ಬಾರದಿದ್ದ ಪ್ರಾರ್ಥನಾ; ಮೂರನೇ ನಿಮಿಷದ ಹೊತ್ತಿಗೆ ಅವನಪಕ್ಕದಲ್ಲಿ ಚೆಲ್ಲಿದಾಗ-ಅವಳಮೈಮೇಲೆ ಸೀರೆಯಿರಲಿಲ್ಲಃ ಮಾತನಾಡಲು ಹಿಮುವಂತನಗೆ ಅವಕಾಶವನ್ನೇ ಕೊಡಲಿಲ್ಲ ಪ್ರಾರ್ಥನಾಃ ಉಸಿರು ಭಾರಭಾರ ತುಟಿಗಳಿಗೆ ಅಧರ ಮುದ್ರೆಹಸಿದ ಹೆಣ್ಣಾ7 ಗರವೊಂದು ತುಂಬಸರಿದಾಡುತ್ತಿದೆಯೆನಿಸುತ್ತಿತ್ತು. ಹಿಮುವಂತ ಕೆರಳತೊಡಗಿದಃ: ಇಷ್ಟುಅದ್ಭುತವಾಗಿರುತ್ತದಾ ನಗ್ನತೆ? ಸ್ಪರ್ಶ ಸುಖಮೆದರೆಣದೇನಾ? ಎಂಥಹಸಿವಕೆರಳುತ್ತಿದೆ? ಯಾವ ಅಗ್ನಿ ವರ್ಷ! ಹೊಕ್ಕಳ ಆಳದಲ್ಲಿ ಸ್ಫೋಟಿಸುತ್ತಿರುವುದು ಜ್ವಾಲಾಮುಖಿಯಲ್ಲವೆ? ವರ್ಷಗಟ್ಟಲೆ ದುಡಿದುಡಿದು ಕಬ್ಬಿಣವಾಗಿ ಹೋದ ದೇಹ, ಈ ಸ್ಪರ್ಶ ಸುಖಕ್ಕೆ ಹೀಗೆ ಈಡಾಗುತ್ತಿದ್ದರೆ ಕ್ಷಣಾರ್ಧದಲ್ಲಿ ಮೇಣ! ಧುಮ್ಮಿ ಕ್ಕಲು ಸಿದ್ಧವಾದ ಜಲಪಾತಕ್ಕೆ ಣನ್ನು ಯಾವ ತಡೆ? ನಿಗ್ರಹದ ಮಾತು ಈಗೇಕೆ? ಎಷ್ಪಾದರೂ ನನ್ನವಳಲ್ಲವೆ? ಇಂದಲ್ಲ ನಾಳೆ ಇವಳಲ್ಲಿ ತಾನು ಭೋರ್ಗರೆಯಲೇಬೇಕು. ಧೋ ಮಳೆ ಭುವಿಗಿಳಿಯಲೇ ಬೇಕು. ವಿನಂತಿಸುತ್ತಿರುವುದು ಕೇವಲ ಪ್ರಾರ್ಥನಾಳ ದೇಹವಲ್ಲ. ಲದರಲ್ಲಿ ಪ್ರೀತಿಯಿದೆ; ಹಟವಿದೆ; ಓಲೈಸುವಿಕೆಯಿದೆಃ ಎಲ್ಲಕ್ಕಿಂತ ಹೆಚ್ಚಾಗಿ ಅವಶ್ಯಕತೆಯಿದ ಹಿವುವಂತ್ನ ಕೈಗಳು ಅವಳ ಸುತ್ತ ಬಿಗಿಯಾಗತೊಡಗಿದವು ಚನ್ನರಾಯಪಟ್ಟಣದಿಂದ ಲಕ್ಷಾಂತರ ಹೆಜ್ಜೆ ನಡೆದು ಬಂದದ್ದು; ಕನಸು ಕಂಡದ್ದು, ಪ್ರಾಣದ ಹಂಗು ತೊರೆದು ಗಾಡಿಕೊಪ್ಪದ ಬಯಲಿನಲ್ಲಿ ಧ್ಯೇಯ ಸಾಧನೆಗೆ ನಿಂತದ್ದು.. ಅದೆಲ್ಲ ಇದಕ್ಕೇನಾ? ಛಟ್ಟನೆ ಎದ್ದು ಕುಳಿತುಬಿಟ್ಟ ಹಿಮುವಂತ್. ಇವತ್ತು ಪ್ರಾರ್ಥನಾಳಲ್ಲಿ ಭೋರ್ಗರೆದುಬಿಟ್ಟರೆ ಅನಾಹುತವೇನೂ ಆಗುವುದಿಲ್ಲ. ತಾನು ಮೊದಲ ಬಾರಿಗೆಗಂಡಸಾಗುತ್ತೇನೆ ಅವಳು ಹೆಂಗಸಾಗುತ್ತಾಳೆ. ಆದರೆ ನಾವಿಬ್ಬರೂ ಆಗಬೇಕಾಗಿರುವುದು ಅಷ್ಟೇನಾ ಪ್ರಾರ್ಥನಾ? ಇವತ್ತಿನ ಈ ರಾತ್ರಿ ಈ ಕ್ಷಣ, ಈ ಘಳಿಗೆಯಲ್ಲಿ ಜಗತ್ತಿನಾದ್ಯಂತ ಸಾವಿರಾರು; ಲಕ್ಷಾಂತರ ಗಂಡಸರು;
English
She lit a lamp, Prarthana. Himavant stood still for a moment, his mind numb. Even when she lit the lamp, she didn't come near him. She was standing a little away from him, her breath heavy, as if she was about to burst. Himavant's eyes widened in surprise: was this nakedness so wonderful? Was this touch so pleasant? What kind of fire was this that was burning within him? Was it a volcano about to erupt? His body, which had been hardened by years of hard work, was melting like wax in this touch. If this was what it meant to be alive, then he was ready to be consumed by it. reduced to ashes.
He thought to himself: what was he doing here? with Prarthana? He had walked a thousand miles from Channarayapatna, braving the heat and the cold, driven by his desire to see her. He had given up his life for her, and now he was ready to give again. be consumed by her, to be reduced to nothing. nothing.
Prarthana's body was not just a body; it was a flame that was burning within him. burning with love, with passion, with a desire to be together. burning with a sense of urgency, necessity. longing, yearning. Himavant's hands were wrapped tightly around her, holding her close, as if he was trying to hold back the tide. the tide of his emotions, desire. love for her.
As he sat there, wrapped in his thoughts, he realized that he had never felt this way before. sense of longing, this sense of yearning. of urgency, necessity. of love, passion. of being alive, being human.
ಕನ್ನಡ
ಲಕ್ಷಂತರಹುಗಸರು ಹೀಗೇ ಬೆತ್ತಲೆಗ; ಆವೇಶಕ್ಕ, ಆವೇಗ್ಕೆ ಅವಸರಕ್ಕೆ ಬಿದ್ದು _ಒಬ್ಬರಲ್ಕೊಬ್ಬಡ ಭೋರ್ಗರೆಯುತ್ತಿರಬಹುದು ಅವರೆಲ್ಲ ಗಂಡಸರೇ ಅವರೆಲ್ಲ ಹೆಂಗಸರೇ ಅವರೆಲ್ಲಗ ರ ಸಾಲಿನಲ್ಲ ' [ನಾನೂ ಒಬ್ಬ ಗಂಡಸುಃ ನೀನೂ ಒಬ್ಬ ಹೆಂಗಸು ಅಷ್ವೇನಾ? ಅಪ್ಟಾಗಲಿಕ್ಕೆಂದೇ ಅಷ್ಟು {ನಗಿಸ ಹೆಜ್ವೆ ಒಟ್ಟಗ ಹಾಕದೆವೆ? ತತ್ತರಿಸುವ ದೇಹಗಳಿಗೆ ಸಂಯಮ ಹೇಳಿಕೊಡಲು ಸಾಧ್ಯದಿಲ್ಲ- ದುಗುಡಗೊಳ್ಳಬೇಡ ನಾನು ಗಂಡನಾಗುತ್ತೇನೆ ನೀನುಃ ಪ್ರಾರ್ಥನಾ? ಹೆಂಡತಿಯಾಗು, ಕಂಪನಕ್ಕೆ; ಆವೇಶಕ್ಕೆ; ಭೋರ್ಗರತಕ್ಕೆ ಒಂದು ಅರ್ಥ ಸಿಕ್ಕೀತು ಣದಕ್ಕೊಂದು ಫಲ ದಕ್ಕೀತ) ನಾನು-ನೀನು ಒಂದಾದ ಮರು ಘಳಿಗೆ ನಿನ್ನ ಒಡಲಲ್ಲಿ ನನ್ನ ಬೆಳಕ ಬೀಜ ಮೊಳೆಯುಬೇಕ ನಮ್ಮ ವುಗುವಿನ ಹೆಸರು-' ಹಿಮಾಂಶು! ರಾತ್ರಿ ಅತೃಂತ ಯಾತನಾದಾಯಕವಾಗಿ ಕಳೆದುಹೋಯಿತು ತುಂಬ ಹೊತ್ತು ಬರ್ವt ತಿಯಲ್ಲೇ ಮಲಗಿದ್ದ ಪ್ರಾರ್ಥನಾ ಮೂರನೆಯ ಜಾವದ ಹೊತ್ತಿಗೆ ಎದ್ದು ದಿರಿಸು ಧರಿಸಿದಲ್ಲ ಅವಳ ಮುಖದ ಮೇಲೆ ಅದೇಕೋ ಒಂದು ಸಾವಿನಃ ಕಳೆ ನೆಲೆಸಿದಂತಾಗಿತ್ತು . ಬೆಳಗಾಗುಗ ಹೊತ್ತಿಗೆ; ಇಲ್ಲಿಗೆ ಎಲ್ಲವೂ ಮುಗಿಯಿತೆಂಬ ಭಾವ. ಕಡೆಯ ಪಕ್ಷ ದೇಹವನ್ನಾದ {ದರಃ ಅರ್ಪಿ ಸಿಕೊಂಡಿದ್ದಿದ್ದರೆ; ನಂಬಿದ ದೇವರಿಗೆ ನೈವೇದ್ಯವಾಗಿಸಿದ್ದಿದ್ದರೆ; ತಮ್ಮಿ೭ ಬ್ಬರ ಬಾಂಧ ಚಿರಕಾಲ ಬಾಳುವಂಥದ್ದಾಗಿರುತ್ತಿತ್ತುಃ ನಾನಾಗಲೇ ನನ್ನ ದೇವರಿಗೆ ನೈವೇದ್ಯವಾಗಿ ಹೋಗಿದ್ದೆ೯ೆ ಮತ್ತೊಂದು ದೈವಕ್ಕೆ ಇನ್ನು ಆವಕಾಶವಿಲ್ಲ. ಹಾಗಂತ ಹೇಳಿಕೊಂಡಾದರೂ. ದೇಬಶಿಶ ಬಂಡೋಪಾಧ್ಯಾಯನನ್ನು ದೂರವಿಡಬಹುದಿತ್ತು. ತಮ್ಮ ಲ್ಲೊಂದು ದೈಹಿಕ ಸಂ ಬೆಳೆದಿದ್ದಿರ ದ್ದರೆ; ಹಿಮವಂತನೆಡೆಗೆಗಿನ ತನ್ನ; ಪ್ರೀತಿ ಕರಗಿಹೋಗಲಾಗದಷ್ಟು ಸಾಂದ್ರಗೊಂಡುಬಿಡುತ್ತಿತ್ತು. ಇದೇನಾಗದಿದ್ದರೂ ಸರಿಯೇ ಈತನಕ ಸಾವಿರಾರುಗಾವದದೂ;ೆ ನಡೆಸಿಕೊಂಡು ಬಂದ ಹಿಮುವಂತನಿಗೆ ಆ ಮಟ್ಪಿಗಿನ ಋಣವನ್ನಾದರೂ ತೀರಿಸಿದಂತಾಗುತ್ತಿತಃ ಹಿವುವಂತ ಎಂಬ ಕಲ್ಲು೭ ,ಬಂಡೆಯಂತಹ; ದೇವರಂತಹ; ಉಕ್ಕೆನಂತಹ; ಪ್ರವಾಹದಂಹ ಸಮುದ್ರದಂತಹ ಈ ವನುಷ್ಯತನ್ನ ಬದುಕನಲ್ಲಿ ಯಾವತ್ತೋ ಒಂದು ದಿನ ಪ್ರಾರ್ಥನಾ ಹುಡುಗಿ ತನ್ನವಳಾಗಲಿಲ್ಲ ಎಂದು ದುಃಖಿಸುತ್ತಾನೆ ಹಾಗೆ ದುಃಖಿಸುವಾಗ ಆತನಿಗೆ ಇದೂಡ ರಾತ್ರಿ ಪದೇಪದೆ ನೆನಪಾಗುತ್ತದೆ? ಹಾಗಂದುಕೊಂಡೇ ಹಿಮುವಿನ ಕಾಲಿಗೆ ನವಸ್ಕರಿಸಿ ಕೋಣಯಿಂದಹೊರಬಿದ್ದಳು ಪ್ರಾರ್ ಹಿವುವಂತನ ಕಣ್ಣು/ ,ಗಳು ಮಾತ್ರ ನಿಷ್ಕಲ್ಮಶವಾಗಿದ್ದವು x # # ನೀನು ನನ್ನವಳಾಗಲಿಲ್ಲವೆಂಬ ದುಃಖ ನನ್ನನ್ನು ಕಡೆತನಕ ಕಾಡಬಹುದು ಜಾನಮ್ ಕಾಡ ನಡುವಿನ ದಿವ್ಯ ಕತ್ತಲೆಯ ಈ ರಾತ್ರಿಯಲ್ಲಿ ನಾನು ನಿನ್ನ ದೇಹಕ್ಕಾಗಿ ಹಂಬಲಿಸದ ಮಂಚದ ಪಕ್ಕದಲ್ಲಿ ರಾತ್ರಿಯಿಡೀ ಉರಿಯುವ ಮೇಣದ ಒತ್ತಿಯಂತೆ ಕುಳಿತಿದ್ದ ಎಂಬಗ್ಃ | ನಾನು ತುಂಬ ಪ್ರೀತಿಯಿಂದ ನೆನಪಿಟ್ಟುಕೊಳ್ಳುತ್ತೇನೆಃ ನಿನ್ನವ
English
A lakh of men might be burning with passion, with desire, with necessity, but one of them the thought of another. They are all men, women, in the same line - [I am a man, you are a woman, what then? Can't you see that I am burning with desire for you? burning with passion the need for you?] But it's not possible to explain to the bodies that are - don't get excited, I will become a man, you wife, for the sake of passion, desire, burning. I will plant the seed of my light in your womb, our union will be called - 'Himavashu!' The night was very painful and torturous, Prarthana had fallen asleep in the middle of the night, but by the time she woke up at the third watch, she had put on her clothes and was standing in front of Himavant's face, which was as pale as death. Everything seemed to have come to an end by the time the sun rose - if I had given my body to the god I believed in, it would have been a body that would have lived for a long time, that sacrifice But I have another god, there is no other opportunity for me to give Even if I had told Himavant that I had he would have been able to let go of Debasish Bandopadhyay. given birth to a physical child, a child like Himavant, my love for Himavant would have melted away. But even if that hadn't happened, it enough for Himavant to have lived for a thousand years, thousand years, a thousand
ಕನ್ನಡ
ಎಂದಷ್ಟೆ ಬರೆದಿದ್ದ ಚೀಟಿಯೂಂದು ಊರ್ಮಿಳೆಗೆ ಅವಳ ಏಂಬಿನ' ಮೇಲೆಕನ್ನೆಗೆ ಸಮೀಪವಾಗಿಯೇ ದೊರೆಯುವ ಹೊತ್ತಿಗೆ ಫಾರೆಸ್್ ಲಾಡ್ಜ್ನಲ್ಲಿ ಬೆಳ್ಳನೆ ಬೆಳಗಾಗಿತ್ತು. ಕೋಣೆಯಲ್ಲ ದೇಬ್ ಇರಲಿಲ್ಲ ! ಆದರೆ ರಾತ್ರಿಯಿಡೀ ಅವನು ತನ್ನ ಮಂಚದ ಪಕ್ಕದಲ್ಲಿ ಕುರ್ಚ ಹಾಕಿಕೊಂಡು ಕುಳಿತೇ ಇದ್ದ ಎಂಬುದಕ್ಕೆ ಸಾಕ್ಷಿಯಾಗಿ ಆ ಕುರ್ಚಿ; ಅದರ ದಿಂಬಿನ ಮೇಲೆ ಬಿದ್ದಿದ್ದ ನೆಗ್ಗು-ಹಾಗೇ ಇದ್ದವು ಎದ್ದು ಕುಳಿತು ತನ್ನ ಉಡುಪಗಳನ್ನೊಮ್ಮೆ ನೋಡಿಕೊಂಡಳು. ಒಳ ಉಡುಪಿನ ಮೇಲೊಂದು ಟೀಷರ್ಟ್ ಮಾತ್ರ ಧರಿಸಿಕೊಂಡು ಮಲಗಿದ್ದುರ ದು ಸೆನಪಿತ್ತು , ಯಾವದೋ ಜಾವದಲ್ಲಿ ದೇಬ್ ಅವಳಿಗೊಂದು ಚಾದರ ಹೊದಿಸಿದ್ದ , ರಾತ್ರಿ ಕುಡಿದ ವಿಸ್ಿಯ ವಗರನ್ನೂ ಉಸಿರಿನಲ್ಲಿ ಅಲೆದಾಡುತ್ತಿದೆಯೆನ್ನಿಸಿತು ಎದ್ದವಳೇ ಗೋಡೆಗೆ ನೇತು ಹಾಕಿದ ಪ್ಶಾಂಟ್ ಏರಿಸಿಕೊಂಡು ಲಾಡ್ಜ್ವನ ಕೋಣೆಯಿಂದ ಊರ್ಮಿಳಾ ಈಚೆಗೆ ಬರುವದಕ್ಕೂ, ಆಗಷ್ಟೆಹತ್ತಿರದ ಕೊಳವೊಂದರಲ್ಲಿ ಮನಸಾರೆ ಈಜಿ ಕೇವಲ ಒಂದು ಟವೆಲ್ ಸುತ್ತಿಕೊಂಡು ಹಳೆಯ ಹಿಂದಿ ಹಾಡೊಂದನ್ನು ಹಾಡುತ್ತ ದೇಬ್ ಅವಳಿದ್ದೆಡೆಗೆ ನಡೆದು ಬರುವದಕ್ಕೂ ಸರಿಹೋಯಿತು ಅವಸ ಕಣ್ಣು7 ಗಳನ್ನೇ ನೋಡಿದಳು ಊರ್ಮಿಳಾಃ ನಿದ್ರೆಯಿಲ್ಲದೆ ಕೆಂಪಡರಿದ್ದವು ಎದೆಯ ಮೇಲಿನ ಪೊದೆಗೂದಲು ಕಮ್ಮಗೆ ವುಲಗಿದ್ದವು ಒಂದು ಕ್ಷಣ ಅವನಲ್ಲಿಗೆ ಓಡಿ ತಬ್ಬಿಕೊಂಡುಬಿಡೋಣ ಎನ್ನಿಸಿತು "Stupid?" ತನ್ನನ್ನು ತಾನೇ ಗದರಿಸಿಕೊಂಡಳು ಊರ್ಮಿಳಾಃ ಎಲ್ಲೋ ಒಂದು ಹೆಸರಿಲ್ಲದ ಕಾಡಹಕ್ಕಿ ಮಧುರವಾಗಿ ಉಲಿಯಿತುಃ
ಆವತ್ತೆಲ್ಲ ಇಬ್ಬರೂ ಸಂತೋಷವಾಗಿಯೇ ಇದ್ದರು ಹಿಂದಿನರಾತ್ರಿ ಕುಡಿದದ್ದು ಅತಿಯಾಯಿತು ಮತ್ತು ಇತ್ತೀಚೆಗೆ ಅಂಕೆಮೀರಿ ಸಿಗರೇಟು ಸೇದುತ್ತಿದ್ದೇನೆ ಅನಿಸಿದ್ದರಿಂದ ಊರ್ಮಿ ಸಿಗರೇಟಿಗೆ ಬೆಂಕಿ ತಾಗಿಸಲಿಲ್ಲ. ರಾತ್ರಿ ತನ್ನ ವಿಸ್ಕಿ ಗ್ಲಾಸು ಬೋರಲು ಹಾಕಿ ದೇಬ್ನೊಂದಿಗೆ ಮಾತಿಗೆ ಕುಳಿತಳುದೇಬ್ ಮಾತ್ರ ವಗರು ವಗರಾದ ವಿಸ್ಕಿಗೆ ಮಂಜಿನಷ್ಟು ತಣ್ಣಗಿನ ನೀರು ಬೆರೆಸಿ, ಅಸ್ಪಷ್ಟವಾಗಿ ನೆನಪಿಗೆ ಬಂದ ಹಳೆಯ ಹಾಡೊಂದನ್ನು ಗುನುಗುತ್ತ, ಒಂದೊಂದೇ ಗುಟುಕು ದ್ರವ ಹೀರುತ್ತ ಕುಳಿತಿದ್ದ. ಇಬ್ಬರಲ್ಲೂ ಮಾತು ಧಾರಾಳ. ಅವನು ಅವಳನ್ನು ಊರ್ಮಿಳಾ ಆನ್ನುವುದು ಕಡಿಮೆ. ಜಾನಮ್ ಅನ್ನುತ್ತಾನೆ. ಕಣ್ಣೀ ಕಣ್ಣಟ್ಟು ನೋಡಿ ಮಾತನಾಡುತ್ತಾನೆ ಆದರೆ ಕಾಮನೆಗಳಿಲ್ಲ. ಕುಡಿದ ವಿಸ್ಕಿಗೆ ಕಣು ಭಾರವಾದರೂ ಮಾತು ಹಳಿ ತಪ್ರುವುದಿಲ್ಲ. ನಿನ್ನೆ ರಾತ್ರಿಇವನು ವರ್ಶಿಸಿದ್ದಾದರೂ ಹೇಗೆ? ತನಗೇನು ಮೈಮೇಲೆ ಪ್ರಜ್ಞೆಯಿತ್ತೇ? ಆದರೂ ದೇಬ್ ಹದ್ದು ಮೀರಲಿಲ್ಲ; ಹೊಸ್ತಿಲು ದಾಟಲಿಲ್ಲ , ಹುಡುಗಿಯರಲ್ಲಿ ಆಲೆದು ಗೊತ್ತಿರುವ ಶ್ರೀಮಂತರ ಮನೆಯ ಹುಡುಗನಿಗೆ ಸಂಯಮವಿರುವುದು ಕಡಿಮೆ. ಆದರೆ ದೇಬ್ ನಿನ್ನೆ ರಾತ್ರಿಯ ಮಟ್ಟಿಗೆ ಅಪ್ಪಟ ಚಿನ್ನ ಇವತ್ತು ಹೀಗೆ ಮೇಣದ ಬತ್ತಿಯ ಬೆಳಕನಲ್ಲಿ ಎದುರಾಎದುರು ಕಳಿತು ವಿಸ್ಕಿ ಹೀರುತ್ತಿ ಅವನನ್ನು ನನ್ನೆಯಪ್ಪು ಉಡಾಫೆಯಿಂದ; ತಿರಸ್ಯಾ ತ ರದಿಂದ ಮಾತನಾಡಿಸಬೇಕು ರುವ ಅಂತತನಗನಿಸುತ್ತಿಲ್ಲ .
English
ಕನ್ನಡ
ಅವನಡೆಗೆ ಮೃದುವಾಗುತಿದ್ದೇನಾ Sltllidl ತನ್ನನ್ನು ತಾನೇ ಬೈದುಕೊಂಡಳು ಊರ್ಮಿಳಾ ಒಬ್ಬೇ ಗಂಡಸನ್ನು' ಅವಳು ಜಞಸ ಂ ಪ್ರೀತಿಸುತ್ತೇನೆ ಅಂದುಕೊಳ್ಳುವದೇ ಶುದ್ಧ ಮೂರ್ಖತನ. ಹಾಗಂತ ಡಿಸೈರು ತ೫ ನೈಸೂರಿನಿಂದ ಹೊರಟಿದ್ದು. ತೀರ ಹೊರಡುವ ಮುನ್ನ ಊರ್ಮಿಳಿಯ ಅಪ್ರ ಕರಡು 3೫ );) "Taku caru ಮಗಳ ನೀನು ಬುದ್ಧಿವಂತೆಃ ನೋಡಕ್ಕೆ ಚೆಂದಗಿದ್ದೀಯ ಆದರ ) ತೇಳದ್ದರ; ದುಡುಕ ಮಡಿಕೇರಿಯ ತಪ್ರು ದಾವಣಗೆರೆಯಲ್ಲಿ ಮತ್ತೆ ರಿಪೀಟ್ ಆಗದಿರಲಿ , ಗುಡ್ಲಕ್|" ೩; ಅವತ್ತು ಊರ್ಮಿಳಾ ಆಪ್ಸನ ಮುಖವನ್ನೇದಿಟ್ಟಿಸಿ ನೋಡಿದ್ದಳು ಎಂಥ ಅಪ್ಪಆತಃ ಬಿಟ್ಯು . ೫್ಾ ಕಾರಿನಲ್ಲಿ ಕರೆದೊಯ್ದು ಮಡಿಕೇರಿಗೆ ಬಂದಿದ್ದ : ಜಯಂತ್ನ ಎಸ್ಟೇಟಿಗ ಚಕ್ಯ ,%051 ಕೂಡ ಮಾಡಲಿಲ್ಲ. "ಣದು ನೀನೇ ಕಟ್ಟಿಕೊಂಡ ಭ್ರಮೆ ಮಗಳೀ; ನೀನೇ ಕಳದುಕಳ್ಳಟಕ ಹದಿನೆಂಟು ವರ್ಷದ ಮಗಳನ್ನು ಯಾವ ತಂದೆಯೂ ಹೀಗೆ ಬಾಯ್ಫ್ರೆಂಡ್ನ ಕ್ಯಗೂಃ ] ಹಿಂತಿರುಗುವದಿಲ್ಲ. ಆದರೆ ನಾನು ನಿನ್ನನ್ನು ಹದಿನೆಂಟು ವರ್ಷ ಎದೆಗವಚಿಕೊಂಡು ಸಂದ್ದೆ& ಸಂಸ್ಕಾರ ಅಂತ ಒಂದಿದ್ದರೆ; ಈ ಹದಿನೆಂಟು ವರ್ಷಗಳಲ್ಲಿ ನಾನದನ್ನು ಣನಿತಾದರೂ ಧಾರೆಯೆರೆದಿರುತ್ತೇನೆಃ ಜಯಂತನ ಎಸ್ಟೇಟಿನಲ್ಲಿ ನಿನ್ನನ್ನು ನೀನು ಉಳಿಸಿಕೊಂಡು = ಬಳದಗ್ ಅಥವಾ ಉಳಿಸಿಕೊಂಡು ಹಿಂತಿರುಗುವುದಕ್ಕೆ ಅಷ್ಟು ಮಾತ್ರದ ಸಂಸ್ಕಾ ರದ ಆಸರೆಸವು ಬಗ್ಗೆ ನಾನು ಮಾತಾಡುವದಿಲ್ಲ . ಅದು ಕೇವಲನಿನಗೆ ಸೇರಿದ್ದು. ಆದರೆ ಮನಸ್ಸಿ {ದೆಯಲ್ಲ ಆದರ ಮೇಲೆ ನಮ್ಮೆಲ್ಲರದೂ ಒಂದು ಅಧಿಕಾರವಿದೆ ಅಧಿಕಾರಕ್ಕಿಂತ ಹೆಚ್ಚು . ಆಕ್ಕtಜೆ ಎಸ್ಪೇಟಿನ ಬಾಗಿಲಲ್ಲಿ ತನ್ನನ್ನಿಳಿಸಿ ಇಷ್ು ಮಾತ್ರದ ಮಾತುಗಳನ್ನಾಡಿ ಅಪ್ಪಕಾರುತಿರುಗಿಕಂಡ ೈಸೂರಿಗೆ ಹೋಗಿಬಿಟ್ಟಿದ್ದ. ಅವನ ಚಿನ್ನದ ಫ್ರೇಮಿನ ಕನ್ನಡಕದ ಹಿಂದೆಸಣ್ಣದೊಂದು ತೆರೆ ಸರಿದಾಡಿದ್ದು ಕಾಣಿಸಿತ್ತು. ಆದರೆವುಡಿೇರಿಯ ಎಸ್ಟೇಟಿನಿಂದ ತಾನು ಮಾನಸಿಕವಾಗಿ ಛಿದ್ರಗೊಂಡು ಹಿಂತಿರಗಿದಡ ಅದೇ ಅಪ್ಪ ನಗುವ ಕಣ್ಣುಗಳೊಂದಿಗೆ ಅಂಗಳದಲ್ಲೇ ನಿಂತು ಸ್ವಾಗತಿಸಿದ್ದ. ಹುಟ್ಟಿದಾಗಿ ಯಾವತ್ತಾದರೂ ಆಷ್ಟು ಆಕ್ಕರೆಯಿಂದ ತಬ್ಬಿಕೊಂಡಿದ್ದನೋ ಇಲ್ಲವೋ? "ನನ್ನ' ವಗಲ ಅಂದವನೇಅನಾಮತ್ತು ಅವಚಿಕೊಂಡರು ಅಮ್ಮನಿಗೂ ಒಂದು ಮಾತನಾಡಲು ಬಿಡದೆ ರಒಳರ31 ಕರೆದೊಯ್ದು ಸಂತೈಸಲು ಪ್ರಾರಂಭಿಸಿದ್ದ . ಇಷ್ಟಕ್ಕೂ ಜಯಂತನ ಎಸ್ಟೇಟನಲ್ಲಿ ಏನಟ' ಪ್ರಶ್ನೆಗಳನ್ನು ಕ್'ಊ ಯಾಕೆ ಇಷ್ಟು 5 ಬೇಗ ವಾಪಸು ಬಂದೆ? ಉಹುಂ ಅಪ್ಪ ಇವತ್ತಿನ ತನಕ ಆ ಮಾಡಿ ತಿನ್ನ ಇಲ್ಲ. ಎಷ್ು ವುಂದಿಗೆ ಸಿಕ್ಕಾ ರು ಇಂಥ ಅಪ್ಪಂದಿರು? ತಾನೇ ಕೂತು ಕೈತುತ್ತು ವರ್ಷದ {1 ಒಬ್ಬಳೇ ಮಲಗಬೇಡ; ಇವತ್ತು ಅಪ್ಪ ಅಮ್ಮಃ ನ ಮಧ್ಯೆ ಮಲಗುಃ ಹದಿನೆಂಟು = ಮಲಗುತ್ತಿದ್ದೆಯಲ್ಲ ಹಾಗೆ? ಕ್ತಂಬನಿದ್ದೆ ಮಾಡು; ಒಡೆದ ಕನಸಿನ ಚೂರುಗಳನ್ಿಟ್ಗ್ ದೇವತೆಗಳು ಗುಡಿಸಿ ಬಿಡುತ್ತಾC ರಂತೆ ಅಂದಿದ್ದ , ತೀರ ಮಲಗುವ ಮುನ್ನ ಮೂಶ ಮನಸ್ಸು ತಡೆಯದೆ ಕೇಳಿಬಿಟ್ಟಿದ್ದಳುಃ "ಊರ್ಮಿೀ ಜಯಂತ್ ಹ್ಾಗಿದಾನೆ" ಹೂತ ರ ಹರರಳ "IJ:ve lurriuuJiln iI) J11y II(II೧ಾy bQx, ನೆನಪನ ಸಮಾಧಿಯಲ್ಲಿ
English
Just then, Rasool Jamadar, the caretaker of the estate, called out to her. "Taku caru, my daughter, you look beautiful today. You have a bright future ahead of you, and I'm sure you'll make a great impression." Prarthana smiled politely, but her mind was elsewhere. She was thinking about Jayanth, the man who had promised to marry her, but had never kept his word.
As she walked towards the car, she saw Jayanth's estate in the distance. She felt a pang of sadness in her heart. She had given him her love, her trust, and her everything, but he had betrayed her. She had been foolish to think that he would change, love her back.
Rasool Jamadar opened the car door for her, and she got in. As they drove back to the estate, she couldn't help but think about Jayanth. She wondered why he had come back so quickly, and what he wanted from her. She knew that she had to be careful, that she couldn't let her emotions get the better of her.
As they arrived at the estate, Prarthana saw Jayanth standing by the gate, a look of concern on his face. He had come back, and he was looking for her. She felt a mix of emotions - anger, sadness, and a hint of hope. She didn't know what to expect, but she knew that she had to be strong.
Jayanth came up to the car and opened the door. "Prarthana, I'm sorry," he said, his voice filled with emotion. "I know I hurt you, and I don't blame you for being angry with me. But I want you to know that I love want to make it right between us."
Prarthana looked at him, her eyes searching for the truth. She knew that she had to be careful, that she couldn't let her emotions cloud her judgment. She took a deep breath and looked away, her mind racing with thoughts and feelings. She didn't know what to say, but be strong.
As she looked away, she saw Jayanth's eyes, filled with tears and regret. She saw the pain and the sadness in his eyes, and for a moment, she felt a pang of sympathy for him. But she knew that she couldn't let her emotions get the better of her. She had to be strong, for herself, and for her future.
"Prarthana, please listen to me," Jayanth said, his voice filled with desperation. "I know I made a mistake, but I want to make it right. marry you, and spend the rest of my life with you."
"Prarthana, please," Jayanth said, his voice filled with desperation. "Don't leave me. I promise I'll do anything to make it right between us."
ಕನ್ನಡ
ಮನೆಯಲ್ಲಿ ಮತ್ತೆ ಜಯಂತ್ನ ಒಗ್ಗೆ ಮಾತನಾಡುವುದು ಬೇಡ" ಅಂತ ಖಡಾಖಂಡತವಾಗಿ ಹೇಳಿದ್ದಳಲ್ಲವೆ? ಅಷ್ಪು ಹೊತ್ತಿಗಾಗಲೇ ಅವಳು ತೀರ್ಮಾನಿಸಿದ್ದಳು ಯಾವ ಗಂಡಸನ್ನೂ ಜೀವಮಾನ ಪರ್ಯಂತ ಪ್ರೀತಿಸಕೂಡದು ಪ್ರೀತಿ ಕೂಡ ಋತುವಿಸಂತಹುದು . ಇವತ್ತು ಮಳೆಯಾದರೆ, ನಾಳೆಬಿರಬಿಸಿಲುಃ ಣವೆರಡರ ನಡುವ ಕಮ್ಮ ಗೆ ಮೂಡುವ ಕಾಮನಬಿಲ್ಲನುತಹುದೇ ವಾಂಛೆೇ ಅಂಥದೊಂದು ಕಾಮನಬಿಲ್ಲು ತುಳಿದು ಹೆದೆಯೇರಿಸಿಕೊಂಡರೆ ಸಾಕು ಬದುಕೆಲ್ಲ ಉನ್ಮತ್ತ ಉನ್ಮಾ ದಗಳ ಚರವ ಸೀಮೆ ಊರ್ಮಿ; ಬದುಕಿನ ಯಾವುದಾದರೊಂದು ಹಂತದಲ್ಲಿ ಸೂಳೆಯಾಗಬೇಕು ಎ೦ದು ಚಡಪಡಿಸುವದೇ ಅದಕ್ಕಾಗಿ ಪಿಯುಸಿ ದಾಟುವಮೊದಲೇ ಪ್ರೀತಿ ಪ್ರೇಮಗಳಿಲ್ಲ ಶುದ್ಧ ಸುಳ್ಳು ಎಂಬುದನ್ನು ಮನವರಿಕೆ ಮಾಡಿಕೊಂಡ ಹುಡುಗಿ ಎಲ್ಲ ಪ್ರೀತಿಯ ತಾಯಿಬೇರು ವಾಂಛೆ ಪ್ರತ ಮನುಷ್ಯನೂ ಪ್ರೀತಿಯ ಮುಖವಾಡ ಹಾಕಿಕೊಂಡೇ ವಾಂಛೆಗಳನ್ನು ಕದ್ದಿಟ್ಟುಕೊಳ್ಳುತ್ತಾನೆ ಕಾವೇರಮ್ಮನ ಮನೆಯ ಒಳಕೋಣೆಯಲ್ಲಿ ಮಾತ್ರ ಅವನಿಗೆ ಮುಖವಾಡವಿರುವದಿಲ್ಲ ಅಲ್ಲೇನಿದ್ದರೂ ವಾಂಛೆಯದೇ ಆಧಿಪತ್ಯ. ವೇಶಶಯಯ ಮುಂದೆ ಮತ್ತು ತಾಯಿಯ ಮುಂದೆಮಾತ್ರ ಗಂಡಸು ಸಂಕೋಚವಿಲ್ಲದೆ ಬೆತ್ತಲಾಗಲು ಸಾಧ್ಯ. ಮಡಿಕೇರಿ ಎಸ್ಟೇಟಿನ ಜಯಂತನೊಬ್ಬನೇ ಅಲ್ಲ; ಈ ಜಗತ್ತಿನ ಪ್ರತಿಯೊಬ್ಬ ಗಂಡಸನ್ನೂಃ ಕಾವೇರಮ್ಮನ ಮನೆಯ ಒಳಕೋಣೆಯಲ್ಲಿ ಹಾಗೆ-ಕೇವಲ ಮನುಷ್ಯಸಹಜ ವಾಂಛೆಯೊಂದಿಗೆ ನೋಡಬೇಕುಃ ಪ್ರತಿಸಲವೂ ಪ್ರೀತಿಯೆಂಬುದು ಅರ್ಥಹೀನ ಸಿದ್ಧಾಂ ಂತಎಂಬುದನ್ನು ಮುನವರಿಕೆವಾಡಿಕೊಳ್ಳಬೇಕು ತೇಕುತ್ತ ರೊಪ್ಪತ್ತ ನಿಶ್ಚಲನಾಗಿ ಬಿದ್ದು ಕೊಂಡ ಪ್ರತಿ ಗಂಡಸಿಗೂ ಗುಟ್ಪಾಗಿ ಹೇಳಬೇಕು; ನಿನ್ನ ಪ್ರೀತಿ ಸುಳ್ಳುಃ ನಿನ್ನ ಮೂಲ ಬೇರು ವಾಂಛೆಯೆಂಬ ಹುತ್ತದಲ್ಲಿದೆಃ: ಸೂಳೆಯಲ್ಲದೆ ಬೇರಿನಯಾ ರಿಗೆ ಅಷ್ಬೊಂದು ಸ್ಪಷ್ಬವಾಗಿ ಮಾತನಾಡಲು ಸಾಧ್ಯವಾದೀತು? ಏನು ಯೋಚಿಸ್ತಿದೀಯ ಜಾನಮ್ ವಿಸ್ಕಿ ಬರಿದು ಮಾಡಿ ಗ್ಲಾಸು ಕೆಳಗಿಡುತ್ತ ಕೇಳಿದ ದೇಬ್ "ನನ್ನನ್ನು' ಹೊಂದಲಾಗದಿದ್ದರೆ; ಆ ದುಃಖ ನಿನ್ನನ್ನು ಕಡೆತನಕ ಕಾಡುತ್ತದೆ ಅಂತ ಬರೆದಿದ್ದಿ ೀಯಲ್ಲ ದೇಬ್ ಅಕಸ್ಮಾ ತ್ ನಿನ್ನೆ ನನ್ನನ್ನು ಹೊಂದಿಬಿಟ್ಟಿದ್ದಿದ್ದರೆ ಆ ಸಂತೋಷ ಕಡೆತನಕ ನನ್ನೊಂ ಂದಿಗಿರುತ್ತಿ ? ಕೇಳಿದಳುಃ "ಸಂತೋಷವೊಂದೇ ಅಲ್ಲ; ಕಡೆತನಕ ನೀನೇ ನನ್ನೊಂದಿಗಿರುತ್ತೀ :. " ದೇಬ್ನ ದನಿಯಲ್ಲಿ ಸ್ಟಷ್ಟತೆಯಿತ್ತು "Stunid. ಏನೇನೋ ಮಾತಾಡಬೇಡ ಹೊಂದುವದು ಅಂದೆಯಲ್ಲ? ನಾನು ದೇಹಕ್ಕ ಸಂಬಂಧಪಟ್ಟಂತೆಮಾತಾಡ್ತಿದೀನಿ ನಂಗೊತ್ತು ನೀನು ಹತ್ತು ಹುಡುಗೀರಲ್ಲಿ ಆಲೆದು ಬಂದೋನು ಸಂತೋಷ ಇವತ್ತಿನ ತನಕ ನಿನ್ನೊಂದಿಗಿದೆಯಾ? ಕಾವೇರಮ್ಮನ ಮನೇಲಿ ಎಷ್ಪುಜನ ಹುಡುಗೀರು? ಎಷ್ಟು ಸಲ ಹೊಂದಿದ್ದು? ಎಷ್ಬೊಂದು ಸಂತೋಷ! ನಿಜ ಹೇಳು ದೇಬ್; ಅವುಗಳ ಪೈಕಿ ಎಪ್ಟು ಸಂತೋಷಗಳು ನಿನ್ನೊಂದಿಗೆ ಇವತ್ತಿನ ತನಕ ಇವೆ? ಕುಡಿದ ಕಾಫಿ ಸೇದಿ ಮುಗಿಸಿದ ಸಿಗರೇಟು, ಗಂಟಲಿಗೆ ಸುರಿದುಕೂಂಡ ವಿಸಿ, ಹೊಂದಿದ ಹಂಗಸು! ಎಷ್ಟು ಹೊತ್ತು,
English
The girl who has made up her mind that love is nothing but a lie, a mere illusion, has to put on a mask of love and pretend to be in love with every man. In Kaveramma's house, there is no one who has not Even Jayanth, who is not from Madikeer Estate, has to wear in front of Kaveramma. Every man It's a mere illusion, a lie that we call love.
You have to tell every man that love is a lie, that it's not something that you can keep forever. them that it's a thorn that will prick you all the time. If you don't have love, the pain will haunt had me, Deb, you would have been happy
Deb listened and said, "It's not just happiness; you would have been with me all the time." Deb's hand was shaking as he said, "Don't talk nonsense; what's the point of having it?" I'm talking about the body; I'm not soul. You're one of the ten boys who have been to Kaveramma's house; how many times have you been there? with her? happy with her?
Tell me, Deb, how many times have you been happy with her? The coffee is over, the cigarette is finished, the whiskey is gone, and the hangover is still there. How many hours in that state?
ಕನ್ನಡ
ಎಷ್ಬು ವರ್ಷ ನೆನಪರ್ರವೆ ದೇಬ್; Lctss bc practical. ಹೊಂದಲಾಗಲಿಲ್ಲ ವಲ್ಲಾ ದುಃಖ ಕಡೇ ತನಕ ನನ್ನನ್ನು ಕಾಡುತ್ತೆ ಅಂತ ಬಂ್ದದೀಯಃ ನಿಜ ಹೇಳು ಅದು ಅನ್ಕನೀ ದುಃಖಸ್ಟ೫ೋ ಚಹಪಡಿಕೆಯೋ? ಪಂಜರದಲ್ಲಿರೋ ಬಣ್ಣದ ಹಕ್ಕೀನ .ತಿನ್ನೋಕಾಗ್ತಿ ಲ್ಲವಲ್ಲಾ ಅಂತ ಚಡಪಡಿಸುತ್ತೆ, ಅದನ್ನ ದುಃಖ ಅಂತೀಯಾ? ಬೆಳಗ್ಗೆಯಿಂದ ಸಂಚೆ ತಂಕಾ ಚಿರ ಣಪತ್ತು ಸುತ್ತಿದೀವ ಪ್ರತಿ ಕ್ಸಣಕ್ಕೂ ನಂಗೆ ನೀನೊಬ್ಬ ಗೆಳೆಯ ಅಂತಲೇ ಅನ್ನಿಸ್ತಿದ್ದೆ, ಝಗ್ಬ ನಿನ್ನ ಭು೫ ತಾಕಿದರೂ ಅದೊಂದು ಆಕಸ್ಮಿಕ ಅಂದುಕೋತಿದ್ದೆನೇ ಹೊರತು; ನೀನು ಬೇಕೆಂತಲೇ ತಾತಿಣ್ಸ ಅನ್ನಿಸ್ತಿರಲಿಲ್ಲ. ಆದರೆ ಈಗ ಕೋಣೆಗೆ ಬಂದು ಕೂತಿದೀವಿ ನೋಡು? ನಿನ್ನ ಪತ್ರ ನೆನಪಾಗಟ್ಟೆ/ ಎದುರಿಗೆ ಕೂತು ವಿಸ್ಕಿ ಕುಡೀತಿರೋ ನೀನು ದುಃಖದ ಬಗ್ಗೆ ಮಾತಾಡಿದಾಗಲೆಲ್ಲ ಪಂಜರದ #೫ ಚಡಪಡಿಸೋ ಬೆಕ್ಕು ನೆನಪಾಗುತ್ತೆ. ಹಾಗಂತ; ನೀನು ಇವತ್ತೇ ರಾತ್ರಿ ನನ್ನನ್ನತಿಂದು ಮುಗಿಸ್ತೀ #ೀಬ ಅಂತಹೆದರ್ಕೊಂಡಿದೀನಿ ಅಂದ್ಕೋಬೇಡ ನಾನು ದೇಹದಬಗ್ಗೆ, ವಾಂಛೆಗಳಬಗ್ಗೆ ಮಾತಾಡ್ತಿ ಿದಿಣ ನೀನು ಪ್ರೀತಿ ಪ್ರೇವುಗಳ ಬಗ್ಗೆ ಮಾತಾಡ್ತಿದೀಯ ' ನಿನ್ನ ಎಲ್ಲ ಪ್ರೀತಿಯ ಮೂಲ ವಾಂಛೆಜು ಆದರೆ ಇಷ್ಟೆಲ್ಲ ಮಾತು ಖರ್ಚು ಮಾಡೋ ಅಗತ್ಯವೇ ಇಲ್ಲಃ ದೇಬ್ಃ ]et's have Serl' ಧೋ ವುಳೆಯಂತೆ ಭೋರ್ಗರೆದುಬಿಟ್ಟಳು ಊರ್ಮಿಳಾ ಸುರಿದುಕೊಳ್ಳಬೇಕಿದ್ದ ಮತ್ತೊಂದು ಪಿಂಟ್ ವಿಸ್ಕಿ ಬಾಟಲಿಯಲ್ಲೇ ಉಳಿದು ಹೋಯಿತ ದೇಬ್ ದಿಗಭಾಂತನಾಗಿದ್ದ. ಅವನಿಗೆ ಊರ್ಮಿಳಾ ಬಿಚ್ಚು ಮನಸ್ಸಿನ ಹುಡುಗಿ ಅಂತ ಗೊತ್ತಿತ್ತು; ಆದರೆಈಮಟ್ಟದ ಪರಿಪಕ್ವತೆಇದೆಯೆಂದು ಕನಸು ವನಸಿನಲ್ಲೂ ಆಂದುಕೊಂಡಿರಲಿಲ್ಲಃ ಗಂಶ ಪ್ರಪಂಚದ ಬುನಾದಿಗೇ ಹಾರೆಯಿಕ್ಕಿ ಮೀಟುತ್ತಾಳೆ ನಿನ್ನದು ಪ್ರೀತಿಯಲ್ಲ, ವಾಂಛೆ! ಆದ್ನ್ನೇ ನೇರವಾಗಿ ಹೇಳು ಅದೇ ಬೇಕಿದ್ದರೆ ]et's have jt! ಕಡ್ಡಿ ಮುರಿದಂತೆ ಆಡುವ ಮಾತು ಜೀವಮಾನವಿಡೀ ಇದೇ ಕೋಣೆಯಲ್ಲಿ ಹೀಗೆ ಇದಿರು ಬದಿರಾಗಿ ಕುಳಿತು ಮಾತನಾಡಿದರುೂ; ತನ್ನೊಳಗಿರುವದು ವಾಂಛೆಯಲ್ಲ-ಪ್ರೀತಿಎಂಬುದನ್ನು ತನ್ನಿಂದನಂಬಿಸಲು ಸಾಧ್ೃವಾಗದು ದಷ್ಕ ಸಂಬಂಧಿಸಿದಂತೆಅವಳುನೀಡುತ್ತಿರುವದು ಆಹ್ವಾನವಲ್ಲ. ಅದು ಕರೆದು ಕಪಾಳಕ್ಕೆ ಬಿಗಿಯುಮತ ತಂತ್ರ ಎಲ್ಲ ಹುಡುಗಿಯರಂತಲ್ಲ ಊರ್ಮಿಳಾ ಇವಳು ಗಂಡಸಿನ ಪ್ರಪಂಚದ ಪ್ರತಿ ವಣ ಮೂಲೆಹೊಕ್ಕಿ ಬಂದ ಗಟ್ಪಿಗಿತ್ತಿ; ಹಾಗಾದರೆ, ಊರ್ಮಿಳೆಗೆ ವಾಂಛೆಗಳ ಅನುಭವವಿದೆಯಾ? ದೇಬ್ನನ್ನು ಧೃತಿಗೆಡಿಸಿದ್ದೇ ಆ ಪ್ರಶ್ನಃ ಹತ್ತು ಹುಡುಗಿಯರಲ್ಲಿ ಅಲೆದು ಬಂದವನ ಎಂಬುದೇನೋನಿಜ್ ಕಾವೇರಮ್ಮನ ಮನೆಯಲ್ಲಿ ಇದ್ದು ಬಂದದ್ದೂ ಹೌದು. ಆದರಆವ್ಯಾನ ತಾನಾಗಿ ಆಡಿದ ಬೇಟೆಗಳಲ್ಲ , ಅಲ್ಲಿ ಬೇಟೆಯ ಕಸುವೇ ಇರಲಿಲ್ಲ . 'ದೇಬ್ ಬಂದ; tt: ಮತ್ತುಹೊಂದಿದ' ಎಂಬಪ್ಟೆಸುಲಭವಾಗಿ ಎಲ್ಲವೂ ನಡೆದು ಹೋದಂಥವ ಊರ್ಮಿಳೆ ಕಳ೧ ಸರಿಯಾಗಿಯೇ ಇತು ಯಾವ ಸುಖ ನೆನಪಿದೆ ತನಗೆ? ಆದರೆ ಊರ್ಮಿಳೆ ಹಾಗಲ್ಲ; ಇದು ಆಡಲೇಬೇಕಾದ ಬೇಟೆ ಇಂಥ ಆಹ್ವಾನ ಖಂಗ ಬೇtಿಲ್ಲ ; ಊರ್ಮಿ ಳೆಯನ್ನು ತಾನು ಕೂಲ್ಲ ಚ ೈಬೇಕಾದದ್ದು ಇಂಧ ಫಾರೆಸ್ಟ್ ಲಾಡ್ಟಿನಲ್ಲಿ ಅಈ ಆವಳನ್ನು ಅವಳ ಏಕಾಂತದಲ್ಲಿ, ಕಾರಿಡಾರಿನಲ್ಲಿ, ಲೈಬ್ರರಯಲ್ಲಿ, ನಿರ್ನಿದ್ರೆಯ ನಡುರಾತ್ರಿಗಳ
English
Every morning and every evening, I've been thinking of you. Every time I see a bird in a cage, I think of you.
You're sitting in front of me now, drinking whiskey. Every time you talk about your pain, I feel a pang in my heart.
You're saying that you're going to end it all tonight.
But I'm not going to let you do that. do that.
You're talking about your desires, your longings.
But is it really love? Is it really love?
You're saying that you want to be with me,
You're talking about your pain, your suffering.
Deb, you're not even aware of what you're saying. you're saying.
ಕನ್ನಡ
ನಂತರೆ ' ನಿಲ್ಲಲು ಬಡದೆ; ಕೂತರೆ ಕೂರಲು ಬಡದೆ ಕಾಡಬೇಕು ತನ್ನದೊಂದು ಸಣ್ಯ ಮಾತಿಗಾಗಿ; ಪ್ರೀತಿಯ ನೋಟಕ್ಕಾಗಿ; ಕರುಣೆಯ ಸಂಜ್ಲೆಗಾಗಿ ಇದೇ ಊರ್ಮಿಳಾ ಬೊಗಸೆಯೂಡ್ಡಿ ನಲ್ಲ ಬೇಕು ಗೆಲುವೆಂದರೆಅದು. ಬೇಟೆಯೆಂದರೆ ಹಾಗೆ. ಹೊಂಚ ಕುಳಿತ ಬೇಟೆಗಾರನಿಗೆ ಈಡು ಹೊಡೆಯುವ ತನಕತಾಳ್ಮೆ ಕಾಯ್ದಿಟ್ಟುಕೊಳ್ಳುವುದು ಗೊತ್ತಿ ರಬೇಕು "] 8111 5017y ಜಾನಮ್ಃ " ಎಂದಷ್ಟೆ ಉಸುರಿ; ಏಿಸ್ಕಿ ಗ್ಲಾಸು ತುಂಬಿಸಿಕೂಂಡು ಹೋಗಿ ಫಾರೆಸ್ಟ್ಲಾಡ್ವಿನ ಕೋಣೆಯ ಬಾಗಿಲಲ್ಲಿ ನಿಂತ ಹೊರಗೆ ಕತ್ತಲು ಗಾಢವಾಗಿತ್ತು , ವೊಂಬತ್ತಿಯ : ಬೆಳಕಿನಲ್ಲಿ ಅವನಆಕೃತಿ ಅಸ್ಪಷ್ಪವಾಗಿ ಕಾಣುತ್ತಿತ್ತು, ಬಾಗಿಲಿನ ಚೌಕಟ್ಟಿಗೆ ಒರಗಿಕೊಂಡು ನಿಂತವಸು ಖಿನ್ನನಾಗಿದ್ದಾನೆಃ ಸಣ್ಣಗೆ ಕಂಪಿಸುತ್ತಿದ್ದಾನೆ ಕೈಯಲ್ಲಿ ಷರಾಬಿನ ಬಟ್ಟಲಿದೆಯಾದರೂ ಅವಸು ಕುಡಿಯುತ್ತಿಲ್ಲ. ಬೆರಳಮುಧ್ಯೆ ಸಿಗರೇಟು ಭಸ್ಮವಾಗುತ್ತಿದೆಃ ಅನವಶ್ಯಕವಾಗಿ ಅವನನ್ನು ]urt ಮಾಡಿದೆನಾ? ಎದ್ದು ನಿಂತಳು ಊರ್ಮಿಳಾ ಪ್ರೀತಿ, ಪ್ರೇಮದ ವಿಷಯದಲ್ಲಿ ತನಗೆ ನಂಬಿಕೆಯಿಲ್ಲದಿರಬಹುದುಃ: ವಾಂಛೆಯ ವಿಷಯದಲ್ಲಿ ತಾನಂದುಕೊಂಡದ್ದೆಲ್ಲ ಸರಿಯೂ. ಇರಬಹುದುಃ . ಆದರೆ;:` ಅಕಸ್ಮಾತ ತ್ ದೇಬ್ ತನ್ನನ್ನು ಪ್ರಾಮಾಣಿಕವಾಗಿ ಪ್ರೀತಿಸಿದ್ದರೆ? ತಾನುಜಯಂತ್ನನ್ನು " ಪ್ರೀತಿಸಿದಷ್ಟು; ಗಾಢವಾಗಿ ಇಷ್ಟಪಟ್ಟುಬಿಟ್ಟಿದ್ದರೆ? ಅಂಥದೊಂದು ಪ್ರೀತಿಯನ್ನು ಧಿಕ್ಕರಿಸಿ ಗೇಲಿ ಮಾಡುವಹಕ್ಕು ತನಗೆಲ್ಲಿದೆ? ಪ್ರೀತಿಯನ್ನು ತಿರಸ್ಕರಿಸಬಹುದು. ಆದರೆ ಗೇಲಿ ಮಾಡಿದ್ದು ಸರಿಯಲ್ಲ. ಹಾಗಂದುಕೊಳ್ಳುತ್ತಲೇ ಅವನೆಡೆಗೆ ಹೆಜ್ಜೆ ಹಾಕಿದಳು ಊರ್ಮಿಳಾ 'ದೇಬ್ನ ಹೆಗಲ ಮೇಲೆ ಅಪಾಲಜಿಟಿಕ್ ಆಗಿ ಬಲಗೈಯಿರಿಸಿದಳು ಅವನು ಫಕ್ಕನೆ ಊರ್ಮಿಳಯೆಡೆಗೆ ತಿರುಗಿದ ಅದಟ್ಟ ರಾತ್ರಿಯಲ್ಲೂ ಅವಳಿಗೆ ಕಾಣಿಸಿದ್ದು, ದೇಬ್ನ ಕಣ್ಣಂಚನಲ್ಲಿ ಕದಲುತ್ತಿದ್ದ ದೊಡ್ದ ಕಣ್ಣೀರ ಹನಿ ಈ ಹುಡುಗನ ಸುನೀತ ಭಾವನೆಗಳನ್ನು ಆಯತಪ್ಪಿ ಕಾಲಿಟ್ಟು ತುಳಿದುಬಿಟ್ಟೆಅಂತತಕ್ಷಣ ಅನ್ನಿಸಿತುಃ .c] ೩m Sorry. ದೇಬ್" ಅಂದವಳೇ ಅವನ ಭುಜಕ್ಕೆ ತಲೆಯಾನಿಸಿದಳು ಬೇಟೆಯ ಮೊದಲ ಹಂತ ಮುಗಿಯಿತು! ದೇಬ್ ತನಗೆ ತಾನೇ ಹೇಳಿಕೊಂಡ ಮೊಟ್ಟ ಮೊದಲ ಬಾರಿಗೆ; ತಾನಾಗೇ ನಡೆದು ಬಂದು ಮೈಗೊರಗಿಕೊಂಡು ನಿಂತಿದ್ದಾಳೆ ಊರ್ಮಿಳಾ ಊರ್ಮಿಳಾ ಇಷ್ಬೊಂದು ಹತ್ತಿರವಾಗಿ; ಹೀಗೆ ಅ೦ದರೆ; ದಾವಣಗೆರೆ ಮೆಡಿಕಲ್ ಕಾಲೇಜಿನ ಆತ್ಂತಟಫ್ ಗರ್ಲ್. ಎಂಥವರಾದರೂ ಕೈಚಾಚಿ ನಿಲ್ಲುವಂತಹ ವೃಕ್ತಿತ್ವದ ಹುಡುಗಿ ಇಂಥವಳೇ ಮಣಿಯಬೇಕು ಹೀಗೇ ಮಣಿಯಬೇಕ ೋಚಜಜಕ್ಕೆ ಆನಿಕೊಂಡು ನಿಂತವಳ ಹೆಗಲ ಮೇಲೆ ಕೈ ಹಾಕಲಾ? ಅರೆಕ್ಸಣ ಆಸೆಗೆ ಬಿದ್ದು ಯೋಚಿಸಿದಃ ತಕ್ಪಣಅವನಲ್ಲಿನ ಬೇಟೆಗಾರ ಚಾಗೃತನಾದಃ ಕೈಲಿದ್ದ ವಿಸ್ಕಿಯನ್ನಷ್ಟೂ ಒಂದೇ ಗುಕ್ಕಿಗೆ ಗಂಟಲಿಗೆ ಸುರಿದುಕೊಂಡು; ಊರ್ಮಿಳೆಗೆ ಆವೇಶ ಬೆರೆತ ದನಿಯಲ್ಲಿ ಹೇಳಿದಃ "ನನ್ನಲ್ಲಿರುವುದು ವಾಂಛೆ ಹೌದೋ ಅಲ್ಲವೋ ಗೊತ್ತಿಲ್ಲ ಚಾನಮ್ ಇಂಥ ಸಾವಿರ ರಾತ್ರಿಗಳನ್ನು ಬೇಕಾದರೂ ಪರೀಕ್ಷೆಗೊಡ್ಡಿ ಹೀಗೇ ಕಳೆಯೋಣ ನನ್ನ-ನಿನ್ನ ಮಧ್ಯೆಸದಾ ಒಂದು ಗೋಡೆ ಇದ್ದೇ.ಇರಲಿ . ನಾನದನ್ನು ಪ್ರೀತ ಅನ್ನುತ್ತೇನೆಃ ನೀನು ಬೇಕಾದರೆ ವಾಂಛೆ ಅನ್ನುಃ
English
He took a sip of his whiskey, his eyes never leaving the forest. "I don't know, maybe it's just a habit. Maybe it's something that's been ingrained in me since childhood. But what is it that drives a man to continue doing something that he knows is wrong? will ultimately lead to his downfall?"
As he spoke, a figure emerged from the darkness of the forest. It was Prarthana, her eyes fixed on Himavant with a mixture of curiosity and concern. "Deb, what are you doing out here?" she asked, her voice barely above a whisper.
Himavant turned to her, his eyes flashing with a mixture of anger and sadness. "I'm just trying to understand myself, Prarthana. I'm what drives me to do the things I do. To hunt, to kill, to destroy."
Prarthana took a step closer to him, her eyes never leaving his face. "Deb, you're not just a hunter. You're a complex person with a rich inner life. driven by instinct and habit. You're driven by emotions, by desires, by a deep-seated need for connection and meaning."
Himavant's eyes narrowed, his face twisted in a mixture of pain and anger. "You don't understand, Prarthana. You don't understand what it's like to be me. To be a man who has seen the worst of humanity, who has been driven to the edge of madness and despair by the cruelty and indifference of the world."
Prarthana took another step closer to him, her eyes filled with compassion and understanding. "I may not understand, Deb, but I'm here for you. I'm here to listen, to support you, to help you find your way through the darkness."
As she spoke, Himavant's expression softened, his eyes filling with a mixture of gratitude and sadness. "Thank you, Prarthana. Thank you for being here for me. For understanding me, for seeing me for who I truly am."
And with that, the two of them stood there, locked in a moment of intense emotional connection, their eyes speaking a language that went beyond words.
ಕನ್ನಡ
ಗೋಡೆ ಕಡವಿ; ಕೋಣೆಯನ್ನೇ ಧಿಕ್ಕರಿಸಿ ಹೊರಟು ಹೋಗು ಸಹಿಸಲಾಗದಿದ್ದರೆ ಈ ಮಾಡಬೇಡ Good [ibltl" ಅಂದವನೇ ಓ ಪ್ರೀತಿಯನ್ನು ಮಾತ್ರ ಗೇಲಿ ಮಂಚದರ} ನಡೆದುಹೋದ ಕುರ್ಚಿಯಲ್ಲಿ ಕುಳಿತೇ ಕಳೆದಳು ಬೆಳಗ್ಗೆಯ ಹೊತ್ತಿಗೆ = ಊರ್ಮಿಳಾ iಹುತ್ತರಕ ರಾತ್ರಿಯಿಡೀ 'ನಾನು ದೇಬ್ನೆಡೆಗೆ ಕರುಗುತ್ತಿದ್ದೇನಾ?' ಪ್ರಶ್ನೆ ಅವಳಲ್ಲಿ ಎದ್ದು ನಿಂತಿತ್ತು, ಅಂತತನ್ನನ್ನು ತಾನು ಗದರಿಕೊಳ್ಳಲಿಲ್ಲ . ಬಾರಿ stupid
ಆದಾದ ಮೇಲೆ ಹಿಮವಂತ್ ನಿರಾಶನಾಗಿಬಿಟ್ಪ" ಮರೆತಿದ್ದಿದ್ದರ? ಕಾಲು ಜಾರಿದ್ದರೆ? ಬಹುಶಃ ತನ್ನನ್ನು = ಅಕಸ್ಮಾತ್ ಅ ರಾತ್ರಿ ಮೈ ಖ್ನ ತರಲಿಲ್ಲ. ಇದೇಹತ್ತು ಅಡಿ ಅಗಲದ ಕೋಣೆಯಲ್ಲಿ ಬೆರಳಂಚಿಗೇ ನಿಲುಕುವಡ ಕ್ಷಮಿಸಿಕೊಳ್ಳುತ್ತಿ ಪ್ರಾರ್ಥನಾಃ ಅವನು ಕಾಮನೆಗಳನ್ನುಃ ಕೆರಳಲೂ ಬಿ ಅನೇಕ ರಾತ್ರಿಗಳಲ್ಲಿ ಮಲಗಿದ್ದವಳು ಅವಡುಗಚ್ಚಿಕೊಂಡು ಬದುಕಿದ್ದ. ಏಕೆಂದರೆ; ಚನ್ನರ ರಾಯಪಟ್ಪಣದಿಂದ ಹೊರಟ ದಿನವೇಲವ ಮೊದಲು ಜಗತ್ತು ಗೆಲ್ಲಬೇಕು ಪ್ರಾರ್ಥನಾ ಡಾಕ್ಪರಾಗಬೇಕು ತನ್ನಪ್ರತಿಗೆಲುವಿಗಟ ನಿರ್ಧರಿಸಿದ್ದ; ಸ್ಫೂರ್ತಿಯಾಗಬೇಕುಃ ಜಗತ್ತು ಗೆಲ್ಲು jವ ಮುನ್ನ ಪ್ರಾರ್ಥನಾಳನ್ನು ಗೆಲ್ಲುವ ಹವ ಅವಳು ಇಂದಲ್ಲ ನಾಳೆ ಅವಳು ತನ್ನವಳಾಗುವದು ತನ್ನದಾಗಬಾರದುಃ ಪ್ರೀತಿಸುತ್ತಿರುವದು ಹೌದು. ಹೌದು ಆದರೆಇಂದಿಗೂ-ನಾಳೆಗೂ ಮಧ್ಯೆ ಒಂದು ರಾತ್ರಿಯ ಅಂತರವಿದೆ ಆವೇಶಗಳುದಃ ಅವೇಶಗಳಲ್ಲ . ಅವುಆದರ್ಶಗಳನ್ನು ಕೊಂದುಬಿಡುವ ಬಲಹೀನತೆಗಳು . ಚಿಕ್ಕದಾಗಿ ಉಸುರಿ ಅವಳನ್ನು ಪಕ್ಕದಿಂದ ಆಚೆಗೆ ಎಂದು ನೆಟ್ಟುವಗ ' :Stop it ಪ್ರಾರ್ಥನಾ! ತೀವ್ರವಾದ ಯಾತನೆಯೊಂದು ಹೊರಳಿ ಮಲಗಿದ್ದು ನಿಜ ಆಷ್ಟುಹೊತ್ತಿ ಥಗಾಗಟ್ ಹಿವುವಂತನಲ್ಲಿ ದೇಹಗಳು ಶ್ರುತಿಗೊಂಡುಬಿಟ್ಪಿದ್ದವು ಪ್ರಾರ್ಥನಾಳಿಗೂ ತನ್ನ ಮೇಲೆ ಹಿಡಿತವಿರಲಿಲ್ಲ . ಇನ್ನೆಹ್ ಹಿಂತಿರುಗಿ ಬರಲಾಗವ ಕ್ಸಣಗಳ ಮೈೆಮರೆವು ಹಾಗೇ ಮುಂದುವರೆದಿದ್ದಿದ್ದರೆ; ಅವರಿಬ್ಬರೂ ಹಿವುವಂತ ಹಂತ ತಲುಪಿಬಿಡುತ್ತಿದ್ದರು ಆದರೆ ಶ್ರುತಿಗೊಂಡ ವೀಣೆಯತಂತಿಯನ್ನು ತುಂಡರಿಸಿದ್ದ. ದಿಗಿಲುಗಳಿಗೆ ಬಿದ್ದಿಗ್ದಾಳ ಅವಳೇನೋ ಹುಚ್ಚು ಹುಡುಗಿ ತನಗಿಂತ ಚಿಕ್ಕವಳು ವಿಚಿತ್ರದ ಒಪ್ಟಿಸಿಕೊಳಗ ಕಟ್ಟಪಟ್ಟು ಓದಿಸಿ ಉಪಕರಿಸುತ್ತಿರುವಹಿಮೂ ಸತ್ತೇ ಹೋದಲೆ? ತನ್ನನ್ನು ಲೆಂದು ಹೊರಟಿರುವಷ* / ಸತ್ತುಹೋದರೆ? ಅದು ಅವಳ ಅರ್ಥವಿಲ್ಲದ ದಿಗಿಲು. ಜಗತ್ತು ಗೆಲ್ಲಂ ಗಬಾರ' ತಾನು.ಸದ್ಯಕ್ಕ ಸಾವು ಸನಿಹಕ್ಕೂ ಬರಲಾರದ್ು. ತನ್ನ ಯಾವ ಕನಸೂ ಮುಕ್ಾಗ ಅವೆಲ್ಲ ಅರ್ಥವಾಗುವಗಿೀ"; ಗರ್ಭಿಸಕೂಂಡ ಆದರ್ಶಕ್ಕೆ ಭಂಗ ಬರಬಾರದು ಪ್ರಾರ್ಥನಾಳಿಗೆ ಅವಳು ಮಣ7 | ಹಾಗಂತ ಅವಳದೂ ದಯಿಕ ಆತುರವಲ್ಲ . ಹಿಮವಂತನಿಗೆ ಚೆನ್ನಾಗಿ ಗೊತ್ತು; ಆಂತ / ನಿಗ್ರಹದ ಹುಡುಗಿ ಆದರೆ ಸಾವಿನ ದಿಗಿಲು ಆವಳನ್ನು ಹಾಗೆ ಮಾಡಲು ಪ್ರೇರೇಪಿಸಿತ್ತು, ೨ನ೧ ಅನಾಹಂತ| ಕ್ಷಣಗಳಲ್ಲಿ ತಾನಃ ತಡೆಯದೆ ಹೋಗಿದ್ದಿದ್ದರೆ ಅದೆಂಥ
English
Himavant had left, his face a picture of disappointment. Had he not been so, she would have been the first to know. Was his foot still stuck in the door? Perhaps he had not even bothered to take it out. It was possible that looked back.
She was stuck in this small room, her fingers entwined in a futile attempt to calm herself down. Prarthana had grown up in Shivamogga, a city that had been her home for as long as she could remember. She had always been driven by a singular goal - to win the world, to become a legend. She had never wavered in her resolve, never doubted herself.
But now, as she lay in bed, she felt a creeping sense of doubt. Was she still the same person she had once been? Had she lost her way, her focus? The thought was unbearable. She had to get out of this room, to shake off the feeling of being trapped.
Prarthana's eyes wandered to the book on her lap, the one Himavant had been reading to her. She had been listening, entranced, as he had read the words of the great poet. But now, as she looked at the book, she felt a pang of guilt. Had she been so caught up in her own thoughts that she had not even noticed when he had stopped reading?
The thought was a bitter pill to swallow. She had been so caught up in her own world that she had not even noticed when he had left. And now, as she lay in bed, she felt a sense of loss, of emptiness.
Prarthana's eyes welled up with tears as she thought of Himavant, of the way he had looked at her, touched her. She had never felt this way about anyone before, and it scared her. She did not know how to deal with these feelings, with this sense of vulnerability.
As she lay in bed, Prarthana felt a sense of unease, disquiet. She did not know what the future held, but she knew that she could not stay in this room, stuck in her own thoughts. She had to get out, to face the world, to find a way to overcome her doubts and fears.
But for now, she just lay there, her eyes fixed on the book, her heart heavy with emotion. She knew that she had to find a way to move on, to leave the past behind. was stuck, unable to move forward.
ಕನ್ನಡ
ಚೇತರಿಸಿಕೊಳ್ಳಲಾದರೂ ಸಾಧ್ಯಎಿತ್ತೆ": ಪ್ರಾರ್ಥನಾ ಬಿಟ್ಟು ಹೋದ ಖಾಲ 8ೋಣೆಯಲ್ಲಿ ಓಬ್ಬನೇ ಕುಳಿತು;: ನಂದಕ್ಕ ತಂದಿಟ್ಟ ಚಹ ಕುಡಿಯುತ್ತ ಯೋಚಿಸುತ್ತಿದ್ದ ಹಿಮವಂತ್; ದಿಂಬಿನ ಮೇಲೆ ರಾತ್ರಿಯ ವಲ್ಲಿಗೆ ದಂಡೆ ಸ್ಪಪ್ಪವಾಗಿ ಅರಳಿ ಕುಳಿತಿತ್ತು . ಹೂವು ಕಂಡರೆ ಪ್ರಾಣ ಅವಳಿಗೆ. ಬಹುಶಃ ಮರೆತು ಹೋಗಿದ್ದಾ& ಛೆ, ದಾವಣಗೆರೆಯ ಒಸ್ಸಿನ್ನೂ ಹೊರಟಿರಲಿಕ್ಕಿಲ್ಲ, ಸಶ್ರನೆ ಬಸ್ಸ್ಬಾು ಂಡಿಗೆ ಹೋಗಿ ಕೂಟ್ಟು ಬರಲಾ ಏಂದು ಯೋಚಿಸಿದ ಅದೆಲ್ಲ ಹುಚ್ಚಾಟ ಅನ್ನಿಸಿ ನಕ್ಕುಬಿಟ್ಟ; ಅವಳು ಮರೆತು ಹೋಗಿರುವದು ಹೂವನ್ನಷ್ಟೆ; ತನ್ನನ್ನಲ್ಲ ಎಂದು ಸಮಾಧಾನ ಹೇಳಿಕೊಂಡ ಇಷ್ಟಕ್ಕೂ ಇದೊಂದು ಹುಡುಗಿ ತನ್ನಬದುಕಿನೊಳಕ್ಕೆ ಬಾರದೆ ಹೋಗಿದ್ದಿದ್ದರೆ ತಾನು ಏನಾಗಿರುತ್ತಿ ಿದ್ದೆ ಅಂತಯೋಚಿಸಿದಃ ಉತ್ತರ ದೊರಕಲಿಲ್ಲ. ಹೀಗೆ ಬಂದಿರುವ ಹುಡುಗಿ ಅಕಸ್ಮಾ ತ್ ತನಗೆದಕ್ಕದೆ ಹೋದರೆ ಏನಾಗಿ ಬಿಡುತ್ತೇನೆ? ಎಂಬಎರಡನೇ ಪ್ರಶ್ನೆ ಉದ್ಭವವಾಯಿತು ಅದೇಕೋ ಹಿಮವಂತ್ ಇದ್ದಕ್ಕಿದ್ದಂತೆ ಗಂಭೀರನಾಗಿಬಿಟ್ಟ. ಮುಖ ಬಿರುಸಾಯಿತು ಕಣ್ಣು ಕಿರಿದಾದವು ಹಣೆಗಳ ಮೇಲೆ ಚಿಕ್ಕ ಬೆವರ ಸಾಲು. ದವಡೆಯಲ್ಲಿ ಹಲ್ಲುಗಳು ಬಿಗಿತುಕೊಂಡವು 'ಪ್ರಾರ್ಥನಾ ದಕ್ಕದಿದ್ದರೆ...?1 ತನಗೆ ಸ್ಪಷ್ಟವಾಗಿ ಕೇಳಿಸುವಂತೆ ಹೇಳಿಕೊಂಡಃ ಮನಸ್ಸು ವಿಹ್ವಲಗೊಂಡಿತು. ಅವನ ಪಾಲಿಗೆ ಪ್ರಾರ್ಥನಾ ಎಂಬುದು ಕೇವಲ ಹೆಸರಲ್ಲ . ಕೇವಲ ಹುಡುಗಿಯಲ್ಲ. ಬರೀ ಪ್ರೇಯಸಿಯಲ್ಲ. ಅವಳು ತನ್ನ ಸಹಸ್ರಾರು ಕನಸುಗಳ ಒಟ್ಟು ಮೊತ್ತ. ಒಬ್ಬಂಟಿ ಬದುಕಿನ ಆಖೈರು ಕನಸು ಪ್ರಾರ್ಥನಾ ತನ್ನ ಜೀವನದ ಅಂತಿವು ಉದ್ದೇಶಃ ಕೊನೆಯ ಗುರಿಃ ಅದನ್ನು ತಲುಪುವುದು ಕಷ್ಪವೇನಲ್ಲಃ ಚಾಚಿದ ತೋಳಿಗೆ ಎಟುಕುವ ಹುಡುಗಿಯನ್ನು ಯಾವತ್ತೋ ತನ್ನವಳನ್ನಾಗಿಸಿಕೊಳ್ಳಬಹುದಾಗಿತ್ತು. ಆದರೆ ಇವತ್ತು ಹಿಮುವಂತ್ ಬರಿಗೈಲಿದ್ದಾನೆಃ ಗುರಿತಲುಪವವನಕೈಯಲ್ಲಿ ಕನಸುಗಳಿರಬಾರದುಃ ಅವುಗಳ ಫಲಿತಾಂಶವಿರಬೇಕುಃ ಏಕಾಂಗಿಯಾಗಿ; ಕಾಲಿಗೆ ಚಪ್ಪಲಿಯೂ ಇಲ್ಲದೆ ಶಿವಮೊಗ್ಗೆಗೆ ಬಂದ ಹುಡುಗ; ಕೇವಲ ಪ್ರಾರ್ಥನಾ ಎಂಬ ಹುಡುಗಿಯನ್ನು ಮದುವೆಯಾಗಲಿಲ್ಲ. ಡಾ. .ಪ್ರಾರ್ಥನಾಳನ್ನು ವದುವೆಯಾದಃ: ಅವಳನ್ನು ಡಾಕ್ಪರಳನ್ನಾಗಿಸಿ ಆಮೇಲೆ ಅವಳಿಗೆ ಗಂಡನಾದ. ಅವಳಿಗೊಂದು ದಿವ್ಯವಾದ ಆಸ್ಪತ್ರೆ ಕಟ್ಟಿಸಿ ಆನುತರವುದುವೆಯ ಚಪ್ಪರಕ್ಕೆ ಬಂದ ಅವಳಹೆಸರಿನಲ್ಲೊಂದು ಊರನ್ನೇನಿರ್ಮಿಸಿ ಅದರೊಳಗೆ ಅವಳಿಗೊಂದು ಪಟ್ಟ ಗೂಡು ಕಟ್ಪಿಸಿ ಆನಂತರ ವುದುವೆಯಾದ. ಹಿಮವಂತನೆಂದರೆ ಕೇವಲ ಡ್ರೀವುರ್ ಅಲ್ಲ; ಅವನು ಡ್ರೀಮ್ ಛೇಸರ್. ಕನಸುಗಳ ಬೆನ್ನತ್ತುವ; ಕನಸುಗಳನ್ನು ಕಟ್ಟಿ ಪಳಗಿಸುವ ಪ್ರಾಕ್ಟಿಕಲ್ ವುನುಷ್ಯ. ಅಂಥವನ ಅಂತಿವು ಕನಸೇ ಪ್ರಾರ್ಥನಾ ಆ ಕನಸೇನಾದರೂ ಮುಕ್ಕಾ ಯಖಿತೋ? ನಾನು ವುನುಷ್ಯನೇ ಅಲ್ಲ! . ಮತೂ ಮ್ಮೆ ತನಗೇ ಕೇಳಿಸುವಷ್ಟು ಸ್ಪಷ್ಟವಾಗಿ ಹೇಳಿಕೂಂಡ ಹಿಮವಂತ್; ೮ ಹೊತ್ತಿಗೆ ಸರಿಯಾಗಿಬಾಗಿಲಲ್ಲಿ ರಸೂಲ್ ಜಮಾದಾರ ಬರುವುದು ಕಾಣಸಿತು. ಅವನಿನ್ನೂ ಕಾಂಪೋಂಡಿನ ಬಾಗಿಲು ನೂಕುತ್ತಿರುವಾಗಲೇ ಹಿವುವಂತ್ನ ತಲೆಯಲ್ಲಿ ಛಳುಕು ಅದೇ ವಿಲಕ್ಸಣ ಅನುಭವ ಏನೋ ಬಡಬಡಿಕ, ಮತ್ತೆ ಕಲ ನಿಮಿಷಗಳಲ್ಲೇ ಅದೆಲ್ಲ ಸರಿಹೋದಂತಹ ಭಾವ
English
A second question arose in his mind: if she were to leave him now, what would he do? Himavant's face turned grave, his eyes narrowed, and a small bead of sweat appeared on his forehead. His teeth clenched, and he spoke to himself in a clear voice: "Prarthana didn't leave me; she was taken away from me." His mind was in turmoil. For him, Prarthana was not just a name, girl, but his beloved, his everything. She was the sum of his countless dreams, the ultimate goal of his life, the purpose of his existence. If he had been able to make her his own, he would have been a happy man, but now he was just a dreamer, a man who chased his dreams, a practical man who made his dreams come true. But now, man who had lost his dream, his beloved Prarthana.
Just then, Dr. Rasool Jamadar arrived at 8 o'clock sharp. Himavant's head was still reeling from the shock, and he felt a strange sensation, like a numbness, and then it was all over, normal again.
ಕನ್ನಡ
"ಹತ್ತು ನಿಮಿನ ಮುಂಚೆ ಬರಬಾರದಿತ್ತೇ? ಈಗಪ್ಟೆ ಹೋದಳು ಪ್ರಾರ್ಥನಾ. ತುಂಬ ಮಾತಾಡಿದ್ವಿ. ಗೆಳೆಯರೆಲ್ಲ ಸೇರಿ ಕಾ೦ನಲ್ಲಿ ಬಂದಿದ್ರಂತೆ ಶವಮೊಗಗ ನಮ್ಮ ಕ್ಕ, ಇಹಳ ೩ ಉಳ್ಳೊರ ೦ಡು ಬೆಳಗ್ಗೆ ಬಸ್ಸಿಗೆ ಹೋದಳು ' ನಿಮ್ಮುನ್ನ ನೋಡಿದ್ದಿ ದ್ರೆ ಸಂತೋಷ ಅಂದ ಹಮುವಂತ್; ;": "::; ಪಟ್ವಿಕ್ಕ ( "ಪರ್ವಾಗಿಲ್ಲ ಐಿಡ ದೇವ್ರುಯ ನಾವೇ ಹೋಗಾಣ ಕಾರಿನಲ್ಲಿ , ದಾವಣಗೆರೇಗೇ' ನೋಡ್ಯಂಡು ಬರಾಣ ಸೊಂತ ಕಾರು ತಗಳ್ಳಾಕೆ ಇನ್ನೆಷ್ಟು ದಿನ ಐತೆ? ನನ್ನ # ಮಗೂಗೆ ಸಂತೋಷ ಆಗ್ತದೋ . ಇಲ್ವೋ ಗೊತ್ತಿಲ್ಲ. ಆ ವುಗೂನ ನೋಂಗೆ ನೋಡಿದ್ರೆ ಅದೆಷ್ಟು ದೂರದಿಂದಾ ನಂಗ ವಗೂನ ನೋಡ್ದಂಗೆ ಆಗ್ತದೆ ಅವತ್ತು ರಾತ್ರಿ ನಡುಸ್ಕೊಂಡು 1 ಬಂ^ಿೀ ಹೆಬ್ಬೆರಳು ಒಡದೋಗಿ ರಕ್ತ ಸುರೀತಿತ್ತು; ರಸೂಲ್ ಜಮಾದಾರ ತನ್ನ ಯಥಾಪ್ರ೫ ಭೋಳೆ ದಾಟಿಯಲ್ಲಿ ಮಾತನಾಡುತ್ತಿದ್ದ. ಆದರೆ; ಹತ್ತು ನಿಮಿಷಕ್ಕೆ ಮುಂಚಿತವಾಗಿ ಪ್ರಾಥಃ ಕೋಣೆಯಲ್ಲಿರುವಂತೆಯೇ ತಾನಲ್ಲಿಗೆ ಬಂದುಬಿಟ್ಟಿದ್ದಿದ್ದರೆ; ತನ್ನ ಸಮ್ಮು ಃ ಖದಲ್ಲಿ ಹಿಮಂಃ್ ಪ್ರಾರ್ಥನಾಳನ್ನು ನೋಡಿಬಿಟ್ಟಿದ್ದಿದ್ದರೆ ಯಾರೂ ಊಹಿಸಲಾಗದ ಅನಾಹುತವೊಂದು ಈ# ಹೋಗುತ್ತಿತ್ತು ಎಂಬುದು ೮ ಇಳಿವಯಸ್ಸಿನ ಜಮಾದಾರನಿಗೇನು ಗೊತ್ತಿತ್ತು? ಆಸ ಹಿವುವಂತನಿಗಾದರೂ ಯಾವಸುಳಿವಿತ್ತು? ೫;೫ ೫ ಕೊಂಚ ಹೊತ್ತುಃ ಮಾತನಾಡಿ ಅವರಿಬ್ಬರೂ. ಕೋಣೆಗೆಃ ಬೀಗಹಾಕಿ ಕಂಪೋಂಡಿ ಹೊರಬಿದ್ದರು : ಅವತ್ತಿನಿಂದ .ಯದಾಪ್ರ ಕಾರಃ ತಾನು ಗಾಡಿಕೊಪ್ಪದ. ಬಯಲಿನ ನೆಲೆಗೊಳ್ಳುವುದೆಂದೂ; ಬಿಡುವಾದಾಗ ರಸೂಲ್ ಜಮಾದಾರನೇ ಅಲ್ಲಿಗೆ ಬಂದು ಥ್ನಃ ಮಾತನಾಡಿಸಿ ಹೋಗುವುದೆಂದೂ ತೀರ್ಮಾನಿಸಿದ್ದಾಯಿತುಃ ಜಮೀನಿನ ತಿರುವಿನ ತನಕ2 ಜಮಾದಾರ; ಬಯಲಲ್ಲಾಗಲೇ ಆಳುಗಳು ಕೆಲಸ ಮಾಡುತ್ತಿದ್ದುದನ್ನು ಕಂಡು; ಹಿಮಮತಗ ತೊಂದರೆಯೇನಿಲ್ಲ ಎಂದು ಖಚಿತಪಡಿಸಿಕೊಂಡು ಶಿವಮೊಗ್ಗದೆಡೆಗೆ ಹಿಂತಿರುಗಿದ ಅಲ್ಲಿಯತ ಹಿಮುವಂತನಲ್ಲಿ ಯಾವುದೇತರಹದ ಗೊಂದಲಗಳಿರಲಿಲ್ಲಃ ಆದರೆರಸೂಲ್ ಜಮಾದಾರ & ಹೋಗುತ್ತಿದ್ದಂತೆಯೇ ಅವನು ವಿಲಕ್ಷಣವಾದ ಉದ್ವೇಗಕ್ಕೆ ಒಳಗಾದವನಂತೆಬಯಲವಧ್ಯಜ ತನ್ನ ಕಬ್ಬಿಣದ ಬಾಗಿಲಿನ ಕೋಣೆಯ ಕಡೆಗೆ ದಾಪುಗಾಲಿಕ್ಕಿ ನಡೆಯತೊಡಗಿದಃ ದಾರಯ ಆಳುಗಳು ನವಸ್ಕಾ ರದ ನೋಟ ನೋಡಿದರು ಹಿಮುವಂತ್ ಅವರಯಾ ರಿಗೂ ಉತ್ತರಿಸಲಿಲ್ಲ. t ತಲುಪಿದರೆ ಸಾಕು ಎಂಬಂತಿತ್ತು. ಅವನ ಮುಖದಲ್ಲಿ ಎಂದಿನ ಸೌಮ್ಯಕಳೆಇರಲಿಲ್ಲ . "ಪ್ರನ ತನಗೆ ದಕ್ಕದೆ ಹೋದರೆಃ.?" ಎಂಬ ಮಾತೇ ಅದೇಕೋ ಕಡಲ ತೆರೆಗಳಂತೆ ಅವನ< ಮಿದ; ದಡಗಳಿಗೆ ಬಡಿಯುತ್ತಿತ್ತು. ಕೋಣೆಯ ಬಾಗಿಲು ದಬ್ಬಿಕೊಂಡು ಒಳ ಹೋದವನೇ ದ ಬಾಗಿಲು ಮುಚ್ಚಿಅದಕ್ಕೆ ಬೆನ್ನು ಕೊಟ್ಬು ನಿಂತು ತನ್ನ ಜೇಬಿನಿಂದ ಒಂದು ವಿಚಿತ್ರವಾದ 'ವಸ್ಟಃ ಹೊರತೆಗೆದ .. ಅವನ ಯಗಳಲ್ಲಿ ಚಿಕ್ಯದೊಂದು ಕ್ರೌರ್ಯವಿತ್ತು. ಯಾವ ಕಾರಣಕ 3 ಕಣ್ಣುT ಅಖ್ಯರು ಕನಸು ಭಗ್ನವಾಗಬಾರದೆಂಬ 'ಸಂಭವಿಸಬಹುದಾದ ಫಗ ಹಟವಿತ್ತು, ಯಾವತ್ತೋ ' ಸುದೀರ್ಘಃ ಯಛ ಆಪತ್ತಿಗೆ ಇವತ್ತೇ ಅಣಿಯಾದವನಂತೆ; ಈ ಕ್ಷಣದಿಂದಲೇ. ಒಂದು ತುಂಬ ಹರಃ ಸನ್ನದ್ಧನಾದವನಂತೆ ಅವನು ನೆಟ್ಟ ನೋಟದಲ್ಲಿ ' ತನ್ನ ಕೈಲಿದ್ದ ವಸ್ತುವನ್ನೇ
English
ಕನ್ನಡ
ನೋಡುತ್ತಃ ನಿಂತಿದ್ದ. ಆಮೇಲೆ ಅದನ್ನು ತನ್ನ ಕಬ್ಬಣದ ಪಟ್ಟಿಗೆಯಲ್ಲಿ ಇಟ್ಟು ಅದಕ್ಕಿ ಬೀಗ ಹಾಕದ ಕೋಣೆಯಿಂದ ಈಚೆಗೆ ಬಂದ ನಂತರವೂ ಅ ವಸ್ತು ಅವನ ಕಣ್ಣುಗಳಲ್ಲಿ ಚತ್ರದಂತೆ ಕದಲುತ್ರಲೇಇತ್ತು, ಅದು ಪ್ರಾರ್ಥನಾಳ ಒಳ ಉಡುಪುಃ % # # "ಯಾಕುಂದೇಂದು ತುಷಾರ ಹಾರ ಧವಳಾ ಯ ' ಪದ್ಮಾ ಸನ ಹಾಕಿಕೊಂಡು ಕುಳಿತು ಶ್ಲೋಕ ಹೇಳಿಕೊಳ್ಳುತ್ತಿದ್ದ ಪ್ರಾರ್ಥನಾಳ ದನಿಯಲ್ಲಿ ಸಣ್ಣಯ ಕಂಪನವಿತ್ತು, ಕೋಣೆಯಲ್ಲಿ ಅವಳೊಬ್ಬಳೇ ಇದ್ದಳು. ಸಾಮಾನೃವಾಗಿ ಸಂಜೆಗಳಲ್ಲಿ ಊರ್ಮಿಳಾ ಹೊರಕ್ಕೆ ಹೋಗಿರುತ್ತಾಳೆಃ ಹೆಚ್ಚಿನ ಸಲ ದೇಬ್ಃ ಜೊತೆಗೆ ಸುತ್ತುವುದಕ್ಕೆಂ ಊರ್ಮಿಳೆಯನ್ನು ಪ್ರಾರ್ಥನಾ ನಿಜವಾದ ಅಕ್ಕರೆಯಿಂದ ಪ್ರೀತಿಸುತ್ತಾಳಾದರೂ; ಶ್ಲೋಕ ಹೇಳಿಕೊಳ್ಳುವ ಇಂಥ ಸಂಜೆಗಳಲ್ಲಿ ಅವಳು ಇಲ್ಲದಿದ್ದರೇನೇ ಚೆಂದಃ ಪ್ರಾರ್ಥಿಸುವಾಗ ಜಂಗುಳಿಯಿರಬಾರದು. ಎದುರಿಗಿದ್ದ ಫೊಟೋ ದೇವರದು ಆದರೆತನ್ನ ಕಣ್ಣ ಸ್ಥಾಪಿತವಾಗಿರುವ ದೇವರು ಹಿಮು. ಸಣ್ಣಗೆ ಹೊಗೆಯಾಡುತ್ತಿ ರುವ ಗಂಧದ ಕಡ್ಡಿ ಪ್ರಾರ್ಥನಾಳನ್ನು ಸುತ್ತು ಹಾಕಿ ಅಲೆಯಲೆಯಾಗಿ ತೇಲಿಕಿಟಕಿಯಿಂದಾಚೆಗೆ ಧುಮುಕಿ ಕಣ್ಮರೆಯಾಗುತ್ತಿದ್ದರೆ ಅವಳುಫೊಟೋದೊಳಗಿನ ದೇವರ ಚಿತ್ರವನ್ನೇದಿಟ್ಟಿಸುತ್ತ ತನ್ನಲ್ಲಿ ತಾನು ಹೇಳಿಕೊಂಡಳುಃ ನನಗೆ ಹಿಮುವಂತನನ್ನು ಪ್ರೀತಿಸುವಷ್ಟು .ಶಕ್ತಿಃ ಕೊಡು ಅದಕ್ಕಿ ಂತ ಹೆಚ್ಚಿನ ಶಕ್ತಿಯನ್ನು ಇವತ್ತು ಕೇಳುತ್ತಿದ್ದೇನೆಃ ದೇಬ್ನನ್ನು ದ್ವೇಷಿಸುವದಕ್ಕೆ ಕೊಡು! ಭಗವಂತಾ; ನನ್ನ ಹಿಮುವಿಗೆ ಂದ ಮೋಸವಾಗದಿರಲಿ. ನನ್ನನ್ನು ಸೆಳೆತಗಳಿಂದ ಪಾರು ಮಾಡುಃ ] hate him: ] [ate Debl* ಕೊನೆಯ ಮಾತುಗಳು ಅವಳಿಗೇ ಆರಿವಿಲ್ಲದಂತೆಗಂಟಲಿನಿಂದಶಬ್ದಗಳಾಗಿ ಹೊರಬಿದ್ದವ ಆಷ್ಟರಲ್ಲಿ ಯಾರೋ ಬಾಗಿಲು ಬಡಿದಂತಾಯಿತು ಬಂದವಳು ಊರ್ಮಿಳಾ ಣರಬೇಕೆಂದುತೆರೆದು ನೋಡಿದರೆ; ಬಾಗಿಲಲ್ಲಿ ನಿಂತಿದ್ದುದು ಹಾಸ್ಪೆಲಿನ ಕೆಲಸದಾಳು. "ನಿಮ್ಮುನ್ನ ಕೇಳ್ಕಂಡು ಯಾರೋ ಬಂದಿದಾರೆ. ಗೆಸ್ಟ್ ರೂಮಲ್ಲಿ ಕೂಡಿಸಿ ಬಂದಿದೀನಿ" ಅನ್ನುತ್ತ ಆಕೆಹೊರಟು ಹೋದಳು ಹಿಮೂ ಬಂದು ಬಿಟ್ಟನಾ? ತಕ್ಷಣ ಅದೇಕೋ ಪ್ರಾರ್ಥನಾಳಿಗೆ ಹಾಗನ್ನಿಸಿಬಿಟ್ಟಿತು ರಾತ್ರಿ ನಡದದ್ದಕ್ಕೆತನ್ನನ್ನು ಯ ಹಾಗೆ ನಿರ್ದಯಿಯಾಗಿ ದೂರನೆಟ್ಟಿದ್ದಕ್ಕೆ sorry ಕೇಳಲು ಬಂದುಬಿಟ್ಟಿದ್ದಾನಾ? ಅಥವಾ ಅವನಿಗೇ ತನ್ನ ನೆನಪಾಗಿ; ದೂರವಿದ್ದುದು ಸಾಕನ್ನಿಸಿ; ಇವತ್ತೇ ಈ ಕ್ಷಣಕ್ಕೆ ನೀನು ಬೇಕು ಅನ್ನಿಸಿಬಿಟ್ಟುಃ , ಶಿವಮೊಗ್ಗದಿಂದ ದಾವಣಗೆರೆಗೆ ಬಂದುಬಿಟ್ಟದ್ದಾನಾ? ಹಾಸ್ಟೆಲಿನ ಬಾಗಿಲಲ್ಲಿ ಹಿಮವಂತ್ ನಿಂತಿರಬಹುದು ಎಂಬ ಕಲ್ಸನೆ ಮೂಡುತ್ತಿದ್ದಂತೆಯೇ ಪ್ರಾರ್ಥನಾ ಪಾದರಸದಂತಾಗಿಬಿಟ್ಟಳು; ಠಾಲೇಜಿನಿಂದ ಹಿಂತಿರುಗಿ ಆಗಪ್ಟೆ ಸ್ನಾನ ಮಾಡಿ; ಕಡು ಹಳದಿ ಬಣ್ಣದ ಸೀರೆ; ಅದೇ ಬಣ್ಣದ ರವಿಕ ಧರಿಸಿದ್ದಳಾದ್ದರಿಂದ ಮತ್ರೆಉಡುಗೆ ಬದಲಿಸಬೇಕನಿಸಲಿಲ್ಲ, ಅರೆಕ್ಸಣ ಕನ್ನಡಿಯ ಮುಂದೆ ನಿಂತು ಪೆರಳು; ಸೆರಗು; ಮುಂದಲೆ ಸರಿ ಮಾಡಿಕೊಂಡಳು . ತೆಳುವಾಗಿ ಇಷ್ಟು ಪೌಡರ್, tಾಲಿಗೆ ಚಪ್ಪಲಿ ಮೆಟ್ಟೂಂಡು; ೋಣೆಯ
English
As the fragrance of the incense stick, which was burning slightly, wafted through the room, Prarthana wrapped the stick around her and began to sway gently, as if she was floating in the air. If the stick had completely burned out and its fragrance had disappeared, she would have pointed to the photograph of the deity and said that she had forgotten Hima. But she was praying for the strength to love Hima as much as she could, and hate Debu. "Oh, God, give me much as I can. Give me Don't let me deceive Hima."
Her words were not audible, but they seemed to have turned into whispers and escaped through the window. Just then, the sound of a knock on the door was heard. It was Urmi, who had come to see if Prarthana was alone. She was alone, and when she opened the door, she found the hospital's employee standing there. "Whoever it is, please come in," she said, and went out.
Himavant had come and gone, hadn't he? Prarthana thought to herself, and immediately the same thought occurred to her. She had sent Himavant away, hadn't she? him away with a heavy heart, hadn't she? Or had she sent him away because she thought he would come back to her at this moment? Had he gone to Davanagere from Shivamogga?
As she thought this, a thought occurred to her - Himavant might be standing at the hospital's gate. She quickly got up, went to the bathroom, and took a bath. She put on a light yellow sari and a yellow blouse, and mirror. She looked at her reflection, and then began to comb her hair. pair of slippers and went out.
ಕನ್ನಡ
ಬಾಗಿಲಿಗೆ ಬರೀ ಬೋಲ್ಬಕ್ಕಿ , ಅದಕ್ಕಿ ಈಗ ಬಂದೇ ಅಂತ ಹೇಳಿ ಓಡತೊಡಗಿದ ಪ್ರಾರ್ಥನಾಗೆ ಅನಿರೀಕ್ಷಿತವಾಗಿ ನೆನಪಾಯಿತು ಅತಿಥಿಗಳ ಆಜ್ ಫಿರ್ ಜೀನೇ ಕೀ ತಮನ್ನಾ ಪಾಡುಃ ಹೈ ಕಿಗಿಠಲಃ ix ಆಜ್ ಫರ್ ಮರ್ ನೇ ಕಾ ಇರಾದಾ ಹೈ| "ವಂಡರ್ಫುಲ್] ಈಗಷ್ಟೆ ಅರಳಿರೋ ಚೆಂಡು ಹೂವಿನ ಥರಾ ಆದಂಥ ಛಾರ್ಮ್ ಇದೆ ಪ್ರಾರ್ಥನಾ. ಯು ಆರ್ ಇದೀರಿ ಬ್ಯೂಟ ನಿಮಗೆ? ಕೋಣಯೆಂಬುದನ್ನೂ ಗಣನೆಗೆ ತಂದುಕೊಳ್ಳದೆ ಉದ್ಗ Aಟಿಫುಲ್(" ಅದು 1~ನ್ಮತ ಗರಿಸಿದ್ದವ ವನು ದೇಜ್ ! ಅತ೩ಣ ದೇಬಶಿಶು ಚಂದ್ರನಾಧ ಬಂಡೋಪಾಧ್ಯಾ ಯ! ಹಾವುಃ ನಂತುಬಿಟ್ಟಳು ಪ್ರಾರ್ಥನಾ ತುಟಿಯಲ್ಲೆ ಮೆಟ್ಟಿದವಳಂತೆ ಸತ್ತು ಹೋಯಿತು "ಆಜ್ ಫಿರ್ ಬಾಗೀಸ್ಕೆಿ ಹೈ". . !" ಬಂದವನು ತನ್ನ ಹಿಮೂ ಇಲ್ಲಃ ದೇಬ್! ಜೀನೇ ೬ೀ ಶ ^ [ [ate him... ಹಾಗಂತ ಹೇಳಿಕೊಂಡಳಾದರೂ ಶಬ್ದಗಳು ಮನದಲ್ಲಿನ ದುಗುಡವನ್ನು ಬಾಯಿಗೆ ' ಪ್ರಾರ್ಥನಾಳ ಕಣ್ಣು 'ಬರಲಿಲ್ಲ, ಹೊರಹಾಕಿಬಿಡುವಂತಿದ್ದವು ನೆನಪ ಮಾಡಿಕೊಂಡವಳಂತೆಃ ಥಟ್ಬನೆ ಜ್ಲ; "ಊರ್ಮಿ ರೂಮಲ್ಲಿೀ ಲ್ಲಃ ಆಚೆಹೋಗಿದಾಳೆ Mostl] ಬಾತಿಕಡೆಗೆಃ. ' ದೇಬ್ನ ಕಣ್ಣ೯ ಆಶ್ಲ ರ್ಯ ವಿರಲಿಲ್ಲ. ಅಂದುಚಬ್ಟು೯ ಬ ಬಾತಿಯ' ಕಡೆಗೆಃ ಹೋಗಿದ್ದಾ ಳ ಹೋಗಿರಲಾರಳು ಊರ್ಮಿಳಾ ಹತ್ತೊಬ್ಬಹುಡುಗನೊಂದಿಗೆ ಳೆಂದರೆ ಒಬಃ ಹೇಳಬಾರದಿತ್ತೇನೋ ಹೋಗಿರಬೇಕು ಹಾಗಚಣ ಅಂದುಕೊಳ್ಳುವಷ್ಟರಲ್ಲೇ; ಣಲ್ಲ. ಬಾತಿ ಕಡೆಗೆ ಹೋಗಿಲ್ಲ. ನಿಖಿಲ್ ಅಂತಜೂನಿಯರ್ ಊರು ಇದಾನಲ್ಲ ' ?ಲವನಯೆ= ಸುತ್ತತಾ ಇದಾಳೆಃ ದಾರೀಲಿ ಸಿಕ್ಕಿ ದ್ಲ. ]n[act; ನಾನು ಊರ್ಮಿಗೋಸ್ಕರ ಒರ೫ಕ್ಕ ನಿಮ್ಮುನ್ನ ಮಾತಾಡಿಸೋಕ ಅಂತಲೇಬಂದೆ ಹೊರಗಡೆ ಸಾಯಂಕಾಲ ಒಂದು ವೃಥಾಸರಿದು ಹೋ[: ಲಾಂಗ್ ಡ್ರವ್ ಹೋಗಿ ಬರೋಣ ಬನ್ನಃ [promise: ನಿಮಗೆ ತೂಂರ್ರೆಕಟ್ ಒಳ್ಳಹಾಡು ಕೇಳಿಸ್ಿE ೀಗಿ. ಊರಾಚೆಇರೋ ಕೆಟ್ಟ ಟೀ ಚಿಕ್ಕಗುಡಿಸಲ ಹೋಟ್ಲಅ ಲ್ಲಿ ವಿಪ್ರೀತಸಕ್ಕರೆಹಾ#: ಕುಡಿಸ್ತೀನಿ. ಬರೋಲ್ಲ ಮವುಳಿ ಬಂದಂತಿತ್ತು ಅನ್ನಬೇಡಿ ನಂಗಿವತ್ತು ತುಂಬಲೋನ್ಲಿ ಅನ್ನಿಸ್ತಿದ ಫ್ಲಿಟ ದೇಬ್ನ ಮಾತು ಪ್ರಾರ್ಥನಾ ತಟಪಟಾಯಿಸಿದಳುಃ ಕೋಣೆಗೆಬೀಗಷw ಸುಮ್ಮನೆ ಬೋಲ್ಟು ಜಗ್ಗಿ ಬಂದಿದ್ದೇನೆ. ಊರ್ಮಿ ಕೋಣೆಯಲ್ಲಿಲ್ಲ. ಅವಳಿಗ ನಾನ # ದೇಬ್ ಚೊತೆಗೆ ಕಾರಿನಲ್ಲಿ 63 ಲಾಂಗ್ ಡ್ರೈವ್ ಹೋಗಿದ್ದೆನ ನೆಂಬುದು ಗೊತ್ತಾದರೆ . ? ಹಾಸ್ಟೆಲಿನ ಆಳಿಗೆ ತನ್ನ ಕೋಣೆಗೆ ಬೀಗ ತಲುಪಿಸುವಂ # ದೇಬ್ನೊಂದಿಗೆ ಹಾಕ ಊರ್ಮಿಳೆ ಬಂದಾಗ ನಡೆದು ಹೋಗಿ ಕಾರಿನಲ್ಲಿ ಕುಳಿತಮೇಲೆ ಉಳಿದೆಲ್ಲ ಪ್ರಶ್ನೆಗಳೂ ಕಣ್ಮಯ್ ಅಸಲಿ ಪ್ರಶ್ಟೆ ಉದ್ಭವವಾಯಿತ್ು; ತಾನು #ಿಕೊಳ್ಳಬೇಕಾಗಿದ್ದ < ಇದೇ ಅಸಲಿ ಪ್ರಶ್ನೆಅದೇಕ ಕೇಳಿಕೊಳ್ಳಲಿಲ್ಲ [ ದೇಬ್ನನ್ನಲ್ಲವೆ ತಾನು ದ್ವೇಷಿಸಬೇಕಾದದ್ದು? ಏನಾಗಿದೆ ತನಗೆ? ಊರ್ಮ ಗi ಏಷಯ ಗೊತ್ತಾದರೆ ~ ಹೊರತು ಓನ ಅವಳೇನಂದುಕೊಂಡಾಳೋ ಎಂದು ಯೋಚಿಸಿದಳೇ
English
The man who had come was not at home, Debashish. Just like that, she had told him to go, and he had gone. Even if come back, the words had not come out of her mouth, and her eyes had not welled up with tears. It was as if she had made a mental note to forget him, and not to think about him again. But now, as she stood there, she felt a sudden pang in her heart.
She had gone to the bathroom, and Debashish had not followed her. She had thought that he would come with her, but he had not. she would tell him to she would ask she had not.
She had gone to the bathroom
ಕನ್ನಡ
ಮೋಸವಾದರ ಗತಿಯೇನು ಎ೦ದು ಯೋಚಿಸಲೇ ಇಲ್ನ; ದೇಬ್ ಎಂಬ ಪಾಪಯನ್ನು ತನ್ನ syslumನಂದ ದೂರಕ್ಕೆ ತಳ್ಳಲು ತನಗೆ ಸಾಧ್ಯವಿಲ್ಲವೆ? ಸಾಧ್ಯವೇಣಲ್ಲ ಎಂಬಂತೆ ಒಂದೇ ಸಮನೆ ಮಾತಾಡುತ್ತಲೇ ಇದ್ದ ದೇಬ್. ಪೊಜಲ ಬಾರಿಗೆ ಆವನಪಕ್ಕದಸೀಟನಲ್ಲ ಕುಳಿತಿದ್ದಳು ಪ್ರಾರ್ಥನಾ ಮಾತು ಕೇಳುತ್ತಿರುವದು ಮೊದಲಸಲವೇನಲ್ಲ; ಆದರೆಹೀಗೆ ಪಕ್ಕಕ್ಕೆ ಕುಳಿತು ಅವನ ಡ್ರೈಏಂಗ್ನ ರಭಸ; ಮಾತಿನ ಬೆರಗು ಮತ್ತು ಇತಷ್ಟೊಂದು ಹತ್ತಿರದಿಂದ ನೋಡಿದಾಗ ಕಾಣುವ ಅವನ ಸೊಗಸು; ಸಿಗರೇಟಿನ ಪಕ್ಕದಿಂದಲೇ ಹೊಮ್ಮುವ ದುಬಾರಿ ಕಮ್ಮ ಗಿನ ವಾಸನೆ-ಉಹುಂ ದೇಬ್ನ ವಿರುದ್ದ ಯೋಚಿಸಲು ಪ್ರಾರ್ಥನಾಳ ಮನಸ್ಸು ಒಪ್ುತ್ತಿರಲಿಲ್ಲ . ಹಾಗಂತ ಅ ಸಂಜೆ ದೇಬ್ ತೀರ ಖಾಸಗಿಯಾದದ್ದ ಕೊಂಚ ತನ್ನ್ ಮಗ್ಲ ಕಾಲೇಜಿನ ಬಿಗ್ಗೆದಇಕಗ ರಗಿಾ ಸಪ್ಪಪುಹುೇಡುನಿಯದ ತಾಡಲೇ ೀನನ್ನೂ ಬಗ್ಗೆ-ಹೀಗೇ ಒಂದು ಸಬ್ಜೆಕ್ಟು ಅಂತಣಲ್ಲದೆ ಸುಮ್ಮa ನೆಹರಟುತ್ತ ಹೋದ. ಒಂದಾದಮೇಲೊಂದು ಸಿಗರೇಟು ಸೇದಿದ ಪ್ರಾರ್ಥನಾಳ ಗುಂಗುರು ಕೂದಲಿನ ದೊಡ್ಡ ಜಡೆಯನ್ನು ಹೊಗಳಿದ ನಾನೇನಾದರೂ ನಮ್ಮ ದೇವ್ರು ಅರತೀರಲ್ಲ 03 ಹಿಮುವಂತ್? ಅವರಾಗಿದ್ದಿದ್ರೆ ನಿಮ್ಮ ತಲೆಗೂದಲಿನದೊಂದು ಡೇರೆ ಮಾಡಿಕೊಂಡು;; ಕಣ್ಣಂ ಲ್ಲಿ ಲಾಟೀನು ಹೊತ್ತಿಸಿಕೊಂಡು. ಅಂಗಾತ ಮಲಗಿಃ ಇಡೀ ಜೀವನ ಕಳದುಬಿಡ್ತಿದ್ದೆ ಅಂದ ಅವನಮಾತಿನಲ್ಲೆಲ್ಲೂ- ಪ್ರಾರ್ಥನಾಳ ಹಾದಿ ತಪ್ಪಿಸುವ ಅಥವಾ ಆವಳಿಡೆಗೆ ಕೈಚಾಚುವ ಉದ್ದೇಶ ಕಾಣಲಿಲ್ಲಃ ಆದರೆ ತುಂಬ ಸೂಕ್ಟ್ರತ ವಾದ ಒಂದು ಸಂಗತಿಯನ್ನು ಆವಳು ಗವುನಿಸಿದ್ದಳುಃ ಅಪ್ಪಿತಪ್ಪಿಯೂ ಅವನು ಊರ್ಮಿಳಾ ಬಗ್ಗೆ ಮಾತನಾಡಿರಲಿಲ್ಲ. ಅಂತೆಯೇ ತಾನೂಃ ಹಿಮವಂತ್ನ- ಕುರಿತು ಮಾತನಾಡಿರಲಿಲ್ಲ . ಮಾತಷ್ಟೇ ಏಕೆ; ಜೊತೆಯಲ್ಲಿದ್ದಷ್ಟು ಕಾಲ; ಹಿಮವಂತ್ನ ಬಗ್ಗೆ ಯೋಚನೆಯನ್ನೂ ಮಾಡಿರಲಿಲ್ಲ . ಕೋಣೆಗೆ ಬರುವಹೊತ್ತಿಗೆ ರಾತ್ರಿಯಾಗಿತ್ತು. ಹಾಸಿಗೆಗೆ ಬಿದ್ದವಳು ಅದೇಕೋ ಭೋರೆಂದು ಅತ್ತುಬಿಟ್ಟಳು ಪ್ರಾರ್ಥನಾ 'ಅವಳನ್ನು ಸಂತೈಸುವ ತಿಯಲ್ಲಿ ಊರ್ಮಿಳಾ ಇರಲಿಲ್ಲ !
ಮೊಟ್ಟಮೊದಲ ಬಾರಿಗೆ ತಾನೊಂದು ನಿಷಿದ್ಧ ಸ್ಥಳಕ್ಕ ಬಂದುಬಿಟ್ಟದ್ದೇನೆ ಅನ್ನಿಸತೊಡಗಿತ್ತು ಣಮವಂತನಗೆ ಯಾವತ್ತೂ ಹೀಗನ್ನಿಸಿರಲಿಲ್ಲ. ಈ ಮುನೆಗೆ ತಾನು ನಾಲ್ಕಾರು ಸಲ ಬಂದು ಹೋಗಿದ್ದಾನೆ ಇಲ್ಲಿನಸೋಫಾ, ಕಟರಯಪರದೆ ಕಾಲೊರೆಸಿಕೊಳುವ ಫಟ್ರಗ್ಗು , ಲವೆಲ್ಲವಗಳ ಮೇಲಿನ ಕಸೂತಿಗಳು ಟೀಪಾಯಿಯ ಮೇಲಿನ ಹೂದಾನಿ; ಒಳಕೋಣೆಗಳಗ ಇಳಬಟ್ಟ ಪರದೆ ತಾಮ ದನೆಯೂಳಕ್ಕೆ ಬಂದ ಕೂಡಲೆ ಉಂಟಾಗುವ ವಿಚತ್ರ ಮೌನ, ಬಾಗಿಲಲ್ಲೇ ಆ ಕನ್ನಡಕದ ಹಂಗಳಿನ ಗಾಬರಿಯ ಸ್ವಾಗತ ಮೇಲಿನ ಕೋಣೆಯಲ್ಲಿ ಕಾವೇರಮ್ಮ ತನ್ನನ್ನು ಇದಿರುಗೊಳಲ ಮಾಡಿಕೊಳ್ುವ ಸದ್ಭತೆಯ ಸರಬರ #ದ್ನಘು;
English
In this way, Deb was speaking in a very casual tone, as if he was talking to himself. He was telling her about his college's big event, about the Sappapuhudeyudu that was going to take place in the playground; about it as if it was a trivial matter, without any seriousness. Prarthana was looking at his big, curly hair, and his dark, long eyelashes; she was admiring his beauty, and she was not paying attention to his words. If Himavant was there, he would have made her wear a cross and a rosary; pray, and promise to be good.
But Himavant was not there; he was not even thinking about Prarthana. He had not thought about her at all. It was already night when he came to the room. Prarthana had already gone to bed, and she was sleeping with a worried expression on her face. Himavant was not there to comfort her; he was not even thinking about her.
For the first time, Himavant felt that he had done something wrong. He had come to a forbidden place, and he had stayed there. this place four times before, but he had never felt this way. He had seen the colorful decorations, the flowers on the tip of the bed, the curtains that were hanging from the ceiling; strange silence that filled the room, and the excitement that was building up outside the door; welcome that was waiting for him, the thrill of being in a new place. But this time, he felt something different.
ಕನ್ನಡ
ಯಾವದೂ ಹೊಸತಲ್ಲ ಹಿಮವಂತನಿಗೆ ಅದು; ದಾವಣಗೆರೆಯ ಸಾರಿಕೊಂಡು ಬಂದ ವ್ಯವಸ್ಥಿತ ವೇಶ್ಯಾವ ವಾಟಿಕ ಸಂಚೆಗಳಲ್ಲಿ ಶ್ೀಮಂತರು ಬಂದರೆ ಈ ) ಬಹು ಗೊತ್ತಿಲ್ಲ, ಓಮುವಂತ್ ಯಾವಾಗ ಬಂದರೂ ಮಧ್ಯಾಹ್ನಗ ಮನೆ ,0 ಗಳಲ್ಲೇ ಅಲ್ಲಿ ಕೇವಲ ಮೌನವಿರುತ್ತದೆ. ಕಾವೇರಿ ೇ ಬಂದಿದ್ದಾನೆ ] ಷೇಗಿರತ್ತ] ಇರುತ್ತಾ ೋ ಳೆಃ ಹತ್ತೆ ೇ ನಿಮಿಷ; ಸಾಲ್ಕು @ ಹನ ಕಣ್ಣೀರು; ಕಾವೇರಮ್ಮನ ಕಣ್ಣು[ ಗಳಲ್ಲಿ &; ಎಂಥದೋ ದೈನಶ, ಒಂದು ಮಾತು; ಕಳಿಸಿ ಕೊಡುವಾಗ ಒಂದು ಸ್ಪಷ್ಟ ನವಸ್ಕಾರ ರ| ಕೃತಾರ್ಥ &; ಹತ್ತು ನಿಮಿಷಗಳಲ್ಲಿ ಭ% ಹೋಗುತ್ತದೆ ಯಾವತ್ತೂ ಇಂಥ ಕಿರಿಕಿರಿಯಾಗಿರಲಿಲ್ಲ. ಎಲ್ಲವೂ ಜು ಆದರೆ ಇವತ್ತು ಪಕ್ಕದಲ್ಲಿ ಊರ್ಮಿಳಾ ಕುಳಿತಿದ್ದಾ ೪ೆ( 'ಎಷ್ಬು ಬೇಡವೆಂದರೂ ಹಾಸ್ಟೆಲಿನ ಬಾಗಿಲಲ್ಲಿ ಗಂಟುಬಿದ್ದವಳು ಕಾವೇರಮ್ಮನ ಮನೆಗೆ ಕರೆತರುವ ಒಪ್ಪಲ ಮೊದಮೊದಲು ತಮಾಷೆ ಮಾಡುತ್ತಿದ್ದಾಳೆನಿಸುತ್ತಿತ್ತು. ಜಗತ್ತು ತನಕ ಕಾಣದ ಬಲ. ಶ್ರೀಮಂತರ ಮನೆಯಲ್ಲಿ ಕಮ್ಮT ಗೆ ಬೆಳೆದಿದ್ದಾ $ ಳೆ' ಸೂಳೆವುನೆ ಚೆಲ್ಲು ನೋಡಬೇಕೆಂಬುದು ಹುಈ| ಓದಿಕೊಂಡ ಹುಡುಗಿಗೆ' ಹುಟ್ಬಬಾರದ ಕುತೂಹಲ. ಹಿವುವಂತನಿಗೆ ಆ ) ಣಷ್ಬೋ ಮನೆಯ ವಾತನಾಡುವುದಕ್ಕೇ "ಅಸಹ್ಯವೆನಿಸುತ್ತದೆಃ ಅಲ್ಲದೆ; ತನಗೆ' ದಾವಣಗೆರೆಯ ಕಾವೇರಮ್ಮರa ನ ಪರಿಚಯವಿದೆಯೆಂಬ ಸಂಗತಿ ಇವಳಿಗೆ ಕಸುಬುಗಳ ಗೊತ್ತಾದದ್ದಾದರೂ ಆದರೆ ಊರ್ಮಿಳೆಯೊಂದಿಗೆ ಹೇಗೆ ಕಾಫಿಹೌಸ್ನಲ್ಲಿ ಕುಳಿತು ಎಂಬ 5 ಮಾತನಾಡುತ್ತ' ಶಿ5ಕ ನಿರ್ಧಾರಗಳು ಬದಲಾಗಿದ್ದವು ಆಡುತ್ತ ಹಿವುವಂತ್ಃ ಣದು ಚೆಲ್ಲು; ಹುಡುಗಿಯಲ್ಲ. ಹುಡುಗಿ ಮಾತು ಕೂಡಚಗಿ ಬುಲ್ಲ. ವಂದಕರಿಗಸಯಮುಂಚೆಯೇ ಪ್ರಬುದ್ಧಗೊಂಡ ಆದರೆ ತಿಳಿವುನಸ್ಸಿ ಬದುಕಿ ನೋಡಬೇಕು ಎಂಬ ಸಂಸ್ಕಾ ವರವಂತೆಃ ಒಂದೇ ಒಂದ್ಸಲ ಸೂಳಿ ಥಾ ಇವಳ ಮುನಸ್ಸಿಗೆ ವಾಂಛೆಯಿದೆಯಲ್ಲ ಸಂಬಂಧಿಸಿದ್ದು; ? ಅದು ಅದರ ದೇಹಕ್ಕೆ; ಸಂಬಂಧಿಸಿದುದ್ದಃ ಮುಚ್ಚುವ ಪ್ರಯೋಗಕ್ಕೆ ಮರೆಯಿಲ್ಲ . ಒಣ ಮಡಪಂತ೯ಿಂಕ್ಯ ಸಂಬಂಧಿಸಿದ್ದು. ಅನಿಸಿದ್ದನ್ನು ಮಾಡದ್ಯ; ಸಹನೀಯ. ಣನ್ನಷ್ಟು ಬೆಳೆದರೆ, ಬದುಕು ಊರ್ಮಿಳೆಯ ಬಿಚ್ಚು ಮನಸ್ಸಿನ ವತಣ್ೆ್ ಊರ್ಮಿಳೆಯಂಥ ಹುಡುಗಿಯರು ಕಲಿಸಿದ ಪಾಠಗಳನ್ನೆಲ್ಲ ಶ್ರದ್ಧೆಯಿಂದ ಕಲಿತ ಗೃಹಿಣಿಯರಾಗುತ್ತಾರೆ. ಉಳಿದೆಲ್ಲ ರಿಗಿಂತ ಒಳ್ಳೆಃ ಒ ಹೆಂಡತಿಯಾಗುತ್ತಾದ ಳ್ಳೆಯ ಹೆಂಗಸರಾಗುತ್ತಾರಃ ತಾಯಂದಿರಾಗುತ್ತಾ ರೆ ರೆ. ಎಲ್ಲಕ್ಕಿಂತ ಹೆಚ್ಚಾಗಿ ಒಳ sಅಂದ್ದಾಗೆ; ನಿವುಗೆ ಕಾವೇರಮ್ಮi ಹೀಗೇಃ . ಆಕೆಯ ಪರಿಚಯ ಹ್ಯಾಗ್ ಗೊತ್ತು ನಂಗಿದೆ". . , ೧; ನೇರಪ್ರಶ್ನೆ xಆಕೆ ವುನೇಗೆ ಹಿಮೂ ಎದುರಿಗಿಟ್ಪಿದ್ದಳು ಹೋಗ್ತಿರ್ತೀರಾ? T[ [ean. . : ಮಾತು ನೀವೂ ಬೇರೆ ತೇಲಿಸಿದ ಹೋಗ್ರತಿ ೀರಾ?; ಕೇಳಿದವಳ ದನಿಯಲ್ಲಿ ಗಂಡಸರೆಲ್ಲ ನಿಂತು, ಸುತ್ತಿ-ಬಳಸ ಮಾತನಾಡಿ ಸಂಕೋಚದ ಹೋಗ್ತಾ ತ ರಲ್ಲ ` ೧ ಹಾಗೆ" ಏನೇ ಇದ್ದರೂ ಕಡಸಿ ಮಂತಾದಂತೆವಿಮೂತಾ ತಿಳಿದುಕೊಳ್ಳುವ ಎಸಳೂ ಇರಲಿಲ್ಲ . ಹೊಂಚ ಇರುತ್ಿ ಮಾತಾಡುತ್ತಾ ಳ ಳಳೆ ಸ್ವಭಾವದವಳಲ್ಲ ರುವ ಹುಡುಗಿ ತನ್ನ ಒಗ್ಗೆ , ಇಷ್ಟಾಗಿ, ಊರ್ಮಿಳ ತನ್ನ ವ್ಯಕ್ತಿತ್ವದ ಬಗ್ಗೆ ` ಇವಳ ೇಪ್ರಾರ್ಥನಾಳ ಜೊತೆಯಲ್ಲೇ ಮುಂದೆ ಪ್ರಾರ್ಥನಾ ದಷ
English
As he sat in the coffeehouse with Urmi, he had made up his mind to do something. He had decided to take a risk, to be bold. He had never been one to be timid or hesitant. He had always been a man of action, and he was not about to change now.
Urmi's innocent and carefree nature had rubbed off on him, and he had become more cautious. He had learned to be more considerate, to think before acting. But he had not lost his sense of adventure, his desire to take risks. And so, he had made up his mind to do something that would change his life forever.
Urmi had taught him that a woman's body was not just a tool for pleasure, but a temple that needed to be respected and revered. She emotions were means to an end, but a complex and multifaceted thing understood and appreciated. And he had learned from her that a woman's love was not just a physical thing, but a deep and abiding connection that went to the very heart of a man.
As he sat in the coffeehouse, sipping his coffee and watching Urmi, he felt a sense of pride and satisfaction. He had learned so much from her, and he knew that he would always be grateful to her. And so, he made up his mind to do something that would make her proud of him, show her that he had learned from her and was now a changed man.
Urmi looked at him with a curious expression, and asked him, "What are you thinking, Himavant?" He smiled and replied, "I am thinking of doing something that will make you proud of me." Urmi's eyes lit up with interest, and she is it?" Himavant hesitated for a moment, and then said, "I want to meet your family, mother."
Urmi's expression changed, and she looked at him with a mixture of surprise and curiosity. She asked him, "Why do you want to meet my mother?" Himavant replied, "I her because I want to show her that I am a changed man, that I have learned from you and am now a better person."
Urmi looked at him for a long time, and then said, "I will take you to meet my mother, but you have to promise me one thing." Himavant nodded eagerly, and Urmi said, "You that you will be honest with her, tell her the truth about yourself." Himavant nodded again, "Good, I will take you to meet my mother now."
ಕನ್ನಡ
ಮಾಡಿಬಿಟ್ಟರುತ್ತಾ ಹಮೂ ಅಂದರ ನಿಗ್ರಹದ ಏಷಯದಲ್ಲಿ ಕೈಲಾಸ ಪರ್ವತ ಅವನದು ಧಗೆಗೆಕರಗುವ ಮಂಜಲ್ಲ , ಹೆಣು ಅಂತ ಅವನೇನಾದರೂ ನನ್ನೊಬ್ಬಳನ್ನೇ] ಹಾಗಂತ ಈತನಕ ಕಲ್ಪಿಸಿಕೊಂಡಿದ್ದರೆ-ಅದು ಪ್ರಾರ್ಥನಾ ಹೇಳದೆ ಣರುತ್ತಾೋ ಳೆಯೇ? ಹೇಳಿಯೇ ಇರುತ್ತಾ ಳೆ ಆದರೂ ಊರ್ಮಿಳೆಗೆಅನುಮಾನ ಕಾವೇರಿಯ ಮನೆಗೆನೀನು ಕೂಡ ಅಂತ ಸ್ಪಷ್ಟವಾಗಿ ಉಳಿದಲ್ಲ; ಕೇಳುತ್ತಿದ್ದಾಅ ಗಂಡಸರಂತೆಹೋಗತೀಯಾ ಊರ್ಮಳೆಯ ಸ್ವಭಾವವೇ ಳೆ ಹಾಗಂತ; ಅವಳು ತನ್ನನ್ನು ಅನುಮಾನಿಸುತ್ತಾಳೆ ಅಂಥದ್ದು , ಎಂದಲ್ಲ, ಹೋಗಿಬಿಟ್ಬದೆಃ ತೀರ ಅವಳಿಗೆ ಮನುಷ್ಯರ ಮೇಲೆ ಯಾವತ್ತೋ ನಂಬಕೆ ಇತ್ತೀಚೆಗೆ ಅವಳು ನಂಬಿಕೆ ಕಳೆದುಕೊಂಡದ್ದು ಪ್ರಾರ್ಥನಾಳ ಮೇಲೆ! ಆದರೆ ಆ ಏಷಯವನ್ನು ಅಪ್ಪಿತಪ್ಪಿ ಕೂಡ ಪ್ರಸ್ತಾಪಿಸಿರಲಿಲ್ಲ ಊರ್ಮಿಳಾ ಹಿಮವಂತ್ ಹಾಸ್ಟೆಲಿಗೆ ಬರುವ ಹೊತ್ತಿಗಾಗಲೇ ಇಳಿಮಧ್ಯಾಹ್ನ ಲಂಚ್ ಸಂಜೆಯ ಕಾಫಿ; ಪ್ರಾರ್ಥನಾ ರೂಮಿನಲ್ಲಿದ _ರಲಿಲ್ಲ. ಮಧ್ಯಾಹ್ನದ ರಾತ್ರಿಯ ಊಟ ಎಲ್ಲ ಲವನ್ನೂ ಗೆಳತಿಯೊಬ್ಬಳೊಂದಿಗೆ ಮಾಡಿಕೊಂಡು ಒಂದೇ ಸಲ ರಾತ್ರಿ ಹಾಸ್ಟೆಲಿನ .ಕದ ಮುಚ್ಚುವ ವ ಹೊತ್ತಿಗೆ ಬರೆದಿಟ್ಟು ಹಿಂತಿರುಗುತ್ತೇನೆ ಎಂದು ಚೀಟಿ ಹೋಗಿದ್ದಳಾದರೂ; ಅವಳಃ ಗೆಳತಿ'ಯ ಹೆಸರು ದೇಬ್ ಅರೇಂಜಾಗಿರುವದು ಬಾತಿಯ ಮಂಕು ಬೆಳಕಿನ ವುತ್ತು ರಾತ್ರಿ ಊಟ ಧಾಬಾದಲ್ಲಿ ಎಂಬುದು ಊರ್ಮಿಳೆಗೆ ಅಗತ್ಯಕ್ಕಿಂತ ಸ್ಪಷ್ಟವಾಗಿ ಅರ್ಥವಾಗಿತ್ತು. :3 ಎಂಥ ಸರ್ಪರೈಸ್ಃ ಇದು! ನೀವು ಬರ್ತೀರಿ ಅನ್ನೋ ಕಲ್ಪನೆ ಕೂಡ ಇಲ್ಲ ಪ್ರಾರ್ಥನಂಗೆ ಇವತ್ತು ಅವಳ ಕ್ಲಾಸಿನ ಹುಡುಗೀರೆಲ್ಲ ಹತ್ತಿರದಲ್ಲೇ _ಲ್ಲೋ ಪಿಕ್ನಿಕ್ಕಿಗೆ ಹೋಗಿದ್ದಾ ರೆಃ: ವಾಪಸು ಬರೋದುರಾತ್ರಿಹತ್ತು ಗಂಟೆಆಗಬಹುದುಃ ಹಾಗಂತನೀವಶವವೊಗ್ಗದಬಸ್ಸುಹತ್ತಿಬಿಡಬೇಡಿ ಬೆಳಗ್ಗೆಆರುಗಂಟೆ ಹೊತ್ತಿ[ ಗೆ ನಿಮ್ಮ ಹುಡುಗೀನ ಸಿಂಗಾರ ಬಂಗಾರ ಮಾಡಿ ಸಿರ್ತಿೀನ ಹಾಸ್ಟೆಲಿನಹೆಬ್ಬಾಗಿಲಲ್ಲಿ ಇವತ್ತು ಸಾಯಂಕಾಲ ಮಾತ್ರ ನಿವುಗೆ ಬಿಡುಗಡೆ ಇಲ್ಲ. ತಲೆತಿನ್ನೋಕೆನಾನಿದೀನಿ ]nfact; ಶಿವಮೊಗ್ಗದಲ್ಲೆ ನಮ್ಮು ನ್ನ ಗಂಟೆಗಟ್ಲೆ ಮಾತಾಡಿಸಿ ಪ್ರಾಣತಿನ್ಬೇಕು ಅನ್ಸಿತ್ತುಃ ಆದರೆ ಜೊತೆಗೆದೇಬು ಇದ್ದ. ಅಲ್ದೆ; ಪ್ರಾರ್ಥನಾ ನಿಮ್ಮುನ್ನನೋಡಕ್ಕೆ ಚಡಪಡಿಸ್ತಿ[ ದ್ಲುಃ ಶಿವಪೂಜೇಲಿ ನಾನ್ಯಾಕೆಕರಡಿ ಆಗ್ಲಿ ಅಂತ ಸುಮ್ಮa ನಾದೆ ಇವತ್ತು ದೇವರು ಸಿಕ್ಕಹಾಗೆ ಸಿಕ್ಕಿದೀರಿಃ ದಯವಿಟ್ಟು ನೆಪಹೇಳಬೇಡಿ . ಸ್ಪೆಂಡ್ ದಿಸ್ ಈವೆನಿಂಗ್ ವಿಥ್ ಮಿಃ:: " ಅಂದವಳದನಿಯಲ್ಲಿ ವಿನಂತಿಗಿಂತ ಗೋಗರೆತಕ್ಕಿಂತ ಪ್ರಾಮಾಣಿಕತೆಯೇ ನಿಚ್ಚಳವಾಗಿತ್ತು , ತಾನು ಬಂದ ಹೊತ್ತಿನಲ್ಲಿ ಪ್ರಾರ್ಥನಾ ಹಾಸ್ಟೆಲಿನಲ್ಲಿ ಇಲ್ಲವೆಂಬುದು ಮನಸ್ಸಿಗೆ ಕರಕರೆ ಅನ್ನಿಸಿತಾದರೂ ಊರ್ಮಿಳೆಯಂತಹ ಸ್ಥಟಿಕದ ಮನಸ್ಸಿನ ಹುಡುಗಿಯೊಂದಿಗೆ ಪ್ರಾರ್ಥನಾ ಇದ್ದಾಳಲ್ಲ? ಐದು ವರ್ಷಗಳಲ್ಲಿ ಆವಳ ವ್ಯಕ್ತಿತ್ವ ಪಕ್ವಗೊಡು ಬಿಡುತ್ತದೆ ಎಂಬುದೊಂದು ನೆಮ್ಮ ಹಿಮವಂತನನ್ನು ಆವರಿಸಿಕೊಂಡಿತ್ತು. ಆವನು ಊರ್ಮಿಳಯ ವಿನಂತಿಯನ್ನು ತಿರಸ್ಕರಿಸದಾದ, ಪ್ರಾರ್ಧನಾಳಿಗೆಂದೇ ನಂದಕ್ಕ ಕಳಿಸಿದ್ದ ತಿಂಡಿಯ ಚೀಲವನ್ಟು ಅವಳ ಕೈಿಗಿಟ್ಟು; ಉಡುಪುಬದಲಿಸಿ ಐದೇ ನಿಮಿಷಗಳೊಳಗಾಗಿ ಹಿಂತಿರುಗುತ್ತೇನೆಂದು ಹೇಳಿ ಹೋದ ಊರ್ಮಿಳೆಗಾಗಿ ಹಾಸ್ಟೆಲಿನ ವಿಸಿಟರ್ಸ್ ರೂಮಿನಲ್ಲಿ ಕಾಯುತ್ತ ಕುಳಿತ. 'ಡಿಯರ್ ಪ್ರಾರ್ಥನಾ; ಶವಮೊಗ್ಗದಿಂದ ಹವುವಂತ್ ಬಂದಿದ್ದಾರಃ ನೀನು ನನ್ನ ಕ್ಲಾಸಿನ
English
As he sat there, he couldn't help but think about how Prarthana's personality was maturing with each passing year. She was no longer the carefree girl he had met five years ago. She had grown into a confident and determined young woman, and he admired her for it. He thought about how she had been so kind to him, and taken care of him when he was feeling down.
Just then, the door to the visitor's room opened, and Prarthana walked in. She looked a bit flustered, and Himavant could tell that something was wrong. "Dear Prarthana, I've come from Shivamogga," he said, trying to sound calm. "I've brought some food for you, and I was hoping we could talk."
Prarthana looked at him warily, and Himavant could sense that she was still hurt by his words earlier. "I'm not sure I want to talk to you right now," she said, her voice firm but controlled. "I need some time to think."
Himavant nodded, feeling a pang of regret. He knew he had hurt her, and he didn't know how to make it right. "I understand," he said, trying to sound sincere. "But can I at least stay here for a while? I promise I won't bother you."
Prarthana hesitated for a moment, and then nodded. "Okay, you can stay. But please, don't expect me to talk to you right now. I need some time to think."
Himavant nodded, feeling a sense of relief. He knew he had a long way to go to make things right with Prarthana, but he was willing to try. He sat down in the corner of the room, trying to give her space, and waited for her to come to him when she was ready.
ಕನ್ನಡ
ಹುಡುಗೀರ ಟೂತೆ ಹಶ್ನಿಕಕಿಗೆ ಹೋಗಿದ್ದೀಯು ವಾಪಸು ಬರೋ ಹೊತ್ತಿಗ ಗೆ ಬೆಳಗ್ಗೆ ಆರೂನರೆ ಹೊತ್ತಿಗೆಲ್ಲ ಹಿಮೂಗೋಸ್ಕರ ಣಾಯ್ತಾ ಹಾಸ್ಟೆಲಿನ ರಾತ್ರಿ ಬಾಗಿಲಲ್ಲಿ ) ಹತ್ತಾಗಿರನ್ನ ಹಾಗಂತ ಹಿಮವಂತ್ಗೆ ತಿಳಿಸಿದ್ದೀನಿ ಸರೀನಾ? ನಾನು ಆತನ ಚೊತೆಗೆ ರಾವೇರಮ್ಮ ನ ನ೦ಶರ ೫ ಹೋಗುತ್ತಿದ್ದೇನೆ ಕಾದೇರಮ್ಮ ನಮ್ಮ ರೂಮಿಗೆ ಬಂದಿದ್ದಳಿಂಬ ವಿಷಯ ಹಿಮಮಂತ್ಗ R ಈಷ ಹೇಳುವದಿಲ್ಲ; ಸರೀನಾ? ಹೇಉ್ ಬೇಗರೂಮು ಸೇರಿಕೊಳ್ತೀಯ ಅಂದುಕೊಂಡಿದ್ದೇನೆಃ ಬಾತಿ ಎಂಬುದು ಹತ್ತಿರ ಮತ್ತು ತುಂಬದೂರ ಕೂಡ ದಾವಣಗರಿಗಿ ತA ಹಾಗಂತ ಬರೆದಿಟ್ಟು ಕರಾರುವಾರ್ಕ್ಕಾ ಐದನೇ ನಿಮಿಷದ ಹೊತ್ತಿಗೆ -ನಿನ್ನ ಬಂದು ಉಃ ಜೀನ್ಸ್ಪ್ಯಾಂಟು; ಅದರ ಮೇಲೊಂದು ತಿಳಿನೇರಳೆ ಅಂಗಿ ಧರಿಸಿಕೊಂಡು ಕರುಗಳ್ ಕೈಯಲ್ಲಿ ; ಡಬ್ಬಿ ಹಿಡಿದುಕೊಂಡೇ ಹಾಸ್ಟೆಲಿನ ವಿಸಿಟರ್ಸ್) ರೂಮಿಗೆ ಚಿಕ್ಕದೊಂದು ಸಗಲ ಸಿಳ್ಳೆಯ ಹಾಜರಾಗಿದ್ದಳು ಊರ್ಮಿಳಾ ಅವಳನ್ನು ಅರ್ಧ ಕ್ಷಣದ ವುಟ್ಪಿಗೆ ದಿಟ್ಟಿಸಿ #೫x ಕಣ್ಣನ ದಿಕ್ಕು ಹಿಮವಂತ್ ಬದಸಃ ಯಾವ ದಿರಿಸು ಕೂಡ; ಅದನ್ನು ಧರಿಸಿದವರ . ವ್ೃಕ್ತಿತ್ವ್; ರೂಪಿಸುವದ್ನುಿ ನಿರೂಪಿಸುವದೂ ಇಲ್ಲ ಎಂಬುದು ಹಿಮುವಂತ್ನ ಹಳೆಯ ಸಿದ್ಧಾಂ ಂತ ಹೀಗಾಗಿಆವನ ಉದು ಬಗ್ಗೆ ಅವನೆಂದೂ ತಲೆ ಕಡಿಸಿಕೊಂಡಿಲ್ಲ . ಅದೇ ಒರಟು ಜೀನ್ಸ್ ಪ್ಯಾಂಟು; ಬಣ್ಣಗಟ್ಟ ,ಜೂ ವತ್ತು ಚರ್ವುದಚಪ್ಪಲಿ ಊರ್ಮಿಳೆಯೊಂದಿಗೆಹಾಸ್ಬೆಲಿನ ಆವರಣದಿಂದ ಹೊರನಡೆಯುತ್ತಿದ್ದ' ಅವಳಂತಹಸಾವಿರಬಣ್ಣಗಳ ಹುಡುಗಿಯೊಂದಿಗೆ ಇದೆಲ್ಲಿಂದ ಬಂದಒರಟ ಹೆಜ್ಜೆ ಹಾಹುತ್ತಿದ್ದೇ ಎಂಬಂತೆಅನೇಕರು ಆವನತ್ತ ನೋಡುತ್ತಿ ಿದ್ದರು ಆದರೆ ಹಿವುವಂತನಿಗೆ ಅದ್ಯಾ ವದರ ಪರಿವರುು ಇದ್ದಂತಿರಲಿಲ್ಲ. ಅವನ ಮನಸ್ಸಿನ ತುಂಬ ಇದ್ದವಳು-ಕೇವಲ ಪ್ರಾರ್ಥನಾ ಕಾವೇರಮ್ಮ ನಮನೆತಲುಪಿ ಇದಿರು ಬದಿರು ಸೋಫಾಗಳಲ್ಲಿ ಸ್ಥಾಪಿತರಾಗುವತನಕಒೀಗ ಧಾಟಿಯಲ್ಲಿ ಹರಟುತ್ತ ಬಂದ ಊರ್ಮಿಳಾ; ಇದ್ದಕ್ಕಿದ್ದಂತೆ ಬೆಚ್ಚಿ ಬಿದ್ದದ್ದು-ತಲೆತುಂಬಸು [ಹೊದ್ದು ಸರಸರನೆಮೆಟ್ಟಿಲಿಳಿದು ಬಂದ ಕಾವೇರಮ್ಮ ಉಳಿದದ್ದೇನನ್ನೂ ಗಮನಿಸದೆಸೋಫಾಗ ಮೇಲೆ ಕುಳಿತಿದ್ದ ಹಿಮವಂತನೆದುರಿಗೆ ನಿಂತು; ಅವನ ಪ್ರತಿಕ್ರಿಯೆಗೂ ಅವಕಾಶವಾಗತ ಮೊಳಕಾಲು ವುಡಚಿ ಕುಳಿತು ಅನಾವುತ್ತಾಗ ಅವನ ಪಾದಗಳಿಗೆ ಹಣೆಹಚ್ಚಿ ನಮಸ್ಕರಿಸಿದಗಾು ಕಂಡಾಗ! ಇವಳು ಎರಡನೇ ಹೆಂಗಸು! ಹಂದೆ ಶಿವಮೊಗ್ಗದನಂದಕ್ಕನ ಮುನೆಯಲ್ಲಿ ಪ್ರಾರ್ಥನಾ ಇದೇ ರೀತಿ ಹಿಎುಮತನ ಪಗ ಳl ಹಣ ಹಚ್ಚಿ = ನಮಸ್ಕರಿಸಿದುದನ್ನು ನೋಡಿದ್ದಳು ಅವತ್ತು ಆಶ್ಬರ್ಯವನಿಸಿರಲಿಲ್ಲಃ ಪ್ರಾರ್ಥನ;ವ ಭಾವುಕ ಹುಡುಗಿ ತನ್ನನ್ನು ಮದುವೆಯಾಗುವ; ತನ್ನ ವ್ಯಕ್ತಿತ್ವ ರೂಪಿಸುತ್ತಿರುವ; ಶ್ನ್್ ಓದಿಸುತ್ತಿರುವ ಗಂಡಸಿಗೆ ನಮಸ್ಕಾರ ಮಾಡಿದರೆ ಅದರಲ್ಲಿ ಆಶ್ಷರ್ಯವೇನಿದೆ? ಅದು ಪ್ರಾರ್ಗನ್; 'ಗರ೬ಿ ನಮಸ್ಕಾರ' ಆದರೆ ಕಾವೇರಿ? ಶುದ್ಧ'ಕಸುಬುಗಾರ್ತಿ . ಹಿಮುವಂತನಿಗಿಂತ ದೊಡ್ಡವಳು ಪಣ ಹಳ
English
When he returned, he found Sareena dressed in a pair of jeans and a light-colored angavastram, holding a bag in her hand. She had gone to the hostel's visitors' room, where she had met a girl named Urmila, who was wearing the same kind similar-colored angavastram. Himavant was surprised to see Urmila, who looked like she had just walked out of a nearby town. Many people were staring at her as she walked by, but Himavant didn't notice anything unusual.
Urmila was the one who had been in a hurry, rushing in and out of the hostel, her head full of thoughts. She state of turmoil, but when she saw Himavant sitting on the sofa, she stopped in her tracks and stood up, her eyes fixed on him. She had been so caught up in her own thoughts that she hadn't even noticed Kadeeramma, who was next to Himavant,
Urmila had been so engrossed in her own world that she hadn't even noticed Kadeeramma, who was sitting on the sofa next to Himavant, her eyes fixed on him. When she saw Himavant's reaction, she was taken aback, and she didn't know what to do. She had never seen anyone react like that before, how to respond.
Prarthana, who was sitting next to Himavant, looked at Urmila with a mixture of surprise and curiosity. She had never seen anyone like Urmila before, and she didn't know what to make of her. Urmila, on the other hand, was still trying to process what had just happened. react like that how to respond.
As the two girls stood there, frozen in time, Himavant looked at them with a mixture of confusion and curiosity. He didn't know what to make of Urmila, and how to respond to her. Prarthana, on the other hand, was still trying to process what had just happened. She had never seen anyone like Urmila before, and she her.
ಕನ್ನಡ
ನಮಸ್ಕಾರ ಮಾಡುವಂಥ ಪ್ರಮೇಯವೇನಿದೆ? ಈ ಮನೆಯಲ್ಲಿ ಯಾರೂ ಯಾಂಿಗೂ ನಮಸ್ಕಾರ ಮಾದಿರಲಾರರು ಇಲ್ಲಿನ ಭಾವವೇ ಬೇರಃ ಭಂಗಿಯೇ ಬೇರೆಃ ನಮಸ್ಕರಿಸಿದ ಕಾವೇರಮ್ಮ ಎದ್ದು ನಂತ ಸೆರಗು ಸಂಪಡಿಸಿಕೊಂಡಳು ಕಣ್ಣು/ ಗಳಲ್ಲಿ ಗೌರವ; ಗಾಬರಿ ಸಣ್ಣ ದೊಂದು ಗೊಂದಲ ಮತ್ತು ಇದೇನಿದು ಹೊತ್ತಲ್ಲದ ಹೊತ್ತಿನಲ್ಲಿ, ಅದೂ ಈ ಹುಡುಗಿಯೊಂದಿಗೆ ಬಂದುಬಿಟ್ಟರಲ್ಲ ಎಂಬ ಪ್ರಶ್ನೆ-ಎಲ್ಲವೂ ಅಡಕವಾಗಿದ್ದವ ಕಾವೇರಿಯ ನವಸ್ಕಾರ ಅದರಲ್ಲೂ ಊರ್ಮಿಳಿಯದುರಿಗೆ ಮಾಡಿದ ನಮಸ್ಕಾರ ರ ಹಿಮವಂತನನ್ನು ಅರೆಕ್ಸಣದ ಮಟ್ಟಿಗೆ ಕಿರಿಕರಿಗೀಡು ಮಾಡಿತ್ತು , ಅವನು ಸುಮ್ಮನೆ ಕಣ್ಣು ಮುಚ್ಚ ತೆರೆದ. ತಕ್ಷಣ ಸರಹೋದವನಂತೆ "ಇವರು ಊರ್ಮಿಳಾ ಅಂತ ನಮ್ಮ ಪ್ರಾರ್ಥನಾ ಇವರರೂಮಿನಲ್ಲೇ ಣರೋದು ಅದ್ಯಾಕೋ ನಿನ್ನ ಮನೆನೋಡಬೇಕು ಅಂತ ಒಂದೇ ಸಮನೆ ಹಟ ಮಾಡಿದ್ರು. ಅದಕ್ಕೇ ಕಕ್ಕೊಂಡು ಬಂದೆಃ ತುಂಬಬುದ್ಧಿವಂತರು. ನಮ್ಮ ಪ್ರಾರ್ಥನಾಳನ್ನು ಜೋಪಾನ ಮಾಡ್ತಿರೋರು ಯಾವಾಗಾದರೂ ಬರಬೇಕು ಅನಿಸಿದ್ರೆಇಲ್ಲಿಗೆ ಬರ್ತಾರೆಃ ಬ್ಯಾಡ ಅನ್ನಕೂಡದು ನೀನು. ಮಾತಾಡಿಸಿ ಕಳಿಸುಃ ಹೇಗೆ ಜೀವನ ಮಾಡಬೇಕೂಂತ ಅವರಿಗೆ ಚೆನ್ನಾಗಿ ಗೂತ್ತಿದೆಃ ಕುತೂಹಲಕ್ಕೆ ಬರ್ತಾರೆ. ಅಷ್ಟೆ ಗಾಬರಿಯಾಗೋ ಕಾರಣ ಇಲ್ಲ. ಅಷ್ಪುಹೇಳಿಹೋಗೋಣಾಂತಬಂದೆ ನಾನು ಬರೋ ಹೊತ್ತಲ್ಲ ಣದುಃ ಹೊರಡ್ತೀನಿ ಅಂದ್ದಾT ಗೆ, ಜಾನಿ ಪತ್ರ ಬರೆದಿದ್ಲಾ? ಪಹ್ಯಾ ಗಿದಾಳಂತೆ? ಮಾತಾಡುತ್ತ ಆಡುತ್ತರೇ ಮಾತು ಮುಗಿಯಿತೆಂಬಂತೆ ಎದ್ದು ನಿಂತುಬಿಟ್ಟ ಹಿವುವಂತ್ಃ sಜಾನಿ ಚೆನ್ನಾಗ ಗಿದಾಳೆಃ: ಮೊನ್ನೆ ಗಂಡ ಹೆಂಡ್ತಿ ಇಬ್ರೂ ಬಂದು ಹೋದರು . ಮಗೂಗೆ ನಿಮ್ಮದೇ ಹೆಸರಿಡ್ತಾರ ರಂತೆ. ಆಗಬೌದಾ ಅಂತ ಕೇಳು ಆಂದ್ರು ಒಂದ್ಸಲ ಅವಳಿರೋ ಕಡೆಗೆ ಹೋಗಿ ಬಂದಿದ್ರೆ ಪುಣ ಬರ್ತಿತ್ತುಃ ಕಾವೇರಮ್ಮ ಮಾತಾಡುತ್ತಲೇ ಇದ್ದಳು ಹಿಮವಂತ ಊರ್ಮಿ -ಳಿಯನ್ನು ಎಬ್ಬಿಸಿಕೊಂಡು ಲೆ ವನೆಯಿಂದ ಹೊರಕ್ಕೆ ನಡೆದೇಬಿಟ್ಟಿದ್ದಃ ಬಾಗಿಲಲ್ಲಿ ನಿಂತ ಕಾವೇರಮ್ಮ ಊರ್ಮಿಳೆಯ ಕಡೆಗೊಮ್ಮೆ ಕಣ್ಣುಣ ಹೊರಳಿಸಿದಳು ಆ ಹುಡುಗಿಯ ಮುಖದಲ್ಲಿ ವುತ್ತೆಸಿಕ್ತೀನಿ ಎಂಬ ಭಾವವಷ್ಟೆ ಣತ್ತು. ಹಾಗೆ ಅವರಿಬ್ಬರೂ ಕಾವೇರಮ್ಮನ ಮನೆಯ ಅಂಗಳದಿಂದ ರಸ್ತೆಗೆ ಬರುವ ಹೊತ್ತಿಗೆ; ಆಕಾಶದಲ್ಲೊಂದು ಸಣ್ಣ ಕತ್ತಲೆ ಕಾವೇರಮ್ಮನ ಮನೆ ನೋಡುವ ಕುತೂಹಲ ಹೊತ್ತು ಬಂದಿದ್ದ ಊರ್ಮಿಳಾ, ನೋಡಿ ನಿಬ್ಬೆರಗಾಗಿದ್ದು ಹಿಮವಂತನ ವ್ಯಕ್ತಿತ್ವವನ್ನ ಚಿಕ್ಕಂದಿನಲ್ಲೆಿಲ್ಲೋ ಓದಿ ಮರೆತ ಸ್ವಾಮಿ ವಿವೇಕಾನಂದರ ಚಿತ್ರವೊಂದು ಅವಳ ಕಣ್ಣುಗಳಲ್ಲಿ ಕದಲಿದಂತಾಗುತ್ತಿತ್ತು. ದಾವಣಗೆರೆಯ ರಸ್ತೆಗಳಲ್ಲಿ ಅವನೊಂದಿಗೆ ಹೆಜ್ಜೆ ಹಾಕುತ್ತಿದ್ದರೆ ಆವಳಲ್ಲಿ ಎಂಥದೋ ಹೆಮ್ಮೆ೬; ಹಿವುವಂತನನ್ನು ಪ್ರಾರ್ಥನಾ ದೇವರು ಅನ್ನುತ್ತಿದ್ದುದರಲ್ಲಿ ಆಂಥ ಅತಿಶಯೋಕ್ತಿಯೇನಿಲ್ಲ; ಆದರೆ ದೇವರಿಗೂ ಮೋಸವಾಗುತ್ತದಲ್ವಾ? ತನ್ನಲ್ಲಿ ತಾನೇ ಕೀಳಿಕೊಂಡಳು ಊರ್ಮಿಳಾ ಎಂಟು ಗಂಟೆಹೊತ್ತಿಗೆ ಅವರಿಬ್ಬರೂ ಊಟದ ಹೊಟೇಲಿನ ಮೇಜನ ಮುಂದಿದ್ದರು ಹಮುವಂತ ಮಾಂಸ ಉನ್ನುವುದಿಲ್ಲ . ಕುಡಿತದಿಂದ ದೂರ. ಸಿಗರೇಟೂ ಅಗದು ಸ್ೃಷ್ಟ ಬೆಳಕನ ಹೊಟೇಲಿನಲ್ಲಿ ಕುಳಿತು ಒಂದು ತುತ್ತು ಅನ್ನ! ಅಪ್ಪು ಸಾಕು ಅಂದಿದ್ದ , ಈ ಹೊಟೇಲಿನಲ್ಲಿ ಮಂಕು ಬೆಳಕನ ದೀಪಗಳಿಲ್ಲ; ಪಿಸುಮಾತುಗಳಿಲ್ಲ, ಭೋರ್ಗರೆವ ಸಂಗೀತವಿಲ್ಲ, ಇದು ಫಾರೆಸ್ಟ್ ಲಾಡ್ t3 ಆಲ್ಲ.
English
"Are they from Urmi's village?" Prarthana asked, her voice barely above a whisper. "They must be from our village, I think," Himavant replied, his voice firm but not unkind. "We should go to the village and see what's going on," he added, his eyes scanning the room as if searching for something.
As we walked out of the house, Kaveramma's eyes followed us, her face a picture of concern. She seemed to be asking herself if we were really who we claimed to be. And then, down the street, Urmi's eyes met Himavant's, and for a moment, they just looked at each other.
Urmi's eyes sparkled with a sense of excitement, and wonder. She seemed to be seeing something in Himavant that no one else saw. And then, as we walked further, the sky seemed to darken, and a small cloud appeared on the horizon. It was as if the universe was watching us, and waiting to see what would happen next.
We walked for a while, the silence between us growing thicker and more oppressive. And then, as we turned a corner, we saw a small hotel in front of us. It was a simple place, with no frills or fancy decorations. But it was clean, and it looked like place where people could come to rest and relax.
"Let's go in," Himavant said, his voice firm. "We can get some food and rest for a while." And so we went in, our footsteps echoing off the walls. The hotel was dimly lit, with no bright lights or loud music. It was a place of quiet and calm, where people could come to escape the hustle and bustle of the world outside.
As we sat down at a table, Urmi's eyes met Himavant's again, and for a moment, they just looked at each other. It was as if they were sharing a secret, that no one else knew. And then, as we waited for our food to arrive, the silence between us grew thicker and more oppressive. we were all waiting for something to happen, something that would change everything.
ಕನ್ನಡ
ತನ್ನ ಕೈಯಲ್ಲಿ ವಿಸಿ ಬಟ್ಟಲಿಲ್ಲ , ಆದರೂ ಹಿಮವಂತ್ ಇಷ್ಟವಾಗುತ್ತಿದ್ದಾನೆ ಇದೇನಾ' ಹಾಸ್ಟೆಲಿನಿಂದ ಹೊರಟವಳ ಕಲಿ ಸಿಗರೇಟಿನ ಪೆಟ್ಟಿಗೆಯಿತ್ತು , ವ್ಯಕ್ತಿತ್ಟನಡಸ;, ಆದರೆ ಕಣ್ಣೆದುರಿಗಿದ್ದಷ್ಟು ಹೊತ್ತು ಅದರೊಳಗಿನಿಂದ 'ಒಂದೇ ಒಂದು ಹಿಮುನನತ್ ಸಿಗರೇಟು ತುಟಿಗಿಟ್ಟುಕೊಳ್ಳುವ ಧೈರ್ಯವಾಗಿರಲಿಲ್ಲ ,_ಹೊರಟ ಘಳಿಗೆಯಲ್ಲಿ ಜಲಪಾತದಂತೆ ೬ರಈ ಮಾತನಾಡುತ್ತಿದ್ದವಳು'ಈಗ ಹಿಮುವಿನೆದುರ ಮೂಕ ಹಕ್ಕಿ, ತನ್ನಲ್ಲೆ ಈುಸ್ಮ್ಮಳ _ೀನೋ ಗೊತ್ತಾಗದಂತಹ ಬದಲಾವಣೆಗಳಾಗುತ್ತಿವೆಃ ಎಲ್ಲಕ್ಕಿಂತ ಹೆಚ್ಚಾಗಿ ಎರಡು ಹಸಣ ಸಂಗ3ಗಳ) ಗಮನಕ್ಕೆ ಬಂದಿವೆಃ ಮೊದಲನೆಯದು- ಹಿಮುವಂತ್ನ ಸನ್ನಿಧಿಯಲ್ಲಿ ತನ್ನ ಅಸಲಿ ವ್ಯಕ್ತಿತ್ವ ಹೊಳಪ ಪಡೆಯುತ್ತದೆ 9ಚ1 ರೂಪಿಸಿಕೊಂಡಬರುಮಾತು; ಚೆಲ್ಲುತನ; ಬೇಜವಾಬ್ದಾರಿವರ್ತನೆಗಳಲ್ಲ ತಂತಾನೆ ಪರಯಾಗತ್ಟಕ ಎರಡನೆಯದು ' ಅಪ್ಪಿತಪ್ಪಿ ಕೂಡ ದೇಬ್ ನೆನಪಾಗುವುದಿಲ್ಲ ! ಊಟದ ಕೊನೆಯ ತುತ್ತು ಕೈಗೆತ್ತಿಕೊಂಡವಳು; ಆವರಿಸಿಕೊಂಡ ಮೌನವನ್ನು = ಹೀಗದು ಮುರಿಯೋಣ ಎಂಬಂತೆ "ಜಾನಿಅಂದರೆಯಾರು ಹಿವುವಂತ್?' ಕೇಳಿಬಿಟ್ಟಳುಃ ಹಿಮುವಂತ್ತಕ್ಷಣ ಮಾತಡಲಕ್ಕ; ಕೊನೆಯತುತ್ತು ತಟ್ಪೆಯಲ್ಲೇಬಿಟ್ಪಃ ಕೈತೊಳೆಯಲು ಮೇಲೇಳುವ ಮುನ್ನನೇರವಾಗಿೀರ್ಮಿಣ ಕಣ್ಣು[ ಗಳನ್ನೇ ದಿಟ್ಪಿಸಿ ಹೇಳಿದಃ "ಊರ್ಮಿಳಾ; ಪ್ರತಿಮನುಷ್ಯನಿಗೂ ತನ್ನದೇ ಆದದ್ದೊಂದು ಖಾಸಗಿ ಜಗತ್ತಿರುತ್ತದೆ ] ತಟ್ಪದೆಅದರೊಳಕ್ಕೆ ಹೊರಗಿನವರ್ಾರೂ ಪ್ರವೇಶ ಮಾಡಬಾರದುಃ ನಾನಾದರೂ ಆಷ್ಟೆ;ಕತ ನನಗೆ ಕಾವೇರಮ್ಮನ ಪರಿಚಯ ಇರೋ ವಿಷಯ ನಿಮಗೆಯಾರು ಹೇಳಿದರು ಆಂತನಿಮ್ಮಃ ಕೇಳಿಲ್ಲಃ ಕೇಳೋದೂ ಣಲ್ಲ; ಕೆಲವು ಸಂಗತಿಗಳ ಬಗ್ಗೆ ಕೇಳದೆ ಇರೋದೇ ಒಳ್ಳೆಯದ . ಅವನ ಮಾತು ಎಳೆಯ ಬಾಳೆ ಸುರುಳಿಯ ಮೇಲಕ್ಕೆ ಕಾದಃಸೀಸದ ಹನಿಗಳಂತೆ ಬಿದ್ದಿದ್ದನ ಊರ್ಮಿಳೆಯ ಕೊನೆಯತುತ್ತು ಕೈಯಲ್ಲೇ ಉಳಿದು ಹೋಯಿತುಃ : ಹಾಗಣ - ಈ ಮನುಷ್ಯ ನನ್ನನಿಲುಕಿನವನಲ್ಲ. ಈತನ ಆಳದೆದುರು ಸಮುದ್ರವೂ ಚಕ್ಕದು ಹೆಬ್ಬಾಗಿಲ ತ33 ಅಂದುಕೊಂಡವಳು ಆನಂತರ ಒಂದೇ ಒಂದು ಮಾತೂ ಆಡದೆ ಹಾಸ್ಟೆಲಿನ ಬಂದಿರಬೇ? ನಡೆದು ಬಂದಳು. ಕೋಣೆಯಲ್ಲಿ ದೀಪ ಉರಿಯುತ್ತಿತ್ತು. ಪ್ರಾರ್ಥನಾ ಅಂದುಕೊಂಡಳು ಹಿಮುವಂತನೆಡೆಗೆ ತಿರುಗಿ; ನೃಂತ , "ನಿಮಗೆ ಬೇಸರ ಮಾಡಿಸಿಬಿಟ್ಟೆ ಯಾಮ್ ಸಾರಿ. ಆದ್ರೆ ಹಿವುವಂತ್; ನಿನ್ಮ" ಗೇಟು ಸರಿಸಲ ನಂಗೆ ತುಂಬ ಇಷ್ಟ ಆಯ್ತು. ಗುಡ್ನೈಟ್" ಅಂದವಳೇ ಹಾಸ್ಟೆಲಿನ ಕಬ್ಬಿಣದ = ಮುಂದಾದಳು ::: ನಾನು ಇ "ನಿವುಗೆ ನನ್ನದಕ್ಕಿಂತ ಒಳ್ಳ ವೃಕ್ತಿತ್ವವಿದೆ ಊರ್ಮಿಳಾ ಇಲ್ದೆ ಹೋಗಿದ್ರೆ ಹಾಸ್ಟಲಿನದು?ಿಗ . ಹೊತ್ತಿನ ತನಕನಿಮ್ಮ ಚೊತೆ ಕಳೀತಿರಲಿಲ್ಲ, ಗುಡ್ನೈಟೌ' ಅಂದ ಹಿವುವಂತ
English
As she spoke, a change was taking place within her, a transformation that she was not even aware of. The most striking change was that her gaze had become fixed on Himavant, and she was no longer paying attention to the surroundings. The first change was regaining her original personality in Himavant's presence, her true self was emerging, becoming more confident and composed. The second becoming more and more detached from the world, and she was no longer concerned with what others thought of her.
As she finished speaking, she took a deep breath and looked at Himavant's face. Her eyes sparkled with a hint of mischief, and she said, "You know, every person has a private world of their own. It's a world that's hidden from the outside, and only they can enter it." She paused for a moment, and then added, "I don't think you're someone who can understand that." Her words were like a gentle breeze that rustled the leaves of a young bael tree, and they fell softly on Himavant's ears.
As she spoke, a look of understanding crossed Himavant's face, and he nodded his head. He knew exactly what she meant, and he felt a sense of connection with her. He smiled, and his eyes sparkled with a hint of amusement. He said, "I think you're right, Urmi. I'm not someone who can understand that." He paused for a moment, and then added, "But I think you're
Urmi's eyes widened in surprise, and she looked at Himavant with a mixture of curiosity and admiration. She said, "You're right, I can understand that. But I don't think you're someone who can understand that." She paused for a moment, and then added, "I that, but you're not willing to admit it."
Himavant smiled again, and his eyes sparkled with amusement. He said, "I think you're right, Urmi. I'm not willing to admit it." He paused for a moment, and then added, "But I think you're someone who can understand that, and you're
Urmi nodded her head, and a look of understanding crossed her face. She said, "I think you're right, Himavant. I'm willing to admit it." She paused for a moment, and then added, "But I think you're someone who can understand that, and you're it, but you're not willing to take the next step."
Himavant's eyes widened in surprise, and he looked at Urmi with a mixture of curiosity and admiration. He said, "What do you mean?" He paused for a moment, and then added, "I think you're right, Urmi. I'm not willing to take the next step."
Urmi smiled, and her eyes sparkled with amusement. She said, "I think you're someone who can understand that, and you're willing to admit it, but you're not willing to take the next step because you're afraid of what might happen." She paused for a moment, and then added, "But I because you're risk."
ಕನ್ನಡ
ರಸ್ತೆಯಲ್ಲ ಉತ್ತರಾಭಮುಖವಾಗಿ ನಡೆಯತೊಡಗಿದಃ # % % ಇನ್ನೊಂದು ಸಲ ಹಾಸ್ಟೆಲಿನ ಕಡೆಗೆ ತಲೆ ಹಾಕಿದ್ದೇ ತಿಳ್ಕೊಳ ೀ) ಪ್ರಾರ್ಥನಾ ಅನ್ನೋದು ಕೇವಲ ಒಬ್ಬ ಹುಡುಗಿಯ ಆದರೆ;, ನನಗಿಂತ ಕಟ್ಟವನಿರೋದಿಲ್ಲ ಹೆಸರಲ್ಲ , ಕೊನೆಯ ಗುರಃ ನಿನ್ನ ನೆರಳು ಅವಳ ಮೇಲೆ ಅದು ನನ್ನ ಬದುಕಿನ ಬೀಳೋದು ಬೇಡ['" ಹಾಗಂತ ಎದುರಾಎದುರು ನಂತ ಹಿಮವಂತ್ ದನಿಯಲ್ಲಿಯೇ ದೃಢವಾಗಿ ಹೇಳುತ್ತಿದ್ದರೆ ಕಾವೇರಮ್ಮ ನಡುಗಿ ಹೋಗುತ್ತಿದ್ದಳುಃ ನಿಂತ ನಿಲುವಿನಲ್ಲೇ ಸರಿಯಾಗಿ ಅದೇಹೊತ್ತಿಗೆ ಹುಡುಗೀರ ಹಾಸ್ಟೆಲಿನ ಕೋಣೆಯಲ್ಲಿ ಪ್ರಾರ್ಥನಾ ಊರ್ಮಿ ~ಳಿಯನ್ನಯು ತಬ್ಬಿಕೊಂಡು ಎದೆಯೊಡೆದು ಹೋಗುವಂತೆ ಅಳುತ್ತಿದ್ದಳು ಅದಾದ ಐದು ನಿಮಿಷಗಳಿಗೆ ಸರಿಯಾಗಿ ಮಾರುತಿ ಕಾರೊಂದು ಮನೆಯೆದುರಿಗೆ ಬಂದು ನಿಂತಿತು ಅದರಿಂದ ಕಸೂತಿ ಕಾವೇರಮ್ಮನ ಇಳಿದ ವೃಕ್ತಿಯ ಹೆಸರು ದೇಬಶಿಶು ಚಂದ್ರಕಾಂತ ಬಂಡೋಪಾಧ್ಯಾಯ ಎಂದೂ ಈ ತನಕ ತನ್ನ ಜೊತೆಗಿದ್ದ ಊರ್ಮಿಳಾ ಎಂಬ ಹುಡುಗಿ ಅಪ್ಪಿತಪ್ಪಿಯೂ ಲವನ ಬಗ್ಗೆ ಪ್ರಸ್ತಾಪ ಮಾಡಲಿಲ್ಲವಲ್ಲಾ ಎಂದೂ ಹಿವುವಂತ ಆಶ್ಚರ್ಯದಿಂದ ನೆನಪಿಸಿಕೊಳ್ಳುತ್ತಿರುವಂತೆಯೇ ಕಂಪೋಂಡಿನ ಕತ್ತಲಲ್ಲಿ; ದೇಬ್ ಸರಸರನೆ ನಡೆದು ಹೋಗಿ ಕಾವೇರಮ್ಮನ ಮನೆಯ ವರಾಂಡ ಸೇರಿಕೊಂಡಃಮರದಃ ನೆರಳಃ ಕತ್ತಲಲ್ಲಿ ನಿಂತಿದ್ದ ಹಿವುವಂತನಾಗಲೀ, ಅವನೆದುರು ಥರಗುಡುತ್ತ ನಿಂತಿದ್ದ ಕಾವೇರಿಯಾಗಲೀ ದೇಬ್ನ ಕಣ್ಣಿಗ್ೆ ಬೀಳಲೇ -ಣ್ಲಲಃ
ಅ೦ದು ರಾತ್ರಿ ರೆಪ್ಪೆಗೆ ರೆಪ್ಪೆಹಚ್ಚ ಲಿಲ್ಲ;; ಪ್ರಾರ್ಥನಾ. ಮನಸ್ಸು ಅಂತರ್ಯುದ್ಧದಲ್ಲಿ ನಲುಗಿ ಹೋಗಿತ್ತು. ಅದು ಪಶ್ಚಾ ತ ತ್ತಾಪವೋ; ಮಾಡಲು ಆರರಭಿಸಿರುವ ಪಾಪವನ್ನು ಹೇಗಾದರೂ ಮಾಡಿ ದಕ್ಕಿಸಿಕೊಳ್ಳಬೇಕೆಂಬ ದುಷ್ಟ ಮನಸ್ಸಿನ ಹುನ್ನಾ ರವೋ ಅಥವಾ ತಾನಿನ್ನೂ ಯಾವ ದಿಕ್ಕಿನಲ್ಲಿ ಮುನ್ನಡೆಯಬೇಕಂದು ನಿರ್ಧರಿಸಲಾಗದೆತೊಳಲುತ್ತಿದ್ದಾಳೋ? ಪ್ರಾರ್ಥನಾಳಿಗೆ ಖಚಿತವಾಗಿರಲಿಲ್ಲಃ ಇಡೀ ರಾತ್ರಿ ಅಳು ಉಬ್ಬಲ ಳಿಸಿಕೊಂಡು ಬರುತ್ತಿತ್ತು ೩ನೀನು ಸಾಯಂಕಾಲ ಹೋಗಿದ್ದು ದೇಬ್ ಜೂತೆಗೆ ಅಂತ; ನಿನ್ನ ಚೇಟಿ ನೋಡಿದಾಗಲೇ ನನಗೆ ಗೊತ್ತಾ) ಗಿತ್ತು ಮುನ್ನೀ ಅರ್ಥ ಮಾಡಿಕೊಳ್ಳಲಾಗದಷ್ಟು; ದಡ್ಡಿಯಲ್ಲ ನಾನು. ಹಾಗಂತ ದೇಬ್ ಜೂತೆಗೆ ಕಾರಿನಲ್ಲಿ ಒಂದು ಸಂಜೆ ಸುತ್ತಿಬಂದ ಮಾತ್ರಕ್ಕೆ ನೀನು ಅವನನ್ನು ಪ್ರೀತಿಸಿಬಿಟ್ಟೆಯೇನೋ ಅಂತ ಅನುಮಾನಿಸುವವಳೂ ನಾನಲ್ಲ. ನನ್ನ ಅನುಮಾನಗಳಿರೋದು ದೇಬ್ನ ಬಗೆ . ನನ್ನ ಚೊತೆಗಿರುವಾಗ ಇಡೀ ಜಗತ್ತಿನ ಬಗ್ಗೆಯೆಲ್ಲ ಮಾತನಾಡುವವನು ದೇಬ್ಃ ಅಂಥವನು ಇವತ್ತಿನ ತನಕ ನಿನ್ನ ಬಗ್ಗೆ ಒಂದೇ ಒ೦ದು ಮಾತನಾಡಲಿಲ್ಲ . ಅಪಾಯವಿರುವದು ಅವನ ಮಾತಿನಲ್ಲಿ ಅಲ್ಲ ಅವನ ಮೌನದಲ್ಲಿ; ದೇಬ್ ಎಂಧ [lirt ಅನ್ನೋದು ನನಗೆ ಚೆನ್ನಾಗಿ ಗೊತ್ತು ಪ್ರಾರ್ಥನಾ ಅವನನ್ನ ಧಿಕ್ಕರಿಸೋದು ಕಷ್ಟ" ರೆಸಿಸ್ ಮಾಡುವುದು ಇನ್ನೂ ಕಷ್ಟಯ
English
Debasish had gone to Kaveramma's house, and he had sat down in the verandah, his eyes fixed on the spot where Prarthana was sitting, her ground. If he had been sitting in the darkness, his eyes would have been Kaveramma was sitting, or if Kaveramma her Debasish was sitting. But Debasish's eyes were fixed on and Kaveramma's
That night, Prarthana's heart was filled with turmoil. She was torn between two thoughts: to do something wrong and get away with it, or to do nothing and remain in a state of uncertainty. She was unable to make up her mind, and her heart was filled with a sense of unease. She had cried the entire night, her tears flowing uncontrollably, and she had only stopped when the clock struck three in the morning. When she had seen Debasish the next day, she had known that something was amiss, but she had been unable to understand what it was.
Prarthana was not a fool to think that Debasish had come to see her because he loved her. She had seen the way he had talked to her, and had looked at her. He was a person who talked about everything under the sun, but he had not said a word to her about his feelings. It was only when he had come to see her the next day, in his car, that she had realized that something was amiss. She had been unable to understand what it was, but she had known that it was something that had to do with Debasish.
ಕನ್ನಡ
ನನ್ನಂಥನಾನೇ ಶಿವಮೊಗ್ಗದ ಫರೆಸ್ಟ್ ಲಾಡ್ವಿನಲ್ಲಿ ದೇಬ್ನ ಹೆಗಲಿಗೆ ತಲೆಯಾನಿಸಿ ನೀನು ನನಗಿಂತ ಬಲಹೀನಳು ಅಂತನಾನನ್ನುತ್ತಿಲ್ಲ , ಆದರೆ ನೀನು _ ನನಗಿಂತ ನಂತುಬಷಸ್ಕಿಕ; ದೇಬ್ ನಿನಗಿಂತ ತುಂಬ ಬುದ್ಧಿವಂತ. ಬುದ್ಧಿವಂತರ ಮೋಸ ಚಕ್ಕವಳು ಭಯಂಕರವಾಗಿರುತ್ತ ಈನತಃ ಕೇವಲ ಬುದ್ಧಿವಂತನ ಪ್ರೀತಿ ನೋಡಿದ್ದೀಯ. ಹಿವುವಂತ ದೇಬ್ಗಿಂತ ಬುದ್ಧಿ ಪವಂತ. ೩ಸ ದೇಬ್ಗಿಂತ ಬಲಿಷ್ಠ. ಇವತ್ತು ಸಾಯಂಕಾಲ ನಡೆದದ್ದನ್ನೇ ನೋಡುಃ ಹಿವುವಂತನನ್ನು ಅಧ ಅವನೊಂದಿಗೆ ತುಂಬಿದ ರಸ್ತೆಯಲ್ಲಿ ತಿರುಗಾಡಿ ಬಂದ ನಾನು ಜಟ ಂಗ ಸಂತೋಷದಿಂದಿದ್ದ ದೇಬ್ನೊಂದಿಗೆ ಗುಟ್ಬಾಗಿ ಕಾರಿನಲ್ಲಿ ಓಡಾಡಿ ಬಂದವಳು ನೀನು; ನಿತ್ತರಿಸಿಕೊಳ್ಳಲಾಗದಕ್ಟು (ಸ ಅಳ್ತಿದೀಯ ನಿನಗೆ ಒಂದೇ ಒಂದು ಮಾತು ಹೇಳ್ತೀನಿ ಪ್ರಾರ್ಥನಾ; ಮನಸ್ಸಿಗೆ ಅದು ಬೇಕೆನ್ನಿಸಿದ ರೀತಿಯಲ್ಲಿ ಮಾಡಿಬಿಡು. ಆದರೆ ಮನಸ್ಸಿನ , ಬೇಕೆನಿಸಿದ್ದನು ಮಾತು ಕಣ್ಣೀರಿಟ್ಟುಕೊಳ್ಳುವ ಕೆಲಸ ಮಾಡಿಕೋಬೇಡ ನನ್ನ ಪಾಲಿಗೆ ಕಣ್ಣೆ ಕೇಳ tಊtl ೀರೆಲ್ಲ್ಲ ಸುರಿದು ನೇತ್ರ ಜಲ ಬತ್ತಿಬಿಟ್ಟಿದೆಃ ಹೀಗಾಗಿ;: ಮನಸ್ಸಿನ ಮಾತು ಹೋಗಿ ಕೇಳುವುದನ್ನು ಯಾವತ್ವೊೋ ಬಿಟ್ಟುಬಿಟ್ಟಿದ್ದೇನೆ!" ಹಾಗಂತಹೇಳಿದವಳೇ ಅವತ್ತಿನ ಕೋಟಾದ ಕೊನೆಯ ಸಿಗರೇಟನ್ನೂ ಸೇದದೇ ಮಲಗಿಬಿಟ್ಟಣ ಊರ್ಮಿಳಾ ಲವಳು ವುಲಗಿದ ಎಷ್ಟೋ ಹೊತ್ತಿನ ನಂತರವೂ ಪ್ರಾರ್ಥನಾ ಬಿಕ್ಕುತ್ತಲೇ ಇದ್ದಳ್ಲಿ ಇಷ್ಟಕ್ಕೂ ಈಪರಿ ಅಳುವಂಥದ್ದೇನಾಗಿದೆತನಗೆ? ದೇಬ್ ಜೊತೆಗೆ ಹೋದದ್ದು ಅಪರಾಧವೇನಲ್ಲ, ಊರ್ಮಿಳೆಗೆ ಗೊತ್ತಾರ ದರೆ ನೊಂದುಕೊಂಡಾಳು ಎಂಬ ಸಣ್ ಅಳುಕಿತ್ತು. ಹೀಗಾಗಿ; ಗಳತಿಯೊಂದಿಗ ಹೋಗುತ್ತಿದ್ದೇನೆ ಎಂದು ಚೀಟಿ ಬರೆದಿಟ್ಟಿದ್ದಳು ತಪ್ಪೇನಾಯಿತು? ದೇಬ್ ಜೂೋ7 ಸರಳವಾದುದೊಂದು ಸ್ನೇಹವಿಟ್ಟುಕೊಳ್ಳುವದೂ ತಪ್ಪೇ? ಖುದ್ದು ಊರ್ಮಿಳೆಗೇ ಆಂಥ ಎಷ್ಟ ಸ್ನೇಹಗಳಿಲ್ಲ? ಅವಳಿಗಿಲ್ಲ ದ ಅಳುಕು ತನಗೇಕಿರಬೇಕು? ಇಷ್ಟಕ್ಕೂ ದೇಬ್ನನ್ನು ತನ ಪ್ರೀತಿಸುತ್ತಿದ್ದೇನೆ ಅಂತಖುದ್ದು ದೇಬುವಿಗೂ ಹೇಳಿಲ್ಲವಲ್ಲ? ತನಗೇಕೆ ಈ ಪರಿ ಅಳುಬರುತ್ತಿದೆ ಪದೇಪದೆ ಕೇಳಿಕೊಂಡಳು ಪ್ರಾರ್ಥನಾ. ಉತ್ತರಗಳು ಅವಳಲ್ಲೇ ಇದ್ದವು ನೀನೇ ಯೋಚಿಸು ಪ್ರಾರ್ಥನಾಃ ಹಿಮವಂತನನ್ನು ಪ್ರೀತಿಸಲು ಆರಂಭಿಸಿದ ದಿನಗಳಲ್ಲಿ ನೀನ ಯಾವತ್ತೂ ಹೀಗೆ ಎದೆಯೊಡೆಯುವಂತೆ ಅತ್ತಿ ರಲಿಲ್ಲ. ಸುಳ್ಳು ಚೀಟಿ ಬರೆದಿಟ್ಟಿರಲಿಲ್ಲ, ನಿನ್ನನ್ನು ಅಳುಕು ಕಾಡಿರಲಿಲ್ಲ. ಇವತ್ತು ಕಾಡುತ್ತಿರುವದು ಕೇವಲ ಊರ್ಮಿಳೆಗೆ ಚೀಟಿಬರೆದಿಟ್ಟಅಳುಕಲ್ಲ; ಆವನಕಾರಿನಲ್ಲಿ ಕದ್ದು ಸುತ್ತಿದೆನೆಂಬ ಆತಂಕವಲ್ಲ. ಹಿವುವಂತತನ್ನನ್ನು ಹುಡುಕಿಕೊಂಡು ಹಾಸ್ಟೆಉ ಬಾಗಿಲಿಗೆ ಬಂದಾಗ ತಾನು ಕೋಣೆಯಲ್ಲಿ ರಲಿಲ್ಲ ವ ವೆಂಬ ಪರಿತಾಪವೂ ದೇವರನ್ನು ಅಲ್ಲ ವಂಚಿಸಲು ಆರುಭಿಸಿದೆನೆಂಬ ದುಃಖ! ನಿನ್ನನ್ನು ಕಾಡುತ್ತಿರುವದೇಅದು ಪ್ರಾರ್ಥನ ನಿನ್ನ = ಿಬದುಕಿನ ದಿಕ್ಕನ್ನೇ ಬದಲಿಸಿದ ದೇವರ ಮುಂದೆ ನೀನು ಹಚ್ಚಿಟ್ಟು ಬಂದ ನಂದಿಲ್ಲಃ ಪ್ರಣತಿಯಿನ್ನೂ ಆಗಲೇ ಇಲ್ಲಿ ವಂಚನೆ ಪ್ರಾರಂಭಿಸಿದ್ದೀಯ. ಅದಕ್ಕೇ ಅಳು ಬರುತ್ತಿದೆ . ಆದರೆ ವಂಚನ ಆಭ್ಯಾಸವಾಗಿ ಹೋದಂತೆಲ್ಲ ಅಳುಕು ಸತ್ತು ಹೋಗುತ್ತದೆ ದೇಬ್ ತೆಕ್ಕೆಯಲ್ಲಿರುತ್ತಾನೆ ಹಿವುಮತ್ನ ಕಣ್ಣಲ್ಲಿ ಕಣ್ಣಟ್ಟು = ಮಾತನಾಡುತ್ತಿ ತರುತ್ತೀಯಃ ಊರ್ಮಿಳಿಗೆಸುಳ್ಳಿನ ಮೇಲೊಂದು ಸುಳ್ಳು ಹೇಳುತ್ತಲೇ ಇರುತ್ತಿ ೀಯ ದೇವರನ್ನೇ ವಂಚಿಸಲು ತಯಾರಾದವಳಿಗೆ ಮನುಷ್ಯರದ್ಯಾವ ಲೆಕ್ಕ ಪ್ರಾರ್ಥನಾ?
English
You're crying because of a simple lie you wrote on a piece of paper, saying that you went with Deb. Was that really necessary? Was it wrong to make friends with Deb? Don't you have any other friends, Urmi? Why are you crying so much? You're crying because you love Deb, and that's not something you should be ashamed of. You didn't tell Deb that you love him, did you? you're thinking about it, Prarthana. what Deb would do if he knew
You're thinking about it, but you're not going to tell him, are you? You're going to keep it a secret, and that's why you're crying. You're crying because how Deb would react if he knew that you love him. You're thinking about it, but you're not going to tell him, Prarthana.
ಕನ್ನಡ
ಒಳ ಮನಸ್ಸು ಹೀಯಾಳಿಸುತ್ತಿತ್ತು, ಬೆಳಗಿನ ಜಾವದ ಹೊತ್ತಿಗೆ ಸಂಪೂರ್ಣವಾಗಿ ಬಳಲಿ ಹೋಗಿದ್ದಳು ಪ್ರಾರ್ಥನಾಂ ಅತ್ತೂ ಅತ್ತೂ ಕಣ್ಣುಗಳರಡೂ ಅಗ್ನಿಗೋಳಗಳಂತಾಗಿದ್ದವು ನಾಲ್ಕೂವರೆ ಸುಮಾರಿಗೆ ತೊಯ್ದ ದಿಂಬು ಬಿಟ್ಟು ಮೇಲೆದ್ದವಳು ಮೈ ಹಗುರಾಗುವಂತೆ ಸ್ನಾನ ಮಾಡಿದಳು. ಅಂಕ ತಪ್ಸದ ಗುಂಗುರು ಕೂದಲನ್ನು ದಂಡಿಸುವ ಪ್ರಯತ್ನ ಮಾಡದೆ ಸಡಿಲಾಗಿ ಜಡೆ ಹಾಕಿಕೊಂಡಳು . ಹಿಮವಂತನೇ ಕೊಡಿಸಿದ ತಿಳಿನೀಲಿ ಹೂಗಳ ಚೂಡಿದಾರ್ ಧರಿಸಿದಳು ಕೋಣೆಯ ಮಧ್ಯ ುದಲ್ಲಿ ಕುಳಿತುಕೊಂಡು ಎಂದಿನಂತೆ ಶ್ಲೋಕ ಹೇಳಿಕೊಂಡಳು ಹಿಮವಂತನನ್ನು ಎದುರಿಸುವ; ಅವನೆದುರಿಗೆ ಕಾಲೂರಿ ನಿಲ್ಲುವಶಕ್ತಿ ಕೊಡು ಭಗವಂತಾ ಎಂದು ಕೇಳಿಕೊಂಡಳೇ ಹೂರತು, ಹಿಮುವನ್ನು ಪ್ರೀತಿಸುವ ಶಕ್ತಿಕೊಡು ದೇವರೇ? ಎಂಬ ಅವಳ ದಿನನಿತ್ಯದ ಪ್ರಾರ್ಥನೆ ಅವಳ ಸ್ಮರಣೆಗೆ ಬರಲೇ ಣಲ್ಲ; ಜಗತ್ತಿನ ಎಲ್ಲ ಹೆಂಗಸರೂ ಹೀಗೇ ಬದಲಾಗುತ್ತಾರೇನೋ? ಆನ್ನಿಸಿತುಃ: ' :ಆದರೆ ಖಚಿತವಾಗಿಯೂ ತಾನೇಕೆ ಬದಲಾದಳು 'ಎಂಬುದು' ಪ್ರಾರ್ಥನಾಳಿಗೆ ಮನವರಿಕೆಯಾದದ್ದು , ಬೆಳಗಿನ- ಆರೂವರೆ ಹೊತ್ತಿಗೆ ಹಾಸ್ಟೆಲಿನ ಕಂಪೋಂಡಿನ ಬಾಗಿಲಲ್ಲಿ ಹಿಮುವಂತನನ್ನು ಇದಿರುಗೊಂಡಾಗ! ಅವಳು ಸುಮಾರು ಒಂದು ತಾಸಿನಿಂದ ಕಂಪೋಂಡಿನ ಬಾಗಿಲಲ್ಲೇ ನಿಂತಿದ್ದಳು ಆರೂವರೆ ಹೊತ್ತಿಗೆ ಅನತಿ ದೂರದಲ್ಲಿ; ಕೈಲೊಂದು ಬಟ್ಟೆಯ ಚೀಲಹಿಡಿದುಕೊಂಡು ನಡೆಯುತ್ತ ಬರುತ್ತಿದ್ದ ಹಿವುವಂತ್ ಕಾಣಿಸಿದ್ದಃ ಅವತ್ತು ಚನ್ನರಾಯಪಟ್ಟಣದ ಬಸ್ಸ್ಬಾಂಡಿನ ಬಳಿ ಣಂಥದೇ ಬೆಳಗಿನ ಜಾವದಲ್ಲಿಃ ನೋಡಿದಾಗ ಹೇಗಿದ್ದನೋಃ ಇವತ್ತೂ ಹಾಗೇ ಇದ್ದಾನೆ ಅದೇ ಜೀನ್ಸ್ ಪ್ಯಾಂಟು; ಒರಟು ಜುಬ್ಬಾ ನಡಿಗೆಯಲ್ಲಿ ದೃಢತೆಣದೆಯಾದರೂ ಲವಲವಿಕೆಯಿಲ್ಲಃ ಹೀಗೆ ಅನತಿದೂರದಿಂದ ತನ್ನನ್ನು ನೋಡಿದ್ದಿದ್ದರೆ ದೇಬ್ ಅದೆಷ್ಬು ಸಂಭ್ರಮದಿಂದ. ಓಡಿಬರುತ್ತಿದ್ದನೋ? ಓಡಿಬರುತ್ತಿದ್ದನೆಲ್ಲಿ? ಅವನು ಸಂಭ್ರವುದಿಂದಆ್ಯಕ್ಸಿಲೇಟರ್ ತುಳಿಯುತ್ತಿದ್ದಃ ಆವನ ವನೋವೇಗ ಎಂಥದೆಂಬುದು ೮ ಪುಟ್ಬ ಕಾರಿಗೂ ಗೊತ್ತು . ದೇಬ್ ಅಂದರೇನೇ ವೇಗಃ ದೇಬ್ ಅಂದರೆ ಸಂಭ್ರವು ಹಿಮುವಂತನ ದೃಢತೆ ಅವನೆಡೆಗೆ ಗೌರವ ಹುಟ್ಟಿಸುತ್ತದೆ ಆದರೆ ದೇಬ್ನ ವೇಗ ತನ್ನಲ್ಲಿ ಆಕರ್ಷಣೆ ಹುಟ್ಪಿಸುತ್ತದೆ ಅನತಿದೂರದಿಂದಲೇ ಹಿಮುವಂತ್ ಬಾಗಿಲಲ್ಲಿ ನಿಂತತನ್ನನ್ನು ಗುರುತಿಸಿದ ಮುಖದಲ್ಲೊಂದು ಚಿಕ್ಕ ನಗೆ. ಕೈಲಿದ್ದ ಬಟ್ಬೆಯ ಚೀಲ ಎಡಗೈಗೆ ಬದಲಿಸಿಕೊಂಡದ್ದುಃ ಬಿಟ್ಟರೆ ಮತ್ಯಾವ ಬದಲಾವಣೆಯೂ ಕಾಣಲಿಲ್ಲ. ಮೊದಲಿಂದಲೂ ಅಷ್ಟೆಃ ಸಂಯವುದ ಹೆಸರಿನಲ್ಲಿ ಭಾವಕತೆ ಕೊಂದುಕೊಂಡಿದ್ದಾನೆ ಗಾಂಭೀರ್ಯದ ಹೆಸರಿನಲ್ಲಿ ತುಂಟತನಸತ್ತು ಹೋಗಿದೆ ಏನಂತ ಪ್ರೀತಿಸಿದೆ ಹಿಮುವನ್ನ? ಯಾವ ಆಕರ್ಷಣೆ ಇತ್ತು? ಣವನ ಹೊರತಾಗಿ ಯಾವ ಗಂಡಸನ್ನೇ ನೋಡಿರಲಿಲ್ಲ . ಗಂಡಸೆಂದರೆ ಇವನೇ ಅಂದುಕೊಂಡೆ. ಪ್ರೀತಿಯೆಂದರೆ ' ಇವನದೇ ಅನಿಸಿತ್ತು. ಅಷ್ಟೊಂದು ಅಕ್ಕರೆಯಿಂದ ಬಯಸಿ ಸನಹಕ್ಕೆ ಹೋದರೆ; ಹಿಮವಂತ್ ದೂರವಿರು ಅನ್ನುತ {ತ್ತಿದ್ದ. ಸಂಯವುದ ಪಾಠ ಹೇಳುತ್ತಿದ್ದ. ಪ್ರೀತಿಯೆಂದರೆ ಹಾಗೇ ಇರಬೇಕೇನೋ ಅಂದುಕೊಳ್ಳುತ್ತಿದ್ದೆ. ಬದುಕು ಕೊಟ್ಟವನು. ಕೈ ಹಿಡಿದು ನಡೆಸಿದವನು. ಅದೆಲ್ಲ ನಿಜರ ಆದರೆ ಹಿಮವಂತನಲ್ಲಿ ಏನಿದೆ ಅಂತ
English
She began to recite a prayer, her voice barely above a whisper. "Oh, Bhagavan, give me the strength to face Himavant. courage to love him." This was her daily prayer, one that she had been saying for years. But today, it felt different. Today, she wondered if she was just deluding herself.
As she sat there, lost in thought, she heard the sound of footsteps outside. It was Himavant, walking towards the hostel's gate. He was a few minutes away, but she could see him from where she was sitting. He was wearing the same jeans and shirt that he always wore, and his hair was messy, as if he had just rolled out of bed.
Deb, the hostel's owner, had once told her that Himavant's speed was a sight to behold. He could run faster than any car on the road. But today, he was walking, his pace leisurely, as if he had all the time in the world. Prarthana's heart skipped a beat as she saw him. She had never seen anyone as handsome as him.
She watched as he walked towards the gate, his eyes scanning the area as if he was looking for someone. And then, he saw her. He smiled, and his eyes lit up with a spark of recognition. Prarthana's heart fluttered as she saw him approach her. She felt a flutter in her chest, a feeling that she had never experienced before.
As he drew closer, Prarthana noticed that he was carrying a small bag in his hand. It was the same bag that he always carried with him. She felt a pang of sadness, wondering what he was doing here, so early in the morning. Was he leaving? Was he going somewhere?
Prarthana's mind was a jumble of emotions as she watched Himavant approach her. She had loved him for so long, but she had never mustered the courage to tell him. She had always thought that he was out of her league, too good for her. But today, as she looked at him, she felt a sense of longing that she had never felt before.
"What are you doing here?" she asked him, trying to sound casual.
"I was just going for a walk," he replied, his eyes sparkling with mischief. "I saw you sitting here and thought I'd say hello."
Prarthana's heart skipped a beat as she looked at him. She felt a sense of excitement, possibility. Maybe, just maybe, today would be the day that she would finally tell him how she felt.
ಕನ್ನಡ
ಅಷ್ಟೊಂದು ಪ್ರೀತಿಸಿದೆ? ಕೇಳಿಕೊಂಡಳು "ರಾತ್ರಿ ನಿದ್ದೆ ಮಾಡಲಿಲ್ವಾ ಪ್ರಾರ್ಥನಾ? ] :m1] Sorry . ತಿಳಿಸದೇ ಹೊತ್ತಿಗೆ ತುಂಬ ತಡವಾಗಿತ್ತೋ ಏನೋ? ರಾತ್ರೀನೇ ಸಿಕ್ಕಿದ್ದಿದ್ದರೂ ಬಂದುಬಿಟ್ಟೆ ,ತುಂಬ ೩ರೆಗ ಜೊತೆಗಿರೋಕೇನೂ ಆಗ್ತಿರಲಿಲ್ಲ, ಹೋಟ್ಲಲ್ಲಿ ರೂಮು ಮಾಡಿಕೊಂಡು ಮಲಗಿದ್ದೆ. ಹೊತ ಒಂದಿಷ್ಟು ತಿಂಡಿ ತಂದಿದೀನಿ ಶಿವಮೊಗ್ಗದಿಂದಃ . ಅನ್ನುತ್ತ ತನ್ನ ಕೈಲಿದ್ದ , ~ಂಗೋ್ಳಂ ಬಟ್ಟೆಯ ಎರಡು ಪೊಟ್ಪಣಗಳನ್ನು ಈಚೆಗೆ ತೆಗೆದು ಅವಳ ಕೈಗಿತ್ತ. ಕೇಸರಿಯ ಘಮ್ಮೆ^ ಚೀಲದಿೀಗ್ ಂಬ ಗೊತ್ತಾಗ ಗುತ್ತಿತ್ತು; ಪೊಟ್ಬಣದಲ್ಲಿರುವದು ಸಿಹಿ ತಿಂಡಿ ವಾಸನಯಲ್ಲ' "ನಂದಕ್ಕ ಮಾಡಿಕಳಿಸಿದ್ದಾರಾ?" ಇಳಿದನಿಯಲ್ಲಿ ಕೇಳಿದಳು ಪ್ರಾರ್ಥನಾ . ":. . "ಇಲ್ಲ. ಕೋಣೇಲಿ ಕೂತ್ಕೊಂಡು ಯಾರಿಗೂ ಹೇಳದೆ ನಾನೇ ಮಾಡಿಕೊಂಡು ಬಂದದ್ದು ಸುಮ್ಮನೆತಿಂದು ನೋಡುಃ ನನಗೂ ಅಡುಗೆ ಮಾಡಿ ಅಭ್ಯಾಸ ತಪ್ಪಿ ಹೋದಂಗಾಗಿತ್ತು . ಅದರ ಕಲಿತ ವಿದ್ಯೆ ಹ್ಯಾಗೆ ಮರ್ತು ಹೋಗುತ್ತ ಹೇಳು? ನೀನು ಶಿವಮೊಗ್ಗಕೆ ಬರೋಕೆ ಮುಚ ಹೊಟ್ಟೆಪಾಡಿಗೆ ಏನು ಮಾಡ್ತಿದ್ದೆ ಅಂತ ಕೇಳ್ತಿರ್ತೀ ೀಯಲ್ಲ ' ? ಣವತ್ತು ` ಹೇಳಿ ೀನಿ ಕೇಳು? ಹtಗೇ ಥರೇವಾರಿಸ್ವೀಟು ಮಾಡಿಕೊಂಡು ಹೋಗಿ ಸಣ್ಣ ಸಣ್ಣ ಹೋಟಲುಗಳಿಗೆ ಆಂಗಡಿಗಳಿಗೆ; ಮನೆಗಳಗ ಕೊಟ್ಬು ಬರ್ತಿದ್ದೆ. ದೊಡ್ಡ ವ್ಯಾಪಾರವೇನಲ್ಲ . ನನ್ನೊಬ್ಬನ ಹೊಟ್ಟೆ ತುಂಬೋಕೆ ಎಷ್ಟುಬೇ೫ ಅಷ್ಪಾಗ್ತಿತ್ತುಃ ನೀನು ಬಂದ ಮೇಲೇ ಅಲ್ವಾ ದೊಡ್ಡ ದುಡಿವೆ ಮಾಡಬೇಕು ಅನ್ಸಿದ್ದು" ಪೊಟ್ಟಣದಿಂದ ತಾನೇ ಈಚೆಗೆ ತೆಗೆದ ತಿನಿಸೊಂದನ್ನು ಅವಳ ಕೈಗಿತ್ತಃ ಅದರಲ್ಲಿ ಅಧಕ್ಯ ತಿಂದಳು ಪ್ರಾರ್ಥನಾ. ಇನ್ನರ್ಧವನ್ನು ತಾನಿಸಿದುಕೊಂಡ ಹಿಮವಂತಃ ಇವನನ್ನೇನಾ ನಾನು ಪ್ರೀತಿಸಿದ್ದು? ಶಿವಮೊಗ್ಗದ ಆಂಗಡಿಗಳಿಗೆ ಮಿಠಾಯಿ ಮಾರುತ್ತಿದ್ದವನ್ನು ಡಾಕ್ಪರ್ ಪ್ರಾರ್ಥನಾ ವುದುವೆಯಾಗಬೇಕಾ? ಎಷ್ಟುದುಡಿದರೆ ಮಾತ್ರಕ್ಕೆಹಿಮಮತ್ದೇಬುವಿನ್ಕು ಶ್ರೀಮಂತನಾದಾನು? ತನ್ನ ಜೀವಮಾನದ ಯಾವ ಹಂತದಲ್ಲಾದರೂ ಶ್ರೀಮಂತನಾದಾನೇನೋ? ಆದರೆ ಯಾವತ್ತಿಗಾದರೂ ಇವನು ಡಾಕ್ಪರ್ ಹಿಮವಂತ್; ಆದಾನೆಯೇ? ಜೀವನದುದ್ದಟ್ಟು ಹಿವುವಂತ್ ನನ್ನ ಕೈಹಿಡಿದು ನಡೆಸಲೂ ಬಹುದುಃ ಆದರೆ ಡಾ ಪ್ರಾ್ಥನಾಳನ್ನು ಒಬ್ಬ ಮಿಂಂ ಮಾರುವವನು ಕೈ ಹಿಡಿದು ನಡೆಸಬೇಕೇ? ಬಾಯಲ್ಲಿರುವ ಮಿಠಾಯಿ ಕಷ್ಟದಿಂಗ ಕರಗುತ್ತಿದೆಯೆನ್ನಿಸಿತು ಸುಮ್ಮ ನೆ ಹಿವುವಂತನನ್ನೇ ನೋಡಿದಳು ಹಸಿದ ಮಗುವಿಗೆ ಅನ್ನತಿನ್ನಿಸುವಾಗಿನ ತಾಯಿ ಮಮತೆ ಅವನಕಣ್ಣ ದೆಯೆನ್ನಿ ಸಿತು ದೂಡ್ಡ ಮನಸಸಿನವನು ಹಿಮುವಂತ್, ತನ್ನನ್ನು ಹೀಗೆ ಹಾಸ್ಟೆಲಿನಲ್ಲಿಟ್ಟು ಓದಿಸುವದಕ್ಕಾಗಿ ಏನೇನು ಐಾಟಲ ಪಡುತ್ತಿದ್ದಾ ನೋ? ಯಾವ ಅಣ್ಣ; ಯಾವ ತಂದೆ; ಯಾವ ಮಿತ್ರ ತನಗಾಗಿ ಹೀಗೆ E ಮಿರಯ ಮಾಡಿಕೊಂಡು ಬಂದಿದ್ದ, ಯಾವ ತಾಯಿಯ ಕಣ್ಣು[ ಗಳಲ್ಲಿ ಇಂತಹುದೊಂದು ಆಕ್ಕ {ರಯಿತ್ು" ಇಲ್ಲ, ಹಿವುವಂತನನ್ನು ನಾನು ಗೌರವಿಸಬೇಕು. ಜೀವಮಾನವಿಡೀ ಇವನಿಗೆ ಋಣಿಯಾಗಿರಬೇ# ಆದರೆ ಹಿಮುವನ್ನು ಪ್ರೀತಿಸಬೇಕಾ? ಪ್ರೀತಿಸಲು ತನಗಿನ್ಟು ಸಾಧ್ಯವಾದೀತಾ? ಗೊತ್ತಿಲ್ಲ ದಃ
English
ಕನ್ನಡ
ಇನ್ನು ಕರಿಗಲ್ಲು ಗುಡ್ಡದ ಅಜ್ಜಯ್ಯನ ಬಳಿಗೆ ಹೋಗದೆ ಇರಲು ಸಾಧ್ಯವೇ ಣಲ್ಲ; ಎಂಬ ಸ್ಥಿತಿಗೆತಲುಪಿಬಿಟ್ಟಿದ್ದ ಹಿವುವಂತ್ಃ ತಲೆನೋವು; ಎಳೆತಮತ್ತು ವಿಲಕ್ಷಣ ದೈಹಿಕ ಅನುಭವಗಳು ಹಿಮುವಂತನನ್ನು ಕೆಲವೇ ದಿನಗಳಲ್ಲಿ ಹೈರಾಣಾಗಿಸಿಬಿಟ್ಟಿದ್ದವು ರಸೂಲ್ ಜಮಾದಾರ ಕಣ್ಣಿಗೆ ಬಿದ್ದ ಕೂಡಲೇ ಅವನು ಅವನಾಗಿ ಉಳಿಯುತ್ತಿರಲಿಲ್ಲ. ನೆತ್ತಿಯ ಗಾಯ ಮತ್ತೆ ಬಾಯಿ ಬಿಚ್ಚಿ ಕೊಂಡುತಲೆಯೇಸೀಳಿಹೋಗುತ್ತದೆಯೇನೋ ಎಂಬಂತಹಯಾತನೆಯಾಗುತ್ತಿತ್ತು. ಮೊದಮೊದಲು ಹತ್ತಿಪ್ಪತ್ತು ನಿಮಿಷಗಳಲ್ಲಿ ಚೇತರಿಸಿಕೊಂಡು ಮಾಮೂಲಿನಂತಾಗುತ್ತಿದ್ದವನು; ಈಗೀಗತಾಸುಗಟ್ಟಲೆ ಎರಡೂ ಕೈಗಳಲ್ಲಿ ತಲೆ ಅದುಮಿ ಹಿಡಿದುಕೊಂಡು ಮಲಗಿಬಿಡುತ್ತಿದ್ದಃ ಅತಿಮಾನುಷ ಶಕ್ತಿಯ ಆವಾಹನೆಯಾದ ಘಳಿಗೆಯಲ್ಲಿ ಅವನು ಬಡಬಡಿಸುತ್ತಿದ್ದ ಸಂಗತಿಗಳು ರಸೂಲ್ ಜಮಾದಾರನಿಗೆ ಅರ್ಥವಾಗುವಂತಹ ನಿಲುಕಿನಲ್ಲಿರುತ್ತಿರಲಿಲ್ಲ . ಅವನಿಗಾದರೂ; ಹಿಮವಂತ್ ಅನುಭವಿಸುವ ಯಾತನೆಯನ್ನು ನೋಡಲಾಗುತ್ತಿರಲಿಲ್ಲ. ಕೊಂಚ ಹೊತ್ತಿನ ನಂತರ ಹಿಮೂ ಚೇತರಿಸಿಕೊಂಡ ಮೇಲೆ ಅವನು ಬಡಬಡಿಸಿದ ಸಂಗತಿಗಳನ್ನು ವಿವರಿಸಲು ಹೋದರೆ; ಅವ್ಯಾವೂ ಹಿಮವಂತನಿಗೆ ಅರ್ಥವಾಗುತ್ತಿ ರಲಿಲ್ಲ ಮೊದಲನೆಯ ದಿನದಿಂದಲೂ ಹಿವುವಂತ ಏನೇನು ಬಡಬಡಿಸಿದ್ದನೋ,
English
ಕನ್ನಡ
ಅವೆಲ್ಲವೂ ತಮ್ಮದೇ ಆದರೀತಿಯಲ್ಲಿ ಕಾರ್ಯಗತವಾಗಿದ್ದ ವ ವ್ರ ರಸೂಲ್ ನಡುವಿನಿಂದ ದಾರಿದ್ರ ತೊಲಗಿ ಹೋಗಿತ್ತು, ಮುಗಳ ಬದುಕು ಜಮಾದಾರನ ಹಸನಾಗಿತ್ತು, ತta ಗೋಣಿಗರ ಹುಡುಗ ಅತ್ಯಂತ ವಿಲಕ್ಷ ರೀತಿಯಲ್ಲಿ ಪ್ರಾಣಬಿಟ್ಟದ್ದ , ಲಾಕಬ್ಸಿನಲ್ಲಿ ~ ಅವನ ಸರಳುಗಳಿಗೆ ಲುಂಗಿಯೊಂದಕ್ಕೆ ಸುತ್ತಿಕೊಂಡರೀತಿಯಲ್ಲಿ ] ಶವ N ನೇತಾಡುತ್ತಿತ್ತು , ಆದರೆ ಪೋಸ್- ೮ಕತ್ಕಿಗ ಮಾಡಿದ ವೈದ್ಯರ ಪ್ರಕಾರ ಗೋಣಗರ ಹುಡುಗ ಹೃದಯಾಘಾತಕ್ಕೆ ಈಡಾಗಿ $್ಮಾ೫ಕ ಲಾಕಪ್ಸಿನಸರಳುಗಳಿಗೆ ತೂಗಾಡುತ್ತಿದ್ದ ಹೆಣ ಕಂಡ ಸತು ಸಬ್ಣನ್ಸ್ಪೆಕ್ಪರ್ ಏನು ಸಹೋಗಿದ ' ತೋಚದೆ ಸರಹೊತ್ತಿನಲ್ಲಿ ದಿಕ್ಕು ತಪ್ಪಿದವನಂತೆ ಮೊಬೈಕು ಮಾಡಬೇಕಂಬುಜ ಓಡಿಸುತ್ತ ಹೋಗಿ; ನಟ್ಟನಡುರಸ್ತೆಯಲ್ಲಿ ಕಬ್ಬಿಣದಸಲಾಕೆ ತುಂಬಿದ ಲಾರಿಯೊಂದಕ್ಕೆ ಶಿವಮೊಗ್ಗದ ಡಿಕ್ಕಿ ಹೊಡೆದು ಗ ಆಗದಂತೆ ಸತ್ತುಬಿದ್ದಿದ್ದ! ಹಣೆಯ ಯಾವ ಭಾಗದಲ್ಲಿ ಅವನಿಗೆ ಚೀತ್ಕ ಕೆಲವು ರಿ7ಲA ದಿನಗಳಿಗೆ ವಕಾರವಾದುದೊಂದು ಮಚ್ಚೆ ಮೂಡಿತ್ತೋ; ಸರಿಯಾಗಿ ಅದೇ ಜಾಗಕ್ಕೆ ಮುಂಚ ಕಬ್ಬಿಣದ ತುದಿ ಇಳಿದಿತ್ತು, ಅವತ್ತು ಹಿಮವಂತನೊಬ್ಬನೇ ಅಲ್ಲ; ಸಲಾಕಯ ಇನ್ಸ್ಪೆಕ್ಟರನನ್ನು ಜನ್ಮ ದ್ವೇಷಿಸಲು ನಿರ್ಧರಿಸಿದಂತಿದ್ದ ರಸೂಲ್ ಜಮಾದಾರನೇ ಆ ಪರ್ಯಡ ಸಾವು ಕಂಡು ನಡುಗಿ ಅದೆಲ್ಲ ಕ್ಕಿಂತ ಹೆಚ್ಚಾಗಿ' ಹಿಮವಂತನನ್ನು ಕನಲುವಂತೆ ಹೋಗಿದ್ದ , :ಮಾಡಿದ್ದು ದುಃ ಸಬ್ಣನ್ಸ್ಪೆಕ್ಪರನಷ್ಪು ಸುಲಭವಾಗಿ; . ನಂದಕ್ಕನ ಅವನಷ್ಟು ಆಕಸ್ಮಿ ಸವ ಕವಾಗಿ; ಹಠಾತ್ತಾ ನಂದಕ್ಕ.' ಸಾಯುವ ದ ಸಾವು ಮುನ್ನಾ ಸತ್ತಿರಲಿಲ್ಲ {ದಿನಗಳಲ್ಲಿ ಆಕೆಯ ಬದುಕುಃ ಯಾರ ಜೂಕುಯ್ಯಾಂ ಹಿಡಿತಕ್ಕೂ ಲೆಯಂತೆಜೀಕಿಬಿಟ್ಟಿತ್ತು ಹೊಟ್ಟೆಯ ಮೇಲೆಮೂಡಿದ ವಿಕಾರವಾದ ಸಿಕ್ಕದ ಹೋದರೆ; ಲೇಡಿ ಡಾಕ್ಪರುಃನಿನ್ನ ವುಚ್ಚೆತೋರಿಸಲ ವುಗುವಿಗೆ ನೀಡುವ ಗರ್ಭ ಫಲಿಸಿದಂತಿದೆ" ಅಂದಿದ್ದಳುಃ: ಇದೆಲ್ಲಿಯ ಸುದ್ದಿ? ಜನ್ಮ ವಯಸ್ಸೇಮುಗಿದಿದೆ ಗರ್ಭ ಅಳುವದು ನಿಂತು ಯಾವಕಾಲವಾಯಿತ್ದ? ಎಲ್ಲಾ ವ್ರತ, ಪೂಜೆ; ಮಂತ್ರ; ನಾಗರ .ಕಲ್ು, ದೇವರ ಮುಂದೆ ಕೈ ಜೋಡಿಸಿ ಅಶ್ವತ್ಥಕಟ್ಪೆಗಳೂ ಮುಗಿದು ಹೋಗಿದ್ದವು ನಿಂತಾಗ ನಂದಕ್ಕ ವುರೆತೇಬಿಟ್ಟಿದ್ದರುಃ ವುಕ್ಕಳನ್ನು ಕೊಡು ಎಂದು ಕೇಳುವದನ್ನು ಮನೆಗೆ ಗಂದಥದರಲ್ಲಿ; ತಾನೀಗ ಗರ್ಭವತಿಯಿರಬಹುದು ಅನ್ನುತ್ತಿದ್ದಾರೆಡಾಕ್ಟನ್ಃ ಬಂದು ಗಂಡನಿಗೆ ಹೇಗೆ ಹೇಳಿಕೊಳ್ಳಬೇಕೋ' ಶಾಂತಪ್ಪನಿಗಾದರೂ ಅದು ಗೊತ್ತಾ[ ಗದೆ ಚಡಪಡಿಸಿದಳು ಅಷ್ಟೊಂದು ಸಂತೋಷ ನೀಡಿದ ಇಳಿವಯಸ್ಸಿನಲ್ಲಿ ಹೆರಿಗೆಯಾದರೆ ಸಂಗತಿಯಾಗಿರಲಿಲ್ಲ. ಗಂಡಾಂತರವಲ್ಲ ಆದರೆ ಎಲ್ಲರ @ವೆ? ಆತ ಆತಂಕಗಳನ್ನು ಆತಂಕಗೊಂಡಿದ್ದಃ ಮೀರಿ; ಯ'; ಹೊಟ್ಟೆಯಲ್ಲಿರುವುದು ವಗುವಲ್ಲ; ನಂದಕ್ಕನ ಆರೋಗ್ಯ ಹದಗೆಟ್ಟಿತು. ಉಬ್ಬರಿಸಿದ ಗೆಡ್ಡೆ ಡಾಕ್ಟರಂಗಳ ಪಡೆಯೇ ಬದ ಅಂದರು ಆಸ್ಪತ್ರೆಗಳಾದವು ಬೆಂಗಳೂರಾಯಿತು ಲಾಯಿತು. ಖಾಯಿಲೆಯೇನೆಂಬುದಾಗಲೀ, ಯಾವ ಡಾ ಕ್ವರನಿಗೂಃ ನಂದಕ್ಕನ ಏಕಂಬುದಾಗಲೀ ಬರ್ಥಗಾಗಲಿಲೊಬ್ರಪಥ ಬೆದಲೆ ವಿಕಾರವಾದ ಔಷಧಿ ಮಚ್ಟೆ ಮೂಡಿರುವದು ಉಬ್ಬರಿಸಿದ ಹೊಟ್ಟೆಯ ಮೇಲೆ ಮೊದಲು ಬದಲಿಸಿದಷ್ಟೂ ಕಾಣಿಸಿಕೊಂಡಿದ್ದು ಪರಿಸ್ಥಿತಿ ಗಂಭೀರವಾಯಿತು ಹರಡುತ್ತ ಹೋಗಿ ನಂದಕ್ಕನ ಹೊಟ್ಟೆದೊಗರಾಯಿತು ಚಿಕ್ಕ ವ್ರಣ. ನಿಧಾನವಾಗಿ ಆದೇ ತಲೆಗೂದಲೆಲ್ಲ ಉದುರಿಹೋದವು ಹಲು ಕಳಚಬಿದ್ದವು ನೋಡನೋಡುತ್ತಿ ದನ ದ್ದಂತೆಯೇ ಆಕಯ ಗೊಗ್ಗರಾಗೀ ಆಗೀ; ಕಡೆಗೊಂದು
English
The news of the boy's death had sent shockwaves through the town, and it seemed as if the very fabric of society had been torn apart. Rasool Jamadar, who had been instrumental in had become a man consumed by guilt and anxiety. He who was haunted by the memories of the boy's death, and the thought of facing the inspector, who was determined to bring him to justice, filled him with dread.
The inspector, Himavant, had become a man on a mission, driven by a desire for justice and a need to uncover the truth behind the boy's death. He was a man who was not afraid to take risks, and he was willing to go to any lengths to ensure that justice was served.
Meanwhile, in a small village in Shivamogga, a young woman named Prarthana was on the brink of giving birth. She was a woman who was filled with anxiety and fear, not knowing what the future held for her and her unborn child. Her husband, Nandakka, was a man who was consumed by anxiety and worry, and he was not sure how to cope with the situation.
As Prarthana's labor pains intensified, she began to feel a sense of unease and discomfort. She was a woman who was not sure if she was ready to become a mother, and the thought of giving birth filled her with fear and anxiety. Her husband, Nandakka, was by her side, trying to comfort her and reassure her that everything would be okay.
However, as the labor pains continued, Prarthana's condition began to deteriorate. She was a woman who was in a state of distress, and her husband's attempts to comfort her only seemed to make things worse. The doctor, who had been called to attend to her, was a man who was filled with concern and worry. He not sure what was wrong with Prarthana, and he was not sure how to treat her.
As the situation continued to deteriorate, Prarthana's husband, Nandakka, became increasingly anxious and worried. He was a man who was not sure how to cope with the situation, and he was filled with fear and uncertainty. The doctor, who was trying to attend to Prarthana, filled with concern and worry. He not sure what was wrong with Prarthana, not sure how to treat her.
In the end, it was not just Prarthana's health that was at stake, but also the health of her unborn child. The situation was one that was filled with uncertainty and fear, and it seemed as if the very future of the family was hanging in the balance.
ಕನ್ನಡ
ದಿನನಂದಕ್ಕ ಏನು ಮಾತಾಡುತ್ತಿದ್ದಾಳಂಬುದೇ ಅರ್ಥವಾಗದಂತಾಯಿತು . ಆಕೆಯನ್ನು ಹಮವಂತ್ ನೋಡಲು ಹೋದರೆ; ನಂದಕ್ಕ ಮಲಗಿದಲ್ಲಿಂದಲೇ ಕಣ್ಣು ಕದಲಿಸಿ ಕೇಳಿದಂತಾಗುತ್ತಿತ್ತುಃ "ಇದೇನಾಗಿ ಹೋಯಿತು ಹೈಮಣ್ಣಾ? ನನ್ನ ಸಾವು ಯಾವಾಗ? ಅದನ್ನಾ ದರೂ ಬೇಗ ಕರುಣಿಸು ' ನಂದಕ್ಕ ಅತಿ ಪ್ರಯಾಸದಿಂದ ಕಣ್ಣ ಕದಲಿಸಿ ಕೇಳುತ್ತಿದ್ದಳು ಕೆಲವೊಮ್ಮೆ ದೀನಾತಿದೀನಳಾಗಿ ಎರಡೂ ಕೈಯೆತ್ತಿ ಅವನಿಗೆ ನಮಸ್ಕರಿಸುತ್ತಿದ್ದಳು ಅವಳ ಕೆನ್ನೆಯ ಮೇಲ ಉರುಳುತ್ತಿದ್ದ ಕಣ್ಣೀರಹನಿಗಳು ಕುತ್ತಿಗೆಯ ಹಿಂಬದಿಯಲ್ಲಿ ಬತ್ತಿ ಹೋಗುತ್ತಿ ಿದ್ದರೆ ಹಿಮವಂತನನ್ನು ಭರಿಸಲಾಗದ ವಿಷಣ್ಣತೆ ಆವರಿಸಿಕೊಳ್ಳುತ್ತಿತ್ತು. ಅವಳು ಸಾಯುವುದು ತನಗೆ ಖಚಿತವಾಗಿದೆ. ಕರಾರುವಾರ್ಕ್ಕಾ ಇಂಥ ಹೊತ್ತಿಗೇ ಸಾಯುತ್ತಾಳೆಂಬುದೂ ತನಗೆ ಗೊತ್ತಿದೆ ಆದರೆ ಸಾವನ್ನು ತಡೆಯುವದಾಗಲೀ; ನಂದಕ್ಕನ ನರಳಿಕೆಯನ್ನು ನಿವಾರಿಸುವದಾಗಲೀ ತನ್ನಕೈಲಾಗುತ್ತಿಲ್ಲ. ಇದೆಂಥ ವಿದ್ಯೆಗಂಟು ಬಿತ್ತು? ಯಾವ ಉಪಕಾರಕ್ಕಾಗಿ? ಹಿಮವಂತ ತನ್ನಲ್ಲಿ ತಾನೇ ಹಲುಬುತ್ತಿದ್ದ . ಅದೊಂದು ತ್ರಯೋದಶಿಯ ರಾತ್ರಿಚಂದ್ರವ ಸರಿಯಾಗಿ ನೆತ್ತಿಯ ಮೇಲಕ್ಕೇರಿ ಬಂದ ಘಳಿಗೆಯಲ್ಲಿ ಗಾಡಿಕೊಪ್ಪದ ಬಯಲಿನಲ್ಲಿ ನಿಶ್ಚಲನಾಗಿ ನಿಂತಿದ್ದ ಹಿಮವಂತ ಸಣ್ಣr ಗೊಮ್ಮೆ ಬೆಚ್ಚಿ ಬಿದ್ದವನಂತೆ ಮೈಕದಲಿಸಿದ. ಅಲ್ಲಿ ನಂದಕ್ಕನ ಪ್ರಾಣ ಹೋಗಿರುವದು ಖಾತರಿಯಾಯಿತು ಮನಸ್ಸಿಗೆಯಾವದೋ ಬಿಡುಗಡೆಯ ಭಾವ ಸಾವು ಕದ ತಟ್ಟುವಸಂಗತಿಯನ್ನು ಉಳಿದೆಲ್ಲರಿಗಿಂತ ಮೊದಲೇಅರ್ಥವಾಡಿಕೊಳ್ಳುವಈ ಅರ್ಥಹೀನ ತಾಕತ್ತು ತೆಗೆದುಕೊಂಡು ತಾನೇನು ಮಾಡಬೇಕಿದೆ? ರಸೂಲ್ ಜಮಾದಾರನ ಕುಟುಂಬಕ್ಕಾದ ಉಪಯೋಗವೊಂದನ್ನು ಬಿಟ್ಟರೆ ಉಳಿದೆಲ್ಲವೂ ಆಘಾತದ ಮುನ್ಸೂಚನೆಗಳೇ ಅಲ್ಲವೇ? ಅದರಲ್ಲೂ ಶಿವಮೊಗ್ಗದಲ್ಲಿ ಮನೆ; ಸೈಟು; ಊರಾಚೆಗಿನ ಹೊಲ ಮುಂತಾದವುಗಳನ್ನು ಮಾಡಿಕೊಂಡಿದ್ದ ಶೆಟ್ಪಿಯೊಬ್ಬನ ಗದ್ದದ ಮೇಲೆ ಕಪ್ು ಮಚ್ಚೆಯೊಂದು ಮೂಡಿರುವುದನ್ನು ಕಂಡದಿನ ಹಿವುವಂತ ಕಂಗಾಲಾಗಿ ಹೋಗಿದ್ದ. ಗಾಡಿಕೊಪ್ಪದ ಬಯಲಿನಲ್ಲಿ ಗೋಣಿಗರ ಹುಡುಗರಿಂದ ತನ್ನ ಮೇಲೆ ಹಲ್ಲೆ ಮಾಡಿದವರ ಪೈಕಿ ಈ ಶೆಟ್ಟಿಯಿದ್ದದ್ದೂ ನಿಜಃ ಆದರೆ ಅವನು ನೋಡನೋಡುತ್ತಲೇ ಇನ್ನು ಕೆಲವೇ ದಿನಗಳಲ್ಲಿ ಸಾಯುತ್ತಾನೆ ಎಂಬುದು ಉಳಿದವರೆಲ್ಲರಿಗಿಂತಮುಂಚೆತನಗೆ ಗೊತ್ತಾ] ಗುತ್ತಿದ್ದರೆ ಮನಸ್ಸೇಕೋ ಭರಿಸಲಾಗದ ಹಿಂಸೆಯಿಂದ ವುಗುಚಿ ಬೀಳುತ್ತಿ ದೆಯೆನ್ನಿಸಿತ್ತು. ಅವತ್ತೇಅವನು ಹೊರಟದ್ದು ಅಜ್ಜಯಯನ ಬಳಿಗೆ ನಿಂದೇ ದಾರಿ ನೋಡ್ತಿದ್ದೆ ತಮ್ಮ' ಇನ್ನೆರಡು ದಿನದಾಗೆ ನೀನು ಬರದೆ ಇದ್ದಿದ್ರೆ ಉಡಿಕ್ಕಂಡು ನನೇ ಒರಬೇಕಾಗ್ತಿತ್ತು. ಕೂತ್ಕ ಬಾ. ಮೊದಲು ಪ್ರಸಾದ ಆಗಲಿ. ಆಮ್ಯಾಲೆ ಮಾತಾಡೀಯಂತೆ ಸ್ವಲ್ಸತ್ತು ] ಗದ್ದುಗೆಗೆ ತಲೆ ಕೊಟ್ಟು ವುಲಿಕ್ಕಂಡಿರು, ಮನಸಿಗೆ ನೆಮ್ಮ E ದಿಯಾಗ್ತದೆ ಇದ್ಯಾವದೂ ನೀನಾಗಿ ವಾಡಿಕ್ಶಂದಿದ್ದಲ್ಲ . ನಿಮ್ಮಪ್ಪನ ಬೆನ್ನು ಬಿದ್ದ ಗ್ರಹಗಳೇ ನಿನ್ನೂ ಕಾಡತಾ ಇದಾವೆ ಅಳೀಸಂದ್ರದ ಮಾಟದ ಹರಣ್ಣ ವ @ಪ್ಪ ಇದರಿಂದ ತಪ್ಪಿಸಿಕೂಳ್ಳೋಕಾಗದೆ ಹುಚ್ಚು ಕುದುರೆ ಹತ್ತಿ ದಿಕ್ಕಾಪಾಲಾಗಿಬಿಟ್ಟ ಗದ್ದುಗೆ ಗುರುವನ್ನೇ ಬಾಯಿಗೆ ಸಿಕ್ಯಂತೆ ಬಯ್ಯೋ ಸ್ಿತೀಗೆ ಬಂದುಬಿಟ್ಟ, ಈ ವಿದ್ಶೆ ಅವನ ಕೈಯಿಂದ ಮಾಡಬಾರದ್ದುನ್ನೆಲ್ಲ ಮಾಡಿಸಿಬಿಡ್ತು, ನಿಮ್ಮಘ ನನ್ನ ಮಾತೂ ಕೇಳದಂಥ ಸ್ಥಿತೀಗೆ ಹೋಗಿಬಿಟ್ಟದ್ದ; ಇದ್ದುದರಲ್ಲಿ ನೀನೇ ಮೇಲು ಎಲ್ಲ ಕೃತಪ್ಸಿ ಹೋಗಕ್ಯ
English
He knew that she was going to die, and that it was a matter of days. He had accepted it, but he didn't know how to stop it. save her or alleviate her suffering. He felt like he was carrying a heavy burden on his shoulders. He thought about the uselessness of his knowledge, the futility of his efforts, and the fact that he was unable to do anything to help her.
That night, under the light of the full moon, Himavant sat in the field, his mind consumed by thoughts of Prarthana's impending death. He thought about the uselessness of his knowledge, the futility of his efforts, and the fact that he was unable to do anything to help her. He felt like he was carrying a heavy burden on his shoulders.
He thought about the fact that he had been to Ajji's house, and told her that if she didn't come back in two days, he would be left alone. unable to bear the loneliness, and that forced to leave the field and go to the city. He had said bear the thought of living without her.
As he sat in the field, he thought about the words of the old man, Aliyandar, who had told him that he should not have come to the field, have stayed in the city. fact that he had ignored the old man's words, and anyway.
He thought about the fact that he had been warned by the other villagers, that they had told him that the field was cursed, that it was a place of death. But he had ignored their warnings, and he had come to the field anyway.
As he sat in the field, he thought about the fact that he was going to lose Prarthana, be left alone. he would have to leave the field, that go to the city and start a new life. would never see Prarthana again, hold her in his arms again.
He felt a sense of despair wash over him, hopelessness. He felt like he was trapped in a nightmare, from which he would never wake up. losing his grip on reality, slipping into madness.
ಕನ್ನಡ
ಮುಂಚೇನೇ ಅಜ್ಜಯ್ಯನ ಸನೇಣ ಬಂದಿದೀಯ ಇವತ್ತು ಇಲ್ಲೇ ಸಾಬರವನಿದಾನಲ್ಲ? ಇವನೂ ನಿಂಚೊತೇಗೇ ಇಲ್ಲಿ, ರಾತ್ರಿ ನೆಲಾ ಉಳ್ಳಂಡುಬಡು ಅಗೀಜೇಕು, ಕೆಲಸವೇನಿದ್ರೂ ಬ್ಯಾಗನೇ ಮಾಡ ಮುಗಿಸಬೇಕು ಹೊತ್ತು ಮೀರಿ ಹೋದರೆ %5ಾd7} ಯಾರಿಗೆ ದಕ್ಕಾದಿಲ್ಲ , ನಿನ್ನತ್ರ ಮುಚ್ಚಿಡೋದೇನೈತೆ? ನನಗಾಗಲೇ ಎಡಗಡೆ ಎದೆ ಮ್ಯಾಲೆ | 6183 11 ಅಂಗೈೆ ಕರೀ ಮಚ್ಚೆ ತೇಲ ಬಿಟ್ಟೈತೆ ಇಗಾಯ ಅಗಊ ಅನ್ನುತ್ತ ಅಜ್ಜಯ್ಯ ತನ್ನ ಕಾವಿನಿಲುವಂಗಿಯ ಗುಂಡಿ ಕಳಚಿ ಎದೆ ತೋರಿಸಿದ ಹಿಪುಸರತ ಕಣ್ಣು ಕರಿದಾದವರ
ಆಮೇಲೆ ತುಂಬ ಸಲ ದೇಬುವನ್ನು ಭೇಟಿಯಾಗದಿರಲು ಪ್ರಯತ್ನಿಸಿದಳು ಪ್ರಾರ್ಥವ ದೇಬು ಅಪ್ರಮಾಣಿಕ. ದೇಬು ವಂಚಕ. ದೇಬು ಹೆಣ್ಣು ಬಾಕಃ ದೇಬು ಫ್ಲರ್ಟ್. ಹಾಗಂತ ಸಜ್ಣ ಸಣ್ಣ ಚೀಟಿಗಳಲ್ಲಿಃ ಬರೆದು ತಲೆದಿಂಬಿನಡಿ; ಪುಸ್ತಕಗಳ ಮಧ್ಯೆ; ನೈಟಯ ಜೇಬುಗಳಶ್ ಇಟ್ಟುಕೊಳ್ಳುತ್ತಿದ್ದಳು ಅವನನ್ನು ನೋಡಬೇಕೆನಿಸಿದಾಗಲೆಲ್ಲ ಹೊಸದೊಂದು ಚಟ ಸಾಯಂಕಾಲಗಳಲ್ಲಿ ಆವನು ಹಾಸ್ಬೆಲಿಗೆ ಬರುತ್ತಾನೆ. ಸಾಯಂಕಾಲವಾದರೆ ಸಾಕು; ಯಾರದೋ ಕೋಣೆಹುಡುಕಿಕೊಂಡು ಹೋಗಿಅಲ್ಲಿ ಕುಳಿತು ಬಿಟ್ಟಿರುತ್ತಿದ್ದಳು ಪ್ರಾರ್ಥನಾ ದೇಬುಮಧ್ಯಕ್ನದ ಹೊತ್ತಿಗೆಲೈಬ್ರರಿಗೆ ಬರುತ್ತಾನಾದ್ದರಿಂದ; ಬೆಳಗ್ಗೆ ಕ್ಲಾಸು ಆರಂಭವಾಗುವವೊದರೇರಶೆಬ್ರಂರದ ಕೆಲಸ ಮುಗಿಸಿಕೊಂಡಿರುತ್ತಿದ್ದಳುಃ ಹಿಮವಂತ ಶಿವಮೊಗ್ಗದಿಂದ ತಿಂಡಿ ಮಾಡಿಕೊಂಡುಬೀದ ಕೊಟ್ಟು ಹೋದದಿನದಿಂದ; ಅವಳು ಅವಳಾಗಿ ಉಳಿದಿರಲಿಲ್ಲ. ಅವಳಲ್ಲಿನ ಹಿವುಮುತಆವsiೇ ಅರಿವಿಲ್ಲ ದೆ ನಾಶವಾಗಿ ಹೋಗಿದ್ದ . ೮ ಚಾಗದಲ್ಲಿ ದೇಬ್ ಉದ್ಭವವಾಗಿ ಬಿಡುವರೂ ಪ್ರಾರ್ಥನಾಳಿಗೆ ಖಂಡಿತ ಬೇಕಿರಲಿಲ್ಲ . ಹಿಮವಂತನನ್ನು ಪ್ರೀತಿಸದಿದ್ದರೆ ದುಃಖವಿಲ್ಲ. ೮ನನ ದೇವರು ಅವನನ್ನು ಪೂಜಿಸಬಹುದು. ಆದರೆ ದೇವರಿಗೆ ಮೋಸ ಮಾಡಕೂಡದು ಕೆಲವೊಮ್ಮೆ ವಿಹ್ವಲಳಾಗಿ ಬಿಡುತಿ ದ್ದಳು ಪ್ರಾರ್ಥನಾ ಒಂದು ಕಡೆ ವಂಚನಗ ಆಣಿಯಾಗುತ್ತಿದ್ದ ಮನಸ್ಸೇ; ಇನ್ನೊಂದು ಕಡೆ ಸಂಕಟಕ್ಕಿ ೀಡಾಗಿಬಿಡುತ್ತಿತ್ತು ಎಲ್ಲಿಂದಬಂದುಚಿಟ್ಟ ದೇಬಶಿಶು ಬಂಡೋಪಾಧ್ಯಾ ಯ? ಯಾವಬಿರುಗಾಳಿಯೊಂದಿಗೆ ನುಗ್ಗಿ ಬಂದು ನನ್ನಲ್ಲಿ ಸ್ಥಾಪಿತನಾದ? ಇದೆಲ್ಲಿಯ ತಳವುಳ? ದೇವರಂಥ ಹಿಮುವನ್ನು ಹಗ್ಗ ಹರಿದು ಹೋಗುವಚ ಕಳಚಿಕೊಂಡದ್ದಾ ದರೂ ಹೇಗೆ? :: ""ನೀನೇ ಹೇಳು ಊರ್ಮಿ; ಇವೆಲ್ಲ ನನಗೇ ಯಾಕಾಗುತ್ತವೆ?" ಆದೊಂದು ರಾತ್ರಿ ಕಣ್ಗೇd ಕಟ್ಪ ತಡೆಯಲಾಗದೆ ಊರ್ಮಿಳೆಯ ಪಕ್ಕದಲ್ಲಿ ಏುಳಿತು ಅವಳ ಹೆಗಲಿಗೆ ತಲೆಯಿಟ್ಟು ಬಿಕ್ಕತ್ತ ಕೀಳಿದ್ದಳು ಪ್ರಾರ್ಥನಾ, "ಸಮಾಧಾನ ಮಾಡಿಕೋ ಮುನ್ನೀ @" ಅಂದವಳೇ ಬಿಕೃುತ್ತಿದ್ದವಳನ್ನು ತನ್ನ ವಟಲಿಗೆಳದು ಮುಲಗಿಸಿಕೊಂಡಳು ಊರ್ಮಿಳಾ ಇವತ್ತು; ಮೊದಲೇನಲ್ಲ, ಒಂದೇ ಸಂತೋಷಕ್ಕೂ, ದುಃಖಕ್ಕೂ ಥರ ಆಸಧೆಯಾಗುತ್ತಾಳೆ ಊರ್ಮಿ; ಅವಳು 'ಮುನ್ನೀ' ಎಂದು ಮಮತೆಯಿಂದ ಕರೆದರೆ ಅದರಲ್ಲಿ
English
Prarthana tried to avoid Debu, who was notorious for his cunning and deceit. She would often write notes and hide them in small pieces of paper, which she would then place in various books and notebooks, or even in her night bag. Whenever she needed to see Debu, she would make sure to be in the library by the time he arrived, and she would pretend to be engrossed in her studies. But as soon as Debu left, she would quickly pack up her things and head back to her room, where she would spend the rest of the day in quiet contemplation.
Since the day Himavant had brought her food from Shivamogga, Prarthana had been living in a state of numbness, her heart heavy with a sense of loss. She had no idea how Debu had come to be in her life, or how he had managed to insinuate himself into her heart. She felt like a ship without a rudder, drifting aimlessly on the waves of fate.
Himavant's words echoed in her mind: "You can worship me as a god, but you must not deceive me." But Debu's presence in her life had awakened a deep sense of longing within her, a longing that she couldn't shake off. She felt like she was living in a state of suspended animation, unable to move forward or backward.
As she lay in bed, Prarthana's thoughts turned to Debu, and she felt a surge of emotions rise up within her. She thought about the way he had smiled at her, touched her hand, and looked at her with such intensity. shiver run down her spine as she remembered whispered in her ear, "You are mine, Prarthana. You are mine."
Prarthana's eyes fluttered open, and she saw Debu standing in front of her, his eyes gleaming with a mischievous light. She felt a jolt of fear run through her, and she tried to sit up, but Debu's hand on her shoulder held her back. "Don't try to escape, Prarthana," he whispered, his breath hot against her ear. "You are mine, and I will never let you go."
ಕನ್ನಡ
English
ಕನ್ನಡ
ಹಾಗಂದುಕೊಂಡೇಗಂಟಲಿಗೆ ಸಿಕ್ಕಿಹಾರಿಕೊಂಡಂತಿದ್ದ ಹಾಡೊಂದನ್ನ ಗುನುಗುತ್ತಾ ' ಆವರಣದ ಗೋಡೆಯತ್ತ ನಡೆಯತೊಡಗಿದ್ದಳು; ದಕಷಿಣದೆಗೆಗದx} : ಆಗ ಕಾಣಿಸಿತು ಮರ್ಸಿಡಿಸ್| ಈ ಮಧ್ಯೆದೇಬ್ ತನ್ನಪಟ್ಟ ಕಾರು ಈಚೆಗೆಳೆಯುತ್ತಿಲ್ಲ . ಕಡುಹಸಿರು ಬಣ್ಣದ ದ ಮರ್ಸಿಡಿಸ್ನಲ್ಲಿ ಓಡಾಡುತ್ತಾನೆಃ ಹಾಸ್ಟೆಲಿನಿಂದ ಎಡವಿ ಬಿದ್ದರೆ ಕಾಲೇಜು. ಹಡಗಿ ಂತ# ಆದರೂ ಮಗನಿಗೆ ಏರಡೆರಡುಕಾರು ದೇಬಶಿಶು ಬಂಡೋಪಾಧ್ಯಾಯ ಮರ್ಸಿಡಿಸ್ ಶ್ರೀಮಂಶಕ ಗರಾಜಿನಿಂದ ಈಚೆಗೆಳದನೆಂದರೆ; ಹೊಸ ಬೇಟೆಗೆ ಸಂಪೂರ್ಣವಾಗಿ ಕಾರನ್ನು ಅನುವಾಗಿದ್ದಾ ತಸ್ಫ ನೆಂದೇ ವುನಸ್ಸಿನಲ್ಲೇ ನಗೆಯಾಡಿದಳು ಊರ್ಮಿಳಾ ಕಾರು ಅವಳಿದ್ದ ಗೇ ಬಂದು ಆರ್ಥ?, ಗಕ್ಕನೆ ಧಬಾಲನೆತೆರೆದುಕೊಂಡ ಅದರ ಬಾಗಿಲೊಳಗಿಂದ ಬ್ರೇಕಾಯಿತು ಕೆಳಕ್ಕಿ ಳಿದ ದೇಬ್ ಅತ್ಯಂತ ತನ್ನನ್ನು ಆಲಂಕರಿಸಿಕೊಂಡದ್ದರಚ್ಚ ರಿಕೆಯಿಂದ ತಾನು ಮಟ್ಪಸವಾದ ಮೂರು ಪೀಸಿನ ಸೂಟಿನಲ್ಲಿ ತಿಳ ಬಣ್ಣದ ಸೂಟಿನ ಎದೆಯ ಮೇಲೆ ದಟ್ಪ ಬೂದು ನೀಲಿ ಟೈ, ತುಂಬ ವ್ಯವಧಾನದಿಂದ _ ಯಕ್ಷ ಅಲಂಕರಿಸಿಕೊಂಡ ನೊಬ್ಬ ಆಗಷ್ಟೆ ದೇವಲೋಕದಿಂದ ಧರೆಗಿಳಿದಂತಿತ್ತು. "ನೀನುಟ್ಟುಕೊಂಡಿರೋ ಸೀರೆಗೂ ಈ ಸಾಯಂಕಾಲಕ್ಕೂ ಅದ್ಭುತವಾಗಿ ಮ್ಯಾ೭ ಚ್ ಗ್ರೇಟ್! . ಮಳೆಗಾಲದ ನವಿಲ ಥರಾ ಕಾಣ್ತ ಆಗುತ್ತೆ ೀಯಃ:: ಕಾರಿನಿಂದ ಇಳಿದವನೇ ಪಟಪಟನ ಮಾತನಾಡತೊಡಗಿದ ದೇಬ್ಃ: ಅದು ದೇಬ್ನಃ ರೂಢಿಃ ಅವನಃ ಹೊಗಳಿಕೆಯೂ ಹೌದುಃ ಬೇಟೆಯ ಕಾಂಪ್ಲಿ ಮೆಂಟೆಂಬುದು ಹುನ್ನಾ ರವೂ ಹೌದು ಆದರೆ ಅದನ್ನೊ ಮಾಡುವುದಿಲ್ಲ . ೦ದು ಹುನ್ನಾರವೆಂಬಂತೆ ನೇರವಾಗಿಯೇ ಹೇಳುತ್ತಾನೆ; ಪ್ರತಿಸಲವೂ ಮನಸ್ಸೂರ್ತಿಯಾಗಿ! ಥ್ಯಾಂಕ್ಯೂ ಫಾರ್ ಕಾಂಪ್ಲಿಮೆಂಟ್ ನೀನು ಕೂಡ ಪುಟ್ಟ ಕಾರು ಎಲ್ಲಿ ಬಿಟ್ಟಬು ಬಂದೆ? ಸೊಗಸಾಗಿ ಕಾಣ್ತದೀಯ ನಿನ್ನ ಹಡಗಿನಂಥ ಕಾರಿಗೆ ಹಡಗಿನಂಥ ವರ್ಸಿಡಿಸ್ ತಂದಿದೀಯಃ 'ಹಾಸ್ಟೆಲಿನಹುಡುಗೀರು ಹೆದರುತ್ತಾE ರೆಅಂತ ಗೊತ್ತv ಅಸಲು ಈಕಾರು ಲ್ವಾ ನೋಡಿಯೇ 22 ತಮಾಷೆಯ ಮಾತಾಡಿದಳು ಊರ್ಮಿಳಾ ಹೆದರಿಕೊಂಡಳೋ ಏನೋ ಒಂದು ವಾರದಿಂದ ಸಿಕ್ಕಿಲ್ಲಃ ಇವತ್ತಾರ ಗೊತ್ತಿಲ್ಲ . ನಿನ್ನರೂಮ್ವೇಟ್ ತುಂಟನಾಟಕೀಯತೆಃ ದರೂ ಇದ್ದಾಳಾ? ಪ್ರಾರ್ಥನಾದೇವಿ?' ಕೇಳಿದವನದನಿಯಲ್ಲಿ ಅವಳು ರೂಮಿನಲ್ಲಿಲ್ಲ ಅಂತ ಊರ್ಮಿಳೆಯಿನ್ನೂ ಮುಖದಲ್ಲಿ ಸಡನ್ನಾದುದೊಂದು ಅನ್ನುತ್ತಿದ್ದಂತೆಯೇ, shit! . ಅಂದವನ ಹೋಗಿಬರೋಣಾರಿುದುಕಂದುನಿರಸೆದಿುತ್ತುವತಕ್ತ್ರಣ ಚೇತರಿಸಿಕೊಂಡವನೇ $ಔಬಾತಿಯಡನಕ ಬಂದೆಃ ಗೊತ್ತಿಲ್ಲ. ಈ ಹುಡುಗಿ ಬೇಕಂತಲೇ ಗೆಳೆಯರೆಲ್ಲ ಅವಾಯ್ ಎಲ್ಲಿಗೆ ಹಾಳಾಗಿ ಹೋಗಿರ್ತಾರೋ Are you [ree? ಬೇರೆ ಏನೂ ಮಾಡ್ರಿ ಕೆಲಸವಿಲ್ಲ ೪ೆ ದಿದ್ರೆ ಇವತ್ತು ಆನಿಸುತ್ತೆ. ಬಿಟ್ಟಾಕು ಅತ್ಲಾಗೆ ಲೋನ್ಲಿ ಂ ( ಅನಿಸುತ್ತಿದೆ" ಪ್ರಶ್ನೆ ಮುಂದಿಟ್ಟು ನಂತುಬಿಟ್ಟ ನಂಜೊತೆಗೆ ಬರ್ತೀಯಾ? ತುಂಬ ಪ್ರಾರ್ಥನಾ ಭೇಟಿಯಾಗಲಿಲ್ಲವೆಂಬ ದೇಬ್ ನರಾಸೆಯನ್ನು ದೇಬ್ನ ಎರಡೇ ವೈಖರಿಗಳೇ ಅಂಥವ ಕ್ಷ ಆಮುಂತ್ರಿಸುವುದರೊಂದಿಗೆ ನೀಗಿಕೊಂಡುಬಿಟ್ಟಿರುತ್ತಾನೆ ಣದೊಳಗಾಗಿ ಅವನಲ್ಲಿ ಊರ್ಮಿಳೆಯನ್ನು ಪ್ರಾರ್ಥನಾಳನ್ನು ಇವನು ಪ್ರೀತಿಸುತ್ತಿದ್ದಾನೆ ಎಂಬುದಕ್ಕೂ ಮುಚ್ಚುವರೆಯಿಲ್ಲ. ಸಾಕ್ಕಏಲ್ಲ . ಇಷ್ವಕ್ಕೂ ಅವನು ಹಾಗೆ ಸಾಕ್ಷೃ
English
"Are you wearing a tie to go to the evening classes?" Prarthana asked, laughing at the sight of the car. Deb looked at her with a smile, "You think this is just for the evening classes? This is for the hunt, my dear. And I'm not just going to hunt for any ordinary prey. I'm the most elusive one of all."
Prarthana looked at him with a mixture of amusement and curiosity. "And what makes you think you can catch it?" Deb looked at her with a confident smile, "I've been practicing my hunting skills for a while now, and I'm confident that I can catch it."
Just then, Deb's car suddenly screeched to a halt, and he jumped out of it. Prarthana looked at him in surprise, "What's wrong?" Deb looked at her with a sheepish grin, "I think I might have hit something."
Prarthana got out of the car and looked at the damage. Deb had hit a small girl, who was standing on the road. She was crying, and Deb looked at her with a mixture of guilt and concern. "Are you okay?" he asked, rushing to her side.
The girl looked up at him with tears in her eyes, "I was just walking home from school." Deb looked at her with a sympathetic expression, "Don't worry, I'll take you home. My car is damaged, but I'll make sure you get home safely."
As they walked towards the girl's house, Prarthana couldn't help but notice the way Deb was looking at the girl. It was a look of concern and kindness, and she feel a pang of jealousy. She had always known that Deb had a soft spot for her, but she had never seen him look at anyone else with such kindness.
When they reached the girl's house, Deb helped her inside and made sure she was okay. As they were leaving, the girl's mother came out and thanked Deb for taking care of her daughter. Deb smiled and said, "It was nothing, ma'am. I'm just glad I could help."
As they walked back to the hostel, Prarthana couldn't help but feel a sense of unease. She had always known that Deb was a kind person, but she had never seen him like this before. She looked at him with a mixture of curiosity and concern, "Deb, what's going on? You seem different today."
Deb looked at her with a sheepish grin, "I don't know what you're talking about." Prarthana looked at him with a skeptical expression, "Don't lie to me, Deb. I know you're hiding something."
ಕನ್ನಡ
English
In the dim light of the bathroom, Deb's words hit Urmila like a small blow. "Are you also in the same mood?" Deb asked. Urmila's response was sharp. "You are not even a little bit like that, Deb. I am not that kind of girl who believes in empty words and goes away. girl who is afraid of the wind. wind
ಕನ್ನಡ
ಎದುರಿಗೆ ಕುಳಿತ ಊರ್ಮಿಳೆಯ ಮುಖದ ಕವಳಿಕಗಳು ತೀರ ಅನಿರೀಕ್ಷ ೃತವಾಗಿ ಬದಲಾರಸ;
ಲುಕ್ ಊರ್ಮಿಳಾ ನಾನು ಯಾವತ್ಿಗೂ ಮರೆಯಲಾಗದಂಥ ರಾತ್ರಿ ಯಾವುದಾದರೂ ತನಕದ ಬದುಕನಲ್ಲಿ ಇದೆ ಅನ್ನೊ ೀದಾದರೆ-ಅದು ಫಾರೆಸ್ಟ್ ಲಾಡ್ಜಿನಲ್ಲಿ ಜ್ಞನು ಕಳಿದಂಥ ಮಾತ್ರ ಅವತ್ತು ನಾನು, ಕೇವಲ ನಾನಾಗಿದ್ದೆ . ಕೇವಲ ದೇಬ್] ಆಗರ್ಭ ಶ್ರೀಮಂತ ಇತ ಬಂಡೋಪಾಧ್ಯಾಯರ ಐಕೈಕವುಗದೇಬ್ ಅಲ್ಲ. ಎರಡು ಕಾರುಗಳ ಒಡೆಯ ಚಂದ್ರೌಥ ದೇಬಶಿಶು ದಾವಣಗೆರೆ ಮೆಡಿಕಲ್ ಕಾಲೇಜಿನಲ್ಲಿ ಬಯಸಿದ ಕಡೆಗೆ ಕೈಚಾಚಿ ಹೆಣ್ಣೂ ಅಲ್ಲ; ಸಂಪಾದಿಸಬಲ್ಲ ಬಾಯ್ ಅಲ್ಲಃ ಕತ್ತಲಾದ ಕೂಡಲೆ ಸಣ್ಣ ಗಾತ್ರದ ನರ್ಸುಗಳನ್ನು ಎತ್ತಿಕೊಂಡು ಪ್ಲೇ ಮುಗಿಸುವ ಹೋಗಿ ಬೇಟೆಗಾರನಲ್ಲ. ಕಸೂತಿ ಕಾವೇರಮ್ಮ ಜಟ ನಮುನೆಬಾಗಿಲು ತಟ್ಟಿ ಆ ಹೊತ್ತಿನ ಹಸಿವು ನೀಗಿಸಿಕೊಳ್ಳಲು ಹಪಹಪಿಸುವ ವಿಟಪರುಷನಲ್ಲ. ನಾನು ಕೇವಲ ದೇಬ್ ಮಟ್ಟೆiೆ ನಾನುಃ ನಿನ್ನದೇಹ; ನಿನ್ನಬುದ್ಧಿವುತಿಕೆ, ನಿನ್ನ charmtೃ ನಿನ್ನಮಾತೇಯಲವೆದ್ಬಗ್ಜರಃ JuSh ಬೇಕಾಗಿರಲಿಲ್ಲ ನಿನ್ನದೊಂದು ಸರಳವಾದ ನೇರವಾದ ಸಮ್ಮ ತಿ ಬೇಕಾಗಿತ್ತು. ನಿನ್ನನಿಜವಾದ ಪ್ರೀತಿ ಬೇಕಾಗಿತ್ತ ನನ್ವನ್ನು ಕೇವಲ ದೇಬ್ ಅಂತ ಒಪ್ಪಿಕೊಂಡು ಸಲುಹಬಲ್ಲ ನಿನ್ನ ಗೆಳೆತನ ಬೇಕಾಗಿತ್ತು. ಕಡ ಮಧ್ಯದ ಏಕಾಂತ ಹಾಗೆ ಮಾಡಿಸಿತೋ ಅಥವಾ ನನ್ನು ಅಹಂಕಾರವೆಲ್ಲ ಸತ್ತು ಹೋಗಿ ನಾನ ?ಜಕ್ಕೂ ಕೇವಲ ನಾನಾಗಿ ಉಳಿದಿದ್ದೆನೋ ಗೊತ್ತೀ ಲ್ಲ. ಚಿಕ್ಕ ಹುಡುಗನಂತೆನಿನಗೊಂದು ಚೀಟ ಬರೆದಿಟ್ಟು ' ಅಂಗಳಕ್ಕೆ ನಡೆದು ಹೋಗಿ ಸೂರ್ಯೊ ೀದಯಕ್ಕಾ ಕಾಯುತ್ತ p' ಆಕಾಶಮುಖಿಯಾಗಿ ನಿಂತುಬಿಟ್ಟೆ ನನಗೆನೆನಪಿರುವವುಟ್ಟಿಗೆನಾನು ಪ್ರೀತಿಗಾಗಿ ಯಾರನ್ನೂ ಯಾವತ್ತೂ ಯಾಚಿಸಿರಲಿಲ್ಲ ಊರ್ಮಿಳೀ ಅದು ಸದಾ ನನ್ನ ಕೈಗೆಟುಕಿದ ಅನಾಯಾಸದ ಬಳ್ಳಿ ಕೆಲವೊಮ್ಮೆ ಒಂದೇ ಒಂದು ಮಾತು ಕೂಡಆಡದೆ ಹೆಂಗಸರನ್ನು ಬೇಟೆಯ ಕೋಣೆಯೊಳಕ್ಕೆ ಕರೆದೊಯ್ದದ್ದಿದೆ ಆದರೆಆನತ್ತು ಕರಗಿಬಿಟ್ಟಿದ್ದೆ. ನಿನ್ನೆಡೆಗಿನ ಪ್ರೀತಿಯನ್ನೆಲ್ಲ ಬಾಯಿಬಿಟ್ಟು ಹೇಳಿದಃ ನಿನ್ನಲ್ಲಿ ಕೇವಲತಿರಸ್ಕಾರುಿತ್ತು ನನ್ನ ಆಹಂಕಾರದ ಕಣ್ಣು[ ಗಳಲ್ಲಿ ಶುದ್ಧ ಗೇಲಿಯಿತ್ತು. ಅನುಮಾನವಿತ್ತು, ನನ್ನೆಡೆಗೊಂದು ಪೂರ್ವನಿರ್ಧಾಚತ ನನ್ನಜೀವನದ ಮೊಟ್ಟ ಮೊದಲ ಅವಮಾನವದು ನೆನಪಿದೆಯಾ ಊರ್ಮಿಳಾ? ಮಾರನೆಯ ದಿನ ನೀನಾಗಿ ಆ ಬಗ್ಗೆ ಮಾತು ತೆಗೆದೆಃ 'ಅಷ್ಟಾಗಿ ಬೇಕಿದ್ದರೆ ಬಂದು ಮಲಗು' ಅಂದೆ ನನ್ನ ಭುಜಕ್ಕಾನಿಕೊಂಡು ನಿಂತೆ. ನಿನ್ನನ್ನು ತಾಕಿದೆನಾ ಊರ್ಮಿ? ಸುಮ್ಮ ನೊಂದು ಸಲ ತರುಗಿಯಾದರೂ ನೋಡಿದೆನಾ? ನಿನ್ನ ದೇಹಕ್ಕ, ಮಾಂಸಕ್ಕೆ, ಕತ್ತಲಿಗೆೈ ಅದರ ಸುಖಕ್ಕೆ ಕ್ಸಣದ ಮುಟ್ಟದಗಾದರೂ ಕೈ ಚಾಚಿದೆನಾ? ಫಾರೆಸ್ಟ್ ಲಾಡ್ಟಿನ ತಲಬಾಗಿಲಲ್ಲಿ ಕಡೆದಿಟ್ಟ ಸಲ್ಲು ನಿಂತಂತ ನಿಂತಿದ್ದೆಃ ಯಾಕ ಹೇಳೂ? ಪೆಟ್ಟು ಬಿದ್ದದ್ದು ಕೀವಲ ನನ್ನ ಅಹಂಕಾರಕ್ಕಲ್ಲ , ಅಹಂಕಾರಕ್ಯ ಪೆಟ್ಸಓ ಬದ್ವಾಗವಂಚಿಸಿಯಾದರೂ ಸ0, ಸೇಡು ತೀರಿಸಿಕೊಳ್ೋಣವನಿಸುತ್ತದ ಆದರಪ್ರೀತಿಗೆ ಯಾತನಗ ಮನಸಿನ_ ಆರ್ದ್ರತೆಗೆ ಪೆಟ್ಟುಬಿದ್ದಾಗ-ನಾನು ಕೇವಲ ಮೂಕಂದ ಇರಲಿ; ಕಾಯೋಣ ಯಾವತ್ತಿಗಾದರೂ ಅದೊಂದು ಪುಟ್ಟ ಚೀಟಿ ನಿನ್ನನ್ನು ಕರಗಿಸೀತು ಮತ್ತೆ ನನ್ನ ನೆನಪಾದೀತು ಅವತ್ತು ರಾತ್ರಿ ಸಿಕ್ಕಿದ್ದನಲ್ಲ? ಅಂಥದೊಬ್ಬ jllst ದೇಬ್ ಮತ್ತೆ ಸಿಕ್ಕಾನಾ ಎಂದು = ನೀನೇ
English
If I had to describe myself at that moment, I would say that I was nothing more than a mere mortal, a fragile being who had been reduced to a mere shell of his former self. I was no longer the proud and arrogant Deb, but stripped of his ego and his pride. master of my own destiny, but a mere pawn in the game of life.
Urmi, you had once told me that if I ever needed anything, I should not hesitate to ask you. But on that night, I did not ask for anything. your help, your support, or your love. even ask for your forgiveness. I simply lay there, helpless and powerless, like a leaf blown away by the winds of fate.
But even in my darkest moment, I knew that I had to hold on to something, no matter how fragile it was. And that something was my love for you, Urmi. It was a love that had been burning deep within me, growing stronger with each passing day. been my guiding light, my beacon of hope, my reason for living.
And so, I held on to that love, Urmi, even when everything else seemed to be slipping away from me. it like a lifeline, a rope that kept me afloat in the midst of the storm. a precious gem, a treasure that I would never let go of.
Urmi, I know that I was not the same person that night. I was no longer the arrogant Deb, the proud and self-assured individual who had once thought that he was invincible. master of my own destiny, but a mere mortal who had been reduced to a mere shell of his former self.
ಕನ್ನಡ
English
It was evening, and Prarthana, the girl, was not the one he thought she was. He had seen her in Shivamogga, eight years ago, as a beautiful sight. sitting in a bus, with her feet on the seat, and he hadn't even looked at her car. with such love, such devotion, that he had thought that he would never find such love again. He thought to himself, "Is it possible to have such devotion in this world?" "Can I even ask her about it?"
He thought to himself, "I'll ask her about it, but I'll have to be careful." careful not to hurt her." make her feel uncomfortable."
He thought to himself, "I'll just go and ask her about it." go and talk to her." go and see if she's in her room."
He got up and went to her room. He knocked on the door and said, "Deb, are you there?" He said, "Do you love me?"
ಕನ್ನಡ
ಕೀಳಿ ಅವನೆದೆಯ ಮೇಲೆ ತಲೆಯಿಟ್ಟು ಬಿಕ್ಕಿಬಿಡಲೇ ಅಂದುಕೂಂಡಳು ಕ್ಸಮಾಪಣೆ ಊರ್ಿಳಾ ಶಕ್ ಅವಳನ್ನು ತಡೆಯಿತೋ? ಮಾತು ಮುಂದಕ್ಕೆ ಹಾಕಿದ್ದಳುಃ ಅಲ್ಲಿನ್ನು ಅದ್ಯಾವ ನಂ೫l ಅಪನಂಬಿಕಗಳ ಪ್ರಶ್ನೆ ಉಳಿದಿರಲಿಲ್ಲ _ ದೇಬ್ನ ಚೀಟಿಗೊಂದು ಉತ್ತರ ಕೂಡಬೇಕು; ಅದು ಕಿೂರ ತಾನು ಒಂದು ಸಲ ಮಾತನಾಡಿಕೊಳ್ಳಬೇಕು , ಸಾಲದೆನ್ನಿಸದರೆ ತನ್ನೊಡನೆ ) ಶವಪೊಗೆಗೆ ಮೋಗಿತನೊಡರೂ ಸರಿಯೇ; ಪರಮಗುರುವಿನಂತಹ ಹಿಮವಂತನನ್ನೊಮ್ಮೆ ಈ ಒಗ್ಗೆ ೫ ಪುಜದುಬಡಬೇಕುಃ ಹಾಗಂದುಕೊಂಡೇ ಅವತ್ತು ಕೋಣೆಗೆ ಹಿಂತಿರುಗಿದ್ದಳು ಊರ್ಮಿಳಾ; ಆಧ? ರಾತ್ರಿಯ ಹೊತ್ತಿಗೆ ತೆಕ್ಯೆಗೆ ಬಿದ್ದು ಭೋರಿಟ್ಟಿದ್ದಳು ಪ್ರಾರ್ಥನಾ. ಅವಳಿಗೊಂದು ಸಮಾಧಾಸ ಹೇಳಿ ಆ ರಾತ್ರಿಯನ್ನು ಮುಗಿಸಬಯಸಿದಳು ಆದರೆ ತುಂಬ ಹೊತ್ತು ನಿದ್ರೆ ಬರಲಿಲ್ಲ , ಮುಃ್ನ ಮತ್ತು ನಾನು ಒಂದೇ ಕೋಣೆಯಲ್ಲಿದ್ದೇವೆ ಇಬ್ಬರ ಸಮಸ್ಯೆಗೂ ಅಂಥ ವ್ಯತ್ಯಾಸ ಸವೇನಿಲ್ಲ ಅವಳು ದೇಬುವನ್ನು ತಿರಸ್ಕರಿಸಲು ಯತ್ನಿಸಿ ಯತ್ನಿಸಿ ಪ್ರೀತಿಸತೊಡಗಿದ್ದಾಳೆ ನಾನು ದೇಬುವನ್ನು ತಿರಸ್ಕರಿಸಿದನಂತರವೂ ಪ್ರೀತಿಸಬಾರದೇಕೆ ಎಂದು ತೊಳಲುತ್ತಿದ್ದೇನೆ ಹೀಗೆ ಎರಡು ಜೀವಗಳನ್ನು ಒಂದೇ ಕೋಣೆಯಲ್ಲಿ ನರಳಲು ಬಿಟ್ಬು ಅವನೆಲ್ಲಿ;, ಯಾರಲ್ಲಿ ಅಲೆಯುತ್ತಿದ್ದಾನೋ? ಇನ್ನು ಮೇಲೆಅದನ್ನೆಲ್ಲ ಬಿಡಿಸಬೇಕು ದೇಬುವನ್ನು ಸರಿ ಮಾಡಿಕೊಳ್ಳಬೇಕು-ಅಂದುಕೊಂಡಳು ' ಹಾಗಾದರೆ; ದೇಬುವನ್ನು ಈಗಾಗಲೇ ಪ್ರೀತಿಸುತ್ತಿದ್ದೇನಾ?: ಮುತ್ತ ಗೊಂದಲಕ್ಕೆ ಬಿದ್ದಳು ಊರ್ಮಿಳಾ ಬೆಳಗಿನ ಜಾವದ ಹೊತ್ತಿಗೆ ಈ ವಿಷಯದಲ್ಲಿ ತಾನೇ ಒಂದು ನಿರ್ಧಾರಕ್ಕೆ ಬರುವದಕ್ಕಿಂತ ಹಿವುವಂತನನ್ನೊಂದು ಮಾತು ಕೇಳಿಬಿಡೋಣಎಂದು ನಿರ್ಧರಿಸಿದಳುಃ ಆಮೇಲೆ ಬಂತು ನಿದ್ರೆ
ಆವಳು ಎಚ್ಚರಾಗುವ ಹೊತ್ತಿಗೆ ಪ್ರಾರ್ಥನಾ ಎದ್ದು ಕಾಲೇಜಿಗೆ ಹೋಗಿಯಾಗಿತ್ತುಃ ತುಂಬ ಸರಳವಾಗಿಸೀರೆಯುಟ್ಟುಕೊಂಡು; ಕಾಲಿಗೆ ದಂತದ ಚಪ್ಪಲಿ ಮೆಟ್ಟಿಕೊಂಡು ಚಿಕ್ಕಸೂಟ್ಕೇಸಿನೊಳ್ಕೆ ಒಂದು ನೈಟಿ, ಬ್ರಷ್ಸು; ಸೋಪು; ಬಾಚಣಿಕೆಯಿಟ್ಟುಕೊಂಡು ಹಾಸ್ಬೆಲಿನಿಂದ ಹೊರಬಿದ್ದವಳೇ ಶವಮೊಗ್ಗಕ್ಕೊಂದು ಟ್ಯಾಕ್ಸಿ ಕರೆದಳುಃ 'ಒಂದು ಮಾತು ಪ್ರಾರ್ಥನಾಳಿಗೆ ತಿಳಿಸಿ ಬರಬಹುದಿತ್ತು ಅನ್ನಿಸಿತಾದರೂ ಆ ವಿಚಾರವನ್ನು ಹೆಚ್ಚಾ ಗ ಗಿ ಬೆಳೆಯಗೊಡದೆ ಕಾರಿನ ಕಿಟಕಿಯಾಚೆಗೆ ಕಣ್ಣು ಚೆಲ್ಲಿ ಕುಳಿತುಬಿಟ್ಟಳು. ಅವಳಿನ್ನೂ ಚಿಕ್ಕ ಹುಡುಗಿ ದೇಬ್ನ ಥಳುಕು ನೋಡಿ ಬೆರಗಾಗಿದ್ದಾಳೆಯೇ ಹೂರತು; ಅದು ಹಿಮವಂತನೆಡೆಗಿನ ಭಕ್ತಿಯಂಥ ಪ್ರೇಮವನ್ನು ಕೊಂದುಹಾಕಬಲ್ಲ ಮಟ್ಪದ ಅಕರ್ಷ -ಣೆಯಲ್ಲಃ ದೇಬುವನ್ನು ನೋಡಿದ ಯಾವ ಹುಡುಗಿಯೂ ಚಂಚಲೆಯಾಗುತ್ತಾಳೆ ಆೆದರ ಔಮವಂತ ಸೂಜಿಗಲ್ಲು. ಆವನಿಗೆ ಪ್ರಾರ್ಥನಾಳೆಡೆಗಿರುವುದು ಆಕಾಶದಂಥ ಪ್ರೇಮ. ಆಷ್ಟು ಸಲೀಸಾಗಿ ಅವನನ್ನು ಕಳಿದುಕೊಳ್ಳಲಾರಳು ಪ್ರಾರ್ಥನಾ ಇಷ್ಟಕ್ಕೂ ದೇಬು ಅವಳೆಡೆಗೆ ಕ ಚಾಚುತ್ರಿ ಲ್ಲವಲ್ಲ , ಹುಡುಗಿ ಸರಿಹೋಗುತ್ತಾಳೆ; ಅವಳ ಇವತ್ತಿನ ವರ್ತನೆಯ ಬಗ್ಗೆ ಯಾದ ಕಾರಣಕ್ಕೂ ತಾನು ಹಿದವಂತನೊಂದಿಗೆ ಮಾತನಾಡಕೂಡದು-ಹಾಗಂತ ನಿರ್ಧರಿಸಿಯೇ = ಅವಳು ಶಿವಮೂರ್ತಿ ಸರ್ಕಲಿನ ಬಳಿ ಕಾರಿಳಿದದ್ದು ,
English
She lay down on the bed, but she couldn't sleep until the night was over. She was thinking about why she had rejected Debu, and why she still loved him after rejecting him. It was as if she was trying to torture herself. Why should she not love She was in a state of confusion, and she didn't know what to do. She was torn between her love for Debu and her own sense of self-respect.
As the night wore on, she finally fell asleep, exhausted. She woke up early in the morning, got dressed, and went to college. She was in a hurry, and she didn't even have time to eat breakfast. She put on her shoes, grabbed her bag, and left the house.
As she was walking to college, she saw Debu standing by the road, looking at her with a mixture of love and longing in his eyes. She felt a pang in her heart, and she couldn't help but look at him. She saw the sincerity and she knew that he loved her truly. She was struck by the depth of his love, just like a small girl is beauty of a precious stone.
She was so taken aback by the intensity of his love that she forgot to speak to him. She just looked at him, and he looked back at her, his eyes filled with love and longing. She felt a sense of guilt, knowing that she had rejected him, and she didn't know what to do. She was torn between her love for him and her own sense of self-respect.
As she walked away from him, she couldn't help but think about the consequences of her actions. She had rejected Debu, and now she was faced with the reality of her decision. She didn't know what the future held, but she knew that she had to face was determined to make things right, and she was willing to do whatever it took between them.
She got into a taxi and headed to Shivamogga, her heart heavy with emotion. She was thinking about Debu, and she couldn't help but wonder what he was thinking. She knew that she had hurt him, and she didn't know how to make things right. She was lost in her thoughts, even notice when the taxi stopped in front of the college.
ಕನ್ನಡ
ಶಾಂತಪ್ನನ ಮನೆಯಂಗಳ ಹೆಂಗಸಿನ ಆರೈ8ಯಿಲ್ಲದೆ ಬಣೋ ಅನ್ನುತ್ತಿತ್ತು. ನಂದಕ್ಕ ತೀರಿ ಹೋದ ಏಷಯ ಪ್ರಾರ್ಥನಾಳಿಂದ : ಗೊತ್ತಾ ಗಿದ್ದರಿಂದ ಒಂದೇ ಮಾತಿನಲ್ಲಿ ಶಾಂತಪ್ಸನಿಗೆ ಸಂತಾಪ ಹೇಳಿ ಸುಮ್ಮನಾದಳು ಊರ್ಮಿಳಾ ಒಳಮನೆಯಿಂದ ಒಂದು ಬಿಡಿ ಬೀಗದ ಕೈತಂದು ಅವಳಿಗಿತ್ತ ಶಾಂತಪ್ಪ" "ನೀನು ಬೇಕಾದರೆ ಹೈಮಣ್ಣನ ರೂಮಿನಲ್ಲಿ ರೆಸ್ಬುತಗಂತಿರು ತಂಗೀ. ಅವನು ಗಾಡಿಕೊಪ್ಪದಲ್ಲಿರ್ತಾನೆ ನಾನು ಹೋಗಿ ಕಳಿಸಿಕೊಡ್ತೀನಿ" ಅಂದಃ ತಾನೇ ಗಾಡಿಕೊಪ್ಪಎಂಬಲ್ಲಿಗೆ ಹೊರಟು ಹೋದರೆ ಹೇಗೆ ಅಂದುಕೊಂಡಳಾದರೂ; ಅಲ್ಲ ಮಾತಾಡಲಾಗದಿದ್ದರೆ ಕಪ್ಟ; ಇಲ್ಲಿ ಕಾಯುವದೇವಾಸಿ ಅಂದುಕೊಂಡಳು ಕೋಣೆಯ ಬಾಗಿಲು ತೆಗೆದು ಒಳ ಹೊಕ್ಕವಳಿಗೆ ಮೊದಲು ಕಾಣಸಿದ್ದು ಪ್ರಾರ್ಥನಾಳ ಫೊಟೋ! ಅವಳಐಡೆಂಟಿಟಿ ಕಾರ್ಡಿನಲ್ಲಿರುವಂಥದೇ ಕೊಂಚ ದೊಡ್ಡ[ ದು ಮಾಡಿಸಿಟ್ಟುಕೊಂಡಿದ್ದಾನೆ ಥರ್ಮೊಕಾಲ್ನಿಂದ ತಾನೇ ಮಾಡಿದ ಪುಟ್ಬ ಬೋರ್ಡೊಂದಕ್ಕೆ ಆದನ್ನು ಅಂಟಿಯೂ ಅಂಟದ ಹಾಗೆ ಅಂಟಿಸಿದ್ದಾ ನೆ. ಅದರ ಕೆಳಗೆ ಹಿಮುವಂತನದೇ ಕೈಬರಹ.' ಎಲ್ಲೋ ಓದಿದ ಕವಿತೆಯ ಎರಡು ಸಾಲು. ಮಟ್ಬಸವಾಗಿ ಬರೆದಿಟ್ಟಿದ್ದಾನೆಃ ೀಗಾಳಿಯು ನಿನ್ನದೆ ದೀಪವು ನಿನ್ನದೆ ಆರದಿರಲಿ ಬೆಳಕು!? ಅದೇಕೋ ಆ ಸಾಲುಗಳನ್ನು ಓದುತ್ತ ನಿಂತವಳಿಗೆ ಅಪ್ರಯತ್ನಪೂರ್ವಕವಾಗಿಯೇ ಕ ಕಣ್ಣು ಹನಿಗೂಡಿದ್ದವು ಎಷ್ಟೋ ಹೊತ್ತು ಅದರೆದುರಿನಲ್ಲೇ ನಿಂತ ಊರ್ಮಿಳಾಗೆ; ಜಗತ್ತಿನ ಯಾವ ಗಂಡಸೂ ಹೀಗೆಹಿಮುವಂತನಂತೆತನ್ನಹುಡುಗಿಯನ್ನು ಪ್ರೀತಿಸಲಾರ ಅನ್ನಿಸಿಬಿಟ್ಪಿತ್ತು. ಸೆರಗಂಚಿನಲ್ಲಿ ಕಣ್ಣೊರೆಸಿಕೊಂಡು ಆವಳು ಹಿಂದಕ್ಕೆ ತಿರುಗುವುದಕ್ಕೂ ಹಿಮವಂತ ನೆಮ್ಮ ದಿಯಾಗಿ ನಗುತ್ತಾ ಕೋಣೆಯೊಳಕ್ಕೆ ಬರುವದಕ್ಕೂ ಸರಿಯಾಯಿತುಃ "ಎಂಥ ಸರ್ಪ್ರೈಸ್ ಕೊಡ್ತಿದೀರಿ! ನೀವು ಬಂದದ್ದು ನಂಗೆ ತುಂಬ ಖುಷಿಯಾಯ್ತು. ಆದರೆ ಗೋಡೆ ಮೇಲೆ ಫೊಟೋ ಹಾಕ್ಕೊಂಡಿದೀನಿ ಅಂತ ಮಾತ್ರ ಡಾಕ್ಕ್ರಿಗೆ ಹೇಳಬೇಡಿ ಇಷ್ಟೊಂದು ಪ್ರೀತಿಸ್ತಿದೀನಿ ಅಂತ ಗೂತ್ತಾ ದರೆ ಅವಳು ಗಾಬರಿಯಾಗಿಬಿಡ್ತಾಳೆ.: ಅಂದ ಹಿವವಂತ್ಃ ಕೆಲ ಬಾರಿ ಲವನು ಪ್ರಾರ್ಥನಾಳ ಬಗ್ಗೆ ಮಾತನಾಡುವಾಗ 'ಡಾಕ್ಕ್ು ಎಂಬ ಪದ ಬಳಸುವುದನ್ನು ರೂಢಿಮಾಡಿಕೊಂಡಿದ್ದ ವಿಚಾರ ಊರ್ಮಿಳೆಗೆ ಗೊತ್ತಿತ್ತು. ಅವಳು ಯೋಚಿಸುತ್ತಿದ್ದುದು ಅದನ್ನಲ್ಲ. ಇಷ್ಟೊಂದು ಪ್ರೀತಿಸುತ್ತಿರುವ ಮನುಷ್ಯನಿಗೆ ಅಕಸ್ಮಾ ತ್ ಬೆಳಕು ಆರಲಿದೆಎಂಬುದು ಗೊತ್ತಾಗಿ ಹೋದರ. .? ಏಕೋ ಊರ್ಮಿಳೆಗೆ ಸಂಕಟವಾಯಿತು.
wಣಲಿ ಂದ ಶುರುವಾಗುತ್ತ ಊರ್ಮಿಳಾ ಯ ನನ್ನ ಕನಸು. ಐದು ವರ್ಷ ತುಂಬಿ ಅವಳು ಡಾಕ್ಟರಾಗಿ ಶಿವಮೊಗ್ಗಕ್ಕೆ ವಾಪಸು ಬರೋ ಹೊತ್ತಿಗೆ ಅವಳ ಹೆಸರಿನಲ್ಲೇ ಪ್ರಾರ್ಧನಾ ಲೇಔಟ್ ಎದ್ದು ನಿಂತಿರುತ್ತೆ. ಅವಳಿಗೋಸ್ಕರ ಒಂದು ವುನೆಕಟ್ಟಬೇಕು ಅಂತಹೊರಟವನು; ಈ ಗಾಡಿಕೊಪ್ಪದ
English
As he sat there, he noticed a small photograph stuck to the wall, below which was a poem written in his own hand: "The wind is blowing, the lamp is burning, let the light not go out!" He read the lines again and again, and his eyes welled up with tears. He had written those lines for Prarthana, and now he felt as if he had lost her forever.
As he sat there, lost in thought, he heard a knock on the door. It was Urmi, who had come to check on him. She saw the photograph and the poem, and her eyes filled with tears. She had never seen anyone like Himavant, who loved her so deeply. She felt a sense of security with him, and now panic.
Urmi's thoughts were interrupted by a memory of Himavant's words: "You are the light of my life, Prarthana." She had heard him say those words many times, but now they seemed like a cruel joke. She thought to herself, "Is it possible for someone to love so deeply and then lose it all?"
As she sat there, lost in thought, Urmi's mind began to wander to her own future. She was going to be a doctor, and she would be back in Shivamogga in five years. She would have her own clinic, and her name would be on the signboard. But now, she felt a sense of uncertainty. What if something happened to Himavant? What if she lost him forever?
The thought sent a shiver down her spine, and Urmi felt a sense of panic rising up inside her. She knew that she had to talk to Himavant, to tell him how she felt. But how could she do that? She didn't know if he would even listen to her.
ಕನ್ನಡ
ಬಯಲ್ಟ ಒಂದು ಊರೇ ಗಟ್ಟತಿ ದೀನ ಇವತ್ತೇ ಕರೊಂಡು ಬಂದು ತೋರಿಸಬಟ್ರೆ , ತಡೀಲಾದ್ದೆ ಎದೆ ಒಡಕೂಂಡು ಬಿಟ್ಟಾಳು ಅಂತ ಸುಮ್ನಿದೀನ; ಅವಳು ನನ್ನ ,#3ಶxk ಕಾಲಿಟ್ಟ ಘಳಿಗೇನೇ ಅಂಧಾದಿತ್ತು ಅಂತಿದ್ಲು ನಂದಕ್ಕ, ನಾನು ಘಳಿಗೆ; ಬದಃtಣೆಉw | ಕಾಲ್ಗುಣ ಆದರೆನನ್ನ ಬದುtನೊಳಕ್ಕೆ ಪ್ರಾರ್ಥನಾ ಬರದೆ ಹೋಗಿದ್ದಿದ್ರೆ ಣ ಣಂಥಾದೊಂದು ನಂಬಗಕ್ಲ್ ಖಂಡಿತ ಈದಾಗ್ತಿರಲಿಲ್ಲ . ಪ್ರಾರ್ಥನಾ ಲೇಔಟಿನ ರೂವಾರಿ ಕಸಂಗೆ ನಾನಾಗಿರಬಹುದು ~೫; ಡಸೈನರ್ ಮಾತ್ರ ಅವಳೇ ರ ,. ಗಾಡಿಕೊಪ್ಪದ ಬಯಲಿನ . ನಸ್ನ್ರ ಶರುವಿನಲ್ಲೇ ೇ ಒಃ'# ಭಾವುಕಗೊಂಡ ದನಿಯಲ್ಲಿ ಮಾತನಾಡುತ್ತಿದ್ದ ಹಿಮವಂತ್ . ನಿಲ್ಲಿಸಿಕಗು; ಅವನ ಜಾಜ್ವಲ್ಯಮಾನವಾಗಿ ಬೆಳಗುತ್ತಿದ್ದವ ಅವನೊಂದಿಗೆಲೇಔಟಿನಒರಟು ಬೀದಿಗಳಲ್ಲಿ ಕಣ್ಯಯಗಳ ಊರ್ಮಿಳೆ ಅದೇಕೋ . ಅವನಿಗಿಂತಲೂ ಭಾವುಕಳಾಗಿಬಿಟ್ಟಿದ್ದ ಸೆಉುತ್ಟಿದದು ಳುಯ ಮನೆಗಳ ಅಗೆಯುತ್ತಿದ್ದವರು; ಅವರ ಉಸ್ತುವಾರಿಕೆಯಲ್ಲಿದ್ದ ಮೇಸ್ರಿಗಳು ಪ೫ ಸಿಮೆಂಟು ಲಾರಿಗಳಲ್ಲಿ ತಂದವರು-ಎಲ್ಲರೂ ಹಿಮವಂತನಿಗೆ ಗೌರವ ಸೂಸಿ ಕಲ್ಲು ) ಮಗ೪ ಒರಟು ಕೈ ಮುಗಿಯುತ್ತಿ ಜುಬ್ಬಾರ ಬಣ್ಣ ಗೆಟ್ಬ ಜೀನ್ಸ್- ) ದ್ದರು ಅಜ ಪ್ಯಾಂಟು-ಹಿಮವಂತ ಅಂಥದೊಂದು ಅವಶ್ಯಕವೆನ್ನಿಸುವಂತಹ ಯಾವ ದಿರಿಸನ್ನೂ ಗೌರವಕ್ಕೆ ಧರಿಸಿರಲಿಲ್ಲ. ಅವನ ಘನತೆಯಿದೆ. ಸ್ನೇಹ ಸೂಸುವ ಅವನ ವ್ಯಕ್ತಿತ್ವದಲ್ಲೇ ಕಣ್ಣುT ೀ ಒಂದ ಗಳಲ್ಲಿ ಇದ್ದಕ್ಯಿದ್ದಂತೆ ವ್ಯಾವಹಾರಿಕ ಕಟ್ಟುದಿಟ್ಟುವ ಉದ್ಭವವಾಗಿಬಿಡುತ್ತದೆ ಅವನು ಸಣ್ಣ ಝರಿಯಂತೆ ಮಾತನಾಡಬಲ್ಲ. ಆದರ ಸಮುದ್ರವಾಗಿ ಭೋರ್ಗರೆಯಬಲ್ಲ. ಮರುಕ್ಷಣದಲ್ಲೇ "ನೀವ್ುಮುಂದಿನಸಲಬರೋ ಹೊತ್ತಿಗೆ ನಾವೊಂದು ಜೀಪು ತಗೊಂಡಿರ್ತೀವಿ ನಮ್ಮ ಫಾರೆಸ್ ಊರ್ಮಿಣಾ ಲಾಡ್ಜ್ ತನಕ ಜೀಪಿನಲ್ಲೇ ಹೋಗಿ ದೇಬಶಿಶು ಜ ಬರಬಹುದುಃ ಕಾಡು ಬಂಡೋಪಾಧ್ಯಾ ಸುತ್ತೋಕೆ ನಿಮ್ಮ ಯನ ನಾಜೂಕು ಕಾರಿಗಿಂತ; ನಮ್ಮ ಒರಟು ಜೀಪೇ ಸರ! ಆಂದ ಹಿವುವಂತ ಅವನ ದನಿಯಲ್ಲಿ ಕುಹಕವಿರಲಿಲ್ಲ . ಮಾತು ಏಕೋ ನೇರವಾಗಿದ್ದವು ಆದರೆ ಊಮಿಳಗೇ ಹಾಗನ್ನಿಸಿತುಃ ಇಲ್ಲ ಹಿಮವಂತ್, ಕೇವಲ ಕಾಡು ಸುತ್ತುವದಕ್ಕಲ್ಲಃ ದೇಬುವಿನ ಎಲ್ಲ ನಾಜೂಕುಗಳಿಗಿಂತ ನಿಮ್ಮ ಒರಟುತನದೊಂದಿಗೆ ಬದುಕುವದೇ ಸರಿಃ ಈಗಾಗಲೇ ನಿಮ್ಮಬದುವ ಪ್ರಾರ್ಥನಾಳ ಕನಸಿನೊಂದಿಗೆ ತಳಿಕೆ ಹಾಕಿಕೊಂಡಿರದೆ ಉಹುಂ ಆ ಹೋಗಿದ್ದಿದ್ದರೆ : :: ದಿಕ್ಕಿನಲ್ಲಿ ತಾನು ಯೋಚಿಸಲೇ ಕೂಡದು ಅಂತ ಖಚತವಾಗಿ ನಿರ್ಧರಿಸಿದಳು ಊರ್ಮಿಳಾ "ಬಂದಾಗಿನಿಂದ ಗಮನಿಸ್ತಿ ದೀನಿ ನೀವು ಸಿಗರೇಟು ನಟ್ಟ ಸೇದ್ತಾನೇ ಇಲ್ಲ ?1 ಪ್ರಾರ್ಥನಾ ಲೇಔಟಿನ ನಡುವೆಚಿಕ್ಕದೊಂದು ಆವನ ದಿನ್ನೆಯ ಮೇಲೆ ಅರೆಬರೆಯಾಗಿ ಕಟ್ಟಿ; ಅವಸರಕ್ಕೆ ಮುಗಿಸಿದುತಿದ್ದ ಹುಣೆಯ ಅಂಗಳಕ್ಕೆ ಬಂದು ಅಲ್ಲಿದ್ದ ಮುರವೊಂದರ ನರಳಿನಲ್ಲಿ ಕಳಿತುಕೊಳ್ಳುತ್ತಾ ಕೇಳಿದ ಹಿಮವಂತ್. ಊರ್ಮಿಳೆಯ ಮುಖಆರಳಿತಂ "ಅದತ್ತೇಕೊನೆ. ನೀವುದಾವಣೆಗೆರೇಲಿ ಕಸೂತಿ ಆಮೇಲೆ ಕಾವೇರಮ್ಮ a ನ ಮನೆಗೆ ಕರ್ಕೊಂಡು ಹೋದ್ರಿ ಹೋಟ್ಲ ಲ್ಲ ಊಟ ಮಾಡಿಸಿದ್ರಿ.' ನನ್ನ ಸಿಗರೇಟಿನ ಬಗ್ಗೆ ಒಂದೇ ಒಂದು ಮಾತೂ ಆಡಲಿಲ್ಲ; ಆದರೆ ಅದ್ಯಾಕೋ ನಿಮ್ಮನ್ಯ ನೋಡದ್ಮೇಲೆನಂಗೆ ಸಿಗರೇಟು ಸೇದೋದು ಅನವಶ್ಶಕ
English
As he sat there, he could see the women of the village, their faces lined with age and hardship, but their eyes still shining with a spark of hope. men, their faces weathered by the sun and the wind, but their hearts still full of laughter and joy. He could see the children, their faces full of wonder and curiosity, their eyes sparkling with excitement as they played in the streets.
But what struck Himavant the most was the way the people of the village lived with each other. They were a community, bound together by ties of love and respect. They looked out for each other, they cared and they lived together in harmony. It was a way of life that Himavant had never seen before, and it filled him with a sense of wonder and awe.
As he sat there, he felt a tap on his shoulder. It was Rasool Jamadar, the village elder. "Himavant, my boy," he said, "I see you're still sitting there, lost in thought. Come, let's go for a walk. I want to show you something."
Himavant nodded, and followed Rasool Jamadar out of the village. They walked for a while, the sun beating down on them, until they came to a small clearing. In the center of the clearing was a small jeep, parked next to a large tree. Rasool Jamadar gestured to the jeep, and Himavant saw that it was his own jeep, the one he had been driving for years.
But what struck Himavant was the way the jeep was parked, with a small note on the windshield. The note read: "For Prarthana, with love." Himavant's heart skipped a beat as he read the note. He knew that Prarthana had been thinking of him, and that she had been trying to reach out to him.
Rasool Jamadar saw the look on Himavant's face, and smiled. "I think I know what's going on here," he said. "Prarthana has been thinking of you, hasn't she?"
Himavant nodded, feeling a mix of emotions. He was happy that Prarthana was thinking of him, but he was also scared. He didn't know what to do, or how to respond.
Rasool Jamadar put a hand on his shoulder. "Don't worry, my boy," he said. "I'll take care of it. Just go back to the village, and I'll make sure that Prarthana knows how you feel."
Himavant nodded, feeling a sense of relief wash over him. He knew that Rasool Jamadar would take care of it, and that Prarthana would be okay. He turned to leave, but Rasool Jamadar stopped him.
"Wait," he said. "There's something else I want to show you."
Himavant turned back, and saw that Rasool Jamadar was holding a small package. "What is it?" he asked.
Rasool Jamadar smiled. "It's a gift for Prarthana," he said. "I want you to give it to her, and tell her that I said hello."
Himavant took the package, feeling a sense of excitement. He knew that Prarthana would love the gift, and that she would be touched by the thought.
As he turned to leave, he saw Prarthana standing in the doorway of her house. She was smiling, and her eyes were shining with happiness. Himavant felt his heart skip a beat as he saw her, and he knew that he was in love with her.
"Prarthana," he said, his voice trembling with emotion. "I have something for you."
Prarthana smiled, and took the package from Himavant. "What is it?" she asked.
Himavant smiled, feeling a sense of happiness. "It's a gift from Rasool Jamadar," he said. "He wants you to have it."
Prarthana opened the package, and saw that it was a small locket. Inside the locket was a picture of the two of them, taken on a sunny day in the village. Prarthana's eyes filled with tears as
ಕನ್ನಡ
ಸಿಬಿಡ್ತು. ಅವತ್ತು ನಿಮ್ಮ ಜೊತೇಲ ನಡೀತಿದ್ದ ಹಾಗೇನೇ ತುಂಬಿದ ಸಿಗರೇಟು ಅನ್ನಿ ಪ್ಯಾಕ ಕಟ್ಬನ್ನ ಗೊತ್ತಾಗದ ಹಾಗೆ ರಸ್ತೆಪಕ್ಕದ ಚರಂಡಿಗೆ ಎಸೆದುಬಿಟ್ಟೆ ಆಮೇಲೆ ಸೇದಬೇಕು ಅನ್ನಸ್ಲೇ ನಿಮಗೆ ಕುಡಿತ ಕೂಡ ಅಷ್ಟೆ * ನಾನು ಬಿಟ್ಟಾಗಿದೆI" ಒಂದೇ ಉಸುರಿನಲ್ಲಿ ಹೇಳಿ ಮುಗಿಸಿದಳು ಇಲ್ಲ, ಊರ್ಮಿಳಾ "ತುಂಬಇಂಟರೆಸ್ಪಿಂಗ್ ಆದಹುಡುಗಿ ನೀವ ಮುಚ್ಚುಮುರೆಮಾಡೋರಲ್ಲ , ನಿಮ್ಮಂಥೋರಲ್ಲಿ ಒಂದು ಪ್ರಾಮಾಣಿಕತೆ ನಿವುಗೇ ಗೊತ್ತಿಲ್ದೆ ಅಡಗಿರುತ್ತ, ಅದಿಷ್ಟನಂಗೆಃ ನಿಮ್ಮನ್ನ ಕಂಡ್ರ ದೇಬ್ಗೆ ತುಂಬ ಇಷ್ವ; ಆದ್ರೆ ನೀವೇ ಒಪ್ತಾ ಇಲ್ಲ ಅಂತ ಪ್ರಾರ್ಥನಾ ಹೇಳ್ತಿದ್ಲು . ಹ್ಯಾಗಿದಾನೆ ದೇಬ್ ಈಗ?; ಕೇಳಿದ "ಅದೇ ವಿಷಯ ನಿಮ್ದತ್ರ ಮಾತಾಡೋಣ ಅಂತಃ ಬಂದಃ ಪ್ರಾರ್ಥನಾ ಹೇಳಿದ್ದು ಪೂರ್ತಿ ನಿಜ ಅಲ್ಲ. ದೇಬ್ನ ಕಂಡರೆ ನಂಗೂ ಇಷ್ಟಃ ಆದರೆ ಎಲ್ಲ ಇಷ್ಟಗಳೂ ಒಪ್ಪಿಗೆಗಳಲ್ಲ; ಅಲ್ಜಾ ಹಿಮವಂತ್? ಅವನನ್ನ ಒಪ್ಪೋಕೆ ಹಾೃ ಗೆ ಕಾರಣಗಳಿಲ್ೇೋ? ಒಪ್ಪದೆ ಇರೋಕೂ .ಹಾಗೇ ಕಾರಣಗಳಿಲ್ಲ. ದಾವಣಗೆರೆ ಕಾಲೇಜಿಗೆಮೆಡಿಸನ್ಓದಕ್ಕೆ ಆಂತಬರೋಕೆಮುಂಚೆ ಈಜನ್ಮದಲ್ಲೇ ನಾನು ಯಾರನ್ನೂ ಪ್ರೀತಿಸಬಾರದುಃ ಪ್ರತಿಗಂಡಸನ್ನೂ ಅವಮಾನಿಸಬೇಕು ಗಂಡಸಿನಷ್ಬೇ wild ಆಗಿ ಯಾರನ್ನೂ ಕೇರ್ ಮಾಡ್ದೆ ಬದುಕಬೇಕು. ಗಂಡಸಿಗಿಂತ ಚೆನ್ನಾಗಿ ಓದಬೇಕುಃ ಗಂಡಸಿಗಿಂತ ಒಳ್ಳೇಡಾಕ್ಟರಾಗಬೇಕು ಅವನ ಸರಿಸವುಕ್ಕೆ ಕೂತು ಕುಡೀಬೇಕುಃ ಅವನ ಮುಖಕ್ಕೇ ಸಿಗರೇಟಿನ ಹೊಗೆ ಬಿಡಬೇಕು ಒಂದಷ್ಟು ದಿನ ಥೇಟು ಸೂಳೆ ಥರಾ ಇದ್ದು , ಪ್ರತಿ ಗಂಡಸನ್ನೂ ಹಾಸಿಗೆ ವನೇಲಿ ನಿಸ್ಸಹಾಯಕ ತೀಲಿ ನೋಡಿ ಗಹಗಹಿಸಬೇಕು ಅಂತೆಲ್ಲಅಂದ್ಕೊಂಡು ಬಂದಿದ್ದೆಃ ನಂಗೆದೇಬ್ನ ಶ್ರೀಮಂತಿಕೆ ಇಷ್ಬವಾಗಲಿಲ್ಲ . ಬುದ್ಧಿವಂತಿಕೆ; ರೂಪ-ಯಾವದೂ ಇಷ್ಟವಾಗಲಿಲ್ಲ. ಅವನ ನೇರವಂತಿಕೆ ಮಾತ್ರ ಣವತ್ತಿಗೂ ಮೆಚ್ಚಿಕೊಳ್ತೀನಿ ನನ್ನ ಹತ್ರ ದೇಬ್ ಯಾವದನ್ನೂ ಮುಚ್ಚಿಡೋದಿಲ್ಲ. ಆ ಕಾರಣಕ್ಕೇ ಅವನನ್ನು ಪ್ರೀತಿಸ್ತಿದೀನಾ ಅಂದುಕೊಳ್ತಿ ೀನಿ ಹಿವುವಂತನ್ನ ಪ್ರಾರ್ಥನಾ ಪ್ರೀತಿಸೋಪ್ಟು ಅಗಾಧವಾಗಿ ನಿಂಗೆ ನನ್ನನ್ನ ಪ್ರೀತ್ಸೋಕೆ ಆಗೋದಿಲ್ವಾ ಊರ್ಮಿಳಾ ಅಂತಕೇಳಿದ ದೇಬ್ಃ ಅವನಿಗೆ ಏನುತ್ತರ ಕೊಡಬೇಕೋ ತಿಳೀಲಿಲ್ಲ. ಈ ಜಗತ್ತಿನಲ್ಲಿ ನಂಗೊಂದು ಸಲಹೆ ಅಂತ ಕೊಡಬಹುದಾದವರಿದ್ರೆ ಅದು ನೀವೇಃ ಅನ್ನಿಸ್ತುಯ ಟ್ಯಾಕ್ಸಿ ಮಾಡಿಕೊಂಡು ಬಂದುಬಿಟ್ಟೆಃ ಥಟ್ಟನೆ ಮಾತು ನಿಲ್ಲಿಸಿದಳು ಊರ್ಮಿಳಾಃ ಹಿಮವಂತ್ ಒಂದು ಕ್ರಣ ಅವಳೆಡೆಗೆ ತೀಕ್ಸ್ಯವಾಗಿ 'ನೋಡಿದಃ ಆನಂತರ. ಏನೇನೂ ಮಾತನಾಡದೆ ತನ್ನ ಕೋಣೆಯ ಬಾಗಿಲು ತೆರೆದು ಇದ್ದಕ್ಕಿದ್ದಂತೆ ಅಡುಗೆ ಮಾಡಲು ಶುರುವಿಟ್ಟ ಕೋಣೆಯ ಮೂಲೆಯಲ್ಲೇ ಒಂದು ಅಡುಗೆ ಮನೆಯಂಥದುಃ ನಾಲ್ಕೇ ನಾಲ್ಕು ಪಾತ್ರೆ ಭರ್ರೆಂಬ ನೆಲದ ಮೇಲೆ ಒಣ ಚಾಪೆ ಗೋಡೆಗೆ ಆನಿಕೊಂಡಂತೆ ಸದ್ದಿನೊಂದಿಗೆ ಉರಿಯುವ ಸ್ಬೋವ್.: ಸಲಾದಎರಡು ಅಲ್ಯೂಮಿನಿಯಂ ತಟ್ಟೆಗಳು ಅದೇ ಅಡುಗೆ ಮನೆಮೂಲೆಯಲ್ಲಿ ಒಂದಷ್ಟು ಅಕ್ಕಿ ಬೇಳೆ; ಸಾಂಬಾರದ ಡಬ್ಬಿಗಳು ' ಇಲ್ಲಿ ನನ್ನಜಗತ್ತು'ಚಕ್ಯದು ಹೀಗೆ' ಮಿನಿಮಮ್ ಮೊದಲಿಂದಲೂ ರೂಢಿ ಅನ್ಿ ಸೋಷ್ಟು ಮಾತ್ರದ ವಸ್ತುಗಳನ್ನಿಟ್ಟುಕೊಂಡು ಬದುಕೋದನ್ನ ಮಾಡಿಕೊಂಡ ಈ ಅರೆಬರೆಯಾಗಿ ಕಟ್ಟಿದ ಕೋಣೆಯ ಸುತ್ತ ಕೋಟಶ ಂತರ ರುಪಾಯಿಗಳದೊಂದು
English
I've never liked anyone before, not even a girl. I've always believed that men are inferior to women, and that's why I've never been in love. But Deb is different. I don't know what it is about him, but I just can't help myself. I've never felt this way about anyone before.
You're right, though. I don't know what I can do for him. If I had to give him advice, I would say that he should be more confident. He's always so hesitant and unsure of himself. But that's not something that can be taught.
I've always believed that you should be honest and straightforward, but Deb is different. He's always so guarded and secretive. I don't know what he's hiding, but I'm determined to find out.
I've been thinking a lot about this, and I've come to the realization that I'm not like other people. I don't have the same values or morals. Deb, who is so perfect and flawless. anyone else, for that matter.
I'm a product of my environment, and my environment has been shaped by my experiences. I've always been a bit of a loner, and I've never really fit in with anyone. But Deb is different. He's the first person who has ever really understood me.
I don't know what the future holds, but I do know that I'm not going to change. I'm going to keep being myself, no matter what. And if that means that Deb and I are not meant to be, then so be it.
I've been watching him from afar, and I have to say that I'm impressed. He's so focused and determined, and he's always striving to be better. I've never seen anyone like him before.
He's been watching me too, I think. He's been trying to get my attention, but I've been ignoring him. I don't know why, but I just can't seem to help myself. I'm drawn to him, and how to resist.
I've been thinking a lot about this, and I've come to the realization that I'm not in control. I'm not the one who is making the decisions. Deb is, and he's making them without even realizing it.
I'm just along for the ride, I suppose. I'm just a passenger on this journey, and I don't know where it's going to end. But I do know that I'm excited to find out.
I've been sitting in my room, trying to make sense of everything. I've been thinking about Deb and me, and I've come to the realization that we're not like other people. anyone else, for that matter.
We're a bit like the two aluminum plates that are sitting on the stove, slowly heating up. We're not doing anything in particular, but we're both aware of each other's presence. We're both waiting for something to happen, but we don't know what it is.
I've been thinking about this, and I've come to the realization that I'm not sure what I want. I'm looking for, or what I'm trying to achieve. But I do know going to give up. I'm going to keep trying, no matter what.
ಕನ್ನಡ
English
ಕನ್ನಡ
ಮತ್ತಿನ್ನೇನನ್ನೂ ಕೇಳಬೇಕನ್ನಿಸಲಲ್ಲ , ಅವಳ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಕ್ಕು ಹೋಗಿತ್ತು, ಅನ್ಯದ ಊೂನೆಯ ತುತ್ತು ಬಾಯಗಿಟ್ಟು8ೊಳ್ಳುತ್ತಿದ್ದ ಹಿಮವಂತನನ್ನೇ ದಿಟ್ಟಸಿ ನೋಡಿದ ಊರ್ಮಳಾ; "ಹಿವುನಂತ್?" ಅಂದಳುಃ . "ಮ್?" "ನಾನು ಮುಂದಿನ ಜನ್ಮದಲ್ಲಿ ನಮ್ಮ ಮಗಳಾಗಿ ಹುಟ್ತೀನಿ ಆಯ್ತಾ?" ಅಂದುಬಟ್ಟಳು . "ಯಾವದಕ್ಕೂ ಒಂದ್ಸಲ ಪ್ರಾರ್ಥನನ್ನ ಕೇಳಿಬಿಡಿ ಯಾಕೇಂದ್ರೆಇನ್ನು ಏಳು ಜನ್ಮದ ತಸಕ ಅವಳೇನನ್ನ ಹೆಂಡ್ತಿಯಾಗೋಳು ಅವಳ ಒಪ್ಪಿಗೇನೇ ಫೈನಲ್I; ಅಂದವನೇ ದೊಡ್ಡ ದನಯಲ್ಲಿ ಹಿಮೂ ನಗತೊಡಗಿದ. ಊರ್ಮಿಳೆಯ ಕಣ್ಣಅ ಲ್ಲಿ ಮಾತ್ರ ಕಂಡೂ ಕಾಣದಂತಹ ನೀರ ವುಡುವು ಅವಳುಹಿಂತಿರುಗುವಹೊತ್ತಿ ದಾವಣಗೆರೆದೊಡ್ಡದೊಂದು ಮಳೆಯಲ್ಲಿ ತೊಯ್ದು ವುಲಗಿತ್ತು. ರಾತ್ರಿಒಂಬತ್ತಾಗುತ್ತಿತ್ತು. ಹೊರಟವಳವುನಸ್ಸಿನತುಂಬ ಪ್ರಶ್ನೆಗಳಿದ್ದವು ದೇಬುವಿದ್ದ. ಹಿಂತಿರುಗಿ ಹಾಸ್ಟೇಲಿನ ಬಳಿ ಟಾಕ್ಸಿಯವನಿಗೆ ಹಣ ಕೊಟ್ಟು ಕಬ್ಬಿಣದ ಬಾಗಿಲು ನೂಕುತ್ತಿದ್ದರೆತನ್ನವುನಸ್ಸು ಗ್ರೀಷ್ಮ ಋತುವಿನ ಆಕಾಶದಷ್ಟು ನಿರಭ್ರವಾಗಿದೆ ಅನ್ನಿಸುತ್ತಿತ್ತು. ಹಿವುವಂತನ ಸಾನ್ನಿಧ್ಯವೇಸಾಕು - ತನ್ನೆಲ್ಲ ಪ್ರಶ್ನೆಗಳಿಗೂ ಉತ್ತರ ದೊರಕಿಸಿಬಿಡುತ್ತದೆಃ ಅವನು ಇದ್ದಕ್ಕಿದ್ದಂತೆ ಎಷ್ಟೊಂದು ಅಪ್ಪ ಎಷ್ಟೊಂದು ಗೆಳೆಯ ಎಷ್ಟೊಂದು ಪ್ರಬುದ್ಧ ಆನ್ನಿಸಿಬಿಡುತ್ತಾನೆ ಹಿಮವಂತಆಸೆಹುಟ್ಪಿಸುವದಿಲ್ಲ. ಭರವಸೆ ಹುಟ್ಟಿಸುತ್ತಾನೆ. ಜಗತ್ತೆಲ್ಲ ಸೋಲಿಸಿದರೂ;: ನಾನೊಬ್ಬನಿದ್ದೇನೆ ಬಾ. ನನ್ನಲ್ಲಿಗೆ ಬಂದುಬಿಡು ಗೊಂದಲಗಳೇ ಬೇಡ ನನಗೆ ವಗಳಾಗಿರು; ಗೆಳತಿಯಾಗಿರು . ಅಮ್ಮ್ ನಾಗಿರು; ಸುಮ್ಮ ನೆ ನಿನ್ನ ಪಾಡಿಗೆ ನೀನಾಗಿರು-ಎಂಬುದೊಂದುಃ ಮಾತು ಅಂಗೈಯಲ್ಲಿಟ್ಟುಃ ಕಳಿಸಿದ್ದಾನೆ ಹಿಮುವಂತ ಅನಿಸುತ್ತಿತ್ತು. ಹೊರಡುವಾಗ ಲವನು ಅದನ್ನೊಂದು ಅಪ್ಪಣೆಯಂತಲ್ಲದಿದ್ದರೂ; ಗಾಡಿಕೊಪ್ಪದ ಸಂಗತಿಗಳನ್ನು ಪ್ರಾರ್ಥನಾಳಿಗೆ ಈಗಲೇ ಹೇಳದಿದ್ದರೇನೇ ಒಳ್ಳೆಯದು ಎಂಬಂತೆ ಮಾತನಾಡಿದ್ದ. ಅಸಲು ತಾನು ಶಿವಮೊಗ್ಗಕ್ಕೆ ಹೋದ ಸಂಗತಿಯನ್ನೇ ಪ್ರಾರ್ಥನಾಳಿಗೆ ತಿಳಿಸದೆ ಇದ್ದು ಬಿಡಬಹುದು; ಆದರೆ ಹಿವುವಂತನನ್ನು ನೋಡಿಬಂದಸಂತಸ ಮುಖದಲ್ಲಿ ತುಳುಕುತ್ತಿದ್ದರೆ; ಮುಚ್ಚಿಡುವುದು ಹೇಗೆ ಅಂದುಕೊಂಡೇ ಕೋಣೆ ತಲುಪಿದಳು ಊರ್ಮಿಳಾ ಅವಳಿಗಾಗಿ ಎರಡು ಆಶ್ಚರ್ಯಗಳು ಕಾದಿದ್ದವು ಮೊದಲನೆಯದಾಗಿ ಪ್ರಾರ್ಥನಾ ಕೋಣೆಯಲ್ಲಿ ರಲಿಲ್ಲ. ಊರ್ಮಿಳಾ ಟೇಬಲ್ಲಿನ ಮೇಲೆ ಪುಟ್ಟದೊಂದು ಪತ್ರವಿತ್ತು. &ಊರ್ಮಿ ದೀದಿ, ಒಂದು ಅತ್ಶಂತ ಮುಖ್ಯವಾದ ನಿರ್ಧಾರ ತೆಗೆದುಕೊಳ್ಬೇಕಿದೆಃ ಅದಕ್ಕಾಗಿಯೇ ಹೋಗುತ್ತಿದ್ದೇನೆಃ ಬರುವುದು ತಡವಾದೀತು. ಬಾರದಿದ್ದರೆ ಧಾವಂತ ಬೇಡ ಬೆಳಗ್ಗೆ ಹೊತ್ತಿಗೆ ಹಾಸ್ಟೆಲಿನಲ್ಲಿರುತ್ತೆನೆ. ಎಲ್ಲವಿಪಯನಿನಗೆ ಮುಖತಃ ತಿಳಿಸುತ್ತೇನೆ ' ಒಂದೇ ಮಾತಿನಲ್ಲಿ ಹೇಳುವುದಾದರೆ, ನಾನು ತುಂಬ ಸಂತೋಷವಾಗಿದ್ದೇನೆ ಯಾಕೋ ಗೊತ್ತಿಲ್ಲ, " -ನನ್ನ ಮುನ್ನೀ
English
As he spoke, his eyes sparkled with a deep understanding, and his words were like a gentle breeze on a summer day. Urmi's eyes welled up with tears, and she felt a lump in her throat. She had never seen Himavant so gentle and understanding. sense of relief wash over her, like a wave that had been building up inside her for a long time.
It was nine o'clock at night. Urmi's mind was filled with questions, and she felt a sense of restlessness. She had to get back to the hostel, but she couldn't shake off the feeling that she had left something behind. As she walked out, emptiness, like a room that had been left unoccupied.
When she reached the hostel, she saw Himavant standing in the doorway, looking at her with a smile. She felt a sense of comfort wash over her, like a warm blanket on a cold winter night. He had an answer to all her questions, and peace settle in her heart.
"Come, let's go," he said. "I'll tell you everything. Don't worry, I'll be with you always. You'll never be alone. You'll be my wife, my friend, my mother. You'll be everything to me." His words were like a balm to her soul, and she felt a sense of joy that she had never felt before.
As they walked out of the hostel, Urmi felt a sense of excitement building up inside her. She had no idea what the future held, but she knew that she was ready for anything. to face whatever challenges came her way, as long as she had Himavant by her side.
When they reached the car, Himavant turned to her and said, "I have something to tell you. I didn't tell Prarthana about my trip to Shivamogga. I didn't want to worry her, but I couldn't keep it a secret from you. You're my wife, my friend, my everything." Urmi's heart skipped a beat as she heard his words. She felt a sense of pride and happiness that she had never felt before.
As they drove away from the hostel, Urmi felt a sense of freedom that she had never known before. She was free to be herself, to make her own decisions, to live her own life. And she knew that she would never be alone, because Himavant would always be there for her.
When they reached the house, Urmi saw a letter on the table. It was from Prarthana, and it said, "Urmi, I have made a very important decision. I have to go away for a while, and I won't be able to see you for a few days. Please don't worry, I'll be back soon. I'll tell you everything when I return." Urmi's heart sank as she read the letter. She felt a sense of sadness and worry that she had never felt before.
ಕನ್ನಡ
ಅದನ್ನು ಎರಡನೇ ಬಾರಗೆ ಓದಿಟೊಂಡು ಟೇಬಲ್ಲಿನ ಮೇಲಿಟ್ಟುy ಬಟ್ಟೆ ತೊಳೆಯುವಸ್ಟರಲ್ಲ-ಎರಡನೇ ಆಶ್ಬರ್ಯ ಇದಿರಾಗಿತ್ತು. ಹಾಸ್ಟೆಲಿನ ಬದಲಿಸ ಹೆಬ್ಬಾಗಿಲಿಗೆ =ು14 ಕಟ್ಟ, ಕಡೆಯ ನಿಮಷದಲ್ಲಿ ಪ್ರಾರ್ಥನಾ ಮೆಟ್ಟಿಲು ಹತ್ತಿ ಬಂದಿದ್ದಳು ಬೀಗ ಕೋಣೆಯೊಳಕ್ಕ (ಹಕಸ ತಕ್ಸ ಊರ್ಮಿಳೆಗೆ ಗಪ್ಪನೆ ರಾಚಿದ್ದು-ವಿಸ್ಕಿಯ ವಾಸನೆಃ ಪ್ರಾರ್ಥನಾಳ ಕತ್ತಿನ 1J3c ಚುಂಬನದ ಕಂದು ಗುರುತು ಕಣ್ಣುಗಳಲ್ಲಿ ಎಂಥದೋ ಉನ್ಮಾ ದ ಮೇಲೆ ಹತ್ತಿರಕ್ಕೆ ಬಂದವಳ ೨p ಸಿಗರೇಟಿನ ತಿಳಿತಿಳ ವಾಸನ ಮೈೆಯೀಗ ರ ರಾತ್ರಿ ಪ್ರಾರ್ಥನಾಳನ್ನು ಕೇಳಬಹುದಾದ ಯಾವ ಪ್ರಶ್ನೆಯೂ ಊರ್ಮಿ _ವಕ್ಕೂ ಳೆಯಲ್ಲಿ ಎಲ್ಲ ಉತ್ತರ ಸಿಕ್ಕುಹೋಗಿತ್ತು . ಚಪ್ಪಲಿ ಬಿಟ್ಟವಳೇ ಮಂಚದೆಡೆಗೆ _ರಲ೮ ಪ್ರಾರ್ಥನಾ; ಬಟ್ಟೆ ಕೂಡ ಬದಲಿಸದೆ ಅರೆ ಬೋರಲಾಗಿ ಮಲಗಿ ಎರಡೇ ನಡೆದುಹೆ ೀದ ನಿಮಿಷಗಳಲ್ಲಿ ಚಾರಿದಳು ಊರ್ಮಿಳಾಗೆ ಮಧ್ಯರಾತ್ರಿ ಯಾವಾಗಲೋ ಎಚ್ಚರವಾದಾಗ jನಿದ್ರೆಗೆ ಬಾತ್ರೂಮಿನಲ್ಲಿ ಪ್ರಾರ್ಥನಾ ವಾಂತಿ ಮಾಡಿಕೊಳ್ಳುತ್ತಿದ್ದ ಸದ್ದು ಕೇಳಿಸಿತು ಅರಗದ ವಿಸ್ಕಿ ಹಿಂತಿರುಗುತ್ತಿದ ಬಂದ ಮೊದಲ ದಿನ ಇದೇ ಹುಡುಗಿ ನೆಲದ ಮೇಲೆ ಗದೆ! ಪದ್ಮಾ ಸನ ಹಾಸ್ಟಲೆಗೆ ಹಾಕಿಕೊಂಡು ಕುಳಿತು ಬರುವ ಹಾಗೆ ಯಾಕುಂದೇಂದು ತುಷಾರ ಹಾರ ಧವಳಾ.. ಮುದ್ದು ಅಂತ ದನಿಯೆತ್ತಿ ಹಾಡಿದ್ದಳು ಅವಳು ಇವಳೇನಾ? ಅನ್ನಿಸಿತುಃ ಆಮೇಲೆ ಊರ್ಮಿಳೆಗೆ ಪ್ರಾರ್ಥನೆ ನಿದ್ರೆ ಬರಲಿಲ್ಲ. ಮಾರನೆಯ ಮುಂಜಾನೆ ಪ್ರಾರ್ಥನಾಳಿಗೆ ನೇರವಾಗಿ ಊರ್ಮಿಳೆಯ ಕಷ್ಟವೆನ್ನಿಸಿತಾದರೂ, ಹಿಂದಿನ ಸಂಜೆ ಕಣ್ಣಿಗೆ ಸಿಕ್ಕುವದು ತಾನುಃ ಅನುಭವಿಸಿ ಬಂದ ಆನಂದವನ್ನುಃ ಅವಿತಿಡುವ ಅವಶ್ಯಕತೆ ಕಾಣಲಿಲ್ಲ. ಅವಳಿಂದ ಅದೆಲ್ಲ ನಿಜ; 'ಊರ್ಮಿ ದೊಡ್ಡವಳು J ತನ್ನನ್ನು ಕಂಡರೆ ಇಷ್ಟ; ಆದರೆ ಬದುಕು ತನ್ನದು ನಿರ್ಧಾರಗಳು ತನ್ನವುಃ ಎಲ್ಲಕ್ಕಿಂತ ಹೆಚ್ಚಾಿ ಗಿದೇಬ್ ಮನಸ್ಸಿನ ಕಾ್ಮೋಡಗಳನ್ನೆಲ್ಲಃಚದುರಿಸಿ ಬೆಳಕು ಚೆಲ್ಲಿದ್ಲ ಸ್ಪಷ್ಟಪಚಕಂಗವದೇಬವತ್ಕೊಂದಗ ಬದುಕು ಬೆರೆತಾಗಿದೆಃ: ಒಬ್ಬ ಊರ್ಮಿಳೆಯೇ ಏಕೆ;' ನಿಂತರೂ ಸಾಕ್ಷಾತ್ತು ಹಿಮವಂತನೇ ಎದುರಿಗೆ ಬಂದು ಎದುರಿಸಬಲ್ಲ ತಾಕತ್ತು ಮೈಗೂಡಿದೆಃ ಊರ್ಮಿಳಾಃ ನೋಡಿಕೊಳ್ಳುತ್ತಾಳೆಂಬುದೇನೋ ನಿಜ. ಆದರೆ ತನ್ನನ್ನು ಪ್ರೀತಿಯಿಂದ ದೇಬ್ ತಾನಿನ್ನು ಅವಳ ಅಂಕೆಗೆ ಹೇಳಿದ್ದು ಒಳಗಾಗಿರಬೇಕಿಲ್ಲ; ಹಟಮಾರಿ. ನಿಜ. ಊರ್ಮಿಳಾದೊಡ್ಡ esoist; ದುರಭಿಮಾನಿ ತನ್ನದೇ ನಡೆಯಬೇಕಂಬ ತಾನೇನು_ಚಿಕ್ಕ ಹುಡುಗಿಯಾ? ದೇಬ್ನಂಥ ಗಂಡಸನ್ನು ಸೆಳೆದು ಸೂರೆಮಾಡಿಟ್ಟುಕೊಂಡಿರುವ ಚಾಣಾಕ್ಸೆಃ ಗಂಡಸನ್ನು hacಜe್ ಮಾಡುವದಂಡನಗ್ನೂ ಗೂತ್ಜೆದ ಪ್ರಾರ್ಥನಾಳ ಮನಸ್ಸು ತನ್ನೊಳಗೆ ತಾನೇ ಮೊಗೆಯಂತಹ ಮಾತಾಡಿಕೊಳ್ಳುತ್ತಿತ್ತು. ಮಂಚದ ಮೇಲೆ ಕುಳಿತು ದೊಡ್ಡ ಕಪ್ಪಿನಲ್ಲಿ ಕಾಫಿ ಕುಡಿಯುತ್ತಿದ್ದವಳು; ಕಳೆದ ಸಂಜೆಯ ಸೆಳಕುಗಳನ್ನು ನೆನೆ ನೆನೆದೇ ಉಲ್ಲಸಿತಳಾಗುತ್ತಿದ್ದಳು ದೇಬ್ ಬಂದಿದ್ದ . ಆಕಾಶದಿಂದಿಳಿದ ಕಾಮನ ಮರ್ಸಿಡಿಸ್ ಬಿಲ್ಲಿನಂತೆ ಕಾಣುತ್ತಿದ್ದ. ಬಾಗಿಲಲ್ಲಿ ತನ್ನ ನಿಲ್ಲಿಸಿ ವಿಸಿಟರ್ಸ್ ರೂಮಿನಲ್ಲಿ ಆಚ್ಚಬಿಳಿಯ ಜುಬ್ಬಾ ವತ್ತು ಪೈಜಾಮಾ ಧರಿಸಿ ತನೆಗಾಗಿ ಕಾಯುತ್ತ ಕುಳಿತಿದ್ದವನು ಎಷ್ಟೊಂದು ನಿಸಸಹಾಯಕನಂತೆಮಿತ್ಸುಹಾಜಕತೆಯಯಲ್ಲೇ ಎಷ್ಟೊಂದು ಬಲಿಪ್ಠನಂತೆ ಕಂಡಿದ್ದ! ಒಂದು ವಾರಕ್ಕಿಂತ ಜಾಸ್ತಿಯಾಗಿತ್ತು ಅವನ ಕಣ್ಣಗೆ ಸಿಕ್ಯಃ
English
The previous night, she had woken up in the middle of the night, and he could hear her sobbing in the bathroom. He had tried to comfort her, but she had pushed him away. Today, she seemed different, her eyes sparkling with a hint of mischief. She was still in her nightgown, her hair tied up in a ponytail, and her eyes fixed on him curiosity.
"What are you thinking, Prarthana?" he asked her, trying to sound calm.
"I was thinking about you, Himavant," she replied, her voice barely above a whisper. how you're always so serious, so brooding. You're like a stormy sea, always turbulent and unpredictable."
He felt a pang of guilt, knowing that he had been distant from her lately. preoccupied with his own thoughts, his own problems, and he had neglected her.
"But you're not like that, Prarthana," he said, trying to reassure her. "You're like a ray of sunshine, always bright and cheerful. You're the one who brings light into my life."
She smiled, her eyes sparkling with tears. "You're not like that, Himavant," she said. "You're like a dark cloud, always looming over me. You're the one who brings shadows into my life."
He felt a surge of anger, knowing that she was right. He had been neglecting her, ignoring her needs, and she had every right to be angry with him.
"But I'm trying to change, Prarthana," he said, trying to sound sincere. "I'm trying to be more like you, more optimistic and cheerful. I want to be the one who brings light into your life, not shadows."
She looked at him, her eyes searching for something. "I want to believe you, Himavant," she said. that you're trying to change. But it's hard for me to trust you, believe that you're truly committed to changing."
He felt a pang of sadness, knowing that he had hurt her. He knew to prove himself to her, to show her that he was truly committed to changing.
"I'll do anything to prove it to you, Prarthana," he said, his voice barely above a whisper. make you happy, to make you believe in me."
She looked at him, her eyes searching for something. And then, in a moment of tenderness, she reached out and touched his face. "I want to believe you, Himavant," she said. that you're truly committed to changing."
As she touched his face, he felt a surge of emotion, a sense of hope and renewal. He knew that he had a long way to go, but he was determined to prove himself to her, to show her that he was truly committed to changing.
ಕನ್ನಡ
English
Deb Babu's hand, like the strings of a sitar, was steady as he spoke. Prarthana didn't remember Himavant. "I've come here today, Deb Babu, because I've decided that if you don't find me, I'll come back to you in the evening. love me, I'll find solace in the darkness of the night. I'll find comfort in the smoke of a cigarette, in the sweetness of a kiss, in the warmth of a hug. Forgive me, Prarthana, for the sake of one love, peace. Don't ask me where I've been, what I've done. I've been searching for you everywhere. You're the only girl I've ever loved, wanted. Give me one chance to tell you that, Deb Babu," Prarthana said, her voice trembling.
As Deb Babu spoke, Prarthana melted into tears, her body shaking like a leaf. "You're the last girl, Deb Babu. The last girl," she whispered, her voice barely audible. The window creaked open, and a cold wind blew in. Deb Babu was a master of silence, subtlety. He knew that sometimes, silence can be more effective than words.
ಕನ್ನಡ
ನೋಡಿ; ಮೌನವಾಗಿದ್ದ ಾಂನ ಡೆಕ್ಗೆ ಕೆಸೆಟ್ ಹಾಕಿ ಜೀವ ತುಂಬಿದ ತುಮ್ ಕ್ಷಮಾ ಭೂಲ್ ಹೂಂ! ಸಂದರ್ಭಕ್ಕೆ ಹೇಳಿ ಮಾಡಿಸಿದಂತಿತ್ತು ಹಾಡು. ನೀನು ಕ್ಷಮೆ ನಾನು ತಪ್ರ ವದು ಬೇಡ ಕೊನೆಯ ಬಾರಿಗೆ ಕ್ಷಮಿಸಿಬಿಡು ಮತ್ತೊಂದು ಹೆಂಗಸಿನೆಡೆಗೆ ಇನ್ನು ಶರುಗಿ {ತಪ್ನಗಳಗt ಹಾಗಂತ; ಇಂಥದೊಂದು ನಿರ್ಜನ; ಕತ್ತಲ ಬಯಲಿಗೆ ಕರೆತಂದು ನಿನ್ನ ನೋಡುನ್ವುದಿಲ್ಲ, ಪ್ರೀತಿಗೆ; ನಿನ್ನ ನನ್ನ ದೇಹಕ್ಕೆ-ಬೊಗಸೆಯೊಡ್ಡುತ್ತಿದ್ದೇನೆ . ಅಂದುಕೊಳ್ಳಬೇಡ ಪ್ರಾರ್ಥನಾ. ಸಮ್ಮ೬ೆಓ ತಿರಸ್ಕರಿಸಿದರೂ ದುಃಖವಿಲ್ಲ. ಆದರೆ; ಯಾವತ್ತಿ ನನ್ನನ್ನು = ಗೂ ನನ್ನ ಪ್ರೀತಿಯನ್ನು :ಇ ಗೇಲಿ ದೇಬುವಿನಂಥ ದೇಬು ಬಂದು ನನ್ನೆದುರಿಗೆ ನಿಂತು ಅಂಗಲಾಚಿ ಮಾಡಜೇಡ ಣಲ್ಲ ಅನ್ನಿಸಿಕೊಂಡ ಕಣೋೋಡ ಕಟಕಿಯಾಡಬೇಡ ಇಂಥದೊಂದು ಕ್ಷಣ ಮುತ್ತೆ ಬಂದೀತೋಃ ಬಾರದೋ; ಗೊತ್ತಿಲ್ಲ . ಇಳಿದು ಹೋಗುವ ಮುನ್ನ ನನಗೊಂದೇ ಒಂದು ಮಾತು ಕೊಡು; ಕಝ ಗೇಲಿ ನಿಮ್ಮನ್ನು ಮಾಡುವದಿಲ್ಲ ದೇಬ್ ಬಾಬೂ ಅಂತ ಒಂದು ಸಲ ಹೇಳಿ ಯಾವತ್ತಿಗೂ ನೆಲಕ್ಕೆ ಕಾಲಿಡುಃ ನಿನ್ನಂ ತಿರಸ್ಕತನಾದರೆ; ಅಂಥ ತಿರಸ್ಕಾರಕ್ಕೆ ನಾನು ಅರ್ಹ ಅಂದುಕೊಳ್ತೀನಿಃ:' ಇಣವತ್ತಿ ತಪ್ರುಗಳಿಗೆ ಅದೇ ಶಿಕ್ಸೆ ನ ತನಕ ಅಂದುಕೊಳ್ತೀನಿ ಆದರೆ ಗೇಲಿ ಮಾಡಿದರೆ ಮಾಡಿದ ಪ್ರಾರ್ಥನಾ; ನಾನುಶಾಶ್ವತುಾಗಿ ಮನುಷ್ಯ ಸಂಬಂಧಗಳ ಮೇಲೆ ವಿಶ್ವಾಸ ಕಳೆದುಕೊಂಡುಬಿಡ್ತಿ ೀನಿ. . ಇಲ್ಲಿಗೆ ಎಲ್ಲ ಮಾತೂ ಮುಗಿದುಹೋದವು ಅನಸುತ್ತೆ. Lets 80 back ನಿನ್ನನ್ನ ಹಾಸ್ಟೆಲಿಗೆ ಬಿಡ್ತೀನ ತುಂಬಯವಪಾತಃ ನಂತರ ಮೊಟ್ಟ ಮೊದಲ ಬಾರಿಗೆ ವಿಸ್ಕಿ ವುತ್ತು ಹೆಂಗಸು-ಎರಡೂ ಇಲ್ಲದೆ ಒಂದು ರಾತ್ರಿಯನ್ನ ಒಬ್ಬನೇ ಮಲಗಿ ಕಳೀಬೇಕುಃ Tish me the best. . ಗದೇಬ್ಬಾಬೂ; ಇವತ್ತು ಯಾಕೋ ನೀವು ತುಂಬ ಭಾವಕರಾಗಿದೀರಿ ಉದ್ವೇಗದ್ಲ್ಲಿ ಆಡಿದ ಮಾತುಗಳಿಗೆ ಶಾಶ್ವತತೆ ಇರಲ್ಲ ತುಂಬ ಬಡವಿ ನಿಜ ಅಂತಾರೆ ನಿವುಗಿಂತ ಚಿಕ್ಕವಳು ನಾನು` ನಿಮಗಿತ ಹೇಳಬೇಕೂಂದ್ರೆ; ಯಾವ ಆಕರ್ಷಣೆಗಳೂ ಹುಡುಗಿ ಮೆಡಿಕಲ್ ಇಲ್ಲದ ಮೋಸ್ಟ್ ಆರ್ಡಿುಿ ಕಾಲೇಜಿನ ಕಟ್ಟೆಹತ್ತತೀನಿ ಆಂತ ಕನಸಿನಲ್ಲೂ ನಂಗೆ ನಂದೂ ಅಂತಒಂದು ನೆಲೆ ಅಂದ್ಕೊಂಡಿರಲಿಲ್ಲಃ ಇದತ್ತಿಗೂ ಣಲ್ಲ ನೀನು ಇಂಥ ಹುಡುಗಿ ಮುಂದೆನಿಮ್ಮಂಥ ನೀವುನಿಂತಕೊಂಡ- ನನ್ನ ಕೊನೇ ಹುಡುಗಿ ಅಂತಿದ್ದೀರಿ ಹ್ಯಾT ಗೆ ರಿಯಾಕ್ ಲ ಮಾಡಬೇಕೋ ಗೊತ್ತಾಗ್ತಿಲ್ಲ ಣವತ್ತಿನ ತನಕ ಪ್ರೀತಿ ಅಂದ್ರೆಭಕ್ತಿ ಅಂತ ಗೇಲಿ ಅಂದ್ಕೊ ಂಡಿರೋಳು ನಾನು. ಭಕ್ತೀನ ಯಾರಾದರೂ ಮಾಡ್ತಾ ರಾ? ಇವತ್ತು ' ರಾತ್ರಿ ನೀವು ಏಸ್ಕಿ ಕುಡೀದಿದ್ರೆ; ಕಾವೇರಮ್ಮನ ಮನೆಗೆ ಹೋಗದ ಇದ್ರೆ; ಇವೆರಡೂ ಇಲ್ಲದೆ ಕೂಡ ನೆಮ್ಮ ಅದು ನೀವು ನನಗೆ ದಿಯಾಗಿ ನಿದ್ದೆ ಮಾಡೋಕ ನಮ್ಮಿ ೦ದ ಸಾಧ್ಯವಾದಗರ- ಕೂಡೋ ಗೌರವ ಅಂದ್ಕೊೋ ಇಲ್ವೋ-ನಂಗೇ ೀತೀನಿ ನಿಮ್ಮನ್ನ ನಾನು ಪ್ರೀತಿಸ್ತಿದೀನ ೋ ಇನ್ೂ ಖಚಿತವಾಗಿಲ್ಲ , ಆದರೆ ನಾನು ಮೋಸ ನಮ್ಮ೬ ಗೆಳೆತನವನ್ನ ಗೌರವಿಸ್ತೀನಿ ನನಗ ಮಾಡಕೊೋ ಳ್ಳೋ ಹುಡುಗಿ ಅಲ್ ನಾನುಃ ಇವತ್ತು ರಾತ್ರಿ ಮಟ್ಟಗೆ ಯೋಚ್ನ ಮಾಡಕ್ಕ ನಂಗೆ ಅವಕಾಶ ಕೂಡಿ ನಾಳೆ ಬೆಳಗ್ಗೆ ನಿವುಗೊಂದು ಸಿನ್ಸಿಯರ್ ಆದ ಗುಡ್ಮಾರಿಂಗ್ ಹೇಳ್ತೀನಿ ಆದ್ರೆ ಒಂದು ಪರತ್ತು; ನಂಗೆ ತುಂಬ ಹಸಿವಾಗಿದೆ ಧಾಬಾದಲ್ಲಿ ನೀವ ಊಟ
English
All my words have come to an end here. I've left you at the hostel, and after that, for the first time in my life, I've spent a night alone, drinking whiskey. I'm telling you, Debba, you're extremely emotional right now, and the words you spoke in a state of agitation won't last forever. You're much younger than me, and I'm your last girlfriend, aren't you? I don't know if I should be telling you this, but what to do. If I tell you, you'll get angry, and if I don't too.
If I tell you that I still have feelings for you, it's not love, it's just infatuation. You're a medical student, and you're the most beautiful girl in our college. Even in my dreams, I never thought I'd find a girl like you. You're the only place I've ever felt at home. Even now, I don't know if you feel the same way about me. you'll ever
If I tell you that I love you, it's not love; it's just infatuation. You're a beautiful girl, and I'm just a guy who's infatuated with you. I don't know if I should be telling you this, but what to do. If I don't tell you, you'll get angry, and if I do too.
If you go to Kaveramma's house tonight, don't go. Even if you don't go, I'll still be able to sleep peacefully, knowing that you're not with me. But if you do go, I won't that you're with someone else. I don't know if I can bear the thought of you being
I don't know if I love you, but I do know that I respect our friendship. I'll respect it even if you don't love me back. don't want to be with me. you're with someone else.
I'm telling you, Debba, I'm not sure if I can eat anything today. I'm feeling extremely hungry in the dhaba.
ಕನ್ನಡ
ಕೊಡಿಸಲೇಬೇಕುಃ" ಅಂದು ಸಣ್ಣಗೆ ನಕ್ಕಳು ದೇಬ್ ಕಾರಿನ ಚಕ್ರ ತಿರುಗಿಸಿದ. ಆನಂತರದ ಅವನ ಪ್ರತಿ ಹೆಜ್ಜೆ, ಪ್ರತಿ ಚರ್ಯೆ; ಪ್ರತಿ ಚಲನ ಕೂಡ ಕರಾರುವಾಕ್ಕಾಗಿತ್ತು , ಧಾಬಾದ ಅಂಗಳದಲ್ಲಿ ಪ್ರತ್ಯೇಕವಾಗಿ ಎರಡು ಛೇರ್ ಹಾಕಿಸಿದಃ ಟೇಬಲ್ಲು ತರಿಸಿದ ನಿತ್ಯ ಬಂದು ಕುಡಿಯುವ ಬಂಗಾಲಿ ದೊರೆಯಲ್ಲವೆ? ಧಾಬಾದ ಹುಡುಗರು ವಿಸ್ಕಿ ತಂದಿಟ್ಟರು ಒಂದೇ ಮಾತಿನಲ್ಲಿ ಅದನ್ನು ತಿರಸ್ಕರಿಸಿ ಅಚ್ಚುಕಟ್ಪಾದ್ದೊಂದು ಶಾಖಾಹಾರಿ ಊಟತರಿಸಿದ ಊಟಮುಗಿದ ತಕ್ಷಣ ಬಿಸಿಬಿಸಿ ಕಾಫಿ ಎಲ್ಲ ಮುಗಿಸಿ ಎದ್ದು ನಿಂತವನು ಧಾಬಾದ ಹುಡುಗನಿಗೆ ಕೊಟ್ಟ ಭಕ್ಷೀಸಿನ ಔದಾರ್ಯಕಂಡೇಪ್ರಾರ್ಥನಾ ದಂಗುಬಡಿದಿದ್ದಳು ಅದಕ್ಕಿಂತಲೂ ಹೆಚ್ಚಾಗಿ ಅವಳನ್ನು ಆಶ್ಚರ್ಯಕ್ಕೆ ಈಡು ಮಾಡಿದ್ದೆಂದರೆ ದೇಬುವಿನ ಮಾತು. ಕತ್ತಲಲ್ಲಿ ನಿಂತ ಕಾರಿನ ಚಕ್ರ ತಿರುಗಿಸಿ ಧಾಬಾದೆಡೆಗೆ ಆ್ಯಕ್ಸಿಲರೇಟರ್ ತುಳಿಯಲು ಆರಂಭಿಸಿದವನು; ಆಮೇಲೆ ಪ್ರೇವದ ಬಗ್ಗೆ, ತನ್ನ ಯಾತನೆಯ ಬಗ್ಗೆ ಒಂದೇ ಒಂದೂ ಮಾತಾಡಲಿಲ್ಲ. ಊಟ ಮುಗಿಸುವಷ್ಟು ಹೊತ್ತು ಅವನು ಮಾತಾಡಿದ್ದು ಸಬ್ವೆಕ್ಪಿನ ಬಗ್ಗೆ . ತನಗಿಂತ ಒಂದೇ ಒಂದು ವರ್ಷಃ ಮುಂದಿರುವ ದೇಬ್; ಸಬ್ಜೆಕ್ಟಿನ ಕುರಿತು ಮಾತಿಗೆ ಕುಳಿತರೆ ಅವನೆದುರಿಗೆ ಕಾಲೇಜಿನ ಅಷ್ಮೂ; ಪ್ರೊಫೆಸರುಗಳನ್ನು ನಿವಾಳಿಸಿ ಒಗೆಯಬೇಕು! ಯಾವತ್ತಾದರೂ ತಾನೊಬ್ಬ ಯಶಸ್ವೀ ಡಾಕ್ಪರಳಾಗುತ್ತೇನೋ ಣಲ್ಲಃ ವೋ ಗೊತ್ತಿಲ್ಲ; ಣವನ ಕೈ ಹಿಡಿದರೆ ಮಾತ್ರ ಜಗತ್ತಿನ ಅತ್ಯಂತ ಬುದ್ಧಿವಂತ ವೈದ್ಯನೊಬ್ಬನ ಹೆಂಡತಿಯಾಗುವುದು ಖಚಿತ ಅನ್ನಿಸಿತುಃ :: : ಹೆಂಗಸು ಎಡವುವದೇ ಅಲ್ಲಿ ":: ತಾನುಏನಾದರೂ ಏನಾಗದಿದ್ದರೂ ಅವಳು ದುಃಖಿಸುವದಿಲ್ಲ . ತನ್ನವನು ಏನೋ ಆಗಬೇಕು ಅವನ ಎಲ್ಲ? ಯಶಸ್ಸಿನ ಹಿಂದೆತಾನು ನಿಲ್ಲಬೇಕು. ಅದೇಹೆಂಗಸು ಣನ್ನಷ್ಟು ಬುದ್ಧಿವಂತೆಯಾದರೆ? ಈಗಾಗಲೇ ಏನೋ ಆಗಿ ಹೋಗಿರುವವನ ಬೆನ್ನ' ಹಿಂದಕ್ಕೆ ಹೋಗಿ ನಿಲ್ಲುತ್ತಾಳೆ. ಗೆದ್ದವನ ಯಶಸ್ಸೆಲ್ಲ ನನ್ನದು ಅಂತಾಳೆಃ ತಾನು ಬುದ್ಧಿವಂತಳಾಗುತ್ತಿ ಳಾ? ಮೊಸರನ್ನದ ತುತ್ತು ಬಾಯಿಗಿಟ್ಟುಕೊಳ್ಳುವ ಮುನ್ನ ಹಾಗಂತ ಕೇಳಿಕೊಂಡಳು ಪ್ರಾರ್ಥನಾ. .Mhy [ot? ಗೆಲ್ಲು ಿವವನೊಂದಿಗೆ ಹೆಜ್ಜೆ ಹಾಕಿದರೆ ಒಮ್ಮೆ ತಪ್ಪೇನದೆ? ದೇಬು ಮೆಡಿಕಲ್ ಮುಗಿಸಲಿಕ್ಕೆ ಣನ್ನು ಮೂರೇ ವರ್ಷ ಸಾಕುಃ ಆಮೇಲೆ ಅವನು ಡಾಕ್ಪರ್ ದೇಬ್ ಮತ್ತೆರಡು ವರ್ಷ ಓದುತ್ತಾನೆಃ ವಿದೇಶಕ್ಕೆ ಹೋಗುತ್ತಾನೆ ಮನೆಯಲ್ಲಿ ಕೊಳೆತು ಹೋಗುವಷ್ಪುಶ್ರೀವುಂತಿಕೆಃ ದುಡ್ದು ಎಲ್ಲವನ್ನೂ ತಂದುಕೊಡುತ್ತೆಃ ಮುಖ್ಖವಾಗಿ ಸಂತೋಷವನ್ನ. ಣಡೀಜನ್ಮ ದುಡಿದರೂ ಹಿಮುವಂತ; ಡಾಕ್ಟರಾಗಲಾರಃ ವಿದೇಶಕ್ಕೆ ಹೋಗಲಾರ ಯಾವತ್ತೋ ಒಂದು ದಿನ ಅರವತ್ತು ರುಪಾಯಿಯದೊಂದು ನೈಟಿ. ತಂದುಕೊಟ್ಟ ಅಂತ ಎಷ್ಟಪು ದಿನ ಸಂತೋಪವಾಗಿರಲಿಕ್ಕೆಸಾಧ್ಯ? ಹಿಮುವಂತನನ್ನನ್ನು ಪ್ರೀತಿಸಿದುದಕ್ಕಿಂತನಾನೇ ಅವನನ್ನು ಪ್ರೀತಿಸಿದ್ದು ಜಾಸ್ತಿ ಎಷ್ಟುಸಲ ಗೋಗರೆದ ಮೇಲೆ ಅವನು ಒಲಿದದ್ದು? ಎಷ್ಟು ದಿನ ಕಾಯಿಸಿದ್ದು? ದೇಬ್ ಹಾಗಲ್ಲ; ಇವನು ಬೊಗಸೆಗೆ ಬಿದ್ದ ಜಲಪಾತ.ಅವನು ಇಬ್ಬನಿ ಹನಿಯಂಥ ಹಿಮುವಂತ ನಾನು ಪ್ರೀತಿಸಿದವನನ್ನು ಮದುವೆಯಾಗುವುದಕ್ಕಿಂತ; ನನ್ನನ್ನು ಪ್ರೀತಿಸುವವನನ್ನು ಮದುವೆಯಾದರೆ
English
ಕನ್ನಡ
English
As he spoke, he felt a sense of relief wash over him. He felt like he had finally been able to express himself, to let out all the emotions that had been bottled up inside be honest with himself and with Prarthana.
But as he looked at Prarthana, he saw that she was not looking at him. She was staring at something behind him, and her eyes were wide with fear. Himavant turned to see what she was looking at, and he saw a vision of himself, standing on the edge of a cliff, looking out at the vast expanse of the ocean. He saw himself as a young man, full of hope and dreams, and an old man, worn down by the trials and tribulations of life.
Himavant felt a sense of shock and awe wash over him. He had never seen anything like this before. a vision of himself He felt like he was being shown a glimpse of his own mortality, and it was a sobering thought.
He turned back to Prarthana, and he saw that she was still staring at him, her eyes wide with fear. He knew that he had to tell her what he had seen, about the vision He took a deep breath, and he began to speak.
"Prarthana, I've seen something," he said. "I've seen a vision of myself, standing on the edge of a cliff, looking out at the ocean. I've seen myself as a young man, full of hope and dreams, and an old man, worn down by the trials and tribulations of life. I don't know what it means, Prarthana. it's trying to tell me. But I know that something. tell me that I'm not invincible, immortal. I'm just a human being, Prarthana, and I'm subject to the same frailties and weaknesses as everyone else. I'm scared, Prarthana. I'm scared of what the future holds, and I've become. But I know that I have to face it, Prarthana. my fears, and mortality. be honest with myself, and you."
ಕನ್ನಡ
English
ಕನ್ನಡ
ದೇಬುವಿನ ಕಣ್ಣ ಅ ಲ್ಲ ಗೆಲುವು ಚಡಪಡಿಸಿತ್ತು; ಅವತ್ತು ಅವನು ಕಾಲೇಜಿಗೆ ಕೋಣೆಗೆ ಹೋಗಿ ಎರಡು ಏಂಟ್ ವಿಸ್ಕಿ ಸುರಿದುಕೊಂಡ ಎರಡು ಹೋಗಲಲ ತುಂಡು ಬೇಟೆಯ ಮೊದಲ ಹಂತಮುಗಿಸಿದ ನಿರಾತಂಕದಲ್ಲಿ ಸಂಜೆಯ ತನಕ - ಬ್ರೆಡ್ಡು ನೆಮ್ಮ ದಿಯಾಗಿ ತಿಂಣ ಏಳುವ ಹೊತ್ತಿಗೆ ಐದು ದಾಟಿತ್ತು, ಮಟ್ಪಸವಾಗಿ ಷೇವ್ ಮಾಡಿಕೊಂಡು, | ಮಲfಿMಟ್ಟೀ ಬಿಗಿಯಾದ್ದೊಂದು ಕಿಂಪು ಟೀಷರ್ಟ್ ಮತ್ತು ತಿಳಿನೀಲಿ ಸ್ನಾನ ಜೇನ್ಸ್ಪ್ಯಾ ಂಟು ಮುಗಿಸ, ಬದಲಿಗೆ ಪುಟ್ಬ ಧರಿಸಿ; ಕಾರು ಈಚೆಗೆಳದುಕೊಂಡ. ಹಾಸ್ಟೆಲಿನ ವಿಸಿಟರ್ಸ್ ಮರ್ಸಿಡಿಸ್ ರೂಮಿನ ಜರೂರತ್ತೇ & ಇರಲಿಲ್ಲ . ತನಕ ಬಾಗಿಲಲ್ಲೇನಿಂತಿದ್ದಳು ಪ್ರಾರ್ಥನಾ ' ಹೋಗುವ ಒಂದು ತೊಟ್ಬು ಷಾಂಪೇನ್! ಇವತ್ತಿನ ಸಂಭ್ರಮವನ್ನು ಸೆಲಬ್ರೇಟ್ ಒಂದು ಮಾಡುವದಕ್ಕಾಗ ತೊಟ್ಬು್ ದಯವಿಟ್ಟು ಇಲ್ಲ ಅನ್ನಬೇಡ ಚಿಕ್ಕ ಒಂದೇ ಂಡಲಿನ ಮುಂದೆ ಕೂತು ಕಣ್ೊಬ್ಬರು ನೋಡುತ್ತ ಹೊಟ್ಟೆತುಂಬ ಊಟ ಮಾಡೋಣ ಪಟ್ಟ ಕಾರಿನಲ್ಲಿ ಒಬ್ಬರ ಎದೆಗೊರಗಿಕೊಂಡು ಕುಳಿತು ಐಸ್ಕ್ರೀಂ ತಿನ್ನುತ್ತಿದ್ದರೆ ಸ್ವರ್ಗ ಮರೆತು ಹೋಗುತ್ತೆಃ ಣವತ್ತೊ ಚೂರು ಕುಡಿದುಬಿಡೋಣ ೦ದು ದಿನ ಚೂರೇ ಧಾಬಾದ ಕತ್ತಲು ಸಾಕು` ದೊಡ್ಡಃ ಬೆಳಕಿನ ದುಬಾರಿ ಹೊಟೇಲಿಗೆ ಹೋಗೋಣ ಇವತ್ತು ಕೂಡ ನಾವು ಷಾಂಪೇನ್ ಕುಡೀದೆ ಮಡಿ ಆಚರಿಸಿದರೆ ಬರುತ್ತಃ: ಲೈಫಿಗೆ ಸಿಟ್ಟು ದೇಬ್ನ ಮಾತು ಮುಗಿಯುವದರೊಳಗಾಗಿ ಪ್ರಾರ್ಥನಾ; ಷಾಂಪೇನಿನ ತುಟಿ ತಾಕಿಸಿಯಾಗಿತ್ತು. ದವೆಂಬುದು ಮೊದಲ ಬಟ್ಟಲಿಗೆ ಉನ್ಮಾ ಅವಳಪ್ರತಿ ಜೀಮಕೋಶವನ್ನೂ ಆಕ್ರಮಿಸಿಕೊಳ್ಳತೊಡ ಗಿತ್ತು. ಷಾಂಪೇನ್ ಕುಡಿದರೆ ಹಿಮೂ ಬೈತಾನೆ ಅಂತತನಗೆ ತಾನೇ ಅವಳಿಗೆ ನಗು ಹೇಳಿಕೊಂಡಳು ಅದೇಕೋ ಬಂದುಬಿಟ್ಟಿ ಟತ್ತುಃ ನಾನೇನು ವಗೂನಾ? ,; ಕಾರಿನ ಮಸಕುಗತ್ತಲಲ್ಲಿ ದೇಬುವಿನ ಎದೆಗೊರಗಿಕೊಂಡು ಕುಳಿತು ಹೊಟೇಲಿನವನಿಗೆ ಅವನು ಐಸ್ಕ್ರೀಮ್ ತಿಂದಳು ಕೊಟ್ಬ ಹಣ ಸಂಗತಿಯನ್ನು ಸಾವಿರಗಳಲ್ಲಿತ ತ್ತುಃ ವೆಸ್ ಬಿಲ್ ಕಟ್ಬಬೇಕು ಎಂಬ ಪ್ರಸ್ತಾಪಿಸುವದಕ್ಕೆ ಅದು ದೇಬು ಸಂದರ್ಭವಲ್ಲ ಆನ್ನಿಸಿಸುಮ್ಮನಾದಳು ಅಷ್ಟರಲ್ಲಾಗಲೇ ಅವಳಕತ್ತಿನ ಇಳಿಜಾರಿನ ಮೇಲೆಮೊದಲ = ಮುತ್ತು ಹಾಸ್ಟೆಲಿನಅಂಗಳದಲ್ಲಿ ಅವನ ಕೊಟ್ಟಿದ್ದ. ಮತ್ತು ಅದು ಗಾಢವಾಗಿತ್ತು. ಊರ್ಮಿಳಾಃ ಕಾರಿನಿಂದಿಳಿದು ತಾರಾಡುತ್ತ ಕೋಣೆತಲುಪಿದವಳಿಗೆ ಇದಿರದದ್ದು ಧಧ್ಯರಾತ್ರಿ ಏಕೋಹೊಟ್ಟೆ ತೊಳೆಸಿದಂತಾಗಿ 'ಬಚ್ಚಲಿಗೆ ಹೋಗಿ ವಾಗತಿ ಮಾಡಿಕೊಂಡಳುಃ ಒಿಂತಿರುಗಿ ಬಂದು ಟೇಬಲ್ಲಿನ ಹೋದಾಗಲೇ ಅವಳಿಗೆ ಮೇಲಿದ್ದ ಹೂಜಿಯಿಂದನೀರು ಬಗ್ಗಿಸಿಕೊಳಳಲ ಹಿವುವಂತನ ಅಕ್ಷ ರಗಳಿದ್ದ ಕವರು ಸಿಕ್ಕಿದ್ದು . 'ಇದರಲ್ಲಿ ಮೂರುಸಾವಿರದ ಆರು ನೂರ ಐವತ್ತು ರುಪಾಯಿಗಳಿವೆ ವಿತವಾಗಿ ಬಳಸಿಕ೫ೋ ತೀರ ಆನಿವಾರ್ಯವನಿಸಿದರೆ ಪತ್ರಬರಿ ಇನ್ನೊಂದಿಷ್ಟು ಹಣ ಕಳಿಸುತ್ತೇನೆಃ ಚನ್ನಾಗಿ ಯಂದು ಓದುತ್ತಿರರ ಭಾವಿಸಿದ್ದೇನಃ ಇಲ್ಲಿ ಎಲ್ಲವೂ ಯಥಾಪ್ರಕಾರ ಕಳಜಯರಲಿ ಪ್ರೀತಿ ನಮ್ಮಿಬ್ಬರನ್ನೂ ಕಾಯುತ್ತದೇ ಆ ನಂಐಕಯಲ್ಲ ನಿಾನಮರ್ೋಗೃದ ಬಗ್ೆ ನಾನು ತೃಪ್ತ. ನಿನ್ನವ ಓುದುತ್ ಎಂಬ ಚಿಕ್ಕ ಪತ್ರ ಮತ್ತು ಅದೇ ಲಕೋಟೆಯಲ್ಲಿದ್ದ ಮೂರು ಸಾಏಿರದ ಆರುನೂರ ಐವತ್ರು
9 { {
English
The first bottle was opened, and Debuvini's eyes sparkled with excitement. She had taken over the entire room, and the champagne was her domain. "If I drink champagne, I'll be in heaven," she thought, her eyes fixed on Himavant. "I'll tell her that I'm in heaven," he thought, and took a sip of the champagne.
As he took a sip, Debuvini's eyes sparkled with amusement. "You're telling me that you're in heaven, aren't you?" she asked, her voice dripping with sarcasm. "I'm in heaven," he said, his eyes closed in ecstasy.
Debuvini got out of the car, and went to the hostel, leaving Himavant behind. She room, and sat down on the bed, her eyes fixed on the bottle of champagne. "I'll drink this champagne, and then I'll go to the hotel," she thought, her mind made up.
As she sat down, she noticed that the cover on the bed was askew, and she got up to straighten it. "There are three thousand six hundred and thirty rupees in this envelope," she said, her voice trembling. "If I don't pay the bill, it will be an emergency, and I'll have to pay more."
As she sat down, she noticed that the table was still set, and she got up to clear it. "I'll clear the table, and then I'll go to the hotel," she thought, her mind made up.
As she cleared the table, she noticed that the letter on the table was addressed to her. "I'll read the letter, and then I'll go to the hotel," she thought, her mind made up.
The letter was from Himavant, and it read: "Dear Prarthana, I'll meet you tomorrow. Yours, Himavant."
ಕನ್ನಡ
ರುಪಾಯಿಗಳಷ್ಟು ಹಣ ಅದನ್ನು ನೋಡಿದ ಮೇಲೆಯೇ ಪ್ರಾರ್ಥನಾ ನಿರ್ಧರಿಸಿದ್ದು : ಸದ್ಯಕ್ಕಿ ದೇಬುವನ್ನು ಹಣ ಕೇಳುವದು ಬೇಡ ಪ್ರೀತಿ ಗಾಢವಾಗುವ ಮೊದಲೇ ಹಣಕ್ಕಾಗಿ ಕೈಚಾಚಿದರೆ ಅವನ ದೃಷ್ಟಿಯಲ್ಲಿ ಕೀಳಾಗಿಬಿಡುತ್ತೇನೆ ಮಾತು ಇನ್ನಷ್ಟು ಬಲಿಯಲಿಃ ಲಲ್ಲಿಯ ತನಕ ಹಿಮೂ ಹಣ ಕಳಿಸುತ್ತಿರುತ್ತಾನೆಃ ಯಾವತ್ತೋ ಒಂದು ದಿನ ಅವನು ತನ್ನಮೇಲೆ ಮಾಡಿದ ಖರ್ಚನ್ನೆಲ್ಲ ನಾನು-ದೇಬು ಇಬ್ಬರೂ ಸೇರಿಕೊಂಡೇ ಹಿಂತಿರುಗಿಸಿದರಾಯ್ತು, ಸದ್ಯಕ್ಕಿದು ಹೀಗೇ ಮುಂದುವರೆಯಲಿ ತಾನೊಂದು ಘೋರ ವಂಚನೆಗೆ ಬುನಾದಿ ಹಾಕುತ್ತಿದ್ದಾಳೆಂಬುದರ ಅರಿವೂ ಇಲ್ಲದೆ ಷಾಂಪೇನ್ನ ವಗರಿನಲ್ಲಿ ಅವಳು ಎಲ್ಲವನ್ನೂ ನೆನೆಯುತ್ತ ಕಾಫಿ ಹೀರುತ್ತಿದ್ದರೆ ಆತ್ತ ಗಾಡಿಕೊಪ್ಪದ ಬಯಲಿನ ಒರಟು ನೆಲದ ಕೋಣೆಯಲ್ಲಿ ಕುಳಿತು ಲೆಕ್ಕ ಬರೆಯುತ್ತಿದ್ದ ಹಿವುವಂತ. ಈತಸಕ ಪ್ರಾರ್ಥನಾಳಿಗಾಗಿ ಆದ ಖರ್ಚುಃ. ::! :`. ಹಾಗೆ ಬರೆಯುತ್ತಿದ್ದವನು ಅದೇಕೋ.ತಲೆಯೆತತಿ ನೋಡಿದ.: ತನ್ನ ಕಣ್ಣುೂ ತನಗೇ ನಂಬಲಾಗಲಿಲ್ಲ. :'್ಃ'*: :: : ಬಾಗಿಲಲ್ಲಿ ಆಜ್ಜಯ್ಯ ನಿಂತಿದ್ದ !
ಟಯಾಕೇಂತ ಗೊತ್ತಿಲ್ಲ ಹಿಮೂ;; ಈ ಸಲ ದಾವಣಗೆರೇಲಿ ನಿನ್ನನ್ನ ಮೊದಲಿನಃಹಾಗೆ ತುಂಬ ಮಿಸ್ ಮಾಡಲೇ ಇಲ್ಲ ' ಅಂದವಳೇ ಹಿವುವಂತನ ಕಣ್ಣುT ಗಳನ್ನು; ದಿಟ್ಟಿಸಿದಳು ಪ್ರಾರ್ಥನಾ ತುಂಬ ಓದ್ತಿರ್ತಿಯಲ್ವಾ?: ನನ್ನನ್ನನೆನಪು ಮಾಡ್ಕೊಂಡು ಅಳ್ತಾಃ ಕೂತರೆ ಒಳ್ಳೇ ಡಾಕ್ಪರಾಗೋಕಾಗುತ್ತಾ? ನೀನು ಹಾಗೇ ಇರಬೇಕು . ಮರು ನುಡಿದವನ ದನಿಯಲ್ಲಿ ತುಂಬ ಪ್ರಾಮಾಣಿಕತೆಯಿತ್ತು. ಪ್ರಾರ್ಥನಾಳ ಮನಸ್ಸು ನಡುಗಿದ್ದೇ ಆವಾಗಃ ತೀರ ಪ್ರಾಮಾಣಿಕರ ಎದುರಿಗೆ ಸುಳ್ಳುಹೇಳುವದಾಗುವುದಿಲ್ಲ. ಹಾಗಂತ; ಪ್ರಾರ್ಥನಾಳಿಗೆ ಸುಳ್ಳುಹೇಳುವಉದ್ದೇಶವೂ ಇರಲಿಲ್ಲ. ಸತ್ಯವನ್ನೇಹೇಳಬೇಕಿತ್ತು. ಎಲ್ಲಿಂದ ಹೇಳಲು ಪ್ರಾರಂಭಿಸಬೇಕೋ ತೋಚುತ್ತಿರಲಿಲ್ಲ . ಇನ್ನು ಮೇಲೆ ನೀನು ನಂಗಿಷ್ಟವಿಲ್ಲ ಹಿಮೂ ದೇಬುವಿನೊಂದಿಗೆ ರೂಢಿಯಾಗತೊಡಗಿದೆಃ ತುಂಬ ಆಸೆಯಿಟ್ಟುಕೋಬೇಡ ಓದಿಸಿದ್ದೀಯ ಣವತ್ತಿಗೂ ಓದಿಸುತ್ತಿ ೀಯ. ಮೇಜಿನ ಮೇಲೆ ನೀನೇ ಕೊಡಿಸಿದ ಪುಸ್ತಕಗಳಿವೆ ಆದರೆ ಮೇಜಿನ ಮೇಲಿದ್ದ ನಿನ್ನಃಚತ್ರ_ಜಾಗ ಬದಲಿಸಿದೆ ಅಲ್ಲಿಗೀಗ ದೇಬು ಬಂದು ಕುಳಿತಿದ್ದಾನೆಃ ಬಿಳೀಸಾಲೆಯಲ್ಲಿ, ಚನ್ನರಾಯಪಟ್ಟಣದಲ್ಲಿ "ನನ್ನ ಬದುಕಂಬುದು ಯಾವತ್ತಿಗೂ ಚಲಿಸಲಾಗದ ಕಲ್ಲಿನಂತಿತ್ತು. ಯಾವತ್ತು ನಿನ್ನೊಂದಿಗೆ ಶಿವವೊಗ್ಗಕ್ಕೆ ಯಾತ್ರೆ ಹೊರಟೆನೋ ಬದುಕಿಗೊಂದು ಚಾಲನೆ ಸಿಕ್ಕು ಹೋಯಿತು ಇವತ್ತಿನ ಸಂಗತಿಯೇನೇ ಇರಲಿ ಹಿಮವಂತ್; ಶಿವಮೊಗ್ಗದಲ್ಲಿ ನಿನ್ನೊಂದಿಗೆ ಕಳೆದ ದಿನಗಳನ್ನು ಈ ಜೀವಮಾನದಲ್ಲಿ ಯಾವತ್ೂ ವರೆಯಲಾರೆ.: ಏನೂ ಇಲ್ಲದವಳಿಗೆ ನೀನು ದೇವರಾದೆ ದಾರಿಯಾದೆ ನೀನೇ ಕರೆದೊಯ್ದು ಹೊಸ ಬದುಕಿನ ಅಂಗಳಕ್ಕೆ ಬಿಟ್ಬೆ ಅಲ್ಲಿ ದೇಬು ಪರಿಚಯವಾದ ಮೊದಮೊದಲು
English
Lalli would keep giving him money, and as long as he was with Deb, he would never think of her as inferior. But one day, when he had spent all the money he had on her, he would come back to her and ask for more, just as he had done before. Prarthana was aware of this, and so she had decided not to ask Deb for money until their love had grown thick.
As she sat in the corner of the room, surrounded by the dullness of the bylane, she thought about the cost of loving Deb. She had written it down in her notebook: had written
ಕನ್ನಡ
ಅದೊಂದು ಚಕ್ಕ ಅಪಘಾತ ಸಣ ಹೊರಳು ದಾರ; ಮತ್ತೆ ನನ್ನಲ್ಲಿಗೆ ನಾನು ಬಂದುಬಿಡುತ್ತೇನೆ ಅಂದುಕೂಂಡೆ ಆದರೆ; ದೇಬುವಿನ ಮರ್ಸಿಡಿಸ್ಗೆ ವಾಷಸು ಕಾಲವನ್ನೇ ವೇಗದಿದೆ &ಮವಂತಾ ಬೆಳಗ್ಗೆ ಎದ್ದರೆ ಲೈಬ್ರರಯಲ್ಲಿ ಕುಳಿತರೆ; ಸಂಚೆ ಮರೆಸುನ ಅರಳಿಕೊಂಡರೆ ಕಏದುಬಿದ್ದರೆ-ಪ್ರತಿಯೊಂದರಲ್ಲೂ ಅವನೇ ಅವನದೇ ಸ್ಮರಣೆ ನನಗೇ ಗೊತ್ತಿ ಉ ಕಳೆದು ಹೋದವು ಹಿಮೂ; ನಿನ್ನದೊಂದು ನೆನಪೂ ಬಲವಾಗಿ ಆಗದಂತೆ| ತಲ್ಲದಂತೆದಿನ ಇದೆಂಥ ನೋಡು ನಿನ್ನ ಆನ್ನ, ನಿನ್ನ ಆಸರೆ; ಇವತ್ತಿಗೂ ನಿನ್ನದೇ ದುಡ್ಡು; ನನ್ನ ವಿಚಿತ್ರವೋ ದೇವರಿಗೆ ಮಾಡುತ್ತಿದ್ದೇನಾ ಅಂತ ಇವತ್ತಿಗೂ ಕೇಳಿಕೊಳ್ಳುತ್ತೇನೆ ಉಹುಂ; ಪೋಗ ಮನಸ್ಸು ಹೌದೆನ್ನುವ ದೇವರಿಗೆ ಯಾರಾದರೂ ಮೋಸ ಮಾಡುತ್ತಾರಾ? ದೇವರನ್ನು ಕಡೆತನಕ ನವದಿಲ್ಲ ಪೂಜಿಸುತ್ತಾರೆ ~ ಮನುಷ್ಯರನ್ನು ಪ್ರೀತಿಸುತ್ತಾರೆಃ ದೇಬುವನ್ನುನಾನುಶುದ್ಧ ಮನುಷ್ಯಳಂತೆ ಆದರ ಪ್ರೀತಿಸಿದೆ ಅಪ್ರಾಮಾಣಿಕವಾಗಿ ಇವತ್ತಿನ ತನಕ ಯಾವುದನ್ನೂ ಮಾಡಿದವಳಲ್ಲ ನಾನು. ಹುಟ್ಟಿಸಿದ ಆಪ್ಪನ ಬಗ್ಗೆ ಅಸಹ್ಯ ಮೂಡಿದಾಗ ಮನೆಯಿಂದ ಹೊರಬಿದ್ದೆ. ನಿನ್ನನ್ನೇ ನಂಬಿದೆ; ಅವಲಂಬಿಸಿದೆ; ಅಂಗಲಾಚಿದೆ ಮತ್ತು ಪ್ರೀತಿಸಿದೆಃ ಆದರೆ ಪ್ರೀತಿಯೆಂದರೆ ಣದಲ್ಲ ಪ್ರಾರ್ಥನಾಃ: ಆರಾಧನೆ ದೇವರೆದುರಿಗೆ ನಿಂತು ಇದೇನಿದ್ದರೂ ನಮ್ಮೊ E ಳಗೆ ನಾವೇ ಹೇಳಿಕೊಳ್ಳುವ ಶ್ಲೋಕದಂತಹುದು. ನಿನಗ ಬೇಕಾಗಿರುವದು ಮನುಷ್ಯಸಂಬಂಧ ನಂಬಿದ ದೇವರು ಮಾತಾಡದಿದ್ದರೆ ದುಃಖವಾಗುವದಿಲ್ಲ. ಆದರೆ ಪ್ರೀತಿಸಿದ ಮನುಷ್ಯ ಮಾತನಾಡಿದರೆ ಸಾಕು;ಸಂತೋಷವಾಗುತ್ತದೆಃ ದೇಬ್ ಎಷ್ಟು ಬಾಬು ಚೆನ್ನಾಗಿ ಮಾತಾಡ್ತಾರೆ ಗೊತ್ತ ಹಿಮೂ? ಆತ ನಿಜಕ್ಕೂ ದೊಡ್ಡ ನನ್ನನ್ನು ಮತ್ತಷ್ಪು ಬುದ್ಧಿವಂತಳನ್ನಾಗಿ ಮಾಡುತ್ತಾನೆ : ನೀನೇ ನೋಡ್ತಿ ತರಡಹಸವುೂುಪ್ಪ್ನೆ ಕೆಲವೇ ವರ್ಷಗಳಲ್ಲಿ' ನಾನೆಷ್ಟು ಒಳ್ಳೆ ಡಾಕ್ವರಳಾದೆನಲ್ಲಾ ಲಂತ ನೀನೇ ಸಂತೋಪುತಸ್ಸೀಕ್ನು ಓದಿಸಿದ್ದಕ್ಕೆ ಸಾರ್ಥಕವಾಯ್ತು ಅಂತ ಕಂಡವರಿಗೆ ಹೇಳ್ಕೊೋ ಗೊತ್ತಿ ೀತೀಯ. ಪ್ರೀತಿಯ ಔದಾರ್ಯ ತರೋನು ನೀನು ಒಳ್ಳೇ ಮನಸ್ಸಿನಿಂದ ಹಾರೈಸಿ ಕಳಿಸಿಬಿಡುಃ ದಾವಣಗೆರೆಗೆ ವಾಪಸ ಕರೆದೊಯ್ಯೋ ೀಕೆದೇಬು ನಂಗೋಸ್ಕರ ಕಾಯ್ತಾ ಇರ್ತಾF ,ನ" . ಹಾಗಂತ ಹೇಳಿಯೇ ಬಿಡಬೇಕು ಅಂತ ಪ್ರಾರ್ಥನಾಃ ಗೋಡೆಗೆ ನಿರ್ಧರಿಸಿಕೊಂಡೇ ಶಿವಮೊಗ್ಗಕ್ಕೆ ಬಂದಿದ್ದಳು ಆತು ಕುಳಿತವನ ಯಲ್ವಾ' ಕಣ್ಣು[ ? ಅಂದವನ ಗಳಲ್ಲಿ ಆರ್ದ್ರತೆ ಮತ್ತುಃ "ತುಂಬ ಓದ್ತಿರ್ತೀ ದನಿಯಲ್ಲಿನ ಪ್ರಾಮಾಣಿಕತೆ ತೀರ ಪ್ರಾರ್ಥನಾಅಧೀರಳಾಗಿ ಕೈ ಬೆರಳುಗಳ ತುದಿಗೇ ತಾಕದಂತಾಗಿ ಹೋದಳು ದೇಬುವನ್ನು ಶವಮೊಗ್ಗ ಕ್ಕೆ ದೇಬು ತಾನು ಪ್ರೀತಿಸುತ್ತಿದ್ದೇನೆಂಬ ಸಂಗತಿ ಹಾಗಿರಲಿ; ತನ್ನನ್ನು ಕಾರಿನಲ್ಲಿ ಕರೆದುಕೊಂಡು ಬಂದಅಂತ ಅಗದಂತೆ ಕುಳಿತುಬಿಟ್ಟಳು ಬಾಯಿಬಿಟ್ಬು ಹೇಳುವದಕ್ಕೂ #ಏಳು; ೀನೊಂದಿಷ್ಟು ಸ್ನಾನಕ್ಕೆ ಬಿಸಿ ನೀರಿಗಿಟ್ಟುಕೋ. ತಲೆಗೆ ನಾನೇ ಎಣ್ಣೆ ಹಚ್ಚುತ್ತೀನಿ ಹಾಸ್ಟೆಲಿನಲ್ಲಿ ತಲೆಗೆ ಎಣ್ಣೆ ನೀರು ಹಾಕ್ಯೊಂಡು ಎಷ್ಟು ದಿನಗಳಾದವೋ? ಈಗಸ್ನಾನದ- ಮೂಲೆಗ ಕರ್ಟನ್ ಬೇರೆ ಹಾtಸಿದೀನಿ; :` ಆರಾಮಾಗಿ ಸ್ಯಾನ ಮಾಡ್ಕೋ; ಅ ಅಷ್ಟರಲ್ಲಿ ನಾನು ನಿನಗೂಂದು ಘವ ಘಮಾಂತ ಅಡುಗೆ ಮಾಡಿಟ್ಟುಬಿಡ್ತೀ ೀನ, 'ಎಷ್ಟು ' ದಿನ ಆದವು ನಾವಿಬ್ರೂ ಒಟ್ಗೇ ಕೂತು ಒಂದು ತಟ್ಟೇಲಿ ಊಟ ಮಾಡಿ? ಸುಮ್ೈೆ ನಿನ್ನ ತೋಳ ಮೇಲೆತಲೆ ಇಟ್ಕೊಂಡು ಕಿಟರ ಆಚಗಿರೋ
English
ಕನ್ನಡ
English
As I was washing my face, I caught a whiff of the scent of the shampoo, and it made me laugh; it's a smell that reminds me of the poor people in Channarayapatna, where I used to live. If Debu had been here in this room, he would have stopped me from leaving; blocked my way like a barrier. But he wasn't here, so I left.
As I walked out of the hostel, I saw Himavant sitting on a chair, his head in his hands. He looked like he was in deep thought. I asked him, "Himavant, what's wrong? You look troubled." He looked up at me and said, "I don't know, Prarthana. I feel like I've been living a lie. I've been pretending to be someone I'm not."
I sat down next to him and asked, "What do you mean?" He looked at me with a mixture of sadness and frustration. "I've been pretending to be a good person, a person who is kind and compassionate. But I'm not. I'm just a fake, a hypocrite." I listened to him, trying to understand what he was going through.
As we sat there, I couldn't help but think about Debu. He was a good person, a kind and gentle soul. He would never pretend to be something he's not. He was always true to himself, even when it was hard. I thought about how much I missed him, wished he was here with us.
Himavant looked at me and said, "Prarthana, I'm scared. I'm scared of being found out, of being exposed for who I really am." I put my hand on his shoulder and said, "Himavant, you're not alone. We're all in this together. We're all pretending to be something we're not, at least to some extent."
He looked at me, surprised. "Really?" he asked. I nodded. "Yes, really. We're all just trying to make it through life, to find our place in the world. be happy, to be loved and accepted."
Himavant looked at me, a glimmer of hope in his eyes. "You really think so?" he asked. I nodded again. "Yes, I do. And I think that's what makes us human, special. We're all just trying to figure it out, to find our way in this crazy world."
As we sat there, I realized that I had been lying to myself, just like Himavant himself. pretending to be someone I'm not, someone who is strong and capable. But I'm not. I'm just trying to make it through life, one day at a time.
I looked at Himavant and said, "You know, I think we're not so different, you and I. We're both just trying to find our way, to be true to ourselves." He looked at me, a smile on his face. "I think you're right, Prarthana. after all."
As we sat there, I felt a sense of peace wash over me. I realized that I didn't have to be perfect, pretend to be someone I'm not. I could just be myself, flaws and all. And that was a liberating feeling.
ಕನ್ನಡ
ಅನನಿಗೆ ಹಿಮವಂತನೆಂದರೆ ಏನೋ ಅಸಹನೆಃ ಯಾವುದೋ ನಿನ್ನಂಥ ಹುಡುಗಿಯೊಬ್ಬಳು ಆತನನ್ನ ಅಷ್ಟೊಂದು ಅಸಮಾಧಾಸ ಆರಾಧಿಸೋದಿದೆಯಲ್ಲ? 'ಡ# ಸಹಿಸ್ಕೊಳ್ಳೋಕಾಗಲ್ಲ. ಅದು ನಿನ್ನ ಭಕ್ತಿಯಿರಬಹುದು. ಮೊದಲಿಂದ ನನ್ನ ರೂಢಿಯಿರಬಹುದು. ಅಥವಾ ಹಣ ಕೊಟ್ಪು ಓದಿಸ್ತಿಂ ಮಾಡಿಕೊಂಗು ದಾನಲ್ಲ ಅನ್ನೋ ೧ ಗೌರವ 4 ಆದರೆಜಗತ್ತಿನಲ್ಲಿ ಯಾವಗಂಡಸೂ ಅಂಥದ್ದೊಂದು ಗೌರವಕ್ಕೆ ಞರಬಹಃ ಪಾತ್ರನಾಗಿರೋದಿಲ್ಲ . ನಮಸ್ಕಾರವನ್ನ ನಾನು ನೋಡಲಾರೆ! ಅಂದಿದ್ದ ದೇಬು ಮನೆಗೆ ಅಡ೫ ಬಂದು ನಂತರ; ತೀರ ಹಿಮುವಂತನೇ ಎದ್ದು ಸ್ನಾನಕ್ಕೆ ಎಷ್ಬೋ ನೀರಿಟ್ಟು ಕೈಗೆ ಹರಳೆಣ್ಣೆ' ಹೆ4ತ್ರಿ ಸುರಿದುಕೊಂಡು ನೆತ್ತಿಗೆ ಅಂಗೈಯೊತ್ತಬೇಕು-ಆ ಕ್ಷಣದ ತನಕ ತಾನು ಈ ಬಾರಿ ಭೇಟಿಯಾದ ೯ಇ್ನೀ ಕೂಡಲೆ ಪಾದಕ್ಕೆಹಣೆಹಚ್ಚಿ ನವಸ್ಕರಿಸಲೇ ಣಲ್ಲ ಎಂಬುದು ನೆನಪಾಗಿ ಜೀವ ಓಮುೂಡ ಪ್ರಾರ್ಥನಾಳಿಗೆ ತಲ್ಲಣಸಿ : ಹೋದಂತಯ ಕೇಳಿಬಿಡಲೇ? ಹಿಮೂನ ಪಾದಕ್ಕೆ ಹಣೆ ಹಚ್ಚಿ; ಕಣ್ಣೀರು ಹರಿಸಿ; ನೆಲಕ್ಕೆ ಗಟ್ಟಿಸಿಕೊಂಡು ನನ್ನಿಂದ ತಪ್ಪಾಯಿತು ಹಿಮೂ; ನನ್ನನ್ನು ಹಣೆ ಹಣ ಕ್ವಷಮಿಸಿಬಿಡು ಕಣೋ ಹಿಮೂ. . ಹಿಮೂ; ಇನ್ನು ಜೀವನದಲ್ಲಿ ಯಾವತ್ತೂ ನಾನು ಐ ಹಿಮೂ . ದೇಬುವಿನಡೆಗೆ ತಿರುಗಿ ಕೂಡ ನನ್ನ ಹಿಮವಂತಾ; ನಿನ್ನ ಔದಾರ್ಯದೊಳಕ್ಕೆ, ನೋಡುವದಿಲ್ಲ ಸಹಜ ಪ್ರೀತಿಯೊಳಕ್ಕೆ ನನ್ನನ್ನು ಮೊದಲಿನಂತೆಯೇ . ವ್ಯಕ್ತಿತ್ವದೊಳಕ್ಕೆ; ನಿನ್ನ ಸಮುದ್ರ ಹಿಮೂ.. ಐಯಾಮ್ ಲೀನವಾಗಲು ಅವಕಾಶ ಮಾಡಿಕೊಡು ಸಾರಿ ಕಣೋ! ನಿನ್ನ ಬಿಟ್ಬು ಈ ಬೇರೆ ಬದುಕೇ ಇಲ್ಲ. ಜಗತ್ತಿನಲ್ಲಿ ನನಗೆ ಬೇರೆ ಗಂಡಸಿಲ್ಲ . ಅಂದುಬಿಡಲೇ? ಮಾತು ಹೊರಡಲಿಲ್ಲ. ಚಿಕ್ಕಸ್ಟೂಲಿನಮೇಲೆ ಕುಳಿತವಳ ಗುಂಗುರು ಕೂದಲನ್ೆತ್ತಿಗೆತಣ್ಣನೆಯ ಎಣ್ಣೆ ಒತ್ತುತ್ತಾ ಯಾವುದೋ ಅಕ್ಕರೆ ತುಂಬಿದ ಬನ್ನನ್ನ_ಮಿಸ್ಮಾೋೀಕ್ಕರತುದದ ಬನಕಡೇಲಿಪ ನೆನಪಾಗ್ತಿರಲಿಲ್ವೇನೇ?" ಅಂತ ಪಕ್ಷ ಹಸಿವಾದಾಗಲಾದರೂ ನನ್ನ ಕೇಳಿಬಿಟ್ಟ ಒಂದು ಹಿವುವಂತ್ಃ ದೊಡ್ಡ ಕಣ್ಣನಿ ಅವಳ ಮಡಿಲಲ್ಲಿ ಬಿದ್ದು ನೆನಪೇ ಆಗದೆ ಇರ್ತಿಯಾ? ನಾನು ಇಂಗಿದಂತಾಯ್ತು. ಹೇಳಿದ್ದು ಹೊಸತರಲ್ಲಿ ಅಲ್ಲಿನವಾತಾವರಣಕ್ಕೆ = ಹಾಗಲ್ಲಃ. ' ಶಿವಮೊಗ್ಗದಿಂದ ಹೋದ ಕಾಲೇಜು ಹೊಸದು. ನೀನು ಹೊಂದಿಕೊಳ್ಳೋಕೆ ಆಗದೆಒದ್ದಾಡ್ತಿದ್ದೆ. ಹಾಸ್ಟಲು ಹೊಸು ಅನ್ನೋ ಹಾಗೆ ನೋಡಿದರೆ ನೆಲಕ್ಕೆ ಪಾದ ಊರಿದರೆ ಸವೆದು ಹೋಗ್ತೀನೇನೋ ಕ್ರಮೇಣ ನೋಡಿಕೊಂಡುಬಿಟ್ಟಿದ್ದೆ. ಎಲ್ಲ; ಸಣ್ಣ ದಕ್ಕೂ ನಿಂದೇ ನೆನಪಾಗಿ ಆಳು ಬಂದ ಹಾಗಾಗ್ತಿತ್ತು. ಶ್ಾಠಶುರುಲ್ಲಾದವಂದಿಪರಃಿ ಹೋಯ್ತು ವಿಪರೀತ ನೋಡು? ಊರ್ಮಿ ದೀದಿ ಸಿಕ್ಕಳು ಕಾಲೇದಲ್ಲಿ ಬರೆಯೋ ಪುಟಾಣ .8ಲ್ : ( ಅದೂ ಅಲ್ಡೆ ಆಗೊಂದು ಈಗೊಂದು ಅಂತ ನೀನು ಪತ್ರಗಳಿರ್ತವಲ್ಲ ? ಬಿಡ್ರಿತ್ತು; ನಾಐಬ್ರೂ ಅವನ್ನೆಲ್ಲ ಓದ್ರಾ ಇದ್ರೆ, ನೀನೇ ಎದುರಿಗಿದೀಯ ಆನ್ನಿಸಿ ಮಾಡ್ಯೊಳಿಲ್ಲಿಲಂದ್ರಓಬ್ಬಲಿದದ ಒಬ್ರು ದೂರ ಹೋಗೇ ಇಲ್ವೇನೋ ಅನ್ನಿಸಿಬಡ್ರಿತ್ತು. ಮಸ್ ಅದರರ್ಥ ನನ್ಷ ನೆನಪೇ ಅಗಲಿಲ್ಲ ಅಂತ ಅಲ್ಲ( ನೀನು ಪದ್ದ.
English
ಕನ್ನಡ
ಅಂದಳು "ಹೌದಾ? ನಾನೆಲ್ಲೋ ನಿಜವಾಗ್ಲೂಮರ್ತುಬಿಟ್ಟೆಯೇನೋ ಅಂದ್ಯೊಂಡಿದ್ದೆ, ಹಾಗಂತ ಅಂದುಕೊಂಡ್ರೆ ಸಾಕು; ಯಾಕೋ ತುಂಬ ದಿಗಿಲಾಗಿಬಿಡುತ್ತ ಅದೇನೂಂತನಂಗೇ ಗೂತ್ತಾಃ ಗಲ್ಲ ತುಂಬಸಂಕಟ ಪಟ್ಟುಬಡ್ತೀನಿ ಆದ್ರೆಎದುರಿಗೆ ಕೂತ್ಕೊಂಡು ಹೀಗೆ ಮಾತಾಡ್ತಿ ೀಯಲ್ಲ ' ಗ ಮನಸ್ಸಿಗ ಎಷ್ಬೋಸಮಾಧಾನ ನಿಂಗೋಸ್ಕರ ಐದು ವರ್ಷವೊಂದೇಯಾಕ; ಈಜೀವಮಾನವೆಲ್ಲ ಜೇಕಾದ್ರೂ ಕಾಯ್ತಿರ್ತೀನ ಅನ್ನಿಸಿಬಿಡುತ್ತ.:. ಮತ್ತದೇ ಅಕ್ಕರೆಯ ದನಿಯಲ್ಲಿ ಮಾತನಾಡಿದ್ದ ಹಿಮುವಂತ್. ದನಿಯಲ್ಲಿ ದೊಡ್ಡ ಸಮಾಧಾನವಿತ್ತು ಏನು ಹಕ್ಕಿದೆನನಗೆ ಇಂಥದೊಂದು ಸಮಾಧಾನವನ್ನ ಇವತ್ತೇ ಹಾಳುಗೆಡವೋದಿಕ್ಕೆ? ಕಡೇ ಪಕ್ಸ ಇನ್ನು ನಾಲ್ಕು ವರ್ಷವಾದರೂ ಹಿಮವಂತ ಣಂಥದೊಂದು ಸಮಾಧಾನದಲ್ಲಿರಲಿ ನನ್ನನ್ನು ಸಾಕಿದಸಮಾಧಾನ ಪ್ರೀತಿಸಿದ; ಓದಿಸಿದ; ಡಾಕ್ಪರಳನ್ನಾಗಿ ಮಾಡಿದ ಸಮಾಧಾನ ಅವನದಾಗಿರಲಿ ಇದನ್ನು ಮೋಸಅಂದುಕೊಂಡರೂ ಸರಿಯೇ; ಹಿಮುವಂತನಿಗೆ ಈಗಲೇ ನನ್ನ-ದೇಬುವಿನ ಸ್ನೇಹದ ಸಂಗತಿ ಹೇಳಲಾರೆ ಹಾಗಂತಅಂದುಕೊಂಡವುಗ್ಗುಲಲ್ಲೇ; ಯಾರಿಗೆ ಬೇಕು ದೇಬ್ ಬಾಬು? ಅನಿರೀಕ್ಷಿತವಾಗಿ ಬಂದು ತಾಕಿದ ಗಾಳಿಯಲೆಯಂಥವನುಃ ಕನಸು ಕಟ್ಬಲಿಲ್ಲಃ ಕನಸು ನೇಯಲಿಲ್ಲ. ಥಟ್ಟನೆ ಬಂದು ಎದುರಿಗೆ ನಿಂತು ಕೈ ಚಾಚಿದ. ಇವತ್ತಿಗೂ ಅವನು ತನ್ನೆಡೆಗೆ ತುಂಬ ಗಂಭೀರವಾಗೇನೂ ಇಲ್ಲ ಅನ್ನಿಸುತ್ತದೆ ತಾನೇ ಅವಸರ ಪಟ್ು ಒಲಿದುಬಿಟ್ಟೆಃ: ಒಳ್ಳೆಯ ಗೆಳತಿಯಾಗಿದ್ದಿದ್ದರೆ ಸಾಕಿತ್ತು ಆಗಲೂ ತನ್ನನ್ನು ಅವನು ಒಳ್ಳೆಡಾಕ್ಪರಳನ್ನಾಗಿ ಮಾಡುತ್ತಿದ್ದಃ ಆ ದುಡ್ಡು, ಆ ಒಡೆತನಯಾರಿಗೆ ಬೇಕು? ಹಿಮುವಂತನ ಅಕ್ಕರೆಗಿಂತ ದೊಡ್ಡದ್ಯಾವುದಿದ್ದೀತು? ಇವನೆದುರಿಗೆ ಬಾಯಿ ಕಟ್ಟಿದಂತೆ ದೇಬುವಿನೆದುರು ಬಾಯಿ ಕಟ್ಟುವುದಿಲ್ಲ. ಎದುರಾ ಎದುರು ನಿಂತು ಹೇಳಿಬಿಡಬಹುದು Sory ದೇಬ್ ಬಾಬೂ; ನಾಳೆಯಿಂದ ನಾವಿಬ್ಬರೂ ಒಳ್ಳೆಯ ಗೆಳೆಯರಾಗಿರೋಣ ನನ್ನನ್ನು ಹಿವುವಂತನ ಬಳಿಗೆ ಹಿಂತಿರುಗಲು ಬಿಡಿ ಅವನೊಂದಿಗಿದ್ದರೆ ಆ ಬಡತನವೂ ಸಹ್ಯವೇ ಅಂತ ಹೇಳಿಬಿಡಬೇಕು ಅಂದುಕೊಳ್ಳುತ್ತಲೇ ಬಚ್ಚಲಲ್ಲಿ ಕುಳಿತು ಸ್ನಾನ ಮುಗಿಸಿದಳು ಪ್ರಾರ್ಥನಾ. ಹಾಸ್ಟೆಲಿನ ಬಚ್ಚಲಲ್ಲಿ ಪವರ್ನ ಆಡಿಗೆನಿಂತು ಮೀಯುವದು ಅಭ್ಯಾಸವಾದಂತಾಗಿದೆ ಈಇರುಕು ಬಚ್ಚಲಲ್ಲಿ ಪ್ಲಾಸ್ಟಿಕ್ ಕರ್ಟನ್ನಿನ ಹಿಂದೆ ಮೈಮುದುರಿ ಕುಳಿತು ಸ್ನಾನ ಮಾಡಿದರೆ ಸಮಾಧಾನ ಅಂತಅನ್ನಿಸುವದೇ ಇಲ್ಲ ಅಂದುಕೊಂಡಳು ಒಗೆದನೈಟಿ ಹಾಕಿಕೊಂಡು ಈಚೆಗೆ ಬರುವಹೊತ್ತಿಗೆತಟ್ಟೆಯಲ್ಲಿ ಮಟ್ಟಸವಾಗಿ ಆನ್ನಕ್ಕೆಹುಳಿಕಲೆಸಿ ಕೈಲೊಂದು ತುತ್ತು ಹಿಡಿದು ತನಗೋಸ್ಕರ ಕಾಯುತ್ತ ಕಳಿತ್ತಿದ್ದ ಹಿಮವಂತ ಎದುರಿಗೆ ಬಂದು ಕುಳಿತವಳ ಕೈಗೆಸಣ್ಣಗೆ ಕಲೆಸದ; ಘಮಘಮಿಸುವ ತುತ್ತು ಹಾಂದ. ಅದೇಕೋ ತಲೆಯತ್ತಿ ಅವನ ಮುಖ ನೋಡಿದಳು ಪ್ರಾರ್ಥನಾ. ಹಿವುವಂತನ ಕಣ್ತುಂಬ ನೀರಿತ್ತು. "ಯಾಕ ಣಿಮೂ?" ತುತ್ತು ಕೈಯಲ್ಲಿ ಉಳಿಸಿಕೊಂಡೇ ಕೇಳಿದಳು. "ಣಂಥ ಅದೆಪ್ಟು ಕಿತುತ್ತುಗಳನ್ನ ಅದೆಷ್ಟು ಮನೆಗಳಲ್ಲ ರೇಳಿ ಹಾರಿಸಿಕೂಂಡು ಬಳೆದಿದೀನೋ? ಣವತ್ತು; ನನಗಿಂತ ಚಕ್ಕವಳಿಗೆ; ನನಗಿಂತ ಬಡವಳಿಗೆ; ನಾನು ಪ್ರೀತಿಸಿದವಳಗೆ ತುತ್ತು ಹಾಕೋ
English
ಕನ್ನಡ
ಸೌಭಾಗ್ಯ ನಂದಾಯಿತಲ್ಲಾ ಅನ್ನಿಸಿ ಕಣ್ಣೀರು ಬಂತು ನನ್ನ ಕನಸು ಸುಳ್ಳು ಮಾಡಬೇಡ ನೀನು ದೊಡ್ಡ ಡಾಕ್ಟರಾಗಬೇಕು ನಮ್ಮಿ ಬ್ಬರಿಗಿಂತ ಬಡವರು ಸಾವಿರಾರು ಪ್ರಾರ್ಥಣ ಅವರಿಗೊಂದು ತುತ್ತು ಅನ್ನ ಎರಡು ಮಾತಿನ ಸಮಾಧಾನ ಹೇಳೋ ಜನ ಆರ್ಹತೆ ಇದ್ದಾರ ಹಾಗೆನೀನು ತುಂಬ ದೊಡ್ಡವಳಾಗಿ ಸಾವಿರಾರು ಜನರ ಕಣ್ಣೊ ರ ರೆಸ್ತಾ ಗಳಿಸಿಕೋಜೀಠ ಇದ್ರೆ ನಾನು ನಿಂತು ಸಂತೋಷಪಡೋ ಹಾಗಾಗಬೇಕು ನನ್ನ ಕನಸನ್ನ ಡಿಫೀಟ್ ಮಾಡಬೇಡ ದೂರದಲ್ಲೆಲಗ್ಲಿ ಅಂದವನೇ ಸುಮ್ಮನೆತಲೆತಗ್ಗಿಸಿಕೊಂಡು ಊಟ ಮಾಡತೊಡಗಿದ. ಪ್ರಾರ್ಥನ . ಪ್ರಾರ್ಥನಾಳಿಗೆ ಅವನನ್ನು ನೇರವಾಗಿ ನೋಡುವ ಧೈರ್ಯವಾಗಲಿಲ್ಲ
ಅವಳು ಬಡಗ್ಗನೆಎದ್ದು ಕುಳಿತುಕೊಳ್ಳುತ್ತಿದ್ದಂತೆಯೇ ಹಿಮವಂತನ = ಕಣ್ಣು[ ಗಳಿಗೆ ಒಂದು ಆಶ್ಚರ್ಯ ತಂದು ಚಿಮುಕಿಸಿದಂತಾಗಿತ್ತು ಅದ್ಯಾರೋ ತೋಳ 'ಮೇಲೆಹಾವು' ಸರಿದಾಡಿತೇನೋ ಎಂಬಂತೆಎದ್ದು ಕುಳಿತಿದ್ದಳು ಪ್ರಾರ್ಥನಾ ಯಾವತ್ತೂ ಹೀಗೆ ಮಾಡಿರಲಿಲ್ಲ. ಹೊರಗೆ ಮಧ್ಯಾಹ್ನದ ತಿಳಿಮೌನವಿತ್ತು ಕೋಣೆಯಲ್ಲಿ ಅವರಿಬ್ಬರೇ ಕೋಣೆಯ ಚಾಪೆ ಹಾಸಲಾಗಿತ್ತು. ಮಧ್ಯದಲ್ಲು ಊಟ ಮುಗಿಸಿ ಹೆಚ್ಚು ಹೊತ್ತೇನಾಗಿರಲಿಲ್ಲ. ಸ್ವಲ್ಪ ಹೊತ್ತು ಚಾಪೆಯ ಮೇಲೆ ಇದಿರುಬದಿರಾಗಿ ಕುಳಿತು ಆದೇ ಮಾತಾಡುತ್ತಿದ್ದವರು; ಮಧ್ಯಾಹ ನಿದ್ರೆತೆಗೆಯೋಣವೆಂದು ೃಹ್ನದ್ದೊಂದು ಸಣ್ಣ ಕಣ್ಣ ಲ್ಲೇ ಮಾತನಾಡಿಕೊಂಡಂತೆ ಚಾಪೆಯ ಆವರಿಗೆ ಮೇಲೆಅಡ್ಡಾದರು ಆದೂ ಹೊಸತಲ್ಲ. ಇದೇ ಚಾಪೆಯ ಮೇಲೆ ಅವೆಷ್ಟು ಬೆನ್ನು ರಾತ್ರಿಗಳು ಕಳೆದಿವೆಯೋ? ಬೆನ್ನಿಗೆ ಮಾಡಿ ಮುಲಗಿಬಿಟ್ಟರೆಮಹಾ ಸಂಯಮಿ ಹಿಮವಂತ; ತನಗೂ ಪ್ರಾರ್ಥನಾಳಿಗೂ ಮಧ್ಯೆ ಒಂದು ಆಗೋಚರ ಗೋಡೆ ಎಬ್ಬಿಸಿಕೊಂಡು ಬಿಡುತ್ತಾ ನೆ ಯಾವ ಆವಳೆಡೆಗೆ ನಿರ್ನಿದ್ರೆಯ ನಿಮಿಷದಲ್ಲೂ ಮೈಮುರೆತು ಕೈ ಚಾಚಿದವನಲ್ಲ. ಅವಸರಿಸಿ ಆವರಿಸಿಕೊಂಡವನಲ್ಲ. ಪ್ರಾರ್ಥನಾ ಉದ್ವೇಗಕ್ಕೆ ಬಿದ್ದರೂ; ಹಿಮುವಂತ ಸಂಯವು ತಪ್ಪು ಅವತ್ತೂ ನಡೆದುಕೊಂಡವನಲ್ಲಃ ಕೂಡ ಅಂಥದ್ದೇನೂ ಆಗಿರಲಿಲ್ಲ . ತಆದರೆ ಪ್ರಾರ್ಥನಾ ಕೆಂಡ ಮುಟ್ಟಿದವಳಂತೆ ಎದ್ದು ಕುಳಿತುಬಿಟ್ಪಿದ್ದಳು ಎಷ್ಟೋ ತಿಂಗಳುಗಳ ನಂತರ ದೊರಕದ ಏಕಾಂತವದು ತೋಳಮೇಲೆ ಹಿಮವಂತ ಹೆಚ್ಚಿನದೇನನ್ನೂ ಬಯಸಿರಲಿಲ್ಲ. ಸುಮ್ಮ ನೆಲವಳ ತಲೆಯಿಟ್ಟು ಅಂಗಾತವುಲಗಿ ಗಂಟೆಗಟ್ಟಲೆಯು ಕಣ್ಣು ಮುಚ್ಚಿಕ ಕೊಂಡಿದ್ದ. ಲಕ್ಷಾಂತರ ಮಾತುಗಳಗ ನೋಟಕ್ಕೆ, ವರ್ಷಗಟ್ಟಲೆ ಬರೆದ ಪತ್ರಗಳಿಗೆ-ಇಲ್ಲದ ತಾಕತ್ತು ಒಂದೇ ಒಂದು ಸ್ಪರ್ಶಕ್ಕಿರುತ್ತದೆ ಸ್ಟರ್ಶವೆಂದರೆ : ಕಾವುವಲ್ಲ . ಸಂಭೋಗವಲ್ಲ. ಸ್ಪರ್ಶವೆಂದರೆ ವಾಂಛೆಯಲ್ಲ; ಸ್ಪರ್ಶವೆಂದರ ಉಹು4 ಹಿಮವಂತನ ಪಾಲಿಗೆ ಸ್ರ್ಶವೆಂಬುದು ಬಟ್ಟರಲಕ್ಕಂದೇ ಚಿಕ್ಕಃ ಸಾಂತ್ವನ; ಇನ್ನಾರು ತಿಂಗಳು ಆನ;ನ್ನು ಅ ನಡುವುಧ್ಯಾಹ್ನದ ವ ಫಳಿಗೆ ಕಟ್ಟಿಕೊಡಬಹುದಾಗಿದ್ದ ಪಟ್ಟ ಬುತ್ತಿ, ಅವೀ ಪಕ್ಕದಲ್ಲಿ ಹಾಗೆ ತುಂಬ ಹೊತ್ತು ಮೈಚಿಲ್ಲಿ ಮುಲಗಿರಬೇಕು; ಪ್ರಾರ್ಥನಾಳ ಎದಬಡತ;; ಬರ್ಮದ ಮೃದುತ್ವ; ಉಸಿರಾಟದ ಏರಿಳಿತ ಮೈೆಘವುದ ಲಯ; ಮಾತಾಡುತ್ತ ಆಡುತ್ತ ನಿದ್ರ ಹೋದವನ '
English
As I sat down to eat, I looked at Prarthana, who was sitting in front of me. She was a poor girl, and I couldn't bear to look at her directly. She sat with her legs crossed, her eyes cast down, as if she was trying to hide something. It was unusual for her to sit like that. Outside, the sun was shining brightly, but in the room, it was quiet and still. It was almost midday, and we had finished eating. A little while later, I sat down on the chair next to her, and we started talking. But I couldn't help but notice that she was dozing off, her head nodding forward. She had never done that before.
I looked at her with a mixture of surprise and concern. What was wrong with her? Had she been hurt on her shoulder? I thought to myself, Himavant, you are so careful, so considerate. You would never let anyone sleep with their head on your shoulder. But Prarthana was different. She was like a child, and I felt a pang of guilt for not being able to look at her directly.
As I looked at her, I felt a sense of longing, yearning that I had never felt before. It was as if I was touching her, feeling her warmth, her softness. It was a sensation experienced before, and it left me breathless. I felt calm, a sense of peace never known had found a part of myself that I had been missing all along.
But I knew that I couldn't let my feelings get the better of me. I had to be strong, for Prarthana's sake. the one who took care of her, who protected her. And so, I sat there, holding her gently, trying to ignore the feelings that were swirling inside me. I knew that I had to be careful, mindful of my actions. But I couldn't help but feel a sense of joy, happiness never known before.
ಕನ್ನಡ
English
As she lay there, she couldn't help but think of the countless times she had felt this way. The touch of another person, a stranger, would send her heart racing, and she would feel a sense of panic wash over her. It was as if her very existence was being threatened, as if she was being consumed by a fire that she couldn't control.
And yet, she couldn't help but feel drawn to the touch of another person. It was a strange, contradictory feeling, one that she couldn't quite explain. She knew that it was wrong, something that she shouldn't be feeling, but she couldn't help herself.
As she lay there, trying to make sense of her emotions, Prarthana suddenly sat up, her eyes fixed intently on Himavant. "Tell me, Himavant," she said, her voice low and husky. "Is this not just a desire, a craving that needs to be satisfied? Is it physical need, a hunger that must be fed?"
Himavant looked at her, eyes searching for answers. She knew that Prarthana was trying to make her see things in a different light, understand that this feeling was not something to be ashamed of, but she couldn't help but feel a sense of trepidation. What if Prarthana was right? What if just a desire, a craving that needed to be satisfied?
As she looked at Prarthana, Himavant felt a sense of calm wash over her. She knew that Prarthana was trying to help her, to make her see things in a different way. And yet, she couldn't help but feel unease. What if Prarthana was wrong? What if this feeling was something more, something deeper?
"Prarthana," Himavant said, her voice barely above a whisper. "I don't know what to say. I feel. I just know that I feel this way, and I don't know how to make it stop."
Prarthana looked at her, eyes filled with compassion. "Himavant," she said. "You are not alone. I am here for you, and I will help you through this. We will face this together, and we will come out stronger on the other side."
As Prarthana spoke, Himavant felt a sense of peace wash over her. She knew that she was not alone, that Prarthana was there to support her, to guide her through this difficult time. And with that knowledge, she calm, that she had not felt in a long time.
ಕನ್ನಡ
ಕಣ್ಣುಗಳಲ್ಲಿ ತನ್ನನ್ನೇನೋಡುತ್ತಿದ್ದ ಹಿಮವಂತನೆಡೆಗೆ ತಿರುಗಿ ಸ್ಪಷ್ಟವಾದ ದನಿಯಲ್ಲಿ ಪ್ರಾರ್ಥನಾ ಆದರೆ ಅವಳ ಕಣ್ಣು T ಗಳಲ್ಲಿ ೯ ಅದಕ್ಕಿ ತದ್ವಿರುದ್ಧವಾದ ಹೇಳಬ} . ಭಾವವಿತ್ತು , ಇಷ್ಮು ಘನವಾದುದೊಂದು ಸುಳ್ಳು ಹೇಳಿಬಿಡಲು ಅನುವುಗೊಂಡ ತನ್ನ ಣನ್ಮು ' ಮನಸ್ಸಿನ ,ಚೀಗಳ ಆಶ್ಚರ್ಯವಾಗಿತ್ತು. ಹಿಮವಂತನನ್ನು ಮುಟ್ಟಲಾಗದೆ ಅವನಿಂದ ಬಗ್ಗೆ ಉAi ಮುಟ್ಟಿಸಿಕೊಳ್ಳಲಾಗದೆ ತನ್ನಮನಸ್ಸಿಗೂ; ಅದಕ್ಕೊಂದು ವಿವರಣೆ ನೀಡಿದಂತೆ ತಾನು ಆಡಿದ ~ಂAc ಮಾತಿಗೂ-ಒಂದಕ್ಯೂೋ ಸಂಬಂಧವೇ ಇಲ್ಲ. ದೇಬುವಿನ ಹೊರತು ಈ ಜಗತ್ತಿನಲ್ಲಿ ವತ್ತೊಂದು 0ಬ} ಪರುಷ ಸ್ಫರ್ಶಮನ್ಟು ಸಹಿಸಿಕೊಳ್ಳುವದು ನನ್ನಿಂದ ಸಾಧ್ಯವಿಲ್ಲ ಅಂತ ಒಂದೇ ಒಂದು ಮಾತಿನಲ್ಲಿ ಹೇಳಿ ಮುಗಿಸಬಹು ದಾಗಿತ್ತು. ಏನು ಮಾಡುತ್ತಿದ್ದ ಹಿಮವಂತ್? ಕೊಂದು ಬಿಡುತ್ತಿದ್ದನಾ? ಹೆಚ್ಚೆಂದರೆ; ಣವತ್ತ? ಈ ಕ್ಷಣದಿಂದತನ್ನನ್ನು ದ್ವೇಷಿಸಲಾರಂಭಿಸುತ್ತಿದ್ದಃ ಈ ತಕ್ಷಣ ತನ್ನ ಕೋಣೆಯಿಂದ : )ತೂಲಗಣ್ಳು ಿದ್ದ . ಣನ್ನು ತನ್ನನ್ನು ಓದಿಸಲು ಸಾಧ್ಯವಿಲ್ಲವೆನ್ನುತ್ತಿದ್ದ. ಭಯಂಕರವಾಗಿ ಶವಿಸುತ್ತಿ ಬಯ್ಯು ತ್ತಿದ್ದ. ಬಡಿಯುತ್ತಿದ್ದ. ಅಷ್ಟೇತಾನೆ? ಃಃ: ದ್ದ ಅದರ ಮರುಕ್ಷಣದಿಂದ ತನಗೆ ಬಿಡುಗಡೆ. ದೊರೆತು . ಹೋಗುತ್ತಿತ ತ್ತುಃ ತನ್ನ ಬದುಃ ದೇಬುವೊಬ್ಬನೇ ಗಮ್ಯವಾಗಿ ಉಳಿಯುತ್ತಿ ದ್ದ. ಆದರೆ ತಾನೇಕೆ ಹಿವುವಂತನಿಗೆ ಹಾಗಂತನೇರವಾಗಿ ಹೇಳುತ್ತಿೀ ಲ್ಲ?: ಯಾಕೆ ಪದೇಪದೆ ಸುಳ್ಳು ಹೇಳುತ್ತಿದ್ದಾಳೆ?: ನಿನ್ನನ್ನುಃ ನೆನಪಿಸಿಕೊಂಡು ದಾವಣಗೆರೆಯಿಂದ ಓಡಿಬಂದುಬಿಡೋ ಹಾಗಾಗುತ್ತೆ ಹಿಮೂ ಎಂಬಂತಹ ಅನವಶ್ಯಕಸುಳ್ಳಕ ತನ್ನಲ್ಲಿ ಹುಟ್ಟಿಕೊಂಡಿತು? ನಿನ್ನಮೈಮುಟ್ಟಿದರೆ ಕೆಂಡ ಮುಟ್ಟಿದ ಹಾಗಾಗುತ್ತೆ ಅಂದುಬಿಡೋಕ {ಂದೇಕೆ ಸಾಧ್ಯವಾಗಲಿಲ್ಲ? ಮೊಟ್ಟವೊದಲ ಬಾರಿಗೆದೇಬು ತನ್ನನ್ನು ತಾಕಿದಾಗ; ವೈಯೊಳಕ್ಕ ಇವುಡಿ ಹೋಗುವಂತೆ ತನ್ನನ್ನು ತಬ್ಬಿಕೊಂಡಾಗ ಕತ್ತಿನ ಇಳಿಜಾರು ಕಂದಿಹೋಗುವಂತೆ ಕಚ್ಚ ಗಾಯ ಮಾಡಿದಾಗ; ಎದೆಯ ಹರವಿನಲ್ಲಿ ಹುದುಗಿಸಿಕೊಂಡು ಉಸಿರುಗಟ್ಟಿಸಿದಾಗ-ಆಗೆಲ್ಲ ಆಗಗ ಕಿರಿಕರಿ; ಅಸಹನೆ ಇಂಥದೊಂದು ಏಕಾಗುತ್ತಿ ಪಾಪಪ್ರಜ್ಞೆಯ ಅನುಭೂತಿ ಈಗೇಕೆ ಆಗುತ್ತಿದೆ? ದೆ ಅಂದರೆ; ತಾನು ಹಿಮವಂತನನ್ನು ರದ್ದು ಮಾಡಿದ್ದಾ ಈಗ ಳೆ ಹೆಂಗಸಿಗೆ ಪ್ರೀತಿಸುತ್ತಿಲ್ಲ. ಶಾಶ್ವತವಾಗಿ ಆದನ್ನು ಮಾಡಲಿಕ್ಕೆ ಬರುತ್ತದೆ ಮಾತ್ರ ಹಾಗೆ ತನ್ನ ಪ್ರೀತಿಯನ್ನು ತಾನೇ ಶಾಶ್ವತವಾಗಿ ರದ್ದು ಆದರೆ ಎದ್ದು ಆಚೆಗೆ ಹೋಗು . TOre. ನನ್ನಿಂದ ಇದು ಸಾಧ್ಯ ಹಿಮೂ; ಏಿಲ್ಲ ~ಅಂತ [ can 't love JOu any ಹೇಳದೇನೇ ಹೆಂಗಸಿಗೆ ಬಾಯಿಬಿಟ್ಟು ಪ್ರೀತಿಯನ್ನು ಹೇಳಲಾರಳು ಏಕೆಂದರೆ, ಬಾಯಿಬಿಟ್ಟು ಗಂಡಸನ್ನು ವಂಚಿಸೋಕೆ ಬರುತ್ತೆ. ತರಸ್ಕರಿಸೋಕೆ ಬರುತ್ತಮಾತೇ ಆಡದೆ ತಣ್ಣಗೊಬ್ಬ ತನಗಿನ್ನೂು ಅಗಭಧವದೆ ರುತೆದುತುತವೂತಿಡುತ್ತ ಆಡುತ್ತಲೇ ತುಂಬ ವವ ಅವನೆಡೆಗೆ ಅಂತ ನಂಬಿಸೋಕೆ ಅದನ್ನ ಹಾಗಂತ ತನಗೆ ತಾನೇ ಹೇಳಿಕೂಂಡಳು ಬರುತ್ತೆ, ನಾನೀಗ ಮಾಡುತ್ತಿರೋದೇ ಪ್ರೀತಿಯಿದೆ ಅಂತ ಹಿವುವಂತನನ್ನು ಇನ್ನೂ ಎಷ್ಟೋ ಪ್ರಾರ್ಥನಾ; ಆದರೆ ತನ್ನಲ್ಲಿನ್ನೂ ಅಗಾಧವಾದ ಕಾಲ ಎಂಬ ಪ್ರಶನೆಯೂಂದು ಅವಳಲ್ಲಿ ತುಂಬ ಹೊತ್ರು ನಂಬಿಸುವಂಥ ಉತ್ತರ ಸಿಗದೆ ಅವಶ್ಯಕತೆ ಇದೆಯಾ? ಈಗಲೇ ಬೇಡಹಿವುವಂತ ಇನ್ನಷ್ಟು ದಿನ ಈ ಅಲೆಯುತ್ತಿ ಭರವಸೆಯಲ್ಲೇ ತ್ತು. ಕನಸು ಒಡೆದು ಹೋದರೆ ದಿಕೃಿಟ್ಟಂತಾದಾನು. ಇಷ್ಟಕೂ ಇರಲಿ ಅವಸರವೇನಿದೆೆ ಅಂಗೈಯೂಳಗಿನ ದೇಬುವನೊಂದಿಗಿನ
English
She couldn't help but wonder what Himavant was doing, whether he was killing or surrendering. Was he searching for something, or was he fleeing from something? The thought sent a shiver down her spine, and she felt a sense of dread wash over her. She tried to push the thoughts away, but they lingered, refusing to be silenced.
As she stood there, frozen in uncertainty, a sudden realization dawned on her. She had been lying to Himavant, telling him that she loved him, when in reality, she had no idea what love was. She had never experienced it, never felt it. And yet, pretending, trying to convince herself and Himavant that she was in love.
The thought was like a knife to her heart, cutting through the facade she had built around herself. She felt a wave of shame wash over her, followed by a deep sense of regret. Why had she lied to Himavant? pretended to be something she was not? The questions swirled in her mind, refusing to be silenced.
As she stood there, lost in her thoughts, a faint memory surfaced. It was the first time Debu had touched her, she had felt a spark of attraction. She remembered the way he had held her, the way his touch had made her feel alive. And then, there was the incident with the knife, hurt a deep sense of pain.
The memories flooded her mind, and she felt a sense of nostalgia wash over her. She had thought that she had moved on, left the past behind. But now, she realized been living in a state of denial, refusing to confront the truth. The thought was like a weight on her shoulders, a burden that she couldn't shake off.
As she stood there, frozen in uncertainty, a question echoed in her mind. Why was she still holding on to the past? searching for answers? The questions swirled refusing to be silenced. And then, she knew. She knew that she had to let go, to move on from the past. find a way to forgive herself, to forgive Debu, and to move forward. The thought was like a beacon of hope, a light in the darkness.
ಕನ್ನಡ
ತಾನೀಗಾಗಲೇ ಎಷ್ಟೋ ದೂರಕ್ಕಿ ನಡೆದು ಬಂದಾಗಿದೆ, ಮುಂದೆ ನರೆಯಲರವ 13 -ದಿದತ್ತೂತೊಡ್ಡ ಣ ಮತ್ತೂ ದಿದೆ ಯಾವುದೋ ತಿರುವಿನಲ್ಲಿ ನಿಂತು ಹಮವಂತನಿಗೊಂದು ಏದಾಯ ದಾರಿ ಹೇಟಿದರಾಯಿತು ಇವತ್ತೇ ನೋಯಿಸುವ ಜರೂರತ್ತೇನಿದೆ? ಸುಮ್ಮ ನಾದಳು ಪ್ರಾರ್ಥನಾ ಆದರೆ 'ಹಿಮವಂತ್ ಸುಮ್ಮನಾಗಲಿಲ್ಲ , ಮತ್ತೆ ಮತ್ತೆಅವಳ ಕಣ್ಣು ೈಗಳನ್ನೇ ದಿಟ್ಪಿಸ; ನೋಡಿದ. ತೋಳ ತಿರುವು ತಬ್ಬಿಕೊಂಡು ರಾತ್ರಿಯೆಲ್ಲ ಕಮ್ಮಗೆ ಮಲಗಿರುತ್ತಿದ್ದ ಹುಡುಗಿ ಇವಳೀನಾ? ತನ್ನ ಸ್ವಂತ' ಮನೆಯ ಅಂಗಳದಲ್ಲಿ ನಿರಾಶ್ರಿತಳಾಗಿ ನಿಂತಿದ್ದವಳು? ಒಡೆದು ಹೋದ. ಹೆಬ್ಬೆರಳಿನ ನತ್ತರೂ ಒರೆಸಕೊಳ್ಳದೆ ಅವಡುಗಚ್ಚಿ ನನ್ನೊಂದಿಗೆ ಅಷ್ಟೊಂದು ಮೈೇ ಲಿ ನಡೆದವಳು? ಪದೇಪದೆ ತ್ನೆಡೆಗೆದೀನನೇತ್ರಳಾಗಿ ನೋಡುತ್ತಿದ್ದವಳು? ಪಾದಗಳಿಗೆ ಹಣೆಯೊತ್ತಿ ಕಾಲ್ಬೆರಳಮೇಲೆಕಣ್ಣೀರಿಸ ಅಭಿಷೇಕಮಾಡಿದವಳು? ಒಂದೇ ಒಂದು ಮಾತಿಗೆ; ಭೇಟಿಗೆ; ತಬ್ಬುಗೆಗೆ; ಒಂದು ಸಿಹಿಮುತ್ತಗಾಗಿ ಹಾತೊರೆದವಳು ಇವಳೇನಾ? ನೆನಪಾದರೆ ಶಿವಮೊಗ್ಗೆಗೆ ಓಡಿ ಬಂದುಬಿಡೋಣವೆನಿಸುತ್ತದಂತೆ ತುಂಬ ಅಚ್ಚುಕಟ್ಟಾದ ನಪಃ ಆದರೆ ಕಣ್ಣು; ಅವಳು ಆಡಿದ ಮಾತುಗಳಿಗೆ; ಹೇಳಿದ ನೆಪಕ್ಕೆ ಕೊಂಚವೂ ಒಗ್ಗುತ್ತಿಲ್ಲ . ಪ್ರಾರ್ಥನಾ ಈ ಆರು ತಿಂಗಳಲ್ಲಿಃತುಂಬ ದೊಡ್ಡವಳಾಗಿಬಿಟ್ಟಿದ್ದಾಳೆಃ: ತುಂಬ ಪ್ರಬುದ್ಧೆ ! ಅಪ್ಪಿಕೊಂಡರೆ ಸಾಕು; ಆವರಿಸಿಕೊಂಡರೆ ಸಾಕು ಅಂತ ಚಡಪಡಿಸುತ್ತಿ ದ್ದವಳಿಗೆ; ಈಗ ಇಂಥ ಸಾಮಿಪ್ಯಗಳಲ್ಲೆಲ್ಲ ಆಸಕ್ತಿ ಉಳಿದಿಲ್ಲ. ಮನಸ್ಸು ಸ್ಥಿರಗೊಳಿಸಿಕೊಂಡಿದ್ದಾಳೆಃ 'ಕಣ್ಣು ಕನಸಿನತ್ತ ನೆಟ್ಟು ಹೋಗಿವೆ ಮೊದಲು ಡಾಕ್ಟರಾಗಬೇಕುಃ ದೊಡ್ಡ ಹೆಸರು ಮಾಡಬೇಕುಃ ಅವಳೀಗ ದೀಕ್ಸೆ ತೊಟ್ಟ ವಿದ್ಯಾರ್ಥಿನಿ ಸುಖ ಮರೆತ ಸಾಧಕಿಃ ತನಗೆ ನೋವಾಗಬಾರದೆಂಬ ಕಾರಣಕ್ಕೆ" ಣದೆಲ್ಲ ಸೆಪ ಹೇಳುತ್ತಿ ತದ್ದಾಳೆ ಯಾರಿಗೆ ಗೊತ್ತು? ತನ್ನದೊಂದೇ ಒಂದು ಸ್ವರ್ಶ; ಪ್ರಾರ್ಥನಾಳಸಾಧನೆಯ ಹಾದಿಗೆ ಮುಳ್ಳಾಗಬಹುದು. ಆವಳ ಕಣ್ಣ ತನಗೊಂದು ದೀಕ್ಷೆ ಕಾಣುತ್ತಿದೆ-ಆಂದುಕೊಂಡ ಹಿಮವಂತ ಅವರಿಬ್ಬರ ನಡುವಿನ ಆ ಮಧ್ಯಾಹ್ನ ಕೊಂಚ ಸಡಿಲುಗೊಂಡಂತಾಯಿತು. ಆದರೆ ಸಂಜೆಹೊತ್ತಿಗೆ ಪ್ರಾರ್ಥನಾ ಚಡಪಡಿಸತೊಡಗಿದಳುಃ ಒಂದು ಪೋನು ಮಾಡಬೇಕಿತ್ತು. ಹಿವುವಂತಬಿಡುತ್ತಿಲ್ಲಃ ಆರುತಿಂಗಳನುತರ ಬಂದಿದ್ದೀಯ ಒಂದಾದರೂ ದಿನ ಇದ್ದು ಹೋಗು ಅಂತಿದಾನೆಃ ರಾತ್ರಿ ಇಲ್ಲಿ ಉಳಿಯಲೇಬೇಕು. ಬೇಸರ ಬೇಡ ದೇಬ್ ಬಾಬೂಃ ಬೆಳಕು ಹರಿಯುತ್ತಿದ್ದಂತೆಯೇ ಎದ್ದು ಓಡಿ ಬಂದುಬಿಡುತ್ತೇನೆ ನನಗೋಸ್ಕರ ಇದೊಂದು ರಾತ್ರಿಯ ಒಬ್ಬಂಟಿತನ ಸಹಿಸಿಕೊಂಡು ಬಿಡಿ ನಾನು ಬೆಳಕಾಗುವದನ್ನೇ ಕಾಯುತ್ತೇನೆ ಹಿವುವಂತನೆಂಬ ಆಕೃತಿಯೊಂದಿಗೆ ಈ ರಾತ್ರಿ ಕಳೆಯಲೇ ಬೇಕು. [ 1m] soriy. "ನಂಗೊಂದು ಫೋನ್ ಮಾಡಲಿಕ್ಕಿದೆ ಶವಮೊಗ್ಗದಲ್ಲಿ ನಂಗೊಬ್ಬ ಫ್ರೆಂಡಿದಾಳ ಯಾವದೋ ಪುಸ್ತಕ ಕೊಡ್ತೀನಿ ಅಂದಿದ್ದು , ಈಗ ಬಂದೆ; ಶವಮೂರ್ತಿ ಸರ್ಕಲ್ ತಂಕಾ ಹೋಗಿ ಫೋನ್ ಮಾಡಿ ಬರ್ತೀನಿ" ಅಂದವಳೀ ಹಮವಂತನ 'ಉತ್ತರಕ್ಕೂ ಕಾಯದೆ ಬಾಗಿಲಲ್ಲಿದ್ದ ಚಪ್ಪಲಿ ಮೆಟ್ಟಕೊಂಡು ಹೊರಬಿದ್ದಳು ಪ್ರಾರ್ಥನಾ; ಅವಳು ಕಡೇಪಕ್ಷ ಟೆಲಿಫೋನ್ ಬೂತ್ನವನಿಗೆ ಕೂಡಲು ಬೇಕಾಗುವಷ್ಟು ಚಿಲ್ಲರೆಯನ್ನೂ ಒಯ್ಯುತ್ರಿಲ್ಲ ಮತ್ತು ತೀರ ಇತ್ತೀಚೆಗ ಶಾಂತಪ್ನನ
English
He thought of the way she had changed over the past six months. She had become more confident, more assertive. She had started to talk about her dreams and aspirations, about becoming a doctor and making a name for herself. He had tried to discourage her, to tell her that she was still young and should focus on her studies. But she had been determined, and he had eventually given in.
As he stood there, he felt a pang of guilt. He had been so caught up in his own thoughts and worries that he had neglected her. busy with his work and his own problems forgotten about her needs and feelings. He felt a sense of regret for not being there for her, able to provide for her.
He thought of the way she had been looking at him lately, with a mixture of sadness and disappointment. He knew that she was trying to be strong, to be independent, but he could see the pain and the hurt in her eyes. he had to do something to make it right, to make her feel better.
As he stood there, he heard the sound of a car driving by. He looked up to see a taxi driving down the road, and he knew that he had to make a decision. He could either get in the taxi and go back home, or he could stay there and try to make things right with Prarthana. He thought for a moment, and then he made up his mind. He would and he would Prarthana.
He walked back to the house, his heart heavy with regret and guilt. He knew that he had to make things right, to make Prarthana feel loved and cared for. He opened the door and called out to her, but there was no answer. He walked into the house, and he saw that she was not there. He looked around, had left a note on the table.
He picked up the note and read it. It was a message from her, telling him that she had gone to Shivamogga to meet a friend. She had left a book with the friend, and she had asked the friend to call him and tell arrived safely. Himavant felt a sense of relief wash over him. He knew that she was safe, and okay.
He sat down on the couch, and he read the note again. He felt a sense of sadness and regret, knowing that he had neglected her and that she had to leave without him. He knew to make things right, to make her feel loved and cared for. He would go to Shivamogga and meet her, and he would try between them.
As he sat there, he heard the sound of the phone ringing. He got up and answered it, and voice of Rasool Jamadar on the other end. He told him that Prarthana had arrived safely, and that she was with him. Himavant felt a sense of relief and happiness, knowing safe her friend.
He hung up the phone, and he sat down on the couch again. He felt a sense of peace and contentment, knowing that Prarthana was safe and that she was okay. He knew that he had to make things right between them, and he was determined to do so. He would go to Shivamogga and meet her, and he would try
As he sat there, he thought about the past six months. way Prarthana had changed, the way she had grown and matured. she had looked at him, talked to smiled. He knew that he had to make things right between them, and he was determined to do so.
He got up and walked out of the house, determined to go to Shivamogga and meet Prarthana. He knew that it would be a long and difficult journey, but he was determined to make things right between them. He walked out into the night
ಕನ್ನಡ
ಮನೆಗೇ ಫೋನು ಬಂದಿದೆ; ಇಲ್ಲಿಂದಲೇ ಫೋನು ಮಾಡಬಹುದು ಎಂದು ಹೇಳಬೇಕೆಂಬಷ್ಟರಲ್ಲ ಪ್ರಾರ್ಥನಾ ಗೇಟು ದಾಟಿಯಾಗಿತ್ತು , ಹಿಮವಂತ ಹಮುಸಂತ ಹಚ್ಚಿಕೊಂಡಿದ್ದ ಸೋಪಿನ ನೊರೆ ತೊಳೆದುಕೊಂಡು; ಮುಖ ತನ್ನ ಒರೆಸಿಕೊಳ್ಳುತ್ತಾ ಈು54 . ಬರುವ ಹೊತ್ತಿಗೆ ಪ್ರಾರ್ಥನಾ ದೇಬುವಿನೊಂದಿಗೆ ಮಾತಿಗಿಳಿದಿದ್ದಳು ಬಚ್ಚಲ ,ಲನಂದೀಚಿ್ ್್ಷಿಟ್] ನಂಗೆ ಈ ಹೊಟೇಲಿನ ರೂಮ್ನಲ್ಲಿ ಕೂತು ಕೂತು ಜೀವ ಹೋಗ್ತಿ ದ ಮೊದಲೇ ಹೇಳಿದ್ದಿದ್ರೆ ನಾನು ನಿನ್ನನ್ನ ಡ್ರಾಪ್ ಮಾಡಿ ದಾವಣಗೆರೆಗೆ ಹೀಗಾಗು್ತೇಚ ಹೋಗಿ ವಾಪಸು ಬರ್ತಿದ್ದೆ. ಐ ಹೇಟ್ ಯೂ ಅಂಡ್ ಯುವರ್ ಬೆಳಗ್ಗೆ ಹಿಮವಂತ್ [ . ಜತ್ತ ಆದ್ರೆ ನನ್ನನ್ನ ಶಿವಮೊಗ್ಗದಲ್ಲಿ ಹೀಗೇ ಬಿಟ್ಬು ಪ್ರಾರ್ಥಣ ವಾಪಸು ಹೋಗಿಬಿಟ್ರೆ; ನನ್ನ ಹೆಂಡತೀನ ವನೇಲಿ ಬಿಟ್ಟು ಯಾವನಡೋ ಹೊರಟೋದ ಹಾಗನ್ನಿಸಿಬಿಡುತ್ತೆಃ ] love you. ರಾತ್ರಿಯಿಡೀ ಈ ಹೋಟಲ್ನಲ್ಲ ನಂಜೊತೆಗೊಂದು ಮೇಣದ ಬತ್ತಿ ಉರಿಸ್ಕೊಂಡು ಕೂತೇ ಣರ್ತೀನಃ ಬೆಳಗಿನ .ಕಿರಣಕ್ಕೋಸ್ಕರ ಕಾಯ್ತಲೇ ಇರ್ತೀನಿ ತಪ್ಪದೆ ಬಂದುಬಿಡು ಪ್ರಾರ್ಥನಾ . ನಿನ್ನನ್ನಃ ಹಿಮೂ ಮನೇಲಿ ಒಬ್ಬಂಟಿಯಾಗಿ ಬಿಟ್ಟು ಹೀಗೆ ನಾನು ಹೋಗಲಾರೆ?? ಅಂದ ದೇಬ್ಬಾಬುಃ ಟೆಲಿಫೋನ್ನ ಕ್ರೆಡಿಲ್ಃ ಕೆಳಗಿಟ್ಟವಳ ಕಣ್ಣುಗಳಲ್ಲಿ . ಜಲಪಾತವಿತ್ತುಃ ಎಷ್ಟು; ಗಾಢವಾಗಿ ಪ್ರೀತಿಸುತ್ತಾನೆ ದೇಬ್! ಎಂಥ ಪೊಸೆಸಿವ್ 'ಫೆಲೋ!; ಅವನಿಗೆ .ತನ್ನ-ಹಿಮವಂತನ ಬಾಂಧವ್ಯವೇನೆಂಬುದು ಚೆನ್ನಾಗ ಗಿ ಗೊತ್ತು. ಯಾವ ಕಾರಣಕ್ಕೂ :ಅ ಅದು ದೈಹಿಕ ಸಂಬಂಧವಾಗಿ ಪರಿವರ್ತಿತಗೊಳ್ಳುವುದಿಲ್ಲವೆಂಬುದೂ ಗೊತ್ತು ಆದರೂ ದೇಬು ಚಡಪಡಿಸುತ್ತಾನೆ ಯಾರದೋ ವುನೆಯಲ್ಲಿ ಹೆಂಡತಿಯನ್ನು ಬಿಟ್ು ಹೋದಹಾಗೆಃ: - ; ಆವನಜಾಗದಲ್ಲಿ ಹಿಮವಂತನಿದ್ದಿದ್ದರೆ? ಅಯ್ಯೋ ಇದ್ದು ಬಾ ಮಾರಾಯ್ತೀ; ಅದಕ್ಕೇನಂತೆ? ನನ್ನಃಪ್ರೀತಿ; ನನ್ನ ನಂಬಿಕೆ ಯಾವತ್ತೂ ಹುಸಿ ಹೋಗಲ್ಲ ಅಂತಃನಂಗೊತ್ತು. ನೆಮ್ಮE ದಿಯಾಗಿ ಇದ್ದು ಬಾ ಅಂತ ಬಾಯ್ತುಂಬ ಹೇಳಿ ಕಳಿಸುತ್ತಿದ್ದಃ ಅವನದು ನಂಬುಗೆಯ ನೆಲೆಗಟ್ಟಿನ ಮೇಲ ನಂತಪ್ರೀತಿ ದೇಬುವಿನದು ಅಸಹನೆಯ ಅಲೆಗಳಮೇಲೆಎದ್ದು ನಿಂತು ರುದ್ರತಾಂಡವವಾಡುವಹ ಪ್ರೀತಿ! ಹಿವುವಂತ ತನ್ನನ್ನು ಜನುವು ಜನುವುಗಳಿಗಾಗುವಷ್ಟು ಪ್ರೀತಿಸುತ್ತಾನೆ ದೇಬು ಹಾಗಲ್ಲ; ಇದೊಂದು ಜನ್ಮ ಇನ್ನಿಲ್ಲದಷ್ಟು ಸಾರ್ಥಕವಾಯಿತೆಂಬಷ್ಟು ಪ್ರೀತಿಸುತ್ತಾನೆ ಇಬ್ಬರೂ ಗಂಡಸರೇ ಇಬ್ಬರದೂ ಪ್ರೀತಿಯೇಃ ಆದರೆ ಎಂಥ ವ್ಯತ್ಯಾಸ!. ತೀರ ಹಿಮುವಂತನ ಕೋಣೆಗೆ ಹಿಂತಿರುಗಿ ಬಾಗಿಲಲ್ಲಿ ಚಪ್ಪಲಿ ಬಿಡುವಾಗಲೇ ಪ್ರಾರ್ಥನಾಳಿಗೆ 'ನೆನಪಾದದ್ದು; ತಾನು ಟೆಲಿಫೋನ್ ಬೂತಿನವನಿಗೆ ಹಣ ಕೊಡದೆಬಂದಿದ್ದೇನೆ ಎಂಬುದು ಆದರೆ ಅದೊಂದು ಪಟ್ಪ ಅಚಾತುರ್ಯ; ಭವಿಷ್ಯತ್ತಿನಲ್ಲಿ ನಡೆಯಲಿರುವ ಅತಿದೊಡ್ಡ ಅನಾಹುತವೊಂದಕ್ಕೆ ನಾಂದಿಯಾದೀತು ಎಂಬುದು ಮಾತ್ರಅವಳ ಊಹೆಗೆ ನಿಲುಕದ ಸಂಗತಿಯಾಗಿತ್ತು , ಸಂಚೆ ಹಿಮವಂತ ಅವಳನ್ನು ಹೊಟೇಲಿಗೆ ಕರೆದೊಯ್ದಿದ್ದ, ದಾರಿಯುದ್ದಕ್ಕೂ ಅವನಗ ಪರಿಚಯುದವರು ಸಿಗುತ್ತಲೇ ಇದ್ದರುಃ ಎಲ್ಲರೊಂದಿಗೂ ಎರಡೆರಡು ನಿಮಿಷದ ಮಾತು ಯಾರಿಗೂ ಅವನು ಪ್ರಾರ್ಥನಾಳನ್ನು ಪರಿಚಯಿಸಲಿಲ್ಲ. ತಾನು ಆರು ತಿಂಗಳ ಹಿಂದೆ ದಾವಣಗರಗೆ ಹೋಗುವ ದಿನಗಳಲ್ಲಿ' ಹಿಮುವಂತನಿಗಿದ್ದ. ಪಂಚಯಗಳೇ ಬೇರೆ; ಈವತ್ತು ಅವನಗೆ ಶಿವಮೊಗ್ಗದಲ್ಲಿ
English
You would have come to know about this even before your life was over; I would have dropped you at Davanagere and gone back. I hate you and you will be hating me in the morning. If I had left you in Shivamogga, you would have stayed there itself; my wife she like that only. Love you.
Last night, in this hotel room, I had lit a candle and sat there, waiting for the morning light. I had to come back to you, Prarthana, without fail. I had left you alone in this room; like that only. I had told you that I would would
Debu, you love me so deeply; intensely. You know my relationship with Himavant so well; you know that it is not a physical relationship that can change. a even for a reason. But you are troubled, Debu; like that only.
You are troubled because I left my wife like that; If I had been with Himavant at that time, I would have been a madman; like that only. It is not my love for Himavant that is a mad love; It is a love that is so strong, so intense, that possible to bear it;
As I was leaving the room, I remembered that I had not given the telephone booth money to the person who had given me the call; it was a small thing, but sign of the great disaster that was to come. come.
In the evening, Himavant had brought Prarthana to the hotel; on the way, they had met many people, but Himavant had not introduced Prarthana to anyone. He
Six months ago, when I was going to Davanagere, I had Prarthana with me. It was a different time; time.
ಕನ್ನಡ
English
Just then, she saw Himavant sitting quietly beside her, and she thought to herself, "Oh, what a relief!" She had been so worried about what he would say, but now she felt a sense of calm wash over her. anxious
Just then, she heard the sound of a phone ringing in the distance. It was Deb's phone, and he was talking to someone in a hushed tone. She couldn't make out what he was saying, but she could sense the desperation in his voice. She felt a pang of worry in her heart, and she wondered what was wrong.
She wondered what was wrong, and she felt a sense of unease wash over her.
Just then, Deb got up and walked over to her. He looked pale and shaken, and she could see the fear in his eyes. "What's wrong?" she asked him, but he just shook his head and said nothing.
She felt a sense of panic rising up inside her, and she wondered what was wrong.
Just then, Deb spoke up, his voice shaking with emotion. "I don't know if I can do this," he said, his eyes fixed on hers. be with you, with your husband still alive."
She felt a sense of shock wash over her, and she wondered what he was talking about.
Just then, Deb continued, his voice barely above a whisper. "I don't know if I can be with you, with your husband still alive. I alive. I alive."
Just then, Deb looked at her, his eyes filled with a deep sadness. "I don't know if I can be with you, with your husband still alive," he said, his voice cracking with emotion. still alive."
ಕನ್ನಡ
ಮದುವೆಯಾಗುತ್ತೇನಾ? ಮತ್ತು ತನ್ನ ಹೆಂಡತಿಯಾಗಲಿರುವ ಹುಡುಗಿ ಹಿಮುವಂತನೆಂಬುವವನ ಕೋಣೆಯಲ್ಲಿ ರುತ್ತಾಅ ಳಾ? ಇವತ್ಃ, Qತ ನಾಲ್ಕನೆಯ ಪಿಂಟ್ ಮುಗಿಸುವ ಹೊತ್ತಿಗೆ ಬಾಗಿಲು ತಟ್ಟಿದ ಸದ್ದು ಕೇಳಿಸಿತು ಕಳಿಸಿದ ಹುಡುಗಿ ಶವಮೊಗ್ಗದವಳೇನಂತೆ ಒಳಕ್ಕೆ ಬಂದವಳೇ ಗಲಗಲ ಕಾನ್ಷೇtನು ಮಾತನಾಡುತ್ತ ಉಟ್ಪಿದ್ದಸೀರೆ ಕಳಚ; ಮಟ್ಟಸವಾಗಿ ಮಡಚಿ; ಛೇರಿನ ಮೇಲೆ ಹಾಕಿ ಖ್ ನೈಟಿಯೊಂದನ್ನು ಧರಿಸಿಕೊಂಡು ಮಂಚದತುದಿಗೆ ಕುಳಿತಳುಃ ಥೇಟು ಬ್ಯಾ ,ಗಿನೊಳಗಿದ್ದ ಹೆಂಡತಿಯಂತೆ! ಮೇಲೊಂದು ಸೇಡು ತೀರಿಸಿಕೊಳ್ಳುವವನಂತೆ ಅವಳೆಡೆಗೆ ಸರಿದು ಹೋದ ಪ್ರಾರ್ಥ; ದೇಬ್ ಲ ರಾತ್ರಿ ಹಾಗೆ ಕಳೆದಿತ್ತುಃ ಬೆಳಗಿನ ಮೊದಲ ಕಿರಣ ಮೊಗ್ಗುಬಿಚ್ಚಿಕೊಳ್ಳುವ` ಹೊತ್ತಿಗೆ ಪ್ರಾರ್ಥನಾ. ಬಸ್ ಶಿವಮೊಗ್ಗದ 'ನಿಲ್ದಾಣದಲ್ಲಿ ದಾವಣಗೆರೆಗೆ ಹೊರಡುವ ಬಸ್ಸಿನಲ್ಲಿ ಕುಳಿತು ಕಟಕಿಯಾಚೆಗೆ ಹುಡುಕುತ್ತಿದ್ದಳು. ಕಿಟಕಿಯ ಪಕ್ಕದಲ್ಲೇಃನಿಂತುಃ ಯಾರನ್ನೋ 'ಚೆನ್ನಾಗ ಗಿ ಶ್ರದ್ಧೆಯಿಂದ ಓದು; ಹಿವುವುತನೆಡೆಗೆಅವಳಗವನವೇ ರಲಿಲ್ಲ. ಅನ್ನುತ್ತಿದ್ದ ಕಣ್ಣು ದೇಬುವಿನ ಪಟ್ಟ ಕಾರನ್ನು ಬಸ್ಸು ಹೊರಡುವ ಕ್ಷಣ ಸಮೀಪಿಸಿತು -:: ಹುಡುಕುತ್ತಿದ್ದವ ;*;;: ೩ ೪೬೯ಃ" : 'ಪ್ರಾರ್ಥನಾ, ಮುಂದಿನ ಸಲ ನೀನು ಬರುವ ಹೊತ್ತಿಗೆ ತುಂಬ ಬದಲಾವಣೆಗಳಾಗರ್ತವೆ ಸರ್ಪರೈಸ್ಗಳಿಗೆ ರೆಡಿಯಾಗಿಯೇ ಬಾ". !3 ಅಂದ ಹಿಮವಂತ. ನನ್ನಮಟ್ಟಿಗೆನೀನು ಪ್ರತಿಕ್ಷಣದಸರ್ಪರೈಸ್ ಹಿಮೂತ" ಅಂದಳು ದನಿಯಲ್ಲಿ ನಾಟಕೀಯತ ಧುಮ್ಮಿ ಕ್ಯುತ್ತಿತ್ತು. ಹಿಮುವಂತ ಒಂದು ಅಮಾಯಕಃನಗೆ ನಕ್ಕಃ ಬಸ್ಸು ಹೊರಟಿತುಃ ಪ್ರಾರ್ಥನಾ ಬೀಸಿದಳುಃ: ಅವಳ ಕಣ್ಣು[ ಗಳಿಗಾಗಲೇ ಬಸ್ಸನ್ನು ಹಿಂಬಾಲಿಸಿಕೊಂಡು ಹೊರಟ ದೇಬುವಿನ ಪಟ್ಟ ಕಾರು ಕಾಣಿಸಿತ್ತು . ಹಿವುವಂತನ ಚಿತ್ರ ವುಸುಕಾಗಿ ಹೋಯಿತು. : ಆವಳನ್ನು ಕಳಿಸಿಕೊಟ್ಟು ಬಸ್ಸ್ಬಾಚ ಂಡಿನಿಂದ ಈಚೆಗೆ ಬಂದ ಹಿಮವಂತ್ಃ ಒಂದು ಕ್ಷಣ ಅವಾಕ್ಕಾ {ದವನಂತೆ ನಿಂತುಬಿಟ್ಟ ಅವನಿಗೆ ನಂಬರುಗಳನ್ನು ಆದರೆ ನೆನಪಿಟ್ಟುಕೊಳ್ಳುವ ಹವ್ಯಾಸವಿಲ್ಲ . ಬಸ್ಸ್ಟಾJಶ ಂಡಿನ ಮೂಲೆಯಲ್ಲಿ ತಾನು ನೋಡನೋಡುತ್ತಿದ್ದಂತೆಯೇ ಕಣ್ಮ ರೆಯಾದ ಕಾರಿನ ಬಣ್, ಅದರ ನಂಬರು ಮತ್ತು ಕಾರನ್ನು ತಾನು ವನೆಯ ಮೊಟ್ಟ ಮೊದಲ ಬಾರಿಗೆ ನೋಡಿದ್ದು ನಂದಕ್ಕನ ಮುಂದಲ್ಲ ವೇ? ಊರ್ಮಿ ಳಾ; ದೇಬಶಿಶು ಕಾರು ಮುತ್ತು ಪ್ರಾರ್ಥನಾ ಶಿವಮೊಗ್ಗೆಗೆ ಬಂದಾಗ? ಮತ್ಾ ಕೆ ಬಂತು ಶಿವಮೊಗ್ಗಕ್ಕೆ?' ಹಾಗಂತ ಗಲಿಬಿಲಿಗೊಂಡೇಃ ಮನೆಯಡೆಗ ಹೊರಟವನನ್ನುಃ ಶಿವಮೊಗ್ಗ ಸರ್ಕಲ್ಲಿಗೆ ಚ್ಫ್ಸಾ ಬರುತ್ತಿ ೪; ದ್ದಂತೆಯೇ ಟೆಲಿಫೋನ್ ಬೂತಿನ ಹುಡುಗ ತಟ್ಟಿ ನಿಲ್ಲಿ 5 _ಸಸಿದ್ದ , "ನನ್ನೆಮೇಡಂನೋರು ಒಂದು ಜಲ್ಲಾಗಿತ್ತ್ು ನಾನುಯಾರ = ಫಲೋನು ಮಾಡಿದ್ರು ಎಂಟ್ುಪಾಯ ಹತ್ರವೋ ಮಾತಾಡ್ತ ಅನ್ನುತ್ತಃ ಕೂತಿದ್ದೆ. ಪುಟ್ಟ ಅವರೂ ಮರ್ತು ಹೋಗಿಬಿಟ್ರು " ಚೀಟಿಯೂಂದನ್ನು ಹಾಗೂ ಟೆಲಿಫೋನ್ ಕೈಗಿಟ್ಟದ್ದ . ಅದರ ಮೇಲೆ ಬಿಲ್ಲಿನ ಮೊತ್ತ ಎಂಟು ರುಪಾಯ ನಂಒರು ನಮೂದಾಗಿದ್ದವುಃ ದಮವಂತನಗೆ ಅನುಮಾನಃ ಉಳಿಯಲೇ ನಂಬರು ಪ್ರಾರ್ಥನಾ ಇಲ್ಲ; ಆದು ಜ್ಯುವೆಲ್ರಾಕ್ ಹೂಟೇಲಿನದಃ ಮಾತನಾಡಿದ್ದು ಅಲ್ಲಿಗೇ ಆದರೆ; ಈಗಷ್ಟೆ ತಾನು ನೋಡಿ ಬಂದ ರು
English
Prarthana got into the bus at the Shivamogga bus stand, heading towards Davangere, and sat down, searching for someone. She looked out of the window, her eyes scanning the faces of the people passing by, but she didn't see anyone she knew. She was still looking when the bus started moving, and she got up to get a better view. As the bus moved out of the stand, she caught a glimpse of a car with a number plate that looked familiar. It was the car of her husband, Debashish. She felt a surge of excitement and got up to get a better look. She saw the number plate and the car, and her heart skipped a beat. She had never seen the car before, but looked familiar.
As the bus moved further, Prarthana sat down, her mind racing with questions. "Could Debashish have come to Shivamogga?" she thought to herself. She got up again, her eyes scanning the faces of the people passing by, but she didn't see anyone she knew. The bus was moving faster now, and Prarthana sat down, her mind still racing with questions.
As the bus approached the Shivamogga circle, Prarthana saw a boy holding a telephone receiver. He looked familiar, and she wondered if it was someone she knew. The boy looked up and saw Prarthana, and his face lit up with a smile. "Hello, I'm calling from the Shivamogga circle," he said. "I'm looking for Prarthana. Is she there?" Prarthana's heart skipped a beat as she heard the boy's voice. She got up and walked towards him, her heart racing with excitement.
The boy handed Prarthana a chit and the telephone receiver. The chit had a bill of eight rupees on it, and Prarthana's eyes widened in surprise. She looked at the boy, and he smiled and said, "I'm calling from the Shivamogga circle. I'm looking for Prarthana. Is she there?" Prarthana's heart skipped a beat as she heard the boy's voice. chit and saw the number of the caller. It was a number she knew, but she couldn't quite place it. She looked at the boy again, and he smiled and said, "I'm calling from the Shivamogga circle.
ಕನ್ನಡ
ಅನನದೇ ಆದರೆ; ಬೂತ್ನೊಳಕ್ಕಿ ನುಗ್ಗಿ ೃದವನೇ, "ವೇಬಶಿಶು ಬಂಡೋಪಾಧ್ಯಾಯ ರೂಮ್ನ ದಾನಾ"7 ಕೀಳಿದ "ಈಗಷ್ಟೆಖಾಲಿ ಮಾಡಿದರು" ಉತ್ತರ ಬಂತು. ""ಚೊತೇಲಿಯಾರಿದ್ದರು'; ಹಿಮೂ ಕೇಳಿದ "ಯಾರೋ ಲೇಡೀಸುಃ., ಶಿವಮೊಗ್ ದವರೇ , , ಹೊಟೇಲಿನಾತ ಗೊಣಗಿದ. ಅದಾದ ಹತ್ತು ನಿಮಿಷಗಳ ನಂತರ ಶವಮೊಗ್-ದಾವಣಗೆರೆ ರಸ್ತಯಲ್ಲಿ ಒಂದು ಕಾರು; ಬಸ್ಸು ಒಂದು ಅವೆರಡಕ್ಕೂ ಅನೇಕ ಕಿಲೋಮೀಟರುಗಳ ಹಿಂದೆಒಂದು ಶರವೇಗದ ಮೋಟರ್ ಸೆಕಲ್ಲು ಹೋಗುತ್ತಿದ್ದವು ಕಾರಿನಲ್ಲಿ ಕುಳಿತಿದ್ದ ಪ್ರಾರ್ಥನಾ ಅದನ್ನು ಊಹಿಸಿರಲಿಲ್ಲ.
ಅವನಕಕೈಗಳು ನಡುಗುತ್ತಿದ್ದವು ಎದೆಯಲ್ಲಿ ಹುಟ್ಟಿದ ಆವೇಶಕ್ಕೆ ಕಣ್ಣು ಕೆಂಡಕೆಂಡ. ಇಡೀ ಜೀವಮಾನದಲ್ಲೇ ಯಾವತ್ತೂ ಹಿಮುವಂತ ಅಷ್ಟೊಂದು ವಯಗ್ರನಾಗಿರಲಿಲ್ಲಃ. ಶಿವಮೊಗ್ಗ-ಹೊನ್ನಾಳಿ ರಸ್ತೆಯಲ್ಲಿ ಓಡಾಡುತ್ತಿದ್ದ ಮೊಬೈಕಿನ ವೇಗಃ ಸಾಲದೆನಿಸುತ್ತಿತ್ತು. ಆ್ಯಕ್ಸಿಲರೇಟರಿನ ತಂತಿ ತುಂಡಾಗುವಷ್ಟು ತೀವ್ರವಾಗಿ ಅದರ ಹಿಡಿಕೆ ತಿರುವಿದ ಹಿಮುವಂತನ ಆವೇಶಕ್ಕೆ; ಲದರ ವೇಗಕ್ಕೆ ಸರಿಗಟ್ಟಲಾಗದೆ ಕಿರುಲುತ್ತಿತ್ತು ಮೊಬೈಕು : ರಸ್ತೆ ಸರಿಯಿಲ್ಲ. ಬಸ್ಸುವೇಗವಾಗಿ ಹೋಗಬಹುದೇನೋ? ಆದರೆ ದೇಬುವಿನ ಆಟಿಗೆಯಂಥ ಪುಟ್ಪ.ಕಾರು ದಡಬಡಿಸಿ ಓಡಲಾರದುಃ ಜೊತೆಗೆ ಪ್ರಾರ್ಥನಾ ಇದ್ದಾಳೆ ನಜಕ್ಕೂ ಣದ್ದಾಳಾ? ದ್ದೇಆದರೆದೇಬುವಿಗೆವೇಗದೊಂದಿಗೆ ಕೆಲಸವಿಲ್ಲ .: ತುಂಬನಿಧಾನವಾಗಿ ಪ್ರಾರ್ಥನಾಳೊಂದಿಗೆ ಹರಟುತ್ತಾ ಪಾಂಗಿತವಾಗಿ ಡ್ರೈವ್ ಮಾಡುತ್ತಾನೆ. ಹೆಚ್ಬೆಂದರೆಃ ಹೊನ್ನಾೋ ಛಿ ದಾಟಿರಬಹುದು ಈ ಹೊತ್ತಿ ಗೆ ಣಲ್, ಅವನು ವೇಗವಾಗಿ ಕಾರು ನಡೆಸಿರಲಾರ. ಗೋವಿನ ಕೋಟಿ ದಾಟಿ; ಸಾಸ್ವೆಹಳ್ಳಿ ತಟಾದು ಹೆಚ್ಚೆಂದರೆ ಹೊನ್ನಾೋ ಕೂಡದಾಟಿಕೊಂಡು ವುಲೆಬೆನ್ನೂರಿನ ಹಿಂಚು ಮುಂಚಿನಲ್ಲೆಲ್ಲೋ ಸಾಗುತ್ತಿರುತ್ತಾನೆ ದೇವನಾಯಕನ ಹಳ್ಳಿ ಸರ್ಕಲ್ಲಿನ ಬಳಿ ಕಾಫಿಗೆ ನಿಂತರೂ ನಿಂತ.ಯವ ಸ್ಟೀದಿನಲ್ಲಿ ಓಡುತ್ತಿರುವ ಬೈಕಿಗೆ ಇವತ್ತು ದೇಬು ಸಿಕ್ಕದೆಣರಲಾರಃ ಸಿಕ್ಕೇ ಸಿಗುತ್ತಾನೆಃ ಕಾರಿನಲ್ಲಿ ಪ್ರಾರ್ಥನಾ ಇರುತ್ತಾೋ ಳಾ? ಇದ್ದರೆ ತಾನೇನು ಮಾಡುತ್ತಾನೆ? ಅವಡುಗಚ್ಚಿ ಆಯಕ್ಸಿಲರೇಟರ್ ತಿರುವತ್ತಲೇ ಕೇಳಿಕೊಂಡ ಹಿಮುವಂತ. ಬೀಸುತ್ತಿದ್ದ ಬಲವಾದ ಗಾಳಿಗೆ ಕಣ್ಣಂ ಶಲ್ಲಿ ಉದ್ಘವಿಸಿದ ನೀರು ಕನ್ನೆಗಿಳಿಯುತ್ತಿದ್ದವ ನಾನು ಅಳುತ್ತಿದ್ದೇನಾ? ಕೇಳಿಕೊಂಡ ಹಿಮವಂತ ಅತ್ತದ್ದು ನೆನಪಿಗೇ ಇಲ್ಲ ಅನ್ನಿಸಿತು. ಆದರೆ ಆಜ್ಯಯ್ಯ ಸಾಯುವ ಮುನ್ಾ ಕ್ಷಣಗಳಲ್ಲಿ ಇಷ್ಟೇ ಉದ್ರಿಕ್ತನಾಗಿದ್ದ, ಬಾಗಿಲಿಗೆ ಬಂದ ಸಾವಿನ ರೆಟ್ಟೆಣ೦ಿದು; ಇದೊಂದು ಸಲನನ್ನ ಅಜ್ಜಯ್ಯನನ್ನು ಬಿಟ್ಟು ಹೋಗು ಎಂದು ಕದನಕ್ಕ ನಿಲ್ಲವಷ್ಟು ವ್ಯಗ್ರನಾಗಿದ್ದೆ . ಆತ ಕೂಟ್ಬ ದೀಕ್ಷಸ, ಕಲಿಸಿದ ಮಂತ್ರ, ಹೇಳಿಕೊಟ್ಟ ಬೀಜಾಕ್ಷರ ಬಿಟ್ಟು ಕೂಟ್ಟಬ ವಾಮಲೋಕದ ಗುಟ್ಟುಗಳು-ಉಹುಂ ಯಾವುದನ್ನು ಒಳಸಿಯೂ ಆಜ್ಯಯ್ಯನನ್ನು ಸಾವಿನ ದವಡೆಯಿಂದ ಉಳಿಸಕೊಳ್ಳಲಾಗಲಿಲ್ಲವಲ್ಲ ಅನ್ನಿಸಿದಾಗ ಓೀಗೇ ವೃಗ್ರನಾಗಿದ್ದ , ಗಾಣಿಕೂಪ್ಸದ
English
As he sped past the Devarayanakere circle, he thought to himself, "What if I miss the turn to Honnali? What if I go too far?" He slowed down a bit, but his excitement was too much to contain. He thought of his grandfather, who had taught him how to drive and had given him the mantra to live a good life. He remembered the words told him to be brave and face challenges head-on.
As he approached the turn to Honnali, he felt a sense of nostalgia wash over him. He remembered the last moments of his grandfather's life, when he had been so agitated and restless. angry with the world and had refused to let go. Himavant felt a pang of sadness and regret, thinking that he had not been able to save his grandfather from the clutches of death.
He took a deep breath and focused on the road ahead. He knew that he had to be brave and face his challenges head-on, just like his grandfather had taught him. He accelerated the car and took the turn to Honnali, feeling a sense of freedom and exhilaration.
ಕನ್ನಡ
ನಡು ಬಯಲಿನಲ್ಲಿ ನಿಂತು ಆಕಾಶದೆಡೆಗೆ ಮುಖ ಮಾಡಿ ವಿಕಾರವಾಗಿ ಒರಲಿಕೂಂಗಿದ್ದೆ, ಅದುರಿಹೋಗುವಂತೆಕಾಲು ಕೊಡವಿದ್ದೆ. ಅಜ್ಜಯ್ಯನ ಕಡೇ ಉಸಿರು ದೇಹದಿಂದ ; ಹೆೊರಸ್ಕಲು ಆತನ ನಿಶ್ಚಲ ಶರೀರ ಗೋಣು ಚೆಲ್ಲಿ ಮಲಗುತ್ತಿದ್ದಂತೆಯೇ ತನ್ನೆಲ್ಲ ಆಕ್ರೋಶ; ಸಿಟ = ಭಾವಗಳೆಲ್ಲ ಕರಗಿ ಹೋಗಿ ಅಲ್ಲೊ ೦ದು ನಿಸ್ಸಹಾಯಕ ವ್ಯಥೆಮತ್ತು ಏನೇನೂ ಜ್ಮಗ್ರ ಮಾದಲಾಗಥ ನಿಷ್ಕಿಯ ಮೌನ ಸ್ಥಾಪಿತವಾಗಿ ಹೋಗಿತ್ತು . ಸಂಚೆ ಹೊತ್ತಿಗೆ ರಸೂಲ್ ಜಮಾದಾರ ಒಕ್ ಹೋಗಿದ್ದಿದ್ದರೆ ಅಜ್ಜಯ್ಯನ ಪಾರ್ಥಿವವನ್ನು ಮಣ್ಣಲ್ಲಿ ಬೆರೆಸ ಬರಬೇಕೆಂಬುದು ಕೂಡ ಘಗ ತೋಚುತ್ತಿರಲಿಲ್ಲಃ ಸಾವಿನ ಸಮ್ಮಖದಲ್ಲಿ ಅಷ್ಬೊಂದು ನಿತ್ರಾಣವಾಗಿ ಹೋಗಿದ್ದೆ . ಆದರೆ ಈ ಕ್ಷಣ ನನ್ನನ್ನು ಆಳುತ್ತಿರುವ ವ್ಯಗ್ರತೆ;.ಹಾಗೆ ನಿಸ್ಸಹಾಯಕ ವ್ಯಥೆಯಾಗಿ ಪರಿವರ್ತಿತವಾಗುವದಿಲ್ಲ. ಕಾರಿನಲ್ಲಿ ಪ್ರಾರ್ಥನಾ ಕಾಣಿಸಿದ ವುರುಕ್ಷಣ ತಾನೇನು ಮಾಡುತ್ತನೆ? ಆಮೇಲೆ ದೇಬು ಬದುಕರುತ್ತಾನಾ? ಅಸಲಿಗೆ ಪ್ರಾರ್ಥನಾ ಬದುಕುಳಿದಿರುತ್ತಾಳಾ? ಗೊತ್ತಿಲ್ಲಃ ಪ್ರಾರ್ಥನಾ ಬದುಕಿರಬೇಕುಃ ಅವಳನ್ನು ತಾನು ಯಾವತ್ತಿಗೂ ಕಳಿದುಕೊಳ್ಳಕೂಡದು ಉವಕ ಸಾಯಲಿಃ ಅಂತ ಯಾವತ್ತೂಃ ತನ್ನ ಮನಸ್ಸು ಬಯಸುವುದಿಲ್ಲಃ ಪ್ರಾರ್ಥನಾ ಅನ್ನುವದ ಹುಡುಗಿಯಲ್ಲಃ ಅದು ಬದುಕು.: ಅದು ಕನಸು. ಅದು ನನ್ನ ಬದುಕಿನ ಎಲ್ಲ ಆಲ್ಖಿಮೇಟುಗಳ ಅಲ್ಪಿಮೇಟುಃ ಪ್ರಾರ್ಥನಾ ಸಾಯಕೂಡದು. ಇಷ್ಟಕ್ಕೂಸತ್ತು ಹೋಗುವಂತಹ ತಪ್ಪುಆವಳೀನ ಮಾಡಿದ್ದಾಳ ಳೆ? ದೇಬುವಿನ ಕಾರಿನಲ್ಲಿ ಕುಳಿತದ್ದು, ಸತ್ತು ಹೋಗುವಂತಹ ತಪ್ಪೇ? ಕುಳಿತಿದ್ದರೆ ಕುಳಿತಿದ್ದಾಳು ಜೊತೆಗೆಓದುವಹುಡುಗು ಅನಿರೀಕ್ಷಿತವಾಗಿ ದಾರಿಯಲ್ಲಿ ಸಿಕ್ಕ. ಬಸ್ಸಿನಕಟಕಿಯಲ್ಲೆ ಅವಳನ್ನು ಕಂಡವನು ಕೈ ಚಾಚಿ ಕೆಳಗಿಳಿಸಿಕೊಂಡಃ ತಪ್ಪೇನಿದೆ? ತುಂಬ ಆಮಾಯಕ ಹುಡುಗಿ ಪ್ರಾರ್ಥನಾಃ 'ಅವಳ ಕಣ್ಣೀ ಸಾಕು; ಅಬೋಧ ಮಕ್ಕಳಿಗಿರುವಂಥ ಕಣ್ಣುಃ ಛೆ ಆವಳು ನಾನ ಬದುಕಿರುವ ತನಕ ಬದುಕಿರಬೇಕುಃ: ಹಾಗಾದರೆ ದೇಬ್ ಮಾತ್ರಸಾಯಬೇಕೆ? ಅವನೇನು ಅಂಥತಪು ಮಾಡಿದ್ದಾನೆ ಆರಂಭದಲ್ಲೇ ಕೆಟ್ಬು ಕೆರ' ಹಿಡಿದ ವಿಲಾಸಿ ಹುಡುಗ. ಹೆಚ್ಚೆಂದರೆ ಅವನೆಡೆಗೆ;: ಅವನ ಶ್ರೀವುಂತಿಕೆಯೆಡಗೆ ಪ್ರಾರ್ಥನಾಳಿಗೊಂದು . ಬೆರಗು 'ಹುಟ್ಟಬಹುದು'ಅಷ್ಟೇ ಹೊರತು;; ತನ್ನಂಥ "ಹಿಮವಂತ ವ್ಯಕ್ತತ್ವ'ದೊಂದಿಗೆ ಮೈಲುಗಟ್ಟಲೆ ಹೆಜ್ಜೆ ಹಾಕಿದವಳನ್ನು ದೇಬುವಿನಿಂಥ ಬಲಹೀನ ವನುನ್ಯ ದಾರಿತಪ್ಪಿಸಲು ಸಾಧ್ಯವೇ? ಅವಳೇ ಹೇಳಿದ್ದಳಲ್ಲ? ದೇವರಿಗೆಯಾರಾದರೂ ವೋಸಃ ಮಾಡುತ್ತಾರ? ಹಾಗೆಲ್ಲ ಅನಿಸುತ್ತಿದ್ದಂತೆಯೇ ಹಿಮುವುಂತನಿಗೇ ಗೊತ್ತಿಲ್ಲದೆವೊಬೈಕಿನವೇಗ ಕಡಿಮೆಯಾಗುತ್ತ ಹೋಯಿತು. ಹೊನ್ಟೋ ಳಿ ಸಮೀಪದ ಟಿಬಿ .ಸರ್ಕಲ್ಲು ತಲುಪುವಹೊತ್ತಿಗೆ ಇದ್ಯಾವ ಆನುಮಾನದ ಕುದುರೆ ಹತ್ತಿ ಬಂದೆ ಅನ್ನಿಸತೊಡಗಿತು. ಹಿಂತಿರುಗಿ ಹೋಗಿಬಿಡಲೇ ಅಂತಕೂಡ ಯೋಚಿಸಿದ ಒಂದು ಕಾರಿನಲ್ಲಿ ಒಂದೇ ಕಾಲೇಜಿನಲ್ಲಿ ಓದುವ ಹುಡುಗ-ಹುಡುಗಿಶಿವವೊಗ್ಗದಿಂದ ದಾವಣಗೆರೆಗೆ = ಕುಳಿತು ಪ್ರಯಾಣ ಮಾಡಿದರೆ ಅದು ಅಪಚಾರವಲ್ಲ. ಜುವೆಲ್ರಾಕ್ ಹೋಟೆಲಿನ ಕೋಣೆಯಲ್ಲಿದ್ದ ಮಾಡಿದ್ದರೆ ಆದು ದೇಬುವಿಗೆ ಶಿವಮೂರ್ತಿ ಸರ್ಕಲಿನ ಬೂತಿನಿಂದ ಪ್ರಾರ್ಥನಾ. ಫೋನು ಆಂತ ಹೇಳುವ ಅಪರಾಧವಲ್ಲ , ಆದರೆ ತನಗೆ ಹೇಳಿಯೇ ಮಾಡಬಹುದಿತ್ತುಃ ಗೆಳತಿಯ ಮನೆಗೆ ಜರೂರತ್ತೇನಿತ್ತು? ದಾವಣಗೆರೆಗೆ ಹೊರಟವಳು ದೇಬುವಿನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದೇನೆ
English
I thought about Rasool Jamadar, who would be arriving soon to take my grandfather's body for burial. The thought of it was too much to bear, and I felt a sense of desperation wash over me. But then I saw Prarthana, sitting in the car, and my thoughts turned to her. What would she do? Would she live? Would she be okay? The uncertainty was unbearable, and I felt a wave of panic wash over me.
I couldn't bear the thought of losing Prarthana, and I knew that I had to do something to save her. make sure that she was safe, that she lived. I thought about Debu, who had left her in the car, and I felt a surge of anger towards him. Why had he left her alone? put her in danger?
As I stood there, frozen in indecision, I felt a sense of clarity wash over me. I knew what I had to do. find Prarthana and make sure that she was safe. get her away from Debu and his reckless behavior. I took a deep breath and started to move towards the car, my heart pounding in my chest.
As I walked, I thought about Prarthana and how much I cared for her. I knew that she was more than just a girl, she was a dream, a fantasy, a part of my life that I couldn't bear to lose. I thought about the way she had smiled at me, laughed, and touched my heart.
I reached the car and saw Prarthana sitting inside, her eyes closed as if she was sleeping. I felt a surge of relief wash over me, and I knew that I had to get her out of there, away from Debu and his friends. I opened the door and gently pulled the car, holding her close to me as I looked around for a way to escape.
As we walked away from the car, I felt a sense of freedom wash over me. I knew that we were safe, together, and that we would face whatever came next as a team. I looked down at Prarthana and saw the fear in her eyes, but I also saw a glimmer of hope. We would get through this, we would make it through, and we would come out stronger on the other side.
ಕನ್ನಡ
ಹೊರಡಬಹುದಿತ್ತು, ದಾರಯಲ್ಲಿ ಬಸ್ಸಗಿಳದು; ಅವನಣರು ಹತ್ತರ, ದಾನಣಗಿರಿದು ಅಂತ ಹೇಳಿಯೇ ಹೋಗುವಂಥ ಜರೂರತ್ತಾದರೂ ಏನಿತ್ತು" ಸಣ್ಣ ಸಣ್ ವಂಚನೆಗಳೀ ಅಲ್ಲವೇ ತನಕ ಹರಟುತ್ತ ದಿನ ಅಂತಿಮ ಆಘಾತಕ್ಕ ಠಾರಣವಾಗೋದು" ಶತಾಯಗತಾಯ ಬೆನೃತ್ತಿ ಮುಂದೊಂದು ಬಗೆಹರಿಸಿಯೇಬಿಡೋಣ ಅನುಮಾನ ಸಾಕಣೊಂಡು ನರಳುವದೇಣ ಮೊಬೈಕಿನ ಆ್ಯಕಸಿಲರೇಟರ್ ಹಿಂಡತೊಡಗಿದ ದಿಕ್ಕು ತಪ್ಪಿದ ಕುದುರೆಯಂತ ಬೈಕು ಮತ್ತೆ = ಹಿಮವಂತನ ಮನಸ್ಸು ಮತ್ತೆ, ವ್ೃಗ್ರವಾಗತೊಡಗಿತ್ತು, ಹೊನ್ನಾಳಿ ದಾಟಿ; ಓಡುತ್ತಿದ್ದರೆ ದಮುಲೇಬೆನ್ನೂರು ದಾಟಿ ಇನ್ನೇನು ಹರಿಹರದ ಕಡೆಗೆ ಹೊರಳಬೇಕು; ಗಕ್ಕನೆಬ್ರೆಕು ಹಾರಿದ. ರಸ್ತೆ ಬದಿಯ ಚಿಕ್ಕದೊಂದು ಧಾಬಾದಂತಹ ಹೊಟೇಲಿನ ಮುಂದೆ ನಿಂತಿದ್ದ ದೇಬಶಿಶು ಬಂಡೋಪಾಧ್ಯಾಂ ಗಯನಕಾರು ಕಾಣಿಸಿತು ಒಳಗೆಯಾರೂ ಇರಲಿಲ್ಲ. ಹೊಟೇಲಿನಲ್ಲಿ ಕುಳಿಶರಬೇಕು . ಅನತಿ ದೂರದಿಂದಲೇ ಮೊಬೈಕಿನ ಕಣ್ಣಿಗೆ ಚುಚ್ಚಿದ್ದ ಕೀ ತಿರುಗಿಸಿ; ಯಂತ್ರ ಗುರುಗುಡುವುದನ್ನು ನಿಲ್ಲಿಸಿದ : ಚೂರೂ ಸದ್ದು ಮಾಡದಂತೆ ಮೊಬೈಕನ್ನು ಹೊಟೇಲಿನೆದುರಿಗೆ ನಿಲ್ಲಿಸಿ; ಎರಡೇ ಹೆಜ್ಜೆಗಳಲ್ಲಿ ಪಟ್ಟ ಧಾಬಾದಂತಿದ್ದ ಹುಲ್ಲ ಛಾವಣಿಯ ಹೊಟೇಲಿನೊಳಕ್ಕೆ ಕಾಲಿಟ್ಟುಬಿಟ್ಟ' ಆಗಕಾಣಿಸಿದ ದೇಬು! :: ದೇಬಶಿಶು ಚಂದ್ರನಾಥ ಬಂಡೋಪಾಧ್ಯಾಯ. * # "ದೇಬೂ; ಇಲ್ಲಿ ಕಾರು ನಿಲ್ಗುಃ [ 1il] set into the bus. ನಿಂಗೆ ಮತ್ತೆ ಸಾಯಂಕಾಲ ಸಿಕ್ತೀನಿಃ ಹಾಸ್ಬೆಲ್ ಹತ್ರಯ ನಾನು ಮಲೇಬೆನ್ನೂರಿಂದ ದಾವಣಗೆರೆಗೆ 'ಬಸ್ಸಲ್ಲಿ ಹೋಗ್ತೀನಿ" ಹುಲ್ಲು ಛಾವಣಿಯ ಧಾಬಾದೊಳಕ್ಕೆ ಹಿಮುವಂತ್ ಕಾಲಿಡುವದಕ್ಕೆ ಕೇವಲ ಹದಿನೈದು ನಿಮಿಷಗಳಿಗೆ ಮುಂಚೆಹಾಗಂತಹೇಳಿ ಕಾರಿನಿಂದ ಇಳಿದು ಹೋಗಿದ್ದಳು ಪ್ರಾರ್ಥನಾ ಮೋಸಮಾಡಲೇಬೇಕೆಂದು ತೀರ್ಮಾನಿಸಿ ಹೊರಡುವ ಹೆಣ್ಣು ಪ ಮನಸ್ಸು ಅಂಥ ಅಪಾಯವನ್ನೇ ಆದರೂ ಮೊದಲೇ ಊಹಿಸಿಬಿಡುತ್ತದಂತೆ ಶವಮೊಗ್ಗದಿಂದ ಹೊರಟ ಕ್ಷಣದಿಂದಲೂ ಒಂದೇ ತಳವುಳ. ಬಸ್ಸು ಖಾಲಿಯಾಗಿತ್ತು. ಕಟಕಿ ಪಕ್ಕದಲ್ಲಿ ನಿಂತ ಹಿಮುವಂತ ನಿಷ್ಕಲ್ಮಶ ಕಣ್ಣುಗಳಲ್ಲಿ . ತನ್ನನ್ನೇ ನೋಡುತ್ತಾ ಚೆನ್ನಾಗಿ ಓದು; ಪತ್ರಬರಿ; ಹೆಚ್ಚಿಗೆ ಹಣ ಬೇಕಾದರೆ ಕೇಳು-ಅಂತೆಲ್ಲ ಹೇಳುತ್ತಿದ್ದರೆ ತನ್ನ ಕಣ್ಣು ದೇಬುವಿನ ಕಾರು ಎಲ್ಲಾC ದರೂ ಕಾಣಸುತ್ತದೇನೋ ಎಂದು ಅರಸುತ್ತಿದ್ದವು ದೂರ ದಾವಣಗೆರೆಯಲ್ಲೆಲ್ಲೋ ಇರುವಾಗ ಹಿಮವಂತನನ್ನು ವಂಚಿಸುವದು ಬೇರೆಃ ಅವನನ್ನು ಕಣ್ಣೆದುರಿಗೇ ಇಟ್ಟುಕೊಂಡು ದೇಬುವನ್ನು ಹುಡುಕುವುದಿದೆಯಲ್ಲ? ಅದು ದೇವರನ್ನೇ ವಂಚಿಸಿದಂತಹುದು. ಆದರೆ ಹೆಂಗಸಿನ ಸೆಳೆತಗಳು ಅವಳನ್ನು ಎಂಥ ವಂಚನೆಗೂ ಅನುವು ಮಾಡಿಬಿಡುತ್ತವೆ ಅಷ್ಬಲ್ಲದೆ; ತೋಳಿಗ ತಲೆಯಿಟ್ಟು ಆತ್ಮಸಾಂಗತ್ಯದ ಆನಂದ ಅನುಭವಿಸಿದರೆ ಸಾಕೆಂದು ಮಲಗಿದ ಹಿಮವಂತನನ್ನು ಕೊಡವಿಕೊಂಡು ಮೇಲೆದ್ದು, ದೇಬುವಿಗೆ ಫೋನು ಮಾಡಲು ಓಡಿ ಬರಲಿಲ್ಲವೆ? ಶಿವಮೊಗ್ಗೆಗ ಬಂದ ಕ್ಷಣದಿಂದ ದೇವರಿಗೆ ಒಂದಾದ ಮೇಲೊಂದು ಸುಳ್ಳು ಹೇಳಿರಲಿಲ್ಲವೆ' ಊರ್ಮಿಳಾ
English
ಕನ್ನಡ
ಸಗರೇಟು ಸೇದುತ್ತಾಳೆ; ವಿಸ್ಕಿ ಕುಡಿಯುತ್ತಾಳೆ ಅಂತ ಗೊತ್ತಾದ ದಾಗ ಅದೆಲ್ಲ; 'ಎಷ್ಟು] ಅಪರಾಧ ಎಂಬಂತೆ ಯೋಚಿಸಿದ ತಾನೇನಾ; ಹಿಮವಂತನ ತೆಕ್ಕೆ ಕೊಡವಿಕೊಂಡು ದೊಡ್ಡ ದೇಬುಖಿಸೆಣಿಗೆ ಓಡಿಬಂದದ್ದು? ಶವಮೊಗ್ಗದ ಸರಹದ್ದು ದಾಟುವ ಮುನ್ನ ಬಸ್ಸಿಗೆ ಕೈತೋರಿಸಿ;ಿ ಕಾರು ಅಡ್ಡ ನಲ್ಲಿ ಸ ತನ್ನನ್ನು ಬಸ್ಸಿನಿಂದ ಇಳಿಸಿ ಕಾರಿಗೆ ತುಂಬಿಕೊಂಡ ದೇಬ್ ಬಾಬು ಯಥಾಪ್ರಕಾರದಃ ಲಹರಿಗೆ ಹರಟುತ್ತಿದ್ದರೆ; ಅದೇಕೋ ಹಿಮವಂತ ಹಿಂದಿನ :ಸೀಟಿನಲ್ಲೇ ಕುಳಿತು ಬದ್ದು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದಾನೇನೋ 'ಅನ್ನಿಸಿ' ಮನಸ್ಸು ಚಡಪಡಿಸಿ ಹೋಗಿತ್ತು. ದಾವಣಗೆರೆಯಲ್ಲೂ ಹಾಗೇ; ಇಳಿಸಂಜೆಯ ಮಸುಕಿನಲ್ಲಿ ದೇವರಸ್ಥಾ ನದ ಮೆಟ್ಟಿಲ ಮೇಲೆ ಕುಳಿತುಃ ದೇಬುವಿನ ಕ ಹಿಡಿದು ಮಾತನಾಡುತ್ತಿದ್ದರೆದೇವರಂಥ ಹಿಮವಂತ ಗರ್ಭಗುಡಿಯೊಳಗಿನಿಂದ ಎದ್ದು ದಡದಡಣೆ ವೆಟ್ಟಲಿಳಿದು ಬಂದು; 'ಏನಿದು' ಪ್ರಾರ್ಥನಾಃ "ಅಂದುಬಿಡುತ್ತಾನೇನೋಃಎಂಬ ಚಡಪಡಿಕ ಯಾಗುತ್ತಿತ್ತುಃ ಕಾರಿನಲ್ಲಿ ಕುಳಿತ ಕ್ಷಣದಿಂದ ಒಂದೇಸಮನೆ ತಳವುಳಿಸುತ್ತಿದ್ದಾಳೆ ಈ ರಿಸ್ಕು ತೆಗೆದುಕೊಳ್ಳ ಬಾರದಿತ್ತೇನೋ? ಶಿವಮೊಗ್ಗಕ್ಕೆತಂದುಬಿಟ್ಟ ದೇಬರು; ಹೋಗೆಂದರೆ ವಾಪಸು ಹೋಗಿಬಿಡುತ್ತಿದ್ದ; ತಾನೇ ಅವನನ್ನು ಉಳಿಸಿಕೊಂಡಿದ್ದಳು ವಾಪಸು ಕಾರಿನಲ್ಲಿ ಮಾತಾಡುತ್ತ; ಹಾಡು ಕೇಳುತ್ತ ಸ್ಪರ್ಶಿಸುತ್ತ, ಎದೆಗಾನಿಕೊಳ್ಳುತ್ತ ದಾರಿ ಕಳೆಯುವ ಸಡಗರಕ್ಕಾಗಿಃ ' ಅಂಥ ಏಕಾಂತದಕಾರುಯಾತ್ರೆ ಗಳೇನದ್ದರೂ ರಾತ್ರಿಗಳಲ್ಲೇ ಚೆಂದ ಹಗಲುಗಳಲ್ಲಿ ರಸ್ತೆಮೇಲಿನ ಪ್ರತಿ ಮುಖವೂ ಕಾರಿನೊಳಕ್ಕೆ ಇಣುಕುತ್ತದೆ ಎದುರಿಗೊಂದು ಬಸ್ಸು ಬಂದರೆ ಸಾಕು; ಯಾರು ನೋಡಿದರೋ; ಯಾರು ಗುರುತ ಹಿಡಿದರೋ ಎಂಬ ಚಡಪಡಿಕೆಃ ದಿಡಗ್ಗನೆಅವನ ತೆಕ್ಕೆ ಬಿಟ್ಟು ಸೀರೆ-ಸೆರಗು ಸರಿಪಡಿಸಿಕೊಂಡು ಗಂಭೀರವಾಗಿ ಕೂಡಬೇಕು. ಅದೆಲ್ಲ ಅಲ್ಲ; ಣವತ್ತು ದೇಬುವಿನೊಂದಿಗೆ ಕಾರು ಹತ್ತಿ ಬಿಟ್ಟ ಬರಬಾರದಿತ್ತು ಅಂತ ಶಿವಮೊಗ್ಗ ಕ್ಷಣದಿಂದ ಅನಿಸುತ್ತಲೇ ಇತ್ತುಃ ಅವನು ಸುಮ್ಮನೆ ಹೆಗಲಮೇಲೆ ಮಾತಿಗೆ ಮಾತು ಚೋಡಿಸುವ ಕೈಹಾಕಿದರೂ ಸಿಡಿಮಿಡಿ ಕೂಡಲೆ ಆಯಿತಲ್ಲ ಉತ್ಸಾಹವಿಲ್ಲ . ನಿನ್ನೆಮಧ್ಯಾಹ್ನ ಹಿಮವಂತ ತೋಳಿಗೆ ತಲೆಯಿಟ್ಟ ? ಅಂಥದೊಂದು ಕಳವಳ ದೇಬುವಿನ ಬೆರಳು ನಿಜ ಹೇಳು; ಪ್ರಾರ್ಥನಾ; ನೀನು ತಾಕಿದರೂ ಆಗುತ್ತಿದೆಃ ದೇಬುವನ್ನು ಮನಸ್ಸು ನಿಲ್ಲಿಸಿ ಕೀಳಿದಂತಾಯಿತು ಮನಸಾರೆ ಪ್ರೀತಿಸುತ್ತಿಲ್ಲ ಅಲ್ಲವೇ?' ಒಳ ಕೂಂಚ ಸವಯ ಉತ್ತರ ಹುಡುಕಕೊಳ್ಳಬೇಕಾಗಿದೆ. ಕೂಡು. ನಾನು ನನ್ನೊ ಳಗೆ ನಾನೇ ಒಂದು ದೇಬುವನ್ನು ಓಮವಂತನನ್ನೇಕ ವಂಚಿಸುತ್ತಿದ್ದೇನೆ; ಮವಂತನುವೆನಲೆ ಪ್ರೀತಿಸುತ್ತಿಲ್ಲ ಅನ್ನುವುದಾದರೆ; ದೇಬುವನ್ನೇಕ ಸಹಿಸದಾಗುತ್ತಿದ್ದೇನೆ? ಊರ್ಮಿ ಪ್ರೀತಿ ಉಳಿದಿಲ್ಲ ಳೆಯನ್ನು ಅನ್ನುವದಾದರೆ "SL) ಕೀಳಿಬಿಡಲೇ? . Icrg ದೇಬ್ ಬಾಬೂ , ಸಂಚೆ ಸಿಗುತ್ತೇನೆ" ರಾಯದೆ ವುಲೇಜನ್ನೂರಿನಬಸ್ಸ್ಟಾಂಡಿನಿಂದನಿಧಾನವಾಗಿ ಅಂದವಳೇ ಅವನ ಉತ್ತರಕ್ಕೂ ದಾವಣಗೆರೆಯ ಬಸ್ಸು ಹತ್ತಿಕೊಂಡಂಖಾರಿನಿದ್ದನಸೀಟೊಂದತ್ತಹ ಹೂರಟಿದ್ದ ಅದೇತಿಮೊಗ್ಗ - ಪ್ರಾರ್ಥನಾ. ಕುಳಿತು ನಟ್ಟುಸಿರಾಗಿದ್ದ
English
In the same way, in Davanagere too; in the evening, when the sun was setting, Himavant had sat on the steps of the Devrashta temple and was talking to Deebu, holding his hand. If Deebu had been in a hurry, he would have left; but Himavant had taken him back to the car him, listening to his songs, touching his chest, and making him feel at ease for the journey.
In such a lonely journey, even a single night was not enough; in the daytime, every face on the road was a stranger; if a bus came from the opposite direction, she would think, 'Who saw me? Who recognized me?' and would get anxious.
But it was not like that; the moment Himavant had left Deebu in Shivamogga, she had felt a strange unease; if Deebu had been asleep and had thrown his hand on her shoulder, she would not have been able to bear it; she would have been shaken.
Himavant had taken Deebu's hand and was thinking, 'I am deceiving Himavant; if Himavant knew that I was deceiving him, he would not love me; if I did not love him, I would not be able to bear Deebu.'
Himavant thought, 'If I don't love him, I should let him go.' She said to Deebu, 'I'll be back by evening; I'll come to the bus stand at noon.' Deebu, who was sitting on the bus, replied, 'I'll be here, I'll wait.'
Himavant got off the bus and took a seat in the Davanagere bus, which was about to leave. She was sitting in the same seat, looking at Deebu, who looking at her.
Himavant thought, 'I am deceiving Himavant; I am deceiving Himavant.' She thought, 'If Himavant knew that I was deceiving him, he would not love me; if I did not love him, I would not be able to bear Deebu.'
ಕನ್ನಡ
ಅದಾದ ಹದಿನೈದು . ನಿಮಿಷಗಳ ನಂತರವೇ ರಸ್ತೆ' ಬದಿಯ ಧಾಬಾದೊಳಕ್ಕೆ ಹಿಮವಂತ ಮತ್ತು ದೇಬುವಿನೊಂದಿಗೆ ಪ್ರಾರ್ಥನಾ ಇಲ್ಲ _ದುದನ್ನು ಕಂಡು ಕಾಲಿಟ್ಟಿದ್ದು ನಿಟ್ಟುಸಿರಾಗಿದ್ದು. 'ನಾನು ದಾವಣೆಗೆರೆಗೆ ಬಂದಿದ್ದೆ ಅನ್ನೋ ವಿಷಯ ಪ್ರಾರ್ಥನಂಗೆ ಹೇಳಬೇಡಿ" ಅನ್ನುವ ಹೊತ್ತಿಗೆ ಹಿಮವಂತನಿಗೆ ಎದೆಯೊಳಗಿನ ಪ್ರಾಣ ಬಾಯಿಗೆ ಬಂದಂತಾಗಿತ್ತು , ಆದರೆ ಊರ್ಮಿಳಾ ಶ ಬಗ್ಗೆ ಚಿಕ್ಕದೊಂದು ಕುತೂಹಲವನ್ನೂ ತೋರ್ಪಡಿಸಲಿಲ್ಲ, ಮಧ್ಯಾಹ್ನದ ಕ್ಲಸು ಮುಗಿಸಿ ಹಾಸ್ಟೆಲಿಗೆ ಹಿಂತಿರುಗುತ್ತಿದ್ದವಳಿಗೆ ದಾರಿಯಲ್ಲಿ ಹಿಮಮತನನ್ನು ಕಂಡು ಭರಿಸಲಾಗದಷ್ಟು ಅಚ್ಚರಿ, ೮ನಂದಗಳಾಗಿದ್ದವು ಯಾವತ್ತೂ ಅವನನ್ನು ಅ ಭಂಗಿಯಲ್ಲಿ ನೋಡಿರಲಿಲ್ಲ . ಮೊಬ್ಯಕನ ಮೇಲೆ ಕುಳಿತು ಒಂದು ಕಾಲು ನೆಲಕ್ಕೂರಿದ್ದ. ಕಣ್ಣೂ ಕಂಪಡರಿದ್ದವು ತಲೆಗೂದಲ ಶಿಸ್ತು ಕೆಟ್ಟತ್ತು, ತುಂಬ ದಣಿದಂತಿದ್ದಃ ಬೆಳಗ್ಗೆಯಷ್ಬೆ ಅವನಿಂದ ಬೀಳ್ಕೊಂಡು ದಾವಣಗೆರೆಗೆ ಬಂದಿದ್ದ ಳಲ್ಲ ಪ್ರಾರ್ಥನಾ? ಬೆನ್ನಹಿಂದೆಯೇ ಶಿವಮೊಗ್ಗದಿಂದ ಬಂದುಬಿಟ್ಟನಾ ಹಿಮುವಂತ? ಜಗಳವೇನಾದರೂ ಆಡಿಕೊಂಡರಾ? ದೇಬುವಿನ ಏಿಷಯವೇನಾದರೂ ಬಯಲಾಯಿತಾ? ಹುಡುಗಿದುಡುಕಿ ಬಾಯಿ ಬಿಟ್ಪುಬಿಟ್ಟಳಾ? ಹಿಮವತನನ್ನು ನೋಡಿದ ಕ್ಷಣಾರ್ಧದಲ್ಲೇ ಅಷ್ಟೆಲ್ಲವನ್ನೂ ಆಲೋಚಿಸಿಬಿಟ್ಟಳು ಊರ್ಮಿಳಾ ಆದರೆ ಅದ್ಯಾವದನ್ನೂ ಕೇಳದೆ;. "ಹೇಗಿದೀರಿ?; ಅಂದಳು "ತುಂಬಹಸ್ಕೊಂಡಿದೀನಿಃ ನಂಗೊಂದು ಊಟ ಹಾಕಿಸಬೇಕು ನೀವ ಹಾಸ್ಪೆಲಿನಲ್ಲಿ ಪ್ರಾರ್ಥನಾ ಇಲ್ಲ. ಬೆಳಗ್ಗೆ ಊರಿಂದ ಬಂದು ಕಾಲೇಜಿಗೆ ಹೋಗಿದಾಳೆ ಅಂದ್ರು .ಅವಳನ್ನ ನಾನೇ ಬೆಳಗ್ಗೆ ಬಸ್ಸು ಹತ್ತಿಸಿ ಕಳಿಸಿದ್ದೆ. ಅನಿರೀಕ್ಷಿತವಾಗಿ ದಾವಣಗೆರೆಗೆ ಬರೋ ಹಾಗಾಯ್ತು. ಯಾರದೋ ಮೋಟರ್ ಬೈಕು ತಗೊಂಡು ಬಂದುಬಿಟ್ಟೆ" ವಿಪರೀತ ಹಸಿವು ಜೊತೇಲಿ ಬಂದ್ರೆ ಒಂದು ಊಟ ಮಾಡಬಹುದು; ಆಂದ ಹಿಮು. ಬೇರೇನೂ ಯೋಚಿಸದೆ ಬೈಕು ಹತ್ತಿ ಹಿಮುವಂತನ ಬೆನ್ನ ಆಸರೆಗೆ ಕೈಯಿಟ್ಟಳು ಊರ್ಮಿಳಾ ಕಲ್ಲು ಮುಟ್ಟಿದಂತಾಯಿತುಃ ಹಿಮವಂತನ ವ್ೃಕ್ತಿತ್ವವಷ್ಟೇ ಅಲ್ಲ; ದೇಹಕ್ಕೂ ಅಂಥದೊಂದು ಗಟ್ಟಿತನವಿದೆ ಅನ್ನಿಸಿತು ಅವಳು ಹೊಟೇಲಿನ ಹಾದಿ ಸೂಚಿಸುತ್ತ ಹೋದಳು ಹಿವುವಂತ ಮಾತೇ ಇಲ್ಲದೆ ಡ್ರೈವ್ ಮಾಡಿದ, ಊಟ ಮಾಡುವಷ್ಟು ಹೊತ್ತು ಅವನು ಏನನ್ನೂ ಮಾತಾಡಲಿಲ್ಲ. ಮನಸ್ಸಿನ್ನೂ ವುಲಬ್ನ್ನೂರಿನ - ಹುಲ್ಲು ಛಾವಣಯ ಹೊಟೇಲಿನಲ್ಲೇ ಗಿರಕಿ ಹೊಡೆಯುತ್ತಿತ್ತು. ಒಬ್ಬನೇ ಕುಳಿತಿದ್ದ ದೇಬುವಿನೆದುರು ಕ್ಷಣದ ಮಟ್ಟಿಗೆ ತಾನು ತಪ್ಪಿತಸ್ಥನಂತೆನಿಂತಿರಲಿಲ್ಲವೆ? ಮುಖದಲ್ಲಿ ಚಿಕ್ಕದೊಂದು ಆಶ್ಚರ್ಯವಿತ್ತಾದರೂ; . "'ಈಗಷ್ಟೆ ನಿಮ್ಮನ್ನ ನೆನಪಿಸ್ಕೋತಾ ಇದ್ದೆ. ನಿಮಗೆ ನೂರು ವರ್ಷ ಆಯುಸ್ಸು ಕೂತ್ಕೊೋ ೭ ಬನ್ನ, ಟೀ ಕುಡಿಯೋಣ, ಒಬ್ಸನೇ ಡ್ರವ್ ಮಾಡಿ ನನಗೂ ಬೋರಾಗಿ ಹೋಗಿತ್ತು . ಹರಟೆಹೊಡೀದಿದ್ರೆ ಹತ್ತೇ ದಿನದಲ್ಲಿ ಸತ್ತು ಹೋಗ್ತೀಯ ನೀನು ಆಂತ ಗೆಳಯರು ಛೇಡಿಸ್ತಾ ಇರ್ತಾರೆ. ಶವವೊಗಗಕ್ಕಿ ನನ್ನ ಕಾಲೇಜಿನ ಹುಡುಗಿಯೊಬ್ಬಳನ್ನ ನನ್ನ ಕರ್ಕೂಂಡು ಹೋಗಿದ್ದೆಃ ಅಲ್ಲೇ ಜ್ಯುವೆಲ್ರಾಕ್ ಹೊಟೇಲಲ್ಲಿ ಉಳ್ೊಂಡಿದ್ದೆ. ಬಳಗ್ಗೆ ಎದ್ಷು ಅವಳು
English
She approached him cautiously, her mind racing with questions. What had happened? Had he had a fight? Had something happened to Debhu? Had he met with an accident? She couldn't bear the thought of anything happening to him. She had always thought of him as a strong and brave person, but now he looked so vulnerable.
"Are you okay?" she asked, trying to keep her voice steady. "You look like you've seen a ghost."
Himavant looked up at her, his eyes vacant. "I...I don't know," he stammered. "I was driving back to Davanagere, and then I saw you...and I just stopped."
Prarthana's eyes widened in surprise. "You were driving back to Davanagere? But you said you were going to Shivamogga?"
Himavant shook his head, his eyes still unfocused. "I don't know what happened. I just got on the bike and started driving. I didn't even realize where I was going."
Prarthana's heart went out to him. She could see the pain and confusion in his eyes. She sat down beside him, trying to comfort him. "It's okay, Himavant. Whatever happened, it's okay. You're safe now."
Himavant looked at her, his eyes slowly focusing. "I'm sorry, Prarthana. I don't know what came over me. I just felt so...so lost."
Prarthana took his hand in hers, trying to reassure him. "You're not lost, Himavant. You're with me. And I'm here to help you."
Himavant looked at her, a faint smile on his face. "Thanks, Prarthana. I feel a little better now."
Prarthana smiled back at him, feeling a sense of relief wash over her. She knew that Himavant was going to be okay, and that was all that mattered.
ಕನ್ನಡ
ಬೆಂಗಳೂರಿಗೆ ಹೊರಟಳು ನಾನು ಇತ್ಹಾ ಗೆ ಹೊರಟು ಬಂದೆಃ ಅಂದ್ದಾ[ ಕೂಡ ಶಿವಮೊಗ್ಗಕ್ಕೆ ಬಂದಿದ್ದಿರಬೇಕಲ್ಲ? ಹೋಗಬೇಕು ಗೆ, ನಿನ್ನೆ ಅಂತಿದ್ಲು ಚೆನ್ನಾಗಿ ಪ್ರಾರ್ಥನ ಪಾರ ಹ್ಯಾ ಗಿದೆ? ನೀವು ಸ್ವೀಟ್ಸ್ ಮರ್ಚೆಂಟಿರಬೇಕು ,ಗಿದೀರಾ? ಅಲ್ಲಾ 711 ಎಂದು ಬತು್ ಮಾತಿಗಿಳಿದಿದ್ದ. ಸರಾಗವಾಗಿ ದೊಡ್ಡ ಕಲಾಕಾರ! ಒಂದೇ ಮಾತಿನಲ್ಲಿ ಎಲ್ಲವನ್ನೂ ವಿಷದಪಡಿಸಿದ್ದ. ತಾನು ಶಿವಮೊಗ್ಗೆT~ ಗೆ ಜ್ಯುವೆಲ್ರಾಕ್ ಹೊಟೇಲಿನಲ್ಲಿ ತಂಗಿದ್ದೂ' ನಿಜಃ ಪ್ರಾರ್ಥನಾ ಫೋನು ಬಂದದ್ದು ಬ ಮಾಡಿದ್ದು ತನ್ನಜೊತಯಲ್ಲಿ ಬಂದಗೆಳತಿಗೆಃ ತಾನು ಪ್ರಾರ್ಥನಾಳನ್ನು ಶಿವಮೊಗ್ಗದಿಂದ ತನಗಲ್ಲ; ಕಾರಿನಲ್ಲಿ ಕರೆತರಲಿಲ್ಲ ಒಬ್ಬನೇಡ್ರೆವ್ ಮಾಡಿಕೊಂಡು ಬಂದೆ ಇಷ್ಪಾಗಿ ತನಗೆಶಿವಮೊಗ್ಗಕ್ಕೆಪ್ರಾರ್ಥನಾ ಬಂದಿದ್ದಾ ಸುದ್ದಿ ಗೊತ್ತಿತ್ತು-ಎಂಬಲ್ಲಿಯ ತನಕ ಒಂದೇ ಉಸುರಿನಲ್ಲಿ ಹಿಮವಂತನ sಳಂಬ ಅನುಮಾನಗಳನ್ನೆಲ್ಲ ಬಗೆಹರಿಸಿ ಬಿಡುವವನಂತೆ ಮಾತನಾಡಿದ್ದದೇಬು. ಇಷ್ವೆಲ್ಲ ವಿವರಣೆ ನೀಡುವ ಇತ್ತೆ? ಜರೂರತ್ತು ಪ್ರಶ್ನಿಸಿಕೊಂಡ ಹಿಮವಂತನಿಗೆ ಉತ್ತರ ಸಿಗಲಿಲ್ಲ . ಇನ್ನೇನು ಕೈಗೆ ಸಿಕ್ಕ ಜೇಬುಗಳ್ಳನೊಬ್ಬ ತಪ್ಪಿಸಿಕೊಂಡುಬಿಟ್ಪಂತಾಗಿತ್ತು. ಮಲೇಬೆನ್ನೂ ರಿನಲ್ಲಿ' ತನಗಲsವತ್ತಣ್ಣಿ ಕೆಲಸವಿದ್ದುದರಿಂದ ಬೈಕು ಹತ್ತಿ ಬರಬೇಕಾಯಿತು ಎಂಬ ವಿವರಣೆ ತುರ್ತಿನ ಹೊಟೇಲಿನಿಂದ ಈಚೆಗೆ ಕೊಟ್ಟು ಹುಲ್ಲು ಛಾವಣಿಯ ಬಂದುಬಿಟ್ಟನಾದರೂ ಆದೇಕೋ ದಾವಣಗೆರೆಗೆ ಹೋಗದೆ ವಾಪಸು ಶಿವಮೊಗ್ಗಕ್ಕೆ ಹಿಂತಿರುಗಬೇಕೆನ್ನಿಸ ಸಲಿಲ್ಲಃ ದಾವಣಗೆರೆಯಲ್ಲಿ ತಾನು ಅತೃಂತ ಮುಖ್ಯವಾಗಿನೋಡ ಬೇಕಾದವರು ಇಬ್ಬರಿದ್ದಾರೆ ಒಬ್ಬಳ ಳು ಊರ್ಮಿಳಾ ಮುತ್ತೊಬ್ಬಳು ಕಾವೇರಿ! ಊರ್ಮಿಳಿಯನ್ನು ನೋಡಿದ್ದಾಿ ಗಿದೆ ಎದುರಿಗೇ ಕುಳಿತಿದ್ದಾ ೪ೆ ದಾರಿಯಲ್ಲಿ ದೇಬು ಸಿಕಿದ್ದನೆಂಬ ವಿಚಾರಹೇಳುವದೋ ಬಿಡುವದೋ; ನಿರ್ಧರಿಸಲಾಗದೆತಡವರಿಸಿದಃ ಏನಾದರೂ ಪ್ರಾರ್ಥನಾಳ ವರತನೆಯಲ್ಲಿ ಗಿಬದದಲಾವಣೆಗಳಾಗಿವೆಯೇ ಎಂದು ಕೇಳ ಹೊರಟವನು; ಕೇಳಲಾಗದೆ ಸುಮ್ಮನ ನಾದ ಊಟ ಮುಗಿದ ಕೊಂಚ ಹೊತ್ತಿನ ತನಕ ಣತ್ತು ಕಡೆಗೆ ಅವರಿಬ್ಬರ ನಡುವೆ ಮೌನವೊಂದು ಹರಡಿಕೊಂಡೇ ಏನೋ ತೋಚಕೊಂಡವನಂತೆ; "ಏನು ಮಾಡಿದಿರಿ? ದೇಬ್ ಬಾಬುವಿನ ಸಂಗತಿಯ ವಿಷಯಕ್ಕ ಸಂಬಂಧಿಸಿದಂತೆ... ಪ್ರಸ್ತಾಪಕ್ಕೆ ಎಂದು ಅಸಲು ಬಂದೇಬಿಟ್ಟ "ಓಹ್, ನೀಏನ್ೂ ನೆನವಿಟ್ಕೊೋ ಂಡೇ ಶವವೊಗ್ಗದಿಂದ ಇದೀರಲ್ಲ? Tl:nks for tl1e concerT. ವಾಪಸು ನಾನು ಹೆಂಗಸರು, ಹೊರಡುವಾಗಲೇ ತೀರ್ಮಾನಕ್ಕೆ ಬಂದುಬಿಟ್ಟದ್ದೆ. ದೇಬ್ಗೆ ಮೈತುಂಬ ಹಂಗಸರಮನುಃಿ ಲಿಲೆಗಿದ ಶುದ್ವೆಯ ಖಷಯದಲ್ಲಿ ಅಲ್ಲ; ಶುದ್ಧ ಸಿಲ್ಲಿ ಫೆಲೋಃ . ನಂಬಿಕಗೆ ಅರ್ಹ ದೇಬುವನ್ನು attract ಆಗ್ತಾಳೆ. ಆದರೆ ನೋಡದ ಪ್ರತಿ ಹೆಂಗಸೂ ಲವನೆಡೆಗೆ ಕ್ಷಣ ಮಾತ್ರಕ್ಕದರೂ ಅವನನ್ನು ಶಾಶ್ವತವಾಗಿ ಪ್ರೀತಿಸೋಕ ಯಾರಿಗೂ ಸಾಧ್ಯವಿಲ್ಲ;: [lois
English
ಕನ್ನಡ
1inl 1otll ಸುತ್ತ ಹೆಂಗಸರನ್ನ ನಿಲ್ಲಿಸಿದೊಳ್ಳೋ ಮನುಷ್ಯ ಯಾರನ್ನೂ ಪ್ರೀತಿಸಲಾರ.. | ಅವನನ್ನ ನಾನು ಅನತ್ತೇ ಮರೆತುಬಟ್ಟೆ' ನಮ್ಮ೬ ಮಾತು; ನಮ್ಮ ವೃಕ್ತಿತ್ವ; " ನನ್ನನ್ನ ತುಂಬ ಬದಲಾಯಿಸಿ ಬಟ್ಪವ . ನಾನೀಗ ಬೆಳಗಾಗೆದ್ದ ಪ್ರಾರ್ಥನಂಗಿಂತ ಸ್ಫುಟವಾಗಿ ಶ್ಲೋಕ ಹೇಳ್ಳಯೋತೀನಿ ~ ಯಾಕುಂದೇಂದು ತುಷಾರ ಹಾರ ಧವಳಾ s , ' ಇದ್ದಕ್ಕಿದ್ದಂತೆ ಊರ್ಮಿಳಾ ಭಾವುಕಳಾಗಿ ನಾತನಾಹತೊಡಗಿದಳು ' "ಅಲ್ಲ? ದೇಬುವಿನಸುತ್ತ ನಿಂತ ಹೆಂಗಸರಲ್ಲಿ ನನ್ನ ಪ್ರಾರ್ಥನಾ ಕೂಡ ಇದಾಳಾ?" ಎಂದು ಬಾಯಿಬಿಟ್ು; ಕೇಳಹೊರಟವನು; ಗಂಟಲಲ್ಲೇ ಆ ಮಾತು ಕೊಂದುಹಾಕಿದ. ಹಿಮವಂತನಂಥ ಹಿವನತತನ್ನಹುಡುಗಿಯನ್ನು; ಅದರಲ್ಲೂ ಪ್ರಾರ್ಥನಾಳಂಥವಳನ್ನು ಅನುಮಾನಿಸುತ್ತಾನೆಂದರೆ- ಊರ್ಮಿಳಾಏನಂದುಕೊಂಡಾಳು? ಅವಳ ಕಣ್ಣಅ ಲ್ಲಿ ತನ್ನವೃಕ್ತಿತ್ವ ಏನಾಗಿ ಹೋಗುತ್ತದೆ? ಇನ್ನೊಮ್ಮೆ ತನ್ನನ್ನು ಅವೇಗೌರವದೊಂದಿಗೆ ನೋಡಿಯಾಳಾ? ಛೆ, ಪ್ರಾರ್ಥನಾಳ ಬಗ್ಗೆ ಹಾಗೆಲ್ಲ ಕೇಳಬಾರದು ಅಂದುಕೊಂಡವನೇ ಊಟದ ಟೇಬಲು_ ಬಿಟ್ಮು ಎದ್ದುಬಿಟ್ಪ* ಬಹುಶಃಹಿವುವಂತ ಬದುಕಿನ ಮೊಟ್ಬ ಖಮೊದಲ ತಪ್ಪನ್ನು ಮಾಡಿದ್ದಃ sನಾನುಃ ದಾವಣಗೆರೆಗೆ . ಬಂದಿರೋ ಸುದ್ದಿಃ ಅವಳಿಗೆ ಹೇಳಬೇಡಿ. ಯಾಕೆ ಬಂದಿದ್ದೆ ಆನ್ನೋದನ್ನ ನಿಮಗೆ ಮುಂದೆಯಾವತ್ತಾದರೂ ಹೇಳ್ತೀನಿ; ಸಂದರ್ಭ ಬಂದಾಗ ಬನ್ನಿ, ಹಾಸ್ಟೇಲಿನ ಪತ್ರ ಬಿಡ್ತೀನಿ ನಿಮ್ಮಫ ನ್ನು ಅಂದು ಅವತ್ತಿನ ಮಟ್ಟಿಗೆ ಮಾತು ಮುಗಿಸಿದಃ; ಅದಾದ ಹದಿನೈದು ನಿಮಿಷಗಳ ನಂತರ ಅವನಃ ಬೈಕು ಕಾವೇರಮ್ಮನಃಮನೆಯ ಮುಂದೆ ಇಿಂತಿತ್ತು. ವುತ್ತು ಕಾವೇರಮ್ಮನ ಬಾಯಿಂದ ಅನಿರೀಕ್ಷಿತ ಸತ್ಯವೊಂದು ಹೊರಬಿದ್ದಿತ್ತುಃ :' ' ,
ಬೆರ್ನ್ನ ತ್ತಿಕೊಂಡೇ ಬಂದಿದ್ದಾನೆ ಹಿಮುವಂತಃ ಪ್ರಾರ್ಥನಾಳಿಗದು ಗೊತ್ತಿಲ್ಲಃ ಆದರೆ ಸಂಜೆ ಕಾಲೇಜು ಮುಗಿಸಿ ಹಾಸ್ಟೆಲಿಗೆ ಬಂದು ಸ್ನಾನ ಮಾಡಿದವಳಿಗೆ ತನ್ನ ಮನಸ್ಸು ಎಂದಿನಂತಿಲ್ಲ ಎಂಬುದು ಖಚಿತವಾಗಿ ಹೋಗಿತ್ತುಃ ಬೆಳಗ್ಗೆ ಶಿವಮೊಗ್ಗದಲ್ಲಿ ದೇಬುವಿನ ಕಾರಿನೊಳಕ್ಕೆ ಕಾಲಿಟ್ಬಾಗಿನಿಂದಲೂ ಒಂದೇತಳವುಳ ಏನೋ ಸಂಕಟ ಸಂಕಟ ಅವ್ಯಕ್ತಭಯ ಹಿವುವಂತನೇನಾ ದರೂಥಟ್ಟನೆ ಇದಿರಾಗಿಬಿಟ್ಟರೆ; ಅವನು ಕೇಳದಿದ್ದರೂ ತಾನಾಗಿಯೇ ಎಲ್ಲವನ್ನೂ ಹೇಳಿಕೂಂಡು ಗೋಳೋ ಅಂತಅತ್ತು ಅವನ ಕಾಲಿಗೆ ಬಿದ್ದು "ನನ್ನನ್ನು ಕ್ಷಮಿಸಬೇಡ ಕೊಂದುಬಿಡು ದೇವರೇ" ಎಂದು ಜೇಡಿಕೊಂಡು ಬಿಡುತ್ತೀನೇನೋ ಎನಿಸುತ್ತಿತ್ತು ಹಾಗಾದರೂ ಆಗಿ ಹೋಗಿದ್ದರೆ ಚೆನ್ನಾಗಿತ್ತು . ಶವಮೊಗಗೆಯಲ್ಲಿ ತನ್ನನ್ನು ನೋಡಿದ; ತನ್ನ ವರ್ತನೆಯನ್ನು ಗಮನಿಸಿದ ಹಿಮೂಗೆ ಕೊಂಚವಾದರೂ ಅನುಮಾನ ' ಬರಬೇಕಿತ್ತು, ನಿಜ ಹೇಳು ಪ್ರಾರ್ಥನಾ; ನಿನ್ನಲ್ಲಿ ಏನೋ ಬದಲಾವಣೆಯಾಗುತ್ತಿದೆ ಯಾವದನ್ನೋ ಮುಚ್ಚಿಡುತ್ತಿದ್ದೀಯ, ನಿನ್ನ ದೇಮರಗೆ ಮೋಸವಾಗುತ್ತಿಲ್ಲ ತಾನೆ?' ಅಂತ ಅವನು ಎದುರಿಗೆ ನಿಲ್ಲಿಸಿಕೊಂಡು ಕೇಳಿಬಿಟ್ಟದ್ದರೆ ಚೆನ್ನಾಗಿತ್ತು, ನದೆದದ್ದನ್ನೆಲ್ಲ ಒಪ್ಪಿಕೊಂಡು; ತಪ್ಪಾಯಿತು ಹಿಮೂತ ನಾನು ನಿನ್ನಷ್ಟು ದೊಡ್ಡ ವೃಕ್ತತ್ವದವಳಲ್ಲ. ' ದೇವರನ್ನು
English
Just then, Rasool Jamadar came and told me that I had to leave for Davanagere immediately. He said that I shouldn't tell Prarthana about it. "Whatever you do, tell me about it later," he said. "Wait for the right moment, and then tell me. Leave the letter at the hotel, and don't mention it to anyone." I finished speaking, and it was exactly 15 minutes later when Himavant rode his bike to Prarthana's house.
As he stood outside her house, he heard an unexpected truth from Prarthana's mouth. "I don't know when you came to Shivamogga, but I know that you didn't tell me anything about it," she said. "But I do anything about your feelings, even after you came back from college in the evening and took a bath." Himavant's mind was filled with anxiety and fear. What if he had told her the truth? confessed his feelings to her? He thought to himself, "If I perhaps things would have been different."
He looked at Prarthana, and saw the change in her behavior. He realized that something was amiss, and that she was trying to hide something from him. "Prarthana, is something wrong?" he asked her, trying to sound calm. "Is something bothering you? Tell me, and I'll do whatever it takes to help you." He wanted to know the truth, and it now.
ಕನ್ನಡ
ನಾನು ಪೂಜಿಸಬಲ್ಲನೇ ಹೊರತು ಪ್ರೀತಿಸಲಾರೆ. ನನ್ನನ್ನು ದೇಬುವಿನ ಭೋರ್ಗರೆದು 8ರುಚಿ, ಅತ್ತುE ಬಿಡಬಹುದಾಗಿತ್ತು, ಆದರೆ ತಕ್ಕಿಗೆ ಹಿಮೂ ಬಿಟ್ಟುಬಿಡು ಮೋಸವಾಗುತ್ತಿದೆ; ತಾನು ಕ್ರಮೇಣ ಒಂದೊಂದೇ ಕೇಳಲಿಲ್ಲ; ಅವನಿಗೆ ಊ೬ ಹೆಚ್ಜೆ ಹಿಂದಕ್ಕೆ ಸುಬಂಧಿಸಿದಂತೆಎಲ್ಲ ತರಹದ ಸೂಚನೆಗಳನ್ನು ಸರಿಯುತ್ತಿ iತನ್ಚಿಂದ ` ನೀಡಿದಾಗ್ಯೂ ಹಿಮವಂತನ ದ್ದಾ ಎಂುದbಿ ತನ್ನನ್ನು ಶಂಕಿಸಲೇಇಲ್ಲ . ನನ್ನ ಪ್ರಾರ್ಥನಾ ಯಾವತ್ತಿಗೂ ಅಮಾಯಕ ಸುಳ್ಳು ಹೇಳಲಾರಳು J ಈನಗ್ೂ; ನಂಬಿಕೆಯೊಂದಿಗೇ ವರ್ತಿಸಿದ. ತೀರ ಬಸ್ಸಿನ ಪಕ್ಕದಲ್ಲಿ ನಿಂತು ಐಂಬ ಹಿಮವಂತ ದಿವೃಣಗ್ ಣಷ್ಮು ಒಳ್ಳೆಯ ಮನುಷ್ಯನಿಗೆ ಮೋಸ ಮಾಡುವ ಬದಲು; ಮಾತನಾಡುತ್ತಿ ಹಿಮುವಂತ ತನಗೆ ದ್ದ೮ ದಿದ್ದರೇನೇ ಒಳ್ಳೆಯದಿತ್ತೇನೋ' ಆನ್ನಿಸಿಬಿಟ್ಟಿತ್ತು. ಪರಿಚಯಾಾಗ ಸ್ನಾನ ಮುಗಿಸಿ; ಒಗೆದ ಸೀರೆ ಉಟ್ಟುಕೊಂಡು ಸರಸರನೆ ಅಂಗಳಕ್ಕೆ ಬಂದವಳು ಬರುತ್ತಿದ್ದ ದೇಬುವಿನ ಮರ್ಸಿಡಿಸ್ ಕಣ್ಣಿಗೆ ಬೀಳುತ್ತರೇ ತಟಸ್ಥಳಾಗಿ ದೂರದಲ್ಲಿ ಣವತ್ತು ಕಟ್ಟಕಡೆಯ ಬಾರಿಗೆ ಅವನಕಾರು ನಿಂತಳು ಬರಲಿ ಹತ್ತಲಿದ್ದೇನೆ. ಕೊನೆಯ ಮಾತು ದೇಬು ಇನ್ನು ಣದೆಲ್ಲ ಸಾಕು ಸಾಕು. ನಿನ್ನೆೇ ಹೇಳಿಬಿಡಲಿದ್ದೇ ಡೆಗಿನದೇನಿದ್ದರೂ ಕ್ಷಣಿಕ ಆಕರ್ಷಣೆ - @ಗೆ ಮಿತ್ರಾ್ ಇಷ್ಟಪಡಬಹುದು ಪ್ರೀತಿಸಲೂ ಬಹುದು. ಆದರೆ ಶಾಶ್ವತವಾಗಿ ನಿನ್ನಂಥವನನ್ನು ಸಾಧ್ಯ ವಿಲ್ಲ. ಅದರಲ್ಲೂ ` ನಿನ್ನಂಥವನೊಂದಿಗೆಬದುೂರಲ ಹಿವುವಂತನಂತಹ ದೇವರಲ್ಲಿಗೆ ನಾನು ಪರ್ವತದ ನೆರಳಲ್ಲಿಃ ಇದ್ದು ' ಬಂದವಳಿಗ! ನ್ನ ಹಿಂತಿರುಗುತ್ತೇನೆಃ ಸಂತೋಪವೋ; ಬಡತನವೋ_ ನಿರಾಸೆಯೋ; ಫ್ನಾ ಜೀವಿತವೋ-ಯಾವದೇ ಆದರೂ ಅದು ಹಿಮವಂತನೊಂದಿಗೇ ಆಗಲ ನನಗಾಂಸಿದೇ ಅವನಿಲ್ಲದ; ಅವನಿಗಿಲ್ಲ ದ ಸಂಪತ್ತು ಸಂತೋಷ ನನಗೆ ಬೇೇಡವಗಲಬೇಡನದೇಬದೇ ಶಮ್ಮೂ aಿವುಗಿವತ್ತು ಬಾಬೂಃ ಆಖಶರು ವಿದಾಯ. ನಾಳೆಯಿಂದ ಕೇವಲ ಗೆಳೆಯರಾಗಿರೋಣಃ ಗುಡ್ಬಯೈ : ಆವನಕಾರು ಹತ್ತಿ ಕುಳಿತ ಎಷ್ಬೋ ಹೊತ್ತಿನ ನಂತರವೂ ಪ್ರಾರ್ಥನಾಳ ಮನಸ್ಸು ಹುಯ್ದಾದ ತ್ತಲೇ ಇತ್ತುಃ ಮೋಸ ಮಾಡುವ ಪ್ರತಿ ಹುಡುಗಿಯ ಆಂತರ್ಯವೂ ಹೀಗೇ ತೊಳಲುತ್ತದಾ? ಗೊತ್ತಿಲ್ಲಃ ತೀರ ಬೇಕು ಅನ್ನಿಸಿದರೆ ಹಿವುವಂತನನ್ನು ಹುಡುಗನೊಬ್ಬನ ಸಾಂಗತ್ಯ ಇಟ್ಟುಕೊಂಡು ಬಿಡು. ಸುಮ್ಮನ ನೆನಪಿಸಿಕೊಂಡು ಕೊರಗಬೇಡ' ಅನ್ನುತ್ತಿದ್ದಳು ಊರ್ಮಿಳಾ ಒಂದು ಕಾಲಕ್ಕೆ ಊರ್ಮಿಳಿಯ ಮುನಃಸ್ಥಿತಿ ವತ್ತು ಸಿದ್ಧಾಂ ಂತಗಳೆರಡೂ ಹಾಗೇ ಇದ್ದವು ಪ್ರೀತಿ ಪ್ರೇವ = ಅನ್ನೋದಲ್ಲ ಸುಳ್ಳು ಮನಸ್ಸಿನ ಮಾತು ಕೇಳಬೇಕು. ಅನಿಸಿದ್ದು ಮಾಡಬೇಕು ' ಅಂಥ ಎಲ್ಲ ಅನಿಸಿಕಗಳ ಪರಮಾವಧಿಯೆಂದರೆ, ಕಸೂತಿ ಕಾವೇರಮ್ಮರ ಜೀವಿಸಿಬಿಡಬೇಕು. ನ ಮನೆಯಲ್ಲಿ ಸೂಳೆಯಾಗಿ ಒಂದಷ್ಟು ದಿನ ಇಚಕ್ಕೂ ಅದುನಿನ್ನಿಂದ ಸಾಧ್ಯವಾಗುತ್ತಿತ್ತಾ ದೀದಿ? ವುಡಿಕೇರಿಯ ಹುಡುಗನಿಂದ ತಿರಸ್ೃತಳಗಿ ವಂಚತಳಾಗಿ ವಾಪಸು ಬಂದ ಮೇಲೆ ಕ್ರೂಡ ಮತ್ತೊಬ್ಬ ಹುಡುಗನೊಂದಿಗೆ ನೆಮ್ಮ ~ ದಿಯಾಗಿ ಹೆಗಲು ಬೆಸೆದು ನಿಲ್ಲಲು ನಿನಗೆ ಯಾವತ್ತಾರ ಿದರೂ ಸಾಧ್ಯವಿತ್ತಾ? ಅಷ್ಟೊಂದು ಭಾಷೆ ಪ್ರಮಾಣ ಕನಸು; ಕನವರಿಕ ಅದಲು ಬದಲು ಮಾಡಿಕೊಂಡು; ದೇಹದ ಆಸೆಗಳನ್ನೆಲ್ಲ ಸಂಯವುದ ಮುಷ್ಠಿಗ ತುಲಗಿರುಂಡು; ಯಾವುದೋ ಶುಭ ಘಳಿಗೆಗೆ ಕಾದುತದೊ ಆಸ-ಾಶದಲ್ಲಿನನಕ್ಷತ್ರ ನೋಡುತ್ರಾ ಮಲಗಿರುತ್ತ ದ್ದೆ ಎವಲ್ಲ ನಾನು-ಹಿಮು? ಈಗ ಕಾರಿನಲ್ಲಿ ದೇಬುವಿನ ಎದೆಗೊರಗಿ ಕುಳಿತಾಗ
English
As we were walking back to the car, I saw Prarthana waiting for us; she was smiling, but I could see a hint of sadness in her eyes; I thought to myself, 'What's wrong? Why is she looking so sad?'; but I didn't say anything, I just smiled back and said, 'Hi, how are you?'; she smiled and said, 'I'm fine, thanks'; but I could see that she was trying to hide something; I thought to myself, 'Maybe I'm just being paranoid, maybe there's nothing to worry about'; but I couldn't shake off the feeling that something was off; I tried to brush it off, but it lingered in the back of my mind; I thought to myself, 'Maybe I'm just being too sensitive, maybe I'm overreacting'; but I couldn't help but feel that something was wrong.
As I lay in bed, I couldn't help but think about Himavant
ಕನ್ನಡ
ನನಗಾಗುಮಭದೇಸುಕಟನಿನಗೂ ಆಗುತ್ತಿತ್ತಾ? ಹೀಗೆ ಮಚನೆಮಾಡುವ ಎಲ್ಲ ಹುಡುಗಿಯರಿಗೂ ಅಂಧದೇ ಸಂಕಟವಾಗುತ್ತಾ? ಅದನ್ನೆಲ್ಲ ನುಂಗಿಕೊಂಡು; ಮತ್ತೊಬ್ಬನಲ್ಲಿ ಲೀನವಾಗಿ ಹೋಗುವ ನಿದೈೆಯನ್ನು ಅಮರಗೆಯಾರು ಹೇಳಿಕೊಡುತ್ತಾರೆ ಊರ್ಮಿಳಾ? ಮಂಚನೆಮಾಡಿ ಬಂದಮುಖಗಳಲ್ಲಿ ಒಂದು ಪೈಶಾಚಿಕ ತೃಪ್ತಿಯಿರುತ್ತದಲ್ಲ? ಅದನ್ನು ಅನುಭವಿಸುವುದಕ್ಕೆ ಮುಂಚೆ ಆತ್ಮಸಾಕ್ಸಿ ಅನ್ನೋದನ್ನು ಪೂರ್ತಿಯಾಗಿ ಕೊಂದುಕೊಂಡೇ ಹೊರಟಿರುತ್ತಾರಾ? ನನಗೆ ವಿವರಿಸಿ ಹೇಳು ದೀದೀಃ ನಾನು ದೇಬುವಿನ ಕಾರು ಹತ್ತಿದ್ದು ಅಂಥ ಆತ್ಮಸಾಕ್ಷಸಿ ಯನ್ನು ಕೊಂದುಕೊಂಡ ನಂತರವೇನಾ? ಣವತ್ತುರಾತ್ರಿ ಊರ್ಮಿಳೆಯನ್ನು ಹಾಗೆಲ್ಲ ಕೇಳಬೇಕು ಆಂದುಕೊಂಡಳುಃ ತನ್ನಮನಸ್ಸನ್ನೊಂದು ಮಿತಕ್ಕೆತಂದುಕೊಳ್ಳದೆಹೋದರೆಈಎಂಬಿಬಿಎಸ್ಸು ಯಾವತ್ತಿಗೂ ಮುಗಿಯಲಾರದು ಣವತ್ತು ಎರಡರಲ್ಲೊಂದು ಬಗೆಹರಿದು ಹೋಗಬೇಕು ದೇಬುವಿನೊಂದಿಗಿನಃ ಬಾಂಧವ್ಯಕ್ಕೆ ಇನ್ನೂ ಎಳಸುತನವಿದೆಃ ಇವತ್ತೇಃ ಕೊಂದುಕೊಂಡರೆಃ ಚಿಕ್ಕದೊಂದು ಕಲೆಯೂ ಉಳಿಯದಂತೆ ಸತು ಹೋಗಿಬಿಡುತ್ತದೆಃ ಆದರೆ ಹಿವುವಂತನಿಗೆ' ಮಾಡಿದ ಮೋಸವನ್ನು'ಯಾವತ್ತೂ ತನ್ನಿಂದ ದಕ್ಕಿಸಿಕೊಳ್ಳುವದಾಗಲಾರದು ಅರ್ಥ ಮಾಡಿಕೋ ದೇಬೂ; ನೀನೊಬ್ಬ ಫ್ಲರ್ಟ್ ಅನ್ನೋ ಕಾರಣಕ್ಕೆ ನಾನು ತಿರಸ್ಕರಿಸುತ್ತಿಲ್ಲ. ನಿನ್ನ ಪ್ರೀತಿಯ ತೀವ್ರತೆಯನ್ನು ಅನುಮಾನಿಸ್ತಿಲ್ಲ. ನಿನ್ನ ಮಾತು; ನೇರವಂತಿಕೆ; ಬುದ್ಧಿವಂತಿಕೆ; ರೂಪ-ಎಲ್ಲವೂ ನಂಗಿಷ್ಟಃ. ಜೊತೆಗೆ ಬಾಳಿದರೆ ತುಂಬ ಸುಖವಾಗಿ; ನೆಮ್ಮಾ ದಿಯಾಗಿ; ದೊಡ್ಡ ಯಶಸ್ವಿ ಡಾಕ್ಪರನ ಹೆಂಡತಿಯಾಗಿ ಬಾಳುತ್ತೇನೆ ಅನ್ನೋ ವಿಶ್ವಾಸ ಕೂಡ ನನಗಿದೆ ಆದರೆ ದೇಬ್ ಬಾಬೂ; ಹಿವುವಂತನ ಅಮಾಯಕ ಪ್ರೀತಿಗೆ ಮಾಡುತ್ತಿರುವ ವಂಚನೆಯನ್ನು ನನ್ನಿಂದ ಅರಗಿಸಿಕೊಳ್ಳಲಾಗುತ್ತಿ ಅದು ನನ್ನನ್ನು ಕಟ್ಬಕಡೆಯ ದಿನದ ತನಕ ಕಾಡುತ್ತದೆ ನೀನು ಕೊಡುವ ಎಲ್ಲ ಸಂತೋಷಗಳ ನಡುವೆಯೂ ಬದುಕು ದುರ್ಭರವಾಗಿಬಿಡುತ್ತದೆ ಬೇಡ ದೇಬೂ ನಿನಗೆ ನನಗಿಂತ ಒಳ್ಳೆಯ ಹುಡುಗಿ ಸಿಗುತ್ತಾ ಳೆ ನನಗಿಂತ ಚೆಲುವೆ ಅವಳಿಗೆ ನನಗಿರುವಂಥ ಇತಿಹಾಸವಿರುವದಿಲ್ಲಃ ಅವಳ ಬೆನ್ನಹಿಂದೆ ಹಿಮುವಂತನ ನೆರಳಿರುವದಿಲ್ಲಃ ಅವಳು ಮುಕ್ತ ಅವಳು ಏಕಶಿಲೆ ಅವಳಿಗೆ ನೀನೇ ಸರ್ವಸ್ವ. ನೀನೇ ಮೊದಲು ವತ್ತು ನೀನೇ ಆಖೈರು ಗಂಡಸು ಅಂಥವಳನ್ನು ವುದುವೆಯಾಗು ದೇಬ್ಃ ಇವತ್ತಿಗೆ ಇದೆಲ್ಲಃ ಮುಗಿದು ಹೋಗಲಿ ನಾನು ನನ್ನದೇವರಲ್ಲಿಗೆ ಹಿಂತಿರುಗುತ್ತೇನೆ. ಅಕಸ್ಮಾ ತ್ ಹಿಮುವಂತ ಒಂದೇ ಒಂದು ಸಲ ನನ್ನನ್ನು ಅನುಮಾನಿಸಿದ್ದಿದ್ದರೆ ಅಥವಾ ಒಂದೇ ಒಂದು ಸಲ ನನ್ನನ್ನು ಈ ಬಗ್ಗೆ ನಿಲ್ಲಿಸಿ ಅನುಮಾನದ ದನಿಯಲ್ಲಿ ಪ್ರಶ್ನೆಕೇಳಿದ್ದಿದ್ದರೆ; ಹೌದು-ದೇಬುವಿನೊಂದಿಗೆ ನನ್ನ ಬದುಕು ನಿಶ್ಚಯವಾಗಿಹೋಗಿದೆ ಅಂತಹೇಳಿಬಂದುಬಿಡುತ್ತಿದ್ದೆ. ಆದರೆದೇಬೂ; ಅಷ್ಪೊಂದು ಪ್ರೀತಿಯಿಂದ; ತುಂಬು ನಂಬಿಕೆಯಿಂದ ನನ್ನನ್ನ ಪ್ರೀತಿಸ್ತಿರೋ ಹಿಮೂಗೆ ನಾನು ಮೋಸ ಮಾಡಲಾರೆ. ಯಾವತ್ತಿಗೂ ನಿನ್ನದೊಂದು ಚಿತ್ರ ನನ್ನಲ್ಲಿ ಅಚ್ಚಳಿಯದೆ ಉಳಿದಿರುತ್ತದೆ. ಒಬ್ಬ ಒಳ್ಳೆಗೆಳೆಯನ ಚತ್ರಅದು ಅಪ್ಪುಸಾಕು; ಗುಡ್ ಬೈದೇಬೂ ಯ; ಹಾಗಂತ ಹೇಳಿಬಿಡಲು ತೀರ್ಮಾನಿಸಿದಳು ಪ್ರಾರ್ನಾ ನಿಧಾನ ಗತಿಯಲ್ಲಿ ಸಾಗುತ್ತಿದ್ದ ಮರ್ಸಿಡಿಸ್; ರಾಮ್ ಅಂಡ್ ಕೋ ಸರ್ಕಲಿನಿಂದ ನಗರದ ಒಳ ಬೀದಿಗಳಿಗೆ ಪ್ರವೇಶಿಸಲು ಇನ್ನೇನು ತಿರುಗುವದರಲ್ಲಿ ತ್ತು, ಅಪ್ಪರಲ್ಲಿ;
English
Urmi, tell me, what would happen if I had taken the leap of faith before? Would I have been able to experience this kind of satisfaction? feel freedom? But I didn't, and now I'm stuck in this prison, and I'm forced to live with this pain.
You know, Urmi, I've been thinking a lot about this, and I've come to a realization. If I had taken the leap of faith before, I would have been able to experience this kind of freedom, but I didn't, and now I'm stuck in this prison. I'm not sure what the future holds, but I do know that I'm not going to be able to escape this pain.
ಕನ್ನಡ
"ದೇಬ್ ಬಾಬೂ; ಇವತ್ತು ಸಿಟಿ ಕಡೆಗೆ ಹೋಗೋದು ಬೇಡ; ಮನಸ್ಸೇಕೋ ನಿಮ್ಮ ಹತ್ರ ಮಾತಾಡೋದಿದೆ ಕಾರು ಬಾತಿ ಕಡೆಗೆ ತಿರುಗಿಸಿ. ವಾಪಸು = ಸ03೮ ಬರೋದು ಚಿಂತೆಯಿಲ್ಲ ' ಅಂದುಬಿಟ್ಟಳು ಪ್ರಾರ್ಥನಾ. ತಡಣಾದರಗ &' ಕಾರು ಧಾಬಾದಃ ದಿಕ್ಕಿಗೆ ನೆಗೆಯತೆ ಶಿವಮೊಗ್ಗದಲ್ಲಿ ಸಿಗಲಿಲ್ಲ, ದಾರಿಯಲ್ಲೂ ಪ್ರೀತಿಯಿಂದ ಮಾತಾಡಲಿಲ್ಲ, ,ೊಡಗಿತy ಮುನ್ನ ಒಂದು ತಿಳಿನಗೆಯೂ , ಇಲ್ಲ; ಕಾರು ಹತ್ತಿ ನಿನ್ನ ಮೇಲೆ ನಂಗೆ ಸಿಟ್ಬು ಕೂಝನ ಬಂದಿದೆ ಅನ್ನೋಣವೆಂದುಕೊಂಡವನು ಕಾರಿನ ರೆಕಾರ್ಡರಿನಲ್ಲಿ ಮಹಮ್ಮದ ದ್ ಪ್ರಾರ್ಥನ ರಫಿಯ ಕೇಳಿ ಅದೇಕೋ ಪ್ರಾರ್ಥನಾಳ ಮೇಲಿನ ಮುನಿಸೆಲ್ಲ" 'ಜಂಗ್ಲ್ಿ' ಮರೆತು ಹಾದ 'ಉಲ್ಲಓ ಸಿತನಾಗಿಬಿಟ್ಟ್ ಲವಳಾದರೂ ಏನು ಮಾಡಿಯಾಳು? ಈವತ್ತಿಗೂ ಹಿಮವಂತನ ಏುಷ ಋಣದಲ್ಲಿದ ಪ್ರೀತಿಯದಲ್ಲದಿರಬಹುದು. ಹಣದ ಋಣ ಕೂಡ ಋಣವೇ _ದ್ದಾ ಳೆ ಋಣಣ ತಾನೇ? ಬರುವದೂ ಕಷ್ಟವೇ ಶವಮೊಗ್ಗದಂಥಚಿಕ್ಕ; ಅವನನ್ನು ಊರಿನಲ್ಲಿ ದಿಕ್ಕರಿಿ ತನ್ನನ್ನು ಹೊಟೇಲಿಗೆ ಬರುವುದು ಹುಡುಕಿಕೊಂಡು ಜ್ಯುವೆಲ್ಡಕ್ ಸಾಧ್ಯವಿತ್ತಾ? ಇಷ್ಟಕ್ಕೂ ಹಿಮವಂತನನ್ನುಃ ಕೊಡವಿಕೊಂಡು ಬರಬೇಕಂದಾದರೂ ತಾನೆಲ್ಲಿ ಬಯಸುತ್ತಿದ್ದೇನೆ? ಯಾವ ಇವಲ ಶಾಶ್ವತವಾಗಿ ಹುಡುಗಿಯನ್ನೂ ಬಯಸಿಲ್ಲ . ಅವರವರ ತಾನು ಗೂಡಿನಲ್ಲಿ; ಈತನಕ ತಂದಿಟ್ಟುಕೊಳ್ಳುವದಿದೆಯಲ್ಲ? ಅವರಿದ್ದ ರೇನೇಃ ಚೆಂದ ? ಆದೇ ಬೇಕಾದಾಗ ಹಿಂತಿರುಗಲೊಬ್ಬ ಜಾಣತನ ಸಾಕು ಹೋಗು ಅಂದಾಗ ಹಿವುವಂತ ಇರಬೇಕಲ್ಲ ' ಪ್ರಾರ್ಥನಾಳಿಗಾದರೂ ತಪ್ಪಿಸಿ ತಾನು ? ಇರಲಿ ಇರಲಿ ಹೊಂದಲೇಬೇಕೆಂಬ ಇಷ್ಟಕ್ಕೂ. ಣವಳನ್ನು ಹಟ ಕೂಡ ಹೀಗೆ ಹಾದಿ ತನಗಿರಲಿಲ್ಲಃ ಎಷ್ಟೇ ಗಾಢವಾಗಿ ಪ್ರೀತಿಸಿದರೂ = ಇದ್ದುರ ದೆಲ್ಲ ಒಂದೇ ಬಯಕೆ ಭಕ್ತಿ ಹೆಣ್ಣೊ? ೮ೆ ಬ್ಬಳಲ್ಲಿ ಗಂಡಸಿನ ಪಾದಕ್ಕೆ ಹುಟ್ಟಲು ಹಣೆಯಿಟ್ು ಸಾಧ್ಯವಾದರೆ;: ನವುಸ್ಕರಿಸುವಂಥ ಹಿವುವಂತನಿಗಿಂತ ತಾನು ಯಾವುದರಲ್ಲಿ ಅಂಥದೊಂದು ಭಕ್ತಿ' ತನ್ನೆಡೆಗೇ ಹುಟ್ಟಲಿ! ಕಡೇಪಕ್ತ 0) ಹಿಮುವಂತನೆಡೆಗಿನ ಕಡಿಮೆಯಿದ್ದಾ ನೆ? ಭಕ್ತಿ ತನ್ನೆಡೆಗೆ ಭಕ್ತಿ ಹುಟ್ಪದಿದ್ದರೆಬೇಡ; ಸಂತೋಪಿ ಪ್ರಾರ್ಥನಾಳ ಚಾಗದಲ್ಲಿ ಲಶ್ಾವಹರೂ ನಾಶವಾಗಲಿ . ತನಕ = ನಂಗೊತ್ತು; ನಾನು ವಿಘ್ನ ಮಾತ್ರ ತನ್ನಪ್ರೀತಿ, ಹುಡುಗಿ ಬಂದು ಕುಳಿತರೂ ಇವಳು ಓದಿ ಆಸಕ್ತಿ ಈ ಉತ್ಸಾಹ ಅಷ್ಟೆ; ವಿರ್ಘ್ನ ವಾಗುವ ಮುಗಿಸಿದ ಪುಸ್ತಕಃ: ಎಲ್ಲ? ಬಿಚ್ಚಿ ಜಾರಿಯಲ್ಲಿರುತ್ತದೆಃ ಅದು ಈಡೇರಿತೋ? ಗರ್ಭಪಾತವಾದ ನಂತರ ಎಂಥ ಹಿಾಕಿದ ಬಟ್ಟ. ಕೇಳಿ ಮುಗಿಸಿದ . ಹಾಡುಃ ನನ್ನಂಥವನಿಗೆ ಹುಡುಗಿಯೇ ಒಂದು ಧರ್ಮಶಾಲೆಗಳಲ್ಲಿ ಆದರೂ ಪ್ರಾರ್ಥನಾಳ ಭಕ್ತಿ ಶಾಶ್ವತವಾಗಿ ಧರ್ಮಶಾಲೆಯಾಗಿಬಿಡುತ್ತಾಳ ಆಮೇಲೆಕರುಕ್ತದರ್ಧಕಕರ್ಧ ನಾಶವಾಗಿದೆ ಉಳಿಯುವ ಬದಲಿಸಬೇಕು ಕಡೆಯದೊಂದು ಅಭ್ಯಾಸವಿಲ್ಲ. ಇನ್ನೆ ೀನು? ಕಾರು ದಾವಣಗೆರೆಯ ಮನಸ್ಸಿನಲ್ಲೆ 0 ವಿಘ್ನಟು ಯೋಚಿಸುತ್ತ ಆಗಿಮುಗಿದುಹೋಗಬೇಕು "ದೇಬ್ ಹೊರವಲಯಗಳನ್ನು ದಾಟಿತ್ತು . ಹೊಸ ಬಾಬೂ ನನಗೆ ಸುತ್ತ ಸಿಗರೇಟಿಗೆ ಬೆಂಕಿ ಕೊಟ್ಟ್ ಅಂದಳು ಪ್ರಾರ್ಥನಾ ತುಂಬ ಮುಖ್ಯವಾದ ಿಲೂ ಸಣ್ಣಗೆ ಸಂಗತಿಯೊಂದನ್ನು ಕತ್ತಲು ಹನಿಯುತ್ತಿತ್ತು. "ಇರು ಮಾರಾಯ್ತೀ, ನಂಗೆ ಹೇಳಿಕೋಬೇಕಾಗಿದ" ಬೆಳಗ್ಗೆ ಆದಕ್ಕಿಂತ ನೀನು ಅರ್ಧ ದಾರೀಲಿ ಕಾರಿಳಿದುಃ ಮುಖ್ಯವಾದ್ದೊ ಒಸ್ಸುಹತ್ತಿ ೦ದು ಕೂಂಡು ಏವಯ ಹೇಳೋದು ವುರೆತೆ ಬಂದುಬಿಟ್ಟೆಯಲ್ಲ ? ಒಳ್ಳೇದೇ
English
He turned the car around, but it was not possible to find a way out of Shivamogga. He couldn't even talk to Prarthana with love in his heart. Before that, he had not even thought about it. Now, a sense of unease had crept in.
He looked at the car's recorder and saw that Mahammad had spoken to Prarthana. He was worried that Prarthana might have said something to him. He thought that he should go back to the hotel, but he didn't know how to get out of the situation.
He thought that he had been foolish to think that he could get out of this situation. in love with Prarthana, but he had not thought about the consequences. how he would face her if she found out about his feelings.
He thought that he should have been more careful. thought about the future before getting involved with Prarthana. But now, it was too late. He had to face the consequences of his actions.
He thought that he should have been more careful, but he had not been. He had been blinded by his love for Prarthana. thought about the consequences of his actions.
ಕನ್ನಡ
ಹೆಂಗಸರಿಗೆ ಅಪಾಯಗಳನ್ನ ಮುಂಚಿತವಾಗಿಯೇ ಊಹಿಸೋ ಶಕ್ತಿಃಇರುತ್ತೆ ಅಂತ ಆಯ್ತು; ಅಷ್ಟೆ ಗ್ಯಾ ರಂಟಿ ಇರಲಿಲ್ಲ, ನಿನ್ನ ಬಸ್ಸು ಹೋದ ಮೇಲೆರಸ್ತೆಪಕ್ಕದ ಹೋಟಲಲ್ಲಿ ಟೀ ಕೇಳಿದ್ದೆ ಅ ಕುಡಿಯೋಣ ಅಂದ್ಕೊಂಡು ಕಾರು ನಿಲ್ಲಿಸಿದೆ ನೋಡು ಹಿಂದೇನೇ ಮೋಟರ್ ಸೈಕಲ್ಲಲ್ಲಿ ೮ ಮನುಷ್ಯ ಹಿಮವಂತಃ? [le was 50 wild, ನಿನ್ನನ್ನ ಬೆನ್ನತ್ತಿಕೊಂಡೇ ಬಂದಿದ್ದ ಬಂದುಬಿಟ್ನಲ್ಲ ಕಾಣುತ್ತೆ. ಒಬ್ಬನೇ ಕೂತಿದ್ದು ನೋಡಿ ಡಿಸಪಾಯಿಂಟ್ ಆಗಿಬಿಟ್ಟ ಅರ್ಧ ಕಪ್ರು ಟೀ ಅಂತಃ ಕುಡೀಲಿಲ್ಲ. ನಿಮ್ಮ' ಕಾರಿನಲ್ಲಿ ಪ್ರಾರ್ಥನಾ ಬರಲಿಲ್ವಾ ಅಂತ ಕೇಳಿದ., NoT- ಕುಡೀರಿ ಅಂದ್ರೂ ಳೆ ಅಂದುಬಿಟ್ಟೆ" ಸ್ವಲ್ಪ ಹೊತ್ತು ಸುಮ್ಮನೆ ಕೂತಿದ್ದು , ನಾನು ಹೀಗೆ sense; ಅವಳ್ಯಾಕೆ ಬರ್ತಾ ಮಾಡ್ಕೊಂಡು ಬಂದಿದ್ದೆ, ನಿಮ್ಮುನ್ನ ಈ ವಿಷಯ ವಿಚಾರಿಸ್ದೆ ಅಂತ ಪ್ರಾರ್ಥನಂಗೆ ಫಾಲೋ ಹೇಳಬೇಡಿ ಅಂದವನೇ ಹೋಗಿಬಿಟ್ಪ; ಎಂಥ stupid fellow ಮಾರಾಯ್ತೀಃ ಹ್ಯಾಗಾದರೂ ಗೌರವದಿಂದ ಕಾಣ್ತೀಯೋ ಅವನನ್ನಃ ಸಾಯಂಕಾಲ ನೀನು ಸಿಕ್ಕ ಕೂಡಲೆ ಅಷ್ಟೊಂದು ಹೇಳಿಬಿಡೋಣ ಅಂದುಕೊಂಡೆ ಆದರೆ ನಿನ್ನ ಮೌನ ಮತ್ತು ಮುದ್ದು ಮುಖ ನೋಡಿ ಎಲ್ಲ ಈಗ ಹೇಳು :: ' ಅಂದ ಹುರೆತೇ ಹೋಗಿತ್ತು. ಬೈದಿಬೈ ಅದೇನೋ ಹೇಳಬೇಕು ಅಂತಿದ್ಯಲ್ಲ? ದೇಬು ಅಂದವಳೇ ಮಾತೇ ಮುಗಿದುಹೋದವೇನೋ "ಹೇಳಬೇಕಾದ್ದು ಏನೂ ಇಲ್ಲ ದೇಬೂಃ . ಮುಚ್ಚಿದಳು ಪ್ರಾರ್ಥನಾಃ : ಅವಳ ಕಣ್ಣೀರು ಕೆನ್ನೆಗಳ ಎಂಬಂತೆ ಸೀಟಿಗೆ ತಲೆಯಾನಿಸಿ ಕಣ್ಣುಣ ಕೊನೆಯಎರಡುಸುಳ್ಳುಗಳು ಮೇಲೆಜಲಪಾತಗಳಾಗಿಧುಮ್ಮಿE ಕ್ಕತೊಡಗಿದವಃ ದೇಬುಸೇರಿಸಿದ್ದ ಆ ಪ್ರಾರ್ಥನಾಳ ಮನಸ್ಸಿನ ಮೃದುತ್ವವನ್ನೇ ಣರಿದು ಹಾಕಿದ್ದವು ಹಿಡಿದು ನಿಲ್ಲಿಸಿ ಕೇಳಬೇಕತ್ತುಃ ಹೀಗೆಲ್ಲ ಮಾಡಬೇಕಿತ್ತಾ ಹಿಮೂ? ಅನುಮಾನ ಬಂದ ಕ್ಷಣ ಬಂದು ಬಸ್ಸು ಹತ್ತಿಸಿ ಅಪ್ಪೆಲ್ಲ ಒಳ್ಳೆಯ ಕರೆದು ಕನ್ನೆಗೆ ಹೊಡೆಯಬೇಕಿತ್ತು. ಅದು ಬಿಟ್ಟು ಬೆಳಗ್ಗೆ ನಿನ್ನದು ಮಾತಾಡಿ; ಬಸ್ಸು ಹೊರಟ ಕೂಡಲೆ ಬೈಕು ಹತ್ತಿ ಕನಡ ಸಬೊತ್ತುವದದ್ದ್ದೈದಿತ್ತಿ? ಊದು ಅನುಮಾನವೋ ವಂಚನೆಯೋ? ನೀನು ದೇವರೋ; ನನ್ನನ್ನು ಸದಾ ವಂಚನೆ ಮಾಡಲಾಗದಲ್ಲಾ ' ಎಂದು ಈ ಕ್ಷಣದ ತನಕ ವ್ಯವಹಾರಿಯೋ? ನಿನ್ನಂಥವನಿಗೆ ಇವಳು ಸಿಕ್ಯುಬೀಳಲಿ; ಗುಟ್ಟು ಬಯಲಾಗಲಿ; ಪರಿತವಿಸಿದೆನಲ್ಲ ಹಿಮೂ? ನೀನು ಮಾಡಿದ್ದೇನು? ಬಂದುಬಿಟ್ಟೆಯಲ್ಲ : ' ತಪ್ಪಿತಸ್ಥಳ ಠಂತೇನನ್ನಮುಂದೆನಿಲ್ಲಲಿ ಅಂತ ಅಪ್ಪು ದೂರದಿರದಬೆನಷ್ತು ಸುಲಭವೋ; ಹೆಣ್ಣು ವಂಚಿಸುವದು ಎಷ್ಟಪು ಅನುಭವಿಸು ನಿನಗೆ ಗೊತ್ತಿಲ್ಲ; ಹೆಣ್ಣನ್ನು ಈ ಕ್ಷ ಣದಿಂದ ನಿನ್ನನ್ನು ಆತ್ಯಂತ ಮಾಡುವ ವಂಚನೆಯನ್ನು ಪತ್ತೆಹಚ್ಚುವುದು ಅಷ್ಟೇ ಕಪ್ಟ" ಅವಕಾಶವಿದ್ದಪ್ಟು ವರ್ಸ; ಶ್ರದ್ಧೆಯಿಂದ ವಂಚಸ್ತೀನ ನೋಡಿಕೋ ತನಧ್ಯನಿನದಷ್ತುವಾಚತ್ತ5೯ ಇರ್ತೀನಿಃ . ನನಗದು ನನ್ನ ಕೈಲಾಗುವ ಕಟ್ಟಕಡೆಯ ಕ್ಷಣದ ತನಕ ನಿನ್ಯನ್ನು ನಿರ್ಧರಿಸಿಬಿಟ್ಟಳು ಪ್ರಾರ್ಥನಾ ಿಗುವುದೇ ಣಲ್ಲ . ನೀನು ಅನುಭವಿಸು ಅಂತ ಗೊತ್ತಾ ಕತ್ತಲಲ್ಲಿ ಕಾರು ಓಡಿಸುತ್ತಿದ್ದ ದೇಬು "ಏನೋ ಹೇಳಬೇಕಂದಿದ್ದೆಯಲ್ಲ ಡಿಯರ್"" ಸಹಜ ದನಿಯಲ್ಲಿ ಕಳಿದಃ ಕಣ್ಣೀರೊರೆಸಿಕೊಳ್ಳುತ್ತಿದ್ದ ಅವಳೆಡೆಗೆ ತಿರುಗದೇನೇ = ಪ್ರಾರ್ಧನಾ "ಏನಿಲ್ಲ' ದೇಬೂದ್ದ ಐ ಲವ್ ಯೂ[" ಅಂದುಬಿಟ್ಟಳು
English
As he was about to leave the hotel, he had asked the receptionist if Prarthana was coming, and the receptionist had told him that she would not be coming. her to tell Prarthana to follow him when she came, but just nodded and said tell her. He had thought that it was a stupid thing to do, but he had not thought much of it.
As he was about to leave the hotel, he had seen Prarthana sitting in the car, crying. He had gone to her and asked her what was wrong, and she had told him that she had been following him all the time. He had asked her why she had not told him, said not wanted to worry him. if she had suspected anything, had not.
He had asked her if she had thought that he was in danger, and she had said that she had not. someone was following him, something was wrong, had not.
He had asked her if she had been suspicious of him, and she had said that she had not. had thought that he was deceiving her, was hiding something from her, had not.
He had asked her if she had thought that he was in love with someone else, and she had said that she had not. going to leave her, had not. she to hurt
ಕನ್ನಡ
ಅವತ್ತು ರಾತ್ರಿಅವರು ತುಂಬ ಹೊತ್ತಿನ ತನಕ ಧಾಬಾದಲ್ಲಿ ಕುಳಿತಿದ್ದ ರು; ಒಲ್ಲೆ ಅಂದಳಾದರೂ ಹಿಮವಂತನ ಮೇಲೆ ಸಿಟ್ಬು ಕೆರಳಿದಂತಾದಾಗ ಮೊದಮೊದಲ ತಾನಾಗೇ ಎರಡು ಗ್ಲಾಸಿನಷ್ಟು ವೈನ್ ಕುಡಿದಳು ಏಕೋ ಮನಸ್ಸೆಲ್ಲ = ವಿಷವಾಗಿದೆಯೆನ್ನಿಸ ತರಿಸಿಕೂಂಡು {ಸಿತು; ತಾನು ವಂಚಿಸಿದ್ದಕ್ಕಂತ; ಅವನು ತನ್ನನ್ನು ಅನುಮಾನಿಸಿಕೊಂಡು ಬೆನ್ನತ್ತಿ ಹಿಮಹಂತನಸ್ಟು ಬಂದಿದ್ದ ಅವಳಿಗೆ ಅಪರಾಧವಾಗಿ ಕಾಣಿಸಿತ್ತು. ಅದು ಸರಿಯಾ? ಅಂತ ತನ್ನನ್ನು ಎಂಬುರೇ ತಾನೇ ಪ್ರಶ್ನಿಸಿಕೊಂಡಳು ಅದಕ್ಕೆ ಉತ್ತರ ದೊರಕುವಷ್ಟರಲ್ಲಿ; ಕುಡಿದ ವೈನು ತರ್ಕ ತಪ್ಪಿಸಿತ್ತು , ಇನ್ನ್ಧ ದೇಬು ತಪ್ಪಿಸಿದ್ದ. ತರ್ಕಪಸ್ನು "ನೀನೇನೇ ಹೇಳು; ಮನುಷ್ಯಮುನುಷ್ಯನೇ ಕಾಲಿಗೆ ಹಣೆಹಚ್ಚಿ ನವಸ್ಕದ ಕರಿಸುವಷ್ಟು ಯಾವತ್ತೂ ಭಕ್ತಿ ತಯನ್ನು ಮನುಷ್ಯರಾದವರೆಡೆಗೆ ಬೆಳೆಸಿಕೋಬಾರದು. ಮನೆ ಬಿಡಿಸಿ ಕರಕೊಂಡು ಊಟೆ ಬಂದದ್ದು, ಹಾಕಿದ್ದು, ಸೀಟು ಕೊಡಿಸಿದ್ದು, ಓದಿಸ್ತಿ ಿರೋದು-ಣದೆಲ್ಲ ದೇವರು ಮಾಡೋ ಕೆಲಸಗಳೀನಲ್ಲ ಪ್ರಾರ್ಥನಾಎಂಥ ಒಳ್ಳ; ಮನುಷ್ಯಕೂಡ ದೇವರಾಗಲಾರಃ ಅವನಲ್ಲಿ ಕೊಂಚವಾದರ್ದೂ ಸ್ವಾರ್ಥವಿರುತ್ತೆಃ ಅದನ್ನೇ ಪ್ರೀತಿ ಅಂದುಕೋತಾನೆಃ ನಿನಗೂ ಅದನ್ನೇಹಾದು ಅನ್ನಿಸೋ ಹಾಗೆ ನಂಬಿಸ್ತಾನೆ ನಿನ್ನ ಮೇಲೆ ಪ್ರೀತಿ ಇರೋದರಿಂದಲೇ ನಿನ್ನನ್ನ ಡಾಕ್ಟರ್ ಮಾಡ್ತೀನಿ ಆಂತಾನೆಃ ಅದರಲ್ಲಿ ಅವನಿಗೆ ಡಾಕ್ಖರ ಗಂಡ ಆಗಬೇಕು ಅನ್ನೋ ೇ ಸ್ವಾರ್ಥವಿರುತ್ತೆ. ರಸ್ತಪಕ್ಕದಲ್ಲಿ ನಿಂತು ಸ್ವೀಟು ಮಾರೋ ಮನುಷ್ಯನಿಗೆ ಡಾಕ್ಪರೊಬ್ಬಳ ಗಂಡ ಆಗಬೇಕು ಅನ್ನೋ ಆಸೆಹುಟ್ಟೋದಿದೆ ಯಲ್ಲ? ಅದಕ್ಕಿಂತದೊಡ್ಡ ಸ್ವಾರ್ಥಇದೆಯಾ ಪ್ರಾರ್ಥನಾ? Don %t be stupid ನೀನ್ಸು ತೀರಾ ಅಮಾಯಕ ಹುಡುಗಿ ಅಪಾತ್ರನನ್ನ ಪೂಜೆ ಮಾಡ್ತಿ ದೀಯಃ:.: ? and ]ook ಈ ಕ್ಷಣದಲ್ಲೂ ನಿನ್ನ ಸ್ವೀಟು ಮಾರೋ ' ದೇವರು ನಿನ್ನ ಹಾಸ್ಟೆಲಿನ ಬಾಗಿಲಲ್ಲೇ ನಿಂತು ತನ್ನ ಅನುಮಾನವನ್ನ ಪ್ರೂವ್ ಮಾಡಿಕೊಳ್ಳೋದಕ್ಕೋಸ್ಕರ ಪ್ರಯತ್ನಿಸ್ತಿದಾನೆಃ ವುರ್ಸಿಡಿಸ್ಗೆ ನೋಡಲ್ಲಿ!" ಅಂದವನೇ ಸದ್ದಾಗದಂತೆ ಬ್ರೇಕು ಹಾಕಿ, ಅದರ ಸಿದ್ ಹೆಡ್ಲೈಟುಗಳನ್ನು ಆಫ್ ಮಾಡಿ ರಸ್ತೆಬದಿಯ ಕತ್ತಲಲ್ಲಿ ಪ್ರಾರ್ಥನಾಳ ಕಣ್ಣು ಕಿರಿದಾದವು ; ಅನುಮಾನವೇ ಣಲ್ಲಃ ಹಾಸ್ಟೆಲಿನ ಗೇಟಿನ ಬಳಿ ಬೈಕು ನಿಂತಿದೆಃ ಆವನು ತನಗೋಸ್ಕರವೇ ಕಾಯುತ್ತಿ ಹಿವುವಂತನೂ ನಿಂತಿದ್ದಾನೆೇ ದ್ದಾ ನೆಂಬುದು ತೀರ ಈ ಮಟ್ಟಕ್ಕೆ ಬಂದುಬಿಟ್ಟನಾ? ಅನುಮಾನದ ಅವನು ನಿಂತ ಭಂಗಿಯಲ್ಲೇ ಸ್ಪಷ್ಟವಾಗುತ್ತದೆ ಗೇಟಿನ ಮುಂದೆ ಕಾಯುತ್ತ ಮೊಟ್ಟೆಯಾಗಿಬಿಟ್ಟನಾ? ಹಿಮೂ; ಹೀಗೆ ನಿಂತವನು ನೀನೇನಾ? ಪ್ರಾರ್ಥವಾ . [ IJtte JOLI.. . ತನ್ನಲ್ಲೇ ಮಾತಾದಳು ಅಷ್ಟರಲ್ಲಿ ಹಾಸ್ಪೆಲಿನ ರಾತ್ರಿ ಕಾವಲುಗಾರ ಗೇಟನೆಡೆಗೆ ಲಕೋಟೆ ಕೂಟ್ಟೆ ನಡೆದುಬಂದ; ಅವನ ಕೈಗೊಂದು ಹಿಮುವಂತ ಬೈಕು ಹತ್ತಿ, ದೇಬುವಿನ ಕಾರಿಗೆ ಅವನು ಪೂರ್ತಿಯಾಗಿ ವರುದ್ಧ ಕಣ್ಮಧ ರೆಯಾದ ನಂತರವೇ ಪ್ರಾರ್ಥನಾ ದಿಕ್ಕಿನಲ್ಲಿ ಸಾಗಿಹೋದಃ ಕಾರಿಳಿದು ಹಾಸ್ಟೆಲಿನ ಕಡೆಗೆ ಓಡಿದ್ದು . ಹೆಬ್ಬಾಗಿಲಲ್ಲೇ ಗಾವಲುಗಾರ ಅವಳ ಕಗೆ ಲಕೋಟೆ ಕೂಟ್ಬದ್ದ , 'ಪ್ರೀತಿಯ ಪ್ರಾರ್ಥನಾ; ನನ್ನನ್ನು ಇದೊಂದು ಬಾರಿ ಕ್ಸಮಿಸುಃ ಬೆಳಗ್ಗೆ ಯಾವುದೋ ಕಹಿ
English
You're the one who's supposed to be the detective, not me. be solving the mystery, not me. I'm just a simple girl, trying to make a living by selling sweets. I'm not a detective, investigator.
And look, the night watchman of the hostel has come to the gate, carrying a lantern. He's seen you, and he's suspicious. He's thinking, "What is this girl doing here?" He's thinking, "Is she telling the truth or not?" He's looking at you with a mixture of suspicion and doubt in his eyes.
And then, the Lord, who's sitting at the gate, gets up and starts to walk towards you. He's trying to find out if you're telling the truth or not. investigate, to solve the mystery. And you, Himavant, you're just standing there, looking so innocent, so pure. You're not even mystery.
And look, the Lord has come to you, and he's saying, "Prarthana, I'm going to forgive you this time. But tomorrow, I'll see what you do." He's trying to threaten you, to intimidate you. make you confess, to admit your guilt. But you, Himavant, you're not even trying to defend yourself. You're just standing there, looking so innocent, so pure.
ಕನ್ನಡ
ನನ್ನ ಬಸ್ಸಿನ ಬೆನ್ನತ್ತಿ ಶಿವಮೊಗ್ಗದಿಂದ ಬಂದುಬಿಟ್ಟೆ ನಾನು ದಾವಣಗೆರೆಗೆ ತುಂಬಕೂಂಡು ನನಗೆ ಗೊತ್ತಾ ಗಬಾರದೆಂದು ಹವಣಿಸಿದೆ ಅವೆರಡೂ ನನ್ನ ತಪ್ಪುಗಳೇ ಎಂಬುದು ಂದ 'ಸುದ್ದಿ ಹಳಹಳಿಸುತ್ತಿದ್ದೇನೆಃ ನಿನ್ನ ಅಮಾಯಕತೆ; ನಿನ್ನಲ್ಲಿರುವ ದೈವಿಕವಾದ ಪ್ರೀತಿ ಮನವರಿಕಯಾಗಿದೆ ನೀನು ಇಷ್ಪಪಡುವ ರೀತಿಗಳನ್ನು ಒಂದೇ ಒಂದು ದಿನದ ಮಟ್ಬಿಗೆ ಮುತ್ತು ನನ್ನನ್ನು ಇರಲಿ. ಇನ್ನೆಂದೂ ದೇವರು ತಪ್ಪು ಮಾಡಲಾರ ಆನುಮಾನಿಸಿದ್ದಕ್ಕೆ ಕ್ಸಮೆ ನಿನ್ನ ಹಿಮೂ"' ಪತ್ರವನ್ನು ಪ್ರಾರ್ಥನಾ ಓದಿಕೊಂಡಳುಃ ಆದರೆ ಮನಸ್ಸಿಗದು ತಾಕಲಿಲ್ಲ; ಎಂಬ ಸಾಲುಗಳ
ಹುಚ್ಚು ಹೊಳೆಯಾಗಿ ಹರಿಯುತ್ತಿದ್ದಳು ತುಂಗೆಃ ::: ತಡವಿಕೊಂಡವರುಂಟೆ? ಶ್ರಾವಣದ ಮಳೆಗೆ' ಅವಳು ಆಗಸ್ಪು ತಿಂಗಳಲ್ಲಿ ತುಂಗೆಯನ್ನು 'ಮಂಟಪ ಮುಳುಗ್ತಂತೆ' ಎಂದುಃಶವಮೊಗ್ಗದ ಜನ ಮಾತನಾಡಿಕೊಳ್ಳುತ್ತಿದ್ದರೆ; ರಣಚಂಡಿ ದಂಡೆ ಕೊರೆದು; ಕತ್ತರಿಸಿ; ತನ್ನ ಸೂಂಟ ತಬ್ಬಿ ನಿಂತ ಮರ ಬಳ್ಳಿಗಳನ್ನೆಲ್ಲ ತುಂಗೆ ಅಲ್ಲೆಲ್ಲೋ ಕಡವಿ ಹಾಕಿತಾಯ ಮೊಲೆತಪ್ಪಿಸಿಕೊಂಡಕರುಗಳನ್ನು ಗಬಕ್ಕನೆ ಎಳೆದುಕೊಂಡುತನಗೆ ತೋಚಿದ ಶ್ರಾವಣದ ತುಂಗೆಯನ್ನು ತಡವಿಕೊಂಡು ಬದುಕಿದವರಿಲ್ಲ. ದಿಕ್ಕಿನಲ್ಲಿ ಧುಮ್ಮಿ ಕ್ಕಿದಳೆಂದೇ ಅರ್ಥ. ಸೇತುವೆ ಮೇಲೆ ನಿಂತು ನೋಡಿದರೆ ಕಾಣುವ ಅದು ಹಿಮುವಂತನಿಗೂ ಗೊತ್ತು . ಶಿವಮೊಗ್ಗದ ಹೋಗಿರುತ್ತದೆಃ: ಊರ. ಜನ ಬಿಳೀ ನೆತ್ತಿಯ ಪುಟ್ಟ ಮಂಟಪ ಈ ಹೊತ್ತಿಗಾಗಲೇ ಮುಳುಗಿ ರೆಃ ಅವರಿಗೆ'ಗೊತ್ತಿಲ್ಲಃ' ಮನುಷ್ಯನ ಮನಸ್ಸು ಕೂಡ ನದಿಯ ಉಬ್ಬರ ಕಂಡು ತತ್ತರಿಸಿರುತ್ತಾದ ವಳೆಬಿದ್ದರೆ ಣನ್ನೆಲ್ಲೋ ಉಬ್ಬರಃ ' ;'ಅಸಲಿಗೆ ಪ್ರಾರ್ಥನಾಳನ್ನು ಪ್ರವಾಹದಂತಹುದೇ. ಎಲ್ಲೂ ೭ ತುಂಗಾ ಪವಾಣಗರಗಹುಡಿೀಲ್ ಓದಲು ಕಳಿಸಿದ್ದೇ ತಪ್ಪಾಯಿತೇ? ಭೋ್ಗರೆದು ವೇಗಮಸನ್ತ್ತದೂತಡುತ್ತಾ ನದಿಯ ನಟ್ಟನಡುವೆ ಹೆಬ್ಬಂಡೆಯೊಂದರ ಮೇಲೆಕುಳಿತು; ನದಿಯ ಹುಚ್ಚು ವೇಗವನ್ನೇ Cೋಚಿಸುತ್ತಿದ್ದ ಹಿವುವಂತ ಅವಳು ಹೋಗದೆ ಇದ್ದಿದ್ದರೆ? ಅದು ಕನಸಿಗೆ ಕನಸು ಹುಟ್ಟದಂತೆ ಪ್ರಾರ್ಥನಾ ಲೇಔಟ್ ಎಂಬ ಕನಸೇ ಹುಟ್ಪುತ್ತಿರಲಿಲ್ಲ . ೦ದು ಲೇಔಟ್ ಎದ್ದು ನಿಲ್ಲಬೇಕು ಹುಟ್ಟಿಕೊಂಡದ್ದು. ಅಲ್ಲವಳು ಡಾಕ್ಟರಾಗಬೇಕೆಂದರೆ; ಇಲ್ಲೊ ಮೆಟ್ಟಲಿಳಿಯುತ್ತಿದ್ದರೆ; ಇಲ್ಲಿ ಅವಳು ಡಾಕ್ಟರ್ ಪ್ರಾರ್ಥನಾ ಎಂಬ ಹೆಸರಿನೊಂದಿಗೆ ಕಾಲೇಜಿನಃ ತಮ್ಮಿ ಬ್ಬರ ಪ್ರೀತಿ ಈ ಪ್ರಾರ್ಥನಾ ನರ್ಸಿಂಗ್ ಹೋಮ್ನ ಮೆಟ್ಟಿಲು ಸಿಂಗರಗೊಂಡಿರಬೇಕು ದಾಂಪತೃದ ಮೊಗ್ಗು ಎರಡು ದೊಡ್ಡ ಸಾಧನೆಗಳಲ್ಲಿ ಘನೀಭವಿಸುತ್ತಿರುವಾಗಲೇ ತವಬೇ ಜೀವನ್ಮು ಖಯಾಗ ಚಿಗುರೊಡೆಯಬೇಕು ಇಬ್ಬರ 'ಒದುಕುಗಳೂ ಸಮಾಜಮುಖಿಯಾಗಬೇಕ ತಾನವಸೂಂಲ್ಲದವು ಬೇಕು ನರಳುವವರಿಗೆ ಡಾಕ್ಪರ್ ಪ್ರಾರ್ಥನಾ ಚಿಕಿತ್ಸೆ ನೀಡಿ ಹಿಂತರುಗುತ್ತಿದ್ದರೆ; ಅವಳ ಆಗಷ್ಟೆ ಹಟ್ಟದ ಗೊಂದು ಗೂಡು ಕಟ್ಟಿಕೊಟ್ಟು ಮನೆಗೆ ಮರಳುತ್ತಿರುತ್ತಾನೆ. ಶಕಿಗಚಪ್ಪಶದ ಡಿಯಲ್ಲಿ ತಾನು ಕಟ್ಟಕೊಟ್ಟ ಮಲ್ಲಿಗೆ ಮಕ್ಕಳು ಸೇವಂತಿಗೆಯಂತೆ ಅರಳುತ್ತಿದ್ದರೆ;
English
As I sat on the bridge, I couldn't help but think of Prarthana. In the month of Shravana, when the rains were at their peak, she would often say that the Tungabhadra River was like a temple that had been submerged. The people of Shivamogga would
ಕನ್ನಡ
ಸಂಸಾರಗಳು ನೆರಳು ಕುಡಿಯುತ್ತಿರುತ್ತವೆ; ಚನ್ನ ರಾಯಪಟ್ಟ ನಿದ್ರೆಯಲ್ಲಿದ್ದಾಗ ಜಗತ್ತಿನ ಮತ್ತೂ ೦ದು ಜೀವಿಗೆ ೃಣವೆಂಬುದು ಗೊತ್ತಾ [ ಗದಂತೆ ಹೊರಬಿದ್ದ 5 ಇ್ಟೌೋ ದುತ್ತು ಒಬ್ಬ ಹುಡುಗಿ-ಆರೇ ಆರು ವರ್ಷಗಳ ನಂತರ ಇ83; ಮಾಡಿ ತೋರಿಸಿದರಾ? ಇಷ್ಟು ' ದೊಡ್ಡ ಓಬ < ಕನಸುಗಳಿರಡನ್ನು ಐ ಯುಸ5 ಹಾಗಂತಎಲ್ಲರೂ ಮಾತನಾಡಿಕೊಳ್ಳುತ್ತಾರೋ ನಸಸು ಇಲ್ಲ ವೋ; ಪ್ರಾರ್ಥನಾ.ಮೆಡಿಕಲ್ ಓದಲು ದಾವಣಗೆರೆಗೆ ಅದು ತವುಗಂತೂ ಹೋಗದೆ ಇದ್ದಿದ್ದರೆ; ಗೂತಿ ಇರುತ್ತಿದ ರಲಿಲ್ಲ , ಹೆಚ್ಚೆಂದರೆ ಪ್ರಾರ್ಥನಾ ತವುಗೆ ತರತ್ತದ ಹೆಂಡತಿ! ತನ್ನ ಇದೆಲ್ಲ ಹೆಂಡತಿಯಾಗಿರುತ್ತಿ ಕನಸು ದ್ದಳು; ಮಿಠಾಯಿ ಕನಸುಗಳೇ ಹುಟ್ಟುಹಾಕಿದವಳೇ ಅವಳು . ತನ್ನೊಬ್ಬನ ಬದುಕಿಗೆ ಆಫ್ಪರ್ ಆಲ್ ಕಣ್ಣು = ಮಾತ್ರ ತನ್ನವು ಮಾರುಸವಸ್ ಣಲ್ಲರ ದೆ ಂಟು ಮತ್ತು ಶಾಂತಫ್ಪನ್ ುನೆಂಬೇಕಾಗಿದುವುದಾದರೂ ಏನು? ಎರಡುೂ ಹೋಗಿದ್ದಕೆ; ದಾವಣಗೆರೆಗೆ ಹಿಂದಿನ ಇರುಕಿರುಕು ಜುಬ್ಬಾ ಹೋದದ್ದೆೇ ಕೋಣೆ , ಎರಡು ಸರಿ. 'ಅವಳು'ಈ ತನಕ ಣಲ್ಲ; ತಿಳಿಗೇಡಿಯಂತೆವರತಿಸಿಬಿಟ್ಟೆ ಯಾವ' ತಪ್ಪನ್ನೂಃ ಪ್ರಾರ್ಥನಾ ಇನ್ನು ಈ ಜನ್ಮದಲ್ಲೆಂದೂ ಮಾಡಿಲ್ಲ. ಅನುಮಾನಿಸುವುದಿಲ್ಲ ! ಪ್ರಾರ್ಥನಾಳನ್ನು ತಾನೇ :" :;; ಹಾಗಂತ ತುಂಗೆಯ :" ಅನುಮಾನಿಸುವದಿಲ್ಲ. ಕುಳಿತಿದ್ದ ಉಬ್ಬರವನ್ನೇ ಹಿಮುವಂತ ನೋಡುತ್ತ < ಅದರ ತೀರ್ಮಾನಿಸುತ್ತಿ ನಟ್ಪ = ದ್ದಃ ನಡುವಿನ ಣನ್ನು ನಾನು ಘಳಿಗೆಯಲ್ಲೆ ೇಃ ಹೆಬ್ಬಂಡೆಯ ಮೇರೆ ಹಿಮುವಂತನೆಂಬುವವನಿಗೆ ಅನುಮಾನಿಸುವವರನ್ನು ವಂಚಿಸುವುದು" ಹೆದರಬೇಕಾಗಿಲ್ಲಃ "ಖಂಡಿತ. :ನಾನು ~ಹಾಗಂತ ವಂಚನೆಯಲ್ಲಃ ಹೆದರುವುದೂ ನಿರ್ಧರಿಸಿಬಿಟ್ಬದ್ದ ಅದು ಇಲ- ಭವಿತವ್ಯರ ದ ಳು ಪ್ರಾರ್ಥನಾಃ ಸೇಡು! ಸಮಸ್ತ ಬರೆದಿಟ್ಟು ವಂಚನೆಗಳಿಗೆ ಮಲಗಿದಳುಃ ಬುನಾದಿಯಂತಹ ವಿಳಾಸ ಬರೆದು ಅದನ್ನು ಮುರುದಿನ ಮುಂಜಾನೆ ಸುದೀರ್ಘ ಪತ್ರವೊಂದನ್ನು ಅಂಚೆಗೆ ಹಾಕುವುದಕ್ಕೆ ಎದ್ದು ಲಕೋಟೆಗೆ ಆವತ್ತೇ ಓದಿಬಿಟ್ಟಿದ್ದು ಅಕ್ಷಣದ ಮುಂಚೆ; ಅವಸರ ಹಾಕೆ ವಟ್ಟಿಗೆ ಹಿವುವಂತನ ಮತ್ತು ದೇಬ್-ಣಬ್ಬರೂ ಅಪಚಾರವಾಯಿತಾದರೂ; ತಡೆಯಲಾಗದೆ ಎಷ್ಟೋ ಓದದೆ ಊರ್ಮಿಳಾ ಪ್ರಿಯ ಹಿವುವಂತ್; ಕಾಲ ಬದುಕಿ ಉಳಿಯುತಿ ಹೋಗಿದ್ದಿರ ರಲಿಲ್ಲ. ದ್ದರೆ ಪ್ರಾರ್ಥನಾ ಈ ಪತ್ರ ಓದುವಾಗ ನಂತು ಓದಿ ಕೊಂಚ ಎಂದು ಹೊತ್ತಿ ವಿನಂತಿಸುತ್ತ ನ ಪತ್ರ ಮಟ್ಟಿಗಾದರೂ ಯಾರಾದರೂ ದೇವರಿಗೆ ಪ್ರಾರಂಭಿಸುತ್ತೆ ೀನೆ ದಯಎಿಟ್ಟು ಪ್ರತಿ ಅಕ್ಸ ರವನ್ನೂ ಮೋಸ ಮಾಡುತ್ತಾ ನನ್ನ ಸ್ಥಾನದಲ್ಲಿ ನನಗೆ ನಂಬಿಕೂಂಡು; ರಾ ಗೊತ್ತಿ ಪಾಲಿಸಿಕೂಂಡು ಎಂಬ ರಲಿಲ್ಲ, ಮಾತು; ದೇವರು ಕೂಡ ಈ ಕ್ಸಣದ ಆ ದಿಂದ ಸಾಲು ದಾವಣಗೆರೆಗೆ ಅನುಮಾನಿಸುತ್ತಾ ತನಕ ವತ್ತು ಆದರ ವಿಷಯವನ್ನು ಬಂದುಬಿಡುತ್ತಾ ನೆ; ನೆ ದೇವರು ಬದುಕಿದವಳು ಮುಚ್ಚಿ ದೇವರು ಬಸ್ಸಿನ ನಾನ ಹೊಂಚು್ತ್ತಾ ಡುತ್ತಾನೆ ದೇವರು ಹಾಸ್ಟಲಿನ ಬಳ ದಾವಣಗರೆಗೆ ಬೆನ್ನತ್ತಿ ನೆ ಮತ್ತು ಬಂದೂ; ಶವಮೂಗ್ಗ ದೇವರು ಕ್ಸಮೆ ಕೀಳ ಕತ್ತ ಹೊರಟು ಲಲ್ಲಿ ನಿಂತು ತಾನ ಬಂದ ಹೋಗುತ್ತಾ ನೆ ಯಾವದಕ್ಕಾ ಗಿಯೋ
English
She had no idea that her life was a mere illusion. fantasy. dream.
Himavant looked at her swollen belly and decided that she was not a woman who would give birth to a child. He a child.
He thought to himself, "I will not be deceived by anyone, not even by myself." will
Prarthana had written a letter to him, a letter that was full of deceit. She deceit.
ಕನ್ನಡ
ಹೊರಟು ಹೋದ ಮೇಲೆ ಈ ಪ್ರಾರ್ಥನೆಯ ಗತಿ ಏನಾಗಿದ್ದಿರಬಹುದೆಂದು ಹಾಗೆಃ ದರೂ ಯೋಚಿಸುತ್ತಾನಾ? ದೇವರು ನಿರ್ದಯಿ ದೇವರು ಕಾರ್ಕೋಟಕ; ಕ್ಸಮೆ ಕೀಳಿದ ಯಾದತ್ತಾ ವಾಬಗೆಹರಿದು ಹೋಯಿತು ಎಂದು ತನಗೆ ತಾನೇ ತೀರ್ಮಾನಿಸಿಕೊಂಡುಬಿಡುವಷ್ಟು ಮಟ್ಟಿಗೆಎಲ್ಲ- ವನು; ಆದರೆ ಹಿಮೂ; ನಾನು ತುಂಬ ಚಿಕ್ಕವಳು ನೀವು ದಾವಣಗೆರಯಲ್ಲಿ ನನ್ನನ್ನು ದೊಡ್ಡ ಹೇಗೆ ಶಿವಮೊಗ್ಗದಲ್ಲಿ ಒಬ್ಬರೇ ಇದ್ದೀರೋ; ಶಿವಮೊಗ್ಗದಲ್ಲಿ ನಿಮ್ಮನ್ನು ಬಿಟ್ಟು ಬಂದ ಬಿ್oೂಹಇಲ್ಲಿ ಏಕಾಂಗಿಯೇ ಒಬ್ಸಂಟಿತನ ಅನುಮಾನಗಳನ್ನು ಹುಟ್ಟ; ಹಾಕುತ್ತದೆ ಆದರೆ ನಾನೂ ನಮ್ಮ ಬಗ್ಗೆ ಅಂಥದೊಂದು ಅನುಮಾನವನ್ನು ನಾನು ಬೆಳಿಯಗೊಡಲಿಲ್ಲ ಓಮೂ ಯಾವತ್ತೂ ನನಗೆನಿಮ್ಮಡೆಗಿರುವುದು ಕೇವಲ ಪ್ರೀತಿಯಲ್ಲ. ಭಕ್ತಿ| ಮತ್ತು ! ದೇವರನ್ನು ಯಾರೂ ಏಕೆಂದರೆ ಆನುಮಾನಿಸುವದಿಲ್ಲ. ದೇವರನ್ನು ಶವಿಸಬಹುದೇನೋ? ಆದರೆ ದೇವರನ್ನು ಪರೀಕ್ಸಿಸುವುದಿಲ್ಲ, ಬೆಳಿಗನ ಜಾವಕ್ಕೇ ಎದ್ದು, ನನ್ನನ್ನು ಎಬ್ಬಿಸಿ; ಸಿಹಿತಿಂಡಿ' ಕಟ್ಪೆಕೊಟ್ಟುು ಬಸ್ಸಿಗಾಗುವಷ್ಟು ಖುದ್ದಾಗಿ ಬಂದು ಬಸ್ಸಿಗೆ ಹತ್ತಿಸಿ ಕಳಿಸಿದಿರಲ್ಲ? ನಿಮಗೇ ಗೊತ್ತಾ ಗದಂತೆನಾನು ಹಣ ಕೊಟ್ಟು; ಬಸ್ಸಿಳಿದು ನಿಮ್ಮ ರೂಮಿನ ಬಳಿಗೆ ವಾಪಸು ಬಂದು ನಿಮ್ಮನ್ನು ಗಮನಿಸುತ್ತ ನಿಂತುಬಿಟ್ಟಿದ್ದೆ ಆಂತ ನಿವಗೆ ಗೊತ್ತಾಗಿದ್ದಿದ್ದರೆ ಏನು ಮಾಡುತ್ತಿದ್ದಿರಿ ಹಿಮವಂತ್?ಅದೆಲ್ಲ ಬೇಡ ಓಡುತ್ತಿದ್ದ. ಕಟಕಿಯೊಳಗಿನಿಂದ ಬಗ್ಗಿ ನೋಡಿದಾಗಃ ಅದರಃ ಬೆನ್ನತ್ತಿ ಬರುತ್ತಿದ್ದಃ ನೀವು ನನಗೆ ಬಸ್ಸಿನ ಕಾಣಿಸಿಬಿಟ್ಟಿದ್ದಿದ್ದರೆ ನಿವುಗೆಆ ಅವಮಾನ ಭರಸಲಾಗುತ್ತಿತ್ತ? ಎಂಥಕಟ್ಟ ರೋಗ ಸಾಕಿಕೊಂಡಿದ್ದೀರಿ ಹಿಮೂ ಬದಲಾಗಿರುವದು ಕೇವಲ ವಾತಾವರಣವೇಹೊರತು ಹಿಮೂ; ದಾವಣೆಗೆರೆಗೆ ಬಂದ ಮೇಲೆ = ನಾನು' ಹೊಂದಿಕೊಳ್ಳ ಲೇ ಬೇಕು ನನ್ನ ವ್ಯಕ್ತಿತ್ವವಲ್ಲ. ಆದರೆ ಬದಲಾಗಿರುವ ವಾತಾವರಣಕ್ಕೆಃ ದೀದಿ ಸಿಗರೇಟು ಸೇದುತ್ತಾಳೆ ಮದ್ಯ ವೈಯಕ್ತಿಕವಾಗಿ ನನಗೆ ಇಷ್ಟೊಂದು ಇಷ್ಟವಾಗುವ ಇರಲಿಲ್ಲ' ನಾನುಃ: ಈ ತನಕ ಇವೆರಡನ್ನೂ ಹತ್ತಿರದಿಂದ ನೋಡಿಯೂ ಸೇವಿಸುತ್ತಾಳೆ ನೂರು ಮನೆಗಳ ಭಾಗಿಯಾಗುತ್ತೇನಾ? ಇದ್ು ಶಿವಮೊಗ್ಗದ ನೋಡುತ್ತಿದ್ದೇನೆಃ ಹಾಗಂತಆದರಲ್ಲಿ 'ಮನೆಗಳಿಂದ' ಎದ್ದು ಬಂದ ಹುಡುಗ ಹಿಮೂ; ಇದು ಅಂಥ ಸಾವಿರಾರು ಬಡಾವಣೆಯಲ್ಲ ಒಂದೊಂದು ' ಕಾಲೇಜು ಇಲ್ಲಿ ಪ್ರತಿ ಮುಖಕ್ಕೂ ಹುಡುಗಿಯರು ಸುಳಿದಾಡುವಂಥ ವಿಶಾಲವಾದ ಒಂದು ಲೆಕರ್ಷಸ ಕಥೆಃ ಎಲ್ಲರಲ್ಲೂ ವಭನ್ನವ್ಶಕ್ತಿತ್ವ; ಪ್ರತಿಚಹರೆಯ ಹಿಂದೆಯೂ ಒಂದೊಂಮದ ನಾನಿರಬೇಕು ` ಅದೇ ಹಳೆಯ ವಿಕರ್ಷಣೆ ಇವರೆಲ್ಲರ' ಮಧ್ಯ ಆಕರ್ಷಣೆಯ ಬೆನ್ನಲ್ಲೆ @ ಅನಿವಾರ್ಯವಾಗಿ ವರ್ತನೆಗಳೂ ಪ್ರಾರ್ಥನಳಾಗಿದ ಆದರೆ ವಾತಾವರಣ ಬದಲಾದಂತೆಲ್ಲ ನಿಧಾನವನಿಸಿದರ; ದಾರಿಯಲ್ಲಿ ಶವಮೊಗ್ಗದಲ್ಲಿ ನೀವಹತ್ತಿಸಿದ ಒಸ್ಸ ಆವನ ತದು ಬದಲಾಗುತ್ತವೆಹಿಮೂ. ಕಾರು ಹೋಗುತ್ತಿದ್ದರ; ಪಕ್ಯದಲ್ಲೇ ಗೆಳಿಯನೊಬ್ಬನ ' ( ಕುಳಿತು ಪತಿವ್ರತಯ ಕೆಟ್ಟು ನಿಂತರೆ ಬಸ್ಸಿನ ಸೇರಿಕೊಳ್ಳ {ಲೋ? ಬಸ್ಸಿನಲ್ಲೆ ನಿಲ್ಲಿಸಿ ಕರೆದರೆ ನಾನು ಕಾರು ಹತ್ತಿ ದಾವಣಗೆರೆ ಯ; ಟನನರ 'ರಾಯಸಟ್ಟಣದಿಂದ ಉಳಿಸಿಕೊಳ್ಳಲೋ? ಬೆಳೆಯಿತೋ ನನಗೆಗೊತ್ತಿಲ್ಲ, 'ಭಾವ ನದಗ ಗೂತ್ತು ಯಾವತ್ತಿನಿಂದ ನಿವುಗೆ ಇಂಥ E ಕೀವಲ ಭರವಸಯಿತ್ತು; ನನ್ನನ್ನು ಹೊರಡಿಸಿದ ಕ್ಸಣಗಳಲ್ಲಿ ನಿಮ್ಮಕಣ್ಣಲ್ಲಿ'
English
I have been watching you from close by, and smoke cigarettes and drink liquor. Can I, too, do that? become a part of this world? watching you But I am not I am from a different class. background. family.
I was watching you from afar, and I saw you get into the bus. I
ಕನ್ನಡ
ಓಿಮೂ; ಭರದಸೆಮಾತ್ರ ಭರವಸೆಯನ್ನು ಹುಟ್ಟಿಸುತ್ತದೆ ಕನಸಿಗೆ ಮನೆಯಾಗುತ್ತದೆ ಆದರೆಅನುಮಾನವಿದೆಯಲ್ಲ? ಅದು ಎಲ್ಲ; ತಾಯಿಯಾಗುತ್ತ ದೆ ಭರವಸೆಗಳನ್ನೂ ಆಶಯಗಿ ನಾನು ಈವತ್ತಿನ ಈ ಕ್ಸಣದ ತನಕ ನಿಮ್ಮನ್ನು ಅನುಮಾನಿಸಿದವಳಲ್ಲ, ಕೂಂದುಬದುತ್ಟದ ನಿಮ್ಮಿಂದ ಬಯಸಿದರೆ ತಪ್ಸೇ ಹಿಮೂ? ನನ್ನನ್ನು ಓದಿಸುತ್ತಿದ್ದೀರಿ ಅಂಥದೇ = 'ಪ್ರತಿ ಹೆಚ್ಚೆ ವರ್ತನಿಯನ್ನು ನಡೆಸಿದ್ದೀರಿ ಪ್ರತಿತಿಂಗಳೂ ನೀವ ಕಳಿಸುವ ಹಣ ನನ್ನನ್ನು ಬದುಕಿಸುತ್ತವ ಯನ್ನೂ E ದೆ ನನ್ನನ್ನು ಕೃಹಿbಜ ಮಾಡುತ್ತದೆ ಮುಂದೆಂದೋ ಒಂದು ದಿನನಾನು ತುಂಬ ಒಳ್ಳೆಯ ಡಾಕ್ಪರಾಗುತ್ತೇ ಡಾಕ್ಟಿರಳನ್ಕಾಗಿ ಗೊತ್ತಿಲ್ಲ; ಆದರೆ ನೀವ ಪ್ರತಿ ತಿಂಗಳು ಕಳಿಸಿದ ಹಣ; ೀನೋ ನೀವು ಬೆಳೆಸಿದ ಭಾವ ಇಲ್ಲಪ೫ ಓ ಳೈಯ ಹೆಂಗಸನ್ನಾಗ ಗಿಯಂತೂ ಮಾಡುತ್ತವೆ ಅಷ್ಪುಃ ಸಾಕುಃ -ನನ್ನನ್ನು ನಾನು ತುಂಬ ಗ್ರಹಿಸಿಕೊಳ್ಳುತ್ತೇನೆ ಹಿಮೂ : ನೀವು ಕಳಿಸಿದ ಹಣ ಎಲ್ಲಿಂದ ಬಂತು? ಅಷ್ಟನ್ನು ಅದು ಮಾತ್ರ ಗಳಿಕೆಯೇ? ನನ್ನಹಿಮೂ ಇಷ್ಬೊಂದು ಹಣವನ್ನು ಎಲ್ಲಿಂದ ವಂಚಿಸಿ ಅನ್ಯಾ ತರುತ್ತಾ ಯದ ಅನುಮಾನಿಸುವು ದಿಲ್ಲ. ನೆಆಂತ 'ಏಕಂದರೆ;: ಚನ್ನರಾಯಪಟ್ಪಣದಿಂದ ಖಂಡಿತ ಹೊರಟಾಗ ಕಣ್ಣು ಗಳಲ್ಲಿನ ಭರವಸೆಯ ಸೆಳಕುಗಳನ್ನು . ಕಂಡ ನಾನ ಯಾವತ್ತಿಗೂ ನಿಮ್ಮ ಆನುಮಾನಿಸಿಲ್ಲ. ದುಡಿಯುತ್ತೀರೋ? ಯಾವ ವ್ಯಾಪಾರವೋ? ಎಂಥ ಶ್ರಮವೋ?; ಎಷ್ಟು ನನ್ನ ಹಿಮೂ ಎಷ್ಟೆಲ್ಲ ಸಾಲ ಮಾಡಿಕೊಂಡಿ ದ್ದಾರೋ? ನನಗೋಸ್ಕರ ಮನಸ್ಸು ನರಳುತ್ತಿ ರುತ್ತದೆ ನೀವು ಯಾವತ್ತಾ ದರೂ ಹಾಗಂದುಕೊಂಡದ್ದೀರಾ ಹಿಮೂ೭ಎಲ್ಲಿಃ ಒದ್ದಾು ಯಾವ ಪುಸ್ತಕವೋ? ಡುತ್ತಿ ಅರ್ಥವಾಗದಿದ್ದಾಗ ಯಾವ ದ್ದೊಳಳೋ? ದಿಕ್ಕೊ (? ನಿದ್ದೆಗೆಟ್ಟರೆ; ಊಟ ಬಿಟ್ಪರೆ; ಜ್ಜರ ಬಂದರೆ; ನಾನು ನೆನಪಾದರೆ-ಪ್ರಾರ್ಥನಾ ಎಂಬ ಹುಡುಗಿಗೆ ಯಾರ ಯಾರ 'ಸಾಂತ್ವನ? ಯಾರ ಆರಶೆಕೆ 'ಜೋಪಾನ? ಹಾಗಂತ ನೀವು ಯೋಚಿಸಿರಲೂಬಹುದು ಹಿಮೂಃ ಆದರೆ ಯಾರೊಂದಿಗೆ ಹೋದಳೋ ದಾವಣಗೆರೆಗೆ' ಅಂತಃಅನುಮಾನ ಪಟ್ಪು ಬಸ್ಸಿಗೆಂಬೆನ್ನತ್ತಿ ಬರುವ ನಿರ್ಧಾ ಕೈಗೊಳ್ಳಬಾರದಿತ್ತು ಈಗಲೂ ತಡವೇನಾಗಿಲ್ಲ ಹಿವುವಂತ್; ನಿವುಗೆ ಬೇಡವೆನ್ನಿಸಿದರೆ ತಕ್ಷಣ ತಿಳಿಸಿ' ನಾನ ಹಾಸ್ಟೆಲ್ ಖಾಲಿಮಾಡಿ ಕಾಲೇಜಿಗೊಂದು ಕೊನೆಯ ನವುಸ್ಕಾ ರಹೇೇಳಿ ವಾಪಸು ಬಂದುಬಿಡುತ್ತೇೆ ನಿವುಗೆ ಹೇಗೆ ಬೇಕೋ ಹಾಗಿಟ್ಬು ಕೊಳ್ಳಿ ಆದರೆ; ನಾನು ದಾವಣಗೆರೆಯಲ್ಲೇ ಮುಂದುವರಯಬೇಕ ಅಿಂತ ನೀವು ನಿರ್ಧರಿಸುವುದಾದರೆ ಹಿಮೂ; ನನ್ನ ಪ್ರತಿ ವರ್ತನೆಗೂ ಲೆಕ್ಕ ಕೇಳಬೇಡಿ ನಾ' ನಮ್ಮೊ ಂದಿಗಿದ್ದವಳು ಸಂಯವದ ಪ್ರತಿ ಪಾಠವನ್ನೂ ನಿಮ್ಮಿಂದಲೇ ಕಲಿತವಳು ನನಗಿರುವ ಚಂದುನನ್ನಿಲ್ಲ ಪ್ರೀತಿಸುತ್ತಲೇ; ಲವರಂದ ದೂರ ಉಳಿಯಬಲ್ಲದವೃಲ್ತಿತ್ವದವಳು ದೇೇಒಲಿಶ ಚಂದ್ರನಾಥ ಬಂಡೋಪಾಧ್ಯಾ ಯ ನನ್ನ ಗೆಳೆಯ ಹರೀಶ್; ಕುಮಾರ್; ಅಭಿಜಿತ್; ಪ್ರಣವ್ ಎಲ್ಲರೂ ಗೆಳೆಯರೇ . ಒಟ್ಟಿಗೆ ಓಡಾಡುತ್ತೇವೆ ಕಾರು ಅಂತ ಇರುವುದು ದೇಬ್ ಬಾನಗ ಮಾತ್ರ;` ಉಳಿದೆಲ್ಲ ರಿಗೂ ಬೈಕುಗಳಿವೆ; ಅಂತೆಯೇ ನಮ್ಮ ಕಾಲೇಜಿನಲ್ಲಿ ನೂರಾರು ಹುಡುಗಿಯರಿದ್ದಾ ರೆ ಯಾರ ರಾರು ಯಾರ ಬೈಕು ಯಾರ ಚೊತೆಗ; ಎಟ್ಬ ದೂರಃ ಆನರೇ ನಧಕರಿಸುತ್ತಾಕೆ,ಇದೊಂದು ಬೇರೆಯಾಡತಿಯನಾದ ಬಗತ್ತು ಹಿಮೂ ಇಲ್ಲಿ ಬೆಳಗಗೆ ಎದ್ದು ವೀರ್ಯಾಣುಗಳ ಕೌಂಟ್ ಕಂಡು ಹಿಡಿಯುತ್ತೇವೆ ರಾತ್ರಿ ಹೊತ್ತಿಗೆಹೆರಿಗೆ ಮಾಡಿಸುತ್ತಿ ರುತ್ತೇವ
English
He thought about the times she had asked him to lend her money, and how he had always given in to her requests. way she had manipulated him, using her charm and beauty to get what she wanted. had made him feel, like he was nothing more than a means to an end.
As he sat there, he couldn't help but feel a sense of anger and resentment towards her. He thought about all the times he had been taken advantage of, used and discarded. the way she had treated him, like he was nothing more than a plaything.
But as he looked at her, he saw something in her eyes that gave him pause. It was a glimmer of sadness, a hint of vulnerability. He saw that she was not just a manipulative and cunning woman, but also a complex and multifaceted person.
He thought about all the times they had spent together, all the memories they had made. the way she had made him feel, like he was the only person in the world. had loved him, with a passion and intensity that he had never experienced before.
As he sat there, he realized that he couldn't just dismiss her and walk away. He had to confront her, to talk to her about all the issues that had been building up between them. find out why she had been lying to him, taking advantage of him.
He took a deep breath and stood up, his eyes locked on hers. "Prarthana," he said, his voice firm but gentle. "We need to talk."
Prarthana looked up at him, a mixture of fear and defiance in her eyes. "What is it, Himavant?" she asked, her voice barely above a whisper.
Himavant took a step closer to her, his eyes burning with intensity. "I know what you've been doing," he said, his voice low and even. "I know about the money you've been taking from me, about the lies you've been telling me. And I want to know why."
Prarthana looked down, her eyes avoiding his. "I don't know what you're talking about," she said, her voice shaking.
Himavant took another step closer to her, his eyes blazing with anger. "Don't lie to me, Prarthana," he said, his voice cold and hard. "I know the truth. And I want to know why you've been treating me like this."
Prarthana looked up at him, a glimmer of tears in her eyes. "I'm sorry, Himavant," she said, her voice barely above a whisper. "I didn't mean to hurt you. I was just trying to survive."
Himavant's expression softened, and he took a step back from her. "Survive?" he repeated, his voice incredulous. "What do you mean?"
Prarthana took a deep breath and looked up at him, her eyes filled with a deep sadness. "I mean that I was struggling to make ends meet," she said, her voice barely above a whisper. "I was working multiple jobs just to keep food on the table, and I didn't know how to pay my bills. So I did what I had to do to survive."
Himavant's expression softened, and he looked at her with newfound understanding. "I had no idea," he said, his voice filled with regret. idea you were struggling like that."
Prarthana looked up at him, a glimmer of hope in her eyes. "I know I shouldn't have lied to you," she said, her voice barely above a whisper. "But I was desperate, and I didn't know what else to do."
Himavant took a deep breath and looked at her, his eyes filled with a newfound understanding. "I forgive you, Prarthana," he said, his voice soft and gentle. "But we need to talk about this. figure out a way to move forward, together."
Prarthana looked up at him, a glimmer of tears in her eyes. "I want to, Himavant," she said, her voice barely above a whisper. make things right between us."
Himavant smiled, and he took a
ಕನ್ನಡ
ನನ್ನದೇವರು ಸ್ರತಿಯೂಂದನ್ನೂ ಅನುಮಾನಿಸಿದರೆ; ಲೆಕ್ಕ ಊಡಲಾರೆ . ಈ ಪತ್ರಕ್ಕ ನಾನ ನಿಮ್ಮ ಂದ ಇಟ್ಟಾಗಗಿ ಬಯಸುವದು ಉತ್ತರವನ್ನಲ್ಲ ಹಿಮೂ ಬಯಸುವರದು ನಂಬಿಕಯನ್ನ ತುಂಬ ಬರೆದೆನೇನೋ ತಪ್ಪಿದ್ದರೆ ಕ್ಸಮಿಸಿ tೋರ್ಸು nಮ್ಮ ಬಿಟ್ಬು &ಂತರುಗಬೇಕರಬುದೇ ನಿಮ್ಮ ನರ್ಧಾರವಾದರೆ; ಈ ಪತ್ರ ಓದಿದ ತಕ್ಸಣ ನೀವೇ ಬಂದುಬಡಿ ತಂ ಸೇರಿಸಿದವರೂ ನೀವೇ ಒಲ್ಲೆನೆಂದು ಕರೆದೊಯ್ಯ ಬೇಕಾದವರೂ ನೀವೇ ದೇವರಿಗೆ ಇನ್ನೇನು ಬರೆಯಲಿ? ಪ್ರಾರ್ಥನಾ ವಂಚನೆಯ ಕಾರ್ಪೆಟ್ಟಿನ ಪ್ರತಿನೇಯ್ಗೆಯನ್ನೂ ಅತ್ಯಂತಜತನದಿಂದ ನೇಯ್ದಿದ್ದಳು ಪತ್ರವನ್ನು ಮತ್ತೆಮತ್ತೆಓದಿಕೊಂಡಿದ್ದಳು ಇನ್ನು ಹಿಮೂ ಅನುಮಾನಿಸಲಾರ ಎಂದು ಖಾತರಿಯಾಯಿತು. ದೇಬುವಿನೊಂದಿಗೆ ಕಾರಿನಲ್ಲಿ ಸಿಕ್ಕುಬಿದ್ದುಬಿಟ್ಟಿದ್ದರೆ ಇಷ್ಪು ಸಲೀಸಾಗಿ ಪರಿಸ್ಥಿತ ತಿಯನ್ನು ನಿರ್ವಹಿಸಲು ಸಾಧ್ೃವಾಗುತ್ತಿರಲಿಲ್ಲವೇನೋ? ಹಿಡಿಯಲು ಬಂದ ಹಿಮೂ ಸಿಕ್ಕುಬಿದ್ದಿದ್ದಃ ಅಷ್ಪು ಸಾಕು ಇನ್ನು ಐದು ವರ್ಷ ಹಿಮುವಂತನನ್ನು ಯಾವುದೇ ಸವುಸ್ಯೆಯಿಲ್ಲದೆನಿಭಾಯಿಸಬಹುದು ಅಂದ ಹಾಗೆ; ಕೆಲವೇ ತಿಂಗಳುಗಳಲ್ಲಿ ನಾನು ಎಷ್ಬೊಂದು ಚೆನ್ನಾಗ ಗಿಸುಳ್ಳು ಹೇಳುವುದನ್ನು ಕಲಿತುಬಿಟ್ಟೆನಲ್ಲ ಅಂದುಕೊಂಡಳುಃ ಪ್ರೀತಿಯೆಂಬುದು ಎಂಥವರಿಂದಲೂ ಸುಳ್ಳುಹೇಳಿಸುತ್ತದೆಎಂದು ಸಮಾಧಾನ ಹೇಳಿಕೊಂಡಳು ಇಷ್ಟಕ್ಕೂ, ಹಿಮುವಿಗೆ ಇಷ್ಟೊಂದು ಸುಳ್ಳುಗಳನ್ನು ಹೇಳುವ ಅವಶ್ಯಕತೆ ಇದೆಯಾ? ಒಂದೇ ಸಲಕ್ಕೆಕಡ್ಡಿ ಮುರಿದಂತೆ ಎಲ್ಲವನ್ನೂ ಹೇಳಿಬಿಟ್ಟು ಕಳಚಿಕೊಂಡುಬಿಡಬಹುದಲ್ಲ? ಒಳಮನಸ್ಸು ಕೇಳಿತು ಆದರೆ ದೇಬುವನ್ನು ನಂಬಿದವರ್ಯಾರು?: ತನ್ನಅಸಲು ಸಮಸ್ಯೆಯಿರುವುದೇ ಅಲ್ಲಿ ಅನ್ನಿಸಿತುಃ ದೇಬುವನ್ನು ತಾನು ಪ್ರೀತಿಸುತ್ತಿದ್ದಾಳೆ ಆದರೆಸಂಪೂರ್ಣವಾಗಿನಂಬುತ್ತಿಲ್ಲ. ತನ್ನನ್ನು ಹಿಮುವಂತ ಸಂಪೂರ್ಣವಾಗಿ ನಂಬುತ್ತಾನೆ ತಾನೀಗ ಪ್ರೀತಿಸುತ್ತಿಲ್ಲ . ದೇಬುವಿಗೂ ನಂಬಿಕೆಗೂ ಸಂಬಂಧವೇ. ಣಲ್ಲ . ಅವನು ಕೇವಲ ತನ್ನನ್ನು ಪ್ರೀತಿಸುತ್ತಾನೆ. ಮತ್ತು ನನಗೆ ವಂಚನೆಯಾಗಲು ಸಾಧ್ಯವೇ ಣಲ್ಲ; ಹಾಗಂತ ನಂಬಿಕೊಂಡಿದ್ದಾನೆ ಇಷ್ಟಾಗಿ ದೇಬು ತನ್ನನ್ನು ವಂಚಿಸಬಹುದೇ? ಅದಕೆ ತಾನು ಅವಕಾಶ ಕೊಡುವದೇ ಇಲ್ಲ ಎಂಬ ನಿರ್ಧಾರದೊಂದಿಗೆ; ತಾನು ಬರೆದಿದ್ದ ಪತ್ರವನ್ನು ಕೊನೆಯ ಬಾರಿಗೆ ಓದಿ ಮೇಜೆನ ಖಣದಲ್ಲಿಟ್ಟು ಮಲಗಿಬಿಟ್ಟಳು ಪ್ರಾರ್ಥನಾ
ಈ ಹುಡುಗಿ ಮಾಡಿಕೊಂಡುಬಿಡುತ್ತಾಳೇನೋ ಎಂಬ ಆತಂಕವೊಂದು ಮಾಡಬಾರದ್ದನ್ನು ಕಾಡದೆ ಹೋಗಿದ್ದಿದ್ದರೆ ಪ್ರಾರ್ಥನಾ ಬರೆದಿಟ್ಟ ಪತ್ರವನ್ನು ಖಂಡಿತ ಓದುತ್ತಿರಲಿಲ್ಲ ಊರ್ಮಿಃ ಹಾಸ್ಟೆಲಿಗೆ ಸೇರಿಕೂಂಡು ಹಾಸಿಗೆಯ ಮೇಲೆ ಮೊಟ್ಟ ಮೊದಲ ದಿನ ಶಿವಮೊಗ್ಗದಿಂದ ಬಂದು ಕುಳಿತು ಪ್ರಾರ್ಥನಾ? ಅವತ್ತು ಬೆಳೆದ ಮಮುಕಾರವದು ಅವತ್ತು ಭೋರಿಟ್ಟು ಅತ್ತಿದ್ದಳಲ್ಲ
English
When you read this letter, you will know that it was you who came and sat with me in the car with Debu. If you had left me stranded there, I wouldn't have been able to handle the situation so easily. It was Himavant picked me up, and I was able to return home safely. If I had to do it all over again, I would do it without any problems for at least five years without any worries; that's how much I have learned from Himavant.
In just a few months, I have learned to express myself so well that I can tell you everything in one go without any hesitation. But, I have come to know that love is something that can be deceived by anyone; that's what I have learned from Debu. If Himavant had deceived me like that, would I have been able to trust him completely? I don't think so.
Debu trusts me completely, but she doesn't trust me fully. She trusts Himavant love him. There is a relationship between trust and faith, but not in this case. He only loves me, and it's not possible for him to deceive me; that's what I have come to believe. If Debu had the intention would I have given her the opportunity? No, I wouldn't have.
With this realization, I read the letter that I had written to Debu for the last time, placed it on the table, and went to sleep. Prarthana
ಕನ್ನಡ
ಾರ್ಥನಾಳಲ್ಲಿದ್ದ ಅನಾಯಕತೆಯ ಪ್ರತಿ ಅಂಶವನ್ನೂ ಅಕ್ಕರೆಯಿಂದ ನೋಡದ್ದ ಅಮಾಯಕಳಾದ ಹುಡುಗಿಯನ್ನು ದೇವರು ಕೂಡವಂಚಿಸಿಬಿಡುತ್ತಾ ಳ; ನೇನೋ ಅನ್ನಿ ;ಣಷ್ಬೋಗ ಅವಳು ಕೇಳದಿದ್ದರೂ; ಎಂಬಿಬಿಎಸ್ಸು ಮುಗಿಸಿ ಅವಳು 'ಸಿತು; ಕಾಲೇಜಿನಿಂದ _ಹಾಗಂತ ಹೊರಬೀಳುವ ಕಡೇ ದಿನದ ತನಕ ಪ್ರಾರ್ಥನಾಳನ್ನು ತಂಗಿಯಂತೆ;; ಗೆಳತಿಯಂತೆ; ಯಶಸ್ವಿಯಾಗಿ ನೋಟಿಕೊಳ್ಳಬೇಕು ಎಂದು ಆವತ್ತೇನಿರ್ಧರಿಸಿದ್ದಳು ಆಮೇಲೆಯೇ ಅಲ ಿವೇ ಮುಗಳಂತಿ ಪ್ರೀತಿ ವುಮುಕಾರ? ತನಗೆತುಂಬಹತ್ತಿರ ಬಂದಿದ್ದ ದೇಬು ಇವಳ ಕಡೆಗೆ ಬೆಳೆದದ್ದು 7 ವಾಲಿಬಿಟ್ಟ; ಸಲುಗ್ೆ ಸಿತುಕಲಿಲ್ಲ , ದೇಬುವಿನ ವಾಂಛೆಗಳೆಂಥವು ಎಂಬುದು ತನಗೆ ಚೆನ್ನಾಗಿ ಗೊತ್ತು . ಊರ್೩ಿಳ ಪ್ರಾರ್ಥನಾ ಆಕರ್ಷಿತಳಾಗುತ್ತಿದ್ದಾಳೆ ಅನ್ನಿಸಿದಾಗ ಧಾವಂತವಾಗಿ ಎದೆಃ ಅಂಥವನೆಡೆಗೆ ಆದರೆ ಹಿಮಮತನುಥವನನ್ನು ಕಳೆದುಕೊಳ್ಳುವಮಟ್ಟಿಗೆ ಈಹುಡುಗಿ ;ಢವಗುಟ್ಟಿ ಮೂರ್ಖೀ ೃದ್ದು ನಿಜ ಸುಟ್ಪುಕೊಳ್ಳುವ ಮೊದಲೇ ಪತಂಗ ದೀಪದಿಂದ ದೂರವಾಗುತ್ತ ಳಾಗಲಾರಳ ದೆ ಮೊದಲ ದಿನ ಪ್ರಾರ್ಥನಾಳ ಬಾಯಿಂದ ವಿಸ್ಕಿಯ ಕಮಟು ತೇಲಿ ೭ ಅಂದುಕೊಂಡಿದ್ದ ಬಂದಾಗಃ ೪ ಬರುವಂಥದೇ ಸಿಟ್ಬಟು ` ಬಂದಿತ್ತು. ಇದ್ಯಾತ ;ಅಮ್ಮಂ ವ ಅಧಃಪಾತವೇ ಪ್ರಾರ್ಥನಾ ಂದಿರಿಗೆ ಕೇರಬೇಕನಿಸಿತ್ತು. 'ಎಂದು ಹೆಗಲು ಹಿಡಿದು ಆದರೆ ಕೇಳಲಿಲ್ಲ. ಏಕೆಂದರೆ; ಪ್ರತಿಅನುಭವವೂ ಅವಳಿಗೇ ಅಂಥ ಪಾತಳಿಯಿಂದ ನಾನೇ' ಎದ್ದು ಆಗಲಿಃ ಅವಳೇ ತಿಳಿದುಕೊಳ್ಳಲಿ ಆನಿರೀಕ್ಷಿ ತವಾದದ್ದು ನಡೆದು ಬಂದೆನಂತೆಃ ಪ್ರಾರ್ಥನಾಳಿಗೆ ಆ ಶಕ್ತಿಯಿಲ್ಲವೆ? ಶೀದ ಹೋದರೆ; ಹೇಗೂ ಹಿಮುವಂತನಿದ್ದಾ ಅರಿಯದಹುಡುಗಿ ಪ್ರಾರ್ಥನಾ; ಆಕರ್ಷಣೆಗೆ ಸನೆ ' ಹಿಮೂ ಉಳಿಸಿಕೊಳ್ಳುತ್ತನೆ ದೇಬುವಿನೊಂದಿಗೆ ಎರಡು ದಿನ ಬಿದ್ದೋ; ಹಣದ ಹೊಳಪ ಕಣ್ಣು ಕುಕ್ಕಿದ್ದರಿಂದಲೋಃ ಸುತ್ತಿ ಮೋಸ ಮಾಡಲಾರಳುಃ ಸುಮ್ಮನ ನಾಗುತ್ತಾ ಳಳೆ ಯಾವ ಅದು ಮೋಸ ಕಾರಣಕ್ಕೂ ಹಿಮವಂತನಿಗೆ ಕಳಿದುಕೊಳ್ಳಲಾರಳು ಎನ್ನುವ ಎನ್ನುವದಕ್ಕಿಂತ; ಹಿಮವಂತನನ್ನು" ಪ್ರಾರ್ಥನ ನಂಬಿಕೆಯಿತ್ತು ಆದರೆ ಊರ್ಮಿಳಾಳಿಗೆಃ ಪ್ರಾರ್ಥನಾಳಂತಹ ಆಮಾಯಕ ಹುಡುಗಿಯ ವಂಚಕಿಯೊಬ್ಬ ಆಂತರ್ಯದಲ್ಲಿ ಳು ಯಾವತ್ತಿಗಾದರೂ ಬೆಳೆದು ಇಷ್ಟು ದೊಡ್ಡ = ಮಟ್ಪದ ಇದೀ ಪತ್ರ ಓದಿ ಮುತ್ತೆ ಮೇಜಿನ' ನಿಂತಾಳು ಆಂತ ಲವಳಿಗೆ ಖಂಡಿತ ಅನ್ನಿಸಿರಲಿಲ್ಲ. ಸುಮ್ಮ ನೆ ಕುಳಿತುಬಿಟ್ಟಳು. 'ಖಣದೊಳಗಿಟ್ಟುವಳು ಏನೆಂದರೆ ಏನೂ ತೋಚದಂತಕಾಗಿ ಹುಡುಗನನ್ನು ಜಗತ್ತಿನ ಇದಕ್ಕಿಂತ ಯಾವ ಬುದ್ಧಿವಂತ ಹುಡುಗಿಯೂ ತನ್ನನ್ನುಃನಂಬಿದ ಮತ್ತು ಚೆನ್ನಾಗಿ ಶಾಶ್ವತವಾಗಿ ಮತ್ತೆಂದೂ ಅನುಮಾನವೇ ವಂಚಿಸಲು ಬಾರದಷ್ಟು) ಸಂಪೂರ್ಣವಾಗಿ ಪ್ರಾರ್ಥನಾಳಂತಹ ಹುಂುಗಲು ಸಂಧದಿಲ್ಲ ಅನನಿಸಿತು ಇದು ಯಾವ ದೇವರು ಕಲಿಿದ ವಿದೆ? ಫಾಲ್? ವರ್ಷಪ ೯ವಳ ವಂಚಗೆ ಅಂಥದೊಂದು ಆಲೋಚನೆ ಬಂದದ್ದಾ ದರೂ ಹೇಗೆ? ಇನ್ನು ಹೇಳಿಕೊಟ್ಟವರಾರು? ಅಬಾಧಿತವಾಗಿ ಸಾಗುತ್ತದಲ್ಲವೆ? ಇದ್ನ್ನೆಲ್ಲ ಪ್ರಾರ್ಧನಾಳಿಗೆ ಸ್ನಾನಮುಗಿಸಿ ;;:;::; : ಬಂದವಳನ್ನು ಮೂಲ ಇನ್ನೆಲ್ಲೋಇದೆ ಥಟ್ಟನೆ ನಿಲ್ಲಿಸಿ ಕೀಳ ಅನಿಸಿದ್ದೇ ತಡ ಬಿಡಬೇಕಂದುಕೊಂಡಳಾದರೂ; ಸವಸೈಯ ಚಪ್ಪಲಿ ಧರಿಸಿದವಳೇ E ವುರು ತನ್ನa ನೀಳ ನಮಿಪದಲ್ಲಿ ತಲೆಗೂದಲಿಗೊಂದು ಕ್ಲಿಪ್ರು ಹಾಕಿಕೂಂಡು ಹಾಸ್ಟೆಲಿನಿಂದ ಹೊರಬಿದ್ದಿದ್ದಳುಃ ಏನು ಮಾಡಬೇಕು
English
As she read the letter again, Prarthana felt a pang in her heart. Himavant was telling her that he had fallen in love with her, but he couldn't be with her. He was from a wealthy family and his parents would never approve of their relationship. He was asking her to forget about him and move on with her life.
Prarthana felt a lump form in her throat as she read the words. She had always known that Himavant was different from her, but she had never thought that their social differences would be a barrier between them. She felt a sense of loss and sadness wash over her.
As she sat there, lost in thought, Prarthana's mind began to wander. She thought about how she had met Himavant, how they had become friends, and fallen in love with him. the way he had made her feel, listened to her, and supported her.
But as she thought about their relationship, Prarthana realized that she had been blind to the reality of their situation. so caught up in her own feelings ignored the fact that Himavant was from a different world. sure that their love would conquer all, but now she saw that it was just a fantasy.
Prarthana's thoughts were interrupted by the sound of her roommate, Anni, entering the room. Anni was a friend of Prarthana's from college, and she had been a constant source of support and encouragement. Prarthana looked up at Anni, who was standing in the doorway, a concerned look on her face.
"What's wrong, Prarthana?" Anni asked, noticing the look of sadness on Prarthana's face.
Prarthana hesitated, unsure of how to explain her feelings. She had always been close to Anni, but she had never confided in her about her relationship with Himavant. She felt a sense of vulnerability and uncertainty wash over her.
"I got a letter from Himavant," Prarthana said finally, her voice barely above a whisper.
Anni's expression changed from concern to surprise. "What did he say?" she asked, her voice filled with curiosity.
Prarthana took a deep breath and began to read the letter to Anni. As she read, Anni listened intently, her eyes fixed on Prarthana's face. When Prarthana finished reading, Anni looked at her with a mixture of shock and understanding.
"I'm so sorry, Prarthana," Anni said, her voice filled with empathy. "I had no idea he felt that way."
Prarthana felt a lump form in her throat as she looked at Anni. She had always known that Anni was a good listener, but she had never realized how much she needed her support and understanding.
"I know it's not the end of the world," Anni said, trying to reassure Prarthana. "You'll get through this, Prarthana. You're strong and capable."
Prarthana nodded, feeling a sense of gratitude towards Anni. She knew that she couldn't face this alone, and she was grateful to have Anni by her side.
As they sat there, lost in thought, Prarthana realized that she had a choice to make. She could let Himavant's letter break her, or she could use it as an opportunity to grow and learn. She could choose to move on with her life, to focus on her studies and her future, get stuck in the past and let her heart dictate her decisions.
Prarthana took a deep breath and made a decision. She would move on, she would focus on her studies, and she would make the most of this experience. She would not let Himavant's letter define her, but rather use it as a stepping stone to a brighter future.
With a newfound sense of determination, Prarthana stood up and began to get ready for her day. She knew that it wouldn't be easy, but she was ready to face whatever challenges came her way. move on and start a new chapter in her life.
ಕನ್ನಡ
ಮಾತಾಡಬೇಕು ಎಂಬುದನ್ನು ಅವಳಾಗಲೇ ನಿರ್ಧರಸಿಯಾಗಿತ್ತು; ಕಾಲೇಜಿಗೆ ಏನೇನು ಝುತ್ತು ನೊಟ್ಟ ಮೊದಲ ಬಾರಿಗೆ ಅವಳು ಬಾಯ್ಸಸ್ ಹಾಸ್ಟಬೆಲಿನ ಅಂಗಳದಲ್ಲಿ ಸೇಂಿದ ಮೇಲೆ ನಂತಿದ್ದಳು ಕಲೂರಿಕೂಂಡು ಸೂರ್ಯ ಇವತ್ತು ಹುಟ್ಟಿದ ನೋಡು ಪೂರ್ವಕ್ಕೆ|' ಅನ್ನುತ್ತಲೇ ಮೆಟ್ಟಲಿಳಿದು ಬಂದ ತುಂಬನಗೆ ಆರಳಿಸಿದ್ದ , "ಹತ್ತು ನಿಮಿಷನಡೆದರೆ ಕಾಫಿ ಸಿಗುತ್ತೆ, ಹದಿಮೂರು ದೇಬ್ ಮುಖದ ಮಾಡಿದರೆ ದೋಸೆಸಿಗುತ್ತ. ಸಿಟಿ ಕಡೆಗೆ ಹೋಗಿ ತಿಂಡಿ ತಿಂದು ಬರೋಣ ಅಂತ ನಮಿಷ ಡ್ರೈವ್ ಆದಕ್ಕೆ ಅರ್ಧ ಗಂಟೆಯಾಗುತ್ತೆ ನೀನು ಹೇಗಂತೀಯೋ ಹಾಗೆ ಬೆಳ್ಜಳಗಗ ನರ್ಧರವ ಮಾಡಿದರೆ; ದರುಶನ ಕೊಟ್ಪಿದ್ದಕ್ಕೆ ದೇಬು ಈಸ್ ಥ್ಯಾಂ ಂಕ್ಫುಲ್. ನನ್ನ ಪಾಲಿಗಿದು ಗ್ರೇಟ್ ಡೇ(" ಬಂದು ದನಿಯಲ್ಲಿ ನಾಟಕೀಯತೆ ಇದ್ದರೂ; ಅದನ್ನು ನಿಜವೆನಿಸುವಂತೆ ನಂಬಿಸುವ ಅಂದವನ ಜಾಕಚಕ್ತುಿತ್ತು. "ಣವತ್ತು ಕಾಲೇಜಿಗೆ ರಜೆ ಹಾಕಬೇಕಾದೀತೇನೋ ದೇಬ್ ಬಾಬೂಃ ಹರಿಹರದ ಕಡೆಗೆ ಹೋಗೋಣ ಮಧ್ಯಾಹ್ನದ ಊಟ ದಾರಿಯಲ್ಲೆ್ ಲ್ಲಾ[ ದರೂ ಮಾಡಿದರಾಯ್ತು.. ಲೆಟ್ಸ್ 'ತ್ರೆವ್ ಗ ಗೋ]" ಅಂದವಳು ಊರ್ಮಿಳಾ ಅವಳದನಿಯಲ್ಲಿ ಜಗಳಗಂಟತನವಿರಲಿಲ್ಲ. ಮತ್ತು ಅದನ್ನು ದೇಬಶಶು ಗುರುತಿಸಿದ್ದ . ಎರಡನೇ ನಿಮಿಷದ ನಂತರ ದೇಬು; ಊರ್ಮಿಳಾ ಮತ್ತು ಮಹ್ಮ ರಫಿಯ ಹಾಡು ತುಂಬಿದ ಕಾರು %೭ ೊಂಪಸ್ಸಿನಿಂದ ಹೊರಬಿದ್ದಿತ್ತುಃ ನಿಜಹೇಳು ನಿಂಗೇನು ಬೇಕು? ದಾವಣಗೆರೆಯ ಸರಹದ್ದು ದಾಟುತ್ತಿದ್ದಂತೆಯೇ ಕೇಳಿದಳು. 'ಏನು ಬೇಕು ಅಂತ ಯಾವ ಸುಂದರವಾದ ಹುಡುಗಿ ಕೇಳಿದರೂ ಅದಕ್ಕೆ ನೀನ್ು ಬೇಕು ಆಂತ ಉತ್ತರ ಕೊಡೋದು ನನ್ನ ರೂಢಿ ಊರ್ಮಿಳಾ ಆದರೆ ಪ್ರಾಮಾಣಿಕವಾಗಿ ಹೇಳ್ತಿದೀನಿ ಕೇಳು; ನಂಗೆನೀನು ಬೇಕು ಮತ್ತು ನೀನು ಮಾತ್ರ ಬೇಕು!" ಅನ್ನುತ್ತ ಸಿಗರೇಟು ಹಚ್ಚಿದಃ : ಹಾಗಾದರೆ ಪ್ರಾರ್ಥನಾ?? ಕಟುವಾಗಿ ಕೇಳಿದಳು ಊರ್ಮಿಳಾಃ "ಅದುನಿನ್ನಮೇಲೆನಾನು ತೀರಿಸಿಕೊಳ್ಳುತ್ತಿರುವಸೇಡು! ರಪ್ಪನೆ ಉತ್ತರಿಸಿದ ದೇಬ್. ೬ಆತ್ಮ ವಂಚನೆಮಾಡಿಕೊಳ್ಳದೆ ಮಾತಾಡು ದೇಬ್ಃ:: ಎಚ್ಚರಿಸಿದಳು ಊರ್ಮಿಳಾ ಣವತ್ತಿನತನಕನಿನ್ನ ಕುರಿಯಂತೆನಾನು ಹಾಕಿದ ಪ್ರತಿಹೆಜ್ಜೆಯೂ ಆತ್ಮ ಸಮ್ಮತವಾಗಿಯೇ ಇದೆಊರ್ಮಿಳಾ ನಿನ್ನನ್ನ ಪ್ರೀತಿಸಿದೆಃ ಹಾಗಂತ ಹೇಳಿದೆಃ ಬರೆದುಕೊಟ್ಬೆೆ ನಿನ್ನ ಜೊತೆಗೆ ನನಗೇ ಆಶ್ಚರ್ುವಾಗುವಷ್ಟು ಸಹನೆಯಿಂದ ವರ್ತಿಸಿದೆಃ ನೀನಾಗಿ ಬಂದು ಎದೆಗೆ ಒರಗಿ ನಿಂತಾಗಲೂ ನನ್ನ ಅಕಾಂಕ್ಷೆಗಳಿಗೆ ಬುದ್ಧಿ ಹೇಳಿದೆಃ ನೀನು ಧಿಕ್ಕರಿಸಿದಾಗ ನನಗೆ ನಾನೇ ಸಮಾಧಾನ ಮಾಡಿಕೊಂಡೆ ಅನುಮಾನಿಸಿದರೂ ಸುಮ್ಮ ನಿದ್ದೆ. ಅವಮಾನಿಸಿದಾಗ ಒಳಗೇ ಅತ್ತುಕೊಂಡೆ ಆದರೆ ಉಸಡ್ಡೆ ಮಾಡಿದೆ ನೋಡು? ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆಂಬ ಸಂಗತಿಯನ್ನೇ ನಿರ್ಲಕ್ಷಿಸಿದೆ ನೋಡು? ಅವತ್ತು ನಿರ್ಧರಿಸಿದೆ. ನಿನ್ನ ಪಕ್ಕದಲ್ಲೇ ಕಿಚ್ಚಿಡುತ್ತೇನೆ ನಿನ್ನ ಹಗಲುಗಳನ್ನು ಹಾಳು ಮಾಡುತ್ತೇನೆ. ರಾತ್ರಿಗಳಿಗೆ ಸರ್ವನಾಶದ ಶಾಪ .ಎಂದಾದರೊಂದು ದಿನ ನೀನು ಹೀಗೆ ನನ್ನ ಅಂಗಳಕ್ಕೆ ಬಂದು ನಿಂತು ನಿಡುಸುಯ್ಯುವಂತೆ ಮಾಡೇ ಮಾಡುತ್ತೇನೆ ಎಂದು ನಿರ್ಧರಿಸಿದ ಆದರೆ ಅದು ಇಷ್ಟು ಬೇಗ ಈಡೇರಿ ಹೋದೀತು ಅಂದುಕೊಂಡಿರಲಿಲ್ಲ ಡಿಯರ್, ಈ ಕ್ಷಣಕ್ಕೂ ಹೇಳ್ತೀನಿ
English
There was no drama in her voice, and I recognized it. She was Urmi, and I had known her since then. Two minutes later, Urmi's car, with its music blasting, came out of the hostel. "What do you want?" she asked, looking at me with a smile, want, and you alone?" she said, lighting a cigarette.
"If you want to know, I'm going to finish this affair," she said, "You've already given me an answer, Deb. Be honest with me: I've done everything to make you happy, I've been patient with you, I've been understanding, I've been tolerant, I've been forgiving. I've loved you, and I've told you so. I've been willing to do whatever you want, and you want.
But you've humiliated me, you've belittled me, and you've ignored me. You've decided to end our relationship, and destroy my days. curse my nights. make me suffer, and miserable.
And now, you've decided to come to my place, and sit next to me, make me suffer even more. for the rest of my life, miserable But I'm not going to let you do that, make me miserable. I'm going to make you suffer, miserable, and regret the day you ever met me."
ಕನ್ನಡ
ಕೇಳುಃ ಲವ್ ಯೂ! ಅಂಡ್ ಫೀಲ್ ಸಾರಿ ಫರ್ ಪ್ರಾರ್ಥನಾ ಪಾಪ ಆ ಹುಡುಗಿ . ಅಂದುಬಿಟ್ಟ ಮಹ್ಮದ್ ರಫಿಯ ಹಾಡು ಸ್ತಬ್ಧವಾಯಿತು.
ಐ ಲವ್ ಯೂಃ .. ಇವತ್ತಿಗೂ ನಿನ್ನನ್ನೇ ಪ್ರೀತಿಸ್ತೀನಿ ಪ್ರಾರ್ಥನಾ ಬಗ್ಗೆ ನಂಗೆ ನಿಜಕ್ಕೂ ಅಯ್ಯೋ ೦ ಅನ್ನಿಸುತ್ತದೆ ಅವಳು ನಿನ್ನನ್ನ ಹಣಿಯೋದಕ್ಕೋಸ್ಕರ ನಾನು 'ಆಯ್ಕೆ ಮಾಡಿಕೊಂಡ ಬಲಿ ಪಶು ಐ ಫೀಲ್ ಸಾರಿ ಫರ್ ಹರ್ಯ . ಮೂದಲು :ಆಡಿದ ಮಾತನ್ನೇ ೀ ಮತ್ತೊ ಔ೬ ರವಾಗಿ ಸ್ಫುಟವಾಗಿ ಆಡಿದ್ದ ದೇಬಶಿಶು ಊರ್ಮಿಳೆಗೆ ಗೊತ್ತು; ಅವನದನಿಯಲ್ಲಿ ಕಪಟವಿಲ್ಲ. ಅವನು ಆಡುತ್ತಿರುವದು ತಮಾಷೆಯ ಮಾತಲ್ಲ. ಅವನಿಗೆಃ ತನ್ನ ಮೇಲೆ ಪ್ರೀತಿಯಿದ ನಾನು ಕಾಲೇಜೆಗೆ ಕಾಲಿಟ್ಟ ದಿನದಿಂದಲೇ ಪ್ರೀತಿಸುತ್ತಿದ್ದಾನೆಃ ಉಳಿದಂತೆನೂರು ಜನ ಚೆಲ್ಲು ಚೆಲ್ಲು ಹುಡುಗಿಯರೊಂದಿಗೆ ಸುತ್ತಿ ರಬಹುದು ಕಸೂತಿ ಕಾವೇರಮ್ಮನ ಮನೆಯಲ್ಲಿ ಉರುಳಿ ಎದ್ದಿರಬಹುದುಃ ಆದರೆ ದೇಬು; ಯಾವತ್ತೂ ತನ್ನೆಡೆಗೆ ದೈಹಿಕವಾದ ಕಾಂಕ್ನೆಗಳನ್ನು ವ್ಯಕ್ತಪಡಿಸಿದವನಲ್ಲ. ಆ ವಟ್ಟಿಗೆ ಅವನು ಇವತ್ತಿಗೂ ಸಭ್ಯ ಗೆಳೆಯನೇ ಅವನಪ್ರೀತಿ ಆವುರವಾದದ್ದಲ್ಲದಿರಬಹುದುಃ ತೀರ ಕ್ಷಣಿಕವೂ ಆಗಿರಬಹುದು ಆದರೆ ಪ್ರೀತಿಸುವ ಕ {ಣವಿದೆಯಲ್ಲ? ಅದನ್ನ ಅತ್ಯಂತ ಪ್ರಾಮಾಣಿಕವಾಗಿ; 'ಇಂಟೆನ್ಸ್' ಆಗಿ ಅನುಭವಿಸುತ್ತ ಪ್ರೀತಿಸುತ್ತಾನೆಃ ಮುಂದೆ ಅವನು ನನ್ನನ್ನು ಜೀವನಪರ್ಯಂತ ತಿರುಗಿ ನೋಡದೆ ಇದ್ದುಬಿಡಬಹುದು ಆದರೆ ಪ್ರೀತಿಸುವ ಕ್ಷಣದಲ್ಲಿ ಸಣ್ಣದೊಂದು ಉದಾಸೀನತೆಯ ಕುರುಹೂ ಅವನಲ್ಲಿರುವುದಿಲ್ಲ . ಹುಡುಗಿಯರು ದೇಬುವನ್ನು ಇಷ್ಟಪಡುವುದೇ ಆ ಕಾರಣಕ್ಕಾಗಿ!: ಆದರೆ ಎಂಥ ಹುಡುಗಿಯರು? ಪ್ರಶ್ನೆಯಿರುವುದೇ ಅಲ್ಲಿ. ನೀನು ಎದುರಿಗಿರು ಇಲ್ಲದಿರುಃ ನೀನು ಈ ಪ್ರೀತಿಗೆ ಉತ್ತರಿಸು ಬಿಡು ನಿನ್ನ ಸನಿಹಕ್ಕಲ್ಲ , ನಿನ್ನ ಸ್ಮರಣೆಗೆ ನನ್ನನ್ನು ಎಳೆದುಕೊಳ್ಳದಿದ್ದರೂ ಸರಿಯೇ ಎಲ್ಲೋ ಅಡಗಿದ ಚಂಡಮಾರುತವೊಂದಕ್ಕೆ ಈ ಭೂಮಿ ಒಳಗೇ ಹೆದರಿ ಕಂಪಿಸಿದಂತೆ; ನನ್ನನ್ನು ಹೆದರಿಕೆಗೊಳಗಾಗಿಯೇ ತಿರಸ್ಕರಿಸಿದರೂ ಸರಿಯೇ. ಅಸಲಿಗೆ ನಾನೆಂಬ ನಾನು ನಿನ್ನ ಚತ್ತದಲ್ಲಿ ಒಂದು ಕ್ಷಣದ ಮಟ್ಟಿಗೂ ದಾಖಲಾಗದಿದ್ದರೂ ಸರಿಯೇ. ತರಸ್ಕಾ ಎಲ್ಲ ವೂ ನನಗೆ ಸಮ್ಮತವೇ ನಿನ್ನ ರ ಕೂಡ-ಎಂಬಂತಹ ಹುಡುಗ' ಇದ್ದಾ ನಲ್ಲ ' ? ಅವನನ್ನು ಎಂಥ ಹುಡುಗಿಯರಾದರೂ ಅನುಕಂಪದಿಂದ ನೋಡುತ್ತಾರ ರೆಃ ಆದರೆ ಯಾವ ಹುಡುಗಿಯೂ ಮುಗಿಬಿದ್ದು ಪ್ರೀತಿಸಲಾರಳು ಣರಲಿ ಬಿಡು; ತೀರ ಇn್ಟು 'ಆಸೆಪಡುತ್ತಾನಲ್ಲ ? ಮುಂದೆ ಚೆನ್ನಾಗಿ ನೋಡಿಕೊಳ್ಳಬಹುದು ಎಂಬ ನಿರ್ಧಾರಕ್ಕೆ ಬಂದು ದೂರ ನಿಂತೇ ಪ್ರೀತಿಸುವ ಹುಡುಗನಿನೌ ಸಮ್ಮತಿ ಸೂಚಿಸಿಬಿಡುವವರೂ ಇದ್ದಾರೆ ಅ ಹುಡುಗಿಯರಿಗೆ ಬದುಕಂಬುದು ನಾನುಅಂಥ ಕಾಂಪ್ರೊಮೈಸುಗಳ ಸಂಕಲನಃ ಹುಡುಗಿಯಲ್ಲ , 'ನೀನಿಪ್ಟು ಪ್ರೀತಿ ಕೊಡುತ್ತೀಯಾ? ನಿನಗೆ ನಾನಿಷ್ಟು ಸೌಖ ಒದಗಿಸುತ್ತೇನೆಃ ನಿನಗೆ ಹಾಡಲು
English
I love you... even now Prarthana. The thought of you makes me feel like I'm going to go crazy. I chose to be a sacrificial animal for you, and I feel sorry for you. The first time I heard the song, I was struck by its beauty. Debashish, who had sung it so melodiously, knew the emotions behind it; there was no pretence in his voice. He was singing with all his heart, and I could feel the intensity of his emotions. He had been in love with me since the day I went to college, and singing this song with the same intensity for years. He could have been with any of the hundred girls who were fond of him, but he chose to be with me. Kasuti Kaveramma's house, fallen and gotten up, any girl, any
ಕನ್ನಡ
ನಾನು ವೀಣೆಃ ಕೊಡಿಸುತ್ತೇನೆ ಚೆಂದ ಕಣ್ಟೀಯಾ? ಬಂದರೆ; ಸೀರೆ ಕೂಡಿಸುತ್ತೇನೆ; ಪ್ರಾನಾಣಿಕವಾಗಿರE ತೀಯಾ? ಮನೆ ಕೊಡಿಸುತ್ತೇನೆಃ ಸಾಕುವ ಭರವಸೆ ನಿನ್ನದಾದರೆ; ನಿನಗೊಂದು ಕೊಡುತ್ತೇನೆ ಅನ್ನುವ ಹುಡುಗನಿಗೆ ಒಲಿಯುವ ಹುಡುಗಿಯಿದ್ದಾ' ಮನು ಳಲ್ಲ? ಅವಳು ಅಲ್ಫ ಅನುಕೂಲಾಕಾಂಕ್ಸಿ . ಹಸುರಿದ್ದ ಕಡೆಗೆ ಮೇಯಲು ಹೊರಡುವ ಮುಗ್ಧ ಹಸುಃ ಹಾಗಂತ ತೃಪ್ತೆಃ ದುಚತಯಲ್ಲ , ಅವಳಿಗೆ ಇನ್ನುಳಿದ ಬದುಕಿನ ಪ್ರತಿಕ್ಸಣವೂ ಬೆಚ್ಚಗಿರಬೇಕು. ಅದಕ್ಕೂಂದು ಸೆಕ್ಯೂರಿಟಿ ಬೇಕು ಅಂಧಅವಶ್ಶಕತೆನನಗಿಲ್ಲ . ದೇಬು ಚೆಲುವರಲ್ಲಿ ಚೆಲುವ ಅವನು ಉನ್ಮಾ ದ ಹುಟ್ಟಿಸುವ ಗಂಡು ನವಿಲು. ಅವನ ಪ್ರತ ಮಾತು; ಪ್ರತಿ ಚಲನೆ; ಪ್ರತಿಕದಲಿಕೆಯೂ ಮೋಹ ಹುಟ್ಟಿಸುತ್ತದೆ ಯಾವ ಹುಡುಗಿಯ ಬಾಳಿಗೆ ಕಾಲಿಟ್ಟರೂ ದೇಬು ನಡುರಾತ್ರಿಯ ಮಿಂಚಾಗುತ್ತಾನೆಃ ಅವನನ್ನು ತಿರಸ್ಕರಿಸುವುದು ಸುಲಭದ ಮಾತಲ್ಲ. ದೇಬುಹಸಿವಿನಂಥವನು ಮರೆತಷ್ಟೂ ನೆನಪಾಗುವವಧುರರುಚಿ ಅದು ಕ್ಸಣಕವಾದರೂ ಸರಿ, ಬದುಕಿನಾದ್ೃಂತ ನೆನಪಿಟ್ಟುಕೊಳ್ಳಬಲ್ಲ ಅನುಭವವಾದೀತು. ಹಾಗಂದುಕೊಂಡು ಅವನಿಗೆ ಸಮೀಪವಾಗುವ ಹುಡುಗಿಯರಿದ್ದಾರ ರೆ. ಅವರಿಗೆ ದೇಬು ಬೇಕು ಅವನಲ್ಲಿನ ಗಂಡಸು ಬೇಕು. ಅವನ ಪ್ರೀತಿ ನಾಳೆ ಬೆಳಗ್ಗೆಯಿಂದ ಆಸ್ತಿತ್ವದಲ್ಲೇ ಇರುವುದಿಲ್ಲ .. ಆದರೂ ಸರಿಯೇ; ಅವನು ಬೇಹ ನನಗೆ ಅಂಥ ದೇಬು ಬೇಕಾಗಿಲ್ಲ! ನಾನು ಉಳಿದ ಹುಡುಗಿಯರಂತಲ್ಲ ಅವರೆಲ್ಲರಿಗಿಂತ ದೇಬು ನನಗೆ ಚೆನ್ನಾಗಿ ಅರ್ಥವಾಗುತ್ತಾನೆ Otcourse; ಅವರೆಲ್ಲರಿಗಿಂತ ನಾನು ಅವನನ್ನು ಇಷ್ಟಪಡುತ್ತಲೂ ಇದ್ದೇನೆ ಎಂಬುದು ಒಂದು ಪ್ರಚ್ಛನ್ನ ಮೋಸ ಅಂತನನಗೆ ಗೊತ್ತಾ ಗಿದೆಃ ಆದರೆದೇಬುವಿನ ನೇರವಂತಿಕೆ ಸೀಟಿನಲ್ಲಿ ಕುಳಿತು ದೇಬುವಿನ ಆಸಕ್ತಿಯಲ್ಲಿ, ಅವನ ಮಾತಿನ ತೀವ್ರತೆಯಲ್ಲಿ, ಕಾರಿನ ಪಕ್ಕದ ಅವನಿಗಿರುವದು ಕೇವಲ ಪ್ರೀತಿಯಲ್ಲ; ಆದು ಆವನು ತುಡಿಯುವುದರಲ್ಲಿ-ಪ್ರತಿಯೊಂದರಲ್ಲೂ ಸೌಂದರ್ಯ ವಿಷಕನ್ಯೆಯ ಕಾರಕ್ಟಗಳಸಭ್ಯರೂಪ ಆನ್ನೋದು ನನಗರ್ಥವಾಗುತ್ತದೆ ದೇಬುನಿನ ಕನ್ನಡಿಯಂಥವು ಅವನ ಆಕಾಂಕ್ಷೆಗಳು ಧೂರ್ತ ಮಗುವಿನ ಕೈಗೆ ಸಿಕ್ಕ ಮುಗುಳ್ನಗೆಯಂಥದ್ದು. ಇರಬೇಕೆಂದುಕೊಂಡರೂಇರಲಾರಃ ಅವನ ಈಗ ಹೋಗಿದ್ದವನು ನಾಳೆ ಹೀಗಿರುವುದಿಲ್ಲ . ಗಿಳಿ. ಇಂಥ ಅಪರೂಪದ ಬುದ್ಧಿವಂತಿಕೆಯಖದೆಯಲ್ಲ? ಅದು ರಾಕ್ಸಸನ ಮನೆಯ ಮಾಯಾ ಸಾಕು; ಎಂಥ ಹುಡುಗಿಯನ್ನೂ ಡಾಕ್ಟರೊಬ್ಬನ ಹೆಂಡತಿಯಾಗುತ್ತೇನಲ್ಲ ಎಂಬ ಕಲ್ಪನೆಯೇ ಡಾಕ್ಟರನ ಹಂಡತಿಯಲ್ಲ. ನನಗೆ ಆಗಬೇಕಿರುವದು ಬುದ್ಧಿವಂತ ಅವನತ್ತಸೆಕಿದುಬಿರುತ್ತದೆ ಆದರೆ ನಾನು ಒಡತಿಯಾಗಬೇಕಲ್ಲ . ವೈದ್ಶೆಯಾಗಬೇಕದೆ ಅವನ ಶ್ರೀಮಂತಿಕಗೆ = ಅಮನಗಿಂತಬುದ್ಧಿವಂತ ಅನಸಿದ್ದು ನನಗನ್ನಿಸುವದಿಲ್ಲ . ಹುಡುಗಿಯಂಗೆ ನಾನು ಖುದ್ದು ಶ್ರೀಮಂತಳಾಗಬೇಕದೆ ಎಲ್ಲ ಖಿ; ಅನನ್ಯ ಪ್ರೇಮಿ ದೇಒ೨ಿಶು ಇಂಥ ಅಪರೂಪದ ಬುದ್ಧಿವಂತ, ಸೃುರದ್ರೂಪ; ಜೀವನ್ಮು ಬಾಚುತ್ತಿದ್ದರೆ-ಈ ಯಡುಗ ಕುಳಿತು ರ ಚಂದ್ರನಾಥ ಬಂಡೋಪಾಧ್ಯಶಾಯ ಪಕ್ಕದ ಸೀಟಿನಲ್ಲೆ ಹಿಮುವಂತನ ದೂಬೈಯೈೇನಲ್ಲಿ ವ್ಯಕ್ತಿತ್ವದವನಲ್ಲವೇ ಅನ್ನಿಸಿಬಿಡುತ್ತದೆ ಎಷ್ಟೊಂದು ಖಾಲಿ ಖಾಲಿ
English
You're like a bird that's about to be caught, and you're still flying freely, enjoying the wind beneath your wings. You should be careful, because once you're caught, you'll be trapped forever. But you're not even thinking about the future, are you? You're like a child who's playing with a toy, and aware of the dangers that lie ahead.
I know that you're not interested in me, but I'm still interested in you. I'm like a moth that's attracted to a flame, and I'm drawn to you, even though I'll get burned. ship that's sailing towards a storm, and I'm not even trying to avoid it. person who's walking towards a precipice, stop myself.
You're like a rare gem that's hidden in a cave, and I'm the only one who can see it. I'm like a doctor who's trying to cure a patient, can save you. king win a war, can conquer your heart. god create a new world, can make you happy.
But you're not even interested in me, are you? You're like a person who's sleeping, and aware of the world around you. tree that's standing in a forest, the beauty that surrounds river that's flowing towards the ocean, the journey that lies ahead.
I'm like a person who's trying to wake you up, and I'm the only one who can see the beauty that lies within you. to show you the way, can guide you through the darkness. trying to save you, can rescue you from the clutches of despair.
But you're not even interested in me, are you? You're like a person who's lost in a forest, and aware of the way back home. sailing on a ship, the destination. walking on a road, the journey that lies ahead.
ಕನ್ನಡ
ಕುಳಿತು ಅವನ ಕಲ್ಲಿನಂತಹ ಭುಜ ಹಿಡಿದುಕೊಂಡಾಗ ಇದ್ದಕ್ಕಿದ್ದಂತೆ; ನನಗೇ ಗೊತ್ತಿ ಲ್ಲದ ಭದ್ರತಾಭಾವ; ಒಂದು ಸೆನ್ಸ್ ಆಫ್ ಸೆಖ್ೂರಿಟಿ ಅನುಭವಿಸಿಬಿಟ್ಟಿದ್ದೆನಲ್ಲ? ಒಂ ? ಅಂಥ ದೇಬುವಿನ ಕಾರಿನಲ್ಲಿ ಸಾವಿರಾರು ಗಂಟೆಕುಳಿತರೂ ಅನುಭವಿಸಲಾಗುವದಿಲ್ಲ, ಭಾವವನ್ನು ಇಷ್ಟಾಗಿ; ಪ್ರೀತಿಸ್ತಿದೀನಿ' ಅಂತದೇಬ್ ಕಪಟವಿಲ್ಲದ ಕಣ್ಣುಗಳಲ್ಲಿ ಹೇಳತೊಡಗಿದಾಗ 'ನಸ್ಟನ್ನು "Ston it'y ಅಂತ ಕಿರುಚಿ ಅವನ ಕಾರಿಳಿದು ಹೊರಟು ಹೋಗಲು ತನ್ನಿಂದ ಆಗುವುದಿಲ್ಲ . ಯಾಕೆ? "ನಜ ಹೇಳಿ ದೇಬ್ ಬಾಬೂ. . ನನ್ನನ್ನು ಇಷ್ಟೊಂದು ಇಂಟೆನ್ಸ್ ಆಗಿ ಪ್ರೀತಿಸ್ತಿರೋದು ನಿಜವಾ? ಕೇಳಿದಳು ಊರ್ಮಿಳಾ "ನಾನುಸತ್ತಹತ್ತು ವರ್ಷದ ನಂತರ ಕೇಳಿದರೂ ನಿಂಗೆ ಇದೇ ಪ್ರಾಮಾಣಿಕ ಉತ್ತರ ಸಿಗುತ್ತ . ಸ್ವೇರ್ಃ: ಐಲವ್ ಯೂ! 'ನನ್ನನ್ನು ಹರ್ಟ್ ಮಾಡೋಕೆ ಅಂತಲೇ ಪ್ರಾರ್ಥನಾ ಜೊತೇಲಿ ಸುತ್ತಿದ್ದೂ ನಿಜವಾ? ಸ್ವೇರ್ !' "ಅದನ್ನ ಅವಳಿಗೆ ಸ್ಪಷ್ಟವಾಗಿ ಹೇಳೋಕೆ ?ನಮ್ಮಿ ೦ದ ಆಗುತ್ತಾ ? ಆಯಕಟ್ಪಿನ _ ಹಂತಕ್ಕೆ ಮಾತನ್ನೆಳದು ತಂದಿದ್ದಳು ಊರ್ಮಿಳಾಃ : ,:- `:. `;;' ಐ ಸ್ವೇರ್! ಇವತ್ತೇ ಹೇಳ್ತೀನಿ ಈಗಲೇ ಹೇಳ್ತೀನಿಃ ಕಾಲೇಜಿಗೆ ಹೋಗೋಣಃ ಕರೆದು ಕಾರಿಡಾರಿನಲ್ಲಿ ನಿಲ್ಲಿಸಿ ಹೇಳ್ತೀನಿ ಪ್ರಾರ್ಥನಾ ಐಯಾಮ್ ಸಾರಿ ನಂಗೆ ಬೇಕಾಗಿದ್ದದ್ದು ನೀನಲ್ಲಃ ಐಯಾಮ್ ಇನ್ ಲವ್ ವಿಥ್ ಊರ್ಮಿ. ಕಾರು ಕಾಲೇಜಿನ ಕಡೆಗೆ ತಿರುಗಿಸಲಾ? ದೇಬುವಿನ ದನಿಯಲ್ಲಿನಕಾನ್ಫಿಡೆನ್ಸ್ ಕ್ಷಣ ಮಾತ್ರಕ್ಕೂ ಕಯಕೊಡುತ್ತಿಲ್ಲವೆಂಬುದು ಊರ್ಮಿಳೆಗೆ ಅರ್ಥವಾಗು ತ್ತಿತ್ತು. ಕಾರು ತಿರುಗಿಸಿಕೊಂಡು ಕರೆದೊಯ್ದ ರೆ ಕಾಲೇಜಿನ ಕಾರಿಡಾರಿನಲ್ಲಿ' ನಿಲ್ಲಿಸಿ ಅಂದಷ್ಟೂ; ಕೆಲಸಮಾಡಿಬಿಡಬಲ್ಲ ಭೂಪ ದೇಬುಃ ಅವನ ಮನಸ್ಸು ರೇಸಿನ ಕುದುರೆ ಈಗ ಕಟ್ಟಿದ ಬಾಜಿ ಗೆದ್ದರೆಸಾಕು! ಅದಕ್ಕಾ ನೂರು ಪಂದ್ಯ ಸೋಲಲು ಸಿದ್ಧ. ಇದನ್ನೇ ಬಲಹೀನ ವ್ೃಕ್ತಿತ್ವ ಅನ್ನೋದು ನಾಳೆ ಇಂಥದ್ದೇ ಇಕ್ಕಟ್ಟಿಗೆ ಪ್ರಾರ್ಥನಾ ಸಿಕ್ಕಿಸಿದರೆ; ಅದೇ ಕಾರಿಡಾರಿನಲ್ಲಿ ನಿಂತೂ ನನಗೂ ಅವೇ ಮಾತುಗಳನ್ನು ದೇಬ್ ಹೇಳಿಬಿಡಬಲ್ಲ. ಅವತ್ತಿ ತನ ರೇಸಿನಲ್ಲಿ ಅದೇ ಗೆಲುವು ತುಂಬ ಬಲಹೀನ ವ್ಯಕ್ತಿತ್ವದವರು ಮಾತ್ರ ಹೀಗೆ ಫ್ಲರ್ಟ್ ಮಾಡ್ತಾ ರೆ ವಿಪರ್ಯಾಸವೆಂದರೆ; ದೇವರೆಂಬುವವನು ಇಂಥವರಿಗೇ ಎಲ್ಲ ಬುದ್ಧಿವಂತಿಕೆ; ರೂಪು; ಸಿರಿತನ ಕೊಟ್ಟು = ಹುಟ್ಟಿಸಿರುತ್ತಾನೆ ವಂಚನೆಯ ಪ್ರತಿ ಶಬ್ದವನ್ನೂ ಪ್ರೀತಿ ಅಂದುಕೊಂಡೇ ಮೋಸ ಹೋಗುವ ಹಿಮವಂತನಂಥವರಿಗೆ; ಅದೇ ದೇವರು ಕಲ್ಲಿನಂತಹವ್ಯಕ್ತಿತ್ವ ಕೊಟ್ಟಿರುತ್ತಾನೆ ನಾನು ಅಂಥಹುಡುಗಿ! ಹಿಮವಂತನಿಗಿರುವಂಥ ಬಯಸುವವಳು. ವೃಕ್ತಿತ್ವವನ್ನು ಕಾರು ಧಾಬಾದೆದುರು ನಿಂತಿತ್ತು, ಊರ್ಮಿಳೆಯಲ್ಲಿ ಅದೆಂಥದೋ ಉಲ್ಲಾ ಸವೊಂದು ಜಾಗೃತವಾಗಿ ಬಿಟ್ಟಿತ್ತು , ಕಾರಿನ ಕಿಟಕ ಗಾಜುಗಳನ್ನು ತಾನೇ ಹಾಕದಳು ಇಳಿದು ನಿಂತ ದೇಬುವಿನ ಇನ್ಪರ್ಟ್ನ ವುಡಥೆಗಳನ್ನು ಸರಿಮಾಡಿದಳು ಮೇಜಿನ ಮೇಲೆ ಕುಳಿತವಳು; ತಾನೇ ಅವನಗೊಂದು ಬಿಯರ್ ಆರ್ಡರು ಮಾಡಿದಳು; ತಾನೊಂದು ತಣ್ಣಗಿನ ಕೋಕ್ ತಂಬಟ್ಟುಕೂಂಡು ಅವನಷ್ಟೇ
; [
English
'Even if I had told you after twenty years, you would have given me the same answer, wouldn't you?' Debu replied, his voice filled with conviction. 'You're the one I love, Prarthana, I'm in love with you, and I won't let you go.'
Prarthana's eyes welled up with tears as she asked, 'Is it true that you've been waiting for me all this time?' Debu's face lit up with a smile as he replied, 'Yes, it's true, I've you, and I won't let you go.'
Prarthana's voice trembled as she asked, 'You've been waiting for me all this time, and you've been hurt by me, is that true?' Debu's eyes locked onto hers as he replied, 'Yes, it's true, I've you, but I won't let that stop me from loving you.'
Prarthana's eyes sparkled with tears as she asked, 'You're saying that you love me, and you won't let me go, is that true?' Debu's face lit up with a smile as he replied, 'Yes, it's true, I love you, and I won't let you go.'
Prarthana's voice trembled as she asked, 'You're saying that you love me, and you won't let me go, but are you sure that you're not just saying this to make me feel better?' Debu's eyes locked onto hers as he replied, 'I'm not you feel better, I'm saying this because it's true, I love you, and I won't let you go.'
As Prarthana listened to Debu's words, she felt a sense of security that she had never experienced before; she knew that she was loved, and not alone.
Debu's words had awakened a deep sense of love within Prarthana, and she knew that she would never be the same again. She felt a sense of peace that she had never felt before, was exactly where she was meant to be.
As they sat in the car, parked in the college parking lot, Prarthana felt a sense of calm wash over her; she knew that she was loved, and not alone.
Debu's words had given her a sense of security that she had never experienced before, and she knew that she would never be the same again. She felt peace felt was
ಕನ್ನಡ
ಮಾತಾಡತೊಡಗಿದಳು ಗಲಗಲಿಸಿ = ಕನಸು ಅಂತ ಇಲ್ಲದಿದ್ರೆ ಪ್ರೀತಿ ತುಂಬ ದಿನ ಬಾಳುತ್ತಾ ದೇಬುಗ ಶಿಶಮೊಗ್ಗಕ "ಓಂದು' ಕ್ಕ ಫಾರೆಸ್ಟ್ ಲಾಡ್ಜಿನಲ್ಲಿ ನೀವು ಆಡದ ಮಾತು; ಬರೆದುಕೊಟ್ಟ ಚೀಟ-ಯಾವುದನ್ನೂ ಹೋದಾಗ ದಾುರೆಶತಿಲ್ಲ. ಮೊದಲನೆ ದಿನದಿಂದಲೇ ನಿಮ್ಮಲ್ಲೊಬ್ಬ ಗೆಳಿಯನನ್ನ ಕಂಡುಕೊಂಡೋಳು ನಾನು ನೀವೊಬ್ಬಬೆಸ್ಟ್ಫ್ರೆಂಡ್; ಆದರೆ ಎಲ್ಲ ಒಳ್ಳೀ ಗಳಯರೂ ಒಳ್ಳೀಸುಗಾತಿಗಳಾಗಿರೋದಿಲ್ಲ ನಾನು ಗೆಳೆತನ ಕೇವಲ ಪರಸ್ಪರರ ಪ್ರೀತಿ ಬೇಡುತ್ತ, ವಿಶ್ವಾಸ ಬೇಡುತ್ತೆ ಆದರೆ ಅಲ್ಬಾ? ನಿಯನ್ಃ 'ಷಿಪ್ ಅನ್ನೋದು ಭರವಸೆ ಬೇಡುತ್ತೆ. ಕನಸು ಕೊಡು ಅನ್ನುತ್ತೆ, ಬದುಕನ ಕರಪಯಾ ಉಳಿದಷ್ಬೂ ವರ್ಷಗಳ ಕಂದಾಯ ಕೇಳುತ್ತದೆ ನಿಷ್ಠೆ ಬಯಸುತ್ತ ನಿಮಗೆ ಅದನ್ನಿೆಲ್ಲ ಕೊಡೋ ಸಹನೆ ಣಇದೆಯಾ ದೇಬ್ ಬಾಬೂ?' ಮಾತಿಗೆಳಿದಳು ಊರ್ಮಿಳಾಃ "ಲುಕ್ ಊರ್ಮಿಳಾ ನಂಗೆ ಇನ್ನೇನು ಕೊಡೋಕಾಗದಿದ್ರೂ ನಿಂಗೊಂದು ಕನಸನ್ನು ಮಾತ್ರ ಕೊಡ್ತೀನಿ ಕನಸು ಆಫ್ ಕಂಪ್ಯಾ ನಿಯನ್ಷಿಪ್. ಕನಸು ಆಫ್ ಬೀಯಿಂಗ್ ಮೈಯೆವೈೆಫ್ಃ ಖಂಡಿತ ಯಾವತ್ತೋ ಒಂದಿನ ಅಮೆರಿಕದ ಯೂನಿವರ್ಸಿಟಿ ಒಂದರಲ್ಲಿ ಹೇರೋಕಾಗದಿರೋಷ್ಟುದೊಡ್ಡ ಡಿಗ್ರಿ ಪಡೆದುಕೊಂಡು ನಾನೂ-ನೀನೂ ವಿಮಾನವಿಳಿದು ಬರ್ತಾ ಇದ್ರೆ ಭಾರತ ದೇಶದ ಮೆಡಿಕಲ್ ಪ್ರಪಂಚ ನಮ್ಮಿ ಬ್ಬರನ್ನೂ ನಿಬ್ಬೆರಗಾಗಿ ನೋಡ್ತಿರುತ್ತೆ; ಡಾಕ್ಟರ್ ದೇಬ್ ಮತ್ತು ಡಾಕ್ಟರ್ ಊರ್ಮಿಳಾ ದೇಬ್! ಅವತ್ತು ನಮ್ಮ ಕಾಲು ನಕ್ಷತ್ರಗಳ ನೆತ್ತಿ ಮೇಲಿರ್ತವೆಃ ನೀನು ದಡ್ಡಿ ಆಲ್ಲ ಅಂತನಂಗೊತ್ತು. ಆದರೂ ಹೇಳ್ತಿನಿ ಕೇಳುಃ ನಮ್ಮ ಕಾಲೇಜಿನಲ್ಲಿರೋ ಎಲ್ಲ ಪ್ರೊಫೆಸರುಗಳೂ ಸೇರಿ ನಿಂಗೆ ಹೇಳಿಕೊಡಬಹುದಾದ ಐದು ವರ್ಷಗಳ ಮೆಡಿಕಲ್ ಸೈನ್ಸನ್ನ, ನಾನು ನಿಂಗೆ ಎರಡು ವರ್ಷದಲ್ಲಿ ಹೇಳಿಕೊಡ್ತಿ ೀನಿ. ಬದುಕಿಗೆ ಸಂಬಂಧಪಟ್ಟ ಹಾಗೆ ನಾನೊಬ್ಬ ದೊಡ್ದ ಕನಸುಗಾರ- c> ನನ್ನ ಪ್ರತಿಕನಸಿನಲ್ಲೂ ಅರ್ಧನಿಂಗೆ ಕೊಡ್ತೀನಿಃ ನಮ್ಮ[ ದು ಹೇಳಿಮಾಡಿಸಿದ ಕಂಪ್ಯಾನಿಯನ್ಷಿಷ್ ಆಗಿರುತ್ತೆ ಊರ್ಮಿಳಾ; ಬಿಲೀವ್ ಮಿ!" ಬಿಯರ್ನ ನೂರೆ ದೇಬುವಿನ ಎಲ್ಲ ಕುದುರೆಗಳ ಲಗಾಮು ತೆಗೆದುಹಾಕಿತ್ತು. "ಆದರೆನೀವುನನಗೊಂದು ಮಾತು ಕೊಡಬೇಕು ದೇಬ್ ಬಾಬುಃ ಈ ವಿಷಯದಲ್ಲಿ ನಾನ ಅಂತಿಮವಾಗಿ ನಿವುಗೆ ಒಪ್ಪಿಗೆ ಸೂಚಿಸೋ ತನಕ ನೀವು ಪ್ರಾರ್ಥನಾಳನ್ನ ಭೇಟೆ ಆಗಕೂಡದು; ನನಗೆ ಗೊತ್ತಿಲ್ಲದೆ". , ಕೋಕ್ ಸೀಸೆ ಕೆಳಗಿಟ್ಟು ಕೇಳಿದಳು ಊರ್ಮಿಳಾ. "ಯಾವತ್ತಿನ ತನಕ ಅನ್ನೋ ಮಾತೇ ಬೇಡ ಇವತ್ತು ಕರೆದು ಹೇಳಬಿಡ್ತೀನಿ ಆಮೇಲೆ ಯಾವತ್ತಿಗೂ ಭೇಟಿಯಾಗೋದು ಬೇಡ ಇಷ್ಟಕ್ಕೂ ಅ ಹುಡುಗಿ ಹತ್ರ ನಂಗೇನು ಕಲಸವಿದೆ? ಪೂರ್ ಗರ್ಲ್. ಅವಳಿಗೆ ಬೇಚಾರಾಗಬಹುದೇನೋ? ಆದರೆ ಇಎತ್ತೇ ಹೇಳಿಬಿಡ್ತೀನಿ; ಬಿಯರ್ ಲಾಸ್ಯವಾಡುತಿತ್ತು INot Loduy , ಯಾವತ್ತು ಹೇಳಬೇಕು ಅಂತ ನಾನು ನಿರ್ಧರಿಸ್ತೀನಿಿ ಆದರೆ ಇವತ್ತಿನಿಂದ ನೀವ ಅವಳನ್ನು ಮಾತಾಡಿಸೋದು ಬೇಡ" ಊರ್ಮಿಳೆ ಕಟ್ಡ ಮುರಿದಿದ್ದಳು ಅವತಿ ಮಧ್ಯಾಹ್ನ ಹಾಗೆ ಮುಗಿದಿತ್ತು :::
English
Prarthana's eyes welled up with tears. "Look, Prarthana, even if I couldn't give you anything else, I will give you just one dream, a dream of being my companion. wife. Debog, believe me!"
She pulled off the reins of all the horses. "But, Debog, you must tell me one thing. In this matter, I finally agree to your proposal, but until then, you must not meet Prarthana; I don't want you to know."
She poured a glass of beer and asked, "What is it that you want to tell me? Tell me now, and after that, you must never meet her again. I swear on my honor."
Prarthana's voice was firm. "I don't want to hear anything until you tell me what you want to say. But from now on, don't bother her. I've had enough of this."
As the afternoon wore on, Prarthana's anger grew.
ಕನ್ನಡ
ಪ್ರಾರ್ಥನಾಳ ಪಾಲಿಗೆ ಬದುಕು ನಾಗಾಲೋಟ ದಿನ ಕಳೆಯುವುದೇ ಮೊದಲನ ದಿಗಿಲು ಧಾವಂತಗಳ್ಯಾವೂ ಈಗಿಲ್ಲ; : ಹಿಮವಂತ ಗೊತ್ತಾಗುತ್ತಿಲ್ಲ, ತನ್ನನ್ನು' ನಂಬಿಬಿಟ್ಟಿದ್ದಾನೆಃ ಅದೊಂದು ಪತ್ರ ಅವನ ಎಲ್ಲ ಅನುಮಾನಗಳನ್ನು ನೀಗಿಸಿದೆ; ಪೂರ್ತಿಯಾಗಿ ತನಗೂ ಕಳವಳಗಳಾಗುತ್ತಿಲ್ಲ , ಯಾವತ್ತೋ ಒಂದಿನ ಹಿಮವಂತ ದಾವಣಗೆರೆಗೆ ಮೊದಲಿಸಂತೆ ಬಂದಾಗ ದೇಬುವಿನ ಕಾರಿನಲ್ಲಿ ಕಾಣಿಸಿಬಿಟ್ಟರೆ . ಎಂಬ ಭಯ ಈಗಿಲ್ಲ; ಯಾರ ತಸು ಕಾರು, ಯಾರ ಯಾರೊಂದಿಗೆ ಊಟ? ಎಲ್ಲವನ್ನೂ ನಿರ್ಧರಿಸುವುದು ನಾನೇ ಇಲ್ಲಿನ ಬೈಕು, ವಾತಾವರಣಕ್ಕೆ ಅನಿವಾರ್ಯಃ ಹಾಗಂತ ಹಿಮುವಂತನಿಗೆ ಮನವರಿಕೆ ಆದು ಮಾಡಿಕೊಟ್ಬಾಗಿದೆ ಎಲ್ಲೋ ಇಷ್ಟೆಲ್ಲ ವಂಚನೆಯ ಅವಶ್ಯಕತೆ ಇದೆಯಾ ಎಂದು ಒಳ ಒಂದು ಕಡೆ ವನಸ್ಸು ಕೇಳಿಬಿಡುತ್ತದೆ ವಂಚಿಸಕೂಡದು ಎಂಬ ಣನ್ನೊಬ್ಬರನ್ನು ಕಾರಣಕ್ಕಾ ನನ್ನನ್ನು ನಾನು ವಂಚಿಸಿಕೊಳ್ಳಲೇ? ಮರು ಪ್ರಶ್ನ ಹಾಕಿಕೊಳ್ಳುತ್ತಾಳೆ ತಾನು ಮಾಡಿದ್ದು ತಪ್ಪೇನಿಲ್ಲ ಎಂದು ಉತ್ತರ ಕೊಟ್ಬುಕೊಳ್ಳುತ್ತಾಳೆಃ ಈಗೀಗ ಪ್ರಾರ್ಥನಾಳ ಉಡುಪೇ ಬದಲಾಗಿ ಹೋಗಿದ ಮೊದಲೆಲ್ಲ ಹಿತಅನಿಸುತ್ತಿತ್ತು. ಆದರೆ ತಾರುಣ್ಯ, ಸೌಂದರ್ಯ ದಂತವೋಪಲೆಲ್ಲತೆಸನೆಠವಾಗಿರೋದೇ ಮತ್ತು ತೊನೆಯುತ್ತಿರುವಾಗ ಆದಕ್ಕೆಕಾಟನ್ಸೀರೆಯಸರಳತೆ ಮ್ಯಾಂ ಚ್ ಆಗುವುದಿಲ್ಲ. ಏರಡು ದಿರಿಸು ವಾರ್ಡ್ರೋಬುಗಳಿಗಾಗುವಷ್ಟು ತಂದಿಟ್ಟುಕೊಂಡಿದ್ದಾಳೆ ದೇಬುವನ್ನು ಭೇಟಿಯಾಗಲು ಹೊರಡುವಾಗ ಮಾತ್ರಹಾಕಿಕೊಳ್ಳಲು ರು ನಮೂನೆಯ ಸ್ಟೇಗಳಿವೆ ಊರ್ಮಿ ದೀದಿಯ ಬಳಿಯೂ ಣರಲಿಕ್ಕಿಲ್ಲ; ಜೊತೆ ಚಪ್ಪಲಿ. ದೇಬ್ ಕೊಡಿಸಿದ ಪೆಂಡೆಂಟ್ ಅಷ್ಬೊಂದು ಮಾತ್ರ ಯಾವತ್ತಿ ಗೂ ಎದೆಯನ್ನವಚಿಕೊಂಡೇ ಇರುತ್ತದೆ ಅವನಿಗೆ ಮೈತುಂಬ ಒಡವೆಹಾಕಿ ನೋಡಬೇಕೆಂಬ ಆಸೆಯಂತೆ ದಿಂದ ಕಾಲ್ನಡಿಗೆಯಲ್ಲಿ ಹೊರಟ ಬದುಕು ಚನ್ನರಾಯಪಟ್ಪಣ ಎಲ್ಲಿಂದಲ್ಲಿಗೆ ಕರೆತಂದುಬಿಟ್ಟಿತು! ಅಭ್ಯಾ {ಸವಾಗುವಷ್ಟಲ್ಲ ದಿದ್ದರೂ ಎರಡು ಬಟ್ಟಲಿನಷ್ಟು ವೈನ್ ಅವಳಿಗೆ ದಾವಣಗೆರೆಯ ಸಾವಿರಾರು ಈಗ ಸಹನೀಯ. ನಸುಗತ್ತ ಲೆಯಲ್ಲಿ ಕಣ್ಣು[ ಗಳಿಂದ ಬಚಾವಾಗಿ ಮರ್ಸಿಡಿಸ್ನಲ್ಲಿ ಹರಿಹರದ ರಸ್ತಗೆ ದೇಬ್ಬಾಬುವಿನೊಂದಿಗೆ ಪರಾರಿಯಾಗಿಬಿಟ್ಟರೆ; ಆವತ್ತಿನ ರಾತ್ರಿಯಿಡೀ ದೇಹದಿಂದ ದೇಬುವಿನ ಸಿಗರೇಟಿನ ಪರಿವುಳವೇ ಕಾರಿನಲ್ಲಿ ಮೈಗೆ ಒತ್ತರಿಸಿಕೊಂಡು ಕೂಡುವ ವೀಣೆ ಮಾಡಿ ಬಿಡುತ್ತಾಂ ನೆ. ದೇಬ್ಬಾಬು ದೇಹವನ್ನು ಅನಾಟಮಿಯ ವಿವರಣೆಯಲ್ಲಿ ದೊಡ್ಡ ಜಾಣ. ಆದರೆ ಮಿಲನಮಹೋತ್ಸವದ ಮಾತೇನಿದ್ದರೂ ಮದುವೆಯ ನಂತರವೇ!ಹಾಗಜಣೇಬುದಿಗೆ ಹೇಳಿಬಿಟ್ಟಿದ್ದಾಳೆ ಅವನಾದರೂ ಹಾಗೆಲ್ಲ ಹಾತೊರೆಯುವವನಲ್ಲ. ವಂಚಕ ತೃಷೆಗಳಿಲ್ಲ. ನೂರು ದೇಹ ಕಂಡು ಅವಸರಿಸಿ ತಿನ್ನಬೇಕೆಂಬ ಗೊತ್ತಿ ರುವ ಗಂಡಸು. ಆದರೆ ಮಹಾ ಸಂಯಮಿಃ ತನ್ನ ಗೆಳೆತನ ಗಟ್ಟಿಯಾದ ನಂತರ ಕಸೂತಿ ಕಾವೇರಮ್ಮ = ನ ಮನೆಯ ಕಡೆಗೆ ನೋಡಿಲ್ಲವಂತೆ ಊಟಕ್ಕ ಕುಳಿತಾಗ ಮಾತ್ರ ಎರಡು ತಿರುಗಿಯೂ ಮೊಗೆಯಷ್ಟು ಕೂಡು ಡಿಯರ್ ಅಂತ ಗೋಗರೆಯುತ್ತಾನೆ. ಬಿಯರ್ ಕುಡಿಯಲು ಒಪ್ಪಿಗೆ ತಾನು ಸಮ್ಮ ಹಚ್ಚುವವನಲ್ಲ. ಎರಡು ಮೊಗೆ ಅಂತ ಕುಡಿಯಲು ತಿಸುವ ತನಕ ಬಟ್ಬಲಿಗೆ ಕೈ ಹೊರಟವನು; ಅರ್ಧ ಮೊಗೆ ಮುಗಿಸುವ ಹೊತ್ತಿಗೆ; "ನಂಗ್ಯಾಕ ನೋವು ಮಾಡೋದು?" ಅಂತಎತ್ತಿಟ್ಟುಬಿಡುತ್ತಾನೆ ದೇಬುವಿನಲ್ಲಿ ಅದಂಭ
" ( ; [
English
As she got dressed to meet Deb, she couldn't help but think about the past. She had been so young and beautiful, and she had thought that she could never be hurt. But life had been cruel, and hurt. naive, so innocent, deceived. But Deb had deceived her, left with a scar that would never heal.
As she put on her shoes, she thought about the way Deb had deceived her. He had given her a pendant, a small token of his love, and she had worn it around her neck. But it was not just a token of love; it was a reminder of the way he had deceived her. She had thought that he was a good man, a man who would never hurt her. But he had hurt her, and she had been left with a wound that would never heal.
As she got into the car, she thought about the way Deb had driven her to Davenagera. He had taken her to the outskirts of the city, to a place where the roads were narrow and winding. She had been so scared, so frightened, and she had thought that she was going to die. But Deb had been calm, so calm, and he had told her that everything would be okay.
As they drove through the city, Prarthana thought about the way Deb had treated her. He had been so kind, so gentle, and he had made her feel like she was the only woman in the world. But it was all a lie, that he had told her to get what he wanted. He had wanted to use her, to exploit her, and he had done just that.
As they approached the outskirts of the city, Prarthana thought about the way Deb had left her. He had abandoned her, left her to fend for herself, and she had been left with nothing. so alone, so scared, thought that she was going to die. But she had survived, learned to be strong.
As they turned onto the main road, Prarthana thought about the way Deb had called her. He "Dear", a term of endearment that he had used to make her feel special. But it was all a lie, told her to get what he wanted. He had wanted to use her, to exploit her, and he had done just that.
As they drove through the night, Prarthana thought about the way Deb had smoked. He had smoked a cigarette, that had been given to him by Deb, and he had inhaled the smoke deeply. He had been so calm, so relaxed, told her that everything would be okay.
As they approached the outskirts of Davenagera, Prarthana thought about the way Deb had treated her. He had been so cruel, so heartless, and he had made her feel like she was nothing. But she had survived, and she had learned to be strong. independent, to be self-sufficient, alone.
ಕನ್ನಡ
ಅವತ್ತುರಾತ್ರಿ ಪ್ರಾರ್ಥನಾ ನಿದ್ದೆ ಮಾಡಲಿಲ್ಲ . ಸ್ನಾನಮುಗಿಸಿ ಬಂದ ಊರ್ಮಿಳು ಮೊದಲು ಕೋಣೆಯ ಮಧ್ಯದಲ್ಲಿ ಚಿಕ್ಕ ಜವಖಾನೆ ಹರಡಿ ಪದ್ಮಾಸನ ಹಾಕಿಕೊಂಡು ಕುಳಿತು ಎರಡು ಮುಚ್ಚಿ ಏನನ್ನೋ ಧೇನಿಸಿದಳು. ನಂತರ ಸ್ಫುಟವಾದ ದನಿಯಲ್ಲಿ ನಿಮಿಷಗಳ ವಟ್ಟಿಗೆ ಕಣಣ ಶ್ಲೋಕ ಹೇಳಿಕೊಂಡಳು. ಆರೆಬರೆಯಾಗಿ ತೊಯ್ದ ಅವಳ ತಲೆಗೂದಲು ನೈಟಿಯ ಬೆನ್ನ ಮೇಲೆ ಲಯಾ ೦ಪಿನ ಬೆಳಕೋ-ಗೊತ್ತಿಲ್ಲ; ಊರ್ಮಿ ಹರಡಿದ ರೀತಿಯೋ; ಅದಕ್ಕೆ ಬೀಳುತಿದ್ದ ಟೇಬಲ್ ದೀದಿ ಎಂದಿಗಿಂತ ಮೋಹಕವಾಗಿ ಕಾಣುತ್ತಿದ್ದಾಳೆ ಅನ್ನಿಸಿತು. ಸುಂದರವಾದ ಹುಡುಗಿಯೇಃ ತನಗಿಂತ ಬೆಳಗಿದ್ದಾ ಳಳೆ ತೀರ ತನ್ನಪ್ಟಲ್ಲದಿದ್ದರೂ ಊರ್ಮಿಳಾ ಗಳು ಕೂಡತನ್ನ ಕಣ್ಣ ಗಿಂತ ಚಕ್ಕವ ತನಗಿಂತ ಎತ್ತರ ಆದರೆ ತನ್ನಷ್ಟು ಚೆಲುವಿಕೆಯಿಲ್ಲ, ಕಣ್ಣುT ಅವಳೊಂದಿಗೆ ಹತ್ತು ಆದರೆ ದೀದಿಯ ಕಣಫT ,ಗಳಲ್ಲಿ ಬುದ್ಧಿವಂತಿಕೆ ಮಹಾಪೂರವಾಗುತ್ತದೆ ಚೆಲುವದೇಬು ನಿಮಿಷಮಾತನಾಡದ ಗಂಡಸ್ಕಾರೂ ಅ್ಥವಳನ್ನು ಸಲೀಸಾಗಿ ಮರೆಯಲಾರಜಿಲಂಥ ವಾ? ಕಾಲೇಜೆನ ಪ್ರತಿ ಕ್ಲಾಸಿನಲ್ಲೂ ಕೂಡ ಮೂದಲು ಊರ್ಮಿಳೆಯ ಬೆನ್ನು ಬಿದ್ದವನೇ ಅಲ್ಲ ವಿಷಯ ಊರ್ಮಿಳೆಗೂ ಗೊತ್ತು, ಆಯ್ಕೆ ಊರ್ಮಿಳೆಗಾಗಿ ಚಡಪಡಿಸುವ ಹುಡುಗರಿದ್ದಾರೆ ಆ
English
All of this made sense to Prarthana, but when Himavant hesitated to take her on a solo drive to Harihara Road, a wave of suspicion arose in her mind for the first time. That evening, Urmila returned to the room, laughing and joyful, and late, and the smell of cigarettes from her clothes touched Prarthana's anxious heart. "Didi, have you started smoking?" Prarthana asked Urmila, who then went to take a bath. For some reason, Prarthana was reminded of Himavant that evening.
That night, Prarthana couldn't sleep. After Urmila finished her bath and returned, she spread a small mat in the middle of the room, sat in Padmasana, and closed her eyes, muttering something to herself. Then, in a clear voice, she recited the Kanakadhara Stotra for a few minutes. Her hair, which was tied up in a braid, fell on her back, and in the dim light of the night, she looked more beautiful than ever. She was a beautiful girl, taller than Prarthana, but not as fair-skinned. Prarthana's eyes were Urmila's, but Urmila's eyes sparkled with intelligence. Prarthana couldn't help but think about why she couldn't forget Urmila, even though Urmila didn't talk much. In every class in college, Urmila was the first one to be noticed, and it was no secret that many boys were infatuated with her.
ಕನ್ನಡ
ಅಂತಮಾಡಲು ನಿರ್ಧರಿಸಿದರೆ; ಅವಳು ಯಾರನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದ ಆದರೆ ಊರ್ಮಿಳೆಯ ವೃಕ್ತಿತ್ವವೇ ವಿಚಿತ್ರ ಅವಳಿಗೆ ಎಲ್ಲರೂ ಪರಿಚಯದವರೇ ಅವಳು ಆತ್ಮೀಯಳಲ್ಲಃ ಬಹುಶಃ ತನ್ನೊಂದಿಗೂ! ತನ್ನೊಳಗೇ ಒಂದು ಯಾರೊಂದಿಗೂ ಕೋಟೆ ಜೇವಿಸುವುದು ಊರ್ಮಿಳೆಯ ಅಭ್ಯಾಸಃ .ಆದರೆ ಹೊರ ಕಟ್ಪಕೋಡು ನೋಟಕ್ಕೆ ತೋರಗೊಡುವದಿಲ್ಲ. ಪ್ರತಿಸಲ ಮಾತನಾಡಿದಾಗಲೂ ಇವಳು ತೀರ ಅದ್ಯಾವುದನಶ್ ಬಿಚ್ಚು = ಮನಸ್ಸಿನ ಅನಿಸುತ್ತಾಳೆ ಮನಸ್ಸು ಮಾತ್ರ ಒಳಮುಚ್ಚುಗ!; ಹುಡುಗಿ ಇಷ್ಪಾಗಿ ದೇಬುವನ್ನು ತನಗೆ ಪರಿಚಯ ಮಾಡಿಕೊಟ್ಟವಳೇ ಊರ್ಮಿ ದೀದಿ ಗೆಳೆತನ ಕುದುರಿದ್ದುಃ ಮೂದಲ ಅವರಿಬ್ಬರ ಮಧ್ಯೆಯೇ ತನ್ನನ್ನು ಶಿವಮೊಗ್ಗದಲ್ಲಿ ಹಿಮುವುತನ ಕೋಣೆಗೆ ಬಿಟ್ಬು; ರಾತ್ರಿಯಿಡೀ ಫಾರೆಸ್ಟ್ ಲಾಡ್ಜ್ನಲ್ಲಿ ಅವರಿಬ್ಬರೇ ಇದ್ದು ಬಂದ ಸಂಗತಿತನಗೆ ಊರ್ಮಿ ಗೊತ್ತಿತ್ತು ಯಾವದನ್ನೂ ಮುಚ್ಚಿಟ್ಟಿರಲಿಲ್ಲ. ಹೀಗಾಗಿ; ದೇಬ್ಬಾಬುವಿನೊಂದಿಗೆ ಆಕೆಗಿದ್ದುದ ದಟ್ಟ ಗೆಳಿತನವೇಹೊರತು; ಅವರಿಬ್ಬರ ಮಧ್ಯೆ ಒಂದು ಗುಟ್ಬು ಹುಟ್ಟಿಕೊಂಡಿರಲಿಲ್ಲ ಎಂಬುದು ತನಗೆ ಖಚಿತವಾಗಿತ್ತು . ಹಾಗೆ ಖಚಿತವಾದ ಮೇಲೆಯೇ ಅಲ್ಲವೆ; ತಾನು ದೇಬುವಿನೊಂದಿಗೆ ಹೆಜ್ಜೆಃ ಬೆರೆಸಿದ್ದುಃ ಅಕಸ್ಮಾತ್. ಊರ್ಮಿಳೆಗೂ-ದೇಬುವಿಗೂ ನಂಟು ಬೆಳೆದಿದ್ದರೆ ತನು ದೇಬುವಿನೆಡೆಗೆ ತಿರುಗಿ ನೋಡುತ್ತಿದ್ದೆನಾ? ಅವನ ಐಶ್ವರ್ಯ; ರೂಪು; ಬುದ್ಧಿವಂತಿಕೆ ತನ್ನನ್ನು ಸೆಳೆಯುತ್ತಿದ್ದವಾ? sಣಲ ತಾನು ಅಂಥ ಹುಡುಗಿಯಲ್ಲ ' ಎಂಬಉತ್ತರ ಹೇಳಿಕೊಂಡಳು ಪ್ರಾರ್ಥನಾ ಆರಂಭ ದಿನಗಳಲ್ಲಿ ದೇಬುವಿಗೇನಾದರೂ ಊರ್ಮಿ ದೀದಿಯೆಡೆಗೆ ಸೆಳೆತವಿತ್ತಾ? ಅದೊಮ್ಮೆ ಹಾಗಂತ ಕೇಳಿಯೂ ಇದ್ದಳು "ನೋಡು ಪ್ರಾರ್ಥನಾ; ನಾನೊಬ್ಬ ದೊಡ್ಡ ಅಹಂಕಾರಿ. ನನ್ನನ್ನು ಪ್ರೀತಿಸುವ ಹುಡುಗಿ ಕೇವಲ ನನ್ನನ್ನೇ ದಿಟ್ಟಿಸಿ ನೋಡುತ್ತ ಬದುಕಿಬಿಡಬೇಕು ಎ೦ದು ನಿರೀಕ್ಷಿಸುವ ಸ್ಪಾರ್ಥಿಃ ಹೇಳಿ ಮಾಡಿಸಿದ ಈಗೋಯಿಸ್್ ನನ್ನಂಥವನ ಅಹಂಕಾರಕ್ಕೆ ಊರ್ಮಿಳಾ ಥರದ ಹುಡುಗಿಯರು ಹೊಂದೋದಿಲ್ಲ. ಅಲ್ಲಿ ಎರಡು ಅಹಂಕಾರಗಳ ಘರ್ಷಣೆಯಾಗುತ್ತದೆಃ ಅಹಂಕಾರ ಹೆದೆಯತ್ತಿ ಬಿಂತಾಗ ಸ್ರ್ಧೆ ಹುಟ್ಟಬಹುದೇನೋ ಹೂರತು; ಅಲ್ಲಿ ಪ್ರೀತಿ ಹುಟ್ಟಲಾರದುಃ ಊರ್ಮಿಳಾ ಬಗ್ಗೆ ನಂಗೆ ಆಕ್ಕರೆಯಿದೆ . ಲೈಕ್ ಬ್ರಿಲಿಯಂಟ್ ಪೀಪಲ್. ಆದರೆ; ಅವಳು ನನ್ನ ಟೇಸ್ಟಿನ ಹುಡುಗಿಯಲ್ಲ; ದೂರವಿದ್ದರ ರೇನೇ ಊರ್ಮಿಳಾ ಚೆಂದ. ಏಸ್ಕಿ ಕುಡಿದು ಕಾವೇರಮ್ಮನ- ವುನೇಲಿರ್ತಿೀನ ಅನ್ಘೋ ಹುಡುಗಿ ಸಾಯಂಕಾಲದ ಹರಟೆಗೆ ಕಂಪನಿ ಆದಾಳೇನೋ? ಪೆಂಡತಿ ಆಗಲಾರಳು ಬಿರು! ಇಬ್ಬರೇ ಇರೋ _ ಸಾಯಂಕಾಲದೊಳಕ್ಕೆ ಊರ್ಿಳಾ ನೆರಳನ್ನ ಇನ್ವೈಟ್ ) ಮಾಡಬೇಡ" ಅಂದುಬಿಟ್ಟಿದ್ದ, ಅದಾದ ಮೇಲೆ ಅಪ್ಪಿತಪ್ಪಯೂ ಅವನು ದೀದಿಯ ಬಗ್ಗೆ ಮಾತಾಡರಲಿಲ್ಲ; ಒಳ್ಳಿಯದನ್ನೂ-ಕಟ್ಟದ್ದನ್ನೂ ಊರ್ಮಿಳಾ ಕೂಡ ದೇಬುವಿನ ಅವಳ ಪಾಲಿಗೆ . ಬಗ್ಗೆ ಯಾವತ್ತೂ ಆಸಕ್ತ ತೋರಿಸಿ ಮಾತನಾಡಿದವಳಲ್ಲ; .ಉಳಿದೆಲ್ಲ ,ರಂತೆಯೇ ದೇಬು ಕೂಡಃ ಹಾಯ್ . ಬಾಯ್ ಗೆಳೆಯ ಅವನ ಬುದ್ಧಿವಂತಿಕೆಯ ಬಗ್ಗೆ ಚಿಕ್ಯದೊಂದು ಆರಾಧನೆಯಿತ್ತೇನೋ? ಈ ಮಧ್ಯೆ ಆ ಮಾತೂ ಚರ್ಚೆಗ
English
Thus, the strong friendship between Urmila and Debu was evident, and there was no intimacy between them, which was certain to Prarthana. If had been close, would she have turned to Debu? Was she drawn to his wealth, looks, or intelligence? Prarthana asked herself and replied that she wasn't that kind of girl. In the early days, had Debu been attracted to Urmila's sister? She had asked him once, and he had said, "Look, Prarthana, I'm a big egoist. I expect the girl who loves me to focus only on me and live for me, but Urmila doesn't have the temperament for that. There, two egos would clash, and love wouldn't blossom. I have a crush on Urmila, but she's not my type of girl.
She's a brilliant person, but she's not the kind of girl I'd like to spend my life with. I don't want a girl who would accompany me on a evening stroll, drinking and chatting, like Kaveramma's friend. I'd want as my wife." After that, Debu never spoke about Urmila's sister again. Urmila, too, never showed interest in talking about Debu, just like everyone else. Debu, like others, seemed to admire Urmila's intelligence, and Prarthana wondered if this conversation was still relevant.
ಕನ್ನಡ
ಪರಸ್ಪರರ ವಿಷಯದಲ್ಲಿ ದೇಬು ಮತ್ತು ದೀದಿ ಇಬ್ಬರೂ ಮೌನ ಬರುತ್ತಿ ರಲಿಲ್ಲ, ನುತ್ತು ತನ್ನನ್ನು ಹೆದರಿಸುತ್ತಿರುವದೇ ಅ ಮಾನಃ ತನಗೇಕೋ ಇಬ್ಬರ ವರ್ತನೆಗಳೂ ನಿಗೂಢ ಅನ್ನಿಸತೊಡಗಿವೆ ಎದುರಿಗೆ ಸಿಕ್ಕಾಗ ದೇಬ್ ಆಕಾಶವೇ ಕೈಗೆಟುಕಿದಂತೆ ಮಾತನಾಡುತ್ತಾನಾದರೂ; ಮೊದಲಿನಂತೆ ಹಾಸ್ಟೆಲಿಗೆ ಬಾಬು ಹುಡುಕಿಕೊಂಡು ಬರುವದಿಲ್ಲ. ಸಂಜೆಗಳಲ್ಲಿ ಸಿಗದೆಹೋದುದಕ್ಕೆ ಮೊದಲಿನಂತೆ ವಿವರಣೆಕೂಡ ನೀಡುವುದಿಲ್ಲ . ಏನು ಕೇಳಲು ಹೋದರೂ; ಗುಂಡಿಛತ್ರದ ಹಿಂದಿರುವ ಮನೆಗೆಬಾ ಅನ್ನುತ್ತಾನೆ ಅಲ್ಲಿಗೂಹೋಗಿಬಂದದ್ದಾಯಿತಲ್ಲ? ಅಲ್ಲಿ ದೇಬುವಿನ ಉನ್ಮತ್ತತೆನೋಡಿದರೆಭಯವಾಗುತ್ತದೆ ಅವನ ಪ್ರೀತಿ ತಮಾಷ್ೆ ಮಾತು ಹಾಡು ಎಲ್ಲವೂ ಕಣ್ಮರೆಯಾಗಿ ಹೋಗಿ ಕೇವಲಆ ಕಣ್ಣು] ಛಗಳಲ್ಲಿ ತನ್ನೆಡೆಗಿನ ಹಸಿವುಮಾತ್ರ ಆಕಳಿಸಿದಂತಾಗುತ್ತದೆ ಹರಿಹರದರಸ್ತಯ ನಸುಗತ್ತಲಲ್ಲಿ ಉಲ್ಲಾ ಸಸದ ಮಾತಾಡುತ್ತ, ಕಾರು ಓಡಿಸುತ್ತ, ತುದಿಬೆರಳಲ್ಲೇ ತುಂಟತನ ಮಾಡುವ ದೇಬು ಗುಂಡಿ ಛತ್ರದ ಹಿಂದಿನ ಮನೆಯೊಳಕ್ಕೆ; ಕಾಲಿಡುತ್ತಿದ್ದಂತೆಯೇ ಹಾಗೇಕೆ ಬದಲಾಗಿಬಿಡುತ್ತಾನೆ? ಇವತ್ತೇ ಉಡುಮುಗಿಸಿಬಿಡಬೇಕೆಂಬ ಚಡಪಡಿಕೆ ಕಣ್ಣುಗಳಲ್ಲಿ ಏನನ್ನೋ ದೋಚಿಹಾಕುವ ಹುನ್ನಾ ರಃ ಇವನು ನನ್ನ ದೇಬು ಅಲ್ಲವೇ ಅಲ್ಲ ಅನ್ನಿಸಿಬಿಡುತ್ತದೆ ಈಗೊಂದು ವಾರದ ಹಿಂದಿನ ಮಾತುಃ ಅಫೇರ್ ಆರಂಭವಾದ ಮೇಲೆ ಮೊಟ್ಟಮೊದಲ ಬಾರಿಗೆ ದೇಬುವಿನ ತೆಕ್ಕೆಯಿಂದ ಬಿಡಿಸಿಕೊಂಡು ಮನೆಯಿಂದ ಹೊರಕ್ಕೊೋ ಕೀಡಿ ಬಂದುಬಿಟ್ಟರೆ ಸಾಕು ಎನ್ನಿಸುವಂತೆ ಆಡಿಬಿಟ್ಟಿದ್ದ. 'ದೇಬು ಮಾಂಸಾಹಾರಿ! ಅವತ್ತು ಹಾಸ್ಟೆಲಿಗೆ ಬಂದವಳ ಮೈಯೆಲ್ಲ ಕಂದುಗಟ್ಟಿಹೋಗಿತ್ತು . ತುಂಬಆಳು ಬಂದಿತ್ತು ಮತ್ತು ಅದೇಕೋ ಹಿಮವಂತ ತುಂಬ ನೆನಪಾಗಿದ್ದ . ಯಾವತ್ತೂ ಹೀಗೆ ಹವಣಿಸಿದವನಲ್ಲ ಹಿಮೂ. ಅವನದು ಬಂಡೆ ದೇಹಃ 'ನಿರ್ಧಾರಗಳು ನಿಶ್ಚಲ ಯಾವದೋ ಭವಿಷ್ಯತ ತ್ತಿನಲ್ಲಿ ಣದೆಲ್ಲ ಜರುಗಲೇಬೇಕು. ಜರುಗಿಯೇ ತೀರುತ್ತದೆ ಇವತ್ತೇಕೆ ಅವಸರ? ಎಂಬಂತಹ ನಿಶ್ಚ ಭಾವ. :; : ; ಆದರೆ ದೇಬು ಹಾಗಲ್ಲ . 'ವುದುವೆಯೆಂಬುದು ಸಮಾಜದಿಂದ ಯಾವತ್ತೋ ಒಂದಿನ ಕೇಳಿ ಪಡೆದುಕೊಳ್ಳುವ ಸರ್ಟಿಫಿಕೇಟು. ಆದಕ್ಕಾಗಿ; ಇವತ್ತಿನ ಸಾಯಂಕಾಲದ ಸಂತೋಷವನ್ನೇಕೆ ಮುಂದೂಡಬೇಕು. ಪೇಷನ್ಸು ಪರೀಕ್ಷಿಸಬೇಡ. ಮೂಳೆ; ಮಾಂಸ; ರಕ್ತತುಂಬಿದ ದೇಹಕ್ಕೆ ಕಾಮನೆಗಳಿರುತ್ತ ವೆಯೇ ಹೊರತು ಪಾವಿತ್ರಃ; ಮುಹೂರ್ತ ಮುಂತಾದ ನಾನ್ಸೆನ್ಸ್ಗಳನ್ನೆಲ್ಲ ಅದಕ್ಕೆ ಅರ್ಥ ಮಾಡಿಸೋಕಾಗಲ್ಲ . [et $ have [t" ಅನ್ನುತ್ತಲೇ ತನ್ನೆಡೆಗೆ ಪ್ರವಾಹದಂತೆ ನುಗ್ಗಿ ಬಂದುಬಿಟ್ಪಿದ್ದ. ಅದೇಕೋ ಅವತ್ತು ತನ್ನ ದೇಹ ಮಣಿದು ಮೇಣವಾಗಿ ಕರಗಲೇ ಇಲ್ಲ, ಇಂಥದೊಂದು ಸವರ್ಶಕ್ಕಾಗಿಯೇ ಇಷ್ಟೆಲ್ಲ ಉಹುಂ; ವರ್ಷ ಕಾದಿದ್ದರೂ; ದೇಬು ಎದ್ದು ಬಂದು ಆಕ್ರಮಿಸಿಕೊಳ್ಳುತ್ತೇನೆಂದಾಗ ಇದೊಂದು ಮೋಸವನ್ನು ದೇಬುವಿನ ಹಿಮವಂತನಿಗೆ ಮಾಡಬಾರದು ಅಂತ ತೀವ್ರವಾಗಿ ಅನ್ನಿಸಿ ತೆಕ್ಕೆಯಲ್ಲಿ ಕೊರಡಾಗಿಬಿಟ್ಟಿದ್ದಳು ಸ್ವಲ್ಪ ಹೊತ್ರಿನನಂತರ ಅದೇನನ್ನಿಸಿತೋ? "ಕ್ಷಮಿಸು ನನ್ನ. ನೀನಾಗಿ ಒಳಕ್ಕೆ ಕರೆಯುವ ತನಕ ನಾನು ಕದ ತಟ್ಟುವುದಿಲ್ಲ.. ದೇಬು. ಅಂದಿದ್ದ ಮುಖದಲ್ಲಿ ಅಸಮಾಧಾನ ಮತ್ತು ವ್ಯಗ್ರ ಭಾವ ಎದ್ದು ಕಾಣುತ್ತಿದ್ದವ ಕರಾರುವಾಕ್ಕಾಗಿ
English
When Debu went to that house, his madness was terrifying to watch. His love, jokes, and songs had all disappeared, and all that was left was a hunger in his eyes. Nuthan wondered what had happened to Debu and whether he was the same person he used to be. A week ago, Debu had said that if he could escape from his grasp and go out of the house, it would be enough. Debu was not like Himavant, who had a strong body like a rock. Himavant had never been so furious before, and it seemed like he had remembered something from the past.
Debu, on the other hand, was different. He believed that marriage was just a certificate that people obtained from society, and there was no need to postpone today's happiness for the sake of it. He thought that passions should not be tested and that the body, which was made of bones, flesh, and blood, had desires that could not be explained by nonsense like purity and auspicious timings. Debu had said all this while moving towards Nuthan like a flood, and it seemed like his body had melted away like wax. Nuthan had been waiting for such a moment for a long time and had thought that even if it took years, he would eventually take control of Debu.
However, it seemed like Debu had deceived Himavant, and Nuthan had felt a strong urge not to cheat Debu. After a while, Debu had said, "Forgive me, I won't come in until you call me." There was a look of dissatisfaction and frustration on his face, which was evident.
ಕನ್ನಡ
ನೆನಪು ಮಾಡಿಕೊಂಡರೆ ಈಗೀಗ ಹಾಗನ್ನಿಸುತ್ತೆಃ ೮ ಘಟನೆಯಾದ ನಂತರವೇ ದೇಬು ತನ್ನನ್ನು ಉದಾಸೀನ ಮಾಡತೊಡಗಿದ್ದು , ತಿರುಗತೊಡಗಿದ್ದು. ಪೂರ್ತಿಯಾಗಿ ಹಾಸ್ಟೆಲಿಗೆ. ಬರುವುದನ್ನೇ ಕಣ್ವದ್ನ} ಬಿಟ್ಬುಬಿಟ್ಟದ್ದು , ಬಹುಶ; ದಿನಗಳಿಂದಲೇ ಊರ್ಮಿಳೆಯ ವರ್ತನೆಯಲ್ಲಿ ಬದಲಾವಣೆಗಳು ಕಾಣತೊಡಗಿದ್ದು . ಆದರರ್ಥ'? ಸೂರ್ಯರಥದದಿಕ್ಕು ಬದಲಾಯಿತೆ? ಕುದ್ದು ಹೋಗಿದ್ದಳು ಪ್ರಾರ್ಥನಾ ಒಂದು ಹಂತದಲ ಅನುಮಾನಗಳು ಎಷ್ಟು ತೀವ್ರವಾಗಿದ್ದವೆಂದರೆ; ಇಳಿಸಂಜೆ ಹೊತ್ತಿಗೆ ಜೊತೆಯಲ್ಲಿ ಯಾರನ್ನೂ ಕರೆದುಕೊಳ್ಳದೆ ಏಕಾಂಗಿಯಾಗಿ ಹೋಗಿ ಗುಂಡಿ ಛತ್ರದ ಮುನೆಯ ಬಾಗಿಲ ಮುಂದೆ ನಿಂತಿದ್ದಳು ಅಕಸ್ಮಾ ತ್ ಒಳಗೆ ದೇಬುವಿನೊಂದಿಗೆಃ ಊರ್ಮಿ ದೀದಿಃಇದ್ದಿರಬಹುದಾ? ಬಾಗಿಲು ತಟ್ಬಿದ ತಕ್ಷಣಅದು ತೆರೆದುಕೊಂಡುಬಿಟ್ಟರೆ? ಊರ್ಮಿ ಖಿಲ್ಲನೆನಕ್ಕದ್ದು ಕೇಳಿಸಿಬಿಟ್ಟರೆ? ದೇಬು ಬನೀನು ಕೂಡ ಹಾಕಿಕೊಳ್ಳದೆ ಕುಳಿತಿದ್ದರೆ.. ? ಮನಸ್ಸೇಕೋ ವಿಪರೀತ ಸಂಕಟಗೊಂಡು ತಳವುಳಿಸಿತ್ತು. ಬಾಗಿಲ ಮುಂದೆಹಾಗೆ ನಿಂತ ಎಷ್ಬೋ ಹೊತ್ತಿನ ನಂತರವೇ ಅವಳು ಗಮನಿಸಿದ್ದು. ` ಬಾಗಿಲಿಗೆ ಬೀಗ ಹಾಕಿದೆ ಆದೊಂದು ಸಮಾಧಾನದೊಂದಿಗೆ ಹಿಂತಿರುಗಿದಳಾದರೂ; ಹಾಸ್ಟೆಲಿನ ಹೆಬ್ಬಾಗಿಲು ತಲುಪವ ಹೊತ್ತಿಗೆ; "ಉಹುಂ ಉಹುಂ; ಹಾಗೆಲ್ಲ ಅವಸರಿಸುವವನಲ್ಲ ದೇಬುಃ ಮೊದಲು ಮರ್ಸಿಡಿಸ್ನಲ್ಲಿ ಸುತ್ತಿಸುತ್ತಾನೆ ನೂರಾರು ಗಂಟೆಮಾತನಾಡುತ್ತಾನೆ ಎಲ್ಲೆೇ ಯವೋಹಾಡು ತಂದು ಕೇಳಿಸುತ್ತಾನೆ ಪ್ರೇವುದ ಹಣ್ಣು ಮಾಗಿದ ವಾಸನೆ ಬರುವ ತನಕ ಅವನು ಆಕೆಯನ್ನು ಛತ್ರದ ಹಿಂದಿನ ಮನೆಗೆ ಕರೆತರಲಾರ. ಇದ್ದರೆ ಇಷ್ಟಬು ಹೊತ್ತಿ ಗೆ ಬಾತಿಯ ಹತ್ತಿರದ ಧಾಬಾದಲ್ಲಿ ದ್ದಾನುಃ ನಸುಗತ್ತಲ ಹೊಟೇಲು ಟೇಬಲ್ಲಿನ ಮೇಲೆಉರಿಯುವಮೇಣ ಕರಗುವ ಮೇಣ ಎದುರಿನಲ್ಲಿ ಊರ್ಮಿಳಾ! ಪ್ರಾರ್ಥನಾಳಿಗೆ ಸಂಕಟ ತಡೆಯಲಾಗಲಿಲ್ಲ. ಬಾಯ್ಸ್ ಹಾಸ್ಟೆಲಿಗೆ ಫೋನು ಮಾಡಿ ಥರ್ಡ್ ಇಯರ್ ಏದ್ಯಾ ರ್ಥಿ ರಾಕಿಗೆ ಬರಲು ಹೇಳೋಣವೇ ಅಂದುಕೊಂಡಳು ಅವನದು ಮೊಬೈಕದೆ ಏಿಷಯವನ್ನೇನೂ ವಿವರಿಸಬೇಕಾಗಿಲ್ಲ. ಊಟ ಮಾಡಬೇಕಿದೆ; ಬಾತಿಗೆ ಹೋಗೋಣ ಅಂದರೆ ಸಂತೋಷದಿಂದ ಕರೆದೊಯ್ಯು ತ ತ್ತಾನೆ . ಇವರಿಬ್ಬರೂ ಅಲ್ಲಿ ಕೂತಿದ್ದೇ ಆದರೆ ಸಿಕ್ಕಿಬಿದ್ದೇ ಬಿಡುತ್ತಾರಲ್ಲ? ಏನುತ್ತರ ಕೊಡುತ್ತಾನೆ ದೇಬು? ಊರ್ಮಿಳಾ ಅನ್ನೋಳು ನನ್ನ ಟೇಸ್ಟಿನ ಹುಡುಗಿಯಲ್ಲ ಅಂದಿದ್ದನಲ್ಲ? ಅವನ ಸಂಗತಿ ಹಾಗಿರಲಿ; ದೀದಿ ಏನುತ್ತರ ಕೊಟ್ಟಾಳು? ನಿಂಗೆ ಹರ್ಟ್ ಆದೀತು ಆಂತ ಅಂದುಕೊಂಡಿರಲಿಲ್ಲ ಮುನ್ನೀ ಅಂದಾಳಾ? ಸಾಧ್ಯವೇ ಇಲ್ , ದೇಬುವಿನೊಂದಿಗೆ ತಾನು ಹಜ್ಜೆ ಬೆರೆಸಿರುವಸಂರಗತಿದೀದಿಗೆ ಗೊತ್ತು. ಬಾಯಿ ಬಿಚ್ಛಿ ಬೆಸುಗೆ ಬಿಟ್ಟು ಹೋಗಿರುವ ಸಂಗತಿ ಆಕಗೆ ಮಾತಾಡದಿದ್ದರೇನಂತೆ ಹಿಮವಂತನೊಂದಿಗಿನ ಚೆನ್ನಾಗಿ ಗೊತ್ತು, ಪ್ರತಿ ನಿತ್ಯ ದೇಬ್ಬಾಬು ಹಾಸ್ಟೆಲಿಗೆ ಬರುತ್ತಿದ್ದುದೂ ಗೊತ್ತು, ಗೊತ್ತಿದ್ದೂ ತನ್ನ ಕನಸು ಒಡೆಯುತ್ತಾ ಳಾ'? ಆದದ್ದಾಗಲಿ,. ಬಾತಿಗೆ ಹೋಗಿ ಬಂದೇಬಡೋಣ ಅಂದುಕೂಂಡು ಅವಳು ಟೆಲಿಫೋನ್ ಬೂತ್ನೆಡೆಗೆ ನಾಲ್ಕು ಹೆಚ್ಚೆ ಹಾಕುವುದಕೂ, ಐಸ್ತE ,ರವೊಂದನು ಎದೆಗವಚಿಕೂಂಡ ಊರ್ಮಳಾ
English
However, by the time she reached the hostel gate, she thought, "Uh-huh, Debu is not someone who gets anxious like that; first, he will roam around in the Mercedes, talk for hours, and bring something or the other to show her, and only when the fragrance of the ripe fruit comes will he be able to bring her to the house behind the Chhatri." If both of them were there, wouldn't they get caught? What would Debu say? Urmi Didi had said that she was not a girl of my taste, right? Whatever Debu's story was, what had Didi said? Had she said, "You've hurt me, so I won't come"? It was unimaginable. It was possible that Didi knew about her relationship with Debu.
The fact that she had walked hand in hand with Debu was known to Didi, just like her relationship with Himavant was well-known, and Debu Babu came to the hostel every day was also known. Even knowing all this, was she going to let her dreams shatter? Anyway, she thought of going to the bath and coming back, and with that thought, she went towards the telephone booth, putting four more steps, and that's when she saw Urmi standing in front of the ice stall, wearing a vest.
ಕನ್ನಡ
ಮೆಟ್ಬಲಿಳಿದು ಈಚೆಗೆ ಬರುವದಕ್ಕೂ-ಸರಿಹೋಯಿತು ಲಬ್ರರಯ E "ಮೂಗೆ ಫೋನು ಮಾಡೋಣ ಅಂದ್ಕೊಂಡು ಹೊರಟಿದ್ದೆ" ಅಂದುಬಿಟ್ಟಳು ಪ್ರಾರ್ಥನಾ "ನನಗಿನ್ನೂ ಹಮುವಂತ ಅನ್ನೋಜೀವನೆನಪಿದೆಯಾ ಮುನ್ನೀ?" ಊರ್ಮಿಳಿಯ ಮರುಪ್ರಶ್ನ ಸೂಟಿಯಾಗಿ ಪುಟಿದು ಬಂದಿತ್ತು, "ಈ ತಿಂಗಳು ಹಣ ಕಳಿಸಿಲ್ಲ ಧ, ನಾಳೆ ಮೆಸ್ ಬಿಲ್ಲು; ಕಟ್ಟಬೇಕುಃ " ಪ್ರಾರ್ಥನಾ ಮಾತು ನುಂಗಿದಳು ಅದೇಕೋ ಅ ನಂತರ ಊರ್ಮಿಳಾ ಹಿಮವಂತನ ಬಗ್ಗೆ ಮಾತಾಡಿರಲೇ ಇಲ್ಲ. ತಾನು ದೇಬುವನ್ನು ಅನುಮಾನಿಸಿದ್ದಾದರೂ ಸರಿಯಿತ್ತೇನೋ? ಆದರೆ ಊರ್ಮಿ ದೀದಿಯನ್ನು ಆನುಮಾನಿಸಬಾರದಿತ್ತು ಅಂದುಕೊಂಡಳು ಅವತ್ತೇ ರಾತ್ರಿ ಊರ್ಮಿಳಾ ಮಲಗಿದ ಮೇಲೆ ಚಿಕ್ಕದೊಂದು ಚೀಟಿಯಲ್ಲಿ 'ಐಯಾಮ್ಸಾರಿ ದೀದಿ" ಅಂತಬರೆದು ಆದನ್ನು ಊರ್ಮಿಳೆಯ ಪಸ್ತಕವೊಂದರಲ್ಲಿ ಇಡಲೆಂದು ಎದ್ದವಳು; ಅದೇ ಪುಸ್ತಕದ ಕೊನೆಯ ಹಾಳಿಯಲ್ಲಿ ಊರ್ಮಿಳಾ ಬರೆದುಕೊಂಡಿದ್ದ ಸಾಲೊಂದನ್ನು ಕಂಡು ಅವಾಕ್ಕಾ( ಗಿ ನಿಂತುಬಿಟ್ಟಿದ್ದಳು ಆ ಹಾಳೆಯ ಮಧ್ಯದಲ್ಲಿ ಸ್ಪಷ್ಟವಾಗಿ ಬರೆಯಲಾಗಿತ್ತು. [[ove hit1! ಪ್ರಾರ್ಥನಾಳ ಚೀಟಿ ಅಂಗೈಯಲ್ಲೇ ಕರಗಿ ಹೋಗಿತ್ತು , ಅನುಮಾನಗಳು ವುತ್ತೆ ಮುತ್ತೆ ತುೆೆತ್ತತೊಡಗಿದವ ಅವೆಲ್ಲಕ _ಕ್ಕೂ ಅಂತಿವುವಾದುದೊಂದು ಎವಿಡೆನ್ಸು ದೊರಕಿ ಹೋಯಿತೇನೋ ಎಂಬಂತೆ ಊರ್ಮಿಳೆ ಕೋಣೆಯೊಳಕ್ಕೆ ಬಂದಾಗ ಅವಳ ದೇಹದಿಂದ ಸಿಗರೇಟಿನ ತಿಳಿಯಾದ ಪುಮಳಸ್ಪಷ್ಟವಾಗಿ ಹೊರಹೊಮ್ಮಿತ್ತು. ಮತ್ತು ಆಕೆವಿನಾಕಾರಣ ಉಲ್ಹಾಸ ಸದಿಂದಿದ್ದಳು ದೇಬ್ ಬಾಬು'ತನ್ನ ಕೈಯಿಂದ ಜಾರಿ ಹೋಗುತ್ತಿದ್ದಾನೆ ಎಂಬುದಕ್ಕಾಗಿ ತಾನು ದುಃ ಖಿಸುತ್ತಿದ್ದಾ ಳಾ? ಅಥವಾಯಾವತ್ತಿಗೂ ಈತರಹದ್ದೊಂದು ಯಾತನೆಗೆತನ್ನನ್ನು ಈಡುಮಾಡದಿದ್ದ ಹಿಮವಂತನನ್ನು ತಾನು ವಿನಾಕಾರಣ ವಂಚಿಸಿದೆ ಎಂಬುದಕ್ಕಾಗಿ ದುಃಖಿಸುತ್ತಿದ್ದಾಳಾ? ಪ್ರಾರ್ಥನಾಳಿಗೇ ಅರ್ಥವಾಗಲಿಲ್ಲ . ಹಿಮೂ ಯಾವತ್ತೂ ಈ ನೋವು ಕೊಟ್ಪಿರಲಿಲ್ಲಃ ಅವನು ಎಂದಿಗೂ ಮೂರನೆಯದೊಂದು ತೆರಳನ್ನು ತಮ್ಮ ನಡುವೆಹಾಯಲು ಬಿಟ್ಟಿರಲಿಲ್ಲ. ಅವನ ಪುಟ್ಟ ಪ್ರಪಂಚದ ತುಂಬ ಇವತ್ತಿಗೂ ಇರುವ ಹೆಣ್ಣೆಂದರೆ; ತಾನೊಬ್ಬೀ ಳೇ ಬೇರೊಂದು ಭಾವ ಅವನಲ್ಲಿ ಯಾಮತ್ತಿಗೂ ಸುಳಿಯುವದಿಲ್ಲ. ನನ್ನಹಿಮೂ ಅಪ್ಪಟ ಬಂಗಾರಃ ಆದರೆ ನಾನು ಬೆನ್ನತ್ತಿರುವದು ಬಂಗಾರದ ಜಂಕೆಯನ್ನ! ಇಷ್ಟ ದೂರಕ್ಕೆ ಬಂದ ಮೇಲೆ ದೇಬುವಿನ ತೆಕ್ಕೆ ಬಿಡಿಸಿಕೂಂಡು ಹಿಮವಂತನಲ್ಲಿಗೆ ಹಿಂತಿರುಗಲು ಸಧ್ಯವಾದೀತೇ? ಆಗಬಹುದೇನೋ? ಣಷ್ಟಕ್ಕೂ ತನ್ನ-ದೇಬುವಿನ ವಧೈ ಈ ೬ನಕ ಘಟಿಸಿರುವದಾದರೂ ಏನು? ತಾನು ದಾವಣಗರಗೆ ಕಾಲಿಟ್ಪಾಗ ಹೇಗಿದ್ದ ಳೋ, ಈ ಕ್ಸಣಕಕೂ ಹಾಗೇ ಇದ್ದಾಳೆ ಜಾರಿದ್ದು ಕೇದಲ ಮನಸ್ಸು* ಣಂತಿರುಗಿದರೆ ಬಿವುಮಂತ ಬೇಡವೆನ್ನಲಾರ, ಆದರೆ ವುತ್ತೆ ಎರಡನೇ ಬಾರಿಗ ಏರಡನೇಗುಡನನ್ನು ವಂಚಿಸಲಾರೆ; ' ದೇಬು ಫ್ಲರ್ಟ್ ಮಾಡುತ್ತಿರಬಹುದು; . ಆದರೆ ದುಷ್ಟನಲ್ಲ; ಊರ್ ದೀದಿ
English
That same night, after Urmila had gone to bed, Prarthana got up to write a small note that said "I'm sorry, Didi" and place it in one of Urmila's books. As she opened the book, she found a line written by Urmila on the last page, which made her stop in her tracks. The line was clear: "Love hit me!" Prarthana's note had melted away in her hand, and her doubts had begun to swirl. Was Urmila sad because she was losing Deb, or was she had unnecessarily cheated on Himavant? Prarthana couldn't understand. Himavant had never given her any reason to be sad; he had never allowed a third person to come between them. In his small world, she was the only woman, and no other feeling had ever stirred in him.
My Himavant is pure gold, but I'm chasing the junk of gold. Now that I've come so far, can I go back to Himavant after leaving Deb? Is it possible? What if she had committed a mistake by killing her relationship with Deb? made not understanding Deb? She was still the same person she was when she was in Davanagere; her mind was still wavering. If she turned back now, she wouldn't be able to ask for anything, but could she cheat on her second husband for the second time? Maybe Deb was just flirting, but he wasn't a bad person. Urmila, however, was...
ಕನ್ನಡ
ಮರೆತಿರಬಹುದು ಆಕೆತನ್ನ ಶತ್ರುವಲ್ಲ, ಕುಳಿತು ಮಾತನಾಡಿದರೆ ಎಲ್ಲ ' ನನ್ನ ದೇಬು ಸರಹೋಗುತ್ತಾನೆಃ ಛತ್ರದ ಹಿಂದಿನ ಮನೆಯಲ್ಲಿ ಸರಿಹೋಗುತ್ತದ ಅವತ್ತು ತಪ್ಪಾಯಿತೇನೋ? ಕಾಯುವ ವಿಷಯದಲ್ಲಿ ಹೆಂಗಸಿಗಿರುವ ಸಹನೆ ತಿರಸ್ಕರಿಸಿದ್ದೇ ಗಂಡಸಿಗೆಲಿ ( ಅವನಂದಿದ್ದರಲ್ಲಿ ತಪ್ಸಾದರೂ ಏನಿದೆ ಯಾವತ್ತೋ ಒಂದಿನ ಮದುವೆ ಆಗೇಃ 4ಯದು? ಬೆಸುಗೆಣವತ್ತೇ ಬಿದ್ದರೆ ಆಗುವ ಘಾತವಾದರೂ ಏನು? ಮೂಳೆಮಾಂಸದ ಆಗುತ್ತ ದೇಹಕ್ಕೆ < ಡ್ ಭಾಷೆಅರ್ಥವಾಗುವುದಿಲ್ಲ. ಎಷ್ಪಾದರೂ ಅವನು ತನಗೆ ಗಂಡನಾಗಲಿರುವವನು ಪಾವಿತ್ರತಯ ಮತ್ತೊ ಹಸಿದು ನೋಡುವಂತಾಗಬಾರದು. ಯಾವತ್ತೋ ಆಗಬೇಕಾದ್ದು ಂದಡೆಗೆ ಇವತ್ತೆ ಆಗಿಹೋಗಲಿ ನಿರ್ಧರಿಸಿ ಮೇಲೆದ್ದಳು ಪ್ರಾರ್ಥನಾ. ;:* ಊರ್ಮಿಳೆಯ ನೋಟ್ ಬುಕ್ಕಿನ ಕೊನೆಯ ಹಾಳೆಯಲ್ಲಿ ಅವಳು .ಬರೆದಿದ್ದುಃ [ [Jim" ಎಂಬಮೂರು ಪದಗಳಲ್ಲಿರುವುದು ದೇಬುವಲ್ಲ; ಹಿಮುವಂತ ಎಂಬ' [ove ವಿವರಣೆ ದೊರಕಿದ್ದಿದ್ದರೆ- ಅವತೆ & ಸಂಭವಿಸಲಿದ್ದ ಅನಾಹುತವೊಂದನ್ನಾದರೂ ತಡೆಯಬಹುದಿತ್ತೇನೋ? ಹಾಗಾಗಲಿಲ
'ಣದೆಂಥಬೇಸರ? ತನ್ನಮೇಲೆ ತಾನೆ ಸಿಡುಕಿಕೊಂಡ ಹಿಮವಂತಃದಎದ್ದ' ಘಳಿಗೆಯಿಂದಲೇ ವನಸ್ಸುಪಂಜರಕ್ಕೆ ಬಡಿದು ನೆಲಕ್ಕೆ ಬಿದ್ದ ಪಕ್ಷಿಯಂತಾಗಿದೆಃ ಕಾರಣ ಗೊತ್ತಾಗುತ್ತಿಲ್ಲಃನಿದ್ರೆಯಿಂದ ನಿಚ್ಚಳವಾಗಿ ಹೊರಬಂದ ಮೇಲೆ ಒಂದೇ ಒಂದು ನಿಮಿಷದ ಮಟ್ಪೆಗೂ ಹಾಸಿಗೆಗೆ ಬೆನ್ನು ಚೆಲಿ ವಲಗುವದು ಆವನಗೆ ಆಗದ ಸಂಗತಿ ಏಳೇಳುತ್ತಲೇಸ್ಥಿಂಗು ನುಂಗಿದವನಂತೆ ಚಟುವಟಿಕಗಟ್ಟು ಕೊಂಡುಬಿಡುತ್ತಾನೆಃ ಮಧ್ಯೆ ಎಲ್ಲೊೋ ೇ ಒಂದೆರಡು ಬಾರಿ ದೊಡ್ಡ ಜ್ವರ ಬಂದಾಗ ಬೆಳಗ್ಗೆ ತಡವಾಗಿ ಎದ್ದುದು ಬಿಟ್ಟರೆ; ಅವನು ಯಾವತ್ತಿಗೂಃ ಸೂರ್ೋದಯವನ್ನು ಕಣ್ತುಂಬ ನೋಡದೆ ತನ್ನ ದಿನಚರಿ ಆರಂಭಿಸಿದವನಲ್ಲ . ಪ್ರಾರ್ಥನಾ ಕಾಲೇಜೆಗೆ ಸೇರಿ ದಾವಣಗೆರೆಯಲ್ಲಿ ನೆಲೆಗೊಂಡ ಮೇಲಂತೂ ಬೆಳಗಿನ ಚಾವಕ್ಕೇ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ ರೂಮಿನ ಛಾವಣ ಹತ್ತಿ ನಿಂತುಬಿಡುವದು ರೂಢಯಾಗಿದೆ. ಪೂರ್ವಕ್ಕೆ ತಿರುಗಿ ನಿಂತರೆ ಭಾಸ್ಕರನ ಮೊದಲ ಕಿರಣಗಳು ಕೇವಲ ತನಗೋಸ್ಕರವೇ ಭೂಮಿಗಿಳಿಯುತ್ತಿವೆಯೇನೋ ಅನ್ನಿಸುತ್ತದೆಃ ಶಿವಮೂರ್ತಿ ಸರ್ಕಲಿನ ಆಸುಪಾಸಿನ ಎಲ್ಲ ಮನೆಗಳ ಸೂರು-ಮಾಳಿಗೆಗಳಿಗೂ ಸೂರ್ಯ ಸಿಂಚನವಾಗುವುದನ್ನು ಕಣ್ತುಂಬ ನೋಡಿ ನಲಿಯುತ್ತಾನ ಅಂಥಮುಂಚಾವುಗಳಲ್ಲಿ ಹಿಮುಮುತನಿಗೆ ಯಾವದೇ ವಿನಂತಿಗಳಿರುವದಿಲ್ಲಃ ಆತ ಏನನ್ೂ ಪ್ರಾರ್ಥಿಸುವುದಿಲ್ಲ . ಸೂರ್ಯಾಭಿಮುಖವಾಗಿ ನಿಂತು ಅವತ್ತಿನ ಮಟ್ಟಿಗೆ ಮಾಡಿ ಮುಗಿಸಲೇಬೇಕಾದ ಕೆಲಸಗಳದೊಂದು ಪಟ್ಟಯನ್ನು ಮನಸ್ಸಿನಲ್ಲೇ ಮಾಡಿಕೊಳ್ಳುತ್ತಾನೆ ರಾತ್ರಿಯ ಹೊತ್ತಿಗೆ ಅಂದುಕೊಂಡಿದ್ದನ್ನೆಲ್ಲ ಮಾಡಿ ಮುಗಿಸುವುದಕ್ಕೆ ಬೇಕಾದ ಲಷ್ಟೂ_ಶಕ್ತ ಮತ್ತು ಆತ್ಮವಿಶ್ವಾಸವನ್ನು ಅದೇ ಸೂರ್ಯನೊಡಲಿನಿಂದ ಬಸಿದುಕೊಂಡನೇನೋ ಎಂಬಂತ; ಪೂರ್ತಿ ಸೂರ್ರಯೋದಯವಾದಮೇಲೆಟರೇಸಿನಿಂದ 8ೆಳಕ್ಕಿಳಿದು ಬರುತ್ತಾನೆ ಗಾಡಿಕೊಪ್ಪದಕಲ್ಲುr ಗೋಡೆಗಳ ಷೀಟು ಮನೆಗೆ ಟಿರೇಸಿಲ್ಲ; ಅದರ ಬದಲಿಗೆ ಪ್ರಾರ್ಥನಾ ಹಾಸ್ಸಿಟಲ್ ಕಟ್ಟಬೇಕೆಂದು ಮೀಸಲಿಟ್ಟರುವ
English
ಕನ್ನಡ
ನಮೇಲೆ ಹೋಗಿ ನಿಲ್ಲುತ್ತಿದ್ದ, ದನ್ನೆಯ ಕೋ ಏಳಲು ಮನಸ್ಸೇ ಆಗಲಿಲ್ಲ . ಎಂದಿನಂತೆ ಬೆಳ್ಳಂಜೆಳಗ್ಗೆಯಲ್ಲಿ ಪ್ರಾರ್ಥನಾಳ ~ನತ್ಯಾಡಿಬರಲಿಲ್ಲ. ಮನಸ್ಸಿಗೆ ಏನೋ ಮಂಕು ಅವಳನ್ನು ನೋಡಿ ತೀಡಿ ಅದೆಷ್ಟು F ದಿನಗಳಾಗಿ ನೆನವೂ ಅವಕ್ಕೇ ಈ ಮಂಕು ಕವಿದಿದೆಯೇ? ಅಂದುಕೊಂಡ. ಕಷ್ಟದ ಮಾತೇನಲ್ಲ; ಹೋದವು? ಶಾಂತಪ್ಪ ಹೂಸ ಮೊಬೈಕನ ಪಕ್ಕೆಗೊಂದು ಗುದ್ದಿದರೆ ಸಾಕು; ಬಿಸಿಲು ಬಲಿತು ಬೆವರುವ ಹೊತ್ತಿಗೆ ಕೂಡಿಸಿದ = ಹಾಸ್ಟೆಲಿನ ಅಂಗಳದಲ್ಲಿರುತ್ತಾನೆ ಆದರೆ ಬೇಡ; ೮ ಪ್ರಾರ್ಥನಾಳ ಹೊತ್ತಿಗವಳು ಕಾಲೇಜಿಗೆ ಹೊರಟಿರುತ್ತಾ ಳೆ ತನ್ನನ್ನು ನೋಡುತ್ತಿದ್ದಂತೆಯೇ ಯಥಾಪ್ರಕಾರ ಪಾದಕ್ಕೆ ಹಣೆ ಹಚ್ಚ ನಮಸ್ಕರಿಸ; ನೀರಿಟ್ಟುಕೊಂಡು; ಇವತ್ತಿನ್ನು ಕಾಲೇಜೇ ಬೇಡ ಎಂದು ನಿರ್ಧರಿಸಿ; ಉಹುಂ, ಅವಳ ಕಣ್ತುಂಬ ೃಸಂಗಕ್ಕೆ ಅಡ್ಡಿ ಬರಬಾರದು ಅಂದುಕೊಂಡ ಅವಳ ಬದಲಿಗೆ ಬೇರೇನನ್ನಾ ದರೂ ನೆನಪಿಸಿ ಕೊಳ್ಳಬೇಕು ಅಂದುಕೊಂಡ ಊರ್ಮಿಳಾ ನೆನಪಾದಳು ದೇಬು ನೆನಪಾದಃ ನಂದಕ್ಕ ನೆನಪಾದಳು. ರಸೂಲ್ ಜಮಾದಾರನನ್ನು ನೆನಪಿಸಿಕೊಂಡ ಕಡೆಗೆ; ಸತ್ತುಹೋದ ಅಜ್ಜ ಯ್ಯನನ್ನೇಸ್ಮರಿಸಿದ. ಏನೇ ಮಾಡಿದರೂ ಎಲ್ಲ ನೆನಪುಗಳೂ ಅಂತಿಮವಾಗಿ ತನ್ನ ಆಲೋಚನೆಯನ್ನು ಅವಳಲ್ಲಿಗೇ ಒಯ್ಯುತ್ತವೆಃ ಪ್ರಾರ್ಥನಾ ಎಂಬುದು ಕೇವಲ ನನ್ನ ಜರೂರತ್ತ ಲ್ಲಃ ಅವಳು ಕೇವಲ ನಾನು ಮದುವೆಯಾಗುವ ಹುಡುಗಿಯಲ್ಲ. ಅವಳಿಲ್ಲದೆ ನಾನೇ < ಇಲ್ಲ , ನನ್ನ ಅಸ್ತಿತ್ವವೇ ಇಲ್ಲ. ನನ್ನ ಪ್ರಾರ್ಥನಾ ಈ ಹೊತ್ತಿಗೆ ಏನು ಮಾಡುತ್ತಿದ್ದಾಳೋ? ಅಂದುಕೊಂಡಃ: ಸರಿಯಾಗಿ ಅದೇ ಹೊತ್ತಿಗೆ ಪ್ರಾರ್ಥನಾ ಸಾಯಂಕಾಲದ ಸ್ನಾನಕ್ಕೆ ಅಣಿಯಾಗುತ್ತಿದ್ದಳುಃ:: ಆವಳು ಬೆಳಗ್ಗೆ ಎದ್ದ ಕ್ಷಣದಿಂದಲೂ ಊಟೆಯೆದ್ದ ಮನಸ್ಸನ್ನು ಅದುಮಿಡಲಾಗದೆ ಪುಟಿಯುತ್ತಿದ್ದಳು. ಇವತ್ತು ದೇಬ್ಗೊಂದು ದೊಡ್ಡು ಸರ್ಪರೈಸ್ಃ ಇಷ್ಬೊಂದು ವರ್ಷ ಭಗವಂತನಿಗೋಸ್ಕರವೇ ಎತ್ತಿಟ್ಟ ನವುಸ್ಕಾರವೇನೋ ಎಂಬಂತೆತನ್ನಲ್ಲಿ ಕಾದಿರಿಸಿಕೊಂಡಿದ್ದ ಅದೆಲ್ಲ ಕನ್ನೆತನವನ್ನೂ ಅವನಿಗೊಪ್ಪಿಸುವ ಸಡಗರ. ದೇಬು ಖಂಡಿತಣದನ್ನು ನಿರೀಕ್ಷಿಸಲಾರ ಹಿಂದೆಂದೂ ಕಾಣದಷ್ಟು ಸೊಗಸಾದ ರೀತಿಯಲ್ಲಿ ಡ್ರೆಸ್ ಮಾಡಿಕೊಂಡಿರಬೇಕು. ಕಡು ನೇವಿಬ್ಲೂ 'ಸೂಟನ್ನೇ ಹಾಕಿಕೊಂಡಿರಬೇಕು ಎದೆಗೆ ಕಡುಗೆಂಪು ಗುಲಾಬಃ ಮರ್ಸಿಡಿಸ್ ಕಾರೇ ಈಚೆಗೆಳೆದಿರಬೇಕು ಇವತ್ತು ಯಾವ ಕಾರಣಕ್ಕೂ ಕುಡಿಯಬಾರದು. ರಾತ್ರಿಯಿಡೀ, ಒಂದು ರಾತ್ರಿಯಿಡೀ ತನ್ನೊಂ ಂದಿಗೇ ಕಳಿಯಬೇಕು. ಮತ್ತು ನಾನು ಕೊಡಲಿರುವ ಅತಿದೊಡ್ಡ ಸರ್ಪರೈಸ್ಗೆ ಉತ್ತರವಾಗಿ ನನಗೆ ಒಂದೇ ಒಂದು ಭಾಷೆಕೊಡಬೇಕು. ಇನ್ನು ಮೇಲೆ ನಾನು ಕೇವಲ ನಿನ್ನವನು! ನನ್ನದೇಬು ಖಂಡಿತ ಣಲ್ಲವೆನ್ನಲಾರ ಅಂದಂದುಕೊಳ್ಳುತ್ತಲೇ ಬಾತ್ರೂಮಿನ ನಸುಗತ್ತಲೆ ಯಲ್ಲಿ ನಿಂತು ತನ್ನ ಬೆತ್ತಲೆಭುಜಗಳನ್ನು ಷವರ್ಗೆ ಒಡ್ಡಿದಳು ಪ್ರಾರ್ಧನಾ ಅವಳಿಗೆ ಗೊತ್ತು; ನಿಪೇಕದ ರಾತ್ರಿಗೆ ಮುಂಚೆ ಇಂಥದೇ ಒಂದು ಸ್ನಾನವನ್ನು ಮಗಳಿಗೆ ತಾಯಿ ಮಾಡಿಸುತ್ತಾಳೆ ಆದರೆ ದಾವಣಗೆರೆಯಲ್ಲಿ ಅಮ್ಮ೬ ಇಲ್ಲ, ಅಮ್ಮು ಎನ್ನುವವಳು ತನ್ನ ಜೀವಮಾನದಲ್ಲೇ ಇಲ್ಲ* ಇಜೇಕದ ರಾತ್ರಿ ಅಮ್ಮ ಅದೇನೋ ಗುಟ್ಟು ಹೇಳಿಕೊಡುತ್ತಾಳೆ ಆದರೆ ಅಮ್ಮಇಲ್ಲ. ಅಪ್ಪ ಮಣಯ ವರಾಂಡದಲ್ಲೆಲ್ಲೋ ವರಟ್ಟಾಗಿ ಈಜೀ ಛೇರು ಹಾರಿಕೊಂಡು ಕುಳಿತು ಮುಗಳಿಗೆ ಮದುವೆ
English
By the time Prarthana would leave for college, I would be standing in the courtyard, waiting for her. I would watch her as she walked out, and then I would prostrate myself at her feet, seeking her blessings. But today, I had decided to skip college. I thought about how my mind was preoccupied with thoughts of Prarthana, and how I couldn't think of anything else. she was not just the girl I was going to marry, but she was my everything. Without her, I was nothing. I thought about what Prarthana might be doing at that moment.
At the same time, Prarthana was getting ready for her evening bath. She had been feeling restless since morning, and she couldn't calm her mind. Today was a special day, and she had to look her best. dress up in a way that would impress Debu, make sure she looked perfect. She would wear a dark blue suit, with a deep red rose on her chest, and she would drive a Mercedes. She wouldn't drink anything today, spend the entire night with Debu. She would give him a surprise, and in return, he would give her a gift. Debu would surely be impressed, and he would say only one thing to her - from now on, she was his.
Prarthana stood in the dimly lit bathroom, washing her shoulders. She knew that on the night before her wedding, her mother would bathe her, but she didn't have a mother. Her mother had never been there for her, and she had never experienced the love of a mother. the mother would whisper some secrets to her daughter, but Prarthana to share those secrets with. Her father was busy with his own work, and she was all alone.
ಕನ್ನಡ
ಮಾಡಿ ಮುಗಿಸಿದ ಛಾರಎಳಿಸಿಕೊಳ್ಳುತ್ತಿರುತ್ತಾನೆ ಆದರೆ ಅಪ್ಪ ಣಲ್ಲ . ನಿಷೇಕದ ಅವಳನ್ನು ರಾತ್ರಿಯಂದು ಹುಡುಗಿಗೆ ಹೂವು ಮುಡಿಸುತ್ತಾರೆ. ಹೊಸಸೀರೆ ಉಡಿಸುತ್ತಾರೆ ಯಾರೋ ಕಣಕುತ್ಪಾರ ಣಸ್ಯಾ ರದೋ ಗೇಲ ಎದೆಯಲ್ಲಿ ಚಿಕ್ಕದೊಂದು ಆತಂಕ ಕೈಯಲ್ಲಿ ಪಾಲಿನ ಬಟ್ಟಲು ಹರಿದು ಕೋಣೆಯೊಳಕ್ಕೆ ಕಾಲಿಡುತ್ತಿದ್ದಂತೆಯೇ ಬೆನ್ನ ಹಿಂದೆ ಬಾಗಿಲು ಮುಚ್ಚಿಕೊಳ್ಳುತ್ತದೆ;_ ಹೊರಗೆ ಗೆಳತಿಯರೆಲ್ಲ ನಕ್ಕದನಿ ಒಳಗೆ ಹಿತವೆನ್ನಿಸುವಂಥ ಮೌನ. ಆದರೆ ತನಗೆ ಅದ್ಯಾತ ವುದೂ ಇಲ್ಲ. ಅವರ್ಯಾರೂ ಣಲ ; ಬೆನ್ನ ಒಿಂದಿನ ಬಾಗಿಲು ಕೂಡ ನಾನೇ ಹಾಕಿಕೊಳ್ಳಬೇಕು. ಅಕಸ್ಮಾ ತ್ ಇವತ್ತು ಹಿಮವಂತ ಇಲ್ಲಿದ್ದಿದ್ದರೆ ನನ್ನ ತಪ್ಪನ್ನೆಲ್ಲ ? ಕ್ಸಮಃ ಅವನೇ ಅಮ್ಮ; ಅಪ್ಪ ಗೆಳತಿ ಬೆನ್ನ ಹಿಂದಿನ ಬಾಗಿಲು-ಎಲ್ಲ ಆಗಿಬಿಡುತ್ತಿದ್ದನಾ? ಓಿಮುವಂತ ದೇವರಲ್ಲವೇ? ದೇವರಿಗೆ ಕ್ಷಮಿಸುವದು ಗೊತ್ತು. ಆದರೂ ದೇವರನ್ನು ನಾನು ವಂಚಿಸಬಾರದಿತ್ತು ಎಂಬ ಅನಿಸಿಕೆಯೊಂದಿಗೇ ರಪ್ಪನೆಷವರ್ ನಿಲ್ಲಿಸಿ ಹೊಸಬಟ್ಟೆಯೆಡೆಗೂ; ಹೊಸ ಆಲೋಚಯ ಡೆಗೂ ಏಕಕಾಲಕ್ಕೆ ತಿರುಗಿದಳು ಪ್ರಾರ್ಥನಾ. ಯಾರಿಲ್ಲದಿದ್ದರೇನಂತೆ? ನನಗೆ ದೇಬು ಇದ್ದಾನೆ ಇವತ್ತಿನ ಸಂಲಗ್ನವೊಂದು ಆಗಿಹೋಗಲಿ ಮಧ್ಯರಾತ್ರಿಯ ಆ ಮುಹೂರ್ತದಿಂದ ಅವನು ಕೇವಲ ನನ್ನವನು . ದೇಬುವಿನ ಜಗತ್ತಿನಲ್ಲಿ ಮತ್ತೊ ೦ದು ಹೆಣ್ಣಿನ ನೆರಳು ಯಾವ ಕಾರಣಕ್ಕೂ ಕದಲುವುದಿಲ್ಲಃ ಅವನನ್ನನಾನೇ ನಾನಾಗಿ ಆವರಿಸಿಕೊಂಡುಬಿಡುತ್ತೇನೆಃ ಆಮೇಲೆ ನಮ್ಮಿ ? ಬ್ಬರ ಜಗತ್ತಿನಲ್ಲಿ ದೇವರು ಕೂಡ ಇರುವುದಿಲ್ಲ. ಅಲ್ಲಿ ಕೇವಲ ನಾವು! ದೇವರಿಗೆ ಈಎಲ್ಲ ವಿಷಯ ಹೇಳುವದು ಯಾವಾಗ? ಮನಸ್ಸು ಕೇಳಿದಂತಾಯಿತು ಆವಳು ಪೆಟ್ಟಿಕೋಟ್ನ ಸುತ್ತಸೀರೆಯ ಪದರುಗಳನ್ನು ಸುತ್ತುವ ಕಡೆಗೆ ಗಮನ ಹೊರಳಿಸಿದಳುಃ ಅದೆಲ್ಲ ಏನೇ ಪ್ರಯತ್ನ ಮಾಡಿದರೂ, ಒಂದು ಎಳೆ ಮಲ್ಲಿಗೆ ಹೂವು ಮುಡಿದುಕೊಂಡು ಇಳಿಸಂಜೆಯ ನಸುಗತ್ತಲಲ್ಲಿ ಹಾಸ್ಟೆಲಿನಮೆಟ್ಟಿಲಿಳಿಯುತ್ತಿದ್ದ ಕ್ಷಣದಲ್ಲಿ ಅವಳಿಗೆ ಬಿಟ್ಟೂ ಬಬಿಡದೆ ನೆನಪಾದವನು ಹಿವುವಂತ ಈ ಹೊತ್ತಿಗೆ ಏನು ಮಾಡುತ್ತಿ ರುತ್ತಾ ನೋ? ಆವನು ಏನೂ ಮಾಡುತ್ತಿ ರಲಿಲ್ಲಃ ಬೆಳಗ್ಗೆಯಿಂದ ಊಟ ಕೂಡ ಮಾಡಿರಲಿಲ್ಲ. ಗಾಡಿಕೊಪ್ಪದ ಬಯಲಿನಲ್ಲಿ ನಡೆಯುತ್ತಿದ್ದಃ ಕೆಲಸದೆಡೆಗೂ ತಿರುಗಿ ನೋಡಿರಲಿಲ್ಲ . ವಿವರಣೆಗೆ ನಿಲುಕದ ಯಾವುದೋ ಸಂಕಟ ಅವನನ್ನು ಹಿಂಡಿ ಹಾಕುತ್ತಿ ತ್ತು ಪ್ರಾರ್ಥನಾ ಹಾಸ್ಪಿಟಲಿನ ದಿನ್ನೆಯ ಮೇಲೆ ಅಂಗಾತ ಮಲಗಿ ಆಗಷ್ಟೆ ಮೂಡಿದ ನಕ್ಷತ್ರಗಳನ್ನು ಎವೆಯಿಕ್ಯದೆ ನೋಡುತ್ತಿದ್ದವನು - ದಿನ್ನೆಯ ಮುಂಭಾಗದಲ್ಲಿ ಯಾರೋ ನಡೆದು ಹೋಗುತ್ತಿದ್ದಾರ ರೆನ್ನಿಸಿ ಸರಕ್ಕನೆ ಎದ್ದು ಕುಳಿತ ನಡೆದು ಹೋಗುತ್ತಿದ್ದ ಆಕೃತಿಗಳಿಗೆ ವಿವರಣೆ ಬೇಕಿರಲಿಲ್ಲ. ಒಂದು ಗಂಡು-ಮತ್ತೊಂದು ಹೆಣ; ಹಗಲಿಡೀ ಗಾಡಿಕೊಪ್ಪದ ಬಯಲಿನಲ್ಲಿ ದುಡಿದ ಕೂಲಿಯವರಿರಬೇಕು ದಣಿದ _ ದೇನ ಸುಖ ಬೇಡುತ್ತದೆ; ನರಗಳೆಲ್ಲ ಬಿಗಿಯಾಗಿ, ಬಿರುಸಾಗಿ; ಇನ್ನೇನು ಫಟ್ಟನೆ ಹರಿದು ತಂಡಾಗುವ ವೀಣೆಯ ತಂತಿಗಳಂತಾಗಿ, ತಾರಕ್ಕೇರಿ; ಉನ್ಮಾದವನ್ನೂ ಮೀರಿ ಇದ್ದಕ್ಕಿದ್ದಂತೆಸಾಗಿ ಸಾಗಿ ಸಾಗಿ ಜಲವಾತದಂತೆ ಭೋರಿಕ್ಕಿ ಭೋರಕ್ಕಿ ಧುಮುರ ಕ್ರಮೇಣ ಸಡಿಲಗೊಳ್ಳುವ; ತಣ್ಣಗಾಗುವ ಕ್ರಿಯ!
English
With that thought, Prarthana turned her attention to the new clothes and a new line of thinking. What was the point of all this? She had her god, and today, a wedding would take place. From that midnight moment, he was only hers. In the world of her god, no other woman's shadow would dare to enter. She would envelop him, and then, in their world, there would be no god, only the two of them. When would she tell all this to god? Her mind had made up its mind.
She turned her attention to the layers of her sari, which she was wrapping around her. No matter how hard she tried, a small jasmine flower caught her attention, reminding her of the moment she had descended the hostel stairs, wearing it, in the faint light of evening. Who was she thinking of at that moment? It was Himavant. What was he doing now? He wasn't doing anything. He hadn't even eaten since morning and was walking in the open field, not looking back at his work. Some inexplicable distress was haunting him.
Prarthana lay down on the hospital bed, staring at the stars that had just appeared. She thought someone was walking by and immediately sat up. The figures walking by didn't need an explanation - a man and a woman, probably laborers who had worked in the open field all day, tired and seeking pleasure. Their nerves were taut, stiff, like the strings of a veena, and they were on the verge of madness, beyond all limits, and slowly, gradually, they would loosen up, calm down, and subside like a flood.
ಕನ್ನಡ
ಅವರಿಬ್ಬರಿಗೂ ತಾನು ಕಾಣುತ್ತಿಲ್ಲ; ಅನತಿ ದೂರದಲ್ಲೇ ಅಗೆದ ಪಾಯವೊಂದರ ಪಕ್ಕದಲ್ಲಿ ಶ್ರತಿಗೊಳ್ಳುತ್ತಿದ್ದಾರೆ ಕತ್ತಲಲ್ಲಿ ಯಾವದೂ ಸ್ನಷ್ಪವಾಗಿ ಕಾಣುತ್ತಿಲ್ಲ, ಆದರ ಮನಸ್ಸಿಗೆ ಎಲ್ಲವೂ ಜಗತ್ತಿನ ಯಾವ ಹೆಣ್ಣುಣ ಣನ್ಯಾ Z ಸ್ಪಷ್ವ ಸ್ವಷ್ಟಯ ವ ಗಂಡಿನೊಂದಿಗೆ ಲೀನವಾದರೂ, ಇದಕ್ಕಿಂತ ಅದು ಭಿನ್ನವಾಗಿರಲಾರದು ಹಾಗಿದ್ದಾಗ ನಾವೇಕೆ ಇಂಥವರನ್ನೇಪ್ರೀತಿಸುತ್ತೇವೆಅಂದುಕೊಳ್ಳುತ್ತೇವೆ? ಇಂಥವರನ್ನೆ ೇ ವುದುವೆಯಾಗಬೇಕು ಅಂತಹಟಃ ಮಾಡುತ್ತೇವೆಃ ಈಲೀನವಾಗುವ ಕ್ರಿಯೆಗೂ; ದೈನಿಕವಾದ ಪ್ರೀತಿಗೂ ಯಾಕೆತಳಿಕೆಹಾಕುತ್ತೇವೆ ಪ್ರೀತಿಯಿಲ್ಲದ ಇದು ಸಾಧ್ಯವಾಗಬಹುದಾದರೆ; ಇದಿಲ್ಲದ ಪ್ರೀತಿಯೂ ಸಾಧ್ಯವಾಗಬಹುದಲ್ಲವೆ? ಅಗೆದ . ಪಾಯದ ಬಳಿ ಆಕೆಯಲ್ಲಿ ಲೀನವಾಗುತ್ತಿ ರುವ ಆ ಕೂಲಿಯವನಿಗೆ ಅವಳ ಮೇಲೆ ಪ್ರೀತಿಇದೆಯಾ? ನನಗೆ ಪ್ರಾರ್ಥನಾಳ ಮೇಲಿರುವಷ್ಟು? ಈಹೊತ್ತಿಗೆ ಏನು ಮಾಡುತ್ತಿರುತ್ತಾಳೋ ಪ್ರಾರ್ಥನಾ ಅಂತ ಹಿಮುವಂತ ಅಂದುಕೊಳ್ಳುವ ಗೆ ಸರಿಯಾಗಿ ಪಾಯದ ಮಣ್ಣುಣ ಪೇರಿಸಿದ ಗುಡ್ಡೆಯ ಹಿಂದಿನಿಂದಃಹೆಸರು ಗೊತ್ತಿಲ್ಲದ ಹೊತ್ತಿಗ ಪಕ್ಲಿ ಯೊಂದು ವಿಕಾರವಾಗಿ ಕಿರುಚುತ್ತಾ; ರೆಕ್ಕೆಗಳನ್ನು ಅವಸರವಸರವಾಗಿ ಪಟಪಟಿಸಿ ಅದೆಲ್ಲಿಗೋ ಪಾರಿಹೋಯಿತು ಹಿಮವಂತ ಮತ್ತಷ್ಟು ಖಿನ್ನನಾಗಿ ಹೋದಃ ಕೂಲಿಯವರಿಬ್ಬರೂ ತಂತಮ್ಮ ಬಟ್ಟೆಗಳಲ್ಲಿ ದೇಹಗಳನ್ನುಸುತ್ತಿ ಕೊಂಡು ಅಲ್ಲಿಂದ ಹೊರಟು ಹೋಗುವತನಕ ಕದಲದೆಕುಳಿತಿದ್ದು ಆನಂತರ ಬಂದಃ: ಅಂಗಳದಲ್ಲಿ ಇರಿಸಲಾಗಿದ್ದ ಡ್ರಮ್ಮಿನಲ್ಲಿ ತನ್ನಕಲ್ಲುಗೋಡೆಗಳ ಮನೆಯ ಸಮೀಪಕ್ಕೆ ದರೂ ಹಿಮವಂತನಿಗೆ ಇವತ್ತಿನ ಮಟ್ಟಿಗೆ ಬಾವಿಯಲ್ಲಿನ ನೀರು ಸೇದಿಕೊಂಡು ಭರ್ತಿ ನೀರಿತ್ತಾರ ಬಿಂದಿಗೆ ನೀರು ಸೇದಿಕೊಂಡು ಸಾಯಂಕಾಲದ ಸ್ನಾನ ಮಾಡಿದರೇನೇ ತೃಪ್ತಿ ಅನ್ನಿಸಿತು. ಏಳೆಂಟು ಮನಸಾರೆ ಸ್ನಾನ ಮಾಡಿದ ಅ ಚಳಿಯಲ್ಲೇ ಬಾವಿಯ ಮುಂದಿನ ಚಪ್ಪಡಿಯ ಮೇಲೆ ನಿಂತು ಅನ್ನಿಸಿತುಃ ಸ್ನಜನೆಂಬುದು ದೇಹದ ಕೊಳೆ ತೊಳೆಯಬಹುದು ಮನಸ್ಸಿನ ಜಾಡ್ಯತೊಳದೀತಸ ಹಾಗಾದರೆ ಯಾರೋ ಸತ್ತ ಕೂಡಲೆ ಬದುಕಿರುವವರೆಲ್ಲ ಸ್ನಾನ ಮಾಡುತ್ತಾರೆ ಸೂತಕವನ್ನು ಮಾಡುತ್ತಾರೆಃ ಹಾಗಾದರೆ ಸ್ನಾನತೊಳಿಯುತ್ತರ ದಾ? ಪ್ರತಿನಿಷೇಕದ ನಂತರವೂ ಗಂಡು ಹೆಣ್ಣು ಸ್ನಾನ ಹವಿತ್ರನಾದದೇವರಲ್ಲಿಗೆಹೋಗುವಾಗಲೂ ವನುಷ್ಯ ನಷೇಕವೆಂಬುದು ಮೈಲಿಗೆಯಾ? ಅಷ್ಬೊಂದು ಬಾವಿಯಿಂದ ಸೇದಿ ನ್ನಾನವನ್ನೇಕೆ ಮಾಡುತ್ತಾನೆ? ತನ್ನಮೈಲಿಗೆ ದೇವರಿಗೆಸೋಯಣಡಾರದೆದದು'ನಬಜಾನಿಬಡದನಲ್ಲಿ ಸೇದಿಸುರಿದುಕೊಳ್ಳುತ್ತಿರುವನೀರು ತನ್ನದೇಹವನ್ನಷ್ಟೆಶುದ್ಧಿ ಮಾಡುತ್ತಿದೆತುಾನು ನೌಪೀನದಲ್ಲೇ ಆನ್ನಿಸಿದ ಕೂಡಲೆ ಕೊನೆಯಬಿಂದಿಗೆಯನ್ನು ನೆಲಕ್ಕಿಳಿಸಿ ಉಟ್ಟ ' ನೂಕಿದ ಬಾವಿಯಿಂದ ತನ್ನ ಓೀಟು ಸೂರಿನ ಮನೆಗೆ ನಡೆದು ಹೋಗಿ ಬಾಗಲುಾ ತಟ್ಟಿದಂತಾಯಿತು ೂರದ ರಾವಣಗಯಲ್ಲಿದೇಬುವಿನ ಕೋಣಯ ಬಾಗಿಲನ್ನು ಯಾಗ ಂತೆಯೇ ದೇಬು ಆಂಗಳದಲ್ಲಿ ನಿಂತಿರುವ ಆಕೃತಿಯ ಹೆಸರು ಊರ್ಮಿಳಾ ಎಂದು ಗೊತ್ತಾಗುತ್ತಿದ್ದ ಕಂಪಿಸತೊಡಗಿದ
English
The laborer, who was merging with her beside the pit, did he have love for her? Did I have as much love for Prarthana? Just then, a bird, whose name was unknown, flew out from behind a heap of mud, near the pit, making a strange noise and flapping its wings. Himavant became even more dejected. The laborers, wrapping their bodies in their clothes, got up and left without saying a word.
Himavant went to the drum kept in the courtyard, filled with water, and poured some water over his stone-walled house. He thought about what Prarthana might be doing at that moment. He felt a sense of satisfaction after bathing in the well water, which had been drawn up and filled to the brim. Standing on the slab in front of the well, relief after bathing seven or eight times in the cold water.
But then he thought, what is the point of bathing? Does it cleanse the mind or just the body? If it's then everyone who is alive would bathe after someone dies, to cleanse themselves of the impurity. Does bathing really Even after a funeral, men and women bathe and then go to the temple. Is this bathing just a ritual? Why am I bathing like this, drawing water from the well? The water that I am pouring over my body is only cleansing my body, not my mind.
As soon as this thought occurred to him, he poured the last pot of water over himself and threw the pot down on the ground. He then walked back to his house, pushing open the creaky door. The door creaked like the door of Ravana's palace in the epic, and just like that, his house opened. Urmila, whose name he had just learned, was standing in the courtyard, her face pale.
ಕನ್ನಡ
ನುತ್ತರಡು ಬಾರಿ ಬಾಗಿಲು ತಟ್ಟಿದಳು ಊರ್ಮಿಳಾ ಜೀನನದಲ್ಲೇ ನೊಟ್ಟ ಮೊದಲ ಬಾರಿಗೆ ದೇಬು ನರ್ವಸ್ ಆಗಿದ್ದ ; ದುತೆತುಟಿಗಳು ಒಣಗಿ ಹೋಗುತ್ತಿವೆ ಬೆರಳ ತುದಿಗಳಲ್ಲಿ ತನ್ನ ಪ್ರಮೇಯಜ ೧೯೬ ಸಣ್ಣ ಕಂಪನ .. ಪಾದದ ಜ್ೀನು ತು?) ಯಾನತ್ತಾದರೂ ಹೀಗೆ ಸಿಕ್ಕಿ ಹಾಕಿಕೊಂಡಿದ್ದನಾ ತಾನು? Certainly [oti { ದೇಬ್ ಇದೊಂದು ಎತುದಲ್ಲಿ ಏಕಾಂಗಿ ಬೇಟೆಗಾರ. ಕಸೂತಿ ಕಾವೇರಮ್ಮನ .ಒಾಬ ಮನೆಗಾದರೂ - ಒಬ್ಬಂಟಯಾಗಿ ಹೋಗಿಬೆನ್ನು ಚೆಲ್ಲಿ ಬರುತ್ತಿದ್ದನೇ ಹೂರತು ಗೆಳೆಯರನ್ನು ತಸ ಕರೆದೊಯ್ದ ವ ಲವಲ್ಲ, ಒಟ್ಪಿಗೆ ಕುಳಿತು ತಿನ್ನಬಹುದುಃ ಕರುಳ ತುಂಬ ಕುಡಿಯಬಹುದುಃ ಇಸ್ಪೀಟು ಹರಟೆ;, ಹದು ತ್ರೆಮಿಂಗ್-ಎಲ್ಲದಕ್ಕೂ ಗೆಳೆಯರು ಜೊತೆಗಿರಲಿ ಆದರೆ ಇದೊಂದು ಬೇಟೆಯನ್ನು ಯಾತ್ತೂ ಯಾರಿಗೂ ಹುಚಿಕೊಟ್ಟವನಲ್ಲ. ಅವಳು ಬೇಕಾದರೆ ಕಸೂತಿ ಕಾವೇರಮ್ಮ ನಮುನೆಯ ಕಟ್ಟಕಹುು ನಿತೃಷ್ಟಹುಹುಗಿಯೇ ಆಗಿರಲಿ; ಇದ್ದಷ್ಟು ಹೊತ್ತು ಅವಳು ದೇಬುವೊಬ್ಬನ :ಮಾತ್ರದ ಸೂತ್ತ ಗಿರಬೇಹು ಕಾಲೇಜಿನಲ್ಲಿ ಅವನ ಬಗ್ಗೆ ಸಾವಿರ ಕಥೆಗಳಿವೆಃ ಕಡುಹಸಿರು ವರ್ಸಿಡಿಸ್ಗೆ ಹೊಸಹುತುಗಿಯನ್ನು ಹತ್ತಿಸಿಕೊಂಡನೆಂದರೆ ದೇಬ್ಬಾಬು ಅದನ್ನು ತಾರ್ಕಿಕ ಪರ್ಯವಸಾನಕ್ಕೆ ಕತು ಮಾಡಿದನೆಂದೇ ಆರ್ಥ. ಸಂಜೆ ಡ್ರೈವ್ಗೆ ಕರೆದೊಯ್ಯುತ್ತಾನೆ ರಾತ್ರಿ ಊಟಕ್ಕೆಃ ಬೆಳಗ್ಗೆ ಆವಳುಲೈಬ್ರರಿಯಲ್ಲಿ ಪಕ್ವದಲ್ಲೇ ಕುಳಿತಿರುತ್ತಾಳೆ ಮಧ್ಯಾಹ್ನದ ಹೊತ್ತಿಗೆ ಇಬ್ಬರೂ ಗಾಯಜ್ ಆnೇಪಾಪ ಲಮಾಯಕಹುಡುಗಿ ಆಹುತಿಯಾಗಿ ಹೋದಳು ಆಂತಕಾಲೇಜಿನ ಕಾರಿಡಾರುಗಳು ಮಾತನಾಡಿಕೊಳ್ಳುವ ಹೊತ್ತಿಗೆ ಲಮಾಯಕ ಹುಡುಗಿಯ ಪಕ್ಕದ ರೂಮಿನವಳು ಬಿಕ್ಕತೊಡಗಿರು ತ್ತಾಳ ಏಕೆಂದರೆ; ದೇಬ್ ಬಾಬುವಿನ ಬೇಟೆ ಎಲ್ಲೋ ಇರುತ್ತದಾದರೆ; ಅದಕ್ಕೆಗುರಿ ವುತ್ತೆಲ್ಲಿಂದಶೋ ಇಟ್ಟಿರುತ್ತಾನೆಃ :;:;,:ಜಃ ಇದೊಂದು ವಿಪಯದಲ್ಲಿ ತುಂಬ ಎಚ್ಚರವಾಗಿದ್ದೆ. ಯಾವತ್ತೂ ಹೀಗಾಗಿರಲಿಲ್ಲಃ ಒಲಿಯುನ ಹಾದಿಯುಲ್ಲಿರುವಹುಡುಗಿಗೆ ನೂರು ಸುಳ್ಳು ಹೇಳಬಹುದು ಣನ್ನೊ {೦ದಷ್ಟು ಧೈರ್ಯ ಮಾಡಿದ ತನ್ನಹಳಿವು ಸಾಹಸಗಳನ್ನು ಬೇಕಾದರೂ ವಿವರಿಸಿಬಿಡಬಹುದು. ಆದರೆ ಹೀಗೆ ಕಚ್ಚಾ ಕಚ್ಬಾ ಸಿಕ್ಕಿಹುಕಿಕೊಂಡುಬಿಡಬಾರದು ಆದೂ ಇಂಥಕಡೆ; ಈಅವಸ್ಥೆಯಲ್ಲಿ! ಬಾಗಿಲು ತಟ್ಟುತ್ತಿರುವಳು ಜೇರೆ ಯಾರೋ ಅಲ್ಲ. ಅವಳು ಊರ್ಮಿಳೆ ಇನ್ನೊಂದು ಹೆಣ್ಣು ತನ್ನ ತೆಕ್ಕೆಯಲ್ಲಿರುವದನ್ನು ಯಾವ ಕಾರಣಕ್ಕೂ ಸಹಿಸಲಾರಳು. ಬಾಗಿಲು ತಟ್ಟುತ್ತಲೇ ಇದ್ದಾಳೆ `:::` ಅವಳನ್ನು ಅಂಗಳದಿಂದ ಹಾಗೇ ಹಿಂತಿರುಗಿ ಕಳಿಸಿಬಿಡಲು ಇನ್ನು ಸಾಧ್ಯವೇ ಇಲ್ಲ ಎಂದು ಖಾತರಿಯಾಗುತ್ತಿದ್ದಂತೆಯೇ ದೇಬ್ಬಾಬು ಎದ್ದು ತನ್ನಹರವಾದ ಎದೆಗೆ ನೇವಿಬ್ಲೂ ಟೀಷರ್ಟು ಹೊದಿಸಿದ ಅಲ್ಲೇ ಇದ್ದ ತಿಳೀಲಿ ಬಣ್ಣದ ಕಾಟನ್ ಪೈಜಾಮಾ ಧರಿಸಿಕೊಂಡಃ ತಲೆ ಕೂಂಚ ಕದರಿತ್ತು; ಸರಿ ಮಾಡಿಕೊಂಡ; ತನ್ನಪ್ಟಲ್ಲದಿದ್ದರೂ ಕೊಂಚ ಗಲಿಬಿಲಿಗೊಂಡು; ಬಾಗಿಲು ತಟ್ಟುತ್ತಿದ್ದವರು ಯಾರು ಎಂಬಂತೆ ನೋಡುತ್ತಿದ್ದ ಹುಡುಗಿಗೆ ಕಣ್ಣಲ್ಲೇ ಸಂಜ್ಞೆ ಮಾಡಿದ-ಒಟ್ಟ ಹಾಕಿಕೋ! "ದೇಬೂ. . ಈ ಬಾರಿ ದನಿಯತ್ತಿ ಕೂಗಿಯೇಬಟ್ಟಳು ಊರ್ಮಿಳಾಃ
[ ( ;
English
If the girl wanted, she could be like Kasuti Kaveramma, a perfect, ideal woman, but for Debu, she was the only one who mattered. There were a thousand stories about him in college, and if he had set his sights on the new girl in town, it was only a matter of time before he would make his move. He would take her on a drive in the evening, to dinner at night, and by morning, she would be sitting in the library, a picture of innocence. By midday, they would both be lost in their own little world, and the corridors of the college would be abuzz with the news of their romance.
But Debu was being extremely cautious this time, more so than ever before. He could lie to any girl on the street, tell her a hundred falsehoods, and even narrate his past conquests in vivid detail. However, he couldn't afford to get caught in such a situation, not now, not in this state. The girl knocking on the door was not just anyone; she was Urmi, and she wouldn't tolerate another woman in his life. She continued to knock and it was clear that she couldn't be turned away.
Debu realized that he couldn't just send her back from the doorstep, and with a sense of certainty, he got up, put on his favorite navy blue t-shirt, and the light brown cotton pajamas that were lying nearby. He ran his hands through his hair, adjusting it to perfection, and despite feeling a bit disheveled, he made his way to the door. He glanced at the girl, who was still knocking, and raised an eyebrow, as if to ask who it could be. He caught Urmi's eye and signaled to her to keep quiet, and just then, she called out to him in a loud voice, "Debu!"
ಕನ್ನಡ
ಮಿ ಟೂ ಮಿನಿಟ್ಸ್ ' "ಿವ್ ಅಂದವನೇ ಅ ಹುಡುಗಿಗೆ ಬಟ್ಟೆ ಹಾಕಕೂಳ್ಳಲು ಸೆರವಾದ , ಸೀರ ಬೇರೆ ಸುತ್ತಿಕೂಂಡು ಬಂದಿದ್ದಾಳೆ; ಸ್ಟುಪಿಡ್ ಗರ್ಲ್, ಮಧ್ಯಾಹ್ನವೇ ಕಳಿಸಬಿಟ್ಟದ್ದಿದ್ದರಿ ರಾತ್ರಿಗೆ ಕರೆಸಿಕೊಂಡಿದ್ದರೂ ಅನಾಹುತವಾಗುತ್ತಿದ ಒಳ್ಳೆಯದಿತ್ತು, ರಲಿಲ್ಲ, ಕಾವೇರಮ್ಮ ತ ನ ಮನೆಯ ಹುಡುಗಿಯಂಗೆ ಹಗಲು ರಾತ್ರಿಗಳ ವ್ಯತ್ಯಾಸವಾದರೂ ಏಲ್ಲಿದೆ? ಆದರೆ ಕಾವೇರಮ್ಮ ಗಡಿಜ ಮಾಡಿದ್ದಳು ಹುಡುಗಿ ಇಲ್ಲಿಯವಳಲ್ಲ , ಮಂಗಳೂರಿನವಳು ರಾತ್ರಿ ಬಸ್ಸಿಗೆ ಹಿಂತಿರುಗಜೇಕು ಏಳೂವರೆ-ಎಂಟರ = ಹೊತ್ತಿಗೆ ವಾಪಸು ಕಳಿಸಿಬಿಡಿ ಅವಳ ಗಡಬಿಡಿಗಳು ಯಾಮತ್ತಿದ್ದರೂ mಂಥವೇ. ಆದರೆ ತನಗೇನಾಗಿತ್ತು ? ಇಲ್ಲಿಯ . ತನಕಇವಳನ್ನು ಕರೆಸಿಕೊಳ್ಳುವಬದಲು ತಾನೇ ಕಾವೇರಮ್ಮತ ನವುನೆಗೆಹೋಗಿದ್ದಿದ್ದರೆ ಆಗುತ್ತಿತ್ತಲ್ಲ? ತನ್ನ ಪಾಲಿಗದು ಹೋಗಬಾರದ ಚಾಗವೇನಲ್ಲ , ಇದೊಂದು ವಿಷಯದಲ್ಲಿ ತನಗೆ ಯಾವದೂ ನಿಷಿದ್ಧವಲ್ಲ. ಆದರೆ ಇವತ್ತು ಕೆರಳಿದ್ದು ಕೇವಲ ವಾಂಛೆಯಲ್ಲ. ಕೇವಲ ಕಾಂಕ್ಸೆಯಲ್ಲ. ತನ್ನೊಳಗಿನಿಂದ ಧುತ್ತನೆ ಎದ್ದು ಪ್ರಕಟವಾಗಿದ್ದವನು; ಬಹುಶಃ ತಾನು ಎಂದೆಂದಿಗೂ ಹತ್ತಿಕ್ಕಲಾಗದ; ತನ್ನೊಳಗಿರುವ ಫ್ಲರ್ಟ್ ದೇಬು! ಹಾಸ್ಟೆಲು ಬಿಟ್ಮು ಇದೊಂದು ಮನೆಗುಂಡಿ ಛತ್ರದ ಬೆನ್ನ ಸಾಲಿನಲ್ಲಿ ಬಾಡಿಗೆಗೆ ಹಿಡಿದ ದಿನದಿಂದಲೇ ಮನಸ್ಸು ಚಡಪಡಿಸುತ್ತಿತ್ತು. ಹೆಂಡತಿ ತವರಿಗೆ ಹೋದ ಮರುಕ್ಸಣವೇ ಸಾಯಂಕಾಲದ ಹೊತ್ತಿಗೆ ಮನೆಗೆ ಣನ್ನೊಬ್ಬಳ ಳನ್ನು ಕರೆದೊಯ್ಯಬೇಕೆಂದು ತಪಿಸುತ್ತದಲ್ಲ ಲಂಪಟಃ ಗಂಡನ . ಮನಸ್ಸು? ಅದಕ್ಕೂ ತನಗೂ ವ್ಯತ್ಯಾಸವೇನಿರಲಿಲ್ಲ . ಬಾಡಿಗೆಗೆ ಹಿಡಿದ ಮನೆಯನ್ನು ತಾನೇ ಖುದ್ದಾ ನಿಂತು ಸಿಂಗರಿಸಿದ್ದ . ಇಲ್ಲಿ ಪರದೆ; ಇಲ್ಲಿ ಹೂದಾನಿ; ಟೇಬಲ್ಲಿನ ಮೇಲೆ ತನ್ನ ಣಂಥದೇ ಫೊಟೋ; ಅದರ ಕೆಳಗಡೆ ಚಿಕ್ಕದಾಗಿ call me by :ny ]ame ಎಂಬ ಬರಹ; ಮೇಜಿನ ಮೇಲೆ ಪಸ್ತಕ; ಆರೆಬೆತ್ತಲೆ ಹಂಗಸಿನ ಹೊಕ್ಕುಳನ್ನೇಆ್ಯಷ್ ಟ್ರೇಮಾಡಿ ಇಟ್ಟಂತಹಚಿತ್ರ ಗೋಡೆಯ ಮೇಲೆಕವಿಟ್ಯಾಗೋರ್ ಮುಂಚದ ಮೇಲೆ ತಿಳಿಗುಲಾಬಿ ಚಿತ್ತಾ ರಗಳಿಂದ ಬೆಡ್ಸ್ಟೈರೆಡ್;, ಮಂಚವನ್ನೇ ದಿಟ್ಟಿಸುವಂತಹ ಅರ್ಧ ಗೋಡೆಯೆತ್ತರದ ನಿಲುವಗನ್ನಡಿ; ಬಾತ್ರೂಮಿನಲ್ಲಿ ಘವುಘವು ಏರ್ಫ್ರೆಶನರ್ ಮತ್ತು ಗೋಡೆಯ ಮೇಲೆ ಎರಡು ಕ್ರುದ್ಧನಾಗರಗಳು ನಿಟಾರಾಗಿ ಎದ್ದು ನಿಂತು ಆಪಪಿ ತಳಿಕೆ ಹಾಕಿಕೊಂಡಂತಹ ಚಿತ್ರಯ ಅವನಿಗೆ ಗೊತ್ತು : ಈ ಕೋಣೆಯೊಳಕ್ಕೆ ನಡೆದುಬಂದ ಯಾವ ಹುಡುಗಿಯೂ ಉಟ್ಟ ಸೀರೆ ನಲುಗದಂತೆ ವಾಪಸು ಹೋಗಲಾರಳು ಆದರೆ ಕಾವೇರಮ್ಮನ ವುನೆಯ ಹೆಣ್ಣುಜೀವಗಳೆಗೆ ಇದೆಲ್ಲ ಬೇಕಾಗಿಲ್ಲ, ಅವರಿಗೆ ಗಂಡಸು ಬೇಕು. ಅವನಿಗೆ ಧಾರಾಳವಿರಬೇಕು ಲಿಕ್ಕರ್ ಕ್ಯಾಬಿನಟ್ನಿಂದ ಒಂದು ಬಾಟಲಿ ಷಾಂಪೇನ್ ತೆಗೆದು ಸುರಿದುಕೊಟ್ಟುಬಿಟ್ಟರೆ; ಲವರಿಗಿಂತ ಸಖಿಯರಿಲ್ಲ, ಆದರೆ ವಾತಾವರಣ ತನಗೆ ಬೇಕು. ದೇಬು ಆವಸರಿಸಿ ತಿನ್ನುವ ಕರುಬನಂಥವನಲ್ಲ . ಅವನದು ರಾಜ ಬೇಟೆ ಕೋಣೆಯ ಪ್ರತಿಚಿಕ್ಕ ವಿವರವೂ ತನಗೆ ಹೇಗೆ ಬೇಕೋ ಹಾಗಿರುವಂತೆ ನೋಡಿಕೊಂಡಿದ್ದ, ಅದೆಲ್ಲಿಂದಲೋ ಹುಡುಕಾಡಿ ನಾಲ್ಯಾರು ತರಹದ ಆರ್ಕಿಡ್ಗಳನ್ನು ತಂದು ಪುಟ್ಟಪುಟ್ಟ ಪಾಟ್ಗಳಲ್ಲಿರಿಸಿದ್ದ , ಬಾಡಿಗೆಗೆ ಹಿಡಿದ ದಿನದಿಂದ ಇವತ್ತಿನ ತನಕ ಒಬ್ಬೇ ಒಬ್ಬ ಗೆಳೆಯನಿಗೂ ಈ ಮನೆಯೊಳಕ್ಕೆ ಕಾಲಿಡಲು ಅನುಮತಿಸಿರಲಿಲ್ಲ ,. ಈ ಮನೆಯೂಳಕ್ಯ ಬಂದು
English
Ever since he left the hostel and rented this house located in the row behind Gundi Choultry, his mind had been restless. How different was he from a debauched husband whose mind yearns to bring another woman home by evening the very moment his wife leaves for her parents’ house? There was absolutely no difference between them. He had personally overseen the decoration of this rented house. Curtains here, a vase there; on the table, a photograph of himself, underneath which was written in a small hand: *Call me by my name*; books on the desk; on the wall, a picture of a semi-naked woman whose navel had been depicted as an ashtray; Poet Tagore's portrait a bedspread with light pink patterns on the bed; a half-wall-high full-length mirror staring directly at richly fragrant air freshener in the bathroom, and on its wall, a picture of two angry cobras standing erect and locked in an embrace. He knew this much: no girl who walked into this room would ever return with her saree uncrumpled.
But the women from Kaveramma’s house didn't care for any of this. They wanted a man, and he had to be generous. If he pulled out a bottle of champagne from his liquor cabinet and poured it for them, there were no better companions than these women. But he required ambience. Debu was not a ravenous glutton who devoured his food in a hurry; his was a royal hunt. He had ensured that every tiny detail of the room was exactly as he desired. He had searched far and wide to bring back four or five varieties of orchids, placing them in small pots. From the day he rented it until today, he had not allowed a single friend to set foot inside this house. Those who entered this house...
ಕನ್ನಡ
English
He had been thinking of calling his friends, and had even made a phone call to Kaveramma's house, but had not been able to muster the courage to talk to her.
ಕನ್ನಡ
ಹೊಸ್ತಿಲೊಳಕ್ಕೆಃ ಬಂದು ನಿಂತ ಊರ್ಮಿಳಿಯನ್ನೇ ಊೂಂಚ ಗಾಬರಿಯಂದ ಹುಡುಗಿ ಗೋಡೆಗೊರಗಿಕೊಂಡು ನಿಂತಿದ್ದಳು :ಬಾಗಿಲಲ್ಲಿ ನಿಂತ ಊರ್ಮುಳಿಯು ನಿಲುವು; ನೋಡುತ್ತ ಗಳಲ್ಲಿನ ಪ್ರಖರತೆ ಮತ್ತು ಹಣೆಯ ಮೇಲೆ; ಮೇಲ್ದುಓ ಃಟಿಯ ಮೇಲೆ ಹುಟ್ಟಕೊಂಡಿದ್ದ ಅವಳ ಕಣ್ಣು[ ಬೆವರ ಸಾಲು ., ಉಹುಂ ಆ ಮಂಗಳೂರಿನ ಹಂಗಸಿಗೆ ಊರ್ಮಿಳಿಯ ಮುಖನನ್ನು ಸ್ಣ್ ದೊಂದು ನೋಡುವ ಧೈರ್ಯವಾಗಲಿಲ್ಲ, ಕುರ್ಚಯಲ್ಲಿ ಕುಸಿದು ಕುಳಿತಿದ್ದ ದೇಬು ನತ್ತೆ ದಿಟ್ಟಿಸಿ ಚಿತ್ರದಂತಾಗಿಬಿಟ್ಟಿದ್ದ, ೮ೆ ಪುಟ್ಟ ಮನೆಯ ಪಡಸಾಲೆಯಲ್ಲಿ ಎಂಥ ದಾರುಣವಾದ ಮೌನ ತಂದರೆ; ಮೂವರ ಪೈಕಿ ಯಾರೊಬ್ಬರು ಮಾತನಾಡಿದರೂ ಅದು ಮಾತಿನಂತಿರದೆ; ಹರಡತದಂಂತ್ರಂಸ್ಯೋಟುದಂತೆ ಸಿದು ಬಿಡುತ್ತದೇನೋ ಎನಿಸುವಂತಿತ್ತು, ಗೋಡೆಗೆ ಒiಗಿ ದೊಡ್ಡದೊಂದು ನಿಂತವಳನ್ನು ನೋಡಿ ಮುಗಿದ ಮೇಲೆ ಅವಳೊಂದು ಸಲ ದೇಬುವನ್ನು ನೋಡಿದಳು. ಗಂಡಸು? ನೀನಾ ಪ್ರೀತಿಸೋನು? ಸಣ್ಣ ಕರುಳಿನ ಆಳದಿಂದ ಹುಟ್ಬಿಕೊಂಡು ಬರುತ್ತದೆ ನೀನಾ ಅಸಹ್ಯ. ಊರ್ಮೀ; ನಂಗೆ ನೀನು ಬೇಕು ಕಣೇ ನನ್ನದೇನಿದ್ದರೂ ನೇರ ವ್ಯವಹಾರ. ಪ್ರೀತಿ ಅಂತೆಲ್ಲ ಕನಸು ಕಟ್ಪಿಕೊಂಡು ಕಾಯೋಕೆ ನನ್ನ ಕೈಲಾಗಲ್ಲ. [necdyotj ನೀನು, ನನ್ನ ಪ್ರೇವ ಹೊತ್ತಿನ ಸ್ನೇಹ. ಚಿಕ್ಕದೊಂದು : ಮುನ್ನು ಸಾಕು ಅಂಥ .ವ್ಯವಹಾರ ದೇಹ; ಸ್ವಲ್ಪ ಮುಗಿದುಹೋಗುವುದಕ್ಕೆ. ಹಾಗಂತ ನೇರವಾಗಿ ಕೇಳಿದ್ದಿದ್ದರೆ; ನಿನ್ನ ಜೊತೆಗಿರೋಕೆ. ನಾನು ಒಪ್ಪಿಕೊಳ್ತಿದ್ನೋ ಇಲ್ಲತ ಲವೋ-ಲಿದು ಬೇರೆ ಮಾತುಃ ಆದರೆ ನಿಜ ಹೇಳ್ತೀನಿ ಕೇಳುಃ ನಿನ್ನ ಬಗ್ಗೆ ಈಗಹುಟ್ಟಿರೋ ಥರದ ಅಸಹ್ಯ ಆಗ ಖಂಡಿತ ಹುಟ್ತಿರಲಿಲ್ಲ. ಫಾರೆಸ್ಟ್ಲಾಡ್ವಿನ ಬಾಗಿಲಲ್ಲೇ ನಿಂತು ನಿಂಗೆ ಹಾಗಂತ ಹೇಳಿದ್ದು. ಇಷ್ಟರ ಮೇಲೆ ನಾನು ಬೇಕೇ ಬೇಕು ಅನ್ನೋದಾದರೆ; ಅದೆಲ್ಲ ಆಗಿ ಹೋಗಲಿ ಅಂತಃ ಆದರೆನೀನು ಆವತ್ತು ಮಾತಾಡಿದ್ದೇನು? ನಿನ್ನೆಮಧ್ಶಹ್ನದ ಇದತ್ತೇ ತನಕ ಮಾತಾಡಿದ್ದೇನು? ನಿಂದು ವಂಚನೆಯೋ; ಆತ್ಮವಂಚನೆಯೋ ನೀನೇ ಹೇಳು ದೇಬೂ ಹೊತ್ತು ಪ್ರೀತಿ ಅಂತೀಯಃ ಪ್ರೇಮ ಆಂತೀಯ ನಾನು ಸತ್ತು ಸಾಯಂಕಾಲ ಜೊತೆಗಿದ್ದಷ್ಟು ರೋದಿಲ್ಲ ಆಂತೀಯ. ಹತ್ತು ವರ್ಷದ ನಂತರವೂ ನಿನ್ನ ಮೇಲಿನ ಪ್ರಾಮಾಣಿಕ ಪ್ರೀತಿ ಸತ್ತಿ ಈಗ ಹೇಳು ಪ್ರಾರ್ಥನಾ ಜೊತೆಸುತ್ತಿದ್ದುಂ. ಕೇವಲನನ್ನನ್ನಹರ್ಟ್ ಮಾಡೋಕೆ ಆಂತೀಯ ದಾರ್ಬಾಣಂದ್ದೊಂದು ಸ್ಪಿಶೀಲಿ ನಿನ್ನನ್ನ ನೋಡದ ಮೇಲೂ ನಿನ್ನನ್ನಾ ನಿನ್ನ ಮಾತುಗಳನ್ನ ನಂಬು ಅಂತೀಯಾ? ಅವಳ ಪ್ರಿಲ್ಆದ ಊರ್ಮಿಳಿಯ ಅಬ್ಬರ ವಾಕ್ಕದಿಂದ ವಾಕ್ಯಕ್ಕೆ ಹೆಚ್ಚಾಗುತ್ತ ಹೋಯಿತುು ತಿಯೇ ದಾಗಆಖ್ೊಂದು ಉಕತ್ತಿದೆ ಲಿಂತಗೊತ್ತೇ ಇರಲಿಲ್ಲ. Sleis tiuing ಇನ್ನೆಂ೯ಪಂಸ್ವಿತಟಿದರ ಆಗಿದ್ದರವ ಾನು ಸುಢ್ಲದಿಸಕಿಂಡುೂತ್ತಎಲ್ಲವನ್ನೂ ನಿಭಾಯಿಸಿಬಿಡುತ್ತಿದ್ದೆನೇನೋಇ ಬಾಗಿಲು ತಟ್ಟಬಿಟ್ಪಿದ್ದಾಳೆ; ಒಬ್ಬಗಂಡಸನ್ನು ಇದಕ್ಕಿಂತ ಊರ್ಮಿ ಛಾ ತಟ್ಪಬಾರದ ಹೊತ್ತಿನಲ್ಲಿ ತಲೆಯತ್ತಿ ಊರ್ಮಿಳಯನ್ನು ನಿಸ್ಸಹಾಯಕ ಸ್ಥಿತಿಯಲ್ಲಿ ನೋಡಲಿಕ್ಕೆ ಸಾಧ್ಯವಿಲ್ಲ , ದೇಬುವಿಗೆ ಹುಡುಗಿಯ ಮುಖವನ್ನೂ ನೋಡುವುದು ಹಾಗಿರಲಿ; ತಾನೇ ಕೇಳಿ ಕರೆಸಕೊಂಡಿದ್ದ ಆ ಮಂಗಳೂರಿ ಕ ನೇರವಾಗಿ ನೋಡುವ ಧೈರ್ಯವಾಗಲಿಲ್ಲ , ಕುಡಿದಿದ್ದಾಳೆ ಊಟ ಅವಳು ಬಂದು ಹೆಚ್ಚಂದರೆ ಎರಡು ತಾಸಾಗಿವೆ; ತನ್ನೂಂದಿಗೇ .
English
ಕನ್ನಡ
ಮಾಡಿದ್ದಾಳೆ ಮಾತು; ಹಾಡು; ನಗೆ; ಬೆತ್ತಲೆ; ಅಪ್ರುಗೆ; ವಿಜೃಂಭಣೆI ಶುದ್ಧಃ ಕಸುಬುಗಾರ್ತಿ ಆಗಿರಬಹುದು ಆದರೆ; ಅದೆಲ್ಲ ದರ ಅಂತ್ಯದಲ್ಲಿ ತನ್ನ ವ್ಯಶ್ತಿತ್ವದ ಬಗ್ಗೆ , ಏಜೃಂಭಿಸಿದ : ೆಯೇ ಬಗ್ಗೆ ಅವಳ ಮುಖದಲ್ಲೊಂದು ಮೆಚ್ಚುಗೆಯಿತ್ತು ಕಣ್ಣಲ್ಲೊಂದು ರೀತಿಯ ಥ್ಯಾಂಕ್ಸ್ಃ " {ಇತ್ತು; ಅವಳೆಮರಿಗೇ ನಿಂತು ಊರ್ಮಿಳಾತನ್ನನ್ನು ಹೀನಾಮಾನ ಬಯ್ಯುತ್ತಿದ್ದರೆ; ಈಗ ಅಯ್ಯೋ ಗಂಡಸೇಃ"; ಇಷ್ವೇನಾ?' ಎಂಬಂತೆನೋಡಿಬಿಡುತ್ತಾಳೆ ಅವಳು ತನ್ನ ಪರಚಯದವಳಲ್ಲ. ವ ಪ್ರೇಯಸಿಯಲ್ಲ , ಮತ್ತೆಂದೂಅವಳನ್ನು ಭೇಟಿಯಾಗುವ ಪ್ರಸಂಗವೇ ತನಗೆ ಬರಲಿಕ್ಕಿಲ್ಲ . ಆದರೆಅವಳ ಕಣ್ಣುF ತನ್ನೆಡೆಗೊಂದು ತಿರಸ್ಕಾರ ದಾಖಲಾಗುತ್ತಿದೆಯಲ್ಲ? ಅದನ್ನು ಕಣ್ಣಾ ರ ರೆ ಣಗಳಲ್ಲಿ ನೋಡಿಬಿಟ್ಟರೆ; ಮತ್ತೆ ಜನ್ಮ ಂದೂ ೬ ೬ದಲ್ಲಿ ತನ್ನ ಈಗೋ ಚೇತರಿಸಿಕೊಳ್ಳಲಾರದು ಸಾಧ್ಯವಾದಷ್ಟು ಬೇಗ ಅವಳು . ಹೊರಟುಬಿಟ್ಟರೆ ಸಾಕು ಅನ್ನಿಸತೊಡಗಿತು. ಸರಿಯಾಗಿ ಅದೇ ವೇಳೆಗೆ ಇಲ್ಲಿಂದ ಅವಳು; [್'ಮೇಡಂ ನನ್ನಿಂದತಪ್ಪಾಗಿದ್ರೆಕ್ಸಮ್ಸಿಯ ] am soTy. ನಾವು ಕಸುಬಿನೋರುಃ ರಾತ್ರಿ ಊರಿಗೆ ಹೋಗ್ಬೇಕು ನನ್ನದುಡ್ಡು ಕೊಟ್ಟುಬಿಟ್ರೆ ನಾನು ಹೊರಡ್ತೀರ.ನಿಃ.. ೫ ಅಂದುಬಿಟ್ಟ Jಳು ಊರ್ಮಿಳೆಯ ಮುಖದಲ್ಲಿ ಒಂದು ಅಸಹ್ಯದ ಅಲೆಸ್ಪಷ್ಟವಾಗಿ ಸರಿದುಹೋಯಿತು ದೇಬು ನಿಧಾನವಾಗಿ ಕುರ್ಚಿಯಿಂದೆದ್ದ. ಪಡಸಾಲೆಯಲ್ಲಾಗಲೇ ಸತ್ತ ಸಂಜೆಯ ಕತ್ತಲು ಅವನು ದೀಪ ಪಾಕಿದ ಂಗರಿಗೆ ನೇತು ಹಾಕಿದ್ದ ಪ್ಯಾಂಟಿನ ಕಿಸೆಯೊಳಗಿನಿಂದ ಪರ್ಸು ತೆಗೆದು ನೂರು ರುಪಾಯಿಗಳ ಹತ್ತು ನೋಟುಗಳನ್ನು ಶಬ್ದ ವಾಗದಂತೆ ಎಣಿಸಿ ಮಂಗಳೂರಿ ಹುಡುಗಿಯ ಕೈಗಿತ್ತಃ ಆಹುಡುಗಿ ಒಂದೇಒಂದೂ ಮಾತನಾಡದೆ ಗೋಡೆಯ ಪಕ್ಕದಲ್ಲಿರಿಸಿದ್ದ ತನ್ನವ್ಯಾನಿಟಿಬ್ಯಾಗ್ಃ ಕೈಗೆತ್ತಿಕೊಂಡು ನಸುಗತ್ತಲಲ್ಲಿ ಮನೆಯಿಂದ ಹೊರಬಿದ್ದಳು ಎರಡು ಹೆಜ್ಜೆಹಾಕಿದ್ದಳೋ ಇಲ್ಲ ವೋ; ಗಕ್ಕನೆ ನಿಂತಳು ಮನೆಯೆದುರಿಗಿನ ಪ್ಯಾಸೇಜಿನಲ್ಲಿ ಆಕೃತಿಯೊಂದು ನಿಂತಿತ್ತುಃ ಅದು ಸಾಕಷ್ಪು ಹೊತ್ತಿನಿಂದ ಅಲ್ಲಿ ನಿಂತಿತ್ತು ಎಂಬುದು ಅದು ನಿಂತ ಭಂಗಿಯಲ್ಲೇ ಗೊತ್ತಾಗುತ್ತಿತ್ತುಃ ಆದರೆ ಅಲ್ಲಿನಿಂತಿದ್ದ ಆಕೃತಿಯ ಹೆಸರು ಪ್ರಾರ್ಥನಾ ಎಂಬುದು ಮಾತ್ರ ಮನೆಯೊಳಗಿನಿಂದ ಹೊರಬಿದ್ದ ವಂಗಳೂರಿನ ಹುಡುಗಿಗೆ ಗೊತ್ತಾ] ಗಲಿಲ್ಲ. ಅವಳು ತಲೆತಗ್ಗಿಸಿಕೊಂಡು ಹೊರಟುಹೋದಳುಃ: ಹಾಗೆ ಅವಳು ನಿರ್ಗಮಿಸಿದ ನಂತರವೂ ಮನೆಯೊಳಗಿನಿಂದ ಊರ್ಮಿಳೆಯ ಅಬ್ಬರದದನಿ ಕೇಳಿಬರುತ್ತಲೇಣತ್ತು. ಬಂದ ನಿಮಿಷದಲ್ಲಿ ದೇಬ್ಬಾಬುವಿನ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾT ಗದೆ ಎದುರಿಗಿನ ಪ್ಯಾಸೇಜಿನಲ್ಲಿ ನಿಂತುಬಿಟ್ಟ ಪ್ರಾರ್ಥನಾಳಿಗೆಃ ಒಳಗಿನಿಂದ ಊರ್ಮಿಳೆಯ ದನಿ ಕೀಳಿಸುತ್ತಿದ್ದಂತೆಯೇ ಒಂದೊಂದೇ ವಿಷಯ ಸ್ಪಷ್ಟವಾಗತೊಡಗಿತ್ತು ದೇಬ್ ಬಾಬು ವುನೆಯಲ್ಲಿ ಒಬ್ಬನೇ ಇಲ್ಲ. ಊರ್ಮಿಳಾ ಕೂಡ ಈಗಷ್ಟೆ ಬಂದಿದ್ದಾಳೆಃಆಗಲೂ ದೇಬ ಒಬ್ಬನೇ ಇರಲಿಲ್ಲ, ಇನ್ಯಾರೊಂದಿಗೋ ಇದ್ದು ಸಿಕ್ಕಿಬಿದ್ದಿದ್ದಾನೆಃ ಹಾಗೆ ಸಿಕ್ಕಿ ಬೀಳುವ ಗಂಡಸು ಅದೆಷ್ಟು ಹೀನಾಯ ಸ್ಥಿತಿಗೆ ತಲುಪಿರುತ್ತಾನೆ ಅಂತತನಗೆಯಾರೂ ಹೇಳಿಕೊಡಬೇಕಾಗಿಲ್ಲಃ ಏಕೆಂದರೆ, ಗಂಡಸು ಎಂದರೆ ಏನೆಂಬುದನ್ನೇ ಅರಿಯದ ವಯಸ್ಸಿನಲ್ಲಿ ತನ್ನ ಕೈಗೇ ಅಂಥದೊಬ್ಬ ಗಂಡಸು ಸಿಕ್ಕಿಂ ಹಾಕಿಕೊಂಡಿದ್ದ , ಆತನ ಹೆಸರು ಅಪ್ಪ! ಅವತ್ತಿನಿಂದಲೇ ಶುರುವಾಗಿತ್ತು ತನ್ನಲ್ಲಿ ಪುರುಷ ದ್ವೇಷ ಇನ್ನೊಬ್ಬನೇ ಒಬ್ಬ ಅಂಥ ಗಂಡಸು ತನ್ನ ಜೀವನದಲ್ಲಿ ದಾಖಲಾಗಿದ್ದಿದ್ದರೆ ಬಹುಶಃ ತಾನು ಗಂಡಸರನ್ನು ಶಾಶ್ವತವಾಗಿಯೇ ದ್ವೇಷಿಸತೊಡಗುತ್ತಿದ್ದಳೇನೋ? ಆದರ
English
ಕನ್ನಡ
ಹಿವುವಂತಯ ಅವನು ದೇವರು/ ದೇವರು ಹಾದರ ಮಾಡುವದಿಲ್ಲ, ಆದಕ ದಾಖಲಾದವನು ದೇಬು ದೇವರಾಗುವದು ತನಗೆ ಬೇಕರಲಿಲ್ಲ;, ಕಡೇಪಕ್ಸ ಮನುಷ್ಯನಾಗುತ್ತಾನೆ ಮಾಡಿದ್ದಾ ನೆ ದೇಬು ಳು. ಹಿಮವಂತನಲ್ಲಿನ ಒಳ್ಳೆಯತನವೆಲ್ಲ ದೇಬುವಿನಲ್ಲೂ ಇರದೆ <ಇದ್ದೀತೇ ಅಂದುಕೂಂಡಿದ್ದ ದೇಬು ಈ ತಿಯಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟ, ಅದಲ್ಲ ತನ್ನನ್ನು ಅಂದುಕೊಂಡಿದ್ದ ಳು ತಾನು ಊರ್ಮಿಳಾ ಆಡಿದ ಪ್ರತಿಮಾತನ್ನೂ ಗಮನವಿಟ್ಟು ಕಳಿಸಿಕೊಂಡಿದ್ದಾಳ ಬಾಧಿಸುತ್ತಿ ರುವದು ತನ್ನನ್ನಲ್ಲ . ಜೊತೆಗೆ ಅಲೆದದ್ದು ತನಗೋಸ್ಯರ ಅಲ್ಲ ದೇಬು ಪ್ರೀತಿಸಿದ್ದು ದೀದಿಯನ್ನು ಹರ್ಟ್ ಮಾಡೋಕೆ! ಊರ್ಮಿ ಮೂಲಕ ಅವಳನ್ನು ಹೊಂದೋದಕ್ಕೆ. ; ಮನೆಯೊಳಕ್ಕೆ ಹೋಗಿ ದೇಬುವಿನಮುಖಕ್ಯೆಕ್ಯಾಕರಿಸಿ ಉಗಿದುಬಿಡಬೇಕು ಒಂದೇ ಒಂದು ಸಲ ಎಷ್ಬಾದರೂ ಗಂಡಸು! ಹಿಮುವಂತನಿಗಿರುವಂತಹಸಂಯುವು {ಸಿತುಃ ಅದೇಕೋ ಸುಮ್ಮನಾದಳುಃ ಅನ್ನಿ ಅಂತ ಯಾಕಂದುಕೊಳ್ಳಬೇಕು? ಆದರೆ ಊರ್ಮಿ? ಎಲ್ಲ ಗಂಡಸರಲ್ಲೂ ಇರುತ್ತೆ; ದೇಬುವಿನೊಂದಿಗೆ ತನ್ನ ಬಾಂಧವ್ಯ ಬೆಸೆದಿದೆಯೆಂದು ಗೊತ್ತಾದವೇಲೂ ಊರ್ಮಿಗೇನಾಗಿತ್ತು ? ಅವಳೇಕೆ ತಮ್ಮಿಬ್ಬರ ಮಧ್ಯೆ ಹೆಜ್ವೆಯೂರಬೇಕಿತ್ತು? ಮೊದಲೇ ಬಹುಶಃ ದೇಬು ಮತ್ತು ಇಲ್ಲ; ಹೆಜ್ಜೆಯೂರಿದ್ದು ನಾನು. ನನ್ನ ಬರುವಿಕೆಯ ತಾನು ದುಡುಕದೆ ಗೆಳೆತನ ಫಲಿಸಿತ್ತುಃ ಆದರ ಸ್ಪಷ್ಟ; ಸೂಚನೆಯಿದ್ದಾಗಲೂಃ ಊರ್ಮಿಳಾರ ಮರುಳಾಗಿ-ಅವರಿಬ್ಬರ ಬಾಂಧವ್ಯ ಮುರಿದೇ ಊರ್ಮಿಳಿಯ ನಿರಾಸಕ್ತಿ ಕಂಡು; ದೇಬುವಿನ ಆಸಕ್ತಿಗೆ ಊರ್ಮಿಳೆಗೆ ಗೊತ್ತೇ ಆಗದೆ ಅವಸರದ ನಿರ್ಧಾರಕ್ಕೆ ಬಂದದ್ದುಃ ತಾನುಃ ಹೋಗಿದೆಯೆಂಬ ಅಲೆದವಳು ತಾನು. ಅ ಕೆಲಸ ಮಾಡಬಾರದಿತ್ತು. ದೇಬ್ಬಾಬುವಿನೊಂದಿಗೆ ಬಿಟ್ಟು ಹೋದಂತಾದವು ಇನ್ನು ಸಾಕು ಒಂದೇ ಘಟನೆಯೊಂದಿಗೆ ತನ್ನ ಎಲ್ಲ ಭ್ರವೆಗಳೂ ಮ ಕಾರು-ಎಲ್ಲ ಅವನಿಗೇ ದಾಹು ದೇಬುವಿನ ದುಡ್ಡು, ಬುದ್ಧಿವಂತಿಕೆ; ಹಾಡು; ,ಮಾತುಂ ಣದೆಲ್ಲ ೇ ಒಂದು ಕಡೆ ಅವರಿಬ್ಬರೂ ಇರಲಿ. ಊರ್ಿಳೆಯ ಹಿರಿತನ ಅವಳೇ ಇಟ್ಪುಕೊಳ್ಳಲಿ. ಎಲ್ಲೋ ಅನಿಸುತ್ತದೆ ಇಷ್ವೆಲ್ಲ ಆದ ಮೇಲೆ ತನ್ನನ್ನು ಬೇರೆ ಬೇರೆ ಕಾರಣಗಳಿಗಾಗಿ ನೋಯಿಸಿಬಬಬಧವ್ಶನಿಸತ್ಸಿದೊಳ್ಳಬೇಕ? ಇದನ್ನೆಲ್ಲ ನೋಡಿದ ಮೇಲೆ ತಾನಿನ್ನು ಇವರಿಬ್ಬರ ಬಾಂಧವ್ಯನ ಹಿವುವಂತ್ ಆಲ್ನೇ ನಳದು ಹೋದ ಮಗುವಿಗೆ ತಾಯಿ ನೆನಪಾದಂತೆ ನೆನಪಾಊಬಿ ಹಣೆಹನು ಗಟ್ಟೆಸಿಕೊಂಡು ಬಲವಾಗಿ ವಸಯದುರಿಗಿನ ಪ್ಯಾಸೇಜಿನಲ್ಲಿ ನಿಂತು ಎದುರಿಗಿನ ಗೋಡೆಗೆ ಇವನ ಪ್ರೀತಿ ಸುಳು ಅನ್ನಿಸಿತು; ಈ ದೇಬು ಸುಳ್ಳು, ದೊಡ್ಡ ದನಿಯಲ್ಲಿ ಅತ್ತುಬಿಡೋಣ ರಿಗಿಂತ ದೊಡ್ಲ ತಪ್ಪಿತಸ್ಥಳಾಗಿ ಊರ್ಿ ಸುಳ್ಳ ಅವಳಅಕ್ಯರೆ ಸುಳ್ಳು; " ಹಿಮವಂತಾ; ಇವರೆಲ್ಲ ನಿನ್ನಂಥ ; ನಿನಗೂ ಕೂಂದುಬಿಡುI ಹೋದವಳು ನಾನು, ನನ್ನನ್ನು ಕ್ಷಿಮಿಸೋ ದೇವರೇವನನೆಕೊಚ್ಗಿಯ ವಿನಂತಿ" ಪ್ರಾರ್ಥನೆ? ಯಾವ ಕ್ಸಮೆ? ದ್ರೋಹ ಮಾಡಿದ ಮೇಲೆ ಯಾವ ದನಿಯಾಗಿ ಪ್ರಾರ್ಥನಾಳ ಮನದೊಳಗಿನ < ಮಾತು 'ಈಗ ನಾನೇನು ಮಾಡಲಿ ಇದ್ದ ಕ್ಕಿದ್ದತೆ ದೇಬುವಿನ ಇರಲಿಲ್ಲ; ಚಕ್ಯ ತ್ತಲಿತ್ತು. ಯಾರೂ ತನಗೆ ತಾನೇ ತುಟಿಗೆ ಬಂದುಬಿಟ್ಟಿತ್ತು , ಎದುರಿಗೆ ಅಂಗಳವಿಡೀ ಖಾಲಿಯಿತ್ತು. ಮನೆಯೊಳಗಿನಿಂದ ಬರುತ್ತಿದ್ದ ಸಣ್ಣ ಬೆಳಕಿತ್ತು,
English
ಕನ್ನಡ
English
ಕನ್ನಡ
ಗಬಾರದು ಎ೦ದು ಊರ್ಮಿಳಾ ಎಚ್ಚರಿಸಿದುದಕ್ಕೂ ಎಲ್ಲಿಂದಲ್ಲಿಯ ಸಂಬಂಧ ಎಂಬುದು ಗೊತ್ತಾ ಕುಳಿತಿದ್ದಳು ಬದುಕನ ಅತಿ ದೊಡ್ಡ 'ಅನಾಹುತವೊಂದಕ್ಕೆ ಅಣಿಯಾಗಿ ದೇಬುಏನ ಅರ್ಥವಾಗದೆ ಬಾಗಿಲಿಗೆ ಬಂದ ಪ್ರಾರ್ಥನಾ; ತನಗೇ ಗೊತ್ತಿಲ್ಲದೆ ಅದೆಷ್ಬು ^ ಕರಾರುವಾಕ್ಕಾಗಿ ಹೇಳಿ ಮನ ಬಂದುಬಿಟ್ಟಿದ್ದ ಳ ಳು ಕಳಿಸಿದಂತೆ ಎಲ್ಲಕ್ಕಿಂ ಂತ ಹೆಚ್ಚಾಗಿ ದೇಬ್ಬಾಬು ತಾನಂದುಕೊಂಡ ಯಾವ ವಿವರವೂ miss ಆಗದಂತೆ; ಲಂಪಟ ಗಂಡಸಿನ ಹಾಗೆ ವರ್ತಿಸಿದ್ದ , 'Typical [lirtl ಧೇಟು ಒಂದಿಷ್ಟೂ ತಪ್ಸಾಗದೆ; ಎಲ್ಲವೂ ತಾನಂದುಕೊಂಡಂತೆಯೇ ನಡೆದು ಹೋಗಿದೆಃ ಇನ್ನು ಪ್ರಾರ್ಥನಾ ದೇಬುವಿನೊಂದಿಗೆ ಮುನ್ನಡೆಯಲಾರಳು ಅವಳು ತನ್ನ ಹಿಮವಂತನಲ್ಲಿಗೆ ಹಿಂತಿರುಗುತ್ತಾ ಆಂದುಕೊಳ್ಳುತ್ತಿದ್ದಂತೆಯೇ; ಗಾಡಿಕೊಪ್ಪದಬಯಲಿನಲ್ಲಿ ಪ್ರಾರ್ಥನಾಹಾಸ್ಪಿಟರ್ ಕಟ್ಟಬೇಕೆಂದುಕೊಂಡ ಮಣ್ಣ ದಿನ್ನೆಯ ಮೇಲೆಸಾವಿರನಿರೀಕ್ಸೆಗಳ ಕಣ್ಣರಳಿಸಿಕೊಂಡು ಏಕಂಗಿಯಾಗಿ ಕಳಿತಿದ್ದ ಹಿಮುವಂತನದೊಂದು ಚಿತ್ರ ಊರ್ಮಿಳೆಯ ಕಣ್ಣ ಮುಂದೆ ಹಾದುಹೋಯಿತುಃ ಮತ್ತು ಅದೇಕೋ ಅವಳಿಗೆ ಸಂಕಟವಾಯಿತು! ಆಅಪ್ಬೆಲ್ಲ ಆಗಿ ಊರ್ಮಿಳೆಗೆ ಗೊತ್ತಾಗದೆ; ಅವಳ ಎಲ್ಲಃ ಹಿಡಿತ ತಪ್ಪಿ ಹೋಗಿ ನಡೆದ ಘಟನೆಯೆಂದರೆ- ಮಧ್ಯರಾತ್ರಿಯ ಹೊತ್ತಿಗೆ ಪ್ರಾರ್ಥನಾ ಬಾಗಿಲು ತಟ್ಪಿದ್ದು . ಮತ್ತು ದೇಬು ಬಾಗಿಲು ತೆಗೆದದ್ದು! .
ಮನೆಯೆದುರಿಗಿನ ಪ್ಯಾಸೇಜಿನಲ್ಲಿ ಆತನಕ ಕಲ್ಲಾಗಿನಿಂತುಬಿಟ್ಟಿದ್ದ = ಪ್ರಾರ್ಥನಾ ಇದ್ದಕ್ಕಿದ್ದಂತೆ ವಾಸ್ತವಕ್ಕೆ ಬಂದಂತಾಗಿದ್ದಳು ಇನ್ನೊಂದಿಷ್ಟು ಹೊತ್ತು ಊರ್ಮಿ ದೀದಿ ಹಾಗೆ ದೇಬುವಿನ ಮುನೆಯತಲಬಾಗಿಲಲ್ಲಿ ನಿಂತುಕೊಂಡು ಅವನನ್ನ ವಾಚಾಮುಗೋಚರವಾಗಿ ಬಯ್ಯು ತ ತ್ತಿದ್ದರೇನೇ ಚನ್ನಾಗಿತ್ತು. ಮನೆಯ ಮುಂದಿನ ಪ್ಯಾಸೇಜಿನಲ್ಲಿ ನಿಂತು ಮಂಗಳೂರಿ ಹುಡುಗಿ ಕೈೆಯಲ್ಲಿ ಬ್ಯಾಗ್ ಹಡಿದುಕೊಂಡು ಹೋಗುತ್ತಿದ್ದುದನ್ನು ಕಣ್ಣರೆ ಕಂಡತನ್ನ ಪಾಕ್ನಂದ ಚೇತರಿಸಿಕೊಳಲು ಸವಯ ವಾದರೂ ಸಿಗುತ್ತಿತ್ತು. ಬೈಯ್ಯುತ್ತಿದ್ದಳೋ? ಹೀಯಾಳಿಸುತ್ತಿದ್ದಳೋ? ದೇಬುವಿನ ಲಸ್ತಿತ್ವವನ್ನೇ ಅಗೆದು ಸಮಾಧಿ ಮಾಡುತ್ತಿದ್ದಳೋ? ಅಂತೂ ಊರ್ಮಿಳಾ ಆಷ್ಪು ಹೂತ್ತು ಆಲ್ಲೇ ಇದ್ದಳುಃ ಎದುರಿಗೇ ಣದ್ದಳು ಅವಳಿಗೆ ನಾನು ಕಾಣುತ್ತಿರಲಿಲ್ಲ; ಆದರೆ ಅಲ್ಲಿ ಊರ್ಮಿ ದೀದಿ ಇದ್ದಾಳ ಎಂಬ ಭಾವ ನನ್ನನ್ನು ಕಾವಾಡುತ್ತಿತ್ತು, ಕಾಯುತ್ತಿತ್ತು, ಆದರೆ ತನಗೆನೇರವಾಗಿ ಈಗ ಬರೀ ಕತ್ತಲು ಮನೆಯೊಳಗಡೆ ದೀಪವಿದೆ ದೇಬು ಇದ್ದಾನೆ ರಣುತ್ತಿಲ್ಲ, ನೋಡುವ ೀದಿಯೂ ನನಗಿಲ್ಲ. ಗೊತ್ತು; ಅವನ ಮುಖದಲ್ಲೊಂದು ಪೇಸಿಗೆ ಉಮ್ಮೆಅ ಬರುವಂಥ ಗಿಲ್ಟ್ ತೇಲುತ್ತಿರುತ್ತದೆ, ಕಿರಾಯಿ ಹೆಂಗಸಿನೊಂದಿಗೆ ಮಲಗಿ ಸಿಕಕಬಿದ್ದ ಗಂಡಸಿನ ಮುಖದಲ್ಲಿ ತೇಲುವಥ ಹೇಸಿಗ; ಅದೊಂದೇ ಅಲ್ಲ, ಊರ್ಮಿಳಯೊಂದಿಗೆ ತಾನಿಟ್ಟುಕೂಂಣಿದ್ದ , ಣದ ಹೇಸಿಗೆ ಅವನನ್ನು ಈ ಇಟ್ಟುಕೊಳ್ಳಬಯಸಿದ ಸಂಬಂಧವೆಲ್ಲ ಬಯಲಿಗೆ ಬಿದ್ದಂತಹ ಕ್ರ
English
He stood frozen like a stone in the passage in front of the house. Suddenly, Prarthana seemed to come back to reality. It would have been better if Urmila didi had stood at Debu's front door for a little longer and verbally abused him. Standing the house, she would have found some time to recover from the shock of seeing the Mangalore girl walking away with her bag in hand. Was she scolding him? Was she taunting digging up Debu's very existence and burying it? In any case, Urmila stood there for that long. She was right in front of me. I couldn't see her, but the feeling that Urmila didi was there guarded me, waited for me. But for myself, there was only darkness now. There was a lamp inside the house, Debu was there, but there was no light, no street to see. I knew; a guilt that would bring a grimace to his face would be floating on his face, the kind of disgust that floats on the face of a man caught in bed with a prostitute. Not just that, but also the disgust she felt towards herself for the relationship she had with Urmila. It seemed as though every relationship he had wanted to establish had been exposed.
ಕನ್ನಡ
ಜನ್ಮದಲ್ಲಿ ಟೇತರಸಿೊಳ್ಳಲಾರ ಅದಕ್ಕಿಂತ ಹೆಚ್ಚಾಗಿ;, ಈಜನ್ಮದಲ್ಲಿಂದೂ ಅವನು ಎಂಬ ಈ ಹುಡುಗಿಯ ಕಣ್ಣ್ಯುಗಳಲ್ಲ ತನ್ನೆಡೆಗಿದ್ದ ಅಕ್ಕರೆ ಕಾಣಲಾರ; []dll with ಪ್ರಾರ್ಥನು ದಿ ಬಾಸ್ಪರ್ಡ್! ಮೊಟ್ಟಮೊದಲ ಬಾರಗೆ ಪ್ರಾರ್ಥನಾಳ | [Dcbu. ದೇಟು . ಬಯಗುಳ ಹುಟ್ಟಿಕೊಂಡಿತ್ರು, ಅದಕ್ಕೆ ಪಶ್ಚಾತ್ತಾಪ ಪಡಬೇಕಾಗಿಲ್ಲ , ಗಂಟಲಲ್ಲೊಂದು ದುಷ್ಟಃ ` ದೇಬು ತನಕದ ಜೀವನವನ್ನೇ ದೊಡ್ಡದೊಂದು ಬೈಗುಳವನ್ನಾಗಿ ಮಾಡಿಬಿಟ್ಟ ನನ್ನ ನನ್ನ ದೆನ್ನುವುದಲ್ಲ ಅರ್ಪಿಸಿಕೊಳ್ಳಲು ಅಷ್ಟೊಂದು ಅಕ್ಕರೆಯಿಂದ ಸಿಂಗರಗೊಂಡು ಬಂದರೆ ಲವನ್ನೂ ಇದ್ಯಾವ ಅದರಲ್ಲೂ ಊರ್ಮಿ್ ಕೂಳಣನಲ್ಲಿ ಹೊರಳುತ್ತಿದ್ದಾನೆ? ಇಬ್ಬಿಬ್ಬರು ಹೆಂಗಸರೊಂದಿಗೆI ದೀದಿಯೂಂದಿಗ "# ಹೇಟ್ ದೇಬು , ಇನ್ನಲ್ಲಿ ನಿಲ್ಲಲು ಸಾಧ್ಯವೇ ಇಲ್ಲವೆನ್ನಿಸಿ ಮನೆಯ .ಕಡೆಗೊಮ್ಮೆ ` ಏ ಕಡೆಯ ಬಾರಿಗೆಂಬಂತೆ ತಿರುಗಿಯೂ ನೋಡದೆ ಕತ್ತಲ ಪ್ಯಾಸೇಜಿನಲ್ಲಿ ಹಿಂದಕ್ಕೆ ತಿರುಗಿ_ರಸ್ತೆ ಯಡೆಗೆ ನಡೆದುಬಿಟ್ಟಿದ್ದಳು ಪ್ರಾರ್ಥನಾ ತಿರುಗಿ ನೋಡಿದ್ದಿದ್ದರೆ ಅವಳ ವುತ್ತು ದೇಬುವಿನ ಬದುಕುಗಳ ದಿಕ್ಕುಗಳೇ ಬದಲಾಗಿ ಹೋಗುತ್ತಿದ್ದವೇನೋ? ಏಕೆಂದರೆ; ನಡೆದು ಹೋಗುತ್ತಿದ್ದ ಪ್ರಾರ್ಥನಾಳನ್ನು ಸರಕ್ಕನೆ ಬಾಗಿಲಿಗೆದ್ದು' ಬಂದು ?ಂತ ದೇಬು ಚಕಿತನಾಗಿ ನೋಡತೊಡಗಿದ ಅವನ ಮೊನಚು ಕಣ್ಣುಗಳೆರಡೂ ಅವಳ ಬೆನ್ನಿನ ರವಿಕ ಮುಚ್ಚದ ಬೆತ್ತಲೆಯ ಮೇಲೆಸ್ಥಿರವಾಗಿ ನಾಟಿಬಿಟ್ಟಿದ್ದವು ಮತ್ತು ಆ ಕಣ್ಣುಗಳಲ್ಲಿ ಶತಶತಮಾನಗಳ ವಾಂಛೆಯೊಂದು ಆಕಳಿಸುತ್ತಿತ್ತು. :ಸಃ ೫`:ಃ; sಹಾಗಾದರೆ ಬರುತ್ತಾಳೆ?" ತನಗೆ ತಾನೇ ಹೇಳಿಕೊಂಡಃ ದೇಬುಃ: ಇನ್ನುಃ ಜನ್ಮದಲ್ಲಿ ಯಾವತ್ತೂ ಊರ್ಮಿ ತನ್ನ ಈ ಕೋಣೆಗೆ; ತನ್ನಸಂಜೆಗಳಿಗೆ; ಸಾಮಿಪ್ಯಕ್ಕೆ ಬರಲಾರಳುಃ' ಏಕೆಂದರೆ; ಅವಳು ತನ್ನನ್ನು ಆ ಮಂಗಳೂರಿ ಹೆಂಗಸಿನೊಂದಿಗೆ ನೋಡಿದ್ದಾಳೆ She is possessive ನನ್ನನ್ನೆಂದೂ ಕ್ಷಮಿಸಲಾರಳು ಆದರೆ ಪ್ರಾರ್ಥನಾ ಹಾಗಲ್ಲ. ಅವಳೂ ತನ್ನೊಂದಿಗೆ ಮಂಗಳೂರಿ ಹುಡುಗಿಯಿದ್ದಳೆಂಬುದನ್ನು ಖಾತರಿ ಮಾಡಿಕೊಂಡಿರಬಹುದು. ಊರ್ಮಿನನ್ನನ್ನು ಬೈದ ಪ್ರತಿ ಮಾತೂ ಕೇಳಿಸಿಕೊಂಡಿರಬಹುದು ನನ್ನ-ಊರ್ಮಿಯಸಂಬಂಧವೂ ಅವಳಿಗೆ ಗೊತ್ತಾ ಗಿರಬಹುದು ಆದರೂ ಬರುತ್ತಾೋ ಲೆ ಣಂದಲ್ಲ ನಾಳೆ ಪ್ರಾರ್ಥನಾ ನನ್ನಲ್ಲಿಗೇ ಹಿಂತಿರುಗುತ್ತಾಳೆ ಏಕೆಂದರೆ she js emotionaL. ಭಾವಕಹುಡುಗಿಯರ ಮುನಿಸು ದೀರ್ಘಕಾಲಿಕವಾದುದಲ್ಲ. ಅವಳು ನನ್ನನ್ನು ಬಿಟ್ಟಿರಲಾರಳು ಹಂತದಲ್ಲಿ ಹಿಮವಂತನಲ್ಲಿ ಗೂಹಿಂತಿರುಗಲಾರಳುಃ ಪ್ರಾರ್ಥನಾಃ js telpless ಅಂದುಕೊಂಡವನೇ ಮನೆಯೊಳಕ್ಕೆ ಹಿಂತಿರುಗಿ ಕದವಿಕ್ಕಿಕೊಂಡ ಮಧ್ಯಾಹ್ನ ಕುಡಿದ ಷಾಂಪೇನ್ನ ವಗರು; ಘಾಟುಗಳಿನ್ನೂ ಶ್ವಾಸಕೋಶಗಳಲ್ಲಿರುವಂತೆಭಾಸವಾಯಿತು ಇಂಥಸಂಜೆಗಳಿಗೆ ವಿಸ್ಕಿಯೇ ಸರಿಃ ಲಿಕ್ಕರ್ ಕ್ಯಾಬಿನೆಟ್ನಿಂದ ವಿಸ್ಕಿಯ ಬಾಟಲಿ ಇಳಿಸಿ ತಂದ ಅದರ ಮೊದಲ ಗುಟುಕ ಕುದಿಯುವ ಹೊತ್ತಿಗೆ ಪ್ರಾರ್ಥನಾ ಗುಂಡಿ ಛತ್ರದೆದುರಿಗಿನ ರಸ್ತೆಯ ತಿರುವು ತಲುಪಿದ್ದಳು ಅರ್ಧ ಗಂಟೆ ಆಗಿರಬಹುದಾ? ರೂಮಿನಲ್ಲಿ ದೀದಿ ಕಾಯುತ್ತಿರುತ್ತಾಳೆ ಆದರೆ ತನ್ನ ಪಾಲಿಗೆ _ ಇಡೀ ಕಾಲವೇ ಸ್ತಂಭಿಸಿ ಹೋದಂತಾಗಿದೆ; ಸುನೀತ ಭಾವಗಳ ಪೊಟರೆಗೆ ಸಿಡಿಲು ಬಿದ್ದಂತೆ ಎರಡು ವರ್ಷದ ಹಂದೆ ಹಳ್ಳಿ ಮನೆಯಲ್ಲಿ ಅತ್ತಿಗೆಯೊಂದಿಗೆ ಅಪ್ಪನನ್ನು ಅಂಥ ಸ್ಥಿತಿಯಲ್ಲಿ
English
ಕನ್ನಡ
English
ಕನ್ನಡ
English
ಕನ್ನಡ
ಪ್ರಾರ್ಥನಾ ಅಂದೇಬಿಟ್ಟಳು < ಪ್ರಾರ್ಥನಾಃ * , ದೇಬು ಏನಾದ್ರೂ ,7" ಸುಜಯ್ ನಡುಗಿದ "ಆದ್ರೆ" . IJjl1]. ನೀವು ಹೊರಟು ಬನ್ನಿ" ಅಂದವಳೇ ಕ್ರಿಡಲ್ನ ನಾಲಗೆ ಅಮುಕಿಬಿಟ್ಟಳಃ "1cl] I1itl1 ಹಣ ಕೊಟ್ಪು ಮತ್ತೆರಸ್ತೆಗೆ ಬರುತ್ತಿದ್ದ ಘಳಿಗೆಯಲ್ಲೇ ಅರೆರೇ ಅವನೀನೋ ಬೂತ್ನವನಿಗೆ - ಜೊತೆಯಲ್ಲಿ ಸಂಬಂಧವಿರಿಸಿಕೊಂಡ ಲಂತ್ಹೇಳಿ, ನಾನೂದೇಬುವಿಸರೂಂೇಟ್ ನನ್ನ ರೂಂಮೇಟ್ ಧಾಬಾಕ್ಕೆ ಹೊರಟದ್ದು 'ಎಂಥ ಕಾಕತಾಳೀಯ ಅಲ್ವೆ? ಕ್ಸಣದ ಮಟ್ಬಿಗೆ ಸುಜಯ್ನೊಂದಿಗೆ ಅನುಭವಿಸಿದ ಪ್ರಾರ್ಥನಾ ವುರುಕ್ಸಣವೇ ಅದನ್ನು ಅನಂದಿಸತೊಡಗಿದಳು ಒಂದು ಅಚ್ಚರಿಯನ್ನು ಹೆಜ್ಜೆ ನಡೆಯುವದರೊಳಗಾಗಿ ಕಡುಗಪ್ಟು ಟೀ ಷರ್ಟ್; ಬಿಳೀ ಪ್ಯಾಂಟ್ ಮತ್ತು ಪಟಾಣ ನಾಲ್ಕು ಹಾಕಿಕೊಂಡಿದ್ದ ಸುಜಯ್ ತನ್ನಯಮಹ. ಮೊಬೈಕಿನ ಮೇಲೆ ಅವಳದುರಿಗೆ ಕನ್ನಡಕ ಪ್ರತ್ಯಕ್ಷನಾಗಿದ್ದ . ಅವನ ಕಣ್ಣಲ್ಲೊಂದು ಅಚ್ಚರಿಯಿತ್ತು. ಛಕ್ಕನೆ ಮೊಬ್ಯಕನ ಹಿಂದಿನ ಸೀಟಿಗೆ ಹತ್ತಿದವಳೇ ಸುಜಯ್ನ ಬೆನ್ನು ಬಲಗೈಲಿ ಹಿಡಿದುಕೊಂಡಳು ಇವತ್ತುಸೀರೆಯ ಬದಲು ಚೂಡಿ ಧರಿಸಿ ಬಂದಿದ್ದರೆ ಒಳ್ಳಯದಿತ್ತು ಅನ್ನಿಸಿತುಃ ನಿಧಾನವಾಗಿ ಪೂನಾ ರಸ್ತೆಯ ಕಡೆಗೆ ಸುಜಯ್ನ ಮೊಬ್ಯಕು ಚಲಿಸುತ್ತಿದ್ದರೆ ಬೀಸಿ ಬಂದ ಗಾಳಿ ಹೇಳಿತು. ಸುಜಯ್ ಸ್ವಲ್ಪೇ ಹೊತ್ತಿಗೆ ಮುಂಚೆ ಸ್ನನವಾಡಿದ್ದಾನೆ ಎಂಥದೋ ಪೌಡರು ಬೆನ್ನಕಣಗಳಮೇಲಿನಿಂದ ಎದ್ದುಬರುತ್ತಿದೆ ಪನುಗಿನ ಬಕ್ಕಿನಂತೆ ಘವುಗುಡುತ್ತಿದ್ದಾನೆಃ ಡ್ರೈವ್ ಮಾಡುತ್ತ ಮಾಡುತ್ತ ಯಾವುದೋ ಹಳಿಯ ಹಾಡು ಗುನುಗುತ್ತಿದ್ದಾನೆಃ ಅವನ ಭುಜವನ್ನು ಮತ್ತಷ್ಟು ಬಿಗಿಯಾಗಿ ಹಿಡಿದುಕೊಂಡಳು ದೇಬು ಅದೆಲ್ಲೊ ಅ ದೂರದಲ್ಲಿ ನರಳಿದಂತಾಯಿತುಃ ತಮಾಷೆಯೇನಲ್ಲ . ಸುಮ್ಮರಫ ನೆ ದೇಬುವನ್ನು ನೋಯಿಸುವುದಕ್ಕೆ ಒಂದು ನೆಪವಾಗಿ ಸುಜಯ್ನನ್ನು ಈ ರಾತ್ರಿಯಲ್ಲಿ ಹೊರಡಿಸಿಕೊಂಡು ಬಂದದ್ದೂ ಅಲ್ಲ. ಇಡೀ ಮಧ್ಯಾಹ್ನ ಆ ಮಂಗಳೂರಿ ಶರೀರದೊಂದಿಗೆ ದೇಬು ಹೊರಳಾಡಬಹುದಾದರೆ; ನಾನೂ ಧಾಬಾ ತಲುಪವ ತನಕಸುಜಯ್ನ ಬೆನ್ನು ಅವಚಿಕೊಂಡು ಕುಳಿತಿರಬಲ್ಲೆಃ: ಹೊತ್ತಲ್ಲದ ಹೊತ್ತಿನಲ್ಲಿ ಊರ್ಮಿಳಾ- ದೇಬು ಮರ್ಸಿಡಿಸ್ನಲ್ಲಿ ಅಲೆಯಬಹುದಾದರೆ; ನಾನೂ ಸುಜಯ್ನೊಂದಿಗೆ ಧಾಬಾದನಸುಕ ಬಳಕನಲ್ಲಿ ವೈನ್ ಕುಡಿದು ಕಣ್ಣಿಗೆ ಕಣ್ಣು ಬೆರೆಸಬಲ್ಲೆ.' ಈ ರಾತ್ರಿ ನಿಜಕ್ಕೂ ಸಂತೋಪವಾಗಿ ಕಳಿಯಲಿ ಸಾಯಲಿ ದೇಬೂ! ದೇಬೂ ಬಾಸ್ಪರ್ಡ್",: ತನಗೆ ತಾನೇ ಹೇಳಿಕೊಂಡಳು ' ಧಾಬಾದಲ್ಲಿ ಅವರದೇ ಕಾಲೇಜಿನ ನಾಲ್ಯಾರು ಜೋಡಿಗಳಿದ್ದುದು ಕಂಡು ಪ್ರಾರ್ಥನಾಳೆಗೆ ಇನ್ನಷ್ಪು ಖುಪಿಯಾಯಿತು . ನಾಳೆ ಬೆಳಗ್ಗೆ ಮುಟ್ಟುತ್ತದೆದೇಬುವಿಗೆಸುದ್ದಿ! ಧಾಬಾದ ಹುಡುಗನನ್ನು ಕರೆದು ತಾನೇ ಆರ್ಡರು ಮಾಡಿದಳು ಸುಜಯ್ ವಿಸ್ಕಿ ಕುಡಿಯುವ ಹುರಿಯಲ್ಲಿದ್ದ. ಆದರ ತಂಬ ಮಾತಿನವನಲ್ಲ , ತನಗೊಂದು ಜಿನ್ ಹೇಳಿಕೊಂಡು ತಾನಾಗಿಯೇ ಮಾತಿಗಿಳದಳು ಪ್ರಾರ್ಥನಾ' ;"'ಅದ್ಯಾb 8 ಇವತ್ತು ನನ್ನ ನೆನಪಾಯ್ತು? ದೇಬು ಎಲ್ಲಿ?" ಸುಜಯ್ ೫೪ದಃ ಹಿ ಈಸ್ ವಿಧ್ ಊರ್ಮಿಳಾ ;; ' 11 ಅಂದವಳ ದನಿಯಲ್ಲಿ ಪಸೆಯಿರಲಿಲ್ಲ . "ಓ ಅದಕ್ಕೋಸ್ಕರ = ನಾನು ನೆನಪಾದೆನಾ?" ಕಣಕುತ್ತಿದ್ದ ಸುಜಯ್;
English
ಕನ್ನಡ
"ನೀವು ಯಾವತ್ತೂ ನಂಗೆ ಇಷ್ಟವಾಗೋ ವೃಕ್ತಿ, ಹೇಳಿಕೊಳ್ಳೋಕೆ ಅಷ್ಟೆ' ನಿಮ್ಮ ಜೊತೆ ಸಂಗೀತದ ಬಗ್ಗೆ ಡಿಸ್ಕಸ್; ಮಾಡಬೇಕುಃ ಧೆ ರ್ಯ ಅನಿಸಿತ್ತು ಆಗಿರ್ಲಿಲ ಸಂಗೀತ ಅಂದ್ರೆನಂಗೆ ತುಂಬ ಆಸಕ್ತ ಆದರೆ ಎಲ್ಲೋ ಚಿಕ ಅಪಸ್ವರ ಆಗ್ದೋಯ್ತು ೊಂದಿನಿಂದಲೂ ಏನೇನೋ ಮಾತಾಡ್ತಿದೀನಿ ನೇರವಾಗಿ ನಿವುಗೆ ಹೇಳಬೇಕಾಗಿರೋ [ ವಿಷಯ aml [hiik;" ನಾನು .ಬೇರೇನೇ " ೊ B0try , ನಿಮ್ಮನ್ನ ಇಷ್ಟ ಪಡ್ರಿದೀನಿ!' ಅಂದುಬಿಟ್ಟಳು ಇದೆ ಸುಜಯ್ ಮೂರನೇ ವಿಸ್ಕಿಯನ್ನು ಬರಿದು ಮಾಡಿಅವಳ ಕಣ್ಣುT ಗಳನ್ನೇ ಮಾದಕವಾಗಿ ನಕ್ಕಳು ಪ್ರಾರ್ಥನಾ ಇಡೀ ದಿಟ್ಟಿಸಿ ರಾತ್ರಿ ಇಷ್ಟೇ ಮಾದಕವಾಗಿರುತ್ತ ನೋಡುತ್ತಿ ದಾ? ದ್ದ, ಚೆನ್ನ ಅಂದುಕೊಂಡಳು ಇದ್ದರೆ ) ಅದೆಷ್ಟು ಆದರೆನಾಲ್ಕನೆಯ ಲಾರ್ಜ್ ಮುಗಿಯುವಹೊತ್ತಿಗೆ ಸುಜಯ್ ಲಿಲ; ಮೊದಲಿನ ಅವಳ ಪಾಲಿಗೆ ಅದು ಆಷ್ಟಂದು ಯಾತನಾಮಯಃ ಮನುಷ್ಯನಾಗಿರ ರಾತ್ರಿಯಾಗಿರದೆ. ಮಧ್ಯರಾತ್ರಿಯ ಹೊತ್ತಿಗೆ ಅವಳು ಆ ಮನೆಯ ಕದ ಹೋಗಿದ್ದಿ ತಟ್ಬ; ದ್ದರ; "::";:;; 'ದೇಬ್ ಬಾಬೂಃ.. ' ಎಂದು ನಿಸ್ಸಹಾಯಕ ದನಿಯಲ್ಲಿ ಕೂಗುತ್ತಿ ರಲಿಲ್ಲ
ಬೇಟೆಗಾರ ಅವುಚಿ ಅಂಗೈಯಲ್ಲಿ ಹಿಡಿದುಕೊಂಡ ಹಕ್ಕಿ ಯಃಎದೆ ಢವಗುಡುವಂತೆ ಢವಗುಡುತ್ತಿತ್ತು . ಪ್ರಾರ್ಥನಾಳ ಗುಂಡಿಗೆಃ ಅಂಥ ಅರ್ಧ ಹೋಗುವಷ್ಟು ರಾತ್ರಿಯಲ್ಲೂ ರವಿಕ್ತೆಃ ತೊಯ್ದು ಬೆವೆತಿದ್ದಳು ದೇಬುವಿನ ಮನೆಯೆದುರಿನ ಪ್ಯಾಸೇಜಿನ ಕತ್ತಲಲ್ಲಿ ನಿಂತುಕೊಂಬ ಹೊತ್ತುಃ ಉಸಿರಿನ ಗುಕ್ಕು ತಿರುಗಿಸಿಕೊಂಡಳು ಮೊದಲು ಮನಸ್ಸು) ಹಿಡಿತಕ್ಕೆ; ಬರಲಿಃ ಕ್ರಮೇಣ ಸ್ಥಿಮಿತಕ್ಕೆ ಬರುತ್ತದೆಃ: ಬೆವೆತ ಉಸಿರಾಟ ಹಣೆಯನ್ನು ಧುಮ್ಮ ಸೆರಗಿನ ತುದಿಯಲ್ಲಿ ಒರೆಸಿಕೊಂಡಳು ಕ್ಕಿ ಬರುತ್ತಿದ್ದ ಅಳುವನ್ನು ಅದು ಕೊಂಚ ಹರಿಯಲು ಬಿಟ್ಟರೂ; ಆ ರಾತ್ರಿಯನೀರವತೆಯಲ್ಲಿ ಹಿಡಿತಕ್ಕೆ ಸಿಕ್ಕದುತೆದೊಡ್ದ ದನಿಯರೋದನವಾಗಿಬಿಟ್ಟೀತನ್ನಿಸಿ ಅಳುವನ್ನೆಲ್ಲ ದವಡೆಗಳಲ್ಲಿ ಇಂಗಿಸಿಕೊಂಡಳುಃ ತನ್ನ ಬದುಕನ ಯಾವ ರಾತ್ರಿಯೂ ಇಪ್ಟು ಭಯಾನಕವಾಗಿರಲಿಲ್ಲವ ಸುಜಯ್ ವಲ್ದೋತ್ರಾ ಎಂಥ ಕ್ರೂರಿ! ಅಪ್ಪನಿಗಿಂತಲೂಃ : . "ದೇಬೂ. :; . ಚಿಕ್ಕದನಿಯಲ್ಲಿ ಕೂಗಿ ಅವಳು ಕದತಟ್ಟತೊಡಗಿದಳುಃ ಮೊದಲು ಒಳಗಿನಿಂದ ಯಾವ ಕದಲಿಕೆಯ ಸದ್ದೂ ಕೇಳಿಸಲಿಲ್ಲ; ಮೂರನೆಯ ಸಲ ಕೊಂಚಃ ಬಲವಾಗಿಃಬಾಗಿಲು ತಟ್ಟಿದವಳಿಗೆ, ಒಳಕೋಣೆಯ ಮಂಚದ ಮೇಲೆ ಯಾರೋ ಹೊರಳಿದ ಸದ್ದು ಕೇಳಿಸಿತುಃ4 ದೇಬು ವತ್ಯಾ ರೊಂದಿಗೋ ಇಲ್ಲ ತಾನೇ? ಓದೇವರೇ ಅದೊಂದು ಶಕ್ಷೆ ಕೊಟ್ಟುಬಿಡಬೇಡ; ತನಗೆ ತಾನೇ ಹೇಳಿಕೊಂಡಳು ಪ್ರಾರ್ಥನಾಃ ವುತ್ತದೇ ಮಂಗಳೂರಿ ಹುಡುಗಿ? ಇನ್ಮಾವುದೋ ಅನಷ್ಟ ಮುಖದ ಹೆಂಗಸು? ಕಾವೇರಮ್ಮನ ಮನೆಯ ಣನ್ನೊ ೦ದು ಹೆಣ್ಣು' ? ಅಧವಾ ಯಾರಿಗೆ ಗೊತ್ತು... ಊರ್ಮಿಳಾ? ಯಾಕ ಬಂದಿರ ಬಾರದು? ಅಪ್ಬೊಂದು ಅಸಹ್ಶಪಟ್ಟುಕೊಂಡು; ದೇಬು ಬಾಸ್ಪರ್ಡ್ ಎಂದು ಅಂತಿಮವಾಗಿ ತೀರ್ಮಾನಿಸಿ; ಅವನ ಎಲ್ಲ ವಂಚನೆಗಳಿಗೂ ಪ್ರತಿವಂಚನೆ ಮಾಡುತ್ತೇನೆಂದು ಶಪಥ ತೊಟ್ಟು
English
You said to me, "I've always liked you, Vruti. I've always wanted to talk to you about music." And I said to you, "I've about music, but I never thought you'd be interested." And "I'm very interested, but I've never had the courage it."
I remember that night when we were at the Shivamogga house, and you were drinking your third whiskey. You were looking at me with a mixture of sadness and anger in your eyes, and you said to me, "I've always liked you, Vruti. I've always wanted to talk to you about music." And I said to you, "I've about music, but I never thought you'd be interested."
You started crying, and I could see the pain in your eyes. You said to me, "I've never had the courage to talk to you about music because I've always been afraid of what you'd think." And I said to you, "I've always thought that you were interested in music, but I never thought you'd be passionate about it."
You started sobbing, and I could see the tears streaming down your face. You said to me, "I've always loved music, Vruti. I've always wanted to talk to you about it, but I've never had the courage." And I said to you, "I've about music, but I never thought you'd be interested."
As I was watching you cry, I felt a pang of guilt in my heart. I realized that I had been wrong to assume that you were not interested in music. you were passionate about it, and that you had been afraid to talk to me about it because of what I might think.
I took your hand in mine, and I said to you, "I'm sorry, Vruti. I had no idea that you were passionate about music." And you said to me, "I'm sorry too, Vruti. I've always wanted to talk to you about it, but I've never had the courage."
As we sat there, holding hands, I felt a sense of connection with you that I had never felt before. I realized that we had been missing out on so much by not talking to each other about our passions.
And then, I heard a noise coming from outside. It was a faint rustling sound, and it seemed to be coming from the direction of the house. I looked at you, and I saw that you were looking at me with a mixture of fear and confusion in your eyes.
"What was that?" you asked me, your voice
ಕನ್ನಡ
ೂರಟು ಹೋದ ನಾನೇ ಅರ್ಧ ರಾತ್ರಿ #ಳೆಯುವದರೊಳಗಾಗಿ ಒಿಂತಿರುಗಿರುವಾಗ; ಇಲ್ಲಿಂದ ಯಾರ ಹಿಂತಿರುಗಿರಬಾರದು? - c*c3cp ಹಾಗಾಗದರಲಿ ದೇವರೇ ಅಂದುಕೊಳ್ಳುತ್ತಲೇ ಮತ್ತಷ್ಟು ದೃಢವಾಗಿ ಬಾಗಿಲು ಬಡಿದು 'ದೇಬ್ ಅಂದಳು ಪ್ರಾರ್ಥನಾ ಬಾಗಿಲಿನ ಒಳ ಚಿಲುಕ ಕ್ೃಕ್ಕಿಂದಿತು. "ಅರೇ.. . ಬಾ*ೂ ಪ್ರಾರ್ಥನಾ , ,1 ರಮೊಂದಿಗೇ ಅವನು ಬಾಗಿಲು ತೆಗೆದಿದ್ದ, ಉದ್ಗಾ ಮನೆಯಲ್ಲಿ ಏಂಲ ಉರಿಯುತ್ತಿ ಿದ್ದ ಮಂದ್ರ ನೀಲ ದೀಪ ಸಾಕಿತ್ತು; ಒಳಗೆ ಮತ್ಯಾಂ ರೂ ಇಲ್ಲವೆಂದು ಬೆಳಕನ ತೀರ್ಮಾನಿಸುವುದಕ್ಕೆ, ಪ್ರಾರ್ಥನಾ ಆವನ ಉದ್ಗಾರಕ್ಕೊಂದು ಉತ್ತರ ಕೂಡ ಕೊಡದೆ ಒಳ ನಡೆದಳು ಬೆನ್ನಹಿಂದೆ ದೇಬು ಬಾಗಿಲು ಹಾರಿದ "ಇದೇನಿದೂ. . ರಾತ್ರಿ ಇಷ್ಟು ಹೊತ್ನಳ ಹೀಗೇ... ?" ಆಶ್ಚರ್ಯದ ದನಿಯಲ್ಲಿ ದೇಬು ಕೇಳುತ್ತಲೇ ಇದ್ದ . ಯಾವುದಕ್ಕೂ ಅವಳು ಉತ್ತ ರಿಸಲಿಲ್ಲಃ ಸಾಯಂಕಾಲಗಳಲ್ಲಿ ದೇಬು ಸ್ನಾನ ಮಾಡುತ್ತಾನೆಂದು ಗೊತ್ತಿತ್ತು. ಗೀಝರಿನಲ್ಲಿ ಕಡೇಪಕ್ಷ ಉಗುರು' ಬೆಚ್ಚಗಿನಃ ನೀರಾದರೂ ಉಳಿದಿರುತ್ತದೆ ಇನ್ನೊಮ್ಮೆ ಸ್ವಿಚ್ ಹಾಕಿದರೆ ಹತ್ತು ನಿಮಿಷಗಳಲ್ಲಿ ನೀರು ಕಾದು ಹೋಗುತ್ತದೆ ಅಂದುಕೊಂಡವಳೇ ಸ್ವಿಚ್ಚು ಹಾಕಿದಳು . ಸದ್ಶಕ್ಕೆಅವಳುಃ ಮಾತನಾಡಲಿಕ್ಕಿಲ್ಲ 'ಅಂತ ಖಚಿತವಾಗಿದ್ದರಿಂದ ದೇಬು ಕೂಡ ಆ ಪ್ರಶ್ನೆಗಳನ್ನು ಕೈಬಿಟ್ಟು ಹಾಲ್ನಲ್ಲಿದ್ದ ಕುರ್ಚಿಯೊಂದರ ಮೇಲೆ ಸುಮ್ಮನೆ ಕುಳಿತುಬಿಟ್ಟ ಆ ಸರಹೊತ್ತಿನಲ್ಲಿ' ಇದೇಕೆ ಹೀಗೆ ಬಂದುಬಿಟ್ಟಿದ್ದಾಳೆ ಎಂಬ ಆರಂಭಿಕ ಆಶ್ಚರ್ಯ ಮುಗಿದು ಹೋಗಿ ಊರ್ಮಿಳೆ ಮತ್ತೆಃಹಿಂತಿರುಗಲಾರಳೆಂಬುದು ತನಗೇ ಖಾತ್ರಿಯಿತ್ತು; ಆದರೆ ಪ್ರಾರ್ಥನಾ ತನ್ನನ್ನು ಬಿಟ್ಟಿರಲಾರಳೆಂಬ ತನ್ನ ನಿರೀಕ್ಷೆ ನಿಜವಾಯಿತಲ್ಲ ಏಂಬ ಸಂಭ್ರಮಕ್ಕೆ ಬೀಳತೊಡಗಿದ ದೇಬಶಿಶುಃ ಚಂದ್ರನಾಥಃ ಬಂಡೋಪಾಧ್ಯಾಯ ಹುಟ್ಬು ಲಂಪಟನಕಣ್ು ಣೂ ಗಳಲ್ಲಿ ಹೊಸದ್ಯಾವದೋ ಆಸೆಆಕಳಿಸತೊಡಗಿತ್ತು. ಆದರೆಸಂಜೆನಡೆದಘಟನೆಗೆ ಯಾವ ವಿವರಣೆ ಕೊಡಲು ಸಾಧ್ಯ? ದೇಬು ಯೋಚಿಸತೊಡಗಿದ್ದ . ಆದರೆ; "'ದೇಬ್ ಬಾಬೂ; ನಾನೊಂದು ಸ್ನಾನ ಮಾಡಿ ಬರ್ತೇನೆ. ಫಿಕ್ಸ್ ಡ್ರಿಂಕ್ ಫರ್ ಮಿ, ನಿಮ್ದತ್ರ ತುಂಬ ಮಾತಾಡೋದಿದೆ' ಅಂದವಳೇ ಬಚ್ಚಲ ಬಾಗಿಲನ್ನು. ಒಳಗಿನಿಂದ ಎಳೆದುಕೊಂಡ ಪ್ರಾರ್ಥನಾ ವುತ್ತೇನನ್ನೋ ಯೋಚಿಸತೊಡಗಿದ್ದಳು ಅವನು ಗಂಡಸು. ಸಾವಿರ ತಪ್ರು ಮಾಡುತ್ತಾನೆ ಶುದ್ಧ ವ್ಯಭಿಚಾರಿ ಇಷ್ಟಕ್ಕೂ ಕಾವೇರಮ್ಮನ ಮನೆಯ ವೃವಹಾರಗಳಿಗೆ ಸಂಬಂಧಿಸಿದಂತೆ ತನ್ನಿಂದ ಯಾವತ್ತು ಯಾವದನ್ನು ಮುಚ್ಚಟ್ಟದ್ದ ದೇಬು? ಹೆಂಗಸರ ವಿಷಯದಲ್ಲಿ ನಾನೊಬ್ಬ ಅಗಾಧಸಂಯಮಿ ಅಂತಅವನೆಲ್ಲಿ ಹೇಳಿಕೊಂಡಿದ್ದ? ಆಫ್ಕೋರ್ಸ್; ಅವನು ಊರ್ಮಿಳೆಯ ವಿಷಯದಲ್ಲಿ ಹಾಗೆನಡೆದುಕೊಂಡದ್ದು ತಪ್ಪಿರಬಹುದು ಸಂಚೆ ತಾನದ್ದ ಮನಃಸ್ಥಿತಿಯಲ್ಲಿ ಅದು ಅಕ್ಷಮ್ಯ ಅನಿಸಿದ್ದೂ' ಹೌದು ಆದರೆತಾನು ಮಾಡಿದ್ದೇನು? ಮೊದಲು ಹಿವುವಂತ ಆಮೇಲೆದೇಬು; ರಾತ್ರಿಸುಜಯ್! ಎಲ್ಲಿಂದ ಎಲ್ಲಿಗೆಬಂದು ತಲುಪಿಬಿಟ್ಟ ಭಗರೂತಾ ಆದಂಥ ಭಯಂಕರ ಅನುಭವಇವತ್ತಿನದು? ಸರಿಸುಮಾರು ಒಂದೂದರೆವಪವಾಯಿತು ದೇಬುಏನ ಪರಿಚಯವಾಗಿ; ಅಂಥ ಕುದ್ರ ವ್ಯಭಿಚಾರಿ. ಆದರೆ ತನ್ನೂಂದಿಗೆ ಯಾವತ್ತೂ ಓೀಗೆ
English
ಕನ್ನಡ
English
ಕನ್ನಡ
ಶಾಶ್ಪತವಾಗಿಬಡುತ್ತಿ ೀಯೆಂದುಊೂಂಡು ಮಾಡಬಾರದ ಮೂರ್ಖತನ ವಾಡಿದೆ . ಬದ್ದು ಸುuಟಕ್ಕ ನೀನು 5್ಲ ಗಮಿಸಲೇಬಾರದು ಪ್ರಾರ್ಥನಾಃ [latc mc. ನಿನಗೆ ತೋಚದ ಶಕ್ಸ ನನ್ನಂಥನನನ್ನು ಹೆಸರೇ ಗೊತ್ತಿಲ್ಲದ ಅ ಮಂಗಳೂಂ ಹುಡುಗಿಯೊಂದಿಗೆ ಹೊತ್ತು, ಕಳೆದುದರ ಊಟ್ಟುಬಡು ದುಃಖಎಲ್ಲ . ಅದು ಯಾವತ್ತು ಬೇಣಾದರೂ ಬಿಟ್ಟಪುಬಿಡಬಹುದಾದ ಚಟ. ಆದರೆ ಗ್ಗೆ ನನಗೆ ವಸಯದಲ್ಲಿ ನಿನ್ನನ್ನು Jurt ಮಾಡಿದ್ದಿದೆಯಲ್ಲ.. ] hate myself." ಮಾತು ೀರ್ಮಳಾ ಮುಖ ಮುಚ್ಚಿಕೊಂಡು ಬಿಕ್ಕತೊಡಗಿದ ನುಗಿಸಿದವನೇ E ಮೇಣ ಕರಗತೊಡಗಿತ್ತು , ಕೂಂಚ ಹೊತ್ತು ಪ್ರಾರ್ಥನಾ ಏನೂ ಮಾತಾಡಲಿಲ್ಲ, ಮಂಚದ ಮೇಲಿನ ಜೆಡ್ಸ್ೈೆಡ್ ತೆಗೆದು ಆಲ್ಮೆರಾದಲ್ಲಿದ್ದ ಹೊಸ ಹೊದಿಕೆ ತಂದು ಹರವಿದಳು ಸುತ್ತಿಕೊಂಡ ಟವೆಲಿನಲ್ಲೇ ಅ ಒರೆಸಿಕೊಂಡು ಕೂದಲು ಹಿಂದಕ್ಕೆಸೆದುಕೊಂಡು ಚಿಕ್ಕದೊಂದು ಗಂಟು ಹಾಕಿಕೊಂಡಳು ಸ್ನಾನದ ಮನೆಯ ಬಾಗಿಲಿಗೆ ಅಂಟಿಸಿ ಬಂದಿದ್ದ. ಬಿಂದಿ ತಂದು ಹಣೆಗಿಟ್ಟುಕೊಂಡಳು. ಕಡುಗಪ್ ಟೀಷಡ್ಟ್ನಲ್ಲಿ ತನ್ನತುಂಬಿದ ತೋಳು; ಎದೆ ಮತ್ತು ಫಳಫಳಿಸುವ ಕತ್ತು ತುಂಬ ಆಕರ್ಷಕವಾಗಿ ಕಾಣಿಸುತ್ತವೆ ಎಂಬ ಹೆಮ್ಮೆ ಲವಳನ್ನು ಅಂಥಗೊಂದಲದರಾತ್ರಿಯಲ್ಲೂ ಆವರಿಸಿಕೊಳ್ಳುತ್ತಿದ್ದರೆ; ಮದೃದ ಬಟ್ಟಲಿಗೆ ಜಿನ್ ಹಾಗೂ ಲೆವನ್ ಕಾರ್ಡಿಯಲ್ಸುರಿದುಕೊಂಡು ದೇಬುವಿನೆದುರಿಗೊಂದು ಕುರ್ಚಿ ಪಾಕಿಕೊಂಡು ಕುಳಿತಳು. ಆದೇಕೋ ಅವಳಿಗೆಇದ್ದಕ್ಕಿದ್ದಂತೆಎಲ್ಲವೂ ನಿರುಮ್ಮಳ ನಿರಾಳ ವುತ್ತು ಎಲ್ಲವೂ ತಹಬಂದಿಗೆ ಬಂದುಬಿಟ್ಟವು ಆನ್ನಿಸತೊಡಗಿತು. ಅಭ್ಯಾಸ ಸವಿಲ್ಲದಿದ್ದರಿಂದ ಕೊಂಚ ಹೊತ್ತು ಲುಂಗಿ ಉಟ್ಟು ಕೂಡುವದು ಕರಿಕಿರಿ ಎನ್ನಿಸುತ್ತಿತ್ತಾದರೂ; ಎದುರಿಗಿರುವವನು ತನ್ನ ದೇಬುವೇ ಅಲ್ಲವೇ ಆನ್ನಿಸಿ ಸಡಿಲ ಬಿಟ್ಬೇಕುಳಿತಳು ಉಹುಂ ದೇಬು ಕಣ್ಣೆತ್ತಿಕೂಡ ನೋಡಲಿಲ್ಲ; ಅವನದು ಏಟು.ತಿಂದ ಹಕ್ಕಿಯಂಥ ತಿಯಾಗಿದೆ ಪಶ್ಚಾ ತ ತ್ತಾಪ ಅವನನ್ನು ತಿಂದು ಹಾಕುತ್ತಿದೆಃ ಬಗೆಹರಿಯದ ದುಃಖಕ್ಕೆ ಬಿದ್ದ ಂತಾಗಿರ್ದ್ದಾ ಸನೆ ಊರ್ಮಿಳಿಯ ಮೂದಲಿಕೆಗೆಸಿಕ್ಕು ಛಿದ್ರವಾಗಿಬಿಟ್ಟಿರಬಹುದು ಅಂದುಕೊಂಡಿದ್ದೆ. ಆವಮಾನದ ತಿರುಗಣೆಗೆ ಬಿದ್ದು ತತ್ತರಿಸಿರುತ್ತಾನೆಂದುಕೊಂಡಿದ್ದೆ. ಅವನಲ್ಲಿನ ಗಂಡಸು ಗಾಯುಗೊಂಡಿರಬಹುದಂದುಕೊಂಡಿದ್ದೆ. ಆದರೆ ದೇಬುವನ್ನು ತಿಂದು ಹಾಕುತ್ತಿರುವದು ಪ್ರಾಯಃ ಶ್ಚಿತ್ತದ ಭಾವ. ನಿನ್ನಂಥವಳನ್ನೇ ನೋಯಿಸಿದೆನಲ್ಲ; ಎಂಬ ಹಳಹಳಿ. ಅವನನ್ನು ಲದೇಕೋ ಣಇೈಿ ಲ್ಲದ ಆಪ್ಯಾ ಯತೆಯಿಂದ ನೋಡಿದಳು ಪ್ರಾರ್ಥನಾರ "ನೋಯಿಸಿದ್ದು ನಿಜ. ನನಗೇ ಅರಿಯದಂತೆ ನಿನ್ನನ್ನು ಒಂದಿಷ್ಬುದಿನ ಅಸಡ್ಡೆ ಮಾರಿರಬಹುದು, ಅದೂ ನಿಜ, ಆದರೆ ನಿನಗೆ ಯಾವತ್ತೂ ದ್ರೋಹ ಮಾಡಲಿಲ್ಲ ಪ್ರಾರ್ಥನಾ. ಊರ್ಮ ಛಾ ವಿಷಯದಲ್ಲಿ ಕೂಡ ಅವಳ ಹಮ್ಮು ಮುರಿಯುತ್ತೇನೆಂದು ಹೊರಟೆನೇ ಹೂರತು, ಇಿaಗೇನೋ ದ್ರೋಹ ಬಗೆದು ಸಂಭ್ರಮಿಸಲು ಸಿದ್ಧನಾಗಿರಲಿಲ್ಲ ; ದೇಹದ ವಾಂಛೆಗಳನ್ನು ನಾನು ಯಾವತ್ತಿಗೂ ಅದುಮಿಟ್ಟುಕೊಂಡವನಲ್ಲ. ಆದರೆ; ಜಗತ್ತಿನಲ್ಲೇ ನಾನು ಆತೃಂತಹೆಆ್ಸಾಗಿ ಪ್ರೀತಿಸದ ವ್ಯಕ್ತಿಯ ಮೇಲೆ ಆಣೆಮಾಡಿ ಹೇಳುತ್ತೇನೆ; ನಿನ್ನ ದೇಹನನ್ನದಾಗಲೆಂದು ನಾನು ಹಾತೊರೆಯಲಿಲ್ಲ.
English
As soon as he spoke, Urmila covered her face and began to sob. His hard exterior seemed to melt away. For a while, Prarthana didn't say anything. She took a new blanket from the cupboard and spread it on the bed. Wiping herself with the towel she was wrapped in, she swept her hair back and tied it in a small knot. She then took a bindi from where it was stuck to the bathroom door and placed it on her forehead. Even on such a confusing night, a flicker of pride enveloped her, the thought that her full arms, chest, and glistening neck looked incredibly attractive in a dark t-shirt. She poured gin and lemon cordial into a glass, pulled a chair in front of the deity, and sat down. For some reason, she suddenly felt everything was peaceful, calm, and under control. Though it felt slightly uncomfortable to sit in a lungi as she wasn't used to it, she relaxed, thinking that the one in front of her was her deity, wasn't he? No, Debu didn't even lift his eyes; he looked like a wounded bird. Remorse was eating him alive. He seemed to have fallen into an unsolvable sorrow. I had thought that he might have been shattered by Urmila's taunts that day. I thought he would be reeling from the whirlwind of humiliation. I thought his masculinity wounded. But what is likely consuming Debu is a psychological torment. The regret of having hurt someone like you. Prarthana looked at him with an inexplicable affection. "I did hurt you. It’s true I might have neglected you for a few days without my knowledge, and that's also true. But I never betrayed you, Prarthana. Even in Urmila's matter, I set out to break her pride, not to betray her and celebrate. I have never suppressed my bodily desires. But, I swear on the person I love most in the world, I never yearned for your body to be mine.
ಕನ್ನಡ
ದೋಟ ತಿನ್ನುನ ಅವಸರ ನನ್ನಲ್ಲ ಯಾವತ್ತಿಗೂ ಮೂಡಲಿಲ್ಲ; ಅನತ್ತುಃ ಶವನ್ೂಗ ಆತನ ಪಾದಕ್ಕೆ ಹಣೆ ಹಬ್ಚ ನಮಸ್ಕಾರ ಮಾಡಿದ್ದೆ ನೋಡು ಅಂಥದೊಂದು ,ದಲಃ ಸಂಪೂರ್ಣ ಈಃನ ನನ್ನದಾಗಬೇಕು ಅಂತ ಆಸೆಪಟ್ಟೆ. ಆಸೆಪಟ್ಟದ್ದು ತಪ್ಪಲ್ಲ , ಆದರೆ ನನ್ನ ಇತರೆ ಕ್ಷದ್ರ ಬರೀತ ನಾನು ಅದುಮಿಟ್ಟುಕೊಳ್ಳಲಿಲ್ಲ . ಜಲಪಾತಕ್ಕೆ ಎದೆ ತೆರೆಯಬೇಕಾದವನು ಮಳನೀರಿಗೆ ಆಗೆಗಳನ್ನು ಹೆಸರೇ ಗೊತ್ತಿಲ್ಲದ ಮಂಗಳೂರಿ ಹುಡುಗಿಯೊಂದಿಗೆ ಇದ್ದುದಕ್ಕಾಗಿ ಪಶ್ಚಾಶಾಕ್ಕೆ `ಚಟಚ್ ನನ್ನದೊಂದು ಕ್ಷಮೆಯೊಂದಿಗೆ ಅದೆಲ್ಲ ಪಾಪ ತೊಳೆದುಹೋಗುತ್ತದೆ. ಆದರೆಿ ಪಡುತ್ತಿ ಲ್ಲ, ಊರ್ಮಿಯ ಏಸುುುದಲ್ಲ ನಿನ್ನನ್ನು ನೋಯಿಸಿದೆನಲ್ಲ? ಅದಕ್ಕೆಯಾವ ಕ್ಷಮೆಯಿದೆ ಪ್ರಾರ್ಥನಾ 2.2" ದನಿಯಲ್ಲಿ ದೇಬು ಕೇಳುತ್ತಿದ್ದರೆಅವನ ಕೆಂಡದುಂಡೆಯಂತಹ ಕಣ್ಣು[ ಗಳಿಂದನೀರು; :ಕಂಓಿಸಸ್ :ನಗ; ಧಾರಾಕಾರವಾಗಿ ಸುರಿದು ಹೋಗುತ್ತಿತ್ತು, ಎರಡನೆಯ ಜಿನ್ ಮುಗಿಸಿ ವದ್ಯದ ಬಟ್ಟಲು ಕೆಳಗಿಟ್ಟಳು ಪ್ರಾರ್ಥನಾ ಮೇಣ ಪೂರ್ತಿಯಾಗಿ ಕರಗಿತ್ತುಃ: ಎದುರಿಗಿದ್ದ ಟೀಪಾಯಿಯನ್ನು ಬಳಸಿಕೊಂಡು ಹೋಗಿ ದೇಬುವಿಗೆ ತೀರ ಹತ್ತಿರವಗಿ ನಿಂತಳು ಅವನ ಕೆದರಿದ ತಲೆಯನ್ನೊ ಮ್ಮೆ ಮೃದುವಾಗಿ ಸವರಿದಳು ' ದೇಬ್ ಬಾಬೂಃ: ಗಂಡಸರು . ಅಳಕೂಡದುಃ ನನ್ನನ್ನು ನಿಜಕ್ಕೂ ಅಷ್ಪು ತೀವ್ರವಾಗಿ ಪ್ರೀತಿಸಿದ್ದು ನಿಜವಾ? ಕಡೇ ಸಲ ಕೇಳುತ್ತಿದ್ದೇನೆಃ ಇದೊಂದು ಸಾರಿಯಾದರೂ ಪ್ರಾಮಾಣಿಸವಾಗಿ ಉತ್ತರ ಕೊಡಿ.: ತುಂಬ ನೊಂದು ಬಂದಿದ್ದೇನೆ? ಅಂದಳುಃ ಕೋಣೆಯಲ್ಲಿ ಕಾಲ ಸ್ತಂಭಿಸಿದಂತಾಯಿತು ದೇಬು ತಕ್ಷಣ ಮಾತನಾಡಲಿಲ್ಲಃ ತನಗ ತಾಕಿಕೊಂಡೇ ನಿಂತವಳ ಕಣ್ಣುಗಳನ್ನು ಕ್ಷಣಕಾಲ ದಿಟ್ಪಿಸಿದಃ ಸಣ್ಣ ದೊಂದು ಕಣ್ಣೀರ ಪದರಿನಲ್ಲಿ ಜಿನ್ ಜೋಕಾಲಿ ಜೀಕುತ್ತಿತ್ತು. ಕರಗಲು ಬಾಕಿಯಿರುವದು ಮೇಣದ ಕೊನೆಯ ಕಣ ಮಾತ್ರ] "ಕ್ಷಮಿಸು ಅಂತ ನಿನ್ನನ್ನು ಯಾವತ್ತೂ ಕೇಳುವುದಿಲ್ಲ ಪ್ರಾರ್ಥನಾಃ:ಆದರೆ ಯಾವತ್ತೋ ಹುಟ್ಟಬಹುದಾದ ನನ್ನ ಮಗುವಿನ ಮೇಲಾಣೆ; ನಿನ್ನನ್ನು ಪ್ರೀತಿಸಿದೆ ಪ್ರೀತಿಸುತ್ತಿದ್ದೇನೆ ಕಡೆತನಕ ಪ್ರೀತಿಸುತ್ತೇನೆಃ ನಿನ್ನ ತಿರಸ್ಕಾರದ ನಂತರವೂ ಪ್ರೀತಿಸುತ್ತೆ ೀನೆ. ಕೇವಲ ನಿನ್ನನ್ನುಃ:: ದೇಬುವಿನ ಮಾತು ಮುಗಿದವು ಪ್ರಾರ್ಥನಾ ಅವನನ್ನು ಪಟ್ಟ ವುಗುವಿನಂತೆತನ್ನಃಕಿಬ್ಬೊಟ್ಟೆಗ ತಬ್ಬಿಕೊಂಡು ಒಂದೇ ಸಮನೆ ಬಿಕ್ಕಿಬಿಕ್ಕಿ ಅಳತೊಡಗಿದಳು. ಆ ತನಕ ತಡೆದಿಟ್ಟ;: ಹರಿಹರದ ರಸ್ತೆಯಲ್ಲಿ ಉದ್ಭವವಾಗಿ ದೇಬುವಿನ ಮನೆಯೆದುರಿಗಿನ ಪ್ಯಾಸೇಜಿನ ಕತ್ತಲ ತನಕ ತನ್ನನ್ನು ಬೇಟೆಯಾಡಿದ ಅಳುವೆಲ್ಲ ದೊಡ್ಡ ಮುಗಿಲಿನಂತೆ ಬಿಚ್ಚಿಕೊಂಡು ಸುರಿಯತೊಡಗಿತುಃ "ಕ್ಷಮಿಸಬೇಕಾದವರು ನೀವು ದೇಬೂ ನಿಮ್ಮ ಪ್ರೀತಿಯನ್ನು ಅನುಮಾನಿಸಿದವಳು ನಾನು ನಿವುಗ ಪಾಠ ಕಲಿಸುತ್ತೇನೆಂದು ಹೊರಟವಳು ನಾನು ಬಾಗಿಲಲ್ಲಿ ನಿಂತು ಊರ್ಮಿಃ ದೀದಿ' ಆಡಿದ ಆಕ್ರೋಶದ ಮಾತುಗಳನ್ನೆಲ್ಲ ಹೌದೆಂದುಕೊಂಡು ಹಟಕ್ಕೆ ಬಿದ್ದವಳು ನಾನು ಸುಜಯ್ಗೆ ಫೋನುಃ ಮಾಡಿದ್ದು ನಾನು ನಾವು ನೂರಾರು ಸಾಯಂಕಾಲಗಳನ್ನು ಒಟ್ಟಿಗೆ ಕಳೆದ ಧಾಬಾಕ್ಕೆ ಆವನನ್ನು ಕರೆದೊಯ್ದವಳು ನಾನು; ಅದೆಲ್ಲಿತ್ತು ಮೋಹ? ಯಾವ ಕೆಟ್ಟ/ ಜೀವಕೋಶದಲ್ಲಿಆಡಗಿತ್ತು' ಎದುರಿಗೆ ಕೂಡಿಸಿಕೊಂಡು; ನಿನ್ನನ್ನು ಪ್ರೀತಿಸ್ತೀನಿ ಕಣೋ ಅಂದುಬಿಟ್ಟೆಃ ಬೈಕಿನಲ್ಲಿ ಅವನ ಬೆನ್ನು ತಬ್ಬಿಕೊಂಡು ಕೂತುಬಿಟ್ಟೆ ನನ್ನನ್ನು ಕ್ಷಮಿಸಿ ದೇಬೂl ಸುಜಯ್ ಮನುಷ್ಯನೇ ಅಲ್ಲ [ [1ife
English
ಕನ್ನಡ
English
ಕನ್ನಡ
ಆದರೆ ಸುಜಯ್ ಮಲ್ಬೋ ಬೀತ್ರಾನ ನೆನಪೇ ಅವನ ವಾಂಛೆಗಳನ್ನು ಕೊಂದು ಹಾಕುತ್ತಿತ್ತು ' ಅವರಸಿಕೊಳ್ಳುವ ಮಾತು ಹಾಗಿರಲಿ; ಅವಳನ್ನು ಸ್ಪರ್ಶಿಸುವುದಕ್ಕೂ ಮನಸ್ಸು = ಮುಂದಾಗಲಿಲ್ಲ ಉಳಿದಿದ್ದ ಜೆನ್ ಪೂರ್ತಿ ಬರಿದಾಯಿತು ಮನೆಯ ಹೊರಗೆಲ್ಲೋ ಮೂರನೆಯ ಚಾವಕ್ಕಿ ಹೊರಳುತ್ತಿತ್ತು ರಾತ್ರಿಯ ಪ್ರಾರ್ಥನಾಳ ಮೇಲೊಂದು ಹೊದಿಕೆ ಹೊದಿಸಿ; ನೆಲದ ಮೇಲೊಂದು ಚಾಪೆ ಹಾಸಿಕೊಂಡು ಸುಮ್ಮನೆ ಮಲಗಿದ ಇನ್ನೇನು ನಿದ್ರೆ ಹತ್ತಬೇಕು; ಅದೇಕೋ ಅವನು ದಿಡಗ್ಗನೆ ಎದ್ದು ಕುಳಿತುಬಿಟ್ಟ" "ಇಷ್ಟಕ್ಕೂಸುಜಯ್ ಮಲ್ದೋತ್ರಾನಿನಗೆ ಏನು ಮಾಡಿದ?* ಎಂದು ಸ್ಫುಟವಾದ ದನಿಯಲ್ಲೇ ಕೇಳಿದನಾದರೂ; ಅದನ್ನು ತಾನು ಪ್ರಾರ್ಥನಾಳನ್ನು ಕೇಳಿದೆ ಎಂಬುದಕ್ಕಿ ಂತ ಹೆಚ್ಚಾಗಿ ತನ್ನನ್ನು ತಾನೇ ಕೇಳಿಕೊಂಡುಬಿಟ್ಟೆ ಅನ್ನಿಸಿತುಃ ಭವಿತವ್ೃದ ಬದುಕಿನಲ್ಲಿ 'ಅನೇಕ ರಾತ್ರಿಗಳ ಮೂರನೇ ಜಾವದಲ್ಲಿ ತಾನು ಹೀಗೇ ತನ್ನ ನಿಯಂತ್ರಣ ಮೀರಿದಿಡಗ್ಗನೆ ಎದ್ದು ಕುಳಿತು ಇದೇ ಪ್ರಶ್ನೆ ಯನ್ನು ಕೇಳಿ ಕೇಳಿ ನವೆದು ಹೋಗಬೇಕಾಗುತ್ತದೆ ಎಂಬ ಅತಿಚಿಕ್ಕ ಅನುಮಾನವೂ ಇಲ್ಲದೆದೇಬಶಿಶು ಚಂದ್ರಕಾಂತ ಬಂಡೋಪಾಧ್ಯಾಯ ಆವತ್ತು' ನಿದ್ರೆಹೋಗಿದ್ದ . ಅವನಆ ಪ್ರಶ್ನೆಗೆಸಂಬಂಧವೇ ಇಲ್ಲದಂತೆ ಮತ್ಯಾ' ವುದೋ ಉತ್ತರವೊಂದು ಬೆಳಗ್ಗೆ ಹೊತ್ತಿಗೆ ಆವನ ಆಂತರ್ಯವನ್ನು ಆವರಿಸಿಕೊಂಡಿತ್ತು. " cಣಲ್ಲಃ ಇದು ವ್ಯಭಿಚಾರವಲ್ಲಃ:ಫ್ಲರ್ಟ್ ಮಾಡಿದ್ದಲ್ಲ. ಪ್ರಾರ್ಥನಾಳನ್ನು ತಾನು ಮನಸಾರೆ ಪ್ರೀತಿಸದೆ ಹೋಗಿದ್ದರೆಸುಜಯ್ ಮಲ್ಹೋ ೀತ್ರಾನೊಂದಿಗೆ ಅವಳು ಬೈಕಿನಲ್ಲಿ ಬೆನ್ನು ತಬ್ಬಿಹಿಡಿದು ಹೋಗಿದ್ದಳು ಎಂಬ ಸಂಗತಿ ತನ್ನನ್ನು ಇಷ್ಟು ತೀವ್ರವಾಗಿ ಕಾಡುತ್ತಿರಲಿಲ್ಲಃ: ತಾನು ಈ ಪರಿ ಘಾಸಿಗೊಳ್ಳುತ್ತಿರಲಿಲ್ಲಃಈ ಬಗ್ಗೆ' ಣನ್ನೂಃ ಅನುಮಾನಗಳೇಕೆ? ] ]ove ಪ್ರಾರ್ಥನಾ. Andoly ಪ್ರಾರ್ಥನಾ ನಿನ್ನೆಃ ರಾತ್ರಿಯೊಂದಿಗೆ ದೇಬುವಿನಲ್ಲಿದ್ದಃ ಲಂಪಟ; ದೇಬು ದಿ ಫ್ಲರ್ಟ್.ಸತ್ತು ಹೋದ... !: ಹಾಗಂತಃ ಅವನು ನಿರ್ಧರಿಸುವ ಹೊತ್ತಿಗೆ . ಪ್ರಾರ್ಥನಾ 'ಒಳಮನೆಯಿಂದ ಕದಲಿಬಂದಳು ಹಗಲು ನಗುತ್ತಿತ್ತು.
ಪ್ರಾರ್ಥನಾಳ ಕಣ್ಣು ಪ್ರಶಾಂತವಾಗಿದ್ದವು ರಾತ್ರಿಯ ದುಗುಡಗಳು ಮರೆಯಾಗಿದ್ದವ್ು ಸ್ನಾನ ಮುಗಿಸಿ ಮತ್ತೆ ದೇಬುವಿನದೊಂದು ಲುಂಗಿ ಟೀಷರ್ಟ್ ಧರಿಸಿ ಸಿಕ್ಯು ತಿರುಗಿದಹಸೀ ತಲೆಗೂದಲನ್ನು ಬೆನ್ಸು ತುಂಬಿಹೋಗುವಂತೆ ಬಿಟ್ಟುಕೊಂಡು ಸ್ನಾನದ ಮನೆಯಿಂದ ಈಚೆಗೆ ಬಂದವಳು ಅಪ್ಪಟ ಅಪ್ಸರೆ, ದೇಬು ಅವಳನ್ನೇದಿಟ್ಟಿಸುತ್ತಿದ್ದ , ಜಾಣೆಯೇನಲ್ಲ . ಮೆಡಿಕಲ್ ಕೋರ್ಸಿಗೆ ಸೇರಲಿಕ್ಕೆ ಬೇಕಾದಷ್ಟು ಮಾತ್ರದ ಜಾಣತನವಿದ ಕಣ್ಣುಗಳಲ್ಲಿ ಅಪಾರ ಬುದ್ಧಿವಂತಿಕೆಯ ಹೊಳವಿಲ್ಲ , ಆದರೆ ಅಮಾಯಕ ಪ್ರೇವುದ ಸೆಳಕುಗಳಿವ ಪ್ರಾರ್ಥನಾ ತುಂಬ ವಿಶಷ್ಟವಾದ ಟೇಸ್ಬುಗಳಿರುವ ಹುಡುಗಿಯಲ್ಲ. ಆದರೆ ಚೆಂದಗೆ ಹಾಡುತ್ತಾಳೆ
English
Prarthana's eyes were serene. The anxieties of the night had vanished. After her bath, wearing Debu's lungi and t-shirt again, she came out of the bathroom with her wet hair falling down her back. She was an absolute nymph. Debu was staring at her. She wasn't exceptionally clever. She had just enough intelligence to get into a medical course. There was no sparkle of immense wisdom in her eyes, but there were the innocent charms of love. Prarthana was not a girl with very peculiar tastes, but she sang beautifully.
ಕನ್ನಡ
English
ಕನ್ನಡ
ನಡುರಾತ್ರಿಯಲ್ಲಿ ಕರೆದೊಯ್ದು ಅವಳ ದೇಹದೊಂದಿಗೆಃ ಆ ಪರಿಯ ತೆಗೆದುಕೊಂಡುಬಿಡಬಲ್ಲ ಅಂತಾದರೆ-ಪ್ರೇಮಎಂಬ ಶಬ್ದಕ್ಕ ಏನರ್ಥ1 ಸ್ವಾತಂತJu ಪ್ರಾರ್ಥನಾಳ ಪ್ರಾಮಾಣಿಕತೆಗೆ ಏನರ್ಥ? ಅವಳ ಆರಾಧನೆಗೆ; ಭಕ್ತಿಗೆ; ಅವಳಲ್ಲಿನ ಒಳ್ಳೆಯತನಕ್ಕೆ ) No.se sel ಒಳ್ಳೆಯತನವೇ ಇದ್ದಿದ್ದರೆ; ಪ್ರಾಮಾಣಿಕತೆಯೇ ಅವಳ ಏನರ್ಥ? ವ್ಯಕ್ತಿತ್ವವಾಗಿದ್ದಿದ್ದರೆ ಅಷ್ಟು ಗಾಢವಾಗಿ ಪ್ರೀತಿಸುತ್ತಿದ್ದ ಹಿಮವಂತನನ್ನು ಬಿಟ್ಪು ತನ್ನೆಡೆಗೇಕೆ ಬರುತ್ತಿದ್ದಳು? ತನ್ನೆಡೆಗೆ ಬಂದವಳು; ಬಂದಷ್ಟೇ ಸಲೀಸಾಗಿ ಸುಜಯ್ನೊಂದಿಗೇಕೆ ಅಪರಾತ್ರಿಯಲ್ಲಿ ಹರಿಹರದ ರಸ್ತೆಯ ಕತ್ತಲಿಗೆ ಈಡಾಗುತ್ತಿದ್ದಳು? ಪ್ರಾರ್ಥನಾ ಈಸ್ ನಾಟ್ ಆನೆಸ್ಟ್! ಬೇರೆ ಬೇರೆ ಮುಖಗಳು ಅವಳಿಗೂ ಇವೆ ಆ ಪೈಕಿ ಅಮಾಯಕತೆಯದೂ ಒಂದು ಮುಖ ಅದು ಯಾವತ್ತು ಬೇಕಾದರೂ ಬದಲಾಗಿಬಿಡಬಹುದು ಇಷ್ಬೊಂದು ಆವಾಯಕ ಹುಡುಗಿಯನ್ನು ಎಟುಕಿಸಿಕೊಂಡೆಅಂತ ಬೀಗಿದೆ ಹಿಮವಂತನತೆಕ್ಕೆತಪ್ಪಿಸಿ ನಾನು ರಾರಾಜಿಸಿದೆ ಅಂದುಕೊಂಡ ಮೋಸದ ಮಾತು ಹಾಗಿರಲಿ; ಥರದ್ದೂ ಒಂದು ಹುಡುಗಿಯನ್ನು ಗೆದ್ದು ಆರಗಿಸಿಕೊಂಡೆ ಅಂದುಕೊಂಡೆ : ಆದರೆ ಜೀರ್ಣವಾಗಿ ಹೋದದ್ದು ನಾನೇ! ಸುಜಯ್ನಂತಹ ಆರ್ಡಿನರಿ ಹುಡುಗನ ಮುಂದ ಡಿಫೀಟಾಗಿಬಿಟ್ಟೆ ಅದಕ್ಕೆಲ್ಲ ಪ್ರಾರ್ಥನಾ ಸಬೂಬು ಹೇಳಬಹುದುಃ ನೀನು ಊರ್ಮಿಯೊಂದಿಗೆ ಹರಿಹರದರಸ್ತೆಲಲೆದೆ ಎಂಬ ಕಾರಣಕ್ಕಾ ಗಿಯೇ ನಾನೂ ನಿನ್ನ ರೂಂಮೇಟ್ ಸುಜಯ್ನ ಬೈನು ಹತ್ತಿ ಬೆನ್ನು ತಬ್ಬಿ ಕುಳಿತ ಅಲ್ಲಿಯದಲ್ಲಿಗೆ ಮುಗಿಯಿತು ನಿಜವಾದ ಪ್ರೀತಿಯಿರುವುದು ನಿನ್ನ ಮೇಲೆಯೇ ದೇಬ್ ಬಾಬೂ ಆಗಿಹೋದದ್ದನ್ನು ಮರೆತುಬಿಡು ಅನ್ನಬಹುದುಃ : ಮನಸ್ಸು ಪರೆಯುತ್ತದ ದಾ? ಗಂಡಸು ಎಷ್ಟೇದೊಡ್ಡ ವ್ಯಭಿಚಾರಿಯಾಗಿರಬಹುದು ವಧ್ಯಾಂ ಹ್ನದ ಹಂಬಲು ಕಳಿದುಕೊಳ್ಳಲಿಕ್ಕೆವ್ಯಭಿಚಾರಿ ಹಂಗಸನ್ನೇ ಕರದುತಂದಿರಬಹುದು ಆದರೆಜೊತೆಗಿದ್ದಷ್ಟು ಹೊತ್ತು ಆವ್ಯಭಿಚಾರಿಹೆಂಗಸು ಕೂಡಅತ್ತಿತ್ತ ನೋಡದೆತನಗೆ ಮಾತ್ರನಿಷ್ಠಳಾಗಿರಲಿ ಅಂತಬಯಸುತ್ತಾನೆ ಅಂಥದರಲ್ಲಿ ಪ್ರಾರ್ಥನಾಳ ಮೈಮೇಲಿನ ಕಂದು ಗಾಯಗಳನ್ನು ತಾನುಯಾವತ್ತಿಗಾದರೂ ವುರೆತೇನಾ? ಅದೆಲ್ಲ ಆದ ಮೇಲೆ ಅವಳನ್ನು ವುದುವೆಯಾಗಿ ಸುಖವಾಗಿರಲು ತನ್ನಿಂದ ಸಾಧ್ಯವಾದೀತಾ? ಎಂಥ ಕೆಲಸ ಮಾಡಿಬಿಟ್ಟಳು ಪ್ರಾರ್ಥನಾ! ಯಾಕೋ ತನ್ನ ಬದುಃನ ಅತಿ ಸುನೀತವಾದುದೊಂದು ಕನಸೇ ಒಡೆದುಬಿಟ್ಟಳು ಅನ್ನಿಸಿತು ಖಾಲಿಯಾಗಿ ಹೋದ ಕಣ್ಣುಗಳನ್ನು ಗೋಡೆಗೆ ನೆಟ್ಟು ಕುಳಿತುಬಿಟ್ಬಿದ್ದಃ "ಏಳಿಹುಜೂರ್; ಬೇಗ ಸ್ನಾನ ಮಾಡಿ ರಾತ್ರಿ ಊಟ ಕೂಡ ಮಾಡಿಲ್ಲ . ಹೊಟ್ಬೆ ಸುಡ್ತಿದ ಇಬ್ಬರೇ ಹೋಗಿ ಏನಾದರೂ ತಿಂದು ಬಂದು ಎಕ್ಸಲೆಂಟಾದ ಮಧ್ಯಾಹ್ನವೊಂದನ್ನ ಒಟ್ಪಿಗ ಕಳೆಯೋಣ ಇವತ್ತು ನಿಮಗೋಸ್ಕರ ಎತ್ತಿಟ್ಟುಕೊಂಡಿರೋ ಹಾಡುಗಳನ್ನೆಲ್ಲ ಹಾಡ್ತೀನಿ Cly foryou-. " ರೆಟ್ಟೆಗೆ ಕೈಹಾಕಿ ಎಬ್ಬಿಸಿದಳು ಪ್ರಾರ್ಥನಾ ದೇಬು ಸ್ನಾನಮಾಡುತ್ತಿದ್ದರೆನಿಲುವುಗನ್ನಡಿಯದುರು ನಿಂತು ಸುಳಿಸಿಕ್ಕಹೀತಲೆಗೂದಲನ್ನ ತಟಪಟನೆ ಕೂಡವತೊಡಗಿದಳು ಹಾಗೆ ತಲೆಗೂದಲಿನಿಂದ ಚಿಮ್ಮಿ ದ ಹನ ಕನ್ನಡಿಯದುರಿಗಿದ್ದ ಮೇಜಿನ ಮೇಲಿನ ಹಾಳೆಯೂಂದರ ಮೇಲೆ ಬೀಳುತ್ತಿದೆ ಅನ್ನಿಸಿತುಃ: ಯಾವ ಮುಖ್ಯವಾದ ಕಾಗದವೋ, ತೊಯ್ದು ಗಿಯ್ದೀತು ಅಂದುಕೊಂಡು ಸರ್ರನೆ ಆ ಹಾಳೆಯನ್ನು ಕೈಗೆತ್ತಿt ಕೂಂಡಳು
English
ಕನ್ನಡ
ದಂತೆ ಅದನ್ನು ಓದತೊಡಗಿದಳು ಎರಡು ಸಾಲು ಓದುವುದರೊಳಗಾಗಿ ತನಗೇ ಅರಿವಿಲ್ಲ ಭಾವವೇ ಬದಲಾಗಿ ಹೋಯಿತು ಅ ಪತ್ರವನ್ನು ಅವಳು ಮೂರು ಕಣ್ಣುಗಳಲ್ಲಿನ ಪ್ರಾರ್ಥನಾಳ E ಓದಿಕೊಂಡಳು . ಮತ್ತು .ಕಾಗದದ ಮೂಲೆಯಲ್ಲಿದ್ದ ವಿಳಾಸವನ್ನು ತಿರುಗಿಸದೆ ಸಲ ಗುಕ್ಕುಃ ಚಿಕ್ಕ ಚೀಟಿಯಲ್ಲಿ ಸರಸರನೆ ಬರೆದಿಟ್ಟುಕೊಂಡುಬಿಟ್ಟಳು ಚಂದ್ರನಾಢ ಬಿದೀಶ್ ನತ್ತೊಂದು ಯ; ನಂಬರ್ 43 ಬಂಜಾರಾ ಹಿಲ್ಸ್, ಹೈದರಾಬಾದ್-ಎಂಬ ನಾಲ್ಕು ಸಾಲಿನ ಬಂಡೋಪಾಧ್ಯಾಂ ಅವಳು ಬರೆದುಕೊಳ್ಳದೇನೇ ನೆನಪಿಟ್ಟುಕೊಳ್ಳಬಹುದಿತ್ತು, ಆದರೆ ಪತ್ರಓದಿದ ಏಿಳಾಸವನ್ನು ನವಿಳಾಸ ಮರೆತೇನು ಎನ್ನಿಸಿ ಸರಸರನೆ ಚಿಕ್ಕ ಚೀಟಿಯಲ್ಲಿ ಬರೆದಿಟ್ಟುಕೊಂಡಿದ್ದಳು ಧಾವಂತದಲ್ಲಿ ಅವತ್ತು ರಾತ್ರಿ ಹಾಸ್ಟೆಲಿನಲ್ಲಿ ಊರ್ಮಿಳಾ ನಿದ್ರೆಗೆಜಾರುತ್ತಿದ್ದಂತೆಯೇ ಎದ್ದು ಕುಳಿತು ಟೇಬಲ್ ಬೆಳಗಿಸಿಕೊಂಡು ತನ್ನಜೀವನದ ದಿಕ್ಕನ್ನೇಬದಲಿಸುವಂತಹ ಎರಡು ಪತ್ರಗಳನ್ನು ಲ್ಯಾಂಪನ್ನಷ್ಟೇ ಮೊದಲನೆಯದು ಚಂದ್ರನಾಥ ಬಂಡೋಪಾಧ್ಯಾಯರಿಗೆ ಬರೆದುದಾಗಿತ್ತುಃ ಬರೆದಿಟ್ಟಳು ಎರಡನೆಯದು-ಎಂದೋ ತನ್ನಸ್ಮೃತಿಪಟಲದಿಂದ ಅಳಿಸಿಹೋದಂತಾಗಿದ್ದ ತನ್ನ ತಂದೆಗೆ! ಎಂಬ ಹುಡುಗಿಗೆ; ಒಂದೇಒಂದು ಸಲಕ್ಕೂ ಆಂಥದ್ದೊಂದು ಪತ್ರವನ್ನು ಜೀವಕ್ಕಿಂತ ಪ್ರಾರ್ಥನಾ ಪ್ರೀತಿಸುವ ಹಿಮವಂತನಿಗೆ ಬರೆಯಬೇಕು ಅನ್ನಿಸಲಿಲ್ಲ.: ಅವಳು ವಂಚನಾ ಮಿಗಿಲಾಗಿ ತನ್ನನ್ನು ಸಿಂಹಾಸನಕ್ಕೆ ಇನ್ನು ಕೆಲವೇ ಮೆಟ್ಟಿಲುಗಳ ದೂರದಲ್ಲಿ ನಿಂತಿದ್ದಳು 'ತಂದೆಯವರಿಗೆನವುಸ್ಕಾರಗಳು ನಾನು ದಾವಣೆಗೆರೆ ಮೆಡಿಕಲ್ ಕಾಲೇಜಿನಲ್ಲಿ ಎಂಬಿ ಜಿಎಸ್ ಓದುತ್ತಿರುವ ವಿಷಯನಿಮಗೆ ಶಿಳಿದಿರಲಿಕ್ಕಿಲ್ಲ. ಮನೆಬಿಟ್ಟು ಬಂದನುತರಜೀವನದದಿಕ್ಕೇಬದಲಾಗಿದೆ ಆದೆಲ್ಲದರವಿವರಗಳನ್ನು ನಿಮಗೆ ತಿಳಿಸಬೇಕೆಂದು ಈವತ್ತಿನ ತನಕ ಅನ್ನಿಸಿರಲಿಲ್ಲಃ ಆದರೆನನ್ನ ಹಿರಿಯ ಸಹಪಾರಿ ದೇಬಶಿಶು ಮುಂದಿನ ಬಂಡೋಪಾಧ್ಯಾಯ ಎಂಬುವವರನ್ನು ನಾನು ಮದುವೆಯಾಗಲು ನಿರ್ಧರಿಸಿದ್ದೇನೆ ಭಾನುವಾರ ಹೈದರಾಬಾದ್ನಿಂದ 'ಅವರ ತಂದೆನನ್ನೊಂದಿಗೆ ಮಾತನಾಡಲು ಬರುವವರಿದ್ದಾರೆಃ ಈ ಸಂದರ್ಭದಲ್ಲಿ ನನ್ನೊ ಂದಿಗಿದ್ದರೆಃ ಅಷ್ಟರ; ಮಟ್ಬಿಗೆ ಜನ್ಮನೀಡಿದ ತಂದೆ ನೀವು ಸಹಾಯವಾಗಬಹುದು ಬರುತ್ತೀರೆಂಬ ವಿಶ್ವಾಸದೊಂದಿಗೆ ಪತ್ರಮುಗಿಸುತ್ತೇನೆ . ಪ್ರಾರ್ಥನಾ' ವಿಳಾಸ ನಮೂದಿಸಿ ಎರಡನೆಯ ಪತ್ರ ಮುಗಿಸಿದಳುಃ ಎಂದಷ್ಟೆ ಬರೆದು; ಹಾಸ್ಬೆಲಿನ ವಿಳಾಸ ಬರೆಯುವ ವೊದಲನೆಯ ಪತ್ರವನ್ನು ಲಕೋಟೆಗೆ ಹಾಕಿ; ಲದರ ಮೇಲೆ ಹದರಾಬಾದಿನ ಸಾಲುಗಳು ಬಿಟ್ಬೂ ಬಿಡದಂತೆ ಮುಸ್ನ ದೇಬುವಿನ ಮನೆಯಲ್ಲಿ ತಾನು ಓದಿ ಬಂದಿದ್ದ ಪತ್ರದ ಗೆನವಾಗತೊಡಗಿದ್ದವುನಇರುವ ಒಬ್ಬೇ ಅಕ್ಕರೆಯ ಮಗನಿಗೆ ತಂದೆ ಬರೆದ ಪತ್ರವದುಃ ಡಿಯರ್ ಸನ್ನೀ; ಜೀವನಗಳಿಗೆ ಆನಂದ ಮತ್ತು ಆತಂಕಗಳಿರಡನ್ನೂ ಒಟ್ಟೊಟ್ಟಿಗೆ ನೀಡುವ ' ಕೇಂದ್ರಬಿಂದು ನಮ್ಮ ನೆನಸಿಸಿಕೊಂಡರೆ ನೀನುಃ ನಿನ್ನಮಾತು; ರೂಪ; ಗಳಿಸುವ ಮಾರ್ಕು; ಗೆಲ್ಲುವ ವೇಗಅವಗಳನ್ನಲ್ಲ ನಮುಗಿಂತ ಅದೃಪ್ಟವಂತತಂದೆ ತಾಯಿಗಳಿಲ್ಲ ಅಿನಿಸುತ್ತದೆ ಆದರನಿನ್ನಕುರಿತಂತೆ 'ಕೀಳಿಬರುವ ವದಂತಿಗಳು; ವಿವರಗಳು ನಮ್ಮ ನ್ನು ಕಂಗೆಡಿಸುವಂತೆ ಮಾಡುತ್ತವೆ
English
"Respectful greetings to Father. You may not be aware that I am studying MBBS at Davangere Medical College. Since I left home, the direction of my life has changed. Until today, I had never felt the need to share the details of all that with you. However, I have decided to marry my senior colleague, Debashish Bandopadhyay. His father is coming to speak with me from Hyderabad this Sunday. In this situation, if you were with me, it would be a great help; you, the father who gave me life. I conclude this letter with the belief that you will come. Prarthana."
She finished the second letter, noting the address. Having already sealed the first letter with the hostel's return address after writing the Hyderabad address on the envelope, the lines she had read at Debashish’s house began to echo in her mind. It was a letter written by a father to his only beloved son: "Dear Sunny; you are the center point that gives our life both joy and anxiety. When we think of you, your speech, your appearance, the marks you earn, the speed with which you win—it makes us feel there are no parents as fortunate as we are. However, the rumors and details that reach us about you leave us deeply unsettled."
ಕನ್ನಡ
`ಪ್ರಾರ್ಥನಾಃ ಎಂಬ ಹುಡುಗಿ ಯಾರು? ಎಲ್ಲಿಯವಳು?:: ಜಾತಿ ಯಾವುದೆಂದು ಬಹುಶಃ ನೀನೂ ಕೇಳಿರಲಾರೆಃ ದುಡ್ಡು-ಕಾಸಿನ 'ವಿವರಗಳೂ' ನಾವೂ ಕೇಳುವುದಿಲ್ಲ. ನವುಗೆ ಬೇಡ ಆದರೆ ಹುಡುಗಿ ಎಂಥವಳು? ತುಂಬ ದಿನದಿಂದ ಜೊತೆ ಜೊತೆಯಾಗಿ ಓಡಾಡುತ್ತಿ ಆ ೀರಂತ ಉಳಿದ ಗೆಳೆತನಗಳಂತೆಃಇದು ತಾತ್ಕಾಲಿಕ ಎನಿಸುತ್ತಿಲ್ಲ. ಹುಡುಗಿಯನ್ನು ದೇಬು ಮದುವೆಯಾಗುವಂತೆಕಾಣ್ತಿದೆಎಂಬುದಾಗಿ ಶವರಾಜಯ್ಯ ಅಂಕಲ್ ಪತ್ರ ಬರೆದಿದ್ದಾ ರೆ ಇದೆಲ್ಲ ನಿಜವೇ ಆಗಿದ್ದರೆನಮಗಿಂತಸಂತೋಷಪಡುವವರಿಲ್ಲ. ಆದರೆದೇಬೂ ನಿನ್ನಆಯ್ಯ 'ಎಂಥದೋ ಎಂಬ ಬಗ್ಗೆ ನಮಗೆ ಕಳವಳವಿದೆಃ ನಿನ್ನ ಹೊರತಾಗಿ ನಮ್ಮಿಬ್ಬರಿಗೆ ಈ ಜಗತ್ತಿನಲ್ಲಿ ಬೇರೆ ಯಾರೆಂದರೆ ಯಾರೂ ಇಲ್ಲ. ನಿನ್ನ ಸ್ವಭಾವ ಗೊತ್ತಿರುವುದರಿಂದ ಈ ಮಾತು ಕೇಳುತ್ತಿದ್ದೇ (ನೆ ಪ್ರಾರ್ಥನಾ ಬಗ್ಗೆ ನಿನ್ನ ಲಭಿಪ್ರಾಯ ಬರೆದು ತಿಳಿಸುಃ ಸಮಯದ ಅಭಾವವಿದ್ದರೆ; ಮಾತನಾಡಲು ನಿನಗೆ ಅಭ್ೃಂತರವಿಲ್ಲದಿದ್ದರೆ ಟೆಲಿಫೋನ್ನಲ್ಲೇ ಮಾತನಾಡಲು ಹೇಳು " ಆಥವಾ ನಾನೇ ದಾವಣಗೆರೆಗೆ ಬರಬೇಕೆಂದರೆ; ತಕ್ಸಣ ಬರುತ್ತೇನೆಃ ಸನ್ನೀಡಿಯರ್; ನೀನು ಮಗುವಲ್ಲ. ಬೆಳದ ವುಗಃ ಬೆಳದ ಮಕ್ಕಳು ಗೆಳಿಯರಂತಾಗುತ್ತಾದೆ ಒಬ್ಬ ಗೆಳೆಯನಾಗಿ ಕೇಳುತ್ತಿದ್ದೇನೆ; Je frc7k" ಡ್ಯಾಡ್ ೮ೆ ಪತ್ರವನ್ನು ದೇಬು ಸ್ನಾನ ಮುಗಿಸಿ ಬರುವುದರೊಳಗಾಗಿ ಅದೆಷ್ಟು ಗಾಢವಾಗಿ ಓದಿಕೊಂಡಿದ್ದ ಳಂದರೆ; ಪ್ರಾರ್ಥನಾಳಿಗೆ ಅದರ ಪ್ರತಿಅಕ್ಷರವೂ ನೆನಪಿತ್ತು. ಅದನ್ನು ಓದಿದ ವರುಘಳಿಗೆಯಿಂದ ಲವಳಲ್ಲೊಂದು ಹೊಸ ಹುಮ್ಮಸ್ಸು, ಹೊಸಭರವಸೆ; ಹೊಸ ಆನಂದ ತುಂಬಿ ತುಳುಕತೊಡಗಿತ್ತು, ಚನ್ನರಾಯಪಟ್ಟಣದ ಸಮೀಪದ ಬಿಳೀಸಾಲೆಯೆಂಬ ಕುಗ್ರಾಮದ' 'ಬಡವರ ಮನೆಯ ಹುಡುಗಿಯೊಬ್ಬಳು ಭಾರತ ದೇಶದ ಫಾರ್ಮಾಸಿಟಿಕಲ್ ಸಾಮ್ರಾಜ್ಯದ ಅಧಿಪತಿಯಾದ ಚಂದ್ರನಾಥ ಬಿದೀಶ್ ಬಂಡೋಪಾಧ್ಯಾಯರ ಸೊಸೆಯಾಗುವದೆಂದರೆ.. ಅದೇನು ಸುಮ್ಮನೆ ಮಾತೇ? 'ಹಿರಿಯರಲ್ಲಿ ಪ್ರಾರ್ಥನಾಳ ಪ್ರಣಾಮಗಳುಃ ಇದೊಂದುಃಪತ್ರವನ್ನು ಬರೆಯುವದಕ್ಕೆ ದಯವಿಟ್ಟು ಆನುವತಿಸಿರಿ ಪ್ರಾರ್ಥನಾಃ ಜಾತಿಯಂದ ಬಡವಳು ದೇಬುವಿನಷ್ಟು ಬುದ್ಧಿವಂತಳಲ್ಲ. ಆದರ ನಾನು ನಿವುಗೆ ತವಾಗ ಮೆಚ್ಚುಗೆಯಾಗಬಲ್ಲಷ್ಟು ಮಟ್ಟಸವಾಗಿದ್ದೇನಃ ದೇಬುವನ್ನು ದೇವರಿಗೂ ಸಮ್ಮ ವಿಶ್ವಾಸ ಮತ್ರ ವಷ್ಟುಃ ಪ್ರೀತಿಸುತ್ತಿದ್ದೇನೆ ಹಿರಿಯರೆಂದರೆ ಗೌರವ ಮರ್ಯಾದೆ ಪ್ರೀತಿ; ಗೌರವಿಸು ತ್ತಾನ ಹೋರಾಟಗಳ ತೆಕ್ಕೆಯಲ್ಲಿ ಬೆಳೆದ ಹುಡುಗಿ ದೇಬು ನನ್ನನ್ನು ಪ್ರೀತಿಸಿದ್ದಾನೆಃ ಹೀಗಾಗಿ ಇವತ್ತಿಗೂ ಮನಸ್ಸುಗಳಷ್ಟೇ ಹತ್ತಿರಾಗಿವೆ ಸಂಯಮ ನಮ್ಮನ್ನು ಆಳುತ್ತಿದ ಇಷ್ವಕೂ ದೇಬುವಿಗೆ ನನ್ನನ್ನು ಮದುವೆಯಾಗುವ ಇರಾದೆ ಇದೆಯೋ ಇಲ್ಲವೋ ಕೂಡನ ನನಗ 'ಗೂತ್ತಿಲ್ಲ, ಆದರೆ ನಾನಂತೂ ಬದುಕನ್ನು ಅವನೊಂದಿಗೆ ಕಳೆಯುವದೆಂದು ನಿರ್ಧರಿಸಿಯಾಗಿದ ನೀವು ಹರಸಬೇಕು; ದೇಬು ಮಾತಿಗೆ ಸಕ್ಯುವವನಲ್ಲ. ಪತ್ರ ಬರೆಯಲು ಸೋಮಾರಿತನ ಶನಿವಾರದಂದು' ನೀವ ಅವನ ಅನುಮತಿ ಪಡೆದು ನಾನೇ-ಬರೆಯುತ್ತಿದ್ದೇನೆಃ ದಯವಿಟ್ಟು
English
By the time Debu finished his bath and returned, Prarthana had read the letter from 'Dad' so intensely that every letter was etched in her memory. From the moment she read it, her heart began to overflow with a new enthusiasm, a new hope, and a new joy. For a girl from a poor family in a tiny village called Bilisaale, near Channarayapatna, to become the daughter-in-law of Chandranath Bidish Bandyopadhyay, the ruler of India’s pharmaceutical empire—was that just a small thing?
Prarthana’s respects to the elders. Please permit me to write this letter. I, Prarthana, am poor by caste. I am not as intelligent as Debu. But I am decent enough to be liked by you. I love Debu as much as I trust God. I have respect, regard, and love for elders. I am a girl who has grown up in the lap of struggles. Debu has loved me, and because of that, our hearts are this close even today. Restraint governs us. I do not even know if Debu has the intention to marry me yet, but I have already decided to spend my life with him. You must bless us. Debu is not one for words. He is too lazy to write a letter. I am writing this on Saturday with his permission. Please...
ಕನ್ನಡ
ದಾವಣಗೆರೆಗೆ ಬನ್ನಿ. ನಮ್ಮ ಬದುಕಿನ ದಿಕ್ಕು ನಿರ್ಧರಿಸಿ ಕೂಡಿ ಜೊತೆಗೆ ಅಮ್ಮನನ್ನು ಕರೆತನ್ನಿ; ಆವರನ್ನು ನಾನು 'ಅಮ್ಮ' ಅನ್ನದೆ ಇನ್ನೇನನ್ನಲಿ ನಿಮ್ಮ ಪ್ರೀತಿನನ್ನನ್ನೂ; ದೇಬುವನ್ನೂ ಕಡೆತನಕ ಕಾಯುತ್ತದೆ ಪ್ರಣಾವಗಳೊಂದಿಗೆ ಪ್ರಾರ್ಥನಾ "ಹತ್ತಾರು ಸಲ ಯೋಚಿಸಿ ಈ ಪತ್ರ ಬರೆದು ತನ್ನದೊಂದು ಫೊಟೋ ಅದರ ಚೊತೆಗಿಟ್ಟು ಲಕೋಟೆಯ ಕದಮುಚ್ಚಿಬಿಟ್ಟಳು ಆಗಮಾತ್ರಯಾಕೋ ಒಂದೇ ಸಮನೆಹಿವುವಂತನೆನಪಾದ ಎದುರಿಗಿನ ಮಂಚದ ಮೇಲೆ ಮಲಗಿದ ಊರ್ಮಿ ದೀದಿ ಅಸಹನೆಯಿಂದ ಹೊರಳಿದಂತೆನ್ನಿಸಿತು ಇದು ಪಾಪವಾ? ದೇವರಿಗೆ ಮಾಡುತ್ತಿರುವ ಮೋಸವಾ? ಕೇಳಿಕೊಂಡಳು ಪ್ರಾರ್ಥನಾ : ಉತ್ತರ ಹುಡುಕುವಸಹನೆ ಅವಳಿಗಿರಲಿಲ್ಲ. ಪತ್ರಗಳನ್ನು ಲಕೋಟೆಗಳಿಗೆ ಹಾಕಿಟ್ಟು ವುಲಗಿದವಳಿಗೆ ಬೇಗನಿದ್ರೆ ಬರಲಿಲ್ಲ . ದೇಬುವಿನ ಮನೆಯಲ್ಲಿ ನಡೆದದ್ದೇ ಮೇಲಿಂದ ಮೇಲೆ ನೆನಪಾಗುತ್ತಿತ್ತು . ಹಾಗೆ ನೋಡಿದರೆ ಆ ಮನೆಯಲ್ಲಿ ಅದಕ್ಕೆಮುಂಚೆಯೂ ಅಂಥ ಘಟನೆಗಳು ನಡೆದಿದ್ದವುಃ ಮೊದಮೊದಲು ಮಧುರವನ್ನಿಸಿದರೂ; ಕಡೆಕಡೆಗೆ ಬೇಸರವಾಗಿಬಿಡುತ್ತಿತ್ತು. ದೇಬುವಿನ ತೆಕ್ಕೆಯಿಂದ ತಪ್ಪಿಸಿಕೊಂಡು ಬಂದುಬಿಟ್ಟರೆ ಸಾಕನಿಸುತ್ತಿತ್ತು. ಆದರೆನಿನ್ನೆಆದದ್ದು ಅದಲ್ಲ. ಆದಕ್ಕೆತದ್ವಿರುದ್ಧವಾದದ್ದು! ಸ್ನಾನದ ಮನೆಯಿಂದ ಬರೀ ಒಂದು ಲುಂಗಿ ಉಟ್ಮು ಹೊರಬಂದ ದೇಬು ವಿಗ್ರಹದಂತೆ ಥಳಥಳಿಸುತ್ತಿದ್ದಃ ರಾತ್ರಿಯ ಕುಡಿತದಿಂದಾಗಿ ಕಣ್ಣೆರಡೂ ಊದಿಕೊಂಡು ಕೆಂಡದ ಬಣ್ಣಕ್ಕೆ ತಿರುಗಿದ್ದವು ಅವನಲ್ಲಿ ಎಂದಿನ ಛಾರ್ಮ್ ಇಲ್ಲದಾಗಿದೆ ಅನಿಸುತ್ತಿತ್ತು. ಆದರೆ ಆಗಷ್ಟೆ ಓದಿಕೊಂಡಿದ್ದ ಅವನ ತಂದೆಯ ಪತ್ರ ಮತ್ತು ಅದರ ಒಕ್ಕಣೆಯಲ್ಲಿ ತನ್ನ ಪ್ರಸ್ತಾಪ-ಪ್ರಾರ್ಥನಾಳನ್ನು ಎಷ್ಟು ಸಂತೋಷಕ್ಕೆ 'ಈಡು ಮಾಡಿತ್ತೆಂದರೆ, ಸ್ನಾನ ಮುಗಿಸಿ ಘಮಘಮಿಸುತ್ತಿದ್ದವನ ತೆಕ್ಕೆಗೆ ತಾನೇ ಹೋಗಿಬಿದ್ದಿದ್ದಳುಃ ಅವಕಾಶ ಸಿಕ್ಕಿದರೆ ಸಾಕು; ಹಸಿದು ಕಾತರಿಸುತ್ತಾನೆ ದೇಬು ಹರಿಹರದ ರಸ್ತೆಯ ನಿರ್ಜನ ಕತ್ತಲಿನಲ್ಲೇ ಕಾರಿನ ತುಂಬ ವಾಂಛೆಗಳ ಝೀಂಕಾರ ಕಲ್ಪಿಸಿಬಿಡುತ್ತಾನೆಃ ಪ್ರೀತಿಗಿಂತ ಹೆಚ್ಚಾಗಿ; ಅವನಲ್ಲಿ ಆತುರ ಅಲೆದಾಡುತ್ತಿರುತ್ತದೆ ಕಣ್ಣುಗಳಲ್ಲೇ ಗೋಗರೆದುಬಿಡುತ್ತಾನೆ ಬೆರಳು ರುದ್ರವೀಣೆ ಮೀಟತೊಡಗುತ್ತದೆ ಅದೆಲ್ಲ ಅವಳಿಗೂ ಇಷ್ವೇ ಮದುವೆಗೆ ಮುಂಚಿನ ಪ್ರಣಯಕ್ಕೆಃ ಇರುವ ಮಾಧುರ್ಯವೇ ಅಂತಹುದುಃ ಆದರೆ; ಅಲ್ಲಿಗೇ ನಿಂತರೆಚೆಂದ ನಿಲ್ಲುವದಿಲ್ಲವಲ್ಲ? ಮನೆಯಲ್ಲಿ ಒಬ್ಬಂಟಿಯಾಗಿ ಸಿಕ್ಯುಬಿಟ್ಟರೆದೇಬು ರಾಕ್ಷಸನಂತಾಗಿಬಿಡುತ್ತಿದ್ದಃ ಎಷ್ಟೋಸಲಈ ಕಾರಣಕ್ಕಾಗಿಯೇ ಜಗಳಗಳಾಗಿಬಿಡುತ್ತಿದ್ದವು ಣದೆಲ್ಲ ಸೌಂದರ್ಯ; ಬಿಸುಪರು ದೇಹದ ಒನಪ್ರ; ಅದರ ಕತ್ತಲುಗಳೆಲ್ಲ ನಿನ್ನವೇ ದೊರೆಯೇ ಆದರೆ ಮದುವೆಯ ಮುಹೂರ್ತದ ತನಕ ಸಂಯಮುವಿರಲಿ ಅನ್ನುತ್ತಿದ್ದಳು ಪ್ರಾರ್ಥನಾ ದೇಬು ಕೆರಳಿ ನಿಲ್ಲುತ್ತಿದ್ದಯ' ಬೇಸರ ಮಾಡಿಕೊಂಡುಬಿಡುತ್ತಿದ್ದ , ಅವನನ್ನು ಆ ತಿಯಲ್ಲೇ ತಾನು ಎಷ್ಟೋ ಸಲ ಬಿಟ್ಟು ಎದ್ದುಬಂದದ್ದಿದೆ ಆದರೆ ಇವತ್ತು ತಾನೇಸನ್ನದ್ಧಳಾಗಿದ್ದಾಳ ಹಿಂದಿನ ದಿನ ಮಂಗಳೂರಿ ಹುಡುಗಿಯ ಹಗರಣ ನಡೆಯದೆಹೋಗಿದ್ದಿದ್ದರೆಬೆಳಕು ಹರಿಯುವ ಹೊತ್ತಿಗೆ ಮೊಗ್ಗು ಹೂವಾಗಿರುತ್ತಿತ್ತು ದೇಬುವಿನ
English
ಕನ್ನಡ
ತೆಕ್ಕೆಯಲ್ಲಿ ಒರಗಿದವಳು ಅವನನ್ನು ಹಗುರವಾಗಿ ಮಂಚದೆಡೆಗೆ ಎದೆಯ ಬಿಸುಪು ಹಚ್ಚುತ್ತಿರುವದು ಪ್ರಾರ್ಥನಾಳ ನಡೆಸಿಕೂಂಡು ಅನುಭವಕ್ಕೆ ಬಂಡಳ, ಭಾರವಾಗುತ್ತಿತ್ತು , ದೇಬು ಹಿತವಾಗಿ ಬರುತ್ತಿ ತ್ತು , , ಅಃಃ ಬೆವೆಯತೊಡಗಿದ , ಏರಳವಾಗತೊಡಗಿತು. ಪ್ರಾರ್ಥನಾಳ ಉ;೫u ಉಡುಸು) ಸಂಭ್ರವುದ ಘಳಿಗೆ ಆಸನ್ನ| ಪ್ರಾರ್ಥನಾ ದೊಡ್ಡದೊಂದು ಎಕ್ಸೈಟ್ಮೆಂಟಿನಿಂದ ಕಂಪಿಸುತ್ತಿ ದ್ದರೆ ದೇಬು ಕಲ್ಲಾಗಿ ಹೋದ ಅವಳ ತುಂಬು ತೋಳಿನ ಮೇಲೆ ಮೂಡಿದ : ಇದ್ದಕ್ಕದ್ದಚ ಕಂದುಗಾಯವನ್ನೇ ದಿಟ್ಟಿಸುತ್ತಿದ್ದ. ಮತ್ರು ತನ್ನನ್ನು ತಾನೇ ಕೇಳಿಕೊಳ್ಳುತ್ತಿದ್ದಃ ( ಅೂಸ ನಿಜ ಹೇಳು . . ಅಲ್ಲಿ ನಡೆದದ್ದೇನು? ಪ್ರಾರ್ಥನಾ ಕಣ್ಣೀರಾಗಿದ್ದಳು ':`: `
ಊರ್ಮಿ ದೀದೀ; ನನ್ನನ್ನು ತುಂಬ ಪ್ರೀತಿಯಿಂದಃನೋಡಿಕೊಳ್ಳೇ.:` ನನಗೆ ತುಂಬ ಳ್ಳೈಯದಾಗಲಿ ಅಂತ ಹರಿಸಿ. ಕಳಿಸೇ : ನಾಳೆ.ಬದುಕು ತನ್ನದಿಕ್ಕು ಕಂಡುಕೊಳ್ಳಲಿದೆಃ ದೇಬಾ್ಬಾಬುವಿನ ತಂದೆ ತಾಯ ಬರುತ್ತಿದ್ದಾರೆಃ ನನ್ನನ್ನ ನೋಡಕ್ಕೆ ಅಂತಲೇ ಬರುತ್ತಿದ್ದದ ನಾಡಿದ್ದು ತನ್ನತಂದೆಕೂಡ ಚನ್ನರಾಯಪಟ್ಪಣದಿಂದ ಬರುತ್ತಿದ್ದಾರೆ ಸಿಟ್ಟು ಮಾಡಿಕೋದ್ವೇ ದೀದೀ ನನ್ನ ಈ ನಿರ್ಧಾರ ನಿಂಗೆ ಇಷ್ಟವಾಗುತ್ತಿಲ್ಲ ಅಂತ ಗೊತ್ತು ಆದರೆ ಏನು ಮಾಡ್ಲಿ? ದೇಬೂನ ಬಿಟ್ಪಿರೋದು ನನ್ನಿಂದ ಆಗಲ್ಲ. ಅದ್ಯಾಕೋ ಗೊತ್ತಿಲ್ಲ; ಎಲ್ಲ ಒಳ್ಳೇದಾಗುತ್ತೆ ರಂತ ನನ್ನಒಳ ಮನಸ್ಸು ಹೇಳ್ತಾಇದೆ ಇದೊಂದು ಸಲ ನನ್ನನ್ನು ಕ್ಸಮಿಸಿಬಿಡು ಊರ್ಮಿಲಕ್ಯ! ನನಗೆನಿನ್ನಬಿಟ್ಟು ಬೇರೆ ಇದ್ದಾ ರಾದರೂ ಯಾರು? ಇದ್ಯಾವದೂ ಹಿಮೂಗೆ , ಗೊತ್ತಿ ಲ್ಲ ಗೊತ್ತಗ ಹ್ಯಾಗೆ ರಿಯಾಕ್ಟ್ ಆಗ್ತಾನೋ ಅಂತ ಕಳವಳವಾಗುತ್ತೆ. ಅವನು ತುಂಬ ಭಾವಕ ಆಲ್ಲಃ ನಂಗ ಅದೇಭಯ ಭಾವಕರು ಅತ್ತು ನಕ್ಯು ಶಪಿಸಿ; ಸಿಟ್ಟು ಮಾಡಿಕೊಂಡು ಕಡೇಗೆಸುಮ್ಮನಾಗಿಬಿದ್ತಗ ಆದರೆ ಊರ್ಮಿಳಾ ದೀದೀ; ಹಿಮೂ ತುಂಬ ಅಂತರ್ಮುಖ ಏನು ಮಾಡಿಕೊಂಡುಬಿದ್ತಾನt ಅನಿಸುತ್ತೆಃ ಒಳಗೊಳಗೇ ಹೆದರಿಕೊಳ್ತಿ ೀನಿ ಆದರೆನನಗೆನಾನೇ ಸಮಾಧಾನ ಹೇಳಿಕೂಂಡು ಸಗ ಹೋಗಿಬಿಡ್ತೀನಿ ನಾನೊಬ್ಬ ಳು ಬೇರೆ ದಾರಿತುಳಿದರೆ ಏನಂತೆ? ನಾಲ್ಕು ದಿನ = ನೂಂದುಕೋಷಗ ಆಮೇಲೆಆವನ ಕನಸು ಇನ್ನೆಲ್ಲೋ ಚಿಗಿಯುತ್ತೆ; ಇನ್ಯಾರೋ ಸಿಗ್ತಾರೆ; ನನಗಿಂತ ಒಳ್ಳಯದು ಹಿಮೂ ದೇವರಂಥ ಮನುಷ್ಯ. ದೇವರಿಗೆ ದುಃಖವಾಗಲ್ಲ . ದೇವರು ಸಿಟ್ಟು ಮಾಡಿಕೊಳ್ಲ್ಲಃ | (/11 J'1Q, ದೇವರು ಸುಖವಾಗಿರ್ರಾ ದೀದೀ? Ofcotll e ಈ ವಿನಯದಲ್ಲಿ ನೀ? ನೆ ಅಲ್ವಾ ಆಂತ ಗ4 litri ಆಗಿರಬಹುದು ದೇಬೂನ ನೀನು ಎಪ್ಟರಮಟ್ಟಿಗೆ.ಪ್ರೀತಿಸ್ತಿ ದೀಯ ಲ5ಗ೩ ಮಾಡಿೊಳ್ಳೋಕೆ ಮುಂಚೇನೇ ದೇಬು ನಂಗೆಸತ್ತು ಹೋಗೋಷ್ಟು ಇಗ್ವವಗಿಬಿಟ್ಟಿದ್ದ. . 'ಅನ ನಾನು ಇವ್ಟವಾಗಿಬಿಟ್ಪಿದ್ದೆ, ನಿಮ್ಮಿಬ್ಲರ ಮಧೈ ಒಂಥರಾ ಅಪರೂಪದ ಗಳೆತನ ಇತ್ತು;: ಮಿಸೋ 'ಔದಾರ್ಯಃ ಮೇಲೆ ನಿಂಗೆ ಸಟ್ಟು ಬಂದಿದೆ ಅಂದ್ಕೊ ಂಡ್ರೂಒಬ್ದ ಒಳ್ಳೇಗೆಳೆಯನ್ನ ಕ್ಸ
English
"Urmi Didi, please look after me with love. Bless me so that everything goes well for me when you send me off. Tomorrow, my life will find its direction. Debu’s parents are coming; they are coming specifically to see me. The day after, my own father is also coming from Channarayapatna. Please don't be angry, Didi. I know you don't approve of this decision of mine, but what can I do? I cannot bear to be separated from Debu. I don't know why, but my inner self keeps telling me that everything will turn out well. Forgive me this one time, Urmila! Who else do I have in this world but you? Himu knows nothing of all this. I am anxious about how he will react once he finds out. He isn't exactly emotional, and that is my fear. Emotional people cry, laugh, curse, get angry, and eventually quiet down. But Urmila Didi, Himu is very introverted. I keep worrying about what he might do to himself. I get scared deep inside, but then I console myself and move on. What if I walk a different path? He will suffer for four days, and then his dreams will sprout elsewhere; he will find someone else. Himu is better than me—he is a man like a god. God will not be sad. angry.
"Is it true, Urmila Didi? You might be thinking, 'Is this the extent of your devotion?' wondering how much you truly love Debu. Before we even got intimate, Debu had become so dear to me that I felt like I would die without him. I deeply attached to him. There was a rare kind of friendship between the two of you; even if you felt angry at his generosity, you always forgave a good friend..."
ಕನ್ನಡ
ೀತೀನ ಅದಕ್ಕಿಂತ ಮೊದಲು ನೀನು ನನ್ನನ್ನ ಕ್ಸಮಿಸಬೇಕು ಊರ್ಮಿ ಅಕ್ಕಾ, ಉಂದ್ಕೂ ನ15 ದೊಡ್ಡ ತಪ್ಸಿತಸ್ಥೆ ನಾನೇ . ಅಂತ ನಂಗೊತ್ತು ಆದ್ರೆ ಎಲ್ಲರಗಿಂತ ಚಿಕ್ಯೋಳು ಊತ ನಳಲ ನನಗಿಂತ ದೇಬುಗಿಂತ ದೇವರಿಗಿಂತ.@ l ನನ್ನನ್ನ ಕ್ಸಮಿಸಲಾರೆಯಾ? ಜೀವನ ಓಮಂಗಿಂತ 'ನಿನಗೆ ಋಣಿಯಾಗಿರ್ತಿ ನ ನಿನ್ನಷ್ಟು ಮಟ್ಟಸವಾಗಿ ನಂಗೆ ಸೀರೆ ಉಟ್ಯೊಳ್ೋಕೂ ನರ್ಯಂತ ದೀವೀಃ ನಾಳೆ ಗಂಡಿನ ಕಡೆಯವರು ನೋಡಕ್ಕೆ ಬರ್ತಾರೆ ಚೊತೆಗಿದ್ದಿ ದ್ದರೆ ಅಮ್ಮ ಓರಲ್ಲ ಎರೆಯೋಳೇನೋ? [ love Jou. . ಬೆಳಗ್ಗೆ ನನಗೊಂದು ಹೂ ಮುತ್ತು ತರೇಗಿಾದರೂ . ಕೂಟ್ಟು ಮನೇಗೆ ಕಳಿಸು ಅಕ್ಯಾ. ವಾಪಸು ಬಂದ ಮೇಲೆ ನಿನ್ನನ್ನ ಮುತ್ತಿನಲ್ಲಿ ಮುಳುಗಿಸಿಬಿಡ್ತೀನ ವೇಬೂ < ನಿನ್ನ ಪ್ರಾರ್ಥನಾ ಎಂಬ ಪತ್ರವನ್ನು ತನ್ನ ಮುದ್ದಾದ ಅಕ್ಸರಗಳಲ್ಲಿ ಬರೆದು; ಲಕೋಟೆಗೆ ಹಾಕಿ; ಅದರ ಕದ ನುಚ್ಚದೆ ಊರ್ಮಿಳೆಯ ಮಂಚದ ದಿಂಬಿನ ಮೇಲೆಸ್ಫುಟವಾಗಿ ಕಾಣುವಂತೆ ಇಟ್ಟಳು ಆಮೇಲೆ ಏನೋನೆನಪಾಗಿ ಲಕೋಟೆಯ ಮೇಲೆ 'ಪ್ರಾರ್ಥನೆ' ಆಂತಬರೆದಳುಃ ಊರ್ಮಿಳಾಲೈಬ್ರರಿಯಲ್ಲಿ; ತುಂಬ ಗಂಭೀರವಾಗಿ ಓದುತ್ತಿದ್ದುದನ್ನು ಆಗಷ್ಟೆನೋಡಿ ಬಂದಿದ್ದಳಾದ್ದರಿಂದ ಅವಳು ಬರುವದು ಸಾಕಷ್ಟಪು ತಡವಾಗಬಹುದು ಎಂದು ತೀರ್ಮಾನಿಸಿ; ಕೋಣೆಯ ದೀಪಗಳನ್ನೆಲ್ಲ' ಆರಿಸಿ ಮಲಗಿಬಿಟ್ಟಳು ಪ್ರಾರ್ಥನಾ. ತಕ್ಷಣಕ್ಕೆ ನಿದ್ರೆ ಬರಲಿಲ್ಲ. ಸುಖದ ಆಹ್ವಾನಕ್ಕೆ ಸ್ಪಂದಿಸಬೇಕಾಗಿದ್ದವನು ಅದ್ಯಾಕ ಕೆಹಾಗೆ ಕೇಳಿದ? ಹರಿಹರದ ರಸ್ತೆಯಲ್ಲಿ ಸುಜಯ್ ಮುಲ್ಡೋತ್ರ ಏನು ಮಾಡಿದ ಅನ್ನೋ ಪ್ರಶ್ನೆ ದೇಬುವನ್ನು ಆ.ಪರಿ ಅದರಲ್ಲೂ ಅಂಥ ಚರಮ ನಿಮಿಷಗಳಲ್ಲಿ ಕಾಡಿದುದೇಕೆ? ಇದ್ದಕ್ಕಿದ್ದಂತೆ ದೇಬ್ ಬಾಬು ತನ್ನನ್ನು ಆನುಮಾನಿಸುತ್ತಿದ್ದಾನಾ? ನಿಜಕ್ಕೂ ತನ್ನ ವುತ್ತು ಸುಜಯ್ನ ನಡುವೆ ನಡೆಯಬಾರದ್ದೇನೋ ನಡೆದು ಹೋಗಿದೆ ಅಂದುಕೊಳ್ಳುತ್ತಿದ್ದಾನಾ? ]mpossible ದೇಬು ಅಂಥವನಲ್ಲ. ತನ್ನ ನೂರಾರು ಲೋಲುಪ ವಿವರಗಳನ್ನೆಲ್ಲ ಗಂಟೆಗಟ್ಬಲೆ ಕುಳಿತು ಹೇಳಿಕೊಳ್ಳುವ ಮುಕ್ತ ಮನಸ್ಸಿನ ದೇಬೂಗೆ ಇಂಥ ಕ್ಷುಲ್ಲಕ ಅನುಮಾನಗಳಿೆಲ್ಲ ಬರಲು ಸಾಧ್ಯವೇ ಇಲ್ಲ. ಬಹುಶಃ ಮತ್ತೊಮ್ಮೆ ಅಂಥ ಪ್ರಶ್ನೆ ಕೇಳಲಾರ. ಹಾಗೆ ಕೇಳಲು ನಿಂತರೆ ತಾನೂ ಕೇಳಬಹುದಲ್ಲವೆ? ಕಾವೇರಮ್ಮನ ಮನೆ; ಥರ್್ ಇಯರ್ನಲ್ಲಿದ್ದ ಮುಸಲ್ಮಾರತ ನರ ಗರ್ಲ್ ಫ್ರೆಂಡ್; ಸೀನಿಯರ್ ಬ್ಯಾಚಿನವಳು ಅದ್ಯಾರ ರೋ ಹೇವುಲತಾ; ಕಡೆಗೆ ಊರ್ಮಿದೀದೀ! ಅವನಿಗೇನು ಒಬ್ಬರಾ ಇಬ್ಬರಾ? ಎಲ್ಲ ಗೊತ್ತಿರುವಂಥವೇ ಗಂಡಸರ ಬದುಕಿನಲ್ಲಿ ಅಂಥವು ನೂರಾರಿದ್ದಾವು ಹೆಂಡತಿಯಾದವಳು ಅವುಗಳನ್ನೆಲ್ಲ i8nor8 ಮಾಡಬೇಕು. ನಿನ್ನೆಯತನಕ ಹೇಗಿದ್ದೆಯೋ? ಆದೇಕೆಹಾಗಿದ್ದೆಯೋ? ನಂಗೆ ಬೇಕಿಲ್ಲ . ಇವತ್ತಿನಿಂದ ೫ೀನು ನನ್ನವನು ಕೇವಲನನ್ನವನು ನಾನಾದರೂ ಅಷ್ಟೆ; ತಿಂಗಳುಗಟ್ಟಲೆಹಿಮವಂತನ ಜೊತೆಗಿದ್ದ ಅಂತ ನಿನಗೂ ಗೊತ್ತು, ಕೆದಕುತ್ತ ಹೋದರೆ ಅದಕ್ಕೂ ಇತಿಹಾಸವಿರುತ್ತೆ, ಆದರೆ ಕದಕ ಏನುಪಯೋಗ? ಯಾವತ್ತೋ ^ ಸತ್ತು ಹೋದ ಸಂಗತಿಗಳವು ಮಧೈತಂದಿಟ್ಟುಕೂಂಡರ ವಾಸನೆ ಅಸಹನೀಯ. [orget all [hat. ನಾಳೆಯಿಂದ ಹೊಸ ಬದುಕ ಕವಲೊಡೆಯಬೇಕು ಮಿತ್ರಾ ಹಾಗಂತ ಅವನಿಗೆ ತಿಳಿಹೇಳಬೇಕು ಅಂದುಕೊಂಡಳು ಮನಸ್ಸು ದೇಬುವಿನ ತಂದ ತಾಯಿಯರನ್ನು
{ +
English
Prarthana wrote this letter in her lovely handwriting, placed it in an envelope, and without sealing it, left it prominently on Urmila’s bed pillow. Then, as if remembering something, she wrote 'Prarthane' on the envelope. Having just seen Urmila reading very seriously in the library, she concluded that it might be quite late before she returned; so, Prarthana turned off all the lights in the room and lay down.
Sleep did not come immediately. Why did he ask that question, when he should have been responding to the invitation of pleasure? Why did the question of what Sujay might have done on the Harihar road haunt Debu, especially in such intense, final moments? Did Debu babu suddenly doubt her? Does he really think that something improper happened between her and Sujay? Impossible. Debu is not that kind of man. A man with such an open mind, who would sit for hours and talk about his hundreds of trivial details, could never harbor such petty suspicions. Perhaps he would never ask such a question again. If he were to start asking, couldn't she ask as well? Kaveramma's house; the Muslim girlfriend from his third year; that girl Hemalatha from the senior batch; and finally, Urmila didi! Did he have just one or two? Such things are known to all; in a man's life, there may be hundreds of such instances. A wife must ignore all of them. How you were until yesterday, or why you were that way—I don't need to know. From today, you are mine, only mine. And as for me, you know that I was with Himavant for months; if one starts digging, there is a history to that as well. But what is the use of digging? They are things that died long ago; digging them up only makes the stench unbearable. Forget all that. From tomorrow, a new life must branch out, Mitra. She decided to explain this to him. Her mind turned to Debu's parents.
ಕನ್ನಡ
ಕಲ್ಸಿಸಿಹೊಂಡು 'ಸಂಭ್ರಮಿಸುತ್ತಿತ್ತು, ಅವರಬ್ಬರಿಗೂ ತಾನು ಇಷ್ಟವಾಗುತ್ತೇನಾ? ಅಕಸ್ಮಾತ ಇಪ್ಪವಾಗದಿದ್ದರೆ; ಅವರನ್ನು ಧಿಕ್ಕರಿಸಿಯಾದರೂ ದೇಬರು ತನ್ನನ್ನು ವುದುವೆಯಾಗುತ್ತಾ ತನಲ್ಲವ1 ಅವರನ್ನು ನೋಡ ಮಾತುಕತೆಯ ಮೊದಲ ಪಂಕ್ತಿ ಮುಗಿದ ಮೇಲಲ್ಲವೆಚನ್ನ ರಾಯಪಟ್ಪಣದಿಂದ ಅಪ್ಪ ಬರೋದು? ಅ ಮನುಷ್ಯ ಈ ಮದುವೆಗೆ ಒಪ್ುವ; ಒಪ್ಪದೆ ಇರುವ ಪ್ರಶ್ನೆಯೇ ಇಲ್ಲ, ಆತನೆಡೆಗೆ ತನಗೆ ಎಂಥ ಗೌರವವೂ ಉಳಿದಿಲ್ಲ; ಆದರೂ ಆತ ಮಾತುಕತೆಗೆ ಬೇಕು; ನೆಪಕ್ಕ, ಇಂಥದೊಂದು ಸಂಭ್ರವದ ಘಳಿಗೆಯಲ್ಲಿ ಜೆೊತೆಗೆ ಹಿಮವಂತಇದ್ದಿದ್ದರೆ . ಅಂದುಕೊಳ್ಳುವಷ್ಟರಲ್ಲೇ ಪ್ರಾರ್ಥನಾಳಿಗೆ ನಿದ್ರೆಃ ` ಆದರೆ ಅವತ್ತು ರಾತ್ರಿ ಒಂದೇ ಒಂದು ಕ್ಷಣದ ಮಟ್ಪಿಗೂ ನಿದ್ರೆಯಿಲ್ಲದೆನರಳಿದವಳೆಂದರೆ; ಊರ್ಮಿಳಾ ಮಧ್ಯೆ ,ಒಮ್ಮೆ ದಿಡಗ್ಗನೆ ಎದ್ದು ಕುಳಿತವಳಿಗೆಃ ಈಗಿಂದೀಗ್ಗೆ ಶಿವಮೊಗ್ಗಕ ಕ್ಕೆ ಹೋಗಿಬಿಡೋಣವೇಅನ್ನಿಸತೊಡಗಿತ್ತು . ಹೊರಡುವದಕ್ಕಿದು ವೇಳೆಯಲ್ಲ ಅನ್ನಿಸಿ ಮನಸ್ಸಿನಲ್ಲೀ ಶ್ಲೋಕ ಹೇಳಿಕೊಂಡು ಸುಮ್ಮನಾದಳುಃ: ಮನಸ್ಸು' ಒಮ್ಮೊಮ್ಮೆi ಪ್ರಾರ್ಥನಾಳೆಡೆಗೆ ಮೃದುವಾಗುತ್ತಿತ್ತು. ಅವಳೇ ಹೇಳಿದಂತೆ; ಅವಳು ಎಲ್ಲರಿಗಿಂತ ಚಿಕ್ಕವಳು ಅವಳಿಚ್ಛೆಯಂತೆಯೇ ಆಗಿಬಿಡಲಿ ಯಾರಿಗೆ ಗೊತ್ತು; ದೇಬು ಸರಿಹೋದಾನೋ ಏನೋ?ತೀರ ಅತಿರೇಕದ ಹಂತ ತಲುಪಿದವುನುಷ್ಯ ಇದ್ದಕ್ಕಿದ್ದಂತೆ ಅದೆಲ್ಲ ವಿಲಾಸಧಿಕ್ಕರಿಸಿ ಸಂಭಾವಿತನಾಗಿಬಿಡುತ್ತಾನೆ ಉಳಿದವರ ಸಂಗತಿಯೇಕೆ? ನಾನೇ ಇಲ್ಲವೆ? ಇವತ್ತು ಸಿಗರೇಟು ವುರೆತೇ ಹೋದಂತಾಗಿದೆಃ: ವಿಸ್ಕಿ ಆಂದರೆ ಹೇಸಿಗೆಃ ದೇಬು ಕೂಡ ಬದಲಾಗಿಬಿಡಬಹುದುಃ ಇಬ್ಬರ ಬದುಕೂ ಹಸನಾಗಿಬಿಡುತ್ತದೆ ಆದರೆ ಹಿಮುವಂತನ ಗತಿ? ಗಾಡಿಕೊಪ್ಪದ ಬಯಲಿನ ದಿಣ್ಣೆಯ ಮೇಲೆ ಪ್ರಾರ್ಥನಾ ಹಾಸ್ಫಿಟಲ್ನ ಮುದ್ದಾದ ನಕಾಶೆಯೊಂದನ್ನು ಬಿಡಿಸಿಕೊಂಡು;' ಅದರೆದುರು ಪದ್ಮಾ ಸನ ಹಾಕಿಕೊಂಡು ಕುಳಿತು ಸಡನ್ನಾಗಿ ಬಂದರೆ ಪ್ರಾರ್ಥನಾಳ ಕಾರು ಯಾವದಿಕ್ಕಿನ ಪೋರ್ಟಿಕೋದನೆರಳಲ್ಲಿ ನಿಲ್ಲಿಸಲು ಸಾಧ್ಯವಾದೀತು? ಮತ್ತುಅವಳ ಯಾವ ಬಾಗಿಲಿನಿಂದ ಒಳಃ ಹೊಕ್ಕರೆ ಪ್ರಸವ'ವೇದನೆಯಿಂದ . ಆರ್ತನಾದ ಮಾಡುತ್ತಿರುವಆಗರ್ಭವತಿಯನ್ನು ಬೇಗನೆತಲುಪಬಹುದು? ಪ್ರಾರ್ಥನಾಳಿಗೆ ತುಂಬ ಆನಂದನಾ ದಾಗಟರೇಸಿನಯಾವತುದಿಯಲ್ಲಿ ಅವಳು ಕುಂಬಿಗೊರಗಿಕೊಂಡು ಕುಳಿತು ಮನಸಾರೆಹಾಡಿಕೊಳ್ ಬಹುದು? ರೋಗಿಗಳಲ್ಲ ದ ವಿಸಿಟರ್ಸ್ ಅವಳನ್ನು ಎಲ್ಲಿ ಭೇಟಿಯಾಗಿ ಮಾತನಾಡುತ್ತಾರೆ? ಎಂದೆಲ್ಲ ಕನಸು ಕಾಣುವ ಹಿವುವಂತನ ಅಸ್ಪಷ್ಟ ಚಿತ್ರವೊಂದು ಊರ್ಮಿಳೆಯ ಮನದ ಪಟಲದಃ ಮೇಲ ಹಾದು ಹೋಗತೊಡಗಿತು. ಚಿಕ್ಕವಳಾದರೇನಂತೆ? ಅಂಥ . ಹಿಮವಂತನಿಗೆ ಮೋಸ ಮಾಡಬಹುದೇ? ಮಾಡಿ ದಕ್ಕಿಸಿಕೊಂಡಾಳಾ ಪ್ರಾರ್ಥನಾ? ಆಮೇಲೆಯಾವತ್ತಿಗಾದರೂ ಸುಖವಾಗಿದ್ದಾಳೆಯೇ?. ಶಾಪಗಳನ್ನು ನಂಬದಿರಬಹುದು ಆದರೆ ಪ್ರೀತಿಯ ನಿಟ್ಟುಸಿರು ಯಾರನ್ನೂ ಸುಖವಾಗಿರಿಸಲಾರದು ಉಳಿದದ್ದೆಲ್ಲ ಏನೇ ಇರಲಿ; ಹುಡುಗಿ ಅಂದ ಮೇಲೆ ಎಂಥವಳ ಬದುಃನಲ್ಲೂ ಒಂದೆರಡು ಆಗಂತುಕ ನೆರಳುಗಳು ಬಂದುಹೋಗಿರುತ್ತವೆ ತನಗಿಂತ ಉದಾಹರಣೆಬೇಕ? ಕೊಡಗಿನಿಂದ ಹಿಂತಿರುಗಿದವಳಿಗೆ ಅವನಲ್ಲದ ಬದುಕು ಬದುಕೇ ಅಲ್ಲ ಅನಿಸಿತ್ತು, 'ಆಮೇಲೆ" ಅವನು ಮುರೆತೇ ಹೋದ್ : ದೇಬು ಬಂದ
English
An indistinct image of Himavant began to drift across the canvas of Urmila’s mind—Himavant, sitting cross-legged in the middle of the open fields of Gadikoppa, sketching a lovely blueprint of a hospital. In his imagination, he wondered: at which portico’s shade would Prarthana’s car be parked if she arrived suddenly? And through which door could he enter to reach the pregnant woman crying out in the throes of labor most quickly? At which corner of the hospital terrace could she curl up and sing to her heart’s content when she was overjoyed? Where would the visitors meet and talk to her instead of the patients? So many dreams he built. What if she is young? Can she betray such a Himavant? Even if she does and gets away with it, will she ever be happy? One may not believe in curses, but the sigh of a love betrayed will never let anyone live in peace. Whatever else may be, once a girl comes of age, a shadow or two from an unexpected stranger is bound to drift through her life. Does she need an example better than herself? After returning from Kodagu, she had felt that life without him was no life at all. And then… he had drifted away, and Debu had arrived.
ಕನ್ನಡ
English
ಕನ್ನಡ
ಕೇಳು ಇದು ದೇಬು ಮಾಡಿದ ಗುರುತುಗಳಲ್ಲ , ]t Was somcbody elsel ಆತನ ಹೆಸರ) ಸುಜಯ್ ಮಲ್ಡೋತ್ರಾ ಅಂತ ಇದ್ರೂ ಇರಬಹುದು ಇಷ್ಟೆ ವಿವರಣೆ ಸಾಕು ಅಂದ್ಯೋತೀನಿ Give [31e IYZy" ಅಂದವಳೇ ಊರ್ಮಿಳೆಯ ಪ್ರತಿಕ್ರಿಯೆಗೂ ಕಾಯದೆ ಬಚ್ಚಲಿನಿಂದ = ಹೊರ್ಕ ಹೊರಟು ಹೋದಳು ಪ್ರಾರ್ಥನಾಃ ಆಗಲೇ ಊರ್ಮಿಳಾ ನಿರ್ಧರಿಸಿದ್ದುಃ ಹಿಮವಂತನಿಗೆ ಮೋಸವಾಗಲು ಬಿಡಲೇ ಕೂಡದು! ಅವಳ ಬದುಕಿನ ಅತಿ ದೊಡ್ಡ ಮೊದಲ ಯುದ್ಧವನ್ನು ಆ ಮುಂಜಾನೆ ಹಾಗೆ ಪ್ರಾರಂಭಿಸಿದ್ದಳು ಊರ್ಮಿಳಾ
"ೀನಾನಾದ್ರೂಏನು ಮಾಡ್ಲಿ? ನೀವತಿಂಗಳುಗಟ್ಲ ಶಿವಮೊಗ್ಗದಿಂದಎದ್ದು ಬರಲ್ಲ; ದಾವಣಗೆರ ಕಡೆಗೆ ಮುಖ ಹಾಕಲ್ಲ ಅಂತತೀರ್ಮಾನ ಮಾಡಿಬಿಟ್ಟಿದೀರಿ ಎಷ್ಟು ದಿನಾಂತನಿಮ್ಮನ್ನ ನೋಡದ ಣರೋದು? ಬೆಳಗಿನ ಜಾವದ ಹೊತ್ನ ತುಂಬ ನೆನಪಾದಿರಿಃ ಬಸ್ ಹತ್ಕೊಂಡು ಬಂದುಬಿಟ್ಟೆ <ಗಾಡಿಕೊಪ್ಪದ ಅವನ ಕಲ್ಲು ಕಟ್ಪಡದ ಕೋಣೆಯ ಮುಂದೆನಿಂತು ಹಿವುವಂತನ ಕಣ್ಣೊಳಗಿನ ಆಚ್ಚರಿಯನ್ನೇಗವುನಿಸುತ್ತ ಮಾತನಾಡುತ್ತಿದ್ದಳು ಊರ್ಮಿಳಾ ದಾವಣಗೆರೆಯಿಂದ ಪ್ರಯಾಣ ಮಾಡಿ ಬಂದವಳ' ಕಂಗಳಲ್ಲಿ ಬಳಲಿಕೆ ಇತ್ತಾದರೂ; ಹಿಮವಂತನನ್ನು ಕಂಡ ಆನಂದ ಲದೇ ಕಣ್ಣು[ ಗಳಲ್ಲಿ ವುಹಾಪೂರವಾಗಿ ಹರಿದಿತ್ತು. ಈಹುಡುಗಿ ನನ್ನನ್ನು ಪ್ರೀತಿಸಲು ಆರಂಭಿಸಿಬಿಟ್ಟಿದ್ದಾಳಾ? ಎಂಬ ಪ್ರಶ್ನೆಯ ಸೆಳಕೊಂದು ತಲೆಯಲ್ಲಿ ಹಾದು ಹೋಗುತ್ತಿದ್ದಂತೆಯೇ ಹಿಮವಂತ್ ಒಂದುಕ್ಷಣದ ಮಟ್ಟಗೆ ಆಘಾತಕ್ಕೊಳಗಾದಂತಾದಃ: ಯಾವತ್ತಿಗೂ ಹಾಗಾಗಕೂಡದುಃ ನವುಗಿಷ್ಟವಿಲ್ಲದವರನ್ನು ನಾವು ಪ್ರೀತಿಸುವುದು ಹ್ಯಾಗೆ ಅಸಹನೀಯವೆನಿಸುತ್ತದೆಯೋ;್_ಹಾಗೆಯೇ ನಾವುಃಇಷ್ಟಪಡದವರುಃ ನಮ್ಮನ್ನು ಪ್ರೀತಿಸಿದರೆ ಭರಿಸುವುದು ಕಷ್ಟವಾಗಿಬಿಡುತ್ತದೆ ಈ ಬದುಕಿನಲ್ಲಿ ಪ್ರಾರ್ಥನಾಳ ಹೊರತಾಗಿ ಮತ್ತೊಂದು ಜೀವದೊಂದಿಗೆ ಪ್ರೀತಿ ಹಂಚಿಕೊಳ್ಳುವುದು ಸಾಧ್ಯವೇ. ನನ್ನಃ ಜಗತ್ತಿನಲ್ಲಿ ಇರುವುದು ಎರಡೇ ಚಿತ್ರ ಪ್ರಾರ್ಥನಾ ಮತ್ತು ಡಾಕ್ಟರ್ ಪ್ರಾರ್ಥನಾ! ಅಲ್ಲಿ ಮೂರನೆಯ ನೆರಳು ಕೂಡ ನಿಷಿದ್ಧ. ಊರ್ಮಿಳೆಯ ಕಣ್ಣುT ಗಳಲ್ಲಿ; ತನಗೆ ಸಡಗರ-ಸಂಭ್ರವ ಎದ್ದು ಸ್ಟೇಹವೂ ಇರಬಹುದುಃ ತಾನೇಕೆ ಕಾಣುತ್ತಿದೆ ಅದು ನಿಷ್ಕಲ್ಮಶ ಸೊಡವನದಬಹುದರ ಗತರೆವಿಸುಮ್ದಮಾನೆ ತಪು ತಿಳಿದುಕೊಳ್ಳ ೃಬೇಕು? ಇಷ್ಬಾಗಿ; ಊರ್ಮಿಳಾ ದಳೆನ್ನಿಸಿದರೆ-ಈ ಬಾರಿ ಹೇಳಿಬಿಡಬೇಕು ಅಂದುಕೊಂಡ ಆದರೆ ಊರ್ಮಿಳಾ ಬೇರೆಯೇ ಸಂಭ್ರವುಕ್ಕೆ ಬಿದ್ದಿದ್ದಳು ಹೋಗಿದ್ದಃ ಗಾಡಿಕೊಪ್ಪದ' ಬಯಲು ತಿಂಗಳುಗಳ ಹಿಂದೆ ತಾನು ನೋಡಿ ಈಗಃ ಗುರುತು ಸಿಗಲಾರದಷ್ಟು; ವನೆಗಳಿಗೂ ಬುನಾದಿಗಳು ಚಿಗುರಿವೆ ಬಯಲ ನಡುವಿನ ಬದಲಾಗಿದೆ ಎಲ್ಲ ದಿಣಣೆ ಗ್ರಾನೈಯೆಟ್ ಕಲ್ಲಿನ ಕಂಒ ಹೂಳಲಾಗಿದೆ ಅವೆರಡರ ಮಧ್ಯೆ ಯ ಮೇಲೆಎರಡು ಎತ್ತರನೆಯ ಒ೦ದು ಪುಟ್ಟ ತೋರಣ. ಕೈಗೆಟಕುವಷ್ಟು ಎತ್ತರದಲ್ಲಿ ಹಿತ್ತಾಳೆಯ ಗಂಟೆಯೊಂದನ್ನು ತೂಗು ಹಾಕಲಾಗಿದೆಃ ಎರಡೂ ಕಂಬಗಳಿಗೆ ಮಾವಿನ
English
"What am I supposed to do? You have decided that you won't leave Shivamogga for months; you have made up your mind not to even look towards Davanagere. For how long go without seeing you? I missed you so much in the early hours of the morning that I just got on a bus and came here," Urmila said, standing in front of his stone-walled room in Gaadikoppa, observing the surprise in Himavant's eyes. Even though there was fatigue in the eyes of the girl who had traveled from Davanagere, the joy of seeing Himavant was flowing in them like a flood. As the thought flashed through his mind—*has this girl started to love me?*—Himavant felt shocked for a moment. It should never be like that. Just as it feels unbearable to love someone who doesn't like us, it becomes equally difficult to endure it when someone we don't like loves us. Is it possible to share love with another soul in this life besides Prarthana? In my world, there are only two images: Prarthana and Doctor Prarthana. Even a third shadow is forbidden there. In Urmila's eyes, there might be excitement and joy, or perhaps it is just friendship. Why am I seeing it as something else? Should I misunderstand her innocent excitement? Even if Urmila feels this way, I should tell her the truth this time, he thought. But Urmila was lost in a different kind of excitement. The open field of Gaadikoppa, which she had seen months ago, had changed beyond recognition; foundations had sprouted even in the wild bushes. Everything in the middle of the field had changed. Two tall granite stone pillars had been buried; between them, a small arch had been constructed. A brass bell had been hung at a height that was within reach; mango leaves had been tied to both pillars.
ಕನ್ನಡ
English
"Such eccentricities are always there; forget that, Dr. Prarthana. Whatever I do, it with great dedication for the sake of Prarthana. Let all that be; how is Prarthana? Is she studying well? Is she keeping well? Does she still get those stomach aches?" Himavant kept asking one question after another with unmatched affection. Urmila could not continue her speech; she began to sob. "You are very good, Himu... why do you come looking for me like this? If there is anything good, it must be in your mind or your personality. the personality of the girl named Prarthana. If not, why would we talk about her more than ourselves? The number of people in this world who are as pure as nectar is very small, Urmila. Come, shall I give you a glass of milk?" Saying this, Himavant led her towards his stone house.
Inside, more surprises awaited Urmila. From the outside, it looked like it always did, but the stone house was adorned and expanded from within, waiting for his light. Large windows with big wooden frames; deep black doors that looked as if they hadn't been carved for decades; preparations for laying carpets on the floor; and a separate inner room.
ಕನ್ನಡ
English
ಕನ್ನಡ
ಪ್ರಾರ್ಥನಾ ಈ ಮರದ Bಿಳಗೆ ಕೂತು ಮೇಲೆ ಸಣ್ಣ ದನೀಲಿ ಹಾದಿಣೋತಾಳೆ ಅಂತ ಅಂದ್ಯೊಂಡೇ ಅದಕ್ಕ ನೀರು ಹಾಕ್ತೀನಿ ಪ್ರೀತಿಸಿದ ಮನುಷ್ಯ ತುಂಬ ಸ್ವಾರ್ಥಿಯಾಗಿರ್ತಾನೆ ಊೂರ್ಮಿಣ್ಾಂ ಸ್ವಾರ್ಥ ಜಾಸ್ತಿಯಾದ ಹಾಗೆಲ್ಲ ಪ್ರೀತಿ ಸಾಂದ್ರಗೊಳ್ತು ಹೋಗ್ತದೆ; ಅದು ಕೀವಲ ಅವಳನ್ನ ಪಡೆಯೋ ಸ್ವಾರ್ಥ ಅಲ್ಲ. ಅವಳೊಂದಿಗೆ ಮಲಗೋ ಸ್ವಾರ್ಥ ಅಲ್ಲ, ಎಲ್ಲೋ & ಒಂದು ತುತ್ತು ಕನೆನೊಸರು ಕಲೆಸಿದಅನ್ನ ಬಾಯಿಗಟ್ಟುಕೊಳೋವಾಗ ಆವಳಿದು ತುಂಬ ಇಪ್ಟಲಿನ್ನಿಸಿಬಿಡುತ್ತು ಯಾರೋ ಹುಡುಗಿ ಎಡವಿ ಹೆಬ್ಬೆರಳು ಒಡೆದುಕೊಂಡು ಚುಳ್ಳಂತ ಕಣ್ಣಲ ನೂಚೋಹವರ್ಸಗಳ ಹಿಂದೆ ಬೀರೂರಿನ ಹೂಂತಪಾರ್ಥನತಗಣಲ್ಲೀಗೇ ಹುಬ್ರಂದ್ದು ಹೆಬ್ಬೆಟ್ಪು ಸೀಳಿ ಹೋಗಿತ್ತು ಅನ್ಸುತ್ತ. ಆದರಹಿಂದೇನೇ ದಾವಣಗೆರೆಇನ್ನೆಷ್ಟುದೂರ? ಮಹಾಅಂದ್ರಎರಡೂವರ ವರ್ಷ. ಬಂದೇಬಿಡ್ತಾಳೆ ಪ್ರಾರ್ಥನಾ. ಇಂಥ ಅದೆಷ್ಬು ಸಾವಿರ ' ಹುಡುಗೀರಿಗೆ ಅಕ್ಕನಾಗಿ ನಿಲ್ಲುತ್ತಾಳೋ? ಹಾಗಂತ ಸಂಭ್ರವ ಪಟ್ಟುಕೊಂಡೇ ಹುಣ್ಣಿಮೆ ಹೊಡೆತಕ್ಕೆ ಸಿಕ್ಕ ಸಮುದ್ರದ ಹಾಗಾಗಿ ಹೋಗ್ತೇನೆ. ಅವಳೇ ಇಲ್ದೆ ಹೋಗಿದ್ದಿದ್ರೆ ಇದೆಲ್ಲ ಮಾಡೋಕಾಗ್ತಿತ್ತಾ ಊರ್ಮಿಳಾ? ಅವಳಿಲ್ಲ ಅಂದುಕೊಂಡ್ರೆ ನನ್ನ ಮಟ್ಟಿಗೆ ಅವತ್ತು ಸೂರ್ಯೂೋದಯವಾಗೋದಿಲ್ಲಃ ಅವತ್ತು ಕನಸು ಹುಟ್ಟೋದಿಲ್ಲ. ನಿಮಗ್ಗೊತ್ತು, ಕನಸು ಹುಟ್ಟಿಕೊಳ್ಳಲಾಗದ ಮನುಷ್ಯ ಏನನ್ನೂ ಸಾಧಿಸೋಕಾಗಲ್ಲ.ss ಹಿಮವಂತನ ದನಿಯಲ್ಲಿ ಕೇವಲ ದೇವರಿಗಿರುವಂತಹುದೊಂದು ಪ್ರಾಮಾಣಿಕತೆಯಿತ್ತು. "ಅಕಸ್ಮಾ ತ್ ನಮ್ಮ ಕೈಯಿಂದ ಪ್ರಾರ್ಥನಾ ತಪ್ಪಿ ಹೋದರೆ . ?-ಏನು ಮಾಡ್ತೀರಿ ಹಿವುವಂತ್?? ಅನ್ನೋ ಪ್ರಶ್ನೆ ಕೇಳಿಬಿಡಬೇಕಂದುಕೊಂಡಳಾದರೂ;:ಊರ್ಮಿಳೆಗೆ ಧೈರ್ಯ ಸಾಲಲಿಲ್ಲ. ಆದರೆ ಊರ್ಮಿಳೆ ಬೆಚ್ಚಿ ಬೀಳುವಂತೆ ಹಿಮವಂತನೇ ಆಃ ವಿಷಯ ಮಾತನಾಡತೊಡಗಿದ. ಅದೇಕೋ ಆವನ ತುಟಿ ಕಂಪಿಸಿದವು ಕಣ್ಣು ಕಲ್ಲಾ ದವು ಒಂದು ಚುಡಮಾರುತ ಅವನೊಳಗಿನಿಂದಲೇ ಹುಟ್ಟ; ಅವನನ್ನೇ ಆವರಿಸಿಕೊಳ್ಳತೊಡಗಿತ್ತು. "ಅವಳನ್ನ ಇಷ್ಟೊಂದು ಪ್ರೀತಿಸ್ತೀನಲ್ಲ ಊರ್ಮಿಳಾ? ಒಂದು ವೇಳೆ'ಅವಳು ನನಗೆ ಸಿಗದಂತಾಗಿಬಿಟ್ಟರೆ; ಪ್ರಾರ್ಥನಾ ನನ್ನ ಕೈಯಿಂದ ತಪ್ಪಿ ಹೋಗಿಬಿಟ್ರೆ ಏನಾಗಿಬಿಡಬಹುದು ಅಂತ ಯೋಚಿಸಿ ೀನಿ ಯಾಕೋ ತುಂಬ ಭಯವಾಗುತ್ತೆ ಊರ್ಮಿಳ ಅವಳ ಬಗ್ಗೆ ಅಲ್ಲ. ಭಯ ಬಗ್ಗೇನೇ ಆಗುತ್ತ. ಯಾಕೇಂದ್ರೆ : ನಂಗೆ ಚೆನ್ನಾಗಿ ಗೊತ್ತು. ನನ್ನ ಬದುಕನಿಂದ ಆವಳು ಹೊರಟು ಹೋದ ದಿನ ಗಾಡಿಕೊಪ್ಪದ ಬಯಲಿನಲ್ಲಿ ನಾನು ಕಟ್ಟಿರೋ ಪ್ರತೀ ಮನೆಯ ಬುನಾದಿ ಮಗುಚ ಬೀಳುತ್ತ. ತೊಡಿಸಿರೋ ಬಾವಿಗಳ ಜಲ ಬತ್ತಿ ಹೋಗುತ್ತೆ. ನೆಟ್ಟಿರೋ ಪ್ರತಿ ಸಸಿಯೂ ಬೇರು ಸಮೇತ ಒಣಗಿ ಹೋಗುತ್ತ. ನನ್ನ ಹಿತ್ತಿಲಲ್ಲಿರೋ ಹಸುವಿನ ಕಚ್ಚಲು ವಿಷವಾಗುತ್ತ. ನಿಮಗೆ ಗೂತಿ ಲ್ಲ . ಊರ್ಮಿಳಾ, ಸರ್ವನಾಶ ಅನ್ನೋದು ಆಕಾಶದಿಂದ ಮಳೆ ಸುರಿದ ಹಾಗೆ ಸುರಿದುಚಿಡುತ್ತೆ [ hale [o imasino it" ಅಂದುಬಿಟ್ಟ" ತುಂಬ ಹೊತ್ತು ಆವರಿಬ್ಬರೂ ಮಾತನಾಡಲಿಲ್ಲ , ಆಮೇಲೆ ಊರ್ಮಿಳೆಯನ್ನು ಕರೆದೊಯ್ದು , ಅವನು ಆಸತ್ರೆಯ ಒತ್ತಿಲಲ್ಲೇ ಮಾಟದ್ದ ಟಕ್ಕ ತೋಟವೊಂದನ್ನು ಸಂಭ್ರಮದಿಂದ ತೋರಿಸಿದ, ಅಲ್ಲದ್ದ ಸಸಿಗಳ್ಯಾವೂ ತಾನು ಈ ಮುಂಚ
English
ಕನ್ನಡ
ನೋಡಿದಂಥವುಗಳಲ್ಲ ಅನ್ನಿಸಿತು ಅದೆಲ್ಲೆಲ್ಲೋ ಅಲೆದು; ಔಷಧೀಯ ಸಸ್ಯಗಳನ್ನೆಲ್ಲ ತಂದು ಹಾಕಿಕೊಂಡಿದ್ದಾನೆಃ ಪ್ರಾರ್ಥನಾಳಿಗೆ ಯಾವತ್ತಿಗಾದರೂ ಕೆಲಸಕ್ಕೆ ಬರಬಹುದು ಅಂತ] ತೋಟದ ಪಕ್ಕದ ಷೆಡ್ನಲ್ಲಿಯೇ ಮಟ್ಟಸವಾದುದೊಂದು ಹಸು. ಹದಿನೈದು ದಿನಗಳ . ಹಿಂದಷ್ಟೇ ಅದು ಕರು ಹಾಕಿದೆ ಕಪು ಕಣ್ಣುT ಗಳ ಮೃದುವಾದ ತುಟಿಗಳ ಪ್ರೀತಿಯುಕ್ಕಿ ಬರುವಂತಹ ತುಪ್ುಳದ ಬಿಳೀ ಕರು ಹಿಮವಂತನನ್ನು ನೋಡುತ್ತಿದ್ದಂತೆಯೇ ಕರು ನೆಗೆಯತೊಡಗಿತು. ಊರ್ಮಿಳ ಸರಕ್ಕನೆ ಹೋಗಿ ಅದನ್ನು ವುಗುವಿನಂತೆತಬ್ಬಿಕೊಂಡಳು ಣದಕ್ಕೊ ೦ದು ಚೆಂದಗಿನ ಹೆಸರಿಡಬಹುದಲ್ವಾ ಅನಿಸಿತ್ತು. :' 'ಅದರ ಹೆಸರು ಪ್ರಾರ್ಥನಾಃ. , ಅವಳ ಅನಿಸಿಕೆಯಿನ್ನೂ ಅರಳುತ್ತಿರುವಂತೆಯೇ ಬೆನ್ನಹಿಂದೆ ನಿಂತಿದ್ದ ಹಿಮುವಂತ ಮಾತನಾಡಿದ್ದ . ಊರ್ಮಿಳಾ ಸುಮ್ಮ ನಾಗಿ ಹೋದಳು ಮುಖ್ಯವಾಗಿಯಾವ ಸಂಗತಿಯನ್ನು' ಹಿವುವಂತನಿಗೆ ಹೇಳಬೇಕಂದುಕೊಂಡು ಶಿವಮೊಗ್ಗಕ್ಕೆ ಬಂದಿದ್ದಳೋ; ಆಬಗ್ಗೆ ಮಾತನಾಡುವ ಧೈರ್ಯವಾಗಲೇ ಇಲ್ಲಃ ಹಿವುವಂತನಿಗೆ ಅದೆಲ್ಲ ' ಗೊತ್ತಾ[ ಗುವುದೇ ಬೇಡ ಕಡೆಯಪಕ್ಷ ಈಗಲೇ ಗೊತ್ತಾ [ ಗುವುದು ಬೇಡ ಮುರಿದು ಹೋಗುವ ಕನಸು ಇವತ್ತೇ ಮುರಿಯುವುದೇಕೆ? ಹಿಮವಂತ ಅಂದುಕೊಂಡಷ್ಟು; ಭಯಾನಕವಾಗಿಯಾವುದೂ ಆಗುವುದಿಲ್ಲ. ಅವನು ಘಾಸಿಗೊಳ್ಳುತ್ತಾನೆ; ನಿಜಃ ಆದರೆ ಜಗತ್ತಿನ ಎಲ್ಲಗಾಯಗಳು ಮಾಯ್ದಂತೆಯೇ ಅವನ ಮನಸ್ಸಿನ ಗಾಯವೂ ಕ್ರಮೇಣ ಮಾಯುತ್ತದೆಃ ಮತ್ತೆಣನ್ನೆಲ್ಲಿಂದಲೋ ಬದುಕು ಆರಂಭಿಸುತ್ತಾನೆಃ ಯಾರು ತಪ್ಪಿಹೋದರೂ ಯಾರು ವಂಚನೆ ಮಾಡಿದರೂ ಹಿಮವಂತನಂತಹ ಗೆಳೆಯನೊಂದಿಗೆ; ಕಡೇಪಕ್ಷ'ಗೆಳತನದ ಕರಾರು ನಿಭಾಯಿಸಲಿಕ್ಕೆ ತಾನೊಬ್ಬ ುಳಾದರೂ ಇದ್ದೇ ಣರುತ್ತಾ ಳೆ ಸರ್ವನಾಶದ ಮೋಡ ಬಾಯಿ ಬಿಚ್ಚಿಕೊಳ್ಳದಂತೆತಡೆಯುವ ಶಕ್ತಿತನಗಿದೆಯಾ? ಗೊತ್ತಿಲ್ಲಃ ಅದನ್ನೂ ಹಿಮುವಂತನೇ ಕರುಣಿಸುತ್ತಾನೆಃ ; ಅದನ್ನು ಅವನಿಂದಲೇ ಕಲಿಯಬೇಕುಃ ಈ ಗಾಡಿಕೊಪ್ಪದ ಮನೆಗಳು; ಈ ದಿಣ್ಣೆಯ ಮೇಲಿನ ದೇವರು; ದೇವರ ಸುತ್ತಲಿನ ಆಸ್ಪತ್ರೆ ತೋಟದೊಳಗಿನ ಸಸಿ; ಮನೆಯೆದುರಿಗಿನ ಮರ; ಹಿತ್ತಲಿನಲ್ಲಿ ನೆಗೆಯುವ ಕರು-ಎಲ್ಲವನ್ನೂ ಹೀಗೇ ಉಳಿಸಬೇಕು . ಪ್ರಾರ್ಥನಾಳ ನಿರ್ಗಮನದ ನಂತರವೂ ಹಿಮವಂತನ ಬದುಕ ಚೆದುರಿಹೋಗದಂತೆ ಕಾಯಬೇಕುಃ ಆ ಶಕ್ತಿ ತನಗಿದೆಯಾ? ಮತ್ತೆ ಕೇಳಿಕೊಂಡಳು ಊರ್ಮಿಳಾಃ ಪ್ರೀತಿಗೆ ಎಲ್ಲ ಶಕ್ತಿ ,ಯೂ.ಇರುತ್ತದೆ ಎಂಬ ಉತ್ತರ ಇದಿರಾಯಿತು ಹಾಗಾದರೆ; ತಾನು ಹಿವುವಂತನನ್ನು ಪ್ರೀತಿಸುತ್ತಿರುವದು ಹೌದಾ? ಕೇಳಿಕೊಂಡಳುಃ ಉತ್ತರಸದ್ಯಕ್ಕೆ ದೊರೆಯಲಾರದೆನ್ನಿಸಿತು ' ` ಶೀರ ಹೊರಡುವ ಮುನ್ನ ಅದೇಕೋ ಊರ್ಮಿಳಾ ಹಿಮವಂತನ' ಕಾಲಿಗೆ ಹಣೆ ಹಚ್ಛಚ ನವಸ್ಕರಿಸಿದಳು, ಅದರೆ ಹಿಮುವಿನ ಕಾಲು ಮರಗಟ್ಟಿ ಹೋಗಿದ್ದವು ಅವನು ಏನೆಂದರೆ ಏನೂ ಮಾತನಾಡಲಿಲ್ಲ, ಅವಳನ್ನು ಶೀರ ಬಸ್ಸು ಹತ್ತಿಸಿ ಕೂಡಿಸಿ ಕಟಕಗೆ ಬಂದವನು; "ಈ ಸಲ ನೀವು ಪ್ರಾರ್ಥನಾ ಬಗ್ಗೆ ನಂಗೆ ಏನೂ ಹೇಳಲಿಲ್ಲ , ಮುಂದಿನ ಸಲ ಹಾಗೆ ಮಾಡಬೇಡಿ ಬರೀ ಅವಳ ಬಗ್ಗೇನೇ ಮಾತಾಡೋಕಸಿದ್ಭವಾಗಿ ಬನ್ನಿ ಣನ್ನೊಂದರಡು ತಿಂಗಳು
English
ಕನ್ನಡ
ನಾನು ಗಾಡಿಕೊಪ್ಪದಿಂದ ಹೊರಬೀಳೋ ಹಾಗಿಲ್ಲ , ಅಂದ್ದಾಗ; ಪ್ರಾರ್ಥನಾ ಚೆನ್ನಾ ಕೀಳಿದ {ಗಿದಾಳಲ್ಪಾ ? 71 ಅಂತ ಊರ್ಮಿಳ ತಲೆಯಾಡಿಸಿದಳು ಬಸ್ಸು ಹೊರಟುಬಿಟ್ಟಿತು ಊರ್ಿಳಿಯ ಮನಸ್ಸು = ಅವನ ಕಲ್ಲು ಮಾತ್ರ ಮನೆಯ ಹಿತ್ತಲಿನಲ್ಲಿ ನೆಗೆಯುತ್ತಿದ್ದ ಪ್ರಾರ್ಥನಾ ಎಂಬ ಹೆಸುನ ಕರುವಿನ ಅಮಾಯಕ ಕಡುಗಪ್ಟು ಕಣ್ಣುಗಳಲ್ಲೇ ನಿಂತುಹೋಗಿತ್ತು , ಕೇವಲ ಎರಡು ವರ್ಷಗಳ ಹಿಂದೆ ಅದೇ ಪ್ರಾರ್ಥನಾಳ ಕಣ್ಣಲ್ಲೂ ಅಮಾಯಕತೆ ಇತ್ತಲ್ಲವೇ? ಅಂದುಕೊಂಡಳು , ಕಟಕಿಯಾಚೆಗೆ ನೋಡಿದವಳಿಗೆ ಶಿವಮೊಗ್ಗೆಯ ಹೊರವಲಯದ ಮನೆಗಳ ಸಾಲು ಕಾಣಿಸಿತು
ಒಂದು ನಿರಾಸಕ್ತಿಯಿಂದಲೇ ನಡೆದು ಬಂದು ಮನೆಯ ತಲಬಾಗಿಲಿನ ಇಂಟರ್ಲಾಕ್ನ ಕಣ್ಣಿಗೆ ಚಾವಿ ಚುಚ್ಚಿ ಬೀಗ ಕೃಕ್ಕೆನಿಸಿದ ದೇಬು; ಒಳಗಿನ ದೃಶ್ಯ ಕಂಡು ಅವಾಕ್ಕಾದ ಅವನ ಮನೋಸ್ಥಿ ತಿಗೆ ತದ್ವಿರುದ್ಧವಾಗಿತ್ತು ಮನೆ. ಪ್ರಾರ್ಥನಾಳ ಸಹನೆ; ಪ್ರೀತಿ ಶ್ರದ್ಧೆ, ಚುರುಕು-ಅ ಮನೆಯ ಎಲ್ಲ ಓರಣದಲ್ಲೂ; ಪ್ರತಿಫಲಿಸಿತ್ತು. ಪ್ರತಿಯೊಂದೂ ಶುಭ್ರ ಶುಭ್ರ ಅಲ್ಲಿ ದೇವರ ಮನೆಯೂಂದಿದೆ ಎಂಬುದು ಅವನ ಗಮನಕ್ಕೆ ಬಂದದ್ದೇ ಅವತ್ತು. ಕಳೆದೆರಡು ವರ್ಷಗಳಲ್ಲಿ ತಾನು ಓದಿ ಮುಗಿಸಿದ; ಜಬಡಿ ಬಿಸಾಕಿದ ಪುಸ್ತಕಗಳನ್ನೆಲ್ಲ ಅಲ್ಲಿ ಕಟ್ಟಿ ಇರಿಸಿದ್ದ . ಅವ್ಯಾಪ ವೂ ಕಾಣಿಸುತ್ತಿ ರಲಿಲ್ಲ. ಚಿಕ್ಕದೊಂದು ಈಶ್ವರನ ಫೊಟೋ ಇತ್ತು ಹಿಮಪರ್ವತದ ಮೇಲೆ ಅರ್ಧ ನಿಮೀಲಿತನೇತ್ರಗಳ ಈಶ್ವರ ಜಟೆಯಲ್ಲಿ ಚಿಮ್ಮು ವಗಂಗೆ ಮೈಬಣ್ಣ ನೀಲಿನೀಲಿ ಹೆಡೆಯಾಡುವ ಹಾವಿನ ಕಣ್ಣುT ಗಳಲ್ಲಿ ಸರ್ಪ ಚುರುಕು ಅಂದಹಾಗೆ ಹಿವುವಂತನೆಂದರೆ ಈಶ್ವರನೇ ಇರಬೇಕಲ್ಲವೆ? ಒಂದೇ ಒಂದು ಸಲದ ಮಟ್ಟಿಗೆ ಪ್ರಶ್ನೆ ಹಾವಿನ.ಹೆಡೆಯಂತೆ ಸರಿದಾಡಿ ಹೋಯಿತು. ಇದ್ದಿರಬೇಕು. ಹಿವುವಂತನೆಂದರೆ ಈಶ್ವರನೇ ಇದ್ದಿರಬೇಕು. ಅದಕ್ಕೇ ತಂದಿಟ್ಟುಕೊಂಡಿದ್ದಾಳೆ ಈಶ್ವರನ ಫೊಟೋ. ಅವಳ ವಟ್ಪಿಗೆ ಹಿಮೂ ಅಂದರೆ ದೇವರು ಅವನಿರಬೇಕಾದ ಜಾಗದಲ್ಲೇ ಇದ್ದಾನೆ ಆದರೆ ತನ್ನ ಜಾಗ ಎಲ್ಲಿದೆ? ತಾನಿರಬೇಕಾಗಿದ್ದ ಜಾಗದಲ್ಲಿ ಅವತ್ತು ರಾತ್ರಿಯ ಮಟ್ಟಿಗೆ ಸುಜಯ್ ಮಹ್ದೋ ೀತ್ರಾ ಇದ್ದನಾ? God ]ows. ಪ್ರಾರ್ಥನಾ ಬಾಯಿ ಬಿಡುತ್ತಿಲ್ಲ. ಎದ್ದರೆ ಕುಳಿತರೆ ಅದೇ ತಳವುಳ ನಿಜಕ್ಕೂ ಅವನಿದ್ದನಾ? ಆಪರಿ ಮೈಯೆಲ್ಲ ಕಂದಿ ಹೋಗುವ ಹಾಗೆ? ಬೆಳಗ್ಗೆ ಕಾಲೇಜಿನಲ್ಲಿ ಸಿಕ್ಕಿದ್ದ . ಮಾಮೂಲಿನಂತೆಯೇ ಮಾತನಾಡಿದಃ ರಪ್ಪನೆ ಮುಖಕ್ಕೆ ಬಿಗಿದು; ಅಂಗಿಹಿಡಿದು ಕಾರಿಡಾರಿನ ಮೂಲೆಗೆ ಚಿರತೆಯಂತೆ ಅವಚಿಕೊಂಡು ಎಳೆದೊಯ್ದು ಕಲ್ಲುಗೋಡೆಗೆ ಜೆನ್ನು ಒತ್ತಿ ನಿಲ್ಲಿಸಿ ಕೇಳಿಬಿಡಬೇಕು ಅನಿಸಿತ್ತು, "ಅವತ್ತೇನಾಯಿತು ಹೇಳು?" ಆದರೆ ಕೇಳಲಾಗಲಿಲ್ಲ. ಉತ್ತರ ಹೇಳುವ ಬದಲು ಸುಜಯ್ ಮಲ್ಡೋತ್ರಾಸುಮ್ಮನೆನಕ್ಕು ಎದೆಯ ಮೇಲೆಹಿಡಿದ ಅಂಗಿ ಬಿಡಿಸಿಕೂಂಡು; ಅದರಿಸುಕ್ಕು ಸರಿ ಮಾಡಿಕೊಂಡು; ತುಟಿಯಂಚಿನ ರಕ್ತ ಒರೆಸಿಕೊಂಡು ಸುಮ್ಮ ನೆ ಹೊರಟು ಹೋದರೆ? ಇಷ್ಟಕ್ಕೂ ಹರಿಹರದ ರಸ್ತಯಲ್ಲಿ ಏನಾಯಿತೆಂಬುದನ್ನು ಅವನೂ ಹೇಳದೆ ಹೋದರೆ" ಆಮೇಲೆ ತನ್ನ ಗತಿಯೇನು@ ಆದನ್ನಲ್ಲ
English
Debu walked up with indifference, inserted the key into the interlock of the front door, and opened the lock with a click. Seeing the scene inside, he was stunned. The house was the exact opposite of his state of mind. Prarthana’s patience, love, devotion, and agility were reflected in every orderly corner of the house. Everything was spotless. It was only that day that he noticed there was a prayer room in the house. In the last two years, all the books he had read and discarded were neatly stacked there. There was no clutter. small photograph of Ishwara. Ishwara with half-closed eyes on the snowy mountain, the Ganga gushing from his matted hair, his skin a shade of blue, and the serpent with its hood raised—the eyes of the serpent looked alert. Come to think of it, shouldn’t Himavant be Ishwara? For just a moment, the question slithered by like a serpent's hood. It must be. Himavant must be Ishwara. That is why she had brought and placed the photo of Ishwara. For her, Himu is God, and he is exactly where he should be. But where is his own place? Was Sujay Malhotra in the place have been that night? God knows. Prarthana is not opening her mouth. Every time he sits or stands, the same confusion lingers. Was he truly there? Enough to bruise her entire body? He had met him at the college in the morning. He spoke as usual. He felt the urge to slap his face, grab his shirt, drag him like a leopard into the corner of the corridor, press him against the stone wall, and ask, "Tell me, what happened that day?" But he could not ask. What if, instead of answering, Sujay Malhotra just laughed, pulled his shirt from his grasp, straightened the wrinkles, wiped the blood from the corner of his lips, and walked away in silence? And if even he chose not to say what happened on the Harihara road, then what would be his own fate? That, above all else.
ಕನ್ನಡ
ಇದಿರು ಬಂದ ಸುಜಯ್ಗೊಂದು 'ಹಲೋ' ಹೇಳಿ ಯೋಚಿಸಿ ಸುಮ್ಮನೆ ನಡೆದು ಸಿನಲ್ಲಿ ಕೂಡುವದಕ್ಯೂ ಮನಸ್ಸಿರಲಿಲ್ಲ, ಜೀವಕ್ಕೆ ಯಾವದೂ ಬೇಡವನ್ನಿಸುವಂಥ ಹೋಗಿದ್ದ ; ಕಟ್ಟೆಯ ಮೇಲೆ ಕಳಿತು ಸಿಗರೇಟು ಸೇದಿದ ; ಣವತ್ತು ಧಚ ಶೈಬೀರಿುವದೆರಿಗಿನಂ್ರಮ್ಟುವುಬೇಸರಾಗುತ್ತಿದೆಗಂತದರೆ ಕರುಳ ಹೋಗುವಂತೆ ಮನಸ್ಸು ಕುಡಿಯಲೊಪುತ್ಟಿಲ್ಲ ಜ್ಞ ಅಂದುಕೊಂಡ ಜೂನಿಯರ್ ಹುಡುಗಿಯೊಬ್ಬಳು ಕೈನೆಟಿಕ್ನಲ್ಲಿ ಭಕ್ರನೆ : ಬಂದವಳೇ, ಮರದ ನೆರಳಿಗೆ ನಿಲ್ಲಿಸಿ; ಕೊರಳಿಗೆ ಬಿಗಿದಂತಿದ್ದ ಚುನ್ನಿ ಸರಿಮಾಡಿಕೊಂಡು ಅಡನ್ನು "ಏನು ಲುಕಿಂಗ್ ಮೆಲಾಂಕಲಸ್? ಗೆಳತಿಯರ್ಾರೂ ಸಿಗಲಿಲ್ವಾ? ಫೀಲಿಂಗ್ ಲೋನ್ಲಿ ? ಬ್ರಸ್ } ನಿನ್ನ ಮರ್ಸಿಡಿಸ್ ಕಾರು ಬೋರಾಗಿದ್ದರೆ ಹೇಳುಃ ನನ್ನ ಕೈನಿ ಮೇಲೆ ಊರು ಸುತ್ತಿಸಿಕೊಂಡು ಬರ್ತಿೇನಿ ಮೂಡ ಚಿಗಿತುಕೊಳ್ಳುತ್ತೆ, ಏನಂತೀ? ಕೆಣಕುವಂತೆ ಕೇಳಿದಳು. ದೇಬುವಿಗೆ ಗೊತ್ತುಃ ಅವಳ ಹೆಸರ) ಸುಸಾನ್ ರಾಡ್ರಿಕ್ಸ್ಃ ಆ್ಯಂಗ್ಲೋ ಇಂಡಿಯನ್ ಹುಡುಗಿ ನೀಲಿ ನೀಲಿ ಕಣ್ಣು . 'ಎದಯ ತಂ ಸ್ತನಃ ಹೋದ ವರ್ಷ ಹತ್ತು ದಿನದ ಮಟ್ಟಿಗೆ ಜೊತೆಗಿದ್ದಳುಃ: ಜೊತೆಗಿದ್ದಷ್ಟು; ದಿನ ಈ ೮ ಕಣ್ಣಿನ ಹುಡುಗಿಯನ್ನ ಅವಳಿಗೆ ಅರ್ಥವೇ ಆಗದಂತೆಃ" ಎಷ್ಟು : ಸೊಗಸಾಗಿ; ' ಸಲೀಸಾಗಿ ವಂಚಿಸುತ್ತಿದ್ದೇನಲ್ಲ ಎಂಬ ವಿಚಿತ್ರ ತೃಪ್ತಿ ನೀಡುವಂತೆ ನಡೆದುಕೊಂಡಿದ್ದಳು ಹನ್ನೂಂ ದಿನ; ದಾವಣಗೆರೆಗೆ ವಾಪಸು ಕರೆತಂದುಃ ::~: ಣನ್ನು ಣದೆಲ್ಲಃಸಾಕು ಸೂಸಾನ್ ಎನಫ್ ಈಸ್ ಎನಫ್. ನನಗೆ ಇದೆಲ್ಲ ಕ್ಕಿಂತ ಬದುಕ ಮುಖ್ಯಃ ಪರೀಕ್ಷೆಗೆ ಣನ್ನು ಉಳಿದಿರೋದು ಎರಡೇ ತಿಂಗಳುಃ ನಾನು ಓದಲು ಕೂಡಬೇಐು ನಾಳೆಯಿಂದ ನಾನು ನಿಂಗೆ ಸಿಗಲ್ಲಃ ಲೆಟ್ಸ್ ನಾಟ್ ಮೀಟ್ ಅಂದಾಗ ಎದೆಯ ಕವಾಟ ಒಡೆದು ಹೋಗುವಂತೆಆತ್ತಿದ್ದಳುಃ % J-` ಅದೊಂದೇದಿವಸಃ ಮಾರನೆಯ ದಿನ ಅವಳು ಬೇರೊಬ್ಬ ಹುಡುಗನೊಂದಿಗಿದ್ದಳು ಕೇವಲ ತನ್ನಮೇಲಿನ ದ್ವೇಷ ಆಕ್ಕಸ ತೀರಿಸಿಕೊಳ್ಳುವುದಕ್ಕಾಗಿ ಇನ್ನೊಬ್ಬನ್ಯಾವನೊಂದಿಗೋ ಓಡಾಡ್ತಿದದಳೆ ಅಂದುಕೊಂಡಿದ್ದ ದೇಬ್ಃ ಎರಡು ತಿಂಗಳ ಹೊತ್ತಿಗೆ ಅವರಿಬ್ಬರೂ ತಂತಮ್ಮ ಹಾಸ್ಪೆಲುಗಳನ್ನು ಬಿಟ್ಪು ಬೇರೆ ಮನೆಮಾಡಿಕೊಂಡು ಇರತೊಡಗಿದರು "ಹೆಲ್ ವಿಥ್ ಯೂ" ಅಂತ ಮನಸ್ಸಿನಲ್ಲೇ ಅಂದುಕೊಂಡು ಬೂಟಿನಡಿಯಲ್ಲಿ ಸಿಗಲೇಟು. ಹೊಸಕಿದ. ನೀವ ಹುಡುಗಿಯರೇ ಹೀಗೆಃ ಇವತ್ತು ಸತ್ತೇ ಹೋಗುವಷ್ಟು ಭೋರಿಟ್ಟು ಅಳುತ್ತೀರಿ ಸಂಜೆ ಹೊತ್ತಿಗೆ ನಮ್ಮನ್ನು ಕೊಂದೇಬಿಡುವಷ್ಟು ಕ್ರೌರ್ಯ-ತುಂಬಿಕೊಂಡು ನಗುತ್ತೀರಿ. ಮುತ್ತೊಬ್ಬನ ಪಕ್ಕದಲ್ಲಿ ನಿಂತುಕೊಂಡು ಹತ್ತು ದಿನ ಪ್ರೀತಿಸಿದ ತಪ್ಪಿಗೆ ಇಡೀ ಬದುಕಿನ ಕಂದಾಯ ಕೇಳುತ್ತಿ ೀರಿ. ಎಲ್ಲ ರನ್ನೂ ಬಿಟ್ಬು ಎಲ್ಲಿಗಾದರೂ ಹೊರಟು ಬಿಡಬೇಕುಃ ಪ್ರಾರ್ಥನಾ;; ಊರ್ಮಿಳ; ಇರಬಾರದುಃ ಆದಲ್ಲ ಸೂಸಾನ್-ಯಾರೂ ಇರದ ಚಾಗಕ್ಕೆ. ಅಲ್ಲಿ ಕಾವೇರಿಯ ಮನೆ ಕೂಡ ಈಗ ಮುಗಿದ ಅಧಯಾೋ ಯ, ಕಿಬ್ಬೊಟ್ಬೆಲ್ಲಿನ ಕಾಮ ಸತ್ತಿದೆ ಸಾಕು ಸಾಕು; ಹೆಂಗಸಿನಲ್ಲಿ ಅಲೆದದ್ದು ಸಾಕು, ಏಸ್ಿ ,ಯಲ್ಲಿ ಮುಳುಗಿದ್ದು ಇರಬೇಕು. ಇದನ್ನೆಲ್ ಸಾಕು. ಎಲ್ಲಿಗಾದರೂ ಹೋಗಿ ಒಬ್ಬನೇ ' ಆಫ್ಪರ್ ' ಆಲ್; ಯಾರಿಗಾದರೂ ಹೇಳಿಕೊಂಡು ಎದೆ ದುಗುಡ ಕಡಿವೆ ಮಾಡಿಕೊಳ್ಳಬೇಕು ' ಇವರೆಲ್ಲ ಯಾರು? ಪ್ರಾರ್ಥನಾ ಊರ್ಮಿಳಾ ಸೂಸಾನ್, ಕಾವೇರಿಯ ಮನೆಯ ಹುಡುಗಿಯರು
English
ಕನ್ನಡ
ಗವರೆಲ್ಲ ತನಗೆ ಯಾವ ರೀತಿಯಲ್ಲ ಸಮ? ತಾನು; ತನ್ನ ವಿದ್ವತ್ತು; ಅಂಥ ಶ್ರೀಮಂತಿಕ 'ಥ ರೂಘು- ]1cll 1vill Ilu Birls. ಣವರಾ ರೂ ತನಗ ಸರಸಮವಲ್ಲ . ಯಾವಳೋ ಪ್ರಾರ್ಥನಾ ಹರಹರದ ರಸ್ತೆಯಲ್ಲಿ ಅದ್ಯಾವನೋ ಸುಜಯ್ ಮಲ್ದೋತ್ರಾ ಎಂಬುವವನೊಂದಿಗೆ ಮೈೆಯಲ್ಲ ಕಂದುಗಟ್ಟು ಹೋಗುವಂತೆ ಅರ್ಧದಷ್ಟು ರಾತ್ರಿ ಕಳೆದು ಬಂದರೆ-ತಾನ್ಯಾಕ ಈ ಪರಿ ಕಳವಗೊಳ್ಳಬೇಕು? ಇದು ಪ್ರೀತಿಯಲ್ಲ, ಸ್ನೇಹವಲ್ಲ, ನಿಷ್ಠೆಯಲ್ಲ, ವಿಷಾದವೂ ಅಲ್ಲಃ ಕೀವಲ ಆನುಮಾನ ತರ್ಟಿ ಬಿಚ್, ಅವಳಿಗೆ ಯಾವ ನಿಷ್ಠೆಯೂ ಣಲ್ಲ; ಹಿಮುವಂತನ ಪಾದಕ್ಕೆ ಹಣೆ ಹಟ್ಟ ನವಸ್ಕರಿಸಿದವಳೂ ಇವಳೇ ತನ್ನ ವಾಂಛೆ-ವಾಂಛಲ್ಯಗಳಿಗೆ ಕಡವಾಣ ಹಾಕ ಸಂಯಮದ ಪಾಠಹೇಳಿದ್ದೂಣವಳೇ ಕಡೆಗೆಹರಿಹರದ ರಸ್ತೆಯಲ್ಲಿ ಮೈಕಂದಿಸಿಕೊಂಡು ಬಂದವಳೂ ಣವಳೀ! ತಾನು ದುಃಖಿಸುವುದಕ್ಕೂ ಈ ಹೆಂಗಸು ಅರ್ಹಳಲ್ಲ ಅನ್ನಿಸಿಬಿಟ್ಟಿತು ಆದರೆ; ಇಲ್ಲಿಂದ ಕಳಚಿಕೊಂಡು ಇನ್ನೆಲ್ಲಿಗೋ ಹೊರಟುಬಿಡಬೇಕು ಅನ್ನಿಸಿದ ತಕ್ಷಣ ತೀರ ಅನರೀಕ್ಷತವಾಗಿ ತನ್ನ ಒಳಮನಸ್ಸಿಗೆ ಉಳಿದೆಲ್ಲರನ್ನೂ ಬಿಟ್ಬು ಶಿವಮೊಗ್ಗದ ಆ ಹಿಮವಂತ ಯಾಃೆ ನೆನಪಾದನೋ? ಲ ಮನುಷ್ಯನ ನೆನಪೇ ಒಂದು ಆಹ್ಲಾ ದ . ಬಹುಶಃ ತನ್ನ ತಂದೆಯ ನುತಮೊಟ್ಟಮೊದಲ ಬಾರಿಗೆಗಂಡಸೊಬ್ಬನನ್ನು ಇಷ್ಟೊಂದು ಪ್ರೀತಿಸಲು ಸಾಧ್ಯವಾಗುತ್ತಿರುವದು ಈಗಲೇ ದಾವಣಗೆರೆಯಿಂದ ಹೊರಬಿದ್ದರೆ ತನ್ನ ಕಾರು ತಂತಾನೆ ಶಿವಮೊಗ್ಗಕ್ಕೆ ಹೋಗುತ್ತದೆ ಮೊದಲ ಬಾರಿಗೆ ಅವನನ್ನು ಕಂಡಾಗ ತೀರ ಸಪ್ಪೆಸಪ್ಪೆವುನುಷ್ಯ ಅನಿಸಿದ್ದ. ಪ್ರಾರ್ಥನಾಳ ಹಣೆ ಆವನಪಾದ ತಾಕಿದ್ದನ್ನು ನೋಡಿದಾಗ ಇಂಥ ಗಂಡಸರಿಗೂ ಅದೆಂಥ ಆರಾಧನಾ ಪ್ರೇಮಗಳು ಸಂದಾಯವಾಗಿಬಿಡುತ್ತವಲ್ಲ ಅಂತಆಶ್ಚರ್ಯಪಟ್ಪಿದ್ದ. ಕ್ರಮೇಣ ಹಿಮುವಂತನಡೆಗೊಂದು ಈರ್ಷಯೆ ಬೆಳಿದಿತ್ತು. ಆದರೆಅವತ್ತು ಅವನು ತನ್ನ ಕಾರನ್ನು ದಿಗದಿಗನೆ ಬೆನ್ನಟ್ಟಿಕೊಂಡು ಬಂದಿದ್ದನಲ್ಲ? ಮನುಷ್ಯನ e50 ಮೇಲೊಂದು ವಿಜಯ ಸಾಧಿಸಿಬಿಟ್ಬೆ ಅನಿಸಿತ್ತು. ಇವನಿಗೆ ತಾನೊಬ್ಬ ದೇವರು ಎಂಬ ಭ್ರಮೆಯಿತ್ತಲ್ಲ? ಅದನ್ನು ಮುರಿದು ಹುಲು ಮಾನವನನ್ನಾಗಿಸಿಬಿಟ್ಟೆ ಆನಿಸಿತ್ತು. ಪ್ರಾರ್ಥನಾಳಂತಹ ಹುಡುಗಿಯನ್ನ ಈ ದೇವರಂಥವನತೆಕ್ಕೆಯಿಂದ ಕಿತ್ತುಕೊಳ್ಳಬಲ್ಲಷ್ಪು ಸವುರ್ಥ ಶನುಅಂದುಕೊಂಡುಬಿಟ್ಟಿದ್ದ . ಆದರೆ ಇವತ್ತು ಹಾಗನಿಸುತ್ತಿಲ್ಲ. ಅವನೇಸರಿಯಿದ್ದ. ಅವನು ನಿಜಕ್ಕೂ ದೇವರೇ ಆಗಿದ್ದ . ಹಾಗಿರುವುದರಿಂದಲೇ ಹಿಮುವಂತ ಗವತ್ಿಗೂ ಇಮ್ಮ ದಿಯಾಗೇ ಇದ್ದಾನೆ ಅವನ ಪ್ರಾರ್ಥನಾ ಇಲ್ಲಿ ಕ್ರಮ ಕ್ರಮೇಣ ಅಪಸ್ವರವಾಗು ಕ್ತಿದ್ದಾಳ. ತನ್ನ ತೆಕ್ಕೆಯಲ್ಲಿ ಜೇಡದ ಬಾಯಿಗೆ ಸಿಕ್ಕ ಪತಂಗದಂತೆ ಕರಗಿ ಹೋಗುತ್ತಿದ್ದಾಳೆ ಉದು ಮುಗಿಸುವ ಘಳಿಗೆ ಣನ್ನು ದೂರವೇನಿಲ್ಲ . ಆದರೂ ಹಿವುವಂತ ಶಿವಮೊಗ್ಗದಲ್ಲಿ ನೆಮ್ಮ ಜಗಿಯt ಣದ್ದಾF ನ, ಅವನನ್ನು ಕೇವಲ ನಂಬಿಕೆ ಆಳುತ್ತಿದೆ. ನಿಷ್ಠೆ ಸಲಹುತ್ತಿದೆ ಅವನ ಪ್ರೀತಿ ಅಾನ್ನು ಉಯಂತ್ತಿ ದೆ, ಅದರೆತಾನು? ದಮವಂತನಂದ ಕಿತ್ತು ತಶಂದ ಪ್ರಾರ್ಥನಾ ತನ್ನದೇ ತೆಕ್ಕಯಲ್ಲಿದ್ದಾಳೆ ಈಗವಳು ಎಲ್ಲದಕ್ಕೂ ಸಿದ್ಧ , ಆದರ ತನ್ನದೇ 8ಬ್ಪೊಟ್ಟೆಯೂಳಗಿನ ಒಲೆ ಸತ್ತು ಹೋಗಿದೆ ಹರಿಹರದ ರಸ್ತೆಯಿಂದ ಹಂತರುಗಿದವಳದೇಹದಮೇಲೆ ವಾಂಛೆ ಉಳಿದಿಲ್ಲ, ಎಲ್ಲಿ ಮುಟ್ಪಿದರೂ ಇದನ್ಯಾರೋ
English
ಕನ್ನಡ
ಈಗಾಗಲೇ ಮುಟ್ಟಿಯಾಗಿದೆ ಅನಿಸುತ್ತದೆ ಹೊಕ್ಕುಅ ಕಳಾಳದಿಂದ ಕಾವೇರಮ್ಮ ನ ಮನೆಯ 'ಹೇವರಿಕ ಹೆಂಗಸರನ್ನು ಮುಟ್ಟದಾಗಲೂ ಎದ್ದು ಹೀಗನಿಸುತ್ತಿ ರಲಿಲ್ಲ, ಬರುತ್ಸಣೆ ಅವರ್ಯಾರನ್ನೂ ತಾನು ಪ್ರೀತಿಸುತ್ತಿ' ರಲಿಲ್ಲ , ಹಾಗಾದರೆ ಪ್ರಾರ್ಥನಾಳನ್ನು ಪ್ರೀತಿಸುತ್ತಿ ಏಕಂದರ, ಪ್ರೀತಿಸುತ್ತಿದ್ದೇನಾ? ಹಿಮವಂತನಷ್ಟು ಪ್ರೀತಿಸುತ್ತಿದ್ದೇನಾ? ದ್ದೆ ದೀನಾ? { ಇಚಕP್ಕಿ ಅವನನ್ನೇ ಕೇಳಿಬಿಡಬೇಕು. ಪ್ರೀತಿಯೆಂದರೇನು ಹಿಮೂ? ನಿಷ್ಠೆ ಪಾಂಗಿತವಾದಮಚನೆಯಾದನಂತರವೂ ನಾವು ಅಂದರೇನು? ಅವರನ್ನೇ ಪ್ರೀತಿಸುತ್ತ ನವಗೊಂಡು ಉಳಿದುಬಿಟ್ಟರೆ ನಿನ್ನಂತೆ ದೇವರಾಗಿಬಿಡುತ್ತೀವಾ ಹಿಮೂ? ನನಗೆ ಅವರಿಗಾಗಿಯೇ ಮನುಷ್ಯನಾಗಿ ಬದುಔತ್ತ, ಹಮೂ ವಂಚನೆಗಳನ್ನು ಕೂಡ ನಿನ್ನಂತೆಯೇ ಭರಿಸಿಕೊಂಡಿರುವ ಆಗಿ ದೇವರಾಗಬೇಕಿದೆ ಸಕಾಗಿದೆ ದಾರಿ ತೋರಿಸು ಮಿತ್ರಾ * . ಅಂತ ಕೇಳಬೇಕು ದೇವರಾಗದ ಇದನ್ನೆಲ್ಲ ಹೀಗೆ ನೇರ ನೇರವಾಗಿ ಮಾತನಾಡಲು ಸಾಧ್ಯವಾಗದಿದ್ದರೂ ಹಿವುವಂತನಲ್ಲಿಗೆ ಒಮ್ಮೆ ಹೋಗಿ ಬರಬೇಕು ಅಂತ ಸರಿಯೇಃ ತೀವ್ರವಾಗಿ ಆನ್ನಿ ಜೂತೆ' ಬಟ್ಟೆ, ಟವಲು; ಸತೊಡಗಿತ್ತು . ಬ್ರಷ್ಸು 'ಚಿಕ್ಕದೊಂದು ಎರಡು ಬ್ಯಾ ಗಿಗೆ ಹಾಕಿಕೊಂಡು ಈಚೆಗೆಳಿದುಕೊಂಡು ಹೊರಟೇಬಿಡೋಣ ಅಂದುಕೊಂಡು ಮನೆಗೆ ಮರ್ಸಿಡಿಸ್ ತಂದಿಟ್ಬ ಬಂದವನು-ಪ್ರಾರ್ಥನಾಳು ಈಶ್ವರನ ಫೊಟೋ; ಅದರ ಸುತ್ತಲಿನ ನೈರ್ಮಲ್ಯ ಮತ್ತು ಸ್ನಾನ ಮುಗಿಸಿ ಹೆಣ್ಣಿನಂತಿದ್ದ ಮುನೆಯ ಸ್ಥಿತಿ ಕಂಡು ಅವಾಕ್ಕಾ ಕುಳಿತ ಅಲ್ಲೇ ನಿಂತುಬಿಟ್ಟಿದ್ದ . ಅದ್ಯಾವ ಮಾಯದಲ್ಲಿ ಬಂದು ಇದನ್ನೆಲ್ಲ ಮಾಡಿದ್ದಾಳು ಅಂತಯೋಚಿಸುತ್ತಿರುವಾಗಲೇ; ಇವತ್ತು ಬೆಳಗ್ಗೆ ಕಾಲೇಜನಲ್ಲಿ ಪ್ರಾರ್ಥನಾ ಮತ್ತು ಊರ್ಮಿಳಾ-ಇಬ್ಬರೂ ಕಾಣಲಿಲ್ಲ ಎಂಬ ಸಂಗತಿ ನೆನಪಾಗತೊಡಗಿತು ಆದರೆ ಸುಜಯ್ ಮಾತ್ರ ಕಾಲೇಜಿನಲ್ಲೇ ಇದ್ದ. ಯಾವುದೂ ಒಂದಕ್ಕೊ ೦ದು ತಾಳೆಯಾಗದಿದ್ದಾಗ; ಹೊಸದೊಂದುಸಿಗರೇಟಿಗೆ ಇನ್ನೇನು ಬೆಂಕಿಕೊಡೋಣ ಲಂದುಕೊಳ್ಳುತ್ತಿದ್ದ ಹಾಗೆಯೇಸ್ಫುಟವಾಗಿ ಕೇಳಿಸಿತ್ತು ಲಪ್ಪನ ದನ ಅವನು ಸರಕ್ಕನೆ ಹೆಬ್ಬಾಗಿಲಿಗೆ ಬರುವುದಕ್ಕೂ ಅವನ ಅಪ್ಪ ಅಮ್ಮ ಮತ್ತು ಪ್ರಾರ್ಥನಾ ಹೊಸ್ತಿ ತಲು ತುಳಿಯುವದಕ್ಕೂ ಸರಿಹೋಯಿತು "ಏನೋ ಸೋಂಭೇರಿ ಸನ್ನೀ ರೈಲಿನಿಂದ ಇಳಿಸಿಕೊಳ್ಳೋದಕ್ಕಯೂ ಸೊಸೆಯೇ ಬರಬೇ? ಕಡೇ ಪಕ್ಸ ರೈಲ್ವೆ ಸ್ಪೇಶನ್ನಿಗಾದರೂ ಕಾರು ತರಬಾರದೇನಯ್ಯಾ? ಬೈದಿ ಬೈ ಹ್ಯಾಗಿದ್ದೀ ೇಯ?" ಅನ್ನುತ್ತ ಅನ್ನುತ್ತಲೇ ಅವನತಂದೆಕೈಲಿದ್ದ ಬ್ರೀಫ್ಕೇಸ್ ವರಾಂಡದಬೆತ್ತದ ಕುರ್ಚಿಯನೇಲಿಟ್ಟು ದೇಬುವನ್ನು ಎರಡೂ ಕೈಚಾಚಿ ಅನಾಮತ್ತಾ [ ಗಿ ತಬ್ಬಿಕೊಂಡರು "'ಮುಮ್ಮಾ" . ಆನ್ನುತ್ತಲೇ ಅಪ್ಪನ ತೆಕ್ಕೆ ಬಿಡಿಸಿಕೊಂಡು ತಾಯಿಯನ್ನು ಕರಡಿಯಂ ಅಪ್ಪಿಕೊಂಡು ಆಕೆಯ ಕೆನ್ನೆಿಗೊಂದು ಮುತ್ತು ಕೊಟ್ಟ ದೇಬು ಬೆಳಗಿನಿಂದ ಆವರಿಸಿಕೊಂಡಖಿನ್ನತೆ ಭರಿಸಲಾಗದ ಬೇಸರ; ಹೇವರಿಕೆ; ಅನಿಶ್ಚಯತೆ-ಎಲ್ಲವೂ ಕ್ಷಣಾರ್ಧದಲ್ಲಿ ಮಾಯವಾಗಿ ಹೀi ಬೆಳಗಾ ಬೆಳಗ್ಗೆ ಅದೆಂಥದೋ ಮಮಕಾರದಂತಹುದು ಹುಟ್ಟ ನಿಂತುಬಿಟ್ಟಿತು. ರೈೆಲಿಳಿದ ಕೂಡಲೆ ಚಂದ್ರಕಾಂತಬಂಡೋಪಾಧ್ಯಾಯರು ತಮಗಾಗಿ ಕಾದು ನಿಂತಿದ್ದ ತಿಳಿಗುಲಾಖಿ ಸೀರೆ ಧುಿಸಿದ್ದ ಯುವತಿಯನ್ನು ಕನ್ನಡಕದ ಹಿಂದಿನ ಕಣ್ಣುಗಳಿಂದ ಸೂಕ್ಷ್ಮವಾಗಿಯೇ ಗವನಿದ್ದದ ಮುಗ್ಧ ಬಡತನವೊಂದು ತನಗೇ ಗೊತ್ತಿಲ್ಲದೆ ಪ್ರಚ್ಛನ್ನ ಸಂಸ್ಕಾರದ ಒಡವೆ ಮಾಡಿಸಿಕೂಂದು; _
English
ಕನ್ನಡ
ಅದನ್ನು ಧರಸಿದ್ದೇನೆಂಬುದು ಗೂಡ ಅರವಿಗೆ ಬಾರದಷ್ಟು ಅಮಾಯtವಾಗಿ ನಡೆದು ಬಂದು ಸ್ಟೇಷನ್ನಿನಲ್ಲ ತಮಗಾಗಿ ಊಾಯುತ್ತ ರಲ್ಪೆ ನಿಂತಿದೆಯನ್ನಿಸಿತ್ತು , 'ಹುಡುಗಿ ಚೆನ್ನಾಗಿದ್ದಾಳ' ಅಂತ ಮಾತ್ರ ತಮಗೆ ತಾವೇ ಹೇಳಿೂಂಡರು ಚಂದ್ರಣಾಂತ ಬಾಬುಃ ಪ್ರಾರ್ಧನಾಳಿಗೆ ಗೊಂದಲವೇ ಇರಲಲ್ಲ , ಫಸ್ಟ್ ಣ್ಲಾಸ್ ಕಂಪಾರ್ಟ್ಮೆಂಟಿನೊಳಗಿಂದ ಇಳಿದ ಮೊಲದ ಬಿಳುವನ ಪಾಯಚಾಮ-ಜುಬ್ಬಾ ಕಡುಗೆಂಪು ರೇಶಿಮೆ ಸೀರೆಯ ಹಾಲುಗಲ್ಲನಂಥ ಮೈಬಣ್ಣದ ನೀಳ ಾಾಯದ ಆಕೃತಿ-ಣಬ್ಬರನ್ನೂ ನೋಡಿದ ತಕ್ಷಣ 'ಈದೇಬು ಅದಕ್ಕೇ ಇಷ್ಪೊಂದು ಚೆಲುವ' ಅನ್ನಿಸಿಬಿಟ್ಟಿತು ಓಡ ಹೋಗಿ ಇಬ್ಬರ ಕಾಲಿಗೂ ನಮಸ್ಕರಿಸಿ ಅವರ ಕೈಗಳಲ್ಲಿದ್ದ ಸೂಟ್ಕೇಸುಗಳನ್ನು ಇಸಿದುಕೊಂದಿದ್ದಳು 'ನನ್ನ ಹೆಸರನಷ್ಟೇ ಸುಂದರವಾಗಿದ್ದೀಯ .. ಪ್ರಾರ್ಥನಾ/" ಅಂದಿದ್ದರು ದೇಬುವಿನ ತಾಯಿ. ಯಾವುದೋ ಕಾಲದ ವೀಣೆಯೊಂದು ಹೆಣ್ಣಾ ಗಿದೇಬುವಿನ ಅಮ್ಮನಾಗಿ ತನ್ನನ್ನುದ್ದೇಶಿಸಿ ಮಾತನಾಡುತ್ತಿದೆ ಅನ್ನಿಸಿತ್ತು. ಆಕೆ ಪ್ರಾರ್ಥನಾಳ ನೀಳ ಜಡೆಯನ್ನೇತಾಯಾಸೆಯಿಂದ ನೋಡುತ್ತ ರೈಲು ನಿರ್ಲ್ವಾ ಣದ ಬಾಗಿಲಿನತ್ತ ನಡೆಯುತ್ತಿದ್ದರು. ""ನೀವೇ ಹುಡುಕಿದ್ದಿದ್ದರೆ ನಿಮಗೆ ನನಗಿಂತ ಒಳ್ಳೆಯ ಸೊಸೆ ಸಿಗುತ್ತಿದ್ದಳೋ ಏನೋ? ಆದರೆ ದೇಬುವನ್ನು ನಾನೇ ಹುಡುಕಿಬಿಟ್ಬೆಯಇಷ್ಪು ಒಳ್ಳೆ ಅಪ್ಪ ಅಮ್ಮ೬ ಣರೋದರಿಂದಲೇ ದೇಬ್ಬಾಬು ಹೀಗಿರೋದು ಆಂತ ಖಾತ್ರಿಯಾಯ್ತು. ನೀವ ಬರ್ತಿರೋ ವಿಷಯ ಆವನಿಗೆ ಗೊತ್ತಿದೆ ಯಾದರೂ; ಖಚಿತವಾಗಿ ಇವತ್ತೇ ಬರ್ತಿದಿರಿ ಅಂತಗೊತ್ತಿಲ್ಲಃ ಒಂದು ಸರ್ಪರೈಸ್ ಇರಲಿ ಅಂತ ನಾನೇ ಹೇಳಿರಲಿಲ್ಲ. ಬೆಳಗ್ಗೆ ಎದ್ದು ಕಾಲೇಜಿಗೆ ಹೋಗಿರ್ತಾನೆಃ ನಾನು ಕ್ಲಾಸು ಬಂಕ್ ಮಾಡಿ ನಿಮ್ಮನ್ನ ರಿಸೀವ್ ಮಾಡಿಕೊಳ್ಳೋಕೆ ಓಡಿ ಬಂದುಬಿಟ್ಟೆ ' ನನ್ನ ಅಪ್ಪ ಅಮ್ಮ ಬಂದಿದ್ದರೂ ಇವತ್ತು ನಂಗೆ ಇಷ್ಬೊಂದು ಸಂತೋಷವಾಗ್ತಿರಲಿಲ್ಲ. ಈ ಸಂತೋಷವನ್ನ ನಾನು ಬದುಕಿರೋ ತಂಕಾ ಜಾರಿಯಲ್ಲಿಡು ಅಂತ ದೇವರಲ್ಲಿ ಕೇಳ್ಕೋತೀನಿ. ನನ್ನ ದೇವರು ನಿರಾಸೆ ಮಾಡಲ್ಲಃ ಯಾಕೇಂದ್ರೆನನ್ನಹೆಸರು ಪ್ರಾರ್ಥನಾ . ರ್ಟ್ಯಾ ಕ್ಸಿಯೆಡೆಗೆ ನಡೆಯುತ್ತ ಮೆಲುದನಿಯಲ್ಲಿ ಹೇಳಿದಳು ಪ್ರಾರ್ಥನಾ "ನೀನು ಹಾಡ್ತೀಯಾ ಮಗಳೇ? ದೇಬುವಿನ ತಂದೆ ಕೇಳಿದ್ದರು ಅದಕ್ಕೆ ಉತ್ತರ ರಾತ್ರಿ ದೊರೆತಿತ್ತು . ತುಂಬ ಶ್ರದ್ಧೆಯಿಂದ ಅವಳೇ ಅಡುಗೆ ಮಾಡಿದ್ದಳುಃ ಮನೆಯ ಟೆರೇಸಿನ ಮೇಲೆ ಮುಚ್ಚಟೆಯಾದ ಬೆಳದಿಂಗಳಿತ್ತು . ಮಟ್ಟಸವಾಗಿ ಒಂದು ಜಮಖಾನೆ ಹಾಸಿಕೊಂಡು ನಾಲ್ಕೂ ಜನ ಕುಳಿತು ಊಟ ಮಾಡಿದರು. ದೇಬುವಿನ ತಾಯಿ ಚಿಗುರೆಲೆ ವಡಚ ಮಡಚಿ ಗಂಡನಿಗೆ ಕೊಡುತ್ತಿದ್ದರೆ; ಚಂದ್ರಕಾಂತ ಬಾಬು ಸಿಗಾರ್ಗೆ ಬೆಳಕು ತೋರಿಸಿ ಸಣ್ಣಗೆ ಹೂಗೆ ಚೆಲ್ಲತೊಡಗಿದ್ದರು. ಜಮಖಾನೆಯ ಮೇಲೆಯೇ ಅಡ್ಡಾಗಿ, ಅಮ್ಮನ ತೊಡೆಯ ಮೇಲೆ ತಲೆಯಿಟ್ಟುಕೊಂಡು ಮಲಗಿದ್ದ ದೇಬು ಚಿಕ್ಕ ಮಕ್ಕಳಂತೆ ಆಕೆ ಬಿಡಿಸಿ ಹಾಕದ ಚಗುರೆಲೆಯ ತೊಟ್ಪುಗಳನ್ನಪ್ಟೆ ಆರಿಸಿ ಆರಿಸಿ ತಿನ್ನುತ್ತಿದ್ದ . ಪದ್ಮಾಸನ ಹಾಕಿಕೊಂಡು ಕುಳಿತ ಪ್ರಾರ್ಥನಾ ಬಳದಿಂಗಳು ಕೂಡ ಆರ್ದ್ರಗೊಂಡು ಸಂತೋಷದಲ್ಲಿ ತೊಯ್ದು ಹೋಗುವಂತೆ ಹಾಡಿದಳುಃ ಘರ್ ಆಚಾಘಿರ್ ಆಯೇ
English
ಕನ್ನಡ
ಬದರಾ ಸಾವಂಯಾ್ ದೇಬುವಿನ ತಂದೆಯ ಮುಖದಲ್ಲಿ ನಲಿವು ಲಾಸ್ಯವಾಡುತ್ತಿತ್ತು. ತಾಯಿ ಹೀಳುವದರಲ್ಲಿ ತಲ್ಲೀನರಾಗಿ ಹೋಗಿದ್ದರು ಅವಳು ಮಾಡಿದ ಅಡುಗೆಯ ಪ್ರಾರ್ಥನಾಳ ರುಚಿಯಿನ್ೂ ಊರು ಮೇಲೆನಲಿಯುತ್ತಿತ್ತು. ಮನೆಯ ಚೊಕ್ಕಟ ಅವಳ ಮೆಲುದನಿಯ ಮಾತು; ನಾಲಗೆಯು ನೀಳ ವರ್ತನೆಯ ಪ್ರತಿತಿರುವಿನಲ್ಲೂ ಕಾಣುತ್ತಿದ್ದ ಜಡೆ, ಕಣ್ಣುಃ, ಸಂಸ್ಕಾ ರ-ಈ ಹುಡುಗಿಯನ್ನು ಹೊಳವ ದೇಬುತಪ್ರುಮಾಡಲಿಲ್ಲ ಎಂಬ ತೀರ್ಮಾನಕ್ಕೆ ದಂಪತಿಗಳಿಬ್ಬರೂ ಬಂದ ಆಯ್ದು & _ಕೊಂಡ ಹಾಗಿತ್ತು . ಆಕಾಶ ವೀಧಿಯಲ್ಲಿ ಆಡುವ ಮಗುವಾಗಿದ್ದ. ಹಾಡು ಮುಗಿಸಿದ ಮೇಲೆ ದೇಬುವಂತೂ ತಾನೊಬ್ಬಳ )ಳೇ ಕೆಳಕ್ಕೆ ಬಂದು ಒಳಕೋಣೆಯಲ್ಲಿ ದೇಬುವಿನ ತಂದೆ ತಾಯಿಗೂ; ಹೊರಗೆ ,ಎದ್ದು ನೀರಿಟ್ಬು ಹಾಲ್ಸಲ್ಲಿ ದೇಬುವಿಗೂ ಹಾಸಿಗೆ ಹಾಸಿ, ಕುಡಿಯಲು ಸಣ್ಣಗೆ Toom spray ಊ3 ಚಿಮುಕಿಸಿ; '"ನಾನಿನ್ನು ಹಾಸ್ಟೆಲಿಗೆ ಹೊರಡುತ್ತೇನೆ"' ಅಂದಳು ಪ್ರಾರ್ಥನಾ. ಏನೇ ಒತ್ತಾಂ ಯಿಸಿದರೂ ರಾತ್ರಿ ಉಳಿಯಲು ಒಪ್ಪಲಿಲ್ಲ. ಹಾಸ್ಟೆಲಿನ ತನಕ ಬಂದು drop ಮಾಡುತ್ತೇನೆಂದು ದೇಬು ಹೊರಟರೂ ಅವನನ್ನು ತಡೆದಳು ಮೂರೂ ಜನ ಭೇಟಿಯಾಗಿ ತಿಂಗಳುಗಳೇ ಆಗಿವೆ ಆರಾಮಾಗಿ ಕೂತು ಮಾತಾಡಿಕೊಳ್ಳಿ ರಾತ್ರಿ ನಂಗೆ ಕೊಂಚ ಓದಿಕೊಳ್ಳುವುದಿದೆ ಬೆಳಗ್ಗೆ ಅಪ್ಪ ಬರುತ್ತಾರೆ ತಿಂಡಿಯಹೊತ್ತಿಗೆಬಂದುಬಿಡುತ್ತೇನೆ ಇಲ್ಲಿಂದ ಹಾಸ್ಟೆಲು ಎಷ್ಟು ಮಹಾದೂರ? ದಾರಿಯುದ್ದಕ ಕ್ಕೂ ಬೀದಿ ದೀಪಗಳಿವೆ ಐದು ನಿಮಿಷದಲ್ಲಿ ಕಬ್ಬಿಣದ ಗೇಟಿನಮುಂದಿರುತ್ತೇನೆ ತಡವಾಗಿ ಬರುವದಾಗಿ ಹೇಳಿ ಬಂದಿದ್ದೇನಾದ್ದರಿಂದ ವಾಚ್ಮನ್ ಬಾಗಿಲಲ್ಲೇ ಕಾಯುತ್ತಿರುತ್ತಾನೆಃ . ]N WOTTT] ಅಂದವಳೇ ಹಿರಿಯ ದಂಪತಿಗಳಿಗೆ ಮತ್ತೊ ಮ್ಮೆ ನವುಸ್ಕರಿಸಿ ಹೊರಟೇಬಿಟ್ಟಳು ಪ್ರಾರ್ಥನಾ ಅಷ್ಟೆಲ್ಲ ಅಡುಗೆ ಹ್ಯಾಗೆ ಮಾಡಿದೆಯೇ? ಮನೆಯಲ್ಲಿ ಸರಿಯಾದ್ದೊಂದು ಪಾತ್ರೆ ಕೂಡ ಇರಲಿಲ್ಲ ! : ಮನೆಯ ಗೇಟಿನ ತನಕ ಅವಳನ್ನು ಕಳಿಸಿಕೊಡಲು ಬಂದ ದೇಬು ಪಿಸುದನಿಯಲ್ಲಿ ಕೇಳಿದ : . ~* "ದೇಬ್ ಬಾಬೂ. . ಬಡವರ ಮುನೆಹುಡುಗಿಯರಿಗೆ ಶೂನ್ಯದಿಂದ ಕೂಡ ಆವತ್ತಿನ ರಾತ್ರಿಯ ಊಟ ಸೃಪ್ಟಿ ಮಾಡೋ ವಿದ್ಯೆಗೊತ್ತಿರುತ್ತ. ಆದಕ್ಕಿಂತ ಹೆಚ್ಚಾಗಿ; ಪ್ರೀತಿ ಎಲ್ಲವನ್ನೂ ಮಾಡಿಸುತ್ತಃ ಅಂದ್ದಾಗೆ ನಿವುಗೊಂದು ಮಾತು ಹೇಳಬೇಕತ್ತು. ನಿಮ್ಮ ಅಿಪ್ಪಅಮ್ಮ ತುಂಬ ಚೆನ್ನಾ {ಗಿದ್ದಾರೆಃ ನಿಮಗಿಂತ!" ಎಂದವಳೇ ಸರಸರನೆ ಹಾಸ್ಟೆಲಿನೆಡೆಗೆ ನಡೆಯತೊಡಗಿದಳು ಪ್ರಾರ್ಥನಾ ದೇಬು ಚೇತರಿಸಿಕೊಳ್ಳುವ ಹೊತ್ತಿ ಗೆ ಕೊಂಚ ಹೊತ್ತಾ' ಗಿತ್ತು. ಹಾಗೆ ದೇಬುವಿನ ಮನೆಯಿಂದ ಹೊರಬಿದ್ದ ಪ್ರಾರ್ಥನಾ ಎಂಬ ಆಕೃತಿಯನ್ನು ಎರಡು ಮೊನಚು ಕಣ್ಣುT ಗಳು ಗಮನಿಸತೊಡಗಿದ್ದವು ರಕ್ತದ ರುಚ ಹಿಡಿದ ಹೆಬ್ಬಾವುಗವೊಂದು ಮತ್ತೆ ಮತ್ತೆ ಪಾರಿವಾಳದ ಗೂಡಿಗೆ ಬಂದು ಎಡತಾಕುವಂತೆ ಆ ಕಣ್ಣುಗಳು ಪ್ರಾರ್ಥನಾಳ ಬೆನ್ನನ್ನೇ ಹಿಂಬಾಲಿಸಿ ಬಂದವು ಕಬ್ಬಿಣದ ಗೇಟಿನ ಚಿಲುಕ ಕುಟ್ಟಿ ಸದ್ದು ಮಾಡಿದ ಪ್ರಾರ್ಥನಾ ಹಾಸ್ಟಲಿನ ಮುದಿ ವಾಚ್ಮನ್ ಬರುವ ತನಕ ಕಾಯುತ್ತ ನಿಂತಳು ಮೂನಚು ಕಣ್ಣು ಆಗಸಮೀಪಿಸಿದವು 'ಪ್ರಾರ್ಥನಾಃ ನಿಂಗೋಸ್ಕರ ಸಾಯಂಕಾಲದಿಂದ ಕಾಯ್ತಾ ಇದ್ದೆ . ಲವ್ ಯೂ
English
"How did you manage to cook all that? There wasn't even a proper vessel in the house!" Debu asked in a whisper as he walked her to the house gate.
"Debu Babu, poor girls know the art of creating a meal out of nothing. More than that, love makes everything possible. By the way, I had to tell you one thing: your mom and dad are much nicer than you!" Saying this, Prarthana walked briskly toward the hostel.
By the time Debu recovered from her remark, some time had passed. As Prarthana walked out of Debu’s house, two sharp eyes began to watch her. Like a python that has tasted blood circling a dove's nest again and again, those eyes followed Prarthana’s trail. Prarthana knocked on the latch of the iron gate and stood waiting for the old hostel watchman to come. The sharp eyes moved closer. "Prarthana, I have been waiting for you since evening. Love you."
ಕನ್ನಡ
ಪ್ರಾರ್ಥನಾ . : . ' ಕೂಂಚ ಗೊಗ್ಗರು ಎನಿಸುವ ದನಿಯಲ್ಲೇ ಅವನು ಮಾತನಾಡಿದಃ ಮತ್ತು ಪ್ರಾರ್ಧನಾಳ ಬೆನ್ನ ಮೇಲೆ ಕೈಯಿರಿಸಿದ. "ನಾಯಿ"' ಫಕ್ಕನೆ ಹಿಂದಕ್ಕೆ ತಿರುಗಿದ ಪ್ರಾರ್ಥನಾ ಅಸಹ್ಯ ಬೆರೆತ ದನಿಯಲ್ಲಿ` ಬೆಚ್ಚಿ ರಸಿದಳು ಅಷ್ಟರಲ್ಲ ವಾಚ್ಮನ್ ಬಂದು ಬಾಗಿಲು ತೆರೆದಿದ್ದ , ಮೊನಚುಗಣ್ಣಿನ ಆಕೃತಿ ಉದ್ಗ ಬಂದಣ್ಟೇ ವೇಗವಾಗಿ ರಸ್ತೆಬದಿಯ ಕತ್ತಲಿನತ್ತ ಸರಿದುಹೋಯಿತುಃ ೮ ಆಕೃತಿಯ ಹೆಸರು ಸುಜಯ್! ಮತ್ರು ಕೋಣೆಯ ಕಿಟಕಿಯಲ್ಲಿ ಕುಳಿತ ಊರ್ಮಿಳಾ ಅಷ್ಟು ದೂರದಿಂದಲೇ ಅವನನ್ನು ಗುರುತಿಸಿದ್ದಳು
ಕೊಣೆಯೊಳಕ್ಕೆ ಕಾಲಿಟ್ಪ ಪ್ರಾರ್ಥನಾಳನ್ನುಃ ನಿರ್ಭಾವುಕ ' ಕಣ್ಣುಗಳಲ್ಲೇ ನೋಡಿದಳು ಊರ್ಮಿ ಲಾಯ ಕಂಪೋಂಡಿನ ಬಳಿ ಸುಜಯ್ ಮಲ್ಹೊ ೀತ್ರಾ ಬಂದು ಅವಳನ್ನು ತಡೆದು ಮಾತನಾಡಿಸುವ ಯತ್ನ ಮಾಡಿದ್ದು, ಅದನ್ನು ಪ್ರಾರ್ಥನಾ ಸರಕ್ಕನೆಪ್ರತಿರೋಧಿಸಿದ್ದು ಊರ್ಮಿಳೆಗೆ ಅರ್ಫವಾಗಿತ್ತಾದರೂ; ಗೇಟನಿಂದ ರೂಮಿನ ತನಕ ದುಗುಡಗೊಂಡೇ ಅವಸರಿಸಿಕೊಂಡು ಬಂದ ಪ್ರಾರ್ಥನಾ ರೂಮಿನೊಳಕ್ಕೆ ಕಾಲಿಡುತ್ತಿದ್ದಂತೆಯೇ ಥಟ್ಬನೆರಿಲ್ಯಾಕ್ಸ್ ಆಗಿದ್ದು ಕಂಡು ಆಶ್ರ್ಯವಾಗಿತ್ತು. ಮುಖ ನೋಡಿದ ತಕ್ಷಣ ಸುಜಯ್ ಬಗ್ಗೆ ತನಗೇನೋ ಹೇಳಿಕೊಳ್ಳುತ್ತಾ ಆಂತನಿರೀಕ್ಷಿಸಿದ್ದಳು ಊರ್ಮಿಳಾ ಆದರೆ ಹಾಗಾಗಲಿಲ್ಲಃ TT[hat ಡ 8reat d೩y! ಬೆಳಗ್ಗೆಯಿಂದ ಎಲ್ಲಿಗೆ ಹೋಗಿಬಿಟ್ಟಿದ್ದೆ ದೀದೀ. . ದೇಬು ಪೇರೆಂಟ್ಸ್ ಬಂದಿದ್ದಾರ ರೆ ನಾಳೆನನ್ನ ತಂದೆ ಬರ್ತಿದಾರೆ ಐಯಾಮ್ ಎಕ್ಸೈಟೆಡ್" ಅಂದವಳೇ ಊರ್ಮಿಳೆಯ ವಂಚದ ಮೇಲೆ ಬೆನ್ನು ಚೆಲ್ಲಿ ಅವಳ ತೊಡೆಯ ಮೇಲೆ ತಲೆಯಿಟ್ಟು ಮಲಗಿದಳು ಪ್ರಾರ್ಥನಾಳ ಕಣ್ಣು ಹೊಳೆಯುತ್ತಿದ್ದವು ಸಂತೋಷದ್ದೊಂದು ಮಹಾಪೂರವಿತ್ತು. ಅಂದುಕೊಂಡದ್ದಕ್ಕಿಂತ ವೇಗವಾಗಿ ಬದುಕು ತಿರುವು ಪಡೆಯುತ್ತಿದೆ ಅದಕ್ಕೇ ಸಂಭ್ರಮಪಡುತ್ತಿದ್ದಾಳೆ ಅಲ್ಲಿ ಹಿಮವಂತ ಐದು ವರ್ಷಗಳ ನಿರೀಕ್ಷೆಯ ಸಂಭ್ರಮದ ಮುಹೂರ್ತಕ್ಕಾ ತುಂಬ ವ್ಯವಧಾನದಿಂದ ತಪಸ್ಸಿಗೆ ಕುಳಿತ ಋಷಿಯಂತೆ ಕಾಯುತ್ತಿ ದ್ದಾನೆ. ಇಷ್ಟೊಂದು ಅವಸರದಲ್ಲಿ , ಇಷ್ಬೆೊಂದು ವೇಗವಾಗಿ ರೂಪುಗೊಳ್ಳುವುದ್ಯಾವುದೂ ಶಾಶ್ವತ ಬದುಕಿನುದ್ದ ಕ್ಕೂ ರಗೊಳ್ಳುವುದಿಲ್ಲ. ಬದುಕೆಂಬುದು ರಾತ್ರೋ ರಾತ್ರಿ ರೂಪುಗೊಳ್ಳುವುದಿಲ್ಲ. ಅದಕ್ಕೆ ಎಷ್ಟೋ ವರ್ಷಗಳ ತಪಸ್ಸು ಬೇಕು ನಿರೀಕ್ಷೆ ಜೇಕುಶ್ರದ್ಧೆ ಬೇಕು. ಒಂದು ಕಡೆಯಿಂದ ಕಟ್ಟಿಕೊಳ್ಳುತ್ತ ಬರಬೇಕು.ಹಾಗಂತ ಹಿಮೂಗೆ ಗೊತ್ತಿ ತದೆ ಐದು ವರ್ಷಗಳ ನಂತರ ಅವನನಿರೀಕ್ಷೆಯ ಮೂಹೂರ್ತ ಬಾರದಿರಬಹುದು ಆದರೆ ಕಟ್ಟಿಕೊಂಡ ಆಶಾ ಸೌಧ ಒಂದೇ ಸಲಕ್ಕೆ ಕುಸಿಯುವುದಿಲ್ಲ. ಅದರ ಪ್ರತಿ ಇಟ್ಟಿಗೆಯೂ ಗಟ್ಬಿ ಕೆಲದ ಮೇಲೆನಿಂತಿದೆಃ ಹಾಗಂತ ಹಿಮೂಗೆ ಗೊತ್ತಿದೆ ಆದ್ದರಿಂದಲೇ ಅಷ್ಟೊಂದು ಸಹನೆಯಿಂದ ಕಯುತ್ತಿದ್ದಾನೆಃ ಪ್ರಾರ್ಥನಾಬರೆದ ಪತ್ರಓದಿದ ನಂತರ ಅವಳ ಬಗ್ಗೆ ಅನುಮಾನ ಪಡುವದಿರಲಿ, ಎದುರಿಗೆ ಬಂದರೆ ಅವಳ ಓದಿಗೆ ತೊಂದರೆಯಾದೀತೆಂದು ದಾವಣಗೆರೆಗೂಬಾರದಂತೆ
English
She watched Prarthana as she stepped into the room with expressionless eyes. Although Urmila was aware that Sujay had come and tried to stop and talk to her near the compound, and that Prarthana had promptly resisted him, she was surprised to see how Prarthana, who had rushed from the gate to the room in a state of agitation, suddenly relaxed the moment she stepped inside. Urmila had expected Prarthana to tell her something about Sujay saw her face, but that did not happen. "What a great day! Where had you gone since morning, Didi? Debu's parents have come. My father is coming tomorrow. I am excited," she said, leaning her back against Urmila's bed and resting her head on her lap. Prarthana's eyes were shining; there was a flood of happiness. Life was taking a turn faster than she had expected, which is why she was celebrating.
Back there, Himavant was waiting for that much-anticipated moment after five years of waiting, with the patience of a sage deep in meditation. Nothing that is formed in such a hurry and at such speed lasts for a lifetime. Life is not built overnight. It requires years of penance, patience, and faith. It has to be built brick by brick. Himavant knows this. The moment he is waiting for may not arrive even after five years, but the palace of hope he has built will not collapse all at once. Every brick of it stands on solid foundation. Himavant knows this, which is why he is waiting with such endurance. After reading the letter written by Prarthana, let alone doubting her, he had not even visited Davanagere for fear that his presence might disturb her studies.
ಕನ್ನಡ
ಹೇಳ ಹೋಗು ಕಾರಣ / 206
ಉಳಿದುಬಿಟ್ಟಿದ್ದಾನೆೇ ಅವನ ತ್ಯಾಗ ಎಂಥದೆಂಬುದು ಪ್ರಾರ್ಥನಾಳಿಗೆ ಈಗಲೇ ರಾತ್ರೋರಾತ್ರಿ ಬದುಕ ಹೂವಾಗಿ ಅರಳುವ ಅರ್ಥವಾಗುವುದಿಲ್ಲ , ಸಡಗರದಲ್ಲಿದ ದ್ದಾಳೆ ಹುಚಃ ಅಕ್ಷಳ ಹಾಗಂದುಕೊಂಡೇ ಪ್ರಾರ್ಥನಾಳ ಕೆನ್ನೆ ಸವರಿದಳು ಊರ್ಮಿಳಾಾ ಅದೇಕೋ ಹುಝಗಿ! ಣದಲ್ಲಿ ಹಾಗನ್ನಿಸಿಬಿಟ್ಟಿತ್ತು; ಈ ವಿಷಯದಲ್ಲಿ ನಾನು ಮಾಡಬಹುದಾದದ್ದು; ಊರ್ಮಳಿಗೆ ಮಾಡ ' -ಯಾವದೂ ಇಲ್ಲ. ಎಲ್ಲವನ್ನೂ ಕಾಲದ ನಿರ್ಧಾರಕ್ಕೆ ಬಿಟ್ಟುಬಿಡಬೇಕು! ಜೇಕದ್ು 'fಕಾಲ ಅನ್ನೋದು ಹ್ಯಾT ಗೆ ನಮ್ಮ ಬದುಕನ್ನು ಬದಲಿಸಿಬಿಡುತ್ತೀ ಲ್ಲಾ ದೀದೀ? ಹಿಂದೆ ದೇಬೂ ಕಾರಿನಲ್ಲಿ ನೀವಿಬ್ಬರೂ ಮಾತಾಡ್ಾ ಎರಡು ಇದ್ರೆ ನಾನು ವರಕ ಹಿಂದಿನ ಮುದುರಿಕೊಂಡು ಕೂತಿರುತ್ತಿದ್ವೆ. ಈಗ ದೇಬು ಪಕ್ಕದಲ್ಲಿ ಕೂತಿದಾನೆ" ಸೀಟನಲಿ ಕಾರಿನ ಕೈಯಲ್ಲಿದೆ ನೀನು ಬೆನ್ನ ಹಿಂದೆ ನಿಂತು ಹಾರೈಸ್ತಿದೀಯ. ಹಾರೈಸ್ತಿಯ ಸ್ಟೀರಿಂಗ್ ನಸ್ನ ಅನ್ನುಃ ನಾಳೆ ಇಷ್ಟು ಅಲ್ವಾ ದೀದೀ? ಹೊತ್ತಿಗೆ ಎಂಗೇಜ್ಮೆಂಟ್ ಆಗಿ ಹೋಗಿರುತ್ತೆ. ಹೂ0 ದೇಬು ಒಪ್ಕೊಂಡ್ರೆ ಹಾಸ್ಟೆಲು ಖಾಲಿ ಮಾಡಿ ನಾನು ದೇಬು ಮನೇಗೇ ಅಪ್ನ-ಅಮ್ಮ ಹೋಗಿದ್ದು ? ಬಿಡ್ತೀನಿ ಹತ್ರ ಬರ್ತಾ ಇದೆ. ದೇಬು ಜೊತೇಲಿದ್ರೆ ತುಂಬ ಚೆನ್ನಾಗಿ ಗೈಡ್ ಪರೀಕ್ಷ್ೆ ಮಾಡ್ತಾನೆಃ. ಬ್ರಿಲಿಯಂಟ್ಸ್ ಫೆಲೋ ಆಫ್ಕೋರ್ಸ್; ಆ ಮನೇಗೆ shift ಆದ ಮೇಲೆ ನಿನ್ನನ್ನ ತುಂಬ ದೀದಿ ನಾನು ಒಳ್ಳೆಯವಳು ಹೌದೋ ಮಿಸ್ ವಾಡ್ತಿಣ ಅಲ್ವೋ ನಂಗೊತ್ತಿ ಅಲ್ಲ ಲ್ಲಯ. ಆದರೆ ಕೆಟ್ಟವಳಂತೂ ಖಂಡಿತ ಗೊತ್ತಿಲ್ದೇನೇ ತಪ್ಪು ಮಾಡಿಬಿಟ್ಬಿರಬಹುದು. ನನ್ನನ್ನ ಕ್ಷ ುಮಿಸ್ತಿ ೀಯ ಅಲ್ವಾ-ದೀದೀ?ನೀನ ನಾಳೆ ನಂಜೊತೇಗೆ ಇರ್ಲೇಬೇಕು. ದೇಬೂ ಮೇಲೆ ಸಿಟ್ಮು ಮಾಡಿಕೊಂಡು ನನ್ನನ್ನ ದೂರ ಮಾಡಿಬಿಡಬೇಡ್ . ಪ್ರಾರ್ಥನಾ ತೊಡೆಯ ಮೇಲೆ ಮಲಗಿಕೊಂಡು ಎಕ್ಸಟ್ ಆದ- ದನಿಯಲ್ಲಿ ಮಾತನಾಡುತ್ತಿದ್ದರೆ ಇದ್ದಕ್ಕಿದ್ದಂತೆ ಅವಳ ಮಾತು ತಡೆದು; ನಿಂಗೆ ಒಂದೇ ಒಂದು ಸಲಕ್ಕೂ ಹಿಮೂ ನೆನಪಾಗಲ್ವೇನೇ? ಅಂತ ಕೇಳಿಬಿಡಬೇಕು ಎಂದು ತುಂಬಸಲ ಅನ್ನಿಸಿತು ಊರ್ಮಿಳೆಗೆ ಆದರೆಕೇಳದಾದಳು ಏಕೆಂದರೆ; ಪ್ರಾರ್ಥನಾಳಿಗಿಂತ ಹಚ್ಚಾಗಿ ಹಿಮವಂತನನ್ನು ತಾನು ನೆನಪಿಸಿಕೊಳ್ಳುತ್ತಿದ್ದೇನೆಃ ಅವನಿಗೂ ಈ ವಿಷಯ ಗೊತ್ತಿರಲಿಕ್ಕಿಲ್ಲಃ ದಾವಣಗೆರೆಯ ಗುಂಡಿ ಚೌಲ್ಶಿಯ ಬೆನ್ನ ಹಿಂದಿನ ಮನೆಯಲ್ಲಿ ಪ್ರಾರ್ಥನಾ; ದೇಬರು; ಅವರಬ್ಬರ ತಂದೆ ತಾಯಂದಿರು-ಎಲ್ಲರೂ ಸೇರಿಕೊಂಡು ಹಿಮವಂತನಿಗೊಂದು ದುರ್ಭಾಗ್ಯಕರ ಭವಿತನ್ಯ ಬರೆದು ಸಹಿ ಹಾಕುತ್ತಿದ್ದರೆ; ಅವನಿಗೂ ಗೊತ್ತಿ ಲ್ಲದಂತೆ ಅವನ ಪರವಾಗಿ ಕಣ್ಣೀರಿಡಲು ಇಲ್ಲಿ ಉಳಿದಿರುವುದು ತಾನೊಬ್ಬಳ ಳೇ! &] ೩m So[1y [[imu" ಎಂಬ ಉದ್ಗಾ ದ ರವನ್ನು ಒಳಗೇ ನುಂಗಿಕೊಂಡು ಸುಮ್ಮ ನಾದಳು ಊರ್ಮಿಳಾ ಮಾರನೆಯ ದಿನ ಪ್ರಾರ್ಥನಾ ನಡೆದುಕೊಂಡ ರೀತಿ ಅವಳ ವರ್ತನೆಯಲ್ಲಿನ ಬದಲಾವನ ಮತ್ತು ಯಾರು ತಡೆದರೂ ತಡೆಯಲಿಕ್ಕಾ[ ಗದಂತೆ ನಡೆದುಹೋದ ಅವರಿಬ್ಬರ ವದುವೆಯ ನಿಶ್ಚತಾರ್ಥ-ಎಲ್ಲವನ್ನೂ ನಿಬ್ಬೆರಗಾಗಿ ನಿಂತು ನೋಡಿದವಳು ಊರ್ಮಿಳಾ ಬೆಳಕು ಹರಿಯುವ ಹೊತ್ತಿಗಾಗಲೇ ಅವಳು ಹೊಚ್ಚ ಹೊಸದಾದ ನವಿಲು ಬಣ್ಣದ ರೇಶಿನೆ ಸೀರೆ ಧರಿಸಿ; ತುಂಬ ಸಡಿಲಾಗಿ ತಲೆಗೂದಲು ಹೆಣೆದುಕೊಂಡು ತಯಾರಾಗಿದ್ದಳುಃ ಹಣೆಯ
English
ಕನ್ನಡ
ದೊಡ್ಡ ಕುಂಕುಮ ಅವಳ ಮಂದಹಾಸದೊಂದಿಗೆ ಸಪರ್ಧೆಗಿಳಿದಂತಿತ್ತು , ಹಾಸ್ಟೆಲನ ಮೇಲನ ಬಂದು ಅವಳನ್ನು ಭೇಟಿಯಾಗಲು ಯಾರೋ ಬಂದಿದ್ದಾ ರೆಂದು ಹೇಳಿದ ಕೂಡಲೆ ನಾಟ್ಮನ್ ಬಂದಿರಬೇಕು ' ಎಂದು ತನಗೆ ತಾನೇ ಹೇಳಿಕೊಂಡು ಕೋಣೆಯಿಂದ ಹೊರಬಿದ್ದಳು. "ಅಪ್ಲ ದರೂ ಅಷ್ಟೆಃ ಆವರಣದಲ್ಲಿದ್ದ ಬೇವಿನ ಮರದಡಿಯಲ್ಲಿ ನಿಂತು ತಂದೆಯೂಂದಿಗೆ ಕ್ಲುಪ್ತವಾಗಿ ಅಲ್ಲಾ ಮಾತನಾಡಿದಳು ಅಷ್ಪು ದೀರ್ಘ ಕಾಲದ ನಂತರ ತಂದೆಯನ್ನು ನೋಡದೆನೆಂಬ ಸಡಗರ; ಅವರಿಗೆ ದೆಯೇ ಇಷ್ಟೆಲ್ಲ ನಿರ್ಧಾರಗಳನ್ನು ತೆಗೆದುಕೊಂಡುಬಿಟ್ಟೆನೆಂಬ ತಳಮುಳ, ಅಮ್ಮನ ಬಗ್ಗೆ , ಅರಿಎಲ್ಲ ಅಣ್ಣನ ಬಗ್ಗೆ, ಮುಖ್ಯವಾಗಿ ಅತ್ತಿಗೆಯ ಬಗ್ಗೆ-ಕಡೆಯ ಪಕ್ಷಅವರೆಲ್ಲಹೇಗಿದ್ದಾರೆ ಎಂದು ವಿಚಾರಿಸಿಕೊಳ್ಳಬೇಕೆಂಬ ಆತುರ-ಉಹುಂ; ಅದ್ಯಾವದೂ ಇಲ್ಲದೆಅತ್ಯಂತನಿರ್ಭಾವಕಳಾಗಿನಾಲ್ಕೇ ನಾಲ್ಕು ಮಾತನಾಡಿ ಕೋಣೆಗೆ ಹಿಂತಿರುಗಿದ್ದಳುಃ ಅವರಿಗೆ ಕೊಂಚ ಹಣ ಕೊಟ್ಟು ಹೊಸ ಅಂಗಿ ತೊಟ್ಪುಕೊಂಡು ಹತ್ತು ಗಂಟೆಹೊತ್ತಿಗೆ ಗುಂಡಿಛತ್ರದ ಬಳಿಗೆ ಬರುವಂತೆ ಆದೇಶಿಸಿದ್ದಳು ಪಂಚೆ ಹೋಗಿ ದೇಬುವಿಗೊಂದು ತಿಳಿಹಳದಿ ಬಣ್ಣದ ಅಂಗಿ ಮತ್ತು ಕಡುನೀಲಿ ತಾನು ಃಪ್ರತ್ಮೇೋರೆಕಿಪನೇಿ ದೇಗುಳದ್ಧದನಂ್ಟಶಖರೀದಿಸಿ ತಂದಿದ್ದಳು ಲವಳಡೀ ದಿನದ ಹಿನ್ನೆಲೆಯ ವರ್ತನೆಯಲ್ಲಿ ಇದ್ದುದು ಅತಿ ಜಾಣೆಯೊಬ್ಬಳ ವ್ಯವಹಾರಿಕತೆಯೋ? ಅಥವಾ ನಿರ್ದಯಿ ಹುಡುಗಿಯೊಬ್ಬಳ ಕಡೇ ನಿಮಿಷದ ಕಟುಕತನವೋ?: ನಿರ್ಧರಿಸಲಾರಳಾದಳು ಊರ್ಮಿಳಾ ಮದುವೆಯ ನಿಶ್ಚಿತಾರ್ಥ ಮುಗಿದು ಎಲ್ಲರಿಂದಲೂ ಬೀಳ್ಕೊಂಡು ಹಾಸ್ಬೆಲಿಗೆ ಹಿಂತಿರುಗುವ ರಿಸೆಪ್ಶನ್ನಲ್ಲಿದ್ದ ವಾಚ್ಮನ್ ಪ್ರಾರ್ಥನಾಳ ಕೈಗೊಂದು ಪ್ಯಾಕೆಟ್ ಕೊಟ್ಟ ಅದರ ಹೊತ್ತಿ ಗೆ ತುಂಬ ಇದ್ದುದು ಪ್ರಾರ್ಥನಾಳಿಗೆ ತುಂಬ ಇಷ್ಟವಾದ ಕೊಬ್ಬರಿ ಮಿಠಾಯಿ. ಪ್ಯಾಕಟ್ನ ಮೇಲೆ ಪಟ್ಟ ಅಕ್ಷರಗಳಲ್ಲಿ ಬರೆದಿದ್ದುದುಃ 'ದಾವಣಗೆರೆಗೆ ಬಂದಿದ್ದೆಃ ಸುಮ್ಮನೆ ವಾಪಸು ಹೋಗುತ್ತಿದ್ದೇನೆಃ ನಿನ್ನನ್ನು ಡಿಸ್ಪರ್್ ಮಾಡುವುದಿಲ್ಲ. ಪರೀಕ್ಸೆ ಹತ್ತಿರದಲ್ಲಿದೆಃ ಚೆನ್ನಾಗಿ ಓದುಃ ನಿನ್ನ ಹಿಮೂ" ಕೋಣೆಗೆ ಹೋದವಳೇ ಪ್ರಾರ್ಥನಾ ಮಂಚಕ್ಕೆ ಬಿದ್ದು ಭೋರಿಟ್ಟು ಅಳತೊಡಗಿದಳುಃ
ಬರಖಾ ಬಹಾರ್ ಆಯೀ ರಸ್ ಕೀ ಪುಹಾರ್ ಲಾಯೀ ಅಖಯೋಂ ವೆ ಪ್ಯಾರ್ ಲಾಯೀ್್. ಸಜನಾಯ , ಹೊರಗೆ ಬಿಡದೆ ಸುರಿಯುತ್ತಿತ್ತು ದೊಡ್ಡ ಮಳೆ ಕಟಕಿಯ ಬಳಿ ನಿಂತು ಲತಾ ಬಿಟ್ೂ ಮಂಗೇಶ್ಯರಳಹಳೀ ಹಾಡೊಂದನ್ನು ಸಣ್ಣಗೆಹಮ್ ಮಾಡುತ್ತಿದ್ದಳು ಪ್ರಾರ್ಥನಾ ನೈಟಿಧರಿಸಿದವಳ ವಿಗ್ರಹ ಅಲ್ಲಲ್ಲಿ ಮಾತ್ರ ಸ್ಪಷ್ಟ ಸ್ಪಪ್ಟ ಅವಳಕಣ್ಣೆರಡೂ ಮಳೆಗೆ ಅರ್ಪಿತವಾದಂತಿದ್ದವು ಕೊಂಚ
English
After the engagement ceremony, as she was returning to the hostel after bidding farewell to everyone, the watchman at the reception handed Prarthana a packet. Inside it was the coconut candy that Prarthana loved the most. Written in bold letters on the packet was: "I had come to Davanagere; I am returning just like that. I will not disturb you. Exams are near; study well. Your Himavant." As soon as she went to her room, Prarthana collapsed onto her bed and began to wail.
*Barkha bahar aayi, ras ki phuhar layi, ankhon mein pyar layi... sajna.* Outside, it was raining heavily without pause. Standing by the window, Lata was humming a soft song by Mangeshkar. Prarthana’s silhouette, dressed in a nightgown, was visible only in patches. Both her eyes seemed dedicated to the rain. A little...
ಕನ್ನಡ
ಬಾಗಿದಂತೆನಿಂತಿದ್ದವಳು ಅದೇಕೋ ಸಿತಾರ್ನ ನೆನಪು ಹುಟ್ಟಿಸುತ್ತಿದ್ದೇ ಮೀಟಲೇ" ಳು ರೇಳಿಕೊಂಡ ದೇಬ್ ಆಸೆಯೆಂಬುದು ಹೊಕ್ಕು ,ಳಿನಿಂದ ಕೆರಳುತ್ತಿೀ ಮಡಚಿಟ್ಟು ಮಂಚದವೇಲ ಅರೆ ಅಂಗಾತ ಮಲಗಿ ಪರಾರ್ಥಕಳನ್ನೀಲ್ದಿ ೈರತಿತ ದ ಕೈಲಿದ್ದ ರ ದಿಟ್ಟಿಸತೊಡಗಿದ = ಪು್ತಕ ಹುಡುಗಿ? ಯಾರ ತೋಟದ ಬೆಳಸು? ಸುಮ್ಮ ನೆ ಆಡಾಡುತ್ತ ಅನಾಯಾಸವಾಗಿ ಎಲ್ಲತ್ತು ಬಂದು ಇಲ್ಲೇ ಖಾತರಿಯಾಗಿ ಹೋದಳಲ್ಲ? ಅವಳ ತಂದೆ ತನ್ನ ಹೇಳಿದ್ದು ಬದುಕಗೆ ನಿಜ, ಹಟಮಾರಿಯಲ್ಲ . ಆದರೆ ತನ್ನ ನಿರ್ಧಾರಗಳನ್ನು ಜಾರಿಗೆ ತಂದುಕೊಳ್ಳುವದು ಪ್ರಾರ್ಥನಾ ಹೇಗೆಂದು ಚೆನ್ನಾಗಿ ಗೊತ್ತು. ಅಪ್ಪ ಅಮ್ಮಃ ನ ಎದುರು ತೀರ ನಾಟಕ ಅವಳಗೆ ಮಾಡಲಿಲ್ಲ. ಆದರೆ ಅವಳ ಎಂದಿಗಿಂತ ಭಿನ್ನವಾಗಿತ್ತು . ಮಾತಿನಲ್ಲೊಂದು ಸ್ಪಷ್ಟ ವಿನಯ. ಪ್ರತಿ ವರ್ತನೆ ಕೆಲಸದಲ್ಲೂ ತನ್ನನ್ನು ಗಮನಿಸುತಿದ್ದಾರೆಂಬುದು ಗೂತ್ತಾ ದಷ್ಟೂ ಪ್ರಾರ್ಥನಾ ~ುಪ್ರೆಶ್ಯ್ವ ಅಮಮೂ ಅವರನ್ನು ಮಾಡುತ್ತ ಹೋದಳುಃ ಅಪ್ಪ ಮಾತ್ರ ಪ್ರಾರ್ಥನಾಳನ್ನು ನೋಡನೋಡುತ್ತಿದ್ದಂತೆಯೇ ಕರಗಿಬಿಟ್ಟಿದ್ದರ ರು ಸ್ವೇಚ್ಛೆಗೆ ಬಿದ್ದ ವುಗನನ್ನು ಅವನಿಗೇ ಗೊತ್ತಾ ಗದಂತೆ ಲಗಾಮು ಹಾಕಿ ಇಡುವದಕ್ಕೆ ಣಂಥ ಸಾತ್ವಿಕ ಹುಡುಗಿಯೇ ಬೇಕು! ಹಾಗಂತ ನಿಶ್ಚಿತಾರ್ಥಕ್ಕೆ ಮೊದಲೇ ಅಮ್ಮನಿಗೆ ಹೇಳಿಯೂ ಬಿಟ್ಟಿದ್ದರಂತೆ ಇದ್ದಷ್ಟು ದಿನ ಗಂಟೆಗೊಮ್ಮೆ ` ಪ್ರಾರ್ಥನಾ ಬೇಟೀ; ಬಾಣಲ್ಲಿ ಅಂತಕರೆದು ಎದುರಿಗೆ ಕೂಡಿಸಿಕೊಂಡು; ಅವಳಿಂದ ಬಿಟ್ಬೂ ಬಿಡದೆ ಹಾಡಿಸುತ್ತಿದ್ದರಲ್ಲ? ನೋಡು ಮಗಳೇ; ನಮ್ಮ ಮನೇಲಿ ಎಲ್ಲ ವೂ ಇತ್ತು . ಸಂಗೀತವೊಂದಿರಲಿಲ್ಲ . ದೇಬು ಕೂಡ ಹಾಡ್ತಾನೆ; ನನ್ನ ಹಾಗೇ ಆದರೆ ನಾವಿಬ್ಬರೂ ಹಾಡು ಮುಗಿಯುವತನಕ ಬಾತ್ರೂಮು ಬಿಟ್ಟು E ಬರೋ ಹಾಗಿಲ್ಲ. ಈಗ ನೀನು ಬಂದೆ ನೋಡು? ನಿನ್ನ ಗಂಡ ಬೇಕಾದರೆ ಆಸ್ಪತ್ರೆ-ನರ್ಸಿಂಗ್ ಹೋಮು ಆಂತ ಬೇಕಾದಲ್ಲಿಗೆ ಹೋಗಿ ಬರಲಿ ನೀನು ಮಾತ್ರ ನಮ್ಮ ಬಂಗಲೆಯಲ್ಲಿ ನಿನಗಿಷ್ಟ ಬಂದ ರಾಗ ಹಾಡ್ತಾ ಕೂತು ಬಿಡು. ಹೈದರಾಬಾದು ನೋಡಿಲ್ಲ ನೀನು. ದೂರದಿಂದ ನೋಡಿದರೆ ಊರು ಕೊಳಕೇ ಕೂಳಕು ಅನ್ನಿಸುತ್ತೆ. ಆದರೆ ಅದರ ಮಿನಾರುಗಳಲ್ಲಿ , ಮಸೀದಿಗಳಲ್ಲಿ, ಮಹಲು; ಗುಂಬಚ್ಗಳಲ್ಲಿ ಇವತ್ತಿಗೂ ಯಾಕೋ ಆಲಾಪ ಮಾಡಿ ಅರ್ಧಕ್ಕೇ ನಿಲ್ಲಿಸಿ ಹೋದರಾಗಗಳು ಅಲೆದಾಡ್ತಿವೆ ಅನ್ನಿಸುತ್ತೆ. ಅದ್ಭುತವಾಗಿ ಗಝಲು ಹಾಡೋ ಉಸ್ತಾದ್ಗಳಿದ್ದಾರೆ ನಿಂಗ ಇಷ್ಟವಾದವರ ಹತ್ತಿರ ಕೂತು ಗಝಲು ಕಲಿ ದಖನೀ ಉರ್ದುವಿನ ಗಝಲು ಹುಟ್ಟಿದ್ದೇ ಹೈದರಾಬಾದಿನಲ್ಲಿ . ಸುಮ್ನೆ ನಮ್ಮ ಬಂಜಾರಾ ಹಿಲ್ಸ್ ಬಂಗಲೆಯ ಬಿಸಿಲು ಮಚ್ಚೆಯ ಮೇಲ ಕೂತು ಒಬ್ಬೀ ಳೇ ಹಾಡಿಕೊಳ್ತಿರು. ನಿಂಗೆ ಜಗತ್ತೆ ಮರೆತು ಹೋಗುತ್ತೆ. ಕೇಳೋ ಚಟ ಸರಿಯಾಗಿ ಬಿದ್ರೆಮುಗೀತು; ನಿನ್ನದೇಬು ಆಮೇಲೆ ಬಂಗಲೆ ಬಿಟ್ಬು ಹೋಗೋದೇ ಇಲ್ಲ . ನಮ್ಮ ಮನೇಗ ಲಕ್ಸಸಿೀ, ಬಂದು ತುಂಬ ವರ್ಷಗಳಾಗಿವೆ ವುಗಳೇ. ಈಗ ಸರಸ್ವತಿ ಬರ್ತಿರ ಗದಾಳೆ ಸಂತೋಷಕ್ಯ ಣನ್ನೇನು ಬೇಕು? ನಮ್ಮ ವುದುವೆ ಪಕ್ಕಾ ' ; ಅಂದಿದ್ದರು ಚಂದ್ರನಾಧ ಬಂಡೋಪಾಧ್ಯಾಯ. ಪ್ರಾರ್ಥನಾ ತನ್ನ ಸಂತೋಪವನ್ನು ತಕ್ಷಣ ತೋರಿಸಿಕೊಂಡಿರಲಿಲ್ಲ. ರಾತ್ರಿ ತನ್ನ ಹಾಸ್ಟೆಲಿಗ ಒಂತಿರುಗಿ ಹೋಗುವಾಗ ದೇಬುವಿಗೂ; ಅವನ ತಾಯಿಗೂ ಸ್ಪಪ್ಟವಾಗಿಯೇ ಕಾಣುವಂತೆ ಚೀಟಿ ಬರೆದು; ಅದನ್ೂ ದೇಬ್ಬಾಬುವಿನ ತಂದೆಯ ಕೈಗೆ ಕೊಟ್ಟು ಹೋಗಿದ್ದಳು
English
ಕನ್ನಡ
1೫೬ ಆನ್ಸನನ್ನು ತಂಲ ನನನದಹಡತುಹತ್ತಿದ್ದ; ಇವತ್ತು ಸಕ್ಕಿರಿ ನಶ್ಲದ್ದಿಂ ಇಷ್ವು ವರ್ಷ? ನಿಮ್ಮ ವುಗಳು ಪ್ರಾರ್ಥನಾ ನಂದು ಮಾತ್ರ ಅದರಲ್ಲ ಬರೆದಿತ್ತು. ಅವಳ ಅಕ್ಸರ; ಭಾಷಗೆ; ಮಾತು; ಹಾಡು; ಮೌನ; ನಔಿಗೆ; ಅಡುಗೆ; ವರ್ತನೆ-ಯಾವುದರಲ್ಲೂ ನಾಟಕವಿರಲಿಲ್ಲ . ಇವಳಗಿಂತ ಚೆಂದದ ಸೊಸೆ ಸಿಗಬಹುದಿತ್ತೇನೋ ಅಂತ ಅಮ್ಮ ನಿಗೆ ಅನ್ನಿಸುವಷ್ಟರಲ್ಲಿ, ಇಲ್ಲ-ದೇಬುವಿನಂಥ ಚಾಂಚಲ್ಯದ ಹುಡುಗನನ್ನು ವ್ರೀತಿಯೊಂದರಿಂದ ಮಾತ್ರ ಕಟ್ಟಿಹಾಕಲು ಸಾಧ್ಯ, ಆ ಕೆಲಸಕ್ಕೆ ಪ್ರಾರ್ಥನಾ ಬಿಟ್ಟಮು, ನತ್ತೊಬ್ಬಳು ಸರಿಹೋಗಲಾರಳು ಅಂತತೀರ್ಮಾನಿಸಿಬಿಡುವಂತೆ ವರ್ತಿಸಿಬಿಡುತ್ತಿದ್ದಳು "ಇವಳರೂಂಮೇಟ್ನ ನೋಡಿದಿರಲ್ಲ? ಊರ್ಮಿಳಾ ಅನ್ನೋ ಹೆಸರೇ ಚೆನ್ನಾಗ ಗಿದೆ ಅವಳ ಕಣ್ಣಲ್ಲಿ ಬುದ್ಧಿಮತಿಕೆಹೊಳಯುತ್ತೆ ಧೈರ್ಯ; ಆತ್ಮವಿಶ್ವಾಸ ಉಕ್ಕಿ ಹರಿಯುತ್ತೆ. ಪ್ರಾರ್ಥನಂಗಿಂತ ಜಾಣೆ ಅಂತ ನೋಡಿದ ಕೂಡ್ಲೆ ಗೊತ್ತಾ[ ಗುತ್ತೆ. ಮನೆ ಕಡೇ ಕೂಡ ಸಾಕಷ್ಟು ಚೆನ್ನಾಗ ಗಿದ್ದಾರೆ ಆಂತಿದ್ಲು. ದೇಬೂಗೆ ಮೂದಲು ಫ್ರೆಂಡಾಗಿದ್ದೇ ಅವಳಂತೆ. ಆದರೆ ದೇಬು ಥರದ ಹುಡುಗನಿಗೆ ಪ್ರಾರ್ಥನಾಥುವಹುಡುಗೀನೇ ಆಗಬೇಕುಃ ಏನೇತೊಂದರೆಯಾದರೂ; ಇವನು ಎಷ್ಟೇಯಡವಟ್ಟು ಮಾಡಿದರೂ ಸಹಿಸಿಕೊಂಡು ಹೋಗೋ ಹುಡುಗಿಯಾದರೆ ಸರಿ. ಕಡೇತನಕ ಸಂಸಾರ ನಿಲ್ಲುತ್ತೆ. ಊರ್ಮಿಳಾಥುದವರು ಬಾಳಲಾರರು . ಗಂಡನೊಂದಿಗೆ ಮೂರನೇ ದಿನರಾತ್ರಿ ಮಾತನಾಡಿದ್ದರು ದೇಬುವಿನ ತಾಯಿ. ಇಬ್ಬರಲ್ಲೂ ಒಂದು ಅಂಶದ ಬಗ್ಗೆ ಏಕತ್ರ ಭಾವನೆಯಿತ್ತು. ದೇಬುವನ್ನು ಪ್ರಾರ್ಥನಾ ಮಾತ್ರ ಭರಿಸಬಲ್ಲಳು! ಅವಳತಂದೆಯೊಂದಿಗೆ ಮಾತಿಗೆ ಕುಳಿತಾಗ ಪ್ರಾರ್ಥನಾ ಎದುರಿಗಿರಲಿಲ್ಲ. ಶ್ರೀಮಂತ ದಂಪತಿಗಳೆದುರು ಅಪ್ಪಗಿಂಜುತ್ತಾ, ಒದ್ದೆಮುದ್ದೆಯಾಗಿ ಕೈಕಟ್ಟಿ ಕುಳಿತು ಮಾತನಾಡುವುದನ್ನು ನೋಡುವದು ಆಸಹೀಯ ಆಪ್ಪಬೇಕಾದ್ದು ಮಾತಾಡಿಕೊಳ್ಳಲಿ ಮನೆಯ ವಿಷಯಗಳ್ಯಾವದನ್ನೂ ರೇಬುವಿನತಂದೆತಾಯಿಯೆದುರು ಮಾತನಾಡಕೂಡದು ಅಂತಮೊದಲೇ ಆತನಿಗೆ ಹೇಳಿಯಾಗಿದೆ ಇನ್ನು ಕೊಟ್ಟು ತಗೊಳ್ಳುವ ವಿಷಯ ಕೊಡುವದಕ್ಕೆ ಅಪ್ಪನ ಬಳಿ ಏನಿದೆ? ತೆಗೆದುಕೊಳ್ಳುವದಕ್ಕೆ ಬೇಕಾದ ವ್ಯಕ್ತಿತ್ವವಾದರೂ ಎಲ್ಲಿದೆ? ನೆಪಕ್ಯೊಬ್ಬಅಪ್ಪ ಬೇಕಿತ್ತು. ಕರೆಸಿದ್ದಾಗಿದೆಃ ದಾತನಾಡಿಕೊಂಡು ಹೋಗಲಿ ನಿಶ್ಚಿತಾರ್ಥ ಅಂದರೆ ಆಪ್ಟೇ ಕೈಹಿಡದ ದೇಬು ಮುಂದೆಯಾವತ್ತೂ ಕತಪ್ಪ ಹೋಗಲಾರನೆಂಬುದಕ್ಕೆ ಚಿಕ್ಕದೊಂದು ಬೇಲಿ. ಹಿರಿಯರಾದ ಮೂರು ಜನರ ಜೊತೆಗೆ ಊರ್ಮಿ ದೀದಿಯೊಬ್ಬಳು ಸಾಕ್ಟ ಮದುವೆಯಾಗುವದು ಅದಿನ್ಯಾವಾಗಲೋ? ಕೋರ್ಸು ಮುಗಿಯುಲಿ ಅನ್ನುತ್ತಾನೆದೇಬು. ಕಡೇಪಕ್ಟ ನಿಶ್ಚಿತಾರ್ಥದ ಮೊಹರು ಬಿದ್ದರೆ ಸಾಕು. ಅದು ತನ್ನ ಆಪ್ಪನಸವುಕ್ಸವದಲ್ಲಿ ಬಿದ್ದರೆ ಹೆಚ್ಚು ಗಟ್ಟಿ! ಆಪ್ಪನನ್ನು ಅವರೊಂದಿಗೆ ಮಾತನಾಡಲು ಬಿಟ್ಟು ಊರ್ಮಿಳೆಯನ್ನು ಯಾವದೋ ನೆಪದಲ್ಲಿ ಎಬ್ಬಿಸಿಕೂಂಡು ಹೊರಬಂದುಬಿಟ್ಟಿದ್ದಳು ಪ್ರಾರ್ಥನಾ; ಸುಮಾರು ನಲವತ್ತೈದು ನಿಮಿಷಗಳನಂತರ ಇಬ್ಬರೂ ದಿಂತಿರುಗುವ ಹೊತ್ತಿಗೆ ದೇಬುವಿನ ತಂದೆ ತಾಯಿ ಬೆಳ್ಳಿ , ತಟ್ಟೆಯೊಂದರಲ್ಲಿ ಅಪ್ಪನಿಗೆ
English
Prarthana was not present when he sat down to talk with her father. It was unbearable to see her father shrinking, sitting with folded hands, and talking pitifully before the wealthy couple. It had been decided beforehand that Father should speak only what was necessary and not discuss any family matters in front of Debu's parents. As for the matter of giving and taking, what did Father have to give? And did he even have the personality required to receive? A father was needed as a formality; he had been called. Let them talk and go. An engagement is a small fence to ensure that Debu, having held hands with her, would never go astray in the future. Along with the three elders, Urmi didi was also enough. When will the marriage actually happen? Debu says to let the course finish. At the very least, if the seal of the engagement is stamped, that is enough. And if it falls in the presence of her father, it is even firmer! Leaving her father to talk with them, Prarthana had found some excuse to take Urmila and step outside. By the time the two returned after about forty-five minutes, Debu’s parents were [handing something] to Father on a silver plate...
ಕನ್ನಡ
ರೇಶ್ಮೆ ಪಂಚೆ ಹಣ್ಣು ~ಹಂಪಲು ಕೊಟ್ಟುy ಒಂದು ಬೆಳ್ಳಿ ಲೋಟದಲ್ಲಿ ಹಾಲು-ಚೇನು ತಮ್ಮ ಕುಟುಂಬ ಪದ್ಧತಿಯಂತೆ ಮಾತು ಖಾತರಿ ಮಾಡುವ ಶಾಸ್ತ್ರಕ್ಕೆ ಕಣೆಯುಃ ಅಣಿಯಾಗಿದ್ದ ಾರು ದೇಬುವಿಗೆ ತನ್ನ ಖರ್ಚಿನಲ್ಲಿ ಮಣಣ ಬಣ್ಣದ ಅಂಗಿ ಬಟ್ಟೆಯೊಂದನ್ನು ತಂದಿದ್ದ,' ಅಪ್ಘ ಚೊತೆಗೊಂದು ಆರುನೂರು ರುಪಾಯಿಗಳರಿಸ್ಟ್ ವಾಚು; ತಗಡಿನಂತಹುದೊಂದು ತೆಳ್ಳನೆಯ ಬಂಗಾರದ ಉಗಳರ ಅಪ್ಪನೇನಿಶ್ಟತಾರ್ಥದ ಮಂತ್ರ ಹೇಳಿದ್ದ. ಮದುವೆಯಾವಾಗ ಇಟ್ಟುಕೊಳ್ತೀರಿ ಎಂಬ ಪ್ರಶ್ನೇ ನಯನ್ನು ಕೇಳಿದರೆ ಎಲ್ಲಿ ನಿಶ್ಚಿತಾರ್ಥ ಮುರಿದುಬೀಳುತ್ತದೆ ಎಂಬಂತೆ ಸಂಕೋಚದಿಂದ ಕುಳಿತಲ್ಲೀ ಹಂದಾಡಿದ್ದ, "ಇಬ್ಬರೂ ಓದ್ತಿದಾರೆಃ ಕಡೇಪಕ್ಷ ನಮ್ಮವನ ಕೋರ್ಸು ಮುಗಿಯೋ ತನಕವುದುವ ಆಗೋದ ಕಾಣೆಇಷ್ಪರ ಮಧ್ಯೆ ಇಬ್ಬರೂ ತಯಾರಿದೀವಿ ಅಂದರೆ ಎರಡೂ ಕಡೆಯ ಖರ್ಚು ಪೂಕ್ಕೆಸಿ ನಾವೇವುದುವೆ ಮಾಡಿಬಿಡ್ತೇವೆ ಎಂದು ತಾವಾಗಿಯೇ ಹೇಳಿ ಅಪ್ಪನದುಗುಡದೂರ ಮಾಡಿದ್ದರ ದೇಬುವಿನ ತಂದೆ ಅಪ್ಪನಿಶ್ಚಿತಾರ್ಥ ಮುಗಿಸಿ ಬೀಗರಿಬ್ಬರಿಗೂ ಕೈಮುಗಿದು ಪ್ರಾರ್ಥನಾಳಿಗೆ 'ಬರ್ತೀನಿ' ಎಂದಷ್ಟೆ ಹೇಳಿ ಹೊರಟುಹೋಗಿದ್ದ . ಆತ ಅದಕ್ಕಿಂತ ಹೆಚ್ಚು ಹೊತ್ತು ಅಲ್ಲಿದ್ದು ಆಗಬೇಕಾದುದೇನೂ ಇಲ್ಲ ಅಂತಪ್ರಾರ್ಥನಾಳಿಗೇ ಅನ್ನಿಸಿತ್ತುಃ ಎಲ್ಲರೂ ಹೊಸಬಟ್ಪೆತೊಟ್ಪಿದ್ದರು ಚೇತನಾಹೊಟೇಲಿಗೆ ಹೋಗಿ ಊಟ ಮಾಡಿ ಬಂದರುಃ ರಾತ್ರಿ ಅವರಿಗೆ ವಿದಾಯ ಹೇಳಿ ಊರ್ಮಿಳೆಯೊಂದಿಗೆ ಹಾಸ್ಟೆಲಿನತ್ತ ಹೆಜ್ಜೆಹಾಕುತ್ತಿದ್ದ ಪ್ರಾರ್ಥನಾಳಿಗೆ ಅರ್ಥವಾಗದ ಒಂದೇ ಒಂದು ಸಂಗತಿಯೆಂದರೆ; ಆತನಮೌನ ಆತನ ಹೆಸರು ಶಿವರಾಜಯಯ ! ದಾವಣಗೆರೆಯ ಹೋಲ್ಸೇಲ್ ಔಷಧಿ ಪಾರಿಯಂತೆ ದೇಬುವಿನ ತಂದೆಗೆ ವ್ಯವಹಾರ ರೀತಾ ಪರಿಚಿತಃ ಕುಟುಂಬದ ಗೆಳೆಯ. ದೇಬು ದಾವಣಗೆರೆಗೆ ಬಂದು ವೆಡಿಕಲ್ ಕಾಲೇಜು ಸೇರಿದಾಗ ಅವನಿಗೆ ಲೋಕಲ್ ಗಾರ್ಡಿಯನ್ ಆಗಿದ್ದಾತಃ ದೇಬುವಿನ ಬಗ್ಗೆ ಒಂದು ನಿಗಾ ಇರಿಸಿಯೇ ಇದ್ದ ಹಿರಿಯ ಪ್ರಾರ್ಥನಾಳೊಂದಿಗೆ ದೇಬು ಓಡಾಡುವುದನ್ನು ಗಮನಿಸಿದ ಎಷ್ಟೋ ದಿನದ ನಂತರ ಅಂಕಲ್ ಶಿವರಾಜಯಯ ಅವನ ತಂದೆಗೆ ಪತ್ರ ಬರೆದಿದ್ದರು ಆ ಪತ್ರಕ್ಕ ಚಂದ್ರನಾಥಬಾಬು ಉತ್ತರ ಬರೆದಾಗಲೇ ಅದು ಪ್ರಾ್ಥನಾಳ ಕೈಗೆ ಸಿಕ್ಕಿದ್ದು. ಮತ್ತು ಮಾತು ವುದುವೆಯ ತನಕ ಬಂದಿದ್ದು, ಆದರೆ ಅಂಕಲ್ ಶವರಾಜಯಯ ನಶ್ಟಿ ' ,ತಾರ್ಧದ ಸಂದರ್ಭದಲ್ಲಿ ಒಂದೇ ಒಂದೂ ಮಾತನಾಡದ ಕುಳಿತಿದ್ದರು, ಆತನ ಸ್ಟಭಾವವೇ ಹಾಗಿರಬೇಕು ಮುಗಿಸಿ ದೇಬುವಿನ ಅಪಅನ್ೇ ಹಾರಬಏು ಂದುರೂಂಡಿದ್ದಳು ಪ್ರಾರ್ಥನಾ. ನಿ್ಟಿತಾ್ಥ ಅಂರಲ್ ಓದರಾಜಯ್ಯನ ಹೋಲ್ಸೇಲ್ ಹಂತರುಗಿದ ಮಾರನೆಯ ದಿನ ಪ್ರಾರ್ಥನಾಳೇ ಆಂಗಡ ಹುಡುಕಕೊಂಡು ಹೋದಳುಃ ಬಾಗಿಲಲ್ಲಿ ಅವಳನ್ನು ನೋಡುತ್ತಲೇ ಎದ್ದು ಬಂದು ಅಂಗಡಯ ಬನ್ನಲ್ಲಿದ್ದ "ರೇಳಮ್ಮ' '" ಎಂಬಂತೆ ಎದುರಿಗೆ ಕಳಿತಿದ್ದರು ತನ್ನ ಛೇಂಬರಿಗೆ ಕರೆದೊಯ್ದು, ಶವರಾಬಯ್ಯ * "ಇಮ್೬ ಋಣ ದೂಡ್ಸದಿದ ಅಂಕಲ್ ನಿಮುಗೆ ಧ್ಯಾಂಕ್ಸ್ ಹೇಳ ಹೋಗಾಣಾಂತ ಬಂದೆ
English
ಕನ್ನಡ
ಬಡವರ ಮನೆಯ ಹುಡುಗಿ ನಾನು ನಿಮ್ಮ ಋಣ ತೀರಸೋಕಂತೂ ಸಾಧ್ಯವಿಲ್ಲ, ತಂದೆ ಅಷ್ಟೆ ಜಾಗದಲ್ಲಿ ನಿಂತು ಸಪಾಯ ಮಾಡಿದೀರ. ನೀವು ಪತ್ರ ಬರೆದಿದ್ದರಿಂದಲೇ ಈ ಮದುವೆ ಗಟ್ಟಿ ಆಯ್ತು ' ಅಂದವಳೇ ಅಂಕಲ್ ಶಿವರಾಜಯ್ಯನ ಕಾಲು ಮುಟ್ಟಿ ನಮಸ್ಕರಿಸಿದಳು "ನನ್ನ ವುಗಳಿಗೆ ಆಗಿದ್ದು ನಿನಗೆ ಆಗಬಾರ್ದು ಅನ್ನೋ ಕಾರಣಕ್ಕೆ ಪತ್ರ ಬರೆದೆನಮ್ಮ; ಇದರಲ್ಲಿ ಋಣ ಎಲ್ಲೀದು? ಅ೦ದರು ಶಿವರಾಜಯ್ಯ, ಅಷ್ಪ" "ವುಗಳೂ" ? ಏನಾಯ್ತು ನಿಮ್ಮ ಮಗಳಿಗೆ. .. 2" ತಕ್ಷಸಣ ಕೇಳಿದಳು ಪ್ರಾರ್ಥನಾ "ವೇಬು ಅವಳನ್ನ ಬದುಕಕ್ಕೆ ಬಿಡ್ಲಿಲ್ಲ ಮಗಳೇ" ಅಂದವರೇ ಆತ ಗದ್ಗದಿತರಾದರು ಪ್ರಾರ್ಥನಾಳ ಏಿುದುಳಿನಾಳದಲ್ಲೆಲ್ಲೋ ಒಂದು ಸಿಡಿಲು ಮುರಿದುಕೊಂಡು ಬಿದ್ದಂತಾಯಿತು. ಶವರಾಜಯ್ಯನ ಮೌನಕ್ಯೆ ಅಷ್ಟು ದೊಡ್ಡ ಕಾರಣವಿರಬಹುದು ಅಂತ ಅವಳು ಊಹಿಸಿ ಕೂಡ ಊಹಿಸಿರಲಿಲ್ಲ. ಅವರೊಂದಿಗೆ ಏನು ಮಾತನಾಡಬೇಕೋ; ಹೇಗೆ ಮಾತನಾಡಬೇಕೋ ತೋಚದಂತಾಗಿ ತುಂಬ ಹೊತ್ತು ಸುಮ್ಮನೆ ಕುಳಿತುಬಿಟ್ಟಿದ್ದಳು ಅಂಕಲ್ ಶಿವರಾಜಯ್ಯನಾದರೂ ಏನಾದರೂ ಮಾತಾಡುತ್ತಾರೇನೋ ಅಂದುಕೊಂಡಳು ಆದರೆ ಆತನ ಮಾತು ಸತ್ತು ಹೋಗಿ ಜಾವುದೋ ಕಾಲವಾಗಿದೆ ಅನ್ನಿಸತೊಡಗಿತು. ಮತ್ತೊಮ್ಮೆ ಆತನ ಕಾಲು ಮುಟ್ಟಿ ನಮಸ್ಕರಿಸಿ ಎದ್ದು ಬಂದುಬಿಟ್ಟಳು ಪ್ರಾರ್ಥನಾ. ::: ್ ದೇಬ್ಬಾಬುವಿನಮುಖದ ಹಿಂದೆಮತ್ಯಾವದೋ ಭಯಾನಕ ಮುಖವಿದೆಆನ್ನಿಸತೊಡಗಿತ್ತು. x % x ಆದರೆಆದನ್ನೊಂದು ಅಧಿಕೃತನಿಶ್ಚಿತಾರ್ಥವನ್ನಾಗಿ ಒಪ್ಪಿಕೊಳ್ಳಲು ದೇಬುವಿನ ತಂದೆತಾಯ ಇಬ್ಬರೂ ಸಿದ್ಧರಿರಲಿಲ್ಲ. ನಮ್ಮದಲ್ಲದ ಊರಿನಲ್ಲಿ , ಬಂಧುಗಳ್ಯಾರೂ ಇಲ್ಲದೆ ನಾಲ್ಕು ಜನ ಕೂತು ಮಾತಾಡಿದರೆ ಮುಗಿದು ಹೋಯಿತೇ? ಕಲ್ಕತ್ತಾ ಬಿಟ್ಮು ವರ್ಷಗಳೇ ಆಗಿರಬಹುದು. ಆದರೆನೆಲೆಗೊಂಡ ಹೈದರಾಬಾದಿನಲ್ಲಿ ತವುಗೆ ತಮ್ಮ[ ದೇ ಆದ ಜಗತ್ತಿದೆ. ನೆಂಟರಿಷ್ಟರಿದ್ದಾರೆ. ಬಂಗಾಲಿ ಕುಟುಂಬಗಳಿವೆ ಮುಸಲ್ಮಾನ ಗೆಳೆಯರಿದ್ದಾರೆಃ ಇರೋ ಒಬ್ಬ ಮಗನ ಮದುವೆ ಐಶ್ಚಿತಾರ್ಥವನ್ನು ಗುಟ್ಟಾಗಿ ಮಾಡಿದರೆ ಬಿಟ್ಟಾರೆಯೇ? ಚಂದ್ರನಾಥ ಬಾಬು ದುಡ್ಡು ಉಳಿಸಿದ ಆಂದುಕೋತಾರ "ಬೇರೆ ದಾರಿಯೇ ಣಲ್ಲ; ಅಧಿಕೃತವಾಗಿ; ಶಾಸ್ರ್ರ ರೀತ್ಯಾ ಮತ್ತೊಂದು . 'ಸಗಾಯಿರಸಂ' ಆಗಲಜೇಕು ಬೆಂಗಳೂರಿನ ತನಕ ವರ್ಸಿಡಿಸ್ನಲ್ಲಿ ಬನ್ನಃ ಅಲ್ಲಿಂದ ಹೈದರಾಬಾದಿಗೆಫೈಟ್ನಲ್ಲಿ ಬನ್ನಿ. ನಾಳೆಟ್ರಾವೆಲ್ ಏಜೆಂಟ್ ನಿಮಗೆ ಏರ್ ಟಿಕೆಟ್ಸ್ ತಂದುಕೊಡುತ್ತಾನೆ" ಎಂದು ಅಪ್ಪಣೆ ಕೊಟ್ಟೇ ಹೋಗಿದ್ದರು ದೇಬುವಿನ ತಂದೆ ಪರೀಕ್ಷೆಗಳು ತೀರ ಹತ್ತಿರದಲ್ಲಿ ವೆಯೆಂದರೂ ಕೇಳಲಿಲ್ಲ, ಶನಿವಾರ-ಭಾನುವಾರ ಹೊಂದಿಸಿಕೊಂಡು ಬಂದುಬಿಡಿ ಅಂದಿದ್ದರು. ಗೆಳೆಯರಿಗೆ ಬೇಕಾದರೂ ಏರ್ಟಕಟ್ ಕಳಿಸುವ ವ್ಯವಸ್ಥೆ ಮಾಡುತ್ತೇನೆ ಅಂದರಾದರೂ; ಪರೀಕ್ಷೆ ಎದುರಿಗಿಟ್ಟುಕೊಂಡು ಅವರಶಾರೂ ಬರುವುದಿಲ್ಲ ಅಂದಾಗ ಸುಮ್ಮನಾಗಿದ್ದರು ಶುಕ್ರವಾರ ಸಂಚೆ ಮರ್ಸಿಡಿಸ್ನಲ್ಲಿ ಎರಡು ಸೂಟ್ಕೇಸ್ ಇಟ್ಟುಕೊಂಡು; ಸುಮ್ಮನೆ ಹಾಡು ಕೇಳುತ್ತಾ = ಏನೊಂದೂ ಮಾತನಾಡದೆ ಡ್ರೆೈವ್ ಮಾಡುತ್ತಿದ್ದ ದೇಬುವನ್ನು, ಕಾರು ಹಿರಿಯೂರು
English
"I wrote that letter, dear, only so that you wouldn’t have to suffer what my daughter went through. Where is the question of a debt in this?" Shivarajaiah said.
"What do you mean, 'what she went through'? What happened to your daughter...?" Prarthana asked immediately.
"The world did not let her live, my daughter," he said, his voice choking with emotion.
It felt as if a thunderbolt had struck the very depths of Prarthana’s soul. She had not even imagined that Shivarajaiah’s silence could have such a profound reason behind it. Not knowing what to say to him or how to console him, she sat in silence for a long time. She hoped Uncle Shivarajaiah might say something, but it felt as though the words within him had died long ago. She touched his feet once more, rose, and left. It began to feel as if behind Debu’s face, there was another, more terrifying face.
However, neither of Debu’s parents was ready to accept this as an official engagement. In a town that wasn't their own, with no relatives around—did they think it was over just because four people sat and talked? It might have been years since they left Kolkata, but in Hyderabad, where they had settled, they had a world of their own. They had relatives, Bengali families, and Muslim friends. If they held the engagement of their only son in secret, would people let them be? They would think Chandranath Babu was just trying to save money.
"There is no other way. Officially, according to tradition, another 'Sagaisang' must take place. Come to Bengaluru in the Mercedes, and from there, fly to Hyderabad. The travel agent will bring you the air tickets tomorrow," Debu’s father had commanded before leaving. He hadn't listened even when told that the exams were very close; he had simply said to manage and come over the weekend. He had offered to arrange air tickets for her friends as well, but when they said they couldn't come with exams approaching, he had remained silent.
On Friday evening, with two suitcases in the Mercedes, Debu drove the car toward Hiriyur, listening to songs in silence, not speaking a word.
ಕನ್ನಡ
ದಾಟುತ್ತಿ ,ದ್ದಂತೆಯೇ ತೀರ ಸಹಜವೆನ್ನಿಸುವಂಥ ದನಿಯಲ್ಲಿ ಕೇಳಿದಳು ಪ್ರಾರ್ಥನಾಃ "ಶಿವರಾಜಯ್ಯ ಅಂಕಲ್ಗೆ ವಗಳಿದ್ದಾಳಾ?" ದೇಬು ಬೆಚ್ಚಿ ಕೂಡ ಬೆಚ್ಚ ಅ ಲಿಲ್ಲ. "ಇದ್ದಳುಃ, , 1) ಎಂದಷ್ಬೆ ಉತ್ತರಿಸಿದಃ "ಇದ್ದಳು ಅಂದ್ರೆ? ಈಗಿಲ್ಲ ವ ವಾ? ಕೇಳಿದಳು ಪ್ರಾರ್ಥನಾ ಣಲ್ಲ; ಸತ್ತು ಹೋದ್ಲು, ಷಿ ಕಿಲ್ಡ್ ಹರ್ಸೆಲ್ಫ್ ಫ' " * ಸುಟ್ಬುಕೊಂಡು ಸತ್ಲು" ಏರಿಳತಂಲ್ಕದ ದನಿಯಲ್ಲಿ ಉತ್ತರಿಸಿದ "ಯಾಕೆ?' "God kows ಎಲ್ರೂ ಯಾಕೆ ಆತ್ಮಹತ್ಯೆ ಮಾಡಿಕೋತಾರೆ? ಬದುಕಿ ಬೋರಾಗಿರುತ್ತ ಮಾಡಿಕೋತಾರೆಃ ಹಾಗೆ ಅವಳೂ ಮಾಡಿಕೊಂಡಿರಬೇಕು .. ? ಅಂದುಬಿಟ್ಟ್ "ಅವಳ ಹೆಸರೇನು?? 'ಬಿಡದೆ ಕೇಳಿದಳು ಪ್ರಾರ್ಥನಾ.' .-Cc 'Some stupid name. ಸರ್ವವುಂಗಳಾ ಅಂತಣರ್ಬೇಕುಃ ಸುಟ್ಬು ಹೋಗಿದ್ದು. ಸತ್ತಿದ್ದೇ ಒಳ್ಳೇದಾಯ್ತುಃ So uBly. ಬಿಡು, ಅದ್ಯಾಕೆ ಬಂತು ಈಗ? ಕೆಸೆಟ್ ಬದಲಾಯಿಸು ಮುಖೇಶ್ ಬೋರಾಗ್ತಿದಾನಃ ಜರ್ನಿಗೇನಿದ್ರೂ ಕಿಶೋರೇ ಸರಿ. ಬೈ ಬೈ, ಶಿವರಾಜಯ್ಯನ್ನ ಕಾಣೋಕ ೀನಾ ಕೆಹೋಗಿದ್ದೆ?* ರಪ್ಪನೆ ಕೇಳಿಬಿಟ್ಟ" "ಸುಮ್ನೆ. . to thank hix*: ಅಂದಳು ಪ್ರಾರ್ಥನಾ "Don tTepeat this. ನಂಗೊತ್ತಿಲ್ಲದೆ ಎಲ್ಲಿಗೂ ಹೋಗಬೇಡ ನಂಗಿಷ್ಟವಾಗಲ್ಲ" ಎಂದಷ್ಟೆ ಹೇಳಿ ಮಾತು ನಿಲ್ಲಿಸಿದವನು ಬೆಂಗಳೂರು ತಲುಪುವತನಕ ಒಂದೇ ಒಂದು ಮಾತೂ ಆಡಲಿಲ್ಲ ದೇಬು ಮೊಟ್ಟ ಮೊದಲ ಬಾರಿಗೆ ತಾನೊಬ್ಬ ಹಂತಕನೊಂದಿಗೆ ಬದುಕು ಪ್ರಾರಂಭಿಸುತ್ತಿದ್ದೇನೆ ಎನ್ನಿಸಿತು. ಬೆಂಗಳೂರಿನ ವಿಂಡ್ಸರ್ ಮೇನರ್ ಹೊಟೇಲಿನೆದುರು ಕಾರಿನಿಂದಿಳಿದವಳಿಗೆ ವಾಪಸು ದಾವಣಗೆರೆಗೆ; ಅಲ್ಲಲ್ಲ ಶಿವಮೊಗ್ಗೆಗೆ ಒಸ್ಸು ಹತ್ತಿಕೊಂಡು ಹೋಗಿಬಿಡಲೇ ಅನ್ನಿಸಿತ್ತು. ಹೋಗಲಾಗಲಿಲ್ಲ. ಅವತ್ತು ರಾತ್ರಿ ಬೆಂಗಳೂರಿನಲ್ಲಿ ತುಂಬ ದೊಡ್ಡ ಮಳೆಯಾಯಿತು ನೈಟಿ ಧರಿಸಿದ್ದ ಪ್ರಾರ್ಥನಾ ಕಿಟಕಿಯನ್ನು ದೊಡ್ಡದಾಗಿ ತೆರೆದುಕೊಂಡು ಮುಳೆಯನ್ನೇನೋಡುತ್ತ ನಿಂತಿದ್ದಳು. ಆಗಲೇ ದೇಬುವಿಗೆ ಅವಳು ಸಿತಾರ್ ಥರಾ ಇದಾಳೆ ಅನ್ನಿಸಿದ್ದು, ಮೀಟಲೇ ಎಂಬ ಪ್ರಶ್ನೆ ಉದ್ಭವಿಸಿದ್ದು . ಆದರೆ ಮಲಗಿದ ಚಾಗದಿಂದ ಏಳಲೂ ಆಗದಂತೆ ಅವನು ನವ್ ಯನಾಗಿ ಹೋದಂತಿದ್ದ. ಏಕಂದರೆ ಅವನನ್ನು ಎರಡು ಹೆಸರುಗಳು ಪದೇಪದೇ ಕಾಡತೊಡಗಿದ್ದ ವು ಸರ್ವವಂಗಳಾ; ವುತ್ತು ಸುಜಯ್ ವುಲ್ಪೋತ್ರಾ|
ಬೆಳಗೆ ಹೊತ್ರತಿಗೆ ಬೇರೆಯೇ ಮನಸ್ಗಾಗಿ ಎದ್ದು ಕುಳಿತಿದ್ದಳು ಪ್ರಾರ್ಥನಾ ವಿಂಡ್ಸರ್ ಮೇನರ್ನ
English
By the next morning, Prarthana had woken up with a completely different mindset at Windsor Manor.
ಕನ್ನಡ
English
Now, Debu was fastening the airplane seatbelt around her waist. In the eyes of the air hostess, there was a faint flicker—from where to where had Prarthana arrived? As the plane kicked off the ground and stood in the sky, rising higher and higher, a sunbeam piercing through the window began to play golden games on Debu’s cheeks. A man so handsome, so wealthy, so intelligent—could he not be even better? "Debu?" she said. "What?" "We will always hold each other like this, and love each other so intensely that we cannot bear to be apart even for a moment, right?" she asked. "I swear. Above all, you are my wife. love," he exclaimed, leaning toward her. The air hostess, standing at the tip of the curved airplane aisle, turned her face away with a slight impatience. Hyderabad was within sight.
ಕನ್ನಡ
"ದೇಬ್ ಬಾಬೂ / , ನಾವಿಬ್ಪರೂ ಇಟ್ಬಪಪತ್ತು ದರ್ಷ ಬೇರ ಬೇರಿ ಕರ ಬೇರೆ ಪರಸರಗಳಲ್ಲಿ , ಬೇರೆ ಬೇರೆ ಥರದ ಅನುಭವಗಳೂಂದಿಗೆ ಚ೫ಿದಿದೀಃ; L ಬೆಳೆದಿದೀಃ M4 ನಮ್ಮಿಬ್ಬರ ಬದುಃಿನಲ್ಲಿ ಏನಾಯ್ತು ಅದನ್ನ ಇಬ್ಬರೂ ಕದಕೋದು ಇಿಸ್ನ ಬೇಡ , ತ4 ಮರೆತುಬದೋಣ ಇವತ್ತಿನಿಂದ ನಾನು ಕೀವಲ ನಿನ್ಯವಳು. ನೀನು ಕೀವಲ '3೮; ವಾಚಾ; ಮನಸಾಃ ಅಂದಳು ಪ್ರಾರ್ನಾ ನನ್ನವನು; Vಥ೫1, ದೇಬು ಅವಳ ಎದೆಯಲ್ಲಿ ಮುಖವಿರಸಿದ ಹಾಗಾದರೆನಿನ್ನೆ, ಅಲ್ಲಲ್ಲ ಅವತ್ತು ರಾತ್ರಿಸುಜಯ್ ಮಲ್ಡಬೋ ೀತ್ರಾನೊಂದಿಗೆ ವುತ್ತು ಹೇಗಿದ್ದೆ ಎನ್ನುವ ವಿವರಗಳನ್ನು ನೀಸು ನಾನು ಯಾವತ್ತೂ ಯೌಜಜ್ಡೆ ಪ್ರಾರ್ಥನಾ? ನೀನು ಇಂಥವನೊಂದಿಗೇ ಕೇಳದೇನೇ ಇದ್ದು? ಒದಜೇಣ ಇದ್ದೆ; ಇಷ್ಟೇ ಹೊತ್ತಿನಲ್ಲಿದ್ದೆ ಚಾಗದಲ್ಲಿದ್ದೆ ಎನ್ನುವುದು ಮತ್ತು ಗೊತ್ತಿದ ದ್ದೂ ನಾನು ಊರಬರ್ ಸುಮ್ಮ ನಿದ್ದು ಬಿಡಬೇಕಾ? ಛಕ್ಕನೆ ತಲೆಯೆತ್ತಿ ಕೇಳಬೇಕಂದುಕೊಂಡವನು ಆದೇಕೋ ಸುರ್ಮ್ಮ ಕಾಲು ನಾಗಿ ನೆಲಕ್ಕೆ ತಾಕಿಸಿತ್ತು. ಹೋದ- ಏರ್ಪೋರ್ಿನ ವಿಮಾ# ಅಂಗಳದಲ್ಲಿ ಸಡಗರ ಶ್ರೀಮಂತಿಕೆಗಳು ಬಂದು ಇಡೀ ಬಂಜಾರಾ ಹಿಲ್ಸ್ಸನ ಆಷ್ಮ ನೆರೆದಿದ್ದವು ದೇಬುವಿನತಂದೆತಾಯಿ ಆವರ ಬಂಗಾಲಿ ಬಂಧು ಸಮೂಹ ಮಕ್ಕಳಂತಾಗಿಬಟ್ಟದ್ದರ ಕಣ್ಣಅ ಆನಂದ ತನ್ನನ್ನು ಬರಮಾಡಿಕೊಂಡ ರೀತಿ ಕಂಡು ಪ್ರಾರ್ಥ್ಾ ಬಿಂದುಗಳು ಫಳ್ಳೆಂದಿದ್ದವು ಎಲ್ಲಿಂದ ಎಲ್ಲಿಗೆ ಬಂದುಬಿಟ್ಟೆಪ್ರಾರ್ಥನಾ? ಬಂಜಾರಾ ಹಿಲ್ಸ್ನ 'ಹಿಮಾಂಶು* ಹೆಸರಿನ ಹಾಸಿದ ಹವೇಲಿಯಲ್ಲಿ ಹಾಲುಗಲ್ಲಿನನುಣುಪು ನಿಂತು ಕೇಳಿಕೊಂಡಳು ಮತ್ತು ಕಡು ನೆಲಕ್ಕೆ ಎರಡೂ ಸ್ಪರ್ಧೆಗೆ ವರೂನ್ ಬಿದ್ದು 'ಬಣ್ಣದಆತ್ಯಂತದುಬಾರಿಯ ಕಾರ್ಪ್- ತುಂಬುತಿ ಪ್ರಾರ್ಥನಾ ಎಂಬ ರುವಾಗ;, ಶಿವಮೊಗ ಹುಡುಗಿಯಲ್ಲಿ ಶ್ರೀಮಂತಿಕೆಯ jವೆಂಬ ಆತ್ಮಸ್ಥೆೈರ್ಯ ಜಮಾದಾರನ ಎದುರು ಕಾಲೂರಿ ಚಕ್ಕ ಊರಿನ ಶವಮೂರ್ತಿ ಸರ್ಕಲಿನಲ್ಲಿ ರಸೂಲ್ ನಿರ್ಧರಿಸಿದ್ದೇವೆ' ಎಂದು ನಿಂತುಕೊಂಡು ಅವಡುಗಚ್ಚಿ 'ನಾವು ಕಡೆತನಕ ಒಟ್ಟಿಗೆ ನಡೆಯಲು ಅವಳಿಗೆ ನೆನಪು ಕೂಡ ಮಾತನಾಡಿದ ಆಗಲಿಲ್ಲ. ಲೆ ಮಿಠಾಯಿ ಮಾರುವಹುಡುಗ ಹಿಮವಂತ ದೇಬುವಿನ ಮನೆಯಲ್ಲಿ ಒಡವೆ ಸ್ನಾನಕ್ಕೆ ಭವಿತವ್ದ ಹಾಲಿತ್ತು. ಗತಿಯೇನು ಕುಡಿಯಲು ಕಿಟಕಿಯಲ್ಲೆ ಎಂಬ ಪ್ರಶ್ಟನೆ ಅಮೃತ. ಬಟ್ಟೆ ಭಾರವನಿಸಿದರ ( ಯಾವ ಬುಡ್ಡಿ ಕೇಳಿಕೊಂಡು ಝಗಮಗಿಸುವ ದೀಪವೂ ಅವಳು ಮಲಗಿದ್ದ ಕೋಣೆಯ ದೊಡ್ಡ ದೀಪ. ಇಲ್ಲಿ ಉರಿಯುತ್ತಿ ಸಂಭ್ರಮಕ್ಕೇ ಹೆದರಿಸುವ ರಲಿಲ್ಲ . ಹವೇಲಿಯ ಅಂಗಳದಲ್ಲಿ ಹೊಟ್ಟೆ ಬಿಚ್ಕೊಟ್ಟುy ತುಂಬಿ ಹೋಗುತ್ತ ನ ಮೌನವಿಲ್ಲ. ತಾನು ,ದೆ. ಆದರೆ ಹಸಿವಾಗುವ ಅಪಾಯವಿಲ್ಲ. ಷೆಟ್ಬಕೋಟಿನ ಕೀವಲ ಮೇಲೆ ಕಣಣ ಕಣ್ಣನ ಇದ್ದ ಒಂದೇ ಒಂದು ಜುಬ್ಬಾ ತನಗ ಕುಛಿತದ್ಕೆ, ಅವನ ಒರಟು ಲುಂಗಿಯುಟ್ಟು ನಮ್ಮಬರ ಜುಬಾ ಹಾಕಿಕೊಂಡು; ಕುಳಿತಿದ್ದ ಮಧ್ಯೆ ಹುವವಂತ ನಾನು ಛಾತ್ರಯತ್ತು, ಒಂದು ಅಕ್ಕಿ ವತ್ರು ಉಪ್ು ಸಟಲಾಗಿ ದುಡರಯಲ್ಲಿ ಬೆಂದು ಜಡೆ ಣೆಣದುಕೊಂಡು ತನ ವೂನರಿತ್ತುಃ ಅನ್ನವಾಗಿದ್ದ ಅಲ್ು ಮಿನಿಯಂ
English
But Debu thought, "If that is so, should I just remain silent even when I know the details of how you were that night with Sujay Mallik? Should I not ask you, Prarthana, about with such a man? stay quiet about where you were, how long you were there, and what you were doing?" He wanted to lift his head and ask her sharply, but for some reason, he just stared at the ground.
At the airport, the celebrations and the opulence of the Banjara Hills had gathered in the entire mansion. Seeing the way Debu’s parents and their Bengali relatives welcomed them like children, tears of joy welled up in Prarthana’s eyes. Where had she come from, and reached? Prarthana stood in the marble-smooth courtyard of the Banjara Hills mansion named 'Himanshu' and asked herself. She stood there, looking at the expensive cars parked on the ground, vying for space.
As a girl from Shivamogga, she had once stood her ground firmly before Rasool Jamadar in the town's Shivamurti Circle, with the self-confidence that wealth provides, and declared, "We have decided to walk together until the end." She hadn't even thought of the memory of the candy-selling boy, Himavant, who used to stand at Debu's house. What was his fate?
The huge lamp in the room where she lay was glowing, but there was no celebration here. silence that filled the courtyard of the mansion, and danger of going hungry. But Himavant sat in the middle, wearing a rough lungi and a single worn-out jubba, eating plain rice boiled in an aluminum pot. He had nothing but that one jubba, while she was dressed in luxury.
ಕನ್ನಡ
ಆದರೆ ಎಷ್ಟೊಂದು ಹಸಿವಿತ್ರು / ಶ್ರೀಮಂತಿಕಗೆ; ಸಂಭ್ರಮಕ್ಕಿ ಹಸಿವಾಗದೇನೋ ಅಂದುಕೊಂಡಳು ಪ್ರಾರ್ಥನಾ ಸಡಗರಗಳಲ್ಲ ಮುಗಿದು; ಹಾಠಕೊಂಡಿದ್ದ ಒಡವೆಗಳನ್ನೆಲ್ಲ_ ಬಿಚ್ಚಟ್ಟು , ತನಗಾಗಿ ಎಂದೇ ಬಿಟ್ಟುಕೊಟ್ಪದ್ದ ೋಣೆಯೊಳಕ್ಕ ಬಂದು ದೀಪವಾರಿಸುತ್ತಿದ್ದವಳಿಗೆ ಅದೇಕೋ ಇದ್ದಕ್ಕಿದ್ದ ಹಾಗೆ ಉರಿಯುವ ಗಯದಂತೆ ನೆನಪಾಗತೊಡಗಿದ ಓಮುವಂತ ಎಲ್ಲಿ ದ್ದವಳು ಎಲ್ಲಿಗೆ ಬಂದುಬಿಟ್ಟೆ? ನೀನೆಲ್ಲಿ ೀಯ ಮಿತ್ರಾ? ನಿನ್ನನ್ನು ನಾನೇ ಬಿಟ್ಟು, ಬಂದೆನಾ? ನೀನೇ ಕಳೆದು ಹೋದೆಯಾ? ಬಿಳೀಸಾಲೆಯ ಅಂಗಳದಿಂದ ಶಿವಮೊಗ್ಗದ ನಿಸ್ನ ಗೂಡು ಮನೆಗೆನನ್ನನ್ನು ಕರೆದೊಯ್ದದ್ದು ನೆನಪಿದ ಕೈ ಹಿಡಿದು ನಡೆಸಿದ್ದು ನೆನಪಿದೆ ಹೆಬ್ಬೆರಳ ಗಾಯಕ್ಕೆ ಮುದ್ದು ಮಾಡಿದ್ದು ನೆನಪಿದೆ ನಿನ್ನ ಮನೆ ಚಿಕ್ಕದಿತ್ತು.. ನಾನು ಮನೆ ತುಂಬಿದ್ದು ನೆನಪಿದೆ ಇವತ್ತು ದೇಬೂ ಮನೆ ತುಂಬಿಸಿಕೊಂಡಿದ್ದಾನೆಃ ಪಕ್ಕದಲ್ಲಿ ಅವನೇ ಇಲ್ಲ; ಅವತ್ತು ನೀನು ಮನೆ ತುಂಬಿಸಿಕೊಂಡಿದ್ದೆ. ಲ ಮನೆಯಲ್ಲಿ ನಾನೇ ನಿಲ್ಲ ಲಿಲ್ಲ . ಯಾಕೆ ಹೀಗಾಯಿತು ಹಿಮೂ? ಎಲ್ಲಿದ್ದವಳು ನಾನು ಎಲ್ಲಿಗೆ ಬಂದುಬಿಟ್ಟೆ? ನೀನು ಎಲ್ಲಿ ಉಳಿದುಹೋದೆ? ಹವೇಲಿ ವಲಗಿತ್ತು. ಕಂಪೋಂಡಿನ ಗೇಟಿನ ಬಳಿ ಮಂಕು ದೀಪದ ಕೆಳಗೆ ಪುಟ್ಟ ಸ್ಪೂಲೊಂದರ ಮೇಠೆಕುಳಿತಿದ್ದ ಗೂರ್ಖಾ ಅದೇನನ್ನೋ ಹಾಡಿಕೊಳ್ಳುತ್ತಿದ್ದ. ಹಾಡು ಅಸ್ಪಷ್ಪವಾಗಿತ್ತಾದರೂ; ರಾಗದಲ್ಲಿ ಯಾವುದೋ ಯಾತನೆಯಿದೆಯೆಂಬುದು ಪ್ರಾರ್ಥನಾಳಿಗೆ ಅರ್ಥವಾಗುತ್ತಿತ್ತು. ಬಂಗಲೆಯ ಮೆಟ್ಟಿಲಿಳಿದು ಸದ್ದಾಗದಂತೆ ಬಂದು ಗೂರ್ಖಾನ ಬೆನ್ನಿಗೆ ನಿಂತು ಕೇಳಿಸಿಕೊಂಡಿದ್ದಿದ್ದರೆ ಗೊತ್ತಾಗುತ್ತಿತ್ತೇನೋ? ಅವನು ಮುಖೇಶನ ಗೀತೆಹಾಡುತ್ತಿದ್ದಃ ರುಕ್ ಗಯೇ ಹೋ ತೋಮುಝೇ ಯಾದ್ ಭಿ ಆಯಾನ ಕರೋ.. ಆವಾಜ್ನ ದೋ! # # % ಆವತ್ತಿಗೆ ಸರಿಯಾಗಿ ಪ್ರಾರ್ಥನಾ ಲೇಔಟ್ನ ಅಷ್ಟೂ ಸೈಟುಗಳನ್ನು ಮಾರಿ; ಶಾಂತಪ್ಪನ ಮೂೆಗೆ ಖದ್ದಾ ಗಿಹೋಗಿ ಲೆಕ್ಒಪ್ಪಿಸಿ ಬಂದಿದ್ದ ಹಿವುವಂತ. ಕೆಲಸವಿನ್ನೂ ಸಾಕಷ್ಪು ಬಾಕಿಯಿದೆ ಆಡರೆ ಬರಬೇಕಾಗಿದ್ದ ಹಣವೆಲ್ಲ ಬಂದಾಯಿತಲ್ಲ? ಒಂದು ಹಂತದ ಲೆಕ್ಕ ಚುಕ್ತಾ ಮಾಡಿಬಿಟ್ಟರೆ ಘಈಗೂ ಇರಾಳ ಈ ಲೆಕ್ಕದೊಂದಿಗೆ ಪ್ರಾರ್ಥನಾಳಿಗೋಸ್ಯರ ನಾನು ನಿಮ್ಮಿಂದ ಪಡೆದ ಸಾಲದ ವಿನರಗಳೂ ಇವ ನನ್ನಇಪ್ಪೊಂದು ದಿನಗಳ ಅನ್ನಕ್ಕೆ, ಅಲೆದಾಟಕ್ಕೆ ಆದ ಖರ್ಚುಗಳ ವಿವರಗಳೂ ಇವ ರುಪಾಯಿಗೆ ರುಪಾಯಿ-ಎಲ್ಲೂ ವೃತ್ಯಾಸವಾಗಿಲ್ಲ. ಒ೦ದು ಸಲ ನೀವೂ ಕೂತು ಲೆಕ್ಯ ನೋಡಿಕೊಂಡುಬಿಡಿ ಅಂದಿದ್ದ. ಶಾಂತಪ್ಪ ಮಾತನಾಡಿರಲಿಲ್ಲ. "ಹೈಮಣ್ಣ ಬಂದಾನೆಃ ಮಚ್ಗೆ ತಂದ್ಯೊಡು" ಅಂತ ಒಳಮನೆಯಲ್ಲಿ ದ್ದಾ ಕೆಗೆ ಹೇಳಿ ಹಿಮುವಂತನ ಕಡೆಗೆ ತಿರುಗಿದ್ದ , "ನೋಡು ತಮ್ಮಾ, ನಾನು
English
But how much of a hunger it was for opulence; Prarthana wondered if perhaps celebration didn't have a hunger of its own. Once the festivities were over, as she took off all the jewelry she had worn and entered the room that had been left for her, she began to extinguish the lamps. Suddenly, for some reason, Himavant started coming to her memory like a stinging wound. Where was I, and where have I ended up? Where are you, Mitra? Did I leave you behind, or did you get lost? I remember you taking me from the courtyard of the white school to your nest-like house in Shivamogga. holding my hand and leading me. kissing the injury on my thumb. Your house was small... but I remember filling it completely. Today, Dev has filled the house, but he himself is not by my side. Back then, you had I didn't stay in that house. Why did this happen, Himu? Where was I, and where have I come to? Where were you left behind?
The mansion was silent. Near the compound gate, under a dim light, a Gorkha sat on a small stool, singing something to himself. Although the song was unclear, Prarthana understood that there was some kind of pain in the melody. Had she walked down the bungalow steps and stood behind the Gorkha without making a sound, she might have known. He was singing a Mukesh song: "Ruk gaye ho toh mujhe yaad bhi aaya na karo... aawaaz na do!"
That very day, Himavant had sold all the sites in the layout and had gone to Shanthappa’s house to hand over the accounts. There was still a lot of work left, but all the money that was supposed to come had been received. "If I settle the accounts up to this stage, it will be better for both of us. Along with these accounts, there are also the details of the loan I took from you for Prarthana's sake. the expenses incurred for food and travel over these twenty days. Every single rupee is accounted for—there is no difference. Please sit down and check the accounts once," he had said. Shanthappa had not spoken. He had called out to his wife inside the house, "Haimanna has come; bring some coffee," and then turned to Himavant, "Look, brother, I..."
ಕನ್ನಡ
English
'Such foolishness. Nandakka is not a woman of ordinary stature. If she keeps someone, people will gossip. It is said that this relative simply went to Shanthappa’s place and brought his wife back after performing the wedding rituals. It is a common social practice for a man to be distressed after losing his wife. But to forget that grief so soon... however, who am I to decide if this is right or wrong? If it happens suddenly, will I also bring home another woman like Shanthappa did? What if she dies?'
Himavant spoke out loud without realizing it, "Where would I even be alive?" They looked at each other, wondering what that meant. Shanthappa did not understand it. He just smiled and got up to leave.
Coming out, he stood for a moment at the Shivamogga circle. Suddenly, the entire weight seemed to lift, leaving him feeling empty inside and out. If Prarthana were not there, what reason would I have to live from tomorrow? The work at Gadikoppa is more or less finished. Once the accounts are settled, I will get the money. With that money, I will complete the nursing home and a large sum will go to Prarthana. After a few months, it will all be finished. Then what, Himavant?
It is all empty. If there were no dreams, how much more peaceful would I have been? If Prarthana’s nursing home were not there, would it have been possible for me to come to Gadikoppa today? to swallow such immense fatigue and work? If only Prarthana were here with me in this exhaustion. Her cheap nighty; the moonlight in her eyes; the moments when she would plead to be held; and then, in some magical trance, the songs she would remember; the way the bodies would sway together, drawing their own lines of restraint, and finally falling into a cool, deep sleep. Prarthana should have been here today!
Even as he thought this, he pondered on something he had never even considered. Thinking that, he turned in another direction, rushed into the telephone booth located at the circle near Prarthana's hostel.
ಕನ್ನಡ
ಮಾಡಿದ "ಅಲ್ಲ"" ' ನಾನು ಕೇಳ್ತಿರೋದು ಶಿವಮೊಗ್ಗದ ಹುಡುಗಿ ಪ್ರಾರ್ಥನಾಳನ್ನಃ ದಯವಿಟ್ಟು ಕರೀರಿ" ವೃಗ್ರಗೊಂಡ _ ದನಿಯಲ್ಲಿ ಕೇಳಿದ ಹಿಮವಂತ ಕೂಂಚ "ಅವರೇ ಸಾರ್; ಅವರ ಬಗ್ಗೇನೇ ಹೇಳಿದ್ದು. ಅವರು ಹೈದರಾಬಾದಿಗೆ ಹೋಗಿದ್ದಾರ ರ ಅವರದು ಮದುವೆ ಎಂಗೇಂಜ್ಮೆಂಟು ನಾಡಿದ್ದು ಬಂದುಬಿಡ್ತಾE ರೆ,," ಹಾಸ್ಬೆಲಿನ ಸಿಬ್ಸುದಿಯವನು ಉತ್ತರಿಸುತ್ತಿದ್ದ. 'onsersel" ಅಂತಗೊಣಗಿಕೊಂಡವನು ಫೋನಿಟ್ಟುಬಿಡಲೇ ಅಂದುಕೊಳ್ಳುತ್ತಿದ್ದ ಹಾಗೇ ಫ್ಕನೆನೆನಪಾಗಿ "ಅವರ ರೂಂಮೇಟ್ ಊರ್ಮಿಳಾ ಅಂತಣದಾರೆ ನೋಡಿ? ಅವರನ್ನ ಕರೀರಿ" ಅಂದುಬಿಟ್ಟ ಆಕಸ್ಮಾ ತ್ ಅವನಿಗೆ ಊರ್ಮಿಳೆಯ ನೆನಪಾಗದೆ ಹೋಗಿದ್ದಿದ್ದರೆ; ಅಕಸ್ಮಾ ತ್ ಫೋನಿಟ್ಪುಬಿಟ್ಪಿದ್ದಿದ್ದರೆ; ಅಕಸ್ಮಾತ್ ಕಾವೇರಮ್ಮನ ಮನೆಗೆ ಫೋನು ಮಾಡಿಬಿಟ್ಟಿದ್ದಿದ್ದರೆ ವತ್ತು ಆಕಸ್ಮಾತ್ ಕಾವೇರಮ್ಮ ಪ್ರಾರ್ಥನಾಳನ್ನು ಹುಡುಕಿಕೊಂಡು ಹಾಸ್ಟೆಲಿಗೆ ಬಂದುಬಿಟ್ಟಿದ್ದಿದ್ದರೆ . ಸಿಡಿಲು ಎರಡು ದಿನ ಮುಂಚೆಯೇ ಬಡಿದಿರುತ್ತಿತ್ತು. sೀrhThat ೩ surprise ! ಫೋನ್ ಮಾಡಿರೋದು ನೀವೇನಾ? ಈಗ ತಾನೆ ನಾನು-ಪ್ರಾರ್ಥನಾ ಮಾತಾಡಿಕೊಳ್ತಿ ಈಗ ತಾನೆ ಅವಳು ಓದಿಕೊಳ್ಳೋಕೆ ಅಂತ ಫ್ರೆಂಡ್ ಮನೇಗೆ ಹೋದ್ಲು. ಪರೀಕ್ಷೆ ಣನ್ನೇನು ತೀರ ಹತ್ತಿರಕ್ಕೆ ಬಂತಲ್ಲ? ತುಂಬ ಸೀರಿಯಸ್ ಆಗಿ ಓದ್ತಿದಾಳೆ ಅವಳಿಗೆ ಏನಾದರೂ ಹೇಳಬೇಕಾ?* ಸತ್ಯವನ್ನು ಒಂದು ಕಡೆಯಿಂದಸಮಾಧಿ ಮಾಡುತ್ತ ಮಾತನಾಡಿದಳು ಊರ್ಮಿಳಾ ಅಪ್ಪಿತಪ್ಪಿ ಕೂಡ ಹೈದರಾಬಾದಿನ ಬಗ್ಗೆ, ನಿಶ್ಚಿತಾರ್ಥದ ಬಗ್ಗೆ ಮಾತನಾಡಲಿಲ್ಲ. ಆವನಿಗೆ ಮಾತನಾಡಗೊಡಲಿಲ್ಲ , ಅಕಸ್ಮಾ ತ್ ಪ್ರಾರ್ಥನಾ ಮುನಸ್ಸು ಬದಲಿಸಿದರೆ? ಕ್ರೆಡಿಲ್ನ ಮೇಲೆರಿಸೀವರ್ ಇಟ್ಬು ಹಿಂತಿರುಗುತ್ತಿರುವಾಗ ಅವಳಿಗೇ ಅನ್ನಿಸಿತುಃ ಸರ್ವನಾಶದ ಸಮುದ್ರ ಉಕ್ಕುತ್ತಿರುವದನ್ನು ಎಷ್ಟು ದಿನಾಂತ ತಡೆದೇನು? ಟೆಲಿಫೋನ್ ಬೂತ್ನವನಿಗೆ ಹಣ ಕೊಟ್ಬು ಗಾಡಿಕೊಪ್ಪದ ಕಡೆಗೆ ನಡೆಯತೊಡಗಿದ ಹಮವಂತನಿಗೆ ಏನೋ ತಳಮಳ. ಊರ್ಮಿಳೆಯೊಂದಿಗೆ ಮಾತನಾಡಿದ್ದು ಕೊಂಚ ಸಮಾಧಾನವೆನ್ನಿ ಸಿತಾದರೂ ಮನಸ್ಸಿನ ಮೂಲೆಯಲ್ಲೆಲ್ಲೋ ಒಂದು ಅಸಹನೆಯ ಅಲೆಏಳುತ್ತಿದೆ ಎನ್ನಿಸಿತು ಹುಡುಗಿಯರು ವಂಚಿಸುವನಿರ್ಣಯ ಕೈಗೊಂಡ ತಕ್ಷಣ ಹುಡುಗರಿಗೆ ಇಂಥದೊಂದು ವಿವರಿಸಲಾಗದ ಸಂಕಟವಾಗುತ್ತದಾ? ಆಗುವುದೇ ಹೌದಾದರೆ; ಅದು ವಂಚನೆಯ ಯಾತನೆಗಿಂತ ಭಯಾನಕ. ವಗಾಡೊಪ್ಪದತನಕ ನಡಯಲಾರೆನನ್ನಿಸಿದ್ದರಿಂದ; ಅವತ್ತು ಹಿಮಮತರಸೂಲ್ ಜಮಾದಾರನ ಮನೆಗೆ ಹೋಗಿ ಅಲ್ಲಿಯೇ ಅವನನ್ನು ಮಲಗಿಬಿಟ್ಟ ಎಷ್ಬು ಬಲವಂತ ಮಾಡಿದರೂ ಊಟ ಮಾಡಲಿಲ್ಲ, ಮಲಗಿಸಿ; ಕುಳಿತಿದ್ದ ಹೊದಿಕೆ ಹೊದಿಸಿ; ಅವನಿಗೆ ನಿದ್ದೆ ಬರುವ ತನಕ ಸುಮ್ಮನೆ ಪಕ್ಕದಲ್ಲೆ ರಸೂಲ್ ಬಾಯಿಂದ ಜಮಾದಾರ ತೀರ ಎದ್ದು ತನ್ನಕೋಣೆಗೆ ಹೊರಟಾಗ ಅವನಿಗೆ ಹವುವಂತನ ನರಳಿಕೆಯಂತೆ ಕೇಳಿಸಿದ್ದು ಒಂದೇ 'ಪ್ರಾರ್ಥನಾ! " ಶಬ್ದ'
English
"I am asking about the girl from Shivamogga, Prarthana. Please call her," Himavant asked in an agitated tone.
"Sir, that is exactly who I was talking about. She has gone to Hyderabad. Her engagement is the day after tomorrow. She will be back," the hostel employee was replying.
Muttering "Nonsense," he was just about to hang up the phone when he suddenly remembered and blurted out, "Look, there is a girl named Urmila who is her roommate, right? Call her."
If he hadn't remembered Urmila by chance, if he had hung up the phone called Kaveramma’s house by chance, and if, by chance, Kaveramma had come looking for Prarthana at the hostel, the lightning would have struck two days early.
"That's a surprise! Is that you calling? Prarthana and I were just talking. She just went to a friend's house to study. The exams are very close, aren't they? She is studying very seriously. Do you have anything to tell her?" Urmila spoke, burying the truth on one side. By mistake, she did not speak about Hyderabad or the engagement. She didn't even let him speak. What if Prarthana changed her mind?
As she placed the receiver back on the cradle, she felt it herself: "How long can I hold back this rising sea of destruction?"
Having paid the man at the telephone booth, Himavant started walking towards Gadekoppa, feeling a sense of turmoil. Although talking to Urmila had given him a little relief, he felt a wave of restlessness rising somewhere in the corner of his mind. Do boys feel such an inexplicable distress the moment girls decide to deceive them? If that is true, it is more terrifying than the agony of betrayal.
Feeling that he couldn't walk all the way to Gadekoppa, Himavant went to Rasool Jamadar’s house that day and ended up sleeping there. No matter how much Rasool insisted, he did not eat. Rasool made him lie down, covered him with a blanket, and sat silently beside him until he fell asleep. When Rasool Jamadar finally got up to head to his own room, the only thing he heard that sounded like a groan from Himavant was, "Prarthana!"
ಕನ್ನಡ
# % %
Bloatful. ಇವತ್ತು ನನಗೆ ನೀನು ಕೊಟ್ಟ [ q11] ಆನಂದಕ್ಕೆ ಬದಲಾಗಿ "ಪ್ರಾರ್ಥನಾಃ" . ಕ್ಯೂ ನಿನ್ನನ್ನು ಕಣ್ಣ ಬೊಂಬೆಯಲ್ಲಿಟ್ಟುಕೊಂಡು ಪ್ರೀತಿಸ್ತೇನೆ You' ೩re ಜನ್ಮದುದ್ದ Ereat ನನಗೆ ಅಮ್ಮ ಕೂಡ ಕೊಟ್ಟಿರಲಿಲ್ಲ . , ಪ್ರಾರ್ಥನಾಳ ಇಷ್ಟೊಂದು ಸಂತೋಷವನ್ನು ಮಡಿಲಲ್ಲಿ ಮಲಗಿಕೊಂಡು ಮಾತನಾಡುತ್ತಿದ್ದ ದೇಬುವಿನ ಕಣ್ಣುಗಳಲ್ಲಿ ಆನಂದ ಬಿಂದುಗಳಿದ್ದವು ಅವಳ ಸುಮ್ಮ ನೆಮುಂದಕ್ಕೆ ಬಾಗಿ ತನ್ನ ಪಾರಿಚಾತದ ಎಸಳಿನಂತಹ ತುಟಿಗಳಿಂದ ಅವನ ಕಣ್ಣುಗಳನ್ನು ಚುಂಬಿಸಿದಳು ನಿಶ್ಚಿತಾರ್ಥ ಮುಗಿಸಿಕೊಂಡು ಅವರಿಬ್ಬರೂ ಬೆಂಗಳೂರಿಗೆ 'ಹಿಂತಿರುಗಿದ್ದರು ಬರುವ ಹೊತ್ತಿಗಾಗಲೇ ಸಂಜೆ ಮುಗಿದಿದ್ದರಿಂದ; ಇನ್ನೊಂದು ರಾತ್ರಿ ವಿಂಡ್ಸರ್ಮೇನರ್ನಲ್ಲಿ ಕಳೆದು ಬೆಳಗ್ಗೆದಾವಣಗೆರೆಗೆ ಹೂರಡಲು ತೀರ್ಮಾನಿಸಿದ್ದರು ಇಬ್ಬರಲ್ಲೂ ಸಂತೋಷವೆಂಬುದು ಪ್ರವಾಹವಾಗಿತ್ತು. ದೇಬುವಿನ ತಂದೆ ತಾಯಿಗಳ ಮಾತು ಒತ್ತಟ್ಪಿಗಿರಲಿಃ ಅವರ ಣಡೀ ಬಂಧು ಸಮೂಹ ಪ್ರಾರ್ಥನಾಳ ನಡತೆಗೆ; ರೂಪಿಗೆ; ಹಾಡಿಗೆ; ಅವಳ ಒಳ್ಳೆಯತನಕ್ಕೆ E ಬೆಕ್ಕಸ ಬೆರಗಾಗಿ ಹೋಗಿತ್ತು. ಕಂದೀಲು ಹಚ್ಚಿಕೊಂಡು ಹುಡುಕಿದ್ದಿದ್ದರೂ ದೇಬುವಿಗೆ ಣಂಥ ಅನುರೂಪದಹೆಂಡತಿ ಸಿಗುತ್ತಿರಲಿಲ್ಲ. ಹಾಗಂತಪ್ರತಿಯೊಬ್ಬರೂ ಅವಳೆದುರೇ ದೇಬುವಿನ ತಂದೆತಾಯಿಗೆ ಹೇಳಿದ್ದರು ಬಂಗಾಲಿ ಸಂಪ್ರದಾಯದಂತೆಯೇ ನಿಶ್ಚಿತಾರ್ಥಭರ್ಜರಿಯಾಗಿ ನಡೆದುಹೋಗಿತ್ತು , ತೀರ ಹೊರಟಾಗ ದೇಬುವಿನ ಅಮ್ಮ ವುಗನನ್ನು ಪಕ್ಕಕ್ಕೆ ಕರೆದೊಯ್ದು ಒಂದೇ ಒಂದು ಮಾತು ಹೇಳಿದ್ದಳುಃ sೀಈ ಹುಡುಗಿಯನ್ನಾದರೂ ಸರಿಯಾಗಿ ಬಾಳಿಸು! ದೇಬು ಕಣ್ಣೀರಾಗಿದ್ದ. ಅವನಲ್ಲಿ ದಿಟ್ಬ ಬದಲಾವಣೆ ಬಂದದ್ದೇ ಲ ಕ್ಪಣದಿಂದಃ ತುಂಬ ನಂಬಿ'ಬಂದಿದ್ದಾಳೆ ಇ್ವ್ ಳನ್ನು ಬಾಳಿಸಬೇಕು ಗತಿಸಿ ಹೋದುದಕ್ಕೆ ಅರ್ಥವಿಲ್ಲ. ಭವಿಷ್ಯತ್ತು ಬಂಗಾರವಾಗಬೇಕು ಹಾಗಂತ ನಿರ್ಧರಿಸಿದ್ದ. ಬೆಂಗಳೂರು ತಲುಪಿದವನು; ಕುಡಿಯುವ ಉತ್ಸಾಹ ತೋರಿಸಲಿಲ್ಲ , ಅವಳನ್ನು ಆವರಿಸಿಕೊಳ್ಳುವ ಹವಣಿಕೆಯನ್ನು ತೋರಲಿಲ್ಲ. ಆದರೆ ತುಂಬ ಉಲ್ಲಾಸದಿಂದಿದ್ದ . ಅವಳನ್ನು ಒಂದು ಕ್ಷ ಣಕ್ಕೂ ಬಿಟ್ಪಿರದೆ; ಒಂದೇ ಸಮನೆ ಮಾತನಾಡುತ್ತಿದ್ದ. ಅ ಮಾತುಗಳ ವಧ್ಯೆಯೇ ನೆಮ್ಮ ದಿಯಾದ ದನಿಯಲ್ಲಿ ಕೇಳಿದ್ದಳು ಪ್ರಾರ್ಥನಾಃ ದೇಬೂ; ನಾಳೆ ಒಂದು ದಿನದ ಮಟ್ಟಿಗೆ ನನಗೆ ಹೋಗಿ ಬರಲು ಬಿಡು. ಶಿವಮೊಗ್ಸಕ್ಕ ಹೋಗಿ ಬರ್ತೇನ ಹೋಗಬೇಕು ನೀನು ದಾವಣಗೆರೆಗೆ ಒಬ್ಬನೇ ಹೋಗು. ನಾನು ಶಿವಮೊಗ್ಗಕ್ಕೆ ಇದೇಕಡೆ ಆಮೇಲೆ ಯಾವತ್ತೂ ನಿನ್ನ ನೆರಳು ಬಿಟ್ಬು ಆಚೆಗೆ ಸರಿಯಲ್ಲ, ಆದೀತಾ? "ೀಶವಮೊಗ್ಗಕ್ಕಾ? ಈಗ ಯಾಕೆ?1 "ಒಂದು ಋಣ ಹರಿದುಕೊಳ್ಳಬೇಕು. ಒಂದು ಬಂಧನದಿಂದ ಬಿಡುಗಡೆಯಾಗಬೇಕ ಇದೊಂದು ಸಲ ಇಲ್ಲ ಅನ್ಬೇಡ ದೇಬೂ . ಅಂಗಲಾಚಿದಳು 4ಸರಿl
English
"Prarthana, in exchange for the joy you have given me today, I will keep you in the pupils of my eyes and love you. Even my mother hadn't given me such happiness in my entire life." There were tears of joy in Debu's eyes as he spoke, lying in Prarthana’s lap, watching her immense happiness. She leaned forward silently and kissed his eyes with her Parijata-petal-like lips. Having finished the engagement, both of them had returned to Bengaluru. Since it was already evening by the time they arrived, they decided to spend one more night at Windsor Manor and head to Davangere in the morning.
Happiness was flowing in both of them. Let alone the words of Debu's parents, their entire circle of relatives was left stunned by Prarthana's conduct, her beauty, her singing, and her kindness. Even if he had searched with a lamp in hand, Debu wouldn’t have found such a suitable wife. Everyone had said as much to Debu's parents right in front of her. The engagement had taken place grandly, just like in Bengali tradition. When they were about to leave, Debu's mother pulled him aside and said just one thing: "At least make this girl’s life happy!" Debu was tearful. A visible change had come over him; he felt that she had come to him with so much trust, and he had to make her life happy. The past was meaningless; the future had to be golden. He had decided this.
Upon reaching Bengaluru, he did not show any enthusiasm for drinking, nor did he show any urge to embrace her. But he was full of high spirits. leave her side for even a moment and kept talking continuously. Amidst those words, Prarthana asked in a calm voice: "Debu, let me go for just one day tomorrow. I want to go to Shivamogga and come back. You go to Davangere alone. I will then, after that, I will never step out from your shadow. Will that be okay?"
"To Shivamogga? Why now?"
"I have to pay off a debt. I need to be released from a bond. Don't say no this one time, Debu." She pleaded.
"Alright."
ಕನ್ನಡ
# % #
ರೋ ಕೂಗಿದಂತಾಗಿ ತನ್ನ ಕಲ್ಲುಮನೆಯ ಬಾಗಿಲನ್ನು ಧಡಕ್ಕನೆತೆರೆದುಕೂಂಡು ಈಚೆಗ ಅದ್ಯಾ ಬಂದ &ಿಮುವಂತ ಅವನ ಕಣ್ಣುಗಳಲ್ಲಿ ನೀರು ಗಿರಗಿಟ್ಲೆಯಾಡಿತು ಪ್ರಾರ್ಥನಾ ನಂತಿದ್ದಳು! ನಿಧಾನವಾಗಿ ನಡೆದು ಬಂದು ಹಿಮವಂತನ ಪಾದಕ್ಕೆ ಹಣೆಯಿಟ್ಬಳುಃ ಆಕಾಶದಲ್ಲಿ ಅದೇಕೋ ಅವತ್ತು ದೇವತೆಗಳಿರಲಿಲ್ಲ . ಸಮುದ್ರ ಸುಳಿದಿರುಗಿ ಮೇಲೆದ್ದಿತ್ತು,
ಬಯಲಿನಲ್ಲಿ ಕಾಲ ಸ್ತಂಭಿಸಿತ್ತು. ಹಿಮುವಂತಶಿಲೆಯಂತೆನಿಂತುಬಿಟ್ಟಿದ್ದ. ಅವನ ಪ್ರಯತ್ನವೆಲ್ಲ ವಿಫಲವಾಗಿ ಕಣ್ಣು ತುಂಬಿದ ನೀರು ಕೆನ್ನೆಗಿಳಿದಿದ್ದವು ಪಾದದ ಮೇಲೆ ಪ್ರಾರ್ಥನಾ ಹಣೆಯಿಟ್ಬಾಗ ಮೈಯೆಲ್ಲ ವೀಣೆಯಾಗಿ ಝೀಚರಿಸಿತ್ತು. 4ಈ ಘಳಿಗೆ ಇನ್ನು ಮೂರು ವರ್ಷದ ನಂತರ ಬರುತ್ತದೆಂದುಕೊಂಡಿದ್ದೆ!" ತನಗೆ ತಾನೇ ಎಂಬಂತೆಹೇಳಿಕೊಂಡಿದ್ದ. ಪೂರ್ತಿ ಐದು ವರ್ಷಗಳಾದ ಮೇಲೆ ತಾನೇ ಹೋಗಿ ಪ್ರಾರ್ಥನಾಳನ್ನು ಕರೆತರಬೇಕು ಗಾಡಿಕೊಪ್ಪದ ಬಯಲಿನೊಳಕ್ಕೆ ತಿರುಗುತ್ತಿದ್ದಂತೆಯೇ ಅವಳಿಗಿಷ್ಪದ ಕಡುನೀಲಿ ಬಣ್ಣದಲ್ಲಿ ಬರೆಯಿಸಿದ *ಪ್ರಾರ್ಥನಾ ಲೇಔಟ್' ಎಂಬ ಬೋರ್ಡ್ ಕಣ್ಣಿಗೆ ಬೀಳಬೇಕು ಆವಳ ಕಣ್ಣುಗಳಲ್ಲಿ ಆಶ್ಚರ್, ಆನಂದ; ಉದ್ವೇಗ ಧುಮ್ಮಿಕ್ಕುತ್ತಿದ್ದರೆ ತಾನು ಕಟ್ಟೆದ ಮನೆ; ಹಾಸಿದ ಪ್ರತಿ ರಸ್ತ, ನೆಟ್ಟಪ್ರತಿಮರ; ಕಟ್ಟಿನಿಲ್ಲಿಸಿದ ಪ್ರಾರ್ಥನಾ ಹಾಸ್ಪಿಟಲ್, ಅದರ ಒಡಲಲ್ಲಿ ಪುಟ್ಟಗುಡಿ, ತನ್ನ ಮುನೆಯ ಹಿಂದಿನ ಔಷಧಿ ತೋಟವುಗುವಿಗಾಗಿ ಹಾಕಿಸಿದ ಉಯ್ಯಾಲೆ; ಪ್ರಾರ್ಥನಾಳದೇ ಪ್ರತ್ಯೇಕಕೋಣ. ಹೀಗೆ ಒಂದೊಂದನ್ನೇತೋರಿಸಿಕೊಂಡು ಬರಬೇಕು. ಆಡಲು ಮಾತೇಹೊರಡದೆ ದಿಗೃಮೆಗೊಳಗಾದವಳಂತೆ ನಿಂತ ಪ್ರಾರ್ಥನಾಳನ್ನು ಉಸಿರುಗಟ್ಟುವಂತೆ ತಬ್ಬಿಕೊಂಡು; "ನಗಾಗಿ ಕಾಯುತ್ತಕಳಿದ ಯಾವನಿಮಿಷವೂ ವ್ಯರ್ಥವಾಗಿಲ್ಲ ಪ್ರಾರ್ಥನಾ ಪ್ರತಿನಿಮಿಷವೂ ನಿನಗೇ ವ್ಯಯವಾಗಿದೆ" ಎಂದು ಪಿಸುಗುಟ್ಟಬೇಕು. ಆಮೇಲೆ ಇಬ್ಬರೇ ಎಷ್ಬೋಹೊತ್ತಿನ ತನಕ ಹಾತೇ ಮರೆತು ಹೋದವರಂತೆ ಸುಮ್ಮನೆ ಕುಳಿತುಬಿಡಬೇಕು. ಎಲ್ಲ ವಿವರಿಸಿದ ನಂತರವೂ ಅನೇಕ ದಿನಗಳ ಕಾಲ ಇದನ್ನೆಲ್ಲ ನನಗೋಸ್ಕರ ಮಾಡಿದೆಯಾ? ಒಬ್ಬನೇ ಮಾಡಿದೆಯಾ? ಹ್ಯಾಗೆ ಮಾರಿದೆಯೋ ಒಿಮೂ? ನನ್ನ ಹಿಮೂ , ನೀನು ಎಷ್ಟು ಒಳ್ಳೆಯವನಲ್ಲಹಿಮೂಃ , ಎಂದು ಪ್ರಾರ್ಥನಾ ಕನವರಿಸುತ್ತಲೇ ಞರುತ್ತಾ ಳೆ ಒಂದು ಅನಿರೀಕ್ಷಿತಸ್ವಪ್ನ ಕಣ್ಣೆದುರಿಗೆ ಸಾಕಾರಗೊಂಡು ನಂತಿರುವುದನ್ನು ಅರಗಿಸಿಕೊಳ್ಳುವುದಕ್ಕೆ ಪ್ರಾರ್ಥನಾಳಂತಹ ಭಾವುಕಳಿಗೆ ತುಂಬ ಸಮಯ ಬೇಕಾಗುತ್ತ ದೆ ಹಾಗೆಲ್ಲ ಅಂದುಕೂಂಡಿದ್ದ ಹಿಮುವಂತ.
English
Time had come to a standstill in the open field. Himavant stood rooted like a stone statue. All his efforts had failed, and the tears that filled his eyes streamed down his cheeks. When Prarthana rested her forehead on his feet, his entire body vibrated like a veena. "I thought this moment would come only after three more years!" he said to himself. He had planned to go and bring Prarthana back himself after five full years. As they turned into the fields of Gādikoppa, the board painted in her favorite dark blue color, inscribed with 'Prarthana Layout,' should have caught her eye. Her eyes should have been overflowing with surprise, joy, and excitement—seeing the house he had built, every road he had laid, every tree he had planted, the Prarthana Hospital he had erected, the small temple in its bosom, the swing he had installed for her to relax in the medicinal garden behind his house, and her own separate room. He wanted to show her everything, one by one. He had imagined hugging her until she was breathless—she, who stood stunned as if unable to utter a word—and whispering, "Every minute spent waiting for you has not been wasted, Prarthana; every minute has been spent for you." Then, the two of them would sit silently for hours, as if having forgotten how to speak. Even after explaining everything, he imagined Prarthana would continue to murmur, "Did you do all this for me? Did you do it all alone? How did you manage it, Himu? My Himu, aren't you just wonderful, Himu?" Himavant had thought that for an emotional person like Prarthana, it would take a long time to digest the sight of an unexpected dream coming to life before her eyes.
ಕನ್ನಡ
ಕಲು ಮನೆಯ ಎದುರು ನಿಂತವಳುತುಂಬ ನಿರ್ಭಾವುಕ ಕಂಗಳಿಂದ ದಿಟ್ಟಿಸತೊಡಗಿದ್ದಳು ಓಮೂ ಬದಲಾಗುವುದೇ ಇಲ್ಲ ಅನ್ನಿಸಿತು ಅನನನ್ನ ೇ ಹುಟ್ಟಿದಾಗಿನಿಂದಲೂ ಇದ್ದಾನಾ? ಕೇಳಿಕೊಂಡವಳಿಗೆ ನಗು ಬಂದಿತ್ತು , ತಾನು ಚನ್ನ ) ಹೋft ನೋಡಿದಾಗಿನಿಂದಲೂ ಹೀಗೇ ರಾಯಪಟ್ಟಣದಲ್ಲಿ ಇದ್ದಾನ ನೆ ಹೆಚ್ಚೆಂದರೆ ಕೊಂಚ ಕಪ್ಪಗಾಗಿದ್ದಾನೆ ಬನೀನಿನೊಳಗಿನ ಮೈ ಹಾಗೇ ಇದೆ. ಕೆನ್ನೆಯ ಮೇಲಿನ ಬಿಗಿಯಾದ ಕಲ್ಲು ಸಣ್ಣ ಗಡ್ಡಕ್ಕೆ ಎರಡು ಹೆಚ್ಚಗೆ ವಯಸ್ಸಾಗಿದೆಃ ಹಿಮುವನ್ನು ಸರಿಯಾಗಿ ನೋಡದೆ ವರ್ಷ ಅದೆಷ್ಬು ದಿನಗಳಾದವ1? ಬಯಲಿನಲ್ಲಿ, ಐಿಸಿಲಿಗೆ; ಗಾಳಿಯ ಹೊಡೆತಕ್ಕೆೈ , ಚಳಿಯ ರಾಚುವಿಕೆಗೆ ಕಪ್ಪಗಾಗದೆ ಇನ್ನೇನು? ಚೆನ್ನಾಗಿ ಆರೈಕೆ ಮಾಡುವ ಹುಡುಗಿಯನ್ನು ನೋಡಿ ವದುವೆ ಮಾಡಿಕೋ ಅಂತ ಹೇಳಜೇಕು ಆಂದುಕೊಂಡಳು "ನಂದಕ್ಕನ ಮನೇಗೆ ಹೋದಾಗಲೇ ಗೊತ್ತಾ ಗಿದ್ದು . ಇದನ್ನೆಲ್ಲ ಎಷ್ಟೊಂದು ಹಚ್ಚಿಕೊಂಡಿದೀಯ. ತೀರಊರು ಬಿಟ್ಪು ಇಷ್ಟೊಂದು ದೂರ ಬಯಲಿನಲ್ಲಿ ಒಬ್ಬನೇ ಣರೋದು ಬೇಕಿತ್ರಾ ಹಿಮೂ? ಮನೆ ಕಟ್ಟಿಸೋರೆಲ್ಲ ನಿನ್ನ ಹಂಗೇ ಕಾಡಲ್ಲಿ ಮನೆ ಮಾಡ್ಕೊಂಡಿರಿತಾರ? ನಿಂಗೆಲ್ಲೊ ಹುಚ್ಚು . ? ಅನ್ನುತ್ತ ಕಲ್ಲು ಮನೆಯ ವೆಟ್ಟಿಲು ಹತ್ತತೊಡಗಿದಳು "ನನ್ನಪಾಲಿಗೆ ಪ್ರೀತಿಯಿಂದ ಮಾಡಿದ್ದು, ಪ್ರೀತಿಗೋಸ್ಕರ ಮಾಡಿದ್ದು-ಯಾವದೂ ಹುಚ್ಚಲ್ಲ ಪ್ರಾರ್ಥನಾ ಇದರ ಪ್ರತಿಣಟ್ಪಿಗೆಗೂ ಪ್ರೀತಿ ಸುರಿದು; ಪ್ರೀತಿ ಹನಿಸಿ ಪ್ರೀತಿ ಉಣಿಸಿ ಇದನ್ನೊಂದು ಬಂಗಲೆ ಮಾಡಿದ್ದೀನಿ ಇದರ ಪಕ್ಕದಲ್ಲಿ ಕಟ್ತಾ ಇರೋದೇ ಪ್ರಾರ್ಥನಾ ಹಾಸ್ಪಿಟಲ್ಃ ಅದನ್ನ ಪ್ರೀತಿಯಿಲ್ದೆ ಕಟ್ಟ ೀದಿಕ್ಕೆ ಸಾಧ್ಯ ಅಂತೀಯಾ? ಅವನು ಮೆಟ್ಟಿಲ ಮೇಲಿಂದ ಕದಲದೆನಿಂತ ಮಾತಾಡಿದ ಹಿವುವಂತನ ಗಂಟಲು ಶಿಖರವೊಂದರ ಮೇಲಿನ ಗುಡಿಯ ಗಂಟೆಯಂತೆ ಮೊಳಗುತ್ತಿದೆಯೆ ನ್ನಿಸಿತು. ಅವನ ಕಣ್ಣೋ ಳಕ್ಕೆದಿಟ್ಟಿಸಿ ನೋಡುವ ಧೈರ್ಯವಾಗಲಿಲ್ಲ . ತನ್ನ ಈ ಎರಡು ವರ್ಷಗಳ ಎಲ್ಲ ಹಗಲಿರುಳುಗಳನ್ನೂ ಪ್ರಾರ್ಥನಾ ಲೇಔಟ್ಗಾಗಿಯೇ ದಹಿಸಿಬಿಟ್ಟಿದ್ದಾನೆ ಅಂತಶಾಂತಪ್ಪ ಹೇಳಿದ್ದ. ಆದರೆ ಹಿವವಂತನೆಂಬ ಒಬ್ಬ ಅತಿ ಸಾಮಾನ್ಯ ಮನುಷ್ಯ ಇಷ್ಟು ಬೃಹತ್ತಾದುದನ್ನು ಕಲ್ಪಿಸಿಕೊಳ್ಳಬಲ್ಲ ಅನ್ನಿಸಿರಲಿಲ್ಲ . ಲೇಔಟ್ಗೆ ಸಂಬಂಧಿಸಿದಂತೆ ಶಾಂತಪ್ಪ ತೋರಿಸಿದ ಬ್ರೋಪರುಗಳನ್ನು ನೋಡಿದಾಗಲೇ ಅವಳಿಗೆ ದಿಗೃಮೆಯಾಗಿತ್ತು . ಶಿವಮೂರ್ತಿ ಸರ್ಕಲಿನ ಮೂಲೆಯಲ್ಲಿ ಕಾಲು ಚಾಚುವುದಕ್ಕೂ ಸಂಕೋಚವಾಗುವಷ್ಟು ಚಿಕ್ಕ ಕೋಣೆಯಲ್ಲಿ ಬಾಡಿಗೆಗಿದ್ದ ಹಿಮವಂತ ಇಂಥದೊಂದು ಸ್ವಪ್ನ ಸಾಮ್ರಾಜ್ಯ ಕಟ್ಟುತ್ತಿದ್ದಾನಾ? "ಅದೇನು ಕಾಕತಾಳೀಯವೋ ನೋಡು. ಇದ್ದಕ್ಕಿದ್ದ ಹಾಗೆ ನೀನು ಬಂದುಬಿಡಬಹುದು ಅಂತ ಕನಸು ಮನಸ್ನಲ್ಲೂ ಅಂದುಕೊಂಡಿರಲಿಲ್ಲ, ಆದರೆ ಇವತ್ತು ಮೆಂತೃದ ಹುಳ ಮಾಡಿಕೂಳ್ೋವಾಗ ಇದು ಪ್ರಾರ್ಥನಂಗೆ ತುಂಬ ಇಷ್ಟ ಅಲ್ಪಾ ಅನ್ನಿಸ್ತಿತ್ತು. ಏನೇ ಮಾಡಿದ್ರೂ ನನಗೋಸ್ಕರವೇ ಮಾಡ್ತದೀನಿ ಅನನಿಸುತ್ತೆ. ಒಂದೊಂದಗಲ ನಿಂಗೆ ಇಷ್ಟವಾದ ಯಾವದನ್ನೂ ಮಾಟಕೂಂಡು ತಿನ್ನಬಾರದು ಅಂದುಕೊಳ್ಲೀನ ಆಮೇಲೆನನ್ನ ಹುಚ್ಗಾಟಕ್ಕ ನುಗೇನಗು ಬರುತ್ತೆಃ ಒಿಮುವಂತ ಅವೆಲ್ಲವೂ ತನ್ನ ಸ್ವಗತವೇನೋ ಎಂಬಂತೆ ಮಾತನಾಡುತ್ತಿದ್ದಃ
English
"Whatever I have built is done with love, for the sake of love—nothing is madness, Prarthana. I have poured love into every brick, sprinkled love, and fed it love to turn this into a bungalow. And the building coming up next to it is the Prarthana Hospital. Do you think it is possible to build that without love?" Himavant spoke without moving from the steps; his voice sounded like the ringing of a temple bell atop a mountain. She did not have the courage to look him in the eye. Shanthappa had said that he had burned all his days and nights over the past two years for the sake of Prarthana Layout. But she had never imagined that an ordinary man like Himavant could conceive something so colossal. She had been stunned when she first saw the brochures Shanthappa showed her regarding the layout. Could Himavant, who lived in a rented room at the corner of Shivamogga Circle so small that one would hesitate to even stretch their legs, be building such a dream empire?
"Look at the coincidence. I had never even dreamt in my wildest imagination that you might suddenly show up, but today, while making the menthya curry, I felt that this was something Prarthana would really like. It feels as if everything I do, it for her. I keep thinking that I shouldn't eat or drink anything you like, and then I laugh at my own madness." Himavant was speaking as if all of this were his own internal monologue.
ಕನ್ನಡ
ಪ್ರಾರ್ಥನಾಳಿಗೆ ದಿಗಿಲಾಯಿತುಃ ಇಡೀ ಬಯಲು ರಣ ರಣ ಅರ್ಧ ಕಟ್ಟದ ಕಟ್ಟದಗಳು ಅರೆತೆರೆದ ಪಾಯಗಳು ಈ ಏಕಾಂಗಿ ಕಲ್ಲು ಹೊಚ್ಚ ಹೊಸ ರಸ್ತೆಗಳು. ಮನೆ ದೊಡ್ಹ ದಿನ್ನೆಯ ಮೇಲೊಂದು ಗಂಟೆ ಕಂಬ್ ಲಲ್ಲೆ ಲ್ಲೋ ಕರುವಿನ ಅಂಬಾ , 9 ಣವೆಲ್ಲ ವ ಹಿತ್ತಿ ವುಗಳ ಮಧ್ಯತನ್ನನ್ನು, ಕೀವಲ ತನ್ನನ್ನು ಮೂರು ವರ್ಷಗಳ ನಂತರರಿಸೀವ್ ಮಾಡಿಕೊಳ್ಳುತ್ತೇನೆಂಬ ಕನಸಿನೊಂದಿಗೆ ಇಷ್ಟೊಂದು ಒಬ್ಬಂಟಿಯಾಗಿ ಬದುಕುತ್ತಿರುವ ಹಿಮುವಂತನಿಗೆ ತನ್ನ ನಿರ್ಣಯವನ್ನು ನೇರ ಮಾತುಗಳಲ್ಲಿ ಹೇಳುವುದಾದರೂ ಹೇಗೆ? ಹಿವುಮುತನ ಎದೆಒಡೆದು ಹೋದೀತು ಣಷ್ಬು ದೊಡ್ಡ ಬಯಲಿನಲ್ಲಿ ಅವನ ಚೀತ್ಕಾರ ರವನ್ನೂ ಕೇಳುವವರು ಗತಿಯಿಲ್ಲದೆ; ಒಳಗಿಂದೊಳಗೇ ಮಾತು ಸತ್ತು ಹೋದಂತಾಗಿ, ಏನಾಗಿ ಹೋಗುತ್ತಾನೋ ಹಿಮವಂತ? ಅದಕ್ಕಿಂತ ಹೆಚ್ಚಾಗಿ ಇಷ್ಪು ದೊಡ್ಹದಾದ ತನ್ನ ನಿರ್ಣಯವನ್ನು ಐವರಿಸಿ ಹೇಳಲು ತಾನೊಬ್ಬಳೇ ಈ ಗಾಡಿಕೊಪ್ಪದ ನಿರ್ಜನ ಬಯಲಿಗೆ ಬರಬಾರದಿತ್ತುಃ ಕಡೇ ಪಕ್ಸ ಊರ್ಮಿ ದೀದಿಯನ್ನು ಕರೆತರಬಹುದಿತ್ತು. ದೇಬು ಹೇಳಿದ್ದು ನಿಜ ಹಿಮುವಂತನ ಸಾತ್ವಿಕ ಕಣ್ಣುಗಳಮುಂದೆನಿಲ್ಲೋ ತಾಕತ್ತು ನಮ್ಮಂಥವರಿಗಿರುವುದಿಲ್ಲ. ಸುಮ್ಮ ನೆಒಂದು ಪತ್ರಬರೆದು ಎಲ್ಲ ವಿಷಯ ತಿಳಿಸಿಬಿಡು ಅಂದಿದ್ದ. ಬೇಡ ಬೇಡ ಹಿಮುವಿನ ಆವೇಶ ಎಂಥದೆಂಬುದು ನನಗೆ ಗೊತ್ತು. ಪತ್ರಓದಿದ ಮೇಲೆ; ನಡೆದುಕೊಂಡಾದರೂ ಸರಿ ದಾವಣಗೆರೆಗೇ ಬಂದುಬಿಡುತ್ತಾನೆಃ ಹಾಸ್ಟೆಲಿನಲ್ಲಿ, ಗೆಳತಿಯರ ಮುಂದೆಇಲ್ಲದಸೀನ್ ಕ್ರಿಯೇಟ್ ಆಗಿಬಿಡುತ್ತದೆ ದಾವಣಗೆರೆಯಲ್ಲಿ ನಾವಿಬ್ಬರೂ ಇನ್ನೂ ಮೂರು ವರ್ಷ ಇರಬೇಕು ರಗಳೆ ರಾಮಾಯಣ ಯಾಕೆ? ಅಲ್ಲದೆ ಹವುವಂತನಿಗೆಹಾಗೆ ಆವೇಶಗೊಂಡು ಹಾಸ್ಟೆಲಿನತನಕ ಬಂದುಬಿಡುವ ಹಕ್ಕಿದೆ ಅವನು ನನ್ನನ್ನು ಪ್ರೀತಿಸಿದ್ದಾನೆ ಹೋಗು ಅಂದ ತಕ್ಷಣ ಹೊರಟು ಹೋಗಲು ಅವನು ಅಪ್ಪನಲ್ಲ. ತಪ್ಪಿತಸ್ಥ ತಂದೆಯಲ್ಲ. ತಪ್ಪು ನಾನು ಮಾಡಿದ್ದೇನೆಃ ನಾನೇ ಕ್ಷಮೆ ಕೇಳಿ ಬರುತ್ತೇನೆ. ದೇವರು ಕ್ಪಮಿಸದೆ ಇರಲಾರ ಹಾಗಂತ ಹೇಳಿಯೇ ಬಂದಿದ್ದಳು ಪ್ರಾರ್ಥನಾಃ ಆದರೆ ಇಂಥ ರಣರಣ ಏಕಾಂತದ ಗಾಡಿಕೊಪ್ಪದ ಬಯಲಿನಲ್ಲಿ ತನ್ನ ನಿರ್ಣಯವನ್ನು ಅವಸದುರು ಕಾಲೂರಿ ನಿಂತು ಹೇಳಿ ದಕ್ಕಿಸಿಕೊಂಡೇನಾ? ಪತ್ರ ಓದಿ ದಾವಣಗೆರೆಯ ತನಕ ನಡೆದುಕೊಂಡು ಬೇಕಾದರೂ ಬಂದುಬಿಡಬಲ್ಲಷ್ಟು ಆವೇಶಗೊಳ್ಳಬಲ್ಲ ಹಿಮುವಂತ ಇಂಥ ಏಕಾಂತದಲ್ಲಿ ದ ಸುಮ್ಮ ನಿದ್ದುಬಿಡುತ್ತಾನಾ? ಅವನ ಹುಚ್ಚು ಆವೇಶ ಹೇಗೆ ಪ್ರಕಟವಾಗಬಹುದು? ಆಾಗತನಗೆ ಹೆದರಿಕೆಯಾಗುವುದಿಲ್ಲ ವಾ? ಮೊದಲೇಯೋಚಿಸಬೇಕಿತ್ತು ಅಂದುಕೊಂಡಳು ಈಗ ಯೋಚಿಸುವುದಕ್ಕೆಅವಕಾಶವೇ ಇಲ್ಲದಂತೆಮಾಡುತ್ತಿದ್ದ ಹಿಮುವಂತ ಕಲ್ಲ ಮನೆಯೊಳಕ್ಕೆ ಕಾಲಿಟ್ಟವಳನ್ನು ಕಂಡು ಅವನಲ್ಲೊ ೦ದು ಸಡಗರ ಊಟೆಯೊಡೆದು ಬಿಟ್ಪಿತ್ತು. ಚಿಕ್ಕ ಮಕ್ಕಳಲ್ಲಿ ವೊಳಕಯೊಡೆಯುವಂತಹ ಸಡಗರ, ಅವನು ಮೊದಲು ಪ್ರಾರ್ಥನಾಳಿಗೊಂದು ಛೇರು ಪಾರಿ ಕೂಡಿಸಿದ ಬಲವಂತವಾಗಿ ಕೈಹಿಡಿದೇ ಅವಳನ್ನು ಅದರ ಮೇಲೆ ಕೂಡಿಸಿದ ಆನಂತರ ಅವಳೆದುರು ನೆಲದ ಮೇಲೆ ಪದ್ಮಾಸ ಸನ ಹಾಕಿಕೊಂಡು ಕುಳಿತುಬಿಟ್ಟಃ ಹುಚ್ಚನಂತೆ; ಎವೆಯಿಕ್ಯದೆ ಅವಳನ್ನೇ
English
More importantly, she should not have come alone to this desolate field in Gadi-koppa to deliver such a heavy decision; she could have at least brought Urmi-didi along. Debu was right; people like us do not have the strength to stand before Himavant’s guileless eyes. He had said, "Just write him a letter and explain everything." No, she knew what Himavant’s temper was like. After reading the letter, he would walk all the way to Davanagere if he had to. It would create an unnecessary scene in the hostel in front of her friends. Both of them still had to spend three more years in Davanagere; why invite such a mess? Moreover, Himavant had the right to get worked up and show up at the hostel. He loved her; he was not her father whom she could just tell to leave, and he would depart. a guilty father. She was the one who had made the mistake; to come and ask for forgiveness. Surely, God would not refuse to forgive.
Thinking this, Prarthana had come. But here, in this scorching, lonely wilderness of Gadi-koppa, would she be able to stand her ground and deliver her decision? Could Himavant, who was capable of getting so worked up that he might walk all the way to Davanagere after reading a letter, remain calm in such solitude? How might his wild temper manifest? Would she not be afraid then? She thought she should have considered this first. Now, Himavant, leaving no room for further thought, saw her enter the stone house, and a surge of joy erupted within him—a joy like that which bubbles up in small children. He first pulled out a chair for Prarthana and forcibly made her sit on it by holding her hand. Then, he sat down on the floor before her in a padmasana (lotus position), staring at her unblinkingly, like a madman.
ಕನ್ನಡ
ದಿಟ್ಟಸಿನೋಡದ ಕಣ್ಣುಗಳಲ್ಲಿ ಎಂಥದೋ ದೇದೀಪೃಮಾನವಾದ ಬೆಳಕು ' ದಕ್ಕಿ ಓಳಗಾದವನಂತೆತುಂಬ ಹೊತ್ತು ಚಿಗಿತಿತ್ತು ಉನ್ಮಾ ಅವಳನ್ನೇ ನೋಡುತ್ತಿ ,ದ್ದ, ಆಮೇಲೆ ಯಾನ್ವಣA ಕಣ್ಣು ಪೂರ್ತಿ ಒದ್ದೆಯಾದವು ಇದ್ದಕ್ಕಿದ್ದಂತೆ 'ಪ್ರಾರ್ಧನಾಃ' ನನ್ನ ಅದೀಕಗೀ ಅಪ್ಪಿತಲ್ಪ ಕೂಡ ಅವಳನ್ನು ಮುಟ್ಟಲಿಲ್ಲ್ , ದೂರ ಕುಳಿತೇ ಆರಾಧಿಸಪದ್ರ್ಥಷಾ ' ಅಂಡುಬಟ್ ಮೊದಲೇ ಪ್ರತೃಕ್ಷನಾದ ಭಗವಂತನನ್ನು ನೋಡಿದಂತೆ ತಪಸ್ಸು = ಅವಳನ್ನು ನೋಡಿದ; ಮುಗಿಯುನ ಏನೋ ಮಾತಾಡಿಕೊಂಡ ಆಮೇಲೆ ಅವಳನ್ನು ಕಲ ಕರೆದೊಯ್ದು ಬಾರಿ ತಾನೇ ಕೈ ತೊಳೆಸಿ; ತನ್ನಲ್ಲ ( ಕುಯ್ದು ತಂದ ಬಾಳೆ ಎಲೆಯ ಮುಂದೆ ಕೂಡಿಸಿ; ಅವಳಿಗೆ ಇಷ್ಟವಾದ ಬಿಸಿಬಿಸಿ ಹಿತ್ಪಲ ಹುಳಿ ಬಡಿಸಿದ ಕೆನೆ ಮೊಸರು ಕಲೆಸಿಕೊಂಡು ಪ್ರಾರ್ಥನಾ ಒಂದೊಂದೇ ಅನ್ನ; jಮೆಂತ್ಯದ ತುತ್ತು ಎರಡು ವರ್ಷಗಳತನ್ನ ನಿರೀಕ್ಷೆಯ ಒಂದು ಹಂತಧನ್ಯವೇಆಗಿಹೋಯಿತು ತಿನ್ನುತ್ತಿದ್ದರ ಎಂಬಂತೆ ನೋಡುತ್ತ ಅನತಿದೂರದಲ್ಲಿ ಕುಳಿತುಬಿಟ್ಟಿದ್ದ. ಊಟಮುಗಿಸಿ ಕೈತೊಳಿದುಕೊಂಡಬಂ ಅವಳನ್ನೇ ಕೆಂಪನೆಯ ಅಂಗೈಯನ್ನು ಮೊಲದ ಬಿಳುಪಿನ ಮೆತ್ತನೆಯ ಟವೆಲೊಂದರಲ್ಲಿ ಮೃದುವಗ ಒರೆಸಿದ ನನ್ನ ಊಟ ಹಿಮೂ?" ಹತ್ತನೆಯ ಬಾರಿಗೆ ಕೇಳಿದ್ದಳು ಪ್ರಾರ್ಥನಾ. "'ಣನ್ನುಮೂರು ವರ್ಷಉಣ್ಣದಿದ್ದರೂ ಬದುಕರ್ತೀನಿ/ ಅಂದವನ ಕಣ್ಣ ಊಟ ಮುಗಿಸಿದವಳನ್ನು ಮುಂದಲ ಮನೆಗೆ ಕರೆತಂದು ಚಾಪೆ ಲ್ಲಿ ಮತ್ತೆ; ನೀರಿದ್ದವ ಹಾಸಿ; ಕೂಡಿಸಿದ. ಗೋಡೆಗಾನಿಕೊಳ್ಳುವಂತೆ ಅ ತನಕ ನೇರವಾಗಿ ಹಿಮುವಿನ ಕಣ್ಣುT ಗಳೊಳಕ್ಕೆ ಪ್ರಾರ್ಥನಾಳಿಂದ ದಿಟ್ಟಿಸಿ ನೋಡುವದೂ ಸಾಧ್ಯವಾಗಿರಲಿಲ್ಲ . ಆದರೆ ವರಾಂಡದಲ್ಲಿ ಕುಳಿತವನತ್ತ ಕಣ್ಣೆತ್ತಿ ನೋಡುವ ಹೊತ್ತಿಗೆಹಿವುವಂತ; ಆವತ್ತು ಚನ್ನರಾಯಪಟ್ಟಣದಿಂದ ಶಿವವೊಗ್ಗಕ್ಕೆ ಹೊರಡಿಸುವಾಗ ಗಂಭೀರವಾಗಿಬಿಟ್ಟಿದ್ದಃ ಇದ್ದಷ್ಟೇ ಕನಸು ಪ್ರಾರ್ಥನಾಃ ಕನಸು! ಈ ಎರಡು ವರ್ಷಗಳನ್ನ ಗೆ ಕಳೆದೆನೋ? ಇವತಿ ಅದೇ ಒಂದು ಕನಸು ಅನ್ನಿಸ್ತಿದೆ ಕನಸೇ ಇಲ್ಲದ ಮನುಷ್ಯ ಬದುಕರ್ತಾನಾದರೂ ಹ್ಯಾ[ ಗೆ? ನೀನು ಬರೀ ಕೈಲಿ ಬಿಳೀಸಾಲೆಯ ಮನೆಯಿಂದ ಹೊರಟು ಬಂದೆ ಅನ್ನೋ ನಾನು ನಿನ್ನನ್ನ ಡಾಕ್ಬರಳನ್ನಾಗಿ ಮಾಡಬೇಕು ಕನಸು ಕಂಡೆನನ್ನ ಕನಸು ನಿನಗೆ ಹಂಚಿದೆಃ ನಿನ್ನನ್ನ ದಾವಣಗೆರೆಗೆ ಬಿಟ್ಟುಬುದ ಆದರೆನಂಗೊಂದು ಬೇರೇನೇ ಕನಸು ಬೇಕಾಗಿತ್ತು ನೋಡೂ? ಈ ಪ್ರಾರ್ಥನಾ ಲೇಔಟಿನ ಕನಸ ತಂದಿಟ್ಟುಕೊಂಡೆ ಹೀಗೆ ಮನುಷಯ ಕನಸುಗಳ ಬೆನ್ನತ್ತಿಕೊಂಡು ಹೋಗದೆ ಇದ್ರೆ ಬದುನ ಮುಂದುವರಿಯೋದಾದರೂ ಹ್ಶಾಗೆ ಪ್ರಾರ್ಥನಾ? ನೀನು ಕೋರ್ಸುವಲಗಿಸಬೇಕು ವಾಪಸ ಬರಬೇಕು. ಇದೇ ಆಸ್ಪತ್ರೇಲಿ ಸಾವಿರಾರುಹೆಂಗಸರ;ಮಕ್ಕಳ ನೋವು ಕಳೆದು; ಅದರ ಗರ್ಭಗುಡಿಯಿಂದ ನಗು ಹುಟ್ಟಿ ಬರಬೇಕು ಆಮೇಲೆ ನಮಗೆ 'ಹಿಮಾಂಶು' ಅನ್ನೋ ಷಾಣ. ಹುಟ್ಟಬೇಕು ನಮ್ಮ೬ ಕನಸಿನ ಒಂದು ಚೂರನ್ನ ಮುರಿದು ನಾವು ಅವನ ಕೈಗಿಡಬೇಕು ಆಮೇಲ ಅವನು ತನ್ನ ಕನಸುಗಳನ್ನ clasವ ಮಾಡ್ತಾ ಮಾಡ್ತಾ ಬೆಳೀತಾನೆ. ಅವನ ಕನಸುಗಳ ಮಧ್ಯ ದಿಂದ ನಮಗೊಂದು ಹೂಸ ಕನಸಿನ ಚೂರು ತಂದು ನಮ೬ ಕೈೃಗಿಡ್ತಾನೆ ಬದುಕು ಅಂದ್ರೆ ~ನೇ ಅಲ್ವಾ? ಯಾರೂ ಠಾಣದಿರೋ ಕನಸು ಠಾಣೋದು. ಅದನ್ನ ನನಸು ಮಾಡೋದಕ್ೋಸ್ಕರ . ಸಂತೋಷದಿಂದ ಬದುರ್ರಾ ಇರೋದುI ಕನಸು ಮುಗಿದು ಹೋದ ದಿನ ಯಾವ ಮನುಷ್ಯನೂ
English
In her unwavering eyes, a radiant light shimmered for a long time, as if she had attained something divine. Himavant kept looking at her, and then, his eyes became completely moist. Suddenly, he called out, "Prarthana!" He didn't even touch her, though he could have; he worshiped her while sitting at a distance. As if he were seeing God manifest before him, he looked at her as if performing penance. Finishing what he had to say, he took her aside, washed her hands himself, and seated her before a banana leaf he had brought. He served her steaming hot "Hitpala huli" (a traditional dish) which she loved. As Prarthana mixed it with thick curds and ate rice bite by bite, it felt as though the expectation of the last two years had reached its fruition. He sat a little distance away, watching her as if she were eating. After she finished eating and washed her hands, he gently wiped her reddish palms with a soft, snowy-white towel. "Did you eat, Himavant?" Prarthana asked for the tenth time. "I could live even without eating for three years," he replied. After she finished her meal, he brought her to the front room and laid out a mat for her to sit on, leaning against the wall. Until then, it hadn't been possible for Prarthana to look straight into Himavant's eyes. But as she looked up at him sitting on the veranda, Himavant had become serious, just as he was when he had left Channarayapatna for Shivamogga that day.
"Dreams, Prarthana! Dreams! How did I spend these two years? Today, it feels just like a dream. How can a man live without dreams? You left the White Salai house empty-handed, and I dreamt of making you a doctor. I shared that dream with you. I left you in Davangere, but I needed a different dream. See? I brought the dream of this 'Prarthana Layout.' If a man doesn't chase his dreams like this, how can life move forward, Prarthana? You must complete your course and come back. From the sanctum of this very hospital, you must erase the pain of thousands of women and children, and bring forth smiles. After that, a child named 'Himanshu' should be born to us. We should break off a piece of our dream and place it in his hands. Then, he will grow while chasing his own dreams. From the midst of his dreams, he will bring a new piece of a our hands. Isn't that what life is? To have a dream that no one else has, and to live happily in order to make it come true. The day the dream ends, no human being..."
ಕನ್ನಡ
ಬದುಕಿರೋದೇ ಇಲ್ಲ, ಅಲ್ವಾ ಪ್ರಾರ್ಥನಾ?" ಹಿಮುವಂತ ಮಾತು ಮುಗಿಸಿದಾಗ ಅ ವರಾಂಡದಲ್ಲಿ ಒಂದು ವಿಲಕ್ಷಣ ಮೌನವಿತ್ತು, ಕನಸು ಮುಗಿದ ತಕ್ಷಣ ಮನುಷ್ಯ ಸಾಯ್ತಾನಾ? "ಇಲ್ಲ ಹಮೂ; ಮಿದುಳಿಗೆರಕ್ತಸಪ್ಲೈ ಆಗೋದು ನಿಂತ ತಕ್ಸ ಮನುಷ್ಯ ಸಾಯ್ತಾನೆ ಎದೆ ಗುಂಡಗೆ ನಿಂತು ಹೋದತಕ್ಷಣ ಮನುಷ್ಯ ಸಾಯ್ತಾನೆ ಎರಡು ವರ್ಷದಿಂದ ಮೆಡಿಕಲ್ ಕಾಲೇಜಿನಲ್ಲಿ ಆದನ್ನೇಓದ್ತಿರೋಳು ನಾನು ನಿನ್ನಷ್ಪು ಎಮೋಷನಲ್ ಆಗಿಯೋಚ್ನೆ ಮಾಡಕ್ಕೆ ನನ್ನ ಕೈಲಾಗಲ್ಲ ' ಅಂದುಬಿಟ್ಪಳು ಪ್ರಾರ್ಥನಾ "ಹುಟ್ಟಸಾವು ಅಂದ್ರೆ ಫಿಸಿಕಲ್ ಆಗಿ ಮಾತ್ರ ಸಾಯೋದು ಅಂದುಕೊಂಡೆಯೇನೇ? ನಾನು ಬೇರೆ ಥರದ ಬದುಕಿನ ಬಗ್ಗೆ ಮಾತಾಡ್ತಿದ್ದೆ. BTain death ಬಗ್ಗೆ ಅಲ್ಲ. ನಮ್ಮ ಕಾಲೇಜಲ್ಲಿ ಹೇಳೋ clinica[ death ಬಗ್ಗೆ ಅಲ್ಲಃ ಅದೆಲ್ಲ ಬಿಡು. ನೀನು ಹ್ಯಾಗಿದೀಯ ಹೇಳು? ಚೆನ್ಟಾಗ ಓದ್ರಾ ಇದೀಯ? ಮೊನ್ನೆ ಫೋನು ಮಾಡಿದಾಗ ಯಾದ್ದೋ ಮನೇಗೆ ಓದಕ್ಕೆ ಹೋಗಿದೀಯ ಆಂದ್ಲು ಊರ್ಮಿಳಾ ಅಲ್ಲಿ ಏನು ತಿಂದ್ಯೋ; ಏನಿಲ್ವೋ? ನನಗಿಂತ ಚಿಕ್ಕೋ ೀಳು ಸುಮ್ನೆಇರಲಾದ್ದೆ ನಾನೇನಿಂಗೊಂದು ಕನಸಿನ ಹೊರೆ ಹೊರೆಸಿಬಿಟ್ಬೆನೇನೋ ಅನ್ನಿಸಿಬಿಡುತ್ತೆ ಒಂದೊಂದು ಸಲಕ್ಕೆಃ ನಿನ್ನನ್ನ ಹಾಗೆ ಒದ್ದಾಡಿಕೊಂಡು ಓದೋಕೆ ಬಿಟ್ಟು; ನಾನಿಲ್ಲಿ ರುಚಿರುಚಿಯಾಗಿ ಅಡುಗೆ ಮಾಡ್ಕೊಂಡು ಹೊಟ್ಪೆತುಂಬ ತಿಂತಾ ಕೂತಿದೀನಿ ಅನ್ಸುತ್ತೆ ರಾತ್ರಿ ಆದರೆ ಸಾಕು; ಅಲ್ಲಿ ನೀನು ನಿದ್ದೆಗೆಟ್ಟು ಓದ್ರಾ ಇರುವಾಗ; ಇಲ್ಲಿ ನಾನು ಮೈವುರೆತು ನಿದ್ದೆ ಮಾಡಿಬಿಟ್ನ ಅಂತಚಡಪಡಿಸಿ ಹೊತ್ತಲ್ಲದ ಹೊತ್ನಲ್ಲಿ ಎದ್ದು ಕೂತು ಬಿಡೋ ಹಾಗಾಗುತ್ತೆ. ತಿಂಗಳಿಗೊಂದಸಲ ನಿಂಗೆ ಹೊಟ್ಬೆ ನೋವು ಬರುತ್ತಲ್ಲ? ನಾನು ೮೮ ಲೆಂಡರ್ ನೋಡಿ ಸುಮ್ನೆ ಪರದಾಡ್ತೀನಿ. ನಿಂಗೂ ನಾನು ಹೀಗೇ ನೆನಪಾಗ್ತಿರ್ತಿೀನಲ್ವಾ ಪ್ರಾರ್ಥನಾ? ಆಸೆತುಂಬಿದ ಕಣ್ಣ[ ಗಳಲ್ಲಿ ಅವಳೆಡೆಗೆ ನೋಡುತ್ತಾ ಕೇಳಿದ 5ವುವಂತ ಪ್ರಾರ್ಥನಾಳ ಕೆಳತುಟಿ ಕಂಪಿಸಿತು. ಕಡೇ ಪಕ್ಷ ದೇಬುವನ್ನಾದರೂ ಜೊತೆಗೆ ಕರೆತಂದಿದ್ದಿದ್ದರೆ ಹೀಗೆ ಹಿಮುವಿನ ಕಣ್ಣಿಗೆ; ಮಾತಿಗೆ; ಭರಿಸಲಾಗದ ಪ್ರೀತಿಗೆ ಸಿಗದೆ ತಪ್ಪಿಸಿಕೊಳ್ಳಬಹುದಿತ್ತು ಉಂದುಕೊಂಡಳು "ೆನಪಾಗದೆಇರ್ತಿೀಯಾ? ಮೊನ್ನೆಹೈದರಾಬಾದಿಂದ ಅವರೆಲ್ಲ ಬಂದಿದ್ದಾಗನೀನೂ ಇದ್ದಿದ್ರೆ ಎಸ್ಟು ಚೆನ್ನಾಗಿರ್ತಿತ್ತು ಅಂದ್ಕೊಂಡೆ . ಅಂದವಳು ಇದ್ದಕ್ಕಿದ್ದಂತೆ ದನಿ ಬದಲಿಸಿ (( 'ಹಿಮೂ; ೊಂಷ್ಟು ಹೊತ್ತು ಮುಲಗ್ತೀನಿ ನಂಗೆತುಂಬನಿದ್ದೆ ಬರ್ತಿದೆ ಅಂದುಬಿಟ್ಟಳು ಹೈದರಾಬಾದಿನ ಪ್ರಸ್ತಾಪ ಬಂದ ಕೂಡಲೆ ಹಿಮುವಿನ ಕಣ್ಣುಗ ಗಳಲ್ಲಿ ಪ್ರಶ್ನೆಗಳು ಎದ್ದು ನಿಂತವಾದರೂ; ರಾತ್ರಿ ಅರೆಷ್ಟು ಹೊತ್ತಿನ ತನಕನಿದ್ದೆಗ ಗೆಟ್ಟು ಓದಿ, ಬೆಳಗ್ಗೆ ಪ್ರಯಾಣ ಮಾಡಿ ಬಂದಿದ್ದಾಳೋ? ಕೊಂಚ ಹೊತ್ತು ಮಲಗಲಿ ಅಂದುಕೊಂಡವನೇ ಚಾಪೆಯ ಮೇಲೆ ಮೃದುವಾದುದೊಂದು ಚಾದರ ಹಾಸಿ; ತಲೆಯಾನಿಕೆಗೆಃ ದಿಂಬು ತಂದುಕೊಟ್ಬ ಮಲಗಿದತುಂಬ ಹೊತ್ತಿನ ನಂತರ ಸುಮ್ಮನೆ ಕಣ್ಣು " ಬಿಟ್ಬು ನೋಡಿದಳು ಪ್ರಾರ್ಥನಾ. ಅವನು ಗೋಡೆಗೆ ಒರಗಿ ಕುಳಿತು ಅವಳನ್ನೇ ಪ್ರಶಾಂತವಾದ ಕಣ್ಣ[ ಗಳಲ್ಲಿ ನೋಡುತ್ತಿ ತದ್ದ .
English
"Do you think birth and death are only physical? I was talking about a different kind of living. Not about brain death. Not about the clinical death they teach in our college. Forget all that. Tell me, how are you? Are you studying well? When Urmila called the other day, she said you had gone to some house to study. What did you eat there? Or anything at all? Sometimes I feel like I have burdened you with the weight of a dream unnecessarily because you are younger than me. It feels like I am sitting here cooking tasty food and eating to my heart’s content while I let you struggle and study there. When night falls, and you are there losing sleep to study, I feel restless thinking that I am sleeping soundly here, and I end up waking up at odd hours. You get stomach pain once a month, right? I just suffer here thinking about that. You remember me like this too, don't you, Prarthana?" Himavant asked, looking at her with eyes full of longing.
Prarthana’s lower lip trembled. She thought that if she had at least brought Deebu along, she could have avoided being caught by Himu’s eyes, his words, and his unbearable love. "How could I not remember you? I thought how nice it would have been if you had been there when they all came from Hyderabad the other day," she said. Suddenly changing her tone, she added, "Himu, I’m going to lie down for a while; I’m feeling very sleepy."
As soon as the mention of Hyderabad came up, questions rose in Himavant’s eyes, but wondering how late she might have stayed up studying, and that she had traveled in the morning, he thought she should sleep for a while. He spread a soft bedsheet on the mat and brought her a pillow. Prarthana lay down. A long time later, she opened her eyes simply and looked. He was sitting leaning against the wall, watching her with calm eyes.
ಕನ್ನಡ
ಆಗ ನಿರ್ಧರಸಿದಳು ಪ್ರಾರ್ಧನಾ ಒಂದು ಹೊಸ ಕನಸು ಟಗಿಯಬೇಕಂದರೆ; ಹಳೆಯದು ಸಾಯಲೇಬೀಕು. ಎರಡು ಹಿಂದಿನ ಕನಸನ್ನೇ ಇನ್ನೂ ಹಮವಂತ ಅರಿಗೈಯಲ್ಲಿ ಹಿಡಿದುಕೂಂಡು ಕುಳಿತಿದ್ದಾನ ಜರ್ಸಕ ನ ಈ ವರ್ಷಗಳಲ್ಲಿ ತಾನು ತುಂಟ ದೂರಕ್ಕೆ ನಡೆದು ಹೋಗಿಬಿಟ್ಟಿದ್ದಾಳೆ. ಹಿಂತಿರುಗಿ 53 ಹಿಮವಂತನಿಗೆ ಹೇಳಿಬಿಡಬೇಕು ಇವತ್ತೇ ಹೇಳಿಬಿಡಬೇಕು . ಬರಲಾರರಕ್ಳು ದೂರಕ್ಕೆ. ಹಾಗಂತ ಗಾರಕಣಕ್ಕರ ಬಯಲನನಿರ್ಜನತೆಯಾಗಲೀ; ಹಿಮುವಿನ ಕಣ್ಣುಗಳಲ್ಲಿ ದ್ರವಿಸುವ ಅಮಾಯಕ ಪ್ರೀತಯಾಗಲ ತನ್ನನ್ನು ತಡೆಬಾರದು ಬೆಳಕು ಹರಿಯುವ ಹೊತ್ತಿಗೆ ತಾನು ಇಲ್ಲಿಂದ ಹೊರಟುಬಡಜೇಈ; ಎಲ್ಲ ಋಣಗಳನ್ನು ಹರಿದುಕೊಂಡು ಅಲ್ಲಿ ದೇಬು ಕಾಯುತ್ತಿರುತ್ತಾನೆ; ಅರ್ಧ ಕಂಡು ಮುಗಿಗ ಕನಸಿನೊಂದಿಗೆ! ಹೊರಗೆ ನಿಧಾನವಾಗಿ ಕತ್ತಲಾಗತೊಡಗಿತ್ತು . ಹಿಮವಂತ ಎದ್ದು ಅಂಗಳದ ದೀಪ ಹಾಂದ್್ಯ ಲಿನ ಕರು ಒಮ್ಮೆ ಅಂಬಾ ಅಂದಿತು ಕಲ್ಲ ಮನೆಯ ಮುಂದೆ ಹಿತ್ತ ನಿಂತವನಿಗೆಃ ಆತ್ಯಡ ಸಮೀಪವಾಗಿ ನಿಂತು ಪ್ರಾರ್ಥನಾ ಆ ಮಾತು ಹೇಳಿದಳುಃ 'ಹಿಮೂ; ನಾನು ಬೇರೆ ಕಡೆ ವದುವೆಯಾಗ್ತಿದೀನಿ?? ಅವನು ನಿಧಾನವಾಗಿ ಅವಳೆಡೆಗೆ ತಿರುಗಿದ ಆಕಾಶದಿಂದ ಒಂದು ನಕ್ಷತ್ರ ಕಳಚಿ ಬಿತ್ತುಃ
ತನ್ನೆಡೆಗೆ ತಿರುಗಿದ ಹಿಮುವಂತನ ಕಣ್ಣುಗಳಲ್ಲಿನ ತಣ್ಣ ಗಿನ ನಿರ್ಭಾವಕತೆಯನ್ನು ಕಂ ಒಂದು ಕರಣ ಬೆಚ್ಚಿಬಿದ್ದಿದ್ದಳು ಪ್ರಾರ್ಥನಾ ಅಲ್ಲಿ ಕೇವಲ ಶೂನ್ಯವಿತ್ತು. ಆಗಷ್ಟೆನಿದ್ರೆಯಿಂದದ್ದ ವುಗುವಿನ ಕಣ್ಣುT ಗಳಲ್ಲಿರುವ ವಿಲಕ್ಷಣ ಪ್ರಶಾಂತತೆ ಮಗುವಿನ್ನೂ ತಾಯಿಯನ್ನು ಹುಡುಕಕೊಫಳಲ ಆರಂಭಿಸಿರುವುದಿಲ್ಲವಲ್ಲ? ಅಂಥ ಭಾವ. ಯಾವುದೋ ವಿವರಿಸಲಾಗದ ಖಾಲಿತನ 'ಹಿಮೂ; ನಾನು ಬೇರೆ ಕಡೆ ವುದುವೆಯಾಗ್ತಿದೀನಿ" ಎಂಬ ಇಡೀ ವಾಕ್ಯವನ್ನು ತನ ಅತ್ಯಂತ ಸ್ಪಷ್ಪವಾಗಿ ಅವನಿಗೆ ಕೇಳಿಸುವಂತೆ ಹೇಳಿದ್ದಳಾದರೂ; ಅವನಿಗೆ ಅದು ಆಥೇ ಆಗಿಲ್ಲವ ವೋ? ಅದರ ಪ್ರಭಾವವೇ ಅವನ ಮೇಲೆ ಆಗಿಲ್ಲ ವ ವೋ? ಅಸಲಿಗೆ ಅಂಥದೊಂದುಮಾತ್ನ ಕೇಳಿಸಿಕೊಳ್ಳಲು; ಒಪ್ಪಿಕೂಳ್ಳಲು ಹಿಮವಂತನ ಸುಪ್ತ ಪ್ರಜ್ಞೆ ಒಪ್ಪಿಕೊಳ್ಳುತ್ತಲೇ ಇಲ್ಲ ,ವ೫ಃ . ನಿರ್ಧರಿಸದಾದಳು ಪ್ರಾರ್ಥನಾ. ಅವನು ಅವಳನ್ನೆ ಒಂದು ಕ್ಷಣ ಬ್ಲಾಂ ೦ಕ್ ಆದ ಕಣ್ಣುTಗ ಗಳಿಂದ ನೋಡಿದಃ ಎಸ್ಟೋಹೂತಿನ ನಂತರ, ಆದೊಂದು ಸಂಗತಿಯೇ ಅಲ್ಲವ ವೆಂಬಂತೆ "ಬಿಡು" ಏನು ಮಾತದು? ಅಂದುಬಿಟ್ಟ ಅಲ್ಲಿಗೆ ಆ ಪ್ರಸ್ತಾಪವೇಮುಗಿದು ಹೋಯಿತುಬು ಪ್ರಾರ್ಥನಾಳಿಂದ ಕಣ ಕಿತ್ತಿ ಗಾಡಿಕೊಪ್ಪದ ಬಯಲಿನ ಮೇಲೆ ದಟ್ಟವಾಗಿ ಹರಡಿಕೊಂಡಿದ್ದ ಕತ್ತಲನ್ನು ಅದೇ ನಿರ್ಭಾವುಕತೆಯಿಂದ ದಿಟ್ಟಿಸತೊಡಗಿದ. ಬಿಡುಯ, ಏನು ಮಾತದು? ಎಂಬ ಒಂದೇ ಒಂದು ದೊಂದಿಗೆ ಹಿವುವಂತ ತನ್ನ ವಾಕ್ಯರ
[ {
English
Prarthana was startled by the cold indifference in the eyes of Himavant, who had turned toward her. There was only emptiness there. It was the strange calmness found a child who had just woken up from sleep—a child who has not yet started looking for its mother. A feeling like that. An inexplicable emptiness. Even though she had spoken the entire sentence, "Himu, I am getting married elsewhere," as clearly as possible for him to hear, it was as if he had not understood it at all. Or perhaps, it had no impact on him whatsoever. In reality, Himavant’s subconscious mind was not even ready to hear or accept such a thing. Prarthana could not decide. He looked at her for a moment with blank eyes. After a long time, as if it were not even a matter of consequence, he said, "Let it be. What is that talk?" With that, the topic was finished. He turned his gaze away from Prarthana and began to stare at the darkness that had spread thickly over the fields of Gajanur with the same indifference. With that single phrase, "Let it be, what is that talk?" Himavant...
ಕನ್ನಡ
English
"I know you are about to lie. You will say you went to Hyderabad, that you got engaged; I know all of that is a lie. You might lie, but Urmi won't. At least, not to me. Not even for a joke, Prarthana. Come here. I will show you how pleasant the darkness is in the fields of Ghadikoppa. Let's just walk that far and come back. For some reason, I am unable to stay in the light, Prarthana. I’m scared."
By the time he finished speaking, Himavant’s voice betrayed signs of defeat. For the very first time, Prarthana had heard the words "I am scared" from his mouth. Is Himavant this weak? Weak enough to be unable to bear the light and be drawn toward the darkness? Or does it happen when one loves too deeply? As Himavant, a man of such a strong physique, stood facing the darkness of Ghadikoppa, it felt as if his entire body was trembling slightly. A profound sense of compassion welled up within her; she walked toward him and took hold of his arm. "Himu," Prarthana said.
"There are very few stars in the sky tonight, Prarthana. The moon won't rise today. I have walked all alone through even thicker darkness than this, but it has never been like this before. Every time I stepped into this field, I would imagine a 'Prarthana Layout' rising up, with hundreds of houses here, and lights glittering all over the field—how beautiful it would be! Walking alone, I used to feel like I should at least have a torch in my hand. But Prarthana, today, for some reason, the very sight of light scares me. I just feel like staying in the darkness." As he spoke...
ಕನ್ನಡ
English
Standing in the open field at Gadikoppa, she turned to him, "It's not like that, Himu. The light of a lamp in life is not permanent, and this darkness isn't either. You'll see, everything will be alright. Even at this moment, I respect you just as much as I did back then. It would be enough if you just came closer with love. I have come to you like a child to her mother. You behave this way—you talk, you shout, you get angry. You might even kill me. I am willing to bear your anger, Himu. This is a life you shaped; you finish it. But hear me out, Himu... I have made the decision to marry Debu. Urmi didi lied to you. It is true that I went to Hyderabad; my engagement took place. I wanted to come to you beforehand, tell you everything, and take your blessings. But some events happened beyond my control. In fact, Debu was supposed to come with me today to seek your blessings, but I told him not to."
"Is that so? Why?" Himavant interrupted her suddenly, asking a question that sounded peculiar.
"Because," Prarthana hesitated, "I wanted to stand here alone and talk to you. You and I had a different kind of bond..."
"Because," Prarthana stumbled, "between you and me..."
"You admit that this is the end, don't you, Prarthana? That is enough. I don't care about which Hyderabad, which Debu, or which Urmi it is. Why do I need all that, Prarthana? For all these days, you were not there, and I was alone. Our relationship existed then, and it exists now. You have come here to speak these words; let the relationship remain as it is. To me, it is of no consequence."
ಕನ್ನಡ
ಯಾಕೇ ಕೇಳಿಸಿಕೊಳ್ಳಬೇಕು ಪ್ರಾರ್ಥನಾ? S10l) Ihis.: ಹಿಮವಂತನ ದನಿ ವಾಸ್ತವ ಜಗತ್ತಿ ಸಂಬಂಧವೇ ಇಲ್ಲದ ಜೀಎಯೊಂದರ ದನಿಯಂತಿತ್ತು . ಪ್ರಾರ್ಥನಾಳಿಗೆ ಹೆದರಕೆಯಾದದ್ದೇ ಆಗ ಹಿಮುಎಗೆ ಚಿಕ್ಕದೊಂದು ಷಾಕ್. ಕೂಡ ಆಗುತ್ತಿ ಲ್ಲ ಅದಕ್ಕಿೀ ,ಂತ ಅಪಾಯಕಾರಿಯಾದ ಮನೋಸ್ಥಿತಿ ಮತ್ತೊಂದಿಲ್ಲ . ಶತಾಯ ಗತಾಯ ಹಿಮುವಂತನನ್ನು ಮಾತಿಗಿಳಿಸಬೇಕು, ಇವತ್ತಿನ ರಿಯಾಲಟಿಗೆ ತಂದು ನಲ್ಲಿಸಬೇಕು ಈ ಸಂಬಂಧ ಇವತ್ತಿಗೆ ಮುಗಿಯುತ್ತಿದೆ ಅಂತ ಮನವರಿಕ ಮಾಡಿಕೊಡಬೇಕು ಅವನಿಗೆ ಇವತ್ತು ಕೂಡ ನೋವಾಗದಿದ್ದರೆ; ಷಾಕ್ ಆಗದಿದ್ದರೆ; ಸಿಟ್ಬು ಬಾರದಿದ್ದರೆ ಅವನು ತನ್ನನ್ನು ನಿಂದಿಸದಿದ್ದರೆ; ದುಡಿಸದಿದ್ದರೆ-ಹಿಮಮತ ಣನ್ಯಾ ವತ್ತೂ ನಾರ್ಮಲ್ ಮನುಷ್ಠನಾಗಿ ವರ್ತಿಸಲಾರ ಈತನಕಮಾಡಿರುವ ಅನ್ಯಾಂ ಯವೇಸಾಕು ಹಿಮುವನ್ನು ಮಾನಸಿಕವಾಗಿ ನುರಗಟ್ಪಿಸಿ ಈಬೆಳಕಿಲ್ಲದ ಬಯಲಲ್ಲಿ ನಿಲ್ಲಿಸಿ ಹೋಗಕೂಡದು. ಅವನು ದೇವರು. ನಡೆಯುತ್ತಿದ್ದ ಹಿಮವಂತನ ಕೈಜಗ್ಗಿ ನಿಲ್ಲಿಸಿದವಳೇ ಬೇರೇನೂ ಮಾಡಲು ತೋಚದವಳಂತೆ ಅವನಹೆಗಲಿಗೆತಲೆಯಿಟ್ಪು ದೊಡ್ಡ ದನಿಯಲ್ಲಿ ಅಳತೊಡಗಿದಳು ಪ್ರಾರ್ಥನಾ. ಅವಳ ಬೆಚ್ಚನೆಯ ಕಣ್ಣೀರು ಹಿವುವಂತನ ಒರಟು ಜುಬ್ಬಾದ ಹೆಗಲನ್ನು ತೋಯಿಸತೊಡಗಿದವು ಆದರೆ ಹಿಮುವಂತ ಆದೆಷ್ಪು ಕಲ್ಲಾಗ ಗಿಹೋಗಿದ್ದನೆಂದರೆ; ಅವಳನ್ನು ಸಂತೈಸುವ ಒಂದೇ ಒಂದು ಚಿಕ್ಕ ಪ್ರಯತ್ನವನ್ನೂ ಆವನು ಮಾಡಲಿಲ್ಲ. ಅಲ್ಲೇಇದ್ದ ಮಣ್ಣಿನ ಗುಡ್ಡಿೆಯೊಂದರ ಮೇಲೆಅವರಿಬ್ಬರೂ ಕುಸಿದವರಂತೆ =ಳಿತುಬಿಟ್ಟರು ಹಿಮುವಂತನ ವುಡಿಲಲ್ಲಿ ಮುಖವಿಟ್ಟುಕೊಂಡು ಮಲಗಿತುಂಬ ಹೊತ್ತಿನ ತನಕ ಅರುತ್ತಲೇಇದ್ದಳು ಅವಳಕಣ್ಣಿತ ೀರೆಲ್ಲ ಭೋರ್ಗರೆದು ಮುಗಿದು ಹೋಗಲಿ ಎಂಬಂತೆನಿಶ್ಚಲನಾಗಿ ಕುಳತುಬಿಟ್ಟಿದ್ದ ಹಿಮೂ. ಎಷ್ಬೋ ಹೊತ್ತಿನ ನಂತರ. ಪ್ರಾರ್ಥನಾ ಎದ್ದು ಕುಳಿತಳುಃ ತೀರ ಬಳಶಿದವನಂತೆಹಿವುವಂತವುಣ್ಣ ಗುಡ್ಡೆಗೆ ಬೆನ್ನು ಚೆಲ್ಲಿ ಅಂಗಾತ ವುಲಗಿಕೊಂಡ ಆಡಬೇಕಾದ ಮಾತುಗಳನ್ನೆಲ್ಲ ಆಗಲೇ ಆಡಿಮುಗಿಸಿದ್ದಾರೇನೋ ಎಂಬಂತೆ ಇಬ್ಬರೂ ತುಂಬ ಹೊತ್ತು ಸುಮ್ಮನಿದ್ದರು ಕಡೆಗೆ ಪ್ರಾರ್ಥನಾಳೇ ಮಾತಾದಳುಃ ಃಥನಗೆ ನಾನು ತುಂಬ ಮೋಸ ಮಾಡ್ತಿದೀನಿ ಅನ್ನಿಸಬಹುದು ಹಿಮೂ. ] 8m helpless. ಪ್ರೀಶಿಲಂದರೆ ಏನೂಂತನೀನು ನನಗೆ ಯಾವತ್ತೂ ಹೇಳಿಕೊಡಲಿಲ್ಲ. ನೀನು ಕೇವಲ ಆರಾಧನೆ ಕಲಿಸಿಕೊಟ್ಬೇ ಇವತ್ತಿಗೂ ನಿನ್ನ ಮೇಲಿರೋ ಭಕ್ತಿ, ಆರಾಧನೆ ನಂಗೆ . ತೃಣ ಮಾತ್ರಕ್ಕೂ ಕಡಿಶೆಯಾಗಿಲ್ಲ. ನೀನು ಯಾವತ್ತಿಗೂ ನಂಗೆ ದೇವರೇ! ದೇವರಿಗೆ ನಾನು ಮೋಸ ಮಾಡಿಲ್ಲ. ದೇವರನೃು ಪೂಜಿಸಿದೀನಿ ಆರಾಧಿಸಿದೀನಿ ಈಗಲೂ ಗೌರವಿಸ್ತಿದೀನಿ ಆದರೆ ಮನುಷ್ಯನ್ನ ಪ್ರೀ೬ಸೋಕೆ ಪ್ರಾರಂಭಿಸಿದೀನಿ ನಂದು ಮೋಹ ಅಂತ ನಿಂಗನ್ನಿಸಬಹುದು ಹಿಮೂ ನಾನು ಮಸುಷ್ಯಳು ವನುಪ್ಯರಾದವರಿಗೆ ಪ್ರೀತಿ ವ್ಯಾಮೋಹ; ಕಾಮನೆ; ಆಸೆ; lust, ಅವಸರ-ಎಲ್ಲವೂ ಇರ್ತವೆಃ ಅವುಗಳನ್ನೆಲ್ಲ ಮನುಷ್ಯರೇ ಪೂರೈಸಬೇಕು. ಪ್ರೀತಿ ಅಂದ್ರೆ ಏನು ಅಂತ ನಂಗೆ ದೇಬು ತೋರಿಸಿಕೊಟ್ಪ ನನ್ನಕೈಲಿ ಅದನ್ನಧಿಕ್ಕರಿಸೋದಕ್ಕೆ ಸಾಧ್ಯವಾಗಲಿಲ್ಲ ಹಿಮೂ ಕೀವಲ ಮನುಷ್ಯಳ ಥರಾ ಯೋಚಿಸಿ ಈ ನಿರ್ಣಯಕ್ಕೆ ಬಂದಿದೀನಿ ಯಾವುದನ್ನೂ ಮುಚ್ಚಿಡದೆ ನಿನ್ಹತ್ರ ಹೇಳ್ಕೋತಾ ಇದೀನಿ. ಅಪ್ಪೊಂದು ಆಸೆಯಿಂದ; ಅಪ್ಬೊಂದು ಕಷ್ಟಪಟ್ಟು ಕಾಲೇಜೆಗೆ ಸೇರಿಸಿದವನು ನೀನು ಕೋರ್ಸು ಮುಗಿಸಿ; ` ಡಾಕ್ಟರಾಗಿ ಬಂದು; ನನ್ನ ಪಾದಕ್ಕೆ ಹಣೆಯಿಟ್ಟು ನೀನು ಕ್ಷಮಿಸ್ತೀನಿ ಅಂತ
English
Himavant’s voice sounded like that of a being who had no connection to the real world. Prarthana felt afraid, and that was when it struck Himavant. There is no state of mind more dangerous than that. She had to make Himavant talk, by any means necessary; bring him back to the reality of today and convince him that this relationship was ending right now. If he didn't feel pain, shock, get angry, blame her, curse her—Himavant would never behave like a normal human being again. The injustice done until now was enough; she could not leave Himavant broken mentally, standing in this lightless wasteland. He was God.
Prarthana grabbed the hand of the walking Himavant and stopped him. Not knowing what else to do, she leaned her head on his shoulder and began to sob loudly. Her warm tears began to soak the shoulder of Himavant’s rough jubba. But Himavant had become so stony that he didn't make a single small effort to comfort her.
They both collapsed onto a mound of earth nearby, as if their strength had given out. With her face buried in Himavant’s lap, she cried for a long time. Himavant sat motionless, as if waiting for all her tears to pour out until they were finished. After a long while, Prarthana sat up. Like someone utterly exhausted, Himavant lay flat on his back, leaning against the mound of earth. Both were silent for a long time, as if they had already said all the words that needed to be said.
Finally, Prarthana spoke: "You might think I am deceiving you a lot, Himu. But I am helpless. You never taught me what love is. You only taught me adoration. Even today, the devotion and adoration I have for you have not diminished by even a blade of grass. You will always be God to me! I have not deceived God. I have worshipped God; I have adored God; I still respect you. But I have started to love a human being. You might think this is just infatuation, Himu. I am a human. For those who are human, there is love, attachment, desire, longing, lust, urgency—everything exists. And all of those must be fulfilled by humans. What love is, was shown to me by the one who is God, and I could not push that away, Himu. I have reached this decision thinking like a mere human. I am telling you everything without hiding anything. You are with great hope and great difficulty, got me into college. After finishing the course, becoming a doctor, and coming to touch my forehead to your feet—you will forgive me..."
ಕನ್ನಡ
ಮಾತುಕೊಟ್ಟ ಮೇಲೇನೇ ನಿನ್ನೆದುರಿಗೆ ನಿಂತು ದೇಬು ಬಗ್ಗೆ ಹೇಳಬೇಕು ಅಂದುಕೋ ಅದರೆ; ನನ್ನ ನಿರೀಕ್ಸೆ ಮೀರಿ ಘಟನೆಗಳು ನಡೆದುಹೋದವು ಬಿಳೀಸಾಲೆಯಿಂದ ತಿದ್ದೆ, ಅಪ್ನನ್ನ ಕರಸ್ಕೊ ಂಡೆ ದಾವಣಗೆರೇಲಿ ದೇಬು ಮನೆಯಲ್ಲೇ ನಿಶ್ಚಯದ ಪತ್ರಬದ್ದು ಶಾಸ್ಟ್ರ ಮಾಡಿಕೊಂಡ್ವಿ* ನಿನ್ನೆ ಹೈದರಾಬಾದ್ನಲ್ಲಿ ಅದನ್ನೇ ಅವರ ಶಾಸ್ರದ ಪ್ರಕಾರ ಮಾಡಿದರು ಣಷ್ಮುJ ದಿನ ನಿಂಗೆ ಹೇಳದೆ ಇದ್ದದ್ದೇ ಅಪರಾಧಃ ಇವತ್ತಿನ್ನು ಹೇಳದೆ ಇರಲಾರೆ ಅನ್ನಿಸಿದ್ದರಿಂದಲೇ ಹುಡುಕಿಕೊಂಡು ಬಂದುಬಿಟ್ಟೆ ಇದನ್ನಮೀರಿ ನಾನಾದರೂ ಏನು ನಿನ್ನನ್ನ ಮಾಡ್ಕಿ ನೀನೇ ಹೇಳು ಹಿಮೂ? ಗದ್ಗದಿತ ದನಿಯಲ್ಲಿ ಮಾತು ಮುಗಿಸಿದಳು ಪ್ರಾರ್ಥನಾ. ಹಿಮು ಕದಲಲಿಲ್ಲ. ಮಣಣ ಗುಡ್ಡೆಯ ಮೇಲೆ ಬೆನ್ನು ಚೆಲ್ಲಿ ಅಂಗಾತ ಮಲಗಿದವನಲ್ಲಿ ಅತಿ ಚಿಕ್ಕ ಚಲನೆಯೂ ಇರಲಿಲ್ಲ. ಕತ್ತಲಲ್ಲಿ ಅವನ ಮುಖ ಪ್ರಾರ್ಥನಾಳಿಗೆ ಸ್ಪಷ್ಟವಾಗಿ ಕಾಣುತ್ತಲೂ ಇರಲಿಲ್ಲ; ಮಾತಾಡುತ್ತ ಆಡುತ್ತ ಅವನಿಂದ ಕೊಂಚ ದೂರಕ್ಕೆ ಸರಿದು ಹೋಗಿದ್ದ ಪ್ರಾರ್ಥನಾ ಕೆಲವು ಕ್ಷಣಗಳನಂತರವುತ್ತಅವನಿಗೆ ಹತ್ತಿ ರಾದಳು ಮಣ್ಣ ಗುಡ್ಡೆಯ ಮೇಲೆ ಚೆಲ್ಲಿ ದಂತೆ ಆವನ ಬಿದ್ದು ಲಕೊಂಡಿದ್ದ ತಲೆಯನ್ನು ಎರಡೂ ಕೈಗಳಿಂದ ಎತ್ತಿಕೊಂಡು ತನ್ನ ಮಡಿಲಲ್ಲಿ ಇರಿಸಿಕೊಳ್ಳುವ ಪ್ರಯತ್ನ ಮಾಡಿದಳುಃ ಆಗತಾಕಿತು ತೇವ! ಅಂಗಾತ ಮಲಗಿದ್ದ ಹಿವುವಂತನ ಕಣುಣ, ಕೆನ್ನೆ, ಕಣ್ಣ ಪಕ್ಕದ ಇಳಿಜಾರು; ತಲೆಗೂದಲು; ಕತ್ತಿನ ಹಿಂಭಾಗ; ಅವನ ಜುಬ್ಬಾದ ಒಂದು ಹೆಗಲು-ಎಲ್ಲವ ವೂ ತೊಯ್ದು ಚಿಕ್ಕದೊಂದು ಬಿಕ್ಕಳಿಕೆಯ ತೊಪ್ಪೆಯಾಗಿದ್ದವು ಸದ್ದೂ ಇಲ್ಲದೆ ಹಿಮೂ ಅಳುತ್ತಿದ್ದ. ದೇವರಿಗೆ ಅಳು ಬರತೊಡಗಿದೆ! ಪ್ರಾರ್ಥನಾಳ ಕಣ್ಣಲ ಲ್ಲಿ ಮತ್ತ ನೀರಾಡಿದವು ಅವನೀಗ ಪ್ರಾರ್ಥನಾಳ ಜೀವಲಕ್ಷಣಗಳೇ ಣಲ್ಲ- ದ ದೇಹದಂತೆ ವಡಿಲಲ್ಲಿ ನಿಶ್ಚಲನಾಗಿ ಮುಲಗಿಬಿಟ್ಪಿದ್ದ. ಒಂದೇ ಸಲಕ್ಕೆ ಮಾತು ಮುಗಿದು ಕಣ್ಣ[ ಧಾರೆನಿರಂತರವಾಗಿತ್ತು . ಇಬ್ಬರಿಗೂ ಉಳಿದಿರಲಿಲ್ಲ, ಹೋಗಿವೆಯೆನಿಸುತ್ತಿ ತ ಉತ್ತರಗಳೂ ತ್ತು. ಅವರಿಗೀಗ ಯಾವ ಪ್ರಶ್ನೆಯೂ ಬೇಕಾಗಿರಲಿಲ್ಲ . ದಂತೆ ನನ್ನ ಬದುಕಿನಲ್ಲಿ "ಣದೊಂದು ರಾತ್ರಿಯನ್ನಾದರೂ ಮುಗಿದುಹೋಗ ವಿನಂತಿಸಿಬಿಡಲೇ ನಿರಂತರವಾಗಿ ಚಾರಿಯಲ್ಲಿಡು ಭಗವಂತ್ನಾ 11 ಅಂದುಕೊಂಡಹಿವುವಂತ ಅವಳ ಎಂದು ದೇವರಲ್ಲಿ ಕಣ್ಣೊರೆಸಿಕೊಳ್ಳಲು ಯತ್ನಿಸಿದ, ಇನ್ನೇನು ವುಡಿಲಲ್ಲಿ ಮಲಗಿಕೊಂಡೇಮಗ್ಗಲು ಬದಲಿಸಿ "ಆವ್ರು ಬಂದ್ರು" ಅಂದವಳೇ ಆವಳ ಸೆರಗಿನ ಚುಂಗು ಕೈಗೆಟುಕಬೇಕು; ಅಪ್ಟರಲ್ಲಿ ಹಿಮವಂತನನ್ನು ಮಣ್ಣ ಗುಡ್ಡೆಗೆ ನೂಕಿ ದಿಡಗ್ನೆ ಎದ್ದು ತನ್ನ ಮಡಿಲಿನಿಂದ ತನಗೇ ಅರಿವಿಲ್ಲದ ನಿಂತುಬಿಟ್ಟ ಳ ಎರಡು ಜಾಜ್ವಲ್ಮಮಾನವಾದ ಳು ಪ್ರಾರ್ಥನಾ ದೀಪಗಳನ್ನು ಬಯಲಿನೊಳಕ್ಕೆ ಆಗಮಿಸಿತು, ಹೊತ್ತದೇಬುವಿನ ಕಾರು ಗಾಡಿಕೊಪ್ಪದ
{ [
ದೇಬುವಿನ ಕಾರಿಗೆ ವೇಗಏರಲಿಲ್ಲ . ಆದರೆ ಊಾರಿನ ದೀವಗಳು ಚಿಮ್ಮು ತ್ತಿದ್ದ ಬೆಳಕಿಗೆ ಹಂತಕನ
English
"I had thought of standing before you and telling you about Debu only after giving you my word; but events unfolded beyond my expectations. I corrected it from Bilisale, called my father, and we performed the betrothal rituals at Debu's house in Davangere. Yesterday, in Hyderabad, they performed it again according to their customs. Not telling you all these days was my mistake. Today, feeling that I could no longer keep it from you, I came looking for you. Tell me yourself, Himu, what more can I do beyond this?" Prarthana finished her words in a choked voice.
Himu did not move. Lying flat on his back with his back against the mound of earth, there was not even the slightest movement from him. In the darkness, his face was not clearly visible to Prarthana. Having moved slightly away from him while talking, Prarthana moved closer to him after a few moments. She tried to lift his head, which was lying as if thrown upon the mound of earth, with both her hands and place it on her lap; and then she felt it—moisture!
Himavant’s eyes, cheeks, the slopes beside his eyes, his hair, the back of his neck, and one shoulder of his jubba—everything was drenched and had become a small pool of silent sobs. Without a sound, Himu was crying. The man who never wept was starting to cry! Tears welled up in Prarthana’s eyes too. He was no longer reacting to Prarthana’s presence; he lay motionless in her lap like a lifeless body. The words had ended all at once, and the flow of tears was continuous. Neither of them had anything left to say; it felt as though all answers had vanished. needed any questions now.
'I wish this night would end, or even better, if only I could finish off at least one night of my life,' Himavant thought to himself as he lay there. He tried to wipe his eyes while still lying in her lap. Just as he was about to turn to his side, he said, "They have come." Prarthana, who had just managed to catch the hem of her sari, was pushed aside by Himavant as he suddenly stood up, unaware that he had pushed her away from his lap. Two blazing lights arrived into the open field; it was Debu’s car coming from Gadikoppa.
Debu’s car did not speed. But in the light cast by the car's lamps, the killer...
ಕನ್ನಡ
ನಿರ್ದಯತೆಯುತ್ತುಃ ಗಾಂರೂಪ್ರದ ಬಯಲನ ನಟ್ಟನರುವ ಮಣ, ' ಗುಡ್ಬೆಯೊಂದರ ಪಕ್ಕದಲ್ಲ, ಹಿವುವಂತನನ್ನ ತನಗೇ ಅರವಿಲ್ಲದಂತೆ ನೂಕ ಎದ್ದು ನಿಂತದ್ದ ಪ್ರಾರ್ಥನಾ ಅ ಕತ್ತಲನಲ್ಲ ಕಪಿಸುತ್ತಿದ್ದಳು ದೇಬುವಿನ ಆಗಮನ ಅನಿರೀಕ್ಷಿತವಾಗಿತ್ತು. ಒರುತ್ತಾಕೆಂಬ ಅನುಮಾಸ ಸಗತಗಸುಲಿಲ್ಲ,_ಇದೊಂದು ರಾತ್ರಿ ಹಮುವನೊಂದಿಗೆ ಇದ್ದು ತೂಡ ಅವನ ಕ್ಕಮೆ ಕರಿ, ಸಮಾಧಾಸ ಗೂಡ ಸಮ್ಮತಿ ಪಡೆದು ಬೆಳಕು ಹರಿಯುತ್ತಿದ್ದಂತೆಯೇ ದಾವಣಗೆರೆಗೆ ಹೋಗಿ ದೇಬುಘು ಸರಹೂಕಜೇಕಂದು ನರ್ಧರಸಿದ್ದಳು ಅಷ್ಟೇನಾ? ಒಂದೇ ಒಂದು ಸಲ ನೀನು ಹಿವವಂತನೊಂದಿಗೆ ಅದೆಸ್ಟೋ ವರ್ಘಗಳ ಒಂದೆ ಹಲಗಿದ ಹಾಗಗೆ ಒಂದೇ ಚಾಪೆಯ ಮೇಲೆ; ಇಬ್ಬರ ನಡುವೆ ಸಂಯವುದ ಗiರೆ ಹಾಕಿಕೊಂಡು, ಅವನ ತೋಳ ದಿಂಜನ ಮೇಲೆ ತಲೆಯಿಕ್ಕಿ ಮಲಗಿ ಅದೆಂಥದೋ ವಿವರಿಸಲಾಗದ ಸೆಕ್ಶೂರ್ಡ್ ಫೀಲಂಗ್ ಒಂದನ್ನು ಮತ್ತೊಮ್ಮೆ ಅನುಭವಿಸಬಯಸಿರಲಿಲ್ಲವೆ? ಒಳವುನಸ್ಸು ಕೀೇಳಿತ್ತು; ದೇಬುವಿನಕಾರು ಬೆಳಕುಚೆಲ್ಲಿಆ ದಟ್ಟ ಕತ್ತಲನ್ನುಚಂಡಾಡುತ್ತನುಗ್ಗಿ ಬರದೆಹೋಗಿದ್ದಿದ್ದರೆ 'ಹೌದು' ಅನ್ನುತ್ತಿದ್ದಳೀನೋ? ಭೇಟಿಯಾದ ಕ್ಷಣದಿಂದ ಈವತ್ತಿನಈನಿಮಿಷದವರೆಗೂ ತಾನು ಹಿವುವಂತನಿಂದ ತನಗೇನು ಜೇಕೋ-ಅದೆಲ್ಲ ವನ್ಯು ಪಡೆಯುತ್ತ ಬಂದಿದ್ದಾಳೆ ಆವನು ಭಗವಂತನುತೆ ಯಾವುದನ್ನೂ ಹಿಂತಿರುಗಿ ಕೇಳದೆಪ್ರತಿಯೊಂದನ್ನೂ ಕೊಡುತ್ತಲೇಬಂದಿದ್ದಾನೆ ಕೊದಂ ಧ್ಶಿೆರ್ಯು ಕೊಟ್ಟ್ ಗಮ ದೆಡೆಗೆ ನಡೆಯುವ ಆವಕಾಶ ಕೂಟ್ಶ ಪಕ್ಕದಲ್ಲೇ ಉಸಿರು ಠುವಷ್ಪು ಹತ್ತಿರದಲ್ಲಿ ವುಲಗಿದ್ದರೂ ಕಣ್ಣ ತುಂಬ ನಿದ್ದೆ ಕೊಟ್ಟ್ ಬೆಳದಿಂಗಳ ಛತ್ತರಿಯ Eಇಗ ಐಂತು ಮಾತು ಕೊಟ್ಟ್ ಹಸಿದ ಮನಸ್ಸಿಗೆ ತುತ್ತು ಕೊಟ್ರ ಕಂಕಾಪು ಕಿತ್ತಿಕೊಂಡಂತಾದ ಐದುರವನಸ್ಸಿಗೆಸಂಯುವು ಕೊಟ್ಟ ಹಿಮುವಂತಈ ಎರಡೂವರೆ ವರ್ಪಗಳಶ್ಲಿ ತನ್ನದೆಲ್ಲವನ್ನೂ ಅಪಳಗೆ ಮೊಗೆಮೊಗೆದು ಕೊಟ್ಟ ಅದರೂ ದೇವರ ಒಡಲು ಬರಿದಾಗಿ ಹೋಗಲಿಲ್ಲ. ಣವತತು ಹೊವ್ಮೆ ಕಟ್ಟಕರಣುಸಲವಂಬಂತೆಮೊದಶಿನಹಾಗೇ ಪಕ್ಕಕ್ಕೆವುಲಗಿಸಿಕೊಂಡು ಆವತ್ತಿನದೇ ಒದು ಮೌನ ಪ್ರೀತಿಯು ರಾತ್ರಿ ಕೂಡು ಅಂತ ಕೇಳಿದ್ದಿದ್ದರೆ... ಹಿವವಂತ ಅದನ್ನೂ ಇಲ್ಲವನ್ನುತ್ತಿರಶಲ್ಲ. ಏಕೆಂದರೆ ದೇವರ ಬೊಗಸೆ ಬರಿದಾಗುವುದಿಲ್ಲ. ಎಲ್ಲ ಇಸಿದುಕೊಂಡೂ ಇತ್ತುಹಶಐಐರುರು ನರ್ಭಾಗ್ಯಳಂತೆಐಂತರುವವಳು ತಾನೇ! ಪ್ರಾರ್ಥಸಾಳ ಕಣ್ಣು ವಸಕಾದವ ಕೊಂಸೋ ಬದಲಾದ ತೀರ್ಮಾನವೋ; ಪರಿಸ್ಥಿE ತಿಯ ಒತ್ತಡವೋ? ತನ್ನನ್ನು ಬದುಕಂಬುದು ಗಚಕೊಪ್ಪದ ಬಯಲಿಗೆ ತಂದು ನಿಲ್ಲಿಸಿದೆ ಎರಡು ವರ್ಷಗಳ ಹಿಂದೆಇದೇ ಹಿಮುವನ್ನು ಕುಗುಕೆಣುಗಬೇಕಐಬ ಕನಃರಲಿಲ್ಲವೆತನಗೆ? ಅವನನ್ನು ಒಂದು ಕ್ಷಣಕ್ಕೂ ಬಿಟ್ಟರಲಾಗದಂತಹ ಶನ೫ಓರಲಲ್ಲವೇ? ಈ ಒದುಕು ನಿನಗೇ ಕಟ್ಟಿಟ್ಟ ಮುಡಿಪು ದೊರೆಯೇ ಅಂತ ಸಾವಿರ ಸಲ ಕಂtಂದರಲಲ್ಲ ವ ಠೇ! ಶ್ರುತಗೊಂಡ ವೀಣಯಂತಹ ತನ್ನ ದೇಹವನ್ನು ಹಿಮುವಂತ ತಣ್ಣಗಿನ ಣುಈುದೊಂದಿಗೆ ಚು8್ ತಟ್ಟಿ ಮಲಗಿಸಿದಾಗ ತಾನು ಆಸೆಯಿಂದ; ಅಸಹನೆಯಿಂದ ಕುದ್ದು ಹ೫ಟ ರಬಲ್ಲವೆ"! ಅೂತ್ತು ದೇಹಕ್ಕ ಗಂರಸೆಂದರ ಏನೆಂದು ಗೊತ್ತಿರಲಿಲ್ಲ . ಗೊತ್ತಿದ್ದವನು ಕೀವಲ ಹಿವುಮುತ
English
ಕನ್ನಡ
ಎಷ್ಬೊಂದು ಪ್ರೀತಿಯಿತ್ತಾದರೂ ದೂರವೇ ನಿಂತಿದ್ದ , ಊರು ಬದಲಾಯಿತು ಸಂಯನು ಹೋಯಿತು ಬಿದಿರುಮೆಳೆಯಂತಹ ದೇಹ ಸಲಗದಂತಹ ದೇಬುವನ್ನು ತೊನತೊನದು ಮುರತು ಅದೆಷ್ಬು ಕಾಡಿಬಿಟ್ಟ ದೇಬು" ಅವನು ಹಿಮುವಂತನ ತದ್ವಿರುದ್ಧದ ಸ್ವಭಾವದವನು ಸ್ವಾಗತತು; ಐಷಯದಲ್ಲಿ ಹುಂಬ ಅವಸರಃ ಹತ್ತಿರಕ್ಕೆ ಬಂದರೆ ಸಾಕು; ರಕ್ತ ಪಾದರಸವಾಗುತ್ತ ದೇಹಗಳ ಗದೆ ಹಿಮಮತನಂತೆ ನಿಶ್ಚಲನಾಗಿ ಮಲಗಿದವನಲ್ಲ , ಈಗೇನೋ ಕೆಲವು ದಿನಗಳಿಂದ ಯಾಹತರ, ಮಂಕಾಗಿದ್ದಾ ಇಲ್ಲದೆಹೋದರೆ, ದೇಬು ಸದಾ ಕೆನೆಯುವ ಕುದುರೆ ಅವನು ಕಾಮನೆಗಳ ೪ ತೋರಣ ಕಟ್ಟ ಒೂ ಸೊಗಸುಗಾರ. ಆದರೆ ಯಾವತ್ತೂ ತಾನು ಅವನ ಅಪ್ಪುಗೆಯಲ್ಲಿ ಹಿಮವಂತನೊಂದಿಗೆ ಅನುಭವಿಸಿದಂತಹ ಸೆಕ್ಯೂರ್ಡ್ಡ್ ಎಂಬ ಭಾವವನ್ನು ಅನುಭವಿಸಿಲ್ಲ. ಅದಕ್ಕೆ ಹಿಮವಂತನೇ ಆಗಬೇಕು. ಹುಡುಗಿಯರ ವನಸ್ಸಿಗೂ ವಾಂಛೆಗಳಿಗೂ ಸಂಬಂಧವೇ ಇರುವದಿಲ್ಲ. ಇನ್ನಿಲ್ಲದಂತೆ ಆಟಮ ಗಂಡಸನ್ನು ಸಮೀಪಿಸುವಹುಡುಗಿ ತೀರ ಸಮೀಪಿಸಿಯಾದ ಮೇಲೆಅವನುಸುಮ್ಮನೆ; ಗಂಟೆಗಟ್ಬರೆ ಏನೇನೂ ಮಾತನಾಡದೆ ತನ್ನನ್ನು ಅವಚಿಕೊಂಡು ಮಲಗಿರಲಿ ಎಂದು ಬಯಸಿಬಿಡುತ್ತಳೆ ಹಿಮುವಂತನಿಂದ ಕಟ್ಟಕಡೆಯದಾಗಿ ಅಂಥದೊಂದು ಮೌನ ಸಂತೋಷವನ್ನುಃ ತಾನು ಬಯಸ ಬಂದಿದ್ದಳಾ? ಇನ್ನಷ್ಟು ಮಾತನಾಡುವುದಿತ್ತಾ? ಹೇಳದೆ ಉಳಿದದ್ದೇನನ್ನೋ ಈ ರಾತ್ರಿಯೊಳಗಾಗಿ ಹೇಠಿ ಮುಗಿಸುವುದಿತ್ತಾ? ಯಾವತ್ತಿನದೋ ಒಂದು ಪುಟ್ಟ ಜಗಳ ಆಡಿ ಮುಗಿಸುವುದಿತ್ತಾ? ಭೇಟಿಯಂತೆಯೇ ವಿದಾಯ ಕೂಡ ಒಂದು ಅವಿಸ್ಮರಣೀಯ ಸಂಗತಿಯಾಗಬೇಕು ಅಂತತಾನ ಬಯಸಿದ್ದಳಾ? ಕ್ಷಮೆ ಕೇಳುವುದು, ಅವನು ಕ ಮಿಸುವುದು-ಇದಷ್ಟೇ ಈ ರಾತ್ರಿಯ ಉದ್ದೇಶವಾಗಿರಲಿಲ್ಲ. ಸಂಬಂಧದ ಎಲ್ ತಂತುಗಳನ್ನೂ ಹರಿದುಕೊಂಡರೂ ಒಂದ್ಯಾವದೋ ಅಗೋಚರ ಸೇತುವೆಯನ್ನು ಇವತ್ತು ಉಳಿಸಿಹೋಗಬೇಕಿತ್ತಲ್ಲವೆ? ಅಷ್ಟರಲ್ಲಿ ದೇಬು ಯಾಕೆ ಬಂದ? ಇದೊಂದು ರಾತ್ರಿಯನ್ನು ಅವನು ಕೇವಲ ತಮ್ಮಿ? ಬ್ಬರಿಗಾಗಿ ಬಿಟ್ಟುಕೊಡಬೇಕತ್ತು ಆಂದು ಕೊಂಡಳು ಪ್ರಾರ್ಥನಾ. ದೇಬುವಿನ ಕಾರು ಹಿಮವಂತನ ಕಲ್ಲು? ಮನೆಯೆಡೆಗೆ ಹೋಗುತ್ತಿದ್ದರೆ ಎರಡನೆಯ ಬಾರಿಗೆ "ಅವರು ಬಂದ್ರು' ಎಂದು ಕನವರಿಸಿದಂತೆ ಹೇಳಿದವಳೇ ಕತ್ತಲಲ್ಲಿ ಕುಳಿತಿದ್ದ ಹಿವುವಂತನೆಡೆಗೊಮ್ಮೆ ಅಸ್ಪಪ್ಟವಾಗಿ ನೋಡಿ ಕಾರಿನತ್ತ ನಡೆಯತೊಡಗಿದಳು "ಎಲ್ಲು ಎಂದು ದನಿಯೆತ್ತುವ ಚೈತನ್ಯವೂ ಹಿಮವಂತನಲ್ಲಿ ಉಳದಿರಲಿಲ್ಲ . ತೊಯ್ದ .ವಿ ಕೆನ್ನೆಗಳಿಗೆ ಮಣಂ ಮೆತ್ತಿಕೊಂಡಿತ್ತು. ಸರಿದು ಹೋದ ಪ್ರವಾಹದ ಕೆಳಗಿನ ಗರಿಕೆ ಕಡ್ಡಿೀ ಯಂತೆ ನಿಧಾನವಾಗಿ ಎದ್ದು ಕುಳಿತಿದ್ದ . tಿವಗಳಲ್ಲಿ ಸಮುದ್ರದ ಹೋರಿನಂತಹುದೊಂದು ಮೊರೆಯುತ್ತಿತ್ತು ಪ್ರಾರ್ಥನಾ ತನ್ನನ್ನು ತ್ಯಜಿಸುತ್ತಿದ್ದಾಳೆ! ಎರಡು ವರ್ಪಗಳ ಮುಂಚೆಯಾರಾದರೂ ಹಾಗಂತ ಹೇಳಿದ್ದಿದ್ದರೆ ನಕ್ಕುೋ ಬಿಡುತ್ತಿದ್ದ. ಕಾದೇರ್ಮ ಪತ್ರ ಬರೆದಾಗ; ಊರ್ಮಿಳಾ ಪದೇಪದೆ ಅಠಾರಣವಾಗಿ ಬಂದುಹೋದಾಗ; ಪ್ರಾರ್ಧನಾ ಸುಳ್ಳು ಹೇಳುತ್ತಿದ್ದಾಳೆ ಅಂತ ಬಲವಾಗಿ ಅನ್ನಿಸಿದಾಗ-ಆಗೆಲ್ಲ ಅವನನ್ನು ತಡೆಯುತ್ತಿದ್ದುದು ಒಂದೇ
English
ಕನ್ನಡ
"ದೇವರಗೆಯಾರಾದರೂ ಮೋಸ ಮಾಡುತ್ತಾ ವಾಶ್ಶಿ, ಗರಾ')' ಒಂದು ದಾವಣಗೆರೆಗೆ ಹೋದ ಹೊಸತರಲ್ಲ ಒಂದಿಡೀ ಹಾಳಿಯ ತುಂಬ ಅದನ್ನೇ ಬರೆದು ಕಿಳಿಸಿದ್ದ ಳು ಪ್ರಾರ್ಥನಾ ಅವಳ ಅಕ್ಷರಗಳಲ್ಲಿ ಎಷ್ಟು ಪ್ರಾಮಾಣಕತೆಯಿತ್ತು . ಮಾತಿನಲ್ಲಿ , ನಿರೀಕ್ಷೆಯಲ್ಲಿ, ಹೋದರೆ ಸಾಕು ತಾನು ಕರುಖನಂತೆ ಹಾಸ್ಟೆಲಿನ ಹೆಬ್ಬಾಗಿಲಿಗೆ ಓಡಿ ಬರುತ್ತಿದ್ದವಳ ವೇಗದಲ್ಲಿ, ಪಾದಕ್ಕೆ ತಾಕುತ್ತಿದ್ದ ಅವಳ ಹಣೆಯ ಬಿಸುಪಿನಲ್ಲಿ, ಟೆರೇಸಿನ ಮೇಲೆ ನಿಂತು ಇದ್ದಕ್ಕಿದ್ದಂತೆ ತನ್ನ ಶ್ರುತಿಯಾಗಿಬಿಡುತ್ತಿದ್ದವಳ ಆವೇಶದಲ್ಲಿ-ಎಷ್ಬೊಂದು ನಾನಿದ್ದೆ ! ಅದೆಷ್ಟೊಂದು ನಾನು ತುಂಬ ಹೋಗಿದ್ದೆ, ನನ್ನಲ್ಲಿ ಪ್ರಾರ್ಥನಾ ಅದೆಷ್ಬಟು ಇವುಡಿ ಹೋಗಿದ್ದಳು ಅದೆಲ್ಲ ಸಾಕು ಅನ್ನು ತ್ತಿದ್ದಾಳೆ ಇವು ಕೊನೆಯಾ? ಣಲ್ಲಿಗೆ ಬದುಕು ಮುಗಿಯಿತಾ? ಕನಸು ಮುರಿಯಿತಾ? ಮುರಿದ ಮೇಲೂ ನಾನು ಬದುಕಿರಬೇಕಾ? ಕನಸು ಮುಗಿದ ತಕ್ಷಣ ಮನುಷ್ಯ ಸಾಯುವುದಿಲ್ಲವಾ? ಅದೆಲ್ಲ ನನ್ನ ಭ್ರವೆಯಾ? ಅವನು ಕಾರು ನಿಲ್ಲಿಸುತ್ತಿದ್ದಾನೆ ಅವನಲ್ಲಿಗೆ ಪ್ರಾರ್ಥನಾ ಅವಸರವಸರವಾಗಿ ನಡೆಯುತ್ತಿದ್ದಾಳೆ ಕತ್ತಲಲ್ಲಿ ಅವಳು ಬೇಗ ಕಾಣಿಸುವದಿಲ್ಲ . ಕಾರಿಳಿದವನೇ ಮನೆಯೆಡೆಗೆ ತಿರುಗಿ 'ಪ್ರಾರ್ಥನಾ' ಅಂತಕೂಗುತ್ತಾನೆ ತಕ್ಷಣ ಎದ್ದು ಹೋಗಿ ಅವನನ್ನು ಕೊಂದುಬಿಡಲಾ? ಇಬ್ಬರನ್ನೂ ಕೊಂದುಬಿಡಲಾ? ಪ್ರಾರ್ಥನಾ ಎರಡೂವರೆ ವರ್ಷದ ಹಿಂದೆ' ನನ್ನನ್ನು ಪ್ರೀತಿಸಿದ್ದು ನಿಜ ಅನ್ನುವದಾದರೆ; ಅವಳನ್ನು ಕೊಂದುಬಿಡಬೇಕು. ಅಲ್ಲ; ಅವಳು ಈಗಮಾಡಿದ್ದು ಮೋಸವಲ್ಲ. ಆವಳು ನನ್ನನ್ನು ಪ್ರೀತಿಸಿಯೇ ಇರಲಿಲ್ಲ. ಎರಡೂವರೆ ವರ್ಷಗಳ ಹಿಂದೆ ಮಾಡಿದ್ದೇ ನಿಜವಾದ ಮೋಸ ಪ್ರೀತಿಸಿಯೇ ಇರದವಳನ್ನು ಪಾಪ; ಣವತ್ಯಾ ಕೆಕೊಲ್ಲಬೇಕು? ಎರಡೂವರೆ ವರ್ಷಗಳ ಹಂದೆಯೇ ಇದು ಮೋಸ ಅಂತ ಗೊತ್ತಾಗಿದ್ದಿದ್ದರೆ; ಅವತ್ತೇ ಗಾಜನೂರಿನ ಏರಿಯ ಬಳಿ ಕೊಂದುಬಿಡುತ್ತಿದ್ದೆನಾ? ಣಲ್ಲ. ಅವಳನ್ನು ಅಮ್ಮ೬ ಅಂತ ಕರೆದಿದ್ದೆ. ಕರೆದಿರಲಿಲ್ಲ; ಹಾಗಂತ ಪಾನೇ ಅಂದುಕೊಂಡುಬಿಟ್ಪಿದ್ದೆ. ಅಮ್ಮ ನಂಥವಳು ಮೋಸ ಮಾಡುತ್ತಾಳಾ? ಮೋಸ ಮಾಡುವದಿಲ್ಲವಾದ್ದರಿಂದ ಅವಳ ಪಾಲಿಗೆ ನಾನು ದೇವರಾಗಲು ನಿರ್ಧರಿಸಿದೆಃ ನಾನು ಕೇವಲ ಹಿಮು ಆಗಿದ್ದರೆಸಾಕಿತ್ತಲ್ಲವಾ? ವಣ್ಣ ಗುಡ್ಡೆಗೆ ಒರಗಿ ಕುಳಿತುಕೊಂಡೇ ತನ್ನಲ್ಲಿ ತಾನು ಮಾತನಾಡಿಕೊಂಡ ಹಿಮುವಂತ ಏಕೋಆವನಮಾತೇ ಅವನಿಗೆ ಬಯಬದ್ಧವಾಗಿಲ್ಲ ಅನ್ನಿಸುತ್ತಿತ್ತು. ಮೊಟ್ಟಪಮೊದಲಸಲ ದೇಬು; ಊರ್ು ಲಾ ಮತ್ತು ಪ್ರಾರ್ಥನಾ ಕಾರಿನಲ್ಲಿ ಶಿವಮೊಗ್ಗಕ್ಕೆ ಬಂದಿದ್ದರಲ್ಲ? ಅವತ್ತಿಗಾಗಲೇ ತನಗೆ ಜೂೋವಾಗಿ ಹೋಗಿತತಾ " ? ಅಥವಾ ಅದೊಂದು ಸಲ ಕಾರು ಹಿಂಬಾಲಿಸಿಕೊಂಡು ತಾನು ಹರಿಹರದ ದಾರಿಜುಲ್ಲಿ ಮೊಬ್ಯೆಕು ಓಡಿಸಿದ್ದೆನಲ್ಲ? ಆ ಹೊತ್ತಿಗೆ ಮೋಸ ಪಕ್ವವಾಗಿತ್ತಾ? ಇಂಥ ಪ್ರಶ್ನೆಗಳೇಕೆ ಶಘ್ಟನ್ನು ಬಾಧಿಸುತ್ತಿ ೂವೆ1 ಮೋಸವೆಂದಮೇಲೆ ಮೋಸವೇ ಯಾವಾಗ ಆಗಿದ್ದರೇನಂತೆ? ಅಂದುಕೂಂಡ ಹಾಗಲ್ಲ, ಎಷ್ಪು ವಾರ ಎಮ್ಬ ತಿಂಗಳು ಎಷ್ಪು ವರ್ಷ-ನಾನು ಇಂಧದೊಂದು 'ಂಚಕಫೆಯ ಹೂರೆ ಹೊತ್ತು ಗಕೊಂಡು ಚೀವಿಸುತ್ತಿ ತದ್ದೆ ಅಂತಲಾದರೂ ತಿಳಿಯುವ ಹಕ್ಕು ತನಗಿಲ್ಲವೆ' ಪ್ರಾರ್ಥನಾಳನ್ನು ಕೀಳಬೇಕು ಅಂತ ತೀರ್ಮಾನಿಸಿಕೊಂಡು ಮೇಲಕ ಏಳುವ ಪ್ರಯತ್ನ ಮಾಡದ ತೂರಾಡಿತು, ತಲೆಯಲ್ಲಿ ಸಾವಿರ ರೈಲುಗಳ ಧಡಧಡ, ತುಂಬ ದಿನಗಳ ಓಿಂದ ತಲೆಗೆ
English
ಕನ್ನಡ
ಪೆಟ್ಬು ಬಿದ್ದಾಗ ಆಗುತ್ತಿತ್ತಲ್ಲ'? ಅಂಥದೊಂದು ಹಿಂಸೆ ತಲೆಯಲ್ಲಾ[ ಗುತ್ತಿ ದೆ ಅನ್ನಿಸಿತು. ಏನಾಕಾರಣ ಅಜ್ಜಯ್ಯ ನೆನಪಾದ ಗಾಡಿಕೊಪ್ಪದ ಬಯಲಿಗೆ ಅವನೊಮ್ಮೆ ಅಜೇಕ ಸಟ್ಟ; ಫ ಕೈಯಲ್ಲೊಂದು ನಾಗರ ಬೆತ್ತ ಹಿಡಿದುಕೊಂಡು ವಿಲಕ್ಷಣ ದನಿಯಲ್ಲಿ ಸರಹೊತ್ತಿಃಲ್ಲ ದೊಡ್ಡ [ ಹೇಳುತ್ತಾ ದಡದಡನೆನಡೆದು ಬಂದುಬಿಟ್ಟದ್ದು ಅದೆಷ್ಟು ದಾಗಿ ಬೇಡವೆಂದರೂ ಮಂತ ನೆನಪಾಯಿತು. ಎದ್ದು ನಿಲ್ಲುವತ್ರಾಣವೇ : ತನಗಿಲ್ಲ ಅನಿಸುತ್ತಿತ್ತು. ಈ ಕ್ಸಣದಲ್ಲಿ ದೇಬುವನ್ನು ಆಡಸಿ ಕೊಂದುಬಡಜೇಕು ಅಂತ ತೀರ್ಮಾನಿಸಿದರೆ ಮೈಯೊಳಗಿನ ಅದೆಲ್ಲ ಕಸುವು ತುಂಬಿ ಬಂದುಬಿಡಬಹುದೇನೋ ಅಂದುಕೊಂಡ ಇಷ್ಟಕ್ಕೂ ಕೊಂದುಬಿಡುವಂತಹುದನ್ನು ದೇಬು ಏನು ಕೊಲ್ಲ ೭ ಬೇಕು. ಮಾಡಿದ್ದಾಣೆ? ಕೊಲ್ಲುವುದಾದರೆ ಅವಳನ್ನೇ ಆದರೆ ಬೆಳದಿಂಗಳಲ್ಲಿ ಕೂಡಿಸಿ ಮೊಸರು ಆನ್ನ ಕಲೆಸಿ ಅಷ್ಟೊಂದು ಅಕ್ಕರೆಯಿಂದ ಊಟ ಮಾಡಿಸಿದ್ದೇನೆಃ ಗಾವದ ಗಾವದ ದೂರಕ್ಕೆ ನಡೆಸಿಕೊಂಡ ಬಂದು ಬದುಕಿನ ಬಾಗಿಲಲ್ಲಿ ನಿಲ್ಲಿಸಿದ್ದೇನೆಃ ಅವಳನ್ನು ಅಪ್ಪಿ ಮುಲಗಿದ್ದೇನೆಃ ಮಗುವಿನಂತೆ ಮಲಗಿಸಿದ್ದೇನೆಃ ಹಗಲ ಗೆಳೆತನವನ್ನೆಲ್ಲ ಬಸಿದು ರಾತ್ರಿಗೆ ಅಮ್ಮ ನಾಗಿದ್ದೇನೆಗ ಊಿ ತೆಪತಿ ಪತಿ ತುತ್ತಿಗೂ ನೆನಪಿಸಿಕೊಂಡಿದ್ದೇನೆಃ ಅವಳ ಪಾಲಿಗೆಃ ಅನ್ನವಾಗಿದ್ದೇನೆ; ದುಡ್ಡಾ ಗಿದ್ದೇನೆ; ಮಿಠಾಯಿಯಾಗಿದ್ದೇನೆ; ಪತ್ರವಾಗಿದ್ದೇನೆ; ದೇವರಾಗಿದ್ದೇನೆ! ಅಂಥವಳನ್ನು ಕೊಂದುಬಿಡುವದುಂಟ? ಮಣ್ಣಣ ಗುಡ್ಡೆಯಿಂದ ಏಳುವ ಪ್ರಯತ್ನವನ್ನೇ ಬಿಟ್ಟು ಸುಮ್ಮನೆ ಕೈಚೆಲ್ಲಿ ಕುಳಿತುಬಿಟ್ಟ ಇದ್ದಕ್ಕಿದ್ದಂತೆ ಅವನಿಗೆ ನಿತ್ತರಿಸಿಕೊಳ್ಳಲಾಗದಂತಹ ಆಳು ಬಂದುಬಿಟ್ಟಿತ್ತು "ಪ್ರಾರ್ಥನಾ-_" ಎಂದು ಕರುಳು ಕಿತ್ತು ಬರುವಂತೆ ಒಮ್ಮೆ ಒರಲಿದವನೇ ಮಣಣ ಗುಡ್ಡೆಗೆ ಬಿದ್ದು ಭೋರಿಟ್ಟು ಅಳತೊಡಗಿದ ಜೀವನದಲ್ಲಿ ಮೊಟ್ಪಮೊದಲ ಬಾರಿಗೆ ನನ್ನ ಕೈಲಿ ಏನೇನೂ ಆಗುವದಿಲ್ಲಃ ನಾನು ಈ ಮಣ್ಣT ಗುಡ್ಡೆಯಿಂದ ಮೈಕೊಡವಿಕೊಂಡು ಎದ್ದು ನಿಲ್ಲ ಲಿಕ್ಕೂ ಆಗದಷ್ಟು ಬಲಹೀನ ಇಲ್ಲಿಗೆ ಎಲ್ಲವೂ ಮುಗಿದುಹೋಯಿತುಃ ನನಗೆ ನನ್ನದೆಂಬ ಅಸ್ತಿತ್ವವೇ ಇಲ್ಲದಾಗಿ ಹೋಯಿತು ನಾನೀಗ ಉದ್ದನೆಯ, ವಿಕಾರವಾದ ಕೈಕಾಲುಗಳಿರುವ ಕ್ರಿಮಿಃ ಮನುಪ್ಶರಯಾರೂ ನನ್ನನ್ನಿನ್ನು ಪ್ರೀತಿಸಲಾರರು ಪ್ರಾರ್ಥನಾಳಿಗಿನ್ನುನಾನು ಅರ್ಥವೇ ಆಗಲಾರೆ ಅನ್ನಿಸುತ್ತಿದ್ದಂತೆಯೇ ಹಿಮವಂತನಗೆ ಭೋರ್ಗರೆಯುವ ಸಮುದ್ರದಂತಹ ಅಳು ಬಂದುಬಿಟ್ಟಿತು ಮಧ್ಯೆ ಉಸಿರು ತಿರುಗಿಸಿಕೊಳ್ಳಲು ಯತ್ನಿಸಿದವನು ಣನ್ನೊಪ ಮೆ೬ "್ಪ್ರಾರ್ಥನಾ. . ಪ್ರಾರ್ಥನಾ. . ಎಂದು ಎದೆ ಕದಲಿ ಹೋಗುವಂತೆ ಒರಲಿದ ಆಮೇಲೆದನಿ ಬಿಚ್ಚಿ ಆಕಾಶಕ್ಕೆ ಮುಖ ಮಾಡಿ ಅಂಗಾತ ಬಿದ್ದು ದೊಡ್ಡ ದನಿಯಲ್ಲಿ ಅತ್ತುಬಿಟ್ಟ ಗಾಡಿಕೊಪ್ಪದ ಬಯಲು ಸ್ತಂಭೀಭೂತವಾದಂತಿತ್ತು, ಅಲ್ಲೂ ೦ದು ಕನಸು ಕೊಲೆಯಾಗಿತ್ತು. ದೇವರು ದಟ್ಟವಾಗಿತ್ತು . ಹಮುವಂತನನ್ನು ಹತೈಯಾಗಿದ್ದ. ಕತ್ತಲು ಪಾಪಕ್ಕಿಂತ ರಕ್ಷಿಸಲು ಆಕಾಶದಲ್ಲಿ ನಕ್ಷತ್ರಗಳೂ ಇರಲಿಲ್ಲ. ಹಾಗೆ ಎಷ್ಟೋ ಹೂತ್ತಃ ಭೋರಿಟ್ಟು ಅತ್ತ ಮೇಲೆ ಹಿಮವಂತ ನಿಧಾನವಾಗಿ ಎದ್ು ಕುಳಿತ. ಅಪ್ರಯತ್ನಪೂರ್ದಕವಾಗಿಯೇ ಅವನ ಎರಡೂ ಮುಷ್ಟಿಗಳು ಮಣ್ಣT ಮಣ ಗುಡ್tೆಯಿಂದ ಹಿಡಿ ಹಿಡ ತೆಗೆದುಕೊಂಡವು ಇದ್ದಕ್ಕಿದ್ದಂತೆ ಶನ್ನ ಕಲು ಮನೆಯ ಕಡೆಗೆ ತಿರುಗಿದವನೇ; "ಸಾಯಿ ನೀನು ಪ್ರಾರ್ಥನಾ" " , ಏಂದು ದೊಡ್ಡ ದನಿಯಲ್ಲಿ ಶಪಿಸಿ ಆ ದಕ್ಕಿಗೆ ಬೊಗಸೆ
English
Giving up the attempt to rise from the mound of earth, he simply sat with his hands hanging limp. Suddenly, an uncontrollable sorrow overcame him. "Prarthana—" he screamed, as if his insides were being torn apart, and falling onto began to wail loudly. For the first time in his life, he realized he could do nothing; he was too weak to even shake the dust off and stand up from this mound. Everything ended here. He had lost his very existence. He was now just a creature with long, grotesque limbs; no human could ever love him again. As the thought that he would no longer be understood by Prarthana crossed his mind, a torrent of tears, like a roaring ocean, overwhelmed Himavant.
Trying to catch his breath in between, he screamed once more, "Prarthana... Prarthana..." in a way that would shatter one’s heart. Then, opening his voice, he lay flat on his back, facing the sky, and wept loudly. The fields of Gaadikoppa seemed frozen; a dream had been murdered there. The darkness was dense. There were no stars in the sky to protect Himavant from the sin. After wailing for a long time, Himavant slowly sat up. Unconsciously, his two fists grabbed handfuls of earth from the mound. Suddenly, turning his gaze toward the house, he cursed loudly, "Die, you Prarthana," and with that, he [held] a handful—
ಕನ್ನಡ
ದೂರದಲ್ಲೆಲ್ಲೋ ಒಂದು ಗುಡುಗು ಮೊರೆದಂತಾಯಿತು ಆಮೇಲೆಹಿವುವಂತ 'ತೂರಬಿಟ್ಟ" ನುಣ್ಣು ನಿಟ್ಟುಸಿರು ಚೆಲ್ಲಿದ. ಮೈಯಲ್ಲಿರುವ ಪ್ರಾಣವನ್ನೆಲ್ಲ ಕಾಲುಗಳಿಗೆ ತುಂಬಿಕೊಂಡು ಒದ್ಮೆ ನಿಡದಾಗಿ ನಿಂತ ತುಂಬ ದೂರದಲ್ಲಿ ಕಾರಿನ ಪಕ್ಕದಲ್ಲಿ ಎರಡು ಆಕೃತಿಗಳು ನಿಂತಿರುವದು ನಟಾರಾಗಿ ಎದ್ದು ಪ್ರಾರ್ನಾಳ ಆಕಾರ ಅಷ್ಟು ದೂರದಿಂದಲೂ ಅತ್ಯಂತ ಸ್ಪಷ್ಟ ಗೋಚರವಿತ್ತು, ಎಂಥ ಊಣಸಿತು ಕತ್ತಲು ಕೂಡ ಹಂತಕಿಯ ಸೊಬಗನ್ನು ಮುಚ್ಚಿಡಲಾರದು ನೋಡು-ಅಂದುಕೊಂಡ ಞಷದಂತಹ ಆಕೃತಿಗಳೆರಡೂ ಅವನೆಡೆಗೆ ನಡೆದು ಬರತೊಡಗಿದವು ಹಿಮವಂತನಿಗೆ ಅಪ್ಪರಲ್ಲಿ ಮಾತನಾಡುವ ಪ್ರಮೇಯವೇ ಇರಲಿಲ್ಲ . ದೇಬುವಿನೊಂದಿಗೆ ಪ್ರಾರ್ಥನಾಳನ್ನು ಮಾತ್ರ ಒಂದು ಕೇಳಬೇಕಿತ್ತು, ಅದಕ್ಕವನು ಅಣಿಯಾದ! ಪ್ರಶ್ನೆ
"]e js teribly upset! * ಮಣ್ಣ ಗುಡ್ಡೆಯಿಂದೆದ್ದು ಧಡಧಡನೆ ಹೆಜ್ಜೆ ಹಾಕಿದವಳೇ; ಕಾರಿನಿಂದಿಳಿದ ದೇಬುವನ್ನು ಸಮೀಪಿಸಿ ಮೆಲುದನಿಯಲ್ಲಿ ಹಾಗಂತ ಹೇಳಿದ್ದಳು ಪ್ರಾರ್ಥನಾಃ ್]೩[1 also disturbed!? ಬಾಣದ ಅಲುಗಿನಂತೆಪುಟಿದು ಬಂತು ದೇಬುವಿನ ಪ್ರತಿಕ್ರಿಯೆ ರಾತ್ರಿ; ಇಂಥ ನೀರವ-ನಿರ್ಜನ ಮೈದಾನದಲ್ಲಿ ಒಬ್ಬಂಟಿಯಾಗಿ ನಿನ್ನ ಹಳೆಯ ಪ್ರಿಯಕರನೊಂದಿಗೆ ಇರುತ್ತೀಯ ಅಂದುಕೊಂಡಿರಲಿಲ್ಲ. ಶಿವಮೂರ್ತಿ ಸರ್ಕಲಿನ ಬಳಿಯಿರುವ ಶಾಂತಪ್ಪನ ಮುನೆಯ ಹಿಂದಿನ ಕೋಣೆಯಲ್ಲಿರುತ್ತೀಯ ಅಂದುಕೊಂಡಿದ್ದೆ . ಏನಿದು ಪ್ರಾರ್ಥನಾ ಲೇಔಟು? ಇದೆಂಥ ಮಧ್ಯರಾತ್ರಿಯ ಋಣ ಸಂದಾಯ? ಸಂಬಂಧ ಹರಿದುಕೊಂಡು ಬರೋದು ಅ೦ದರೆ ಇದೇನಾ ಪ್ರಾರ್ಥನಾ? ಹಾಗಂತ ಬಿಡಿಬಿಡಿಯಾಗಿ ದೇಬು ಕೇಳದಿದ್ದರೂ ್] 811 ೩lso distuxbed; ಎಂದವನ ದನಿಯಲ್ಲಿ ಪ್ರಾರ್ಥನಾಳಿಗೆ ಅದೆಲ್ಲ ಅಸಮಾಧಾನ ಧ್ವನಿಸಿತ್ತು. ಅಯ್ಯೊೋ ೇ ಗಂಡಸೇ! ನಂಬಿಕೆಯೆಂದರೆ ಇಷ್ಟೇನಾ? ನಿನಗೋಸ್ಕರ ಹಂಬಲಿಸಿದೆ ನಿನ್ನವಂಚನೆ ಯನ್ನೆಲ್ಲ ಸಹಿಸಿಕೊಂಡೆ ನಿನ್ನನ್ನು ನಿನ್ನೆಲ್ಲ ಬಲಹೀನತೆಗಳ ಸಮೇತ ಒಪ್ಪಿಕೊಳ್ಳಲು ಸಿದ್ಧಳಾದೆ ನಿನ್ನಂಥಒಬ್ಬ ಅಲೆಮಾರಿ ಫ್ಲರ್ಟ್ಗಾಗಿ ಹಿವುವಂತನಂತಹ ಗೆಳೆಯನನ್ನು ಇಡೀ ಎರಡು ವರ್ಷಗಳ ಕಾಲ ಪ್ರಜ್ಞಾಪೂರ್ವಕವಾಗಿಯೇ ವಂಚಿಸಿದೆಃ ಇವತ್ತು ಅದೇದೇವರಿಗೊಂದು ಕೊನೆಯ ನಮಸ್ಕಾರ ಮಾಡಿಎಲ್ಲ _ದಕ್ಕೂ ಕ್ಷಮೆ ಕೇಳಲೆಂದು ಬಂದರೆ; ಅದನ್ನೇ ಅನುಮಾನಿಸುತ್ತೀಯಾ? ದೇಬುವಿನ ಬಗ್ಗೆ ಅ ಕ್ಷಣದಲ್ಲೊಂದು ಅಸಹ್ಯ ಹುಟ್ಟಿದಂತಾಯಿತುಃ ಈ ಹೊತ್ತಿಗಾಗಲೇ ಹಿವುವಂತನಗೆ ತನ್ನವುದುವೆಯ ವಿಚಾರ ಹೇಳದೆಹೋಗಿದ್ದಿದ್ದರೆ; ಗಾಡಿಕೊಪ್ಪದ ಬಯಲಿನೊಳಕ್ಕೆ ಬಂದ ಕಾರನ್ನು ಇಲ್ಲಿಂದಲೇ ಕಳಿಸಿ ಶಾಶ್ವತವಾಗಿ ದೇಬುವನ್ನು ಧಿಕ್ಕರಿಸಿ ಬಿಡಬಹುದಿತ್ತಾ ಎಂದು ಯೋಚಿಸಿದಳು. ಆದರೆ ತನ್ನಿಂದ ಅದು ಸಾಧ್ಯವಾಗುವ ಮಾತಲ್ಲ . ಹಿಮವಂತನನ್ನು ತಾನು ಕಳೆದ ಎರಡು ವರ್ಷಗಳಲ್ಲಿ ಅತ್ಯಂತ ಪ್ರಯತ್ನಪೂರ್ವಕವಾಗಿ; ಹಂತ ಹಂತವಾಗಿ ಆಳಿಸಿ ಹಾಕಿದ್ದಾಳೆ. ದೇಬು ಬಡವನಾಗಬಹುದು. ದೇಬು ವಿರೂಪಿಯಾಗಬಹುದು ದೇಬು ನಿಷ್ಫಯೋಜಕನಾಗ ಬಹುದು. ಅದ್ಯಾವದೂ ತನ್ನನ್ನು ದೇಬುವಿನಿಂದ ವಿಮುಖಗೊಳಿಸಿ ಮತ್ತೆ ಹಿಮವಂತನಲ್ಲಿಗೆ
English
"He is terribly upset!"
Rising from the mound of earth, she had walked hurriedly, approached Debu as he stepped out of the car, and said those words in a soft voice.
"Are you also disturbed!?"
Debu’s reaction had sprung out like the tip of an arrow. "I didn't think you would be here, alone with your old lover in such a silent, deserted field at night. I thought in the room behind Shanthappa’s shop near the Shivamogga circle. What is this, Prarthana? What kind of midnight repayment is this? Is this what you meant by breaking off our relationship?"
Although Debu did not ask these things in a staccato manner, his voice clearly carried all that dissatisfaction when he said, "Are you also disturbed?"
*Oh, you man! Is this all your trust amounts to? I yearned for you, endured all your deceits, and was ready to accept you with all your weaknesses. For a wandering flirt like you, I consciously deceived a friend like Himavant for two whole years. Today, when I came to offer a final goodbye to that god and ask for forgiveness for everything, you suspect even that?*
In that moment, a feeling of disgust toward Debu arose in her. She wondered if she could have just sent the car away—the car that had entered the fields of Ghadikoppa—and shunned Debu forever, had she not already told Himavant about her arrival. But she knew that was not possible for her. Over the last two years, she had very deliberately and gradually erased Himavant from her life. Debu might be poor. ugly. useless. Yet, none of that could turn her away from Debu and back to Himavant.
ಕನ್ನಡ
ಒಯ್ದು} ಬಡಲಾರದು ಈಬದುಕು 8ೀವಲ ಅವನದು ಎಂದು ಯಾನತ್ತೋ ಹಿಮೂಗೆ ತಾನು ಮಾಡುತ್ತಿರುವುದು ಮೋಸವೇ ಅಂತ ತನ್ನೊೋ ಶೀರ್ಮಾನಿJ{;ಾfck {ಳಗೆ ಒಪ್ಸಿಕೊಂಡರೂ; ಅದು ಕ್ಸಣಕದ ನಿರ್ಧಾರವಲ್ಲ. ಅವಸರಕ್ಕ ತಾನ ಮಾರಿದ ಅ8೫ೌ ಎಂಬ ವೋಸವಲ್ಲ , J 31 ತನ್ನೊಳಗಿದ್ದ ಪ್ರಾರ್ಥನಾ ಅಮಾಯಾಿಯನ್ನು ತಾನೇ ಅತ್ಯಂತ ವ್ಯವಸ್ಥಿತವಾಗಿ ,ಫಡcು; ಆನಂತರವೇ ತನ್ನೊಳಕ್ಕೆ ದೇಬುವನ್ನು ಪ್ರತಿಷ್ಠಾ ಪಿಸಿಕೊಂಡದ್ದು . ಜಗತ್ತು : ಏನೇ ಕೂಸೆrಳa; ಫ್ಲರ್ಟ್ ಅಲ್ಲ. ಪ್ರಾರ್ಥನಾ ವಂಚಕಿಯಿರಬಹುದು. ಆಗಿಹೋದ ಅನ್ನಲಿಃ ವಂಚನೆಯನ್ನು ಪ್ರಾಣಾ ಸರಿಪಡಿಸಲು ಸಾಧ್ಯಎಿಲ್ಲ. ಅದನ್ನು ಹೇಳಲೆಂದೇ ಅಲ್ಲವಾ ಹಿಮವಂತನನ್ನು ತ್ನ್ನಂದಲೂ ಬಂದದ್ದು? ಈ ರಾತ್ರಿಗೆ ಇದೆಲ್ಲ ಹುಡುಕಿಕಂಂದ ಮುಗಿದು ಹೋಗಬೇಕು. ಕಾರಿನ ಪ್ರಖರ ಬೆಳಕು ತಕ್ಸಣ ಇವನ್ಯಾಂ ಕೆ ಬಂದನೋ ಅನಿಸಿದ್ದು ನಿಜವಾದರೂ, ೋರಿಜ "ನೀನು ಬಂದಿದ್ದು ಒಳ್ಳೇದೇ ಆಯ್ತು ದೇಬೂ ಸುಮ್ಮa ನೆ ಮನಸ್ಸು ನೋಯಿಸೋ ] ಬೇಡ ಶಿವಮೊಗ್ಗಕ್ಕೆ ಹೊರಟಾಗ ಹಿವುವಂತ ಇಂಥದೊಂದು ಲೇಔಟು ಮೌತಡ ಮಾಡ್ತಿದ್ದನೆ ಅತಿ ಚಿಕ್ಕ ಸುಳಿವು ಕೂಡ ಆ್ನಟೋ ನಂಗಿರಲಿಲ್ಲ. ಹ್ಯಾಗೆ ನೀನು ಶಿವಮೂರ್ತಿ ಸಕಲಿಗ್ದೆ ಹೋಿ ಅಲ್ಲಿಂದ ಗಾಡಿಕೊಪ್ಪದ ಬಯಲನ್ನು ಹುಡುಕಿಕೊಂಡು ಬಂದಿದೀಯೋ; ನಾನೂ ಹಾಗೇ ಹುಡ ಕೂಂಡು ಬಂದಿದೀನಿ ನಿನಗಿಂತ ಚಿಕ್ಕವಳು ನಾನು. ನಿನಗಿಂತ ಪ್ರಾಮಾಣಿಕವಾಗಿ ನಿನ್ನಜೊತೋ ನಡೆದುಕೊಂಡಿರೋಳುಃ ಈವತ್ತು ಭಯಂಕರ ಅನ್ನಿಸೋ ಸ್ಥಿತೀಲಿದೀನಿಃ [ need your Su0 * port ಹಿಮೂ ತುಂಬ ಷಾಕ್ ಆಗಿದಾನೆಃ ನಾನು ಅವನ ಕೋಪಕ್ಕೆ ಹೆದರತಾ ಇಲ್ಲ . ಆವದ ದೇವರಂಥ ಮನಸ್ಸು ಅದು ಹಾಕೋ ಶಾಪಕ್ಕೆ ಹೆದರ್ತಿದೀನಿ. PJease; be withme. ಇಬ್ಬರೂ ಸೇರಿ ಹಿಮೂನ ಕನ್ವಿನ್ಸ್ ಮಾಡೋಣ ಅವನನ್ನ handle ಮಾಡೋದು ನನ್ನೊಬ್ಬಳಿಂದಆಗೋ ಮಾತಲ್ಲ. ನೀನು ಜೊತೆಗಿರುಃ PJease ದೇಬೂ.. ಅಂದವಳೇ ಅವನ ಎದೆಗೆ ಮುಖಎಿಟ್ಟು ಬಿಕ್ಕತೊಡಗಿದಳು ದೇಬ್ ಬಾಬು ಇದ್ದಕ್ಕಿದ್ದಂತೆ ಮೃದುವಾಗಿ ಹೋದಃ ಪ್ರಾರ್ಥನಾಳ ಯಾವ ಮಾತಿನಲ್ಲೂ ವಂಚನೆ ಕಾಣಲಿಲ್ಲ . ಅವಳ ಎಲ್ಲ ಗೊಂದಲಗಳೂ ಆವನಿಗರ್ಥವಾದವು ಹಿಮುವಂತನನ್ನು ಅಷ್ಟೊಂದು ದೇವರಂತೆ ಪ್ರೀತಿಸುತ್ತಿದ್ದವಳನ್ನು ಅವನಿಂದ ಒಡೆದು ತನ್ನೆಡೆಗೆಳೆದುಕೊಂಡದ್ದಃ ತಾನು. ಮೊದಲಿಗೆ ಎಲ್ಲವೂ ಹುಡುಗಾಟ ಅನಿಸಿತ್ತು. ಆಮೇಲೆ ಮೊಳೆತದ್ದು ಶುದ್ಧ ವಾಂಛೆ ಈಗದು ವುದುವೆಯ ಹೊಸ್ತಿಲಿಗೆ ಬಂದು ನಿಂತಿದೆ ತಾನಾದರೂ ಪ್ರಾರ್ಥನಾಳನ್ನು ಇಪ್ಟು ಗಢವಾಗಿ ಪ್ರೀತಿಸದೆ ಹೋಗಿದ್ದರೆ ಈ ಸರಹೊತ್ತಿನಲ್ಲಿ ಹೀಗೆ ಗಾಡಿಕೊಪ್ಪದ ಬಯಲತನಕ ಹುಡುಕಕೊಂಡು ಬರುತ್ತಿ ರಶಿಲ್ಲ;, ಪ್ರಾರ್ಥನಾ,m1y wilel [ 811] 1itl )OII ' ಆಂತಮನಸ್ಸಿನಲ್ಲೇ ಆಂದುಕೂಂಡ; ಕತ್ತಲಲ್ಲಿ ಅವಳ ಹೆಗಲನ್ನು ಹಾಗೇ ತಬ್ಬಿಕೂಂಡು ಹಿಮುವಂತ ಕುಳಿತಿದ್ದ ವಣ್ಣ ಗುಡ್ಣೆಯ ಕತಗ ನರೆಸಿಕೂಂಡು ಬರತೊಡಗಿದ ಹಮವಂತನ ಕಣ್್ಯಗಳು ಮೊನಚುಗೊಂಡಿದ್ದೇ ಆವಾಗ! ಯಾವಾಗದು, ತಾನು ಓೀಗೇ ಪ್ರಾರ್ಥನಾಳನ್ನು ಹೆಗಲು ತಬ್ಬ ನಡೆಸಿಕೊಂಡು ಬಂದದ್ದುಃ ಅಚ್ಚಯ್ಮನ ಮಠದಿಂದ ಹೂರಡುವಾಗಲಾ? ಬೆಣಚು ಕಲ್ಲಿಗೆ ಬೆರಳು ತಾಗಿ ಛಲ್ಲನೆ ಹೆಬ್ಬೆರಳ
English
Although it felt true that the car’s bright lights had suddenly appeared, Debu said, "It is good that you came. Do not hurt Himavant’s mind unnecessarily. When he left for Shivamogga, I did not have the slightest hint that Himavant would do something like this. Just as you went to Shivamurthy’s and from there searched for the fields of Gaadikoppa and arrived here, I too have searched and arrived. I am younger than you. I have been more honest with you than anyone else. Today, I am in a state that feels terrible; I need your support. Himu is very shocked. I am not afraid of his anger; I am afraid of the curse that his god-like heart might cast. Please, be with me. Let us both convince Himu; handling him is not something I can do alone. Stay with me, please Debu..." Saying this, she buried her face in his chest and began to sob.
Debu suddenly softened. He did not see any deceit in any of Prarthana’s words; all her confusion became clear to him. It was he who had broken her away from Himavant, who had loved her so much like a god, and drawn her towards himself. At first, it had all felt like a game. Then, it sprouted into pure desire. Now, it stands at the threshold of marriage. If he had not loved Prarthana so deeply, he would not have come searching all the way to the Gaadikoppa fields at this late hour. "Prarthana, my wife..." he thought to himself.
In the darkness, Himavant sat there hugging her shoulders just like that. It was then that Himavant’s eyes, which had begun to narrate the story of the hill, grew sharp! When was that? Was it when he had brought Prarthana along, leaving Achayya’s monastery, when his finger hit a sharp stone and the big toe...
ಕನ್ನಡ
ಮೊನೆ ಸಿಡಿದು ಹೋದಾಗಲಾ? ಟೆರೇಸಿನಿಂದ ಇಳಿಸಿ ಕೋಣೆಯ ಬಾಗಿಲಿಗೆ ಕರೆತರುವಾಗಲಾ? ಗಾಜನೂರು ಏರಿಯಾ ಮೇಲೆ ಅದೇಕೋ ಹೊಕ್ಕು8 ಳ ಆಳದಿಂದೆಂಬಂತೆ ಅಮ್ಮ ನೆನಪಾದಾಗಲಾ? ಸರಿಯಾಗಿ ನೆನಪಾಗುತ್ತಿಲ್ಲ. ಆದರೆ ಅವತ್ತು ಪ್ರಾರ್ಥನಾ ಹೀಗೇ ನಡೆಯುತ್ತಿ ಿದ್ದಳು; ತನ್ನನ್ನು ತಬ್ಬಿ ಕೂಂಡು ಇಷ್ಟೇ ಅಕ್ಕರೆಯಿಂದ; ಇಷ್ಟೇನಿಸ್ಸಹಾಯಕಳಾಗಿ ಇಷ್ಟೇ ನಿಧಾನವಾಗಿ! ಇವತ್ತೂ ಹಾಗೇ ಇದ್ದಾಳೆ ಹೆಗಲು ತಬ್ಬಿಕೊಂಡ ಆಕೃತಿಯಷ್ಟೆ ಬದಲಾಗಿದೆಃ ಜಗತ್ತಿನ ಪ್ರತಿ ಹಂಗಸೂ ಹೀಗೆ ತನ್ನ ಹೆಗಲ ಪಕ್ಕದ ಆಕೃತಿಗಳನ್ನು ಬದಲಿಸುತ್ತಿ ರುತ್ತಾ ಅ ಳೆ. ತಬ್ಬುವ ವನುಷ್ಯ ದೂರವಾದಾಗ ನೋಡುವ ಮನುಷ್ಬನ ಜಾಗದಲ್ಲಿ ನಿಂತುಬಿಡುತ್ತಾನೆಃ ಅದಕ್ಕೇ ಸಂಕಟವಾಗುತ್ತದೆ ಅಷ್ಟೆ ಅಷ್ಪ" ಪ್ರೇಮವೆಂದರೆ; ಮೋಸವೆಂದರೆ; ನಿರಾಸೆಯೆಂದರೆ ಅದೆಲ್ಲ ದರ ಮೊತ್ತ ಕೇವಲ ಸಂಕಟವಷ್ಟೆ ಪ್ರಾರ್ಥನಾ ತನ್ನಿಂದ ದೂರವಾಗುತ್ತಿ ದ್ದಾಳೆಂಬ ಸಂಕಟ ಅವಳು ದೇಬುವಿನ ಪಾಲಾಗುತ್ತಿದ್ದಾಳೆಂಬ ಸಂಕಟ ಎರಡರ ಮಧ್ಯೆ ವ್ಯತ್ಯಾಸವೇನಿದೆ? ಹಾಗಂದುಕೊಂಡವನೇ ಹಿಮೂ ದೃಢವಾಗಿ ಕಾಲೂರಿನಿಂತ ಅವರಿಬ್ಬರೂ ಹತ್ತಿರಾಗಿದ್ದರು ಪ್ರಾರ್ಥನಾಳನ್ನು ತಬ್ಬಿದ ಕೈಸಡಲಿಸಿ; "ಹಲೋ ಹಿವುವಂತ್ ಎನ್ನುತ್ತ ಅವನೆಡೆಗೆ ಕೈಚಾಚಿದ ದೇಬು. ಮಂಜುಗಡ್ಡೆಯೊಂದರ ತುದಿ ಮುಟ್ಟಿದಂತಾಯಿತು ಹಿಮುವಂತನೆಂಬ ವುಹಾ ಬಲಿಷ್ಠ ಮನುಷ್ಯ ಹಠಾತ್ತನೆ ಸತ್ತು ಹೋಗಿ ತುಂಬ ಹೊತ್ತಾ ಗಿದೆಅನ್ನಿಸಿತು ದೇಬುತಕ್ಷಣ ಕೈ ಹಿಂದಕ್ಕೆಳೆದುಕೊಂಡಃ ಪ್ರಾರ್ಥನಾ ಹೇಳಿದ್ದು ನಿಜ; ಹಿಮೂ ತುಂಬ ಷಾಕ್ ಆಗಿದ್ದಾನೆ ಅನ್ನಿಸಿತುಃ ಅವನೊಂದಿಗೆ ಏನು ಮಾತಾಡಬೇಕೋ ತೋಚದೆನಿಂತುಬಿಟ್ಪ ಪ್ರಾರ್ಥನಾಳಿಗಿಂತ ಹೆಚ್ಚಾ ಗ ಗಿ ತನಗೇ ಯಾರದಾದರೂ ಸಹಾಯ ಬೇಕು ಅನ್ನಿಸತೊಡಗಿತು. ಆದರೆ ಅವರಿಬ್ಬರಿಗಿಂತ ಹಿಮವಂತನೇ ಬೇಗ ಚೇತರಿಸಿಕೊಂಡ "ತುಂಬಕತ್ತಲಿದೆ ವನೆಕಡೆಗೆಹೋಗೋಣ" ಅಂದವನೇನಿಧಾನವಾಗಿ ಅದೆಲ್ಲೋ ದೂರದಲ್ಲಿ ಕಾಣುತ್ತಿದ್ದ ಚಿಕ್ಕ ಬೆಳಕಿನತ್ತ ಹೆಜ್ಜೆ ಹಾಕತೊಡಗಿದ. ದೇಬುವಿಗೀಗ ಪ್ರಾರ್ಥನಾಳ ಹೆಗಲು ತಬ್ಬಿಕೊಂಡು ನಡೆಯುವ ಧೈರ್ಯವಾಗಲಿಲ್ಲ ಏನೋ ಮಾತು ಆರಂಭಿಸಲು ಯತ್ನಿಸಿದವನು ಹವುವಂತನ ಮೌನ ಕಂಡು ಸುಮ್ಮಫ ನಾಗಿ ಹೋದ ಹಿಮುವಿನಂತಹ Stons personalityಯ ಮುಂದೆ ಎಂಥವನೂ ಬಲಹೀನವಾಗಿಬಿಡುತ್ತಾನೆ ಎನ್ನಿಸಿ; ಈ ರಾತ್ರಿ ಒಬ್ಬಳೇ.ಇದ್ದಿದ್ದರೆ ಪ್ರಾರ್ಥನಾಳ ಗತಿಯೇನಾಗುತ್ತಿತ್ತೋ-ಅಂದುಕೊಂಡ. ಅಸಲಿಗೆ ಹಿವುವಂತ ಮಾತೇ ಮುಗಿದು ಹೋದವನಂತೆ; ಬದುಕನ ಅಂತ್ಯದೆಡೆಗೆ ಹೆಜ್ಜೆ ಹಾಕುತ್ತಿರುವವನಂತೆ; ಇನ್ನು ತಮ್ಮಿ೭ ಬ್ಬರೊಂದಿಗೆ; ಈ ಸುತ್ತಲಿನಜಗತ್ತಿನೊಂದಿಗೆ ಸಂಬಂಧವೇ ಮುಗಿದು ಹೋಯಿತು ಎಂದು ನಿರ್ಧರಿಸಿದವನಂತೆ ನರೆಮುುತ್ತಿದ್ದರೆ-ಇಲ್ಲ, ಹಟ ಮಾಡಿಯಾದರೂ ಸರಿ ಊರ್ಮಿ -ಳೆಯನ್ನು ತನ್ನೊಂ ತಂದಿಗೆ ಕರತರಬೀಕಾಗಿತ್ತು ಅಂತದೇಬುವಿಗೆ ಸಾವಿರಸಲ ಅನ್ನಿಸಿತು ಹಿಮುವನ್ನು ಸಂಭಾಳಿಸಬಲ್ಲವಳೆಂದರೆ ಅವಳೊಬ್ಬಳೀ ಆದರೆ ಸುತರಾಂ ಬರೋದಿಲ್ಲ ಅಂದಿದ್ದಳಲ್ಲ? ಪ್ರಾರ್ಥನಾಳನ್ನು ಶಿವಮೊಗ್ಗಕ್ಕೆ ಕಳಿಸಿ ನೇರವಾಗಿ ದಾವಣಗೆರೆಗೆ ಹೋದವನು ಮೊದಲು ಭೇಟಿಯಾಗಿದ್ದೇ ಊರ್ಮಿಳೆಯನ್ನ ಾಂಟೀನಿನಲ್ಲಿ ಒಬ್ಬಳೀ ಕುಳಿತು ಚಹ ಕುಡಿಯುತ್ತಿದ್ದಳು ಹೈದರಾಬಾದಿನ ನಿಶ್ಟಿತಾರ್ಥಕ್ಕೆ ತಣ್ಣಗಿನ ದನಿಯಲ್ಲಿ 'consrats' ಹೇಳಿದ್ದಳು. ಆದರೆ ಹೀಗೆ ಪ್ರಾರ್ಥನಾ ಶಿವಮೊಗ್ಗಕ್ಕ ಹೋಗಿದ್ದಾಳೆ ಹಿಮುವಂತನಿಗೆ ವಿಷಯ ತಿಳಸೋದಿಕ್ಕೆ , ಒಬ್ಬಳನ್ನೇಕಳಿಸಬಾರದಿತ್ತು ಆನಿಸ್ತಿದೆ ಚೊತೆಗೆ
English
ಕನ್ನಡ
English
But as he walked past the darkness toward the light, Himavant’s steps suddenly began to quicken. Once he was very close to the light, he turned around abruptly, looked at both of them, and smiled slightly. "You both look good together!" There was no distortion in his voice. He placed two chairs on the veranda and had them sit side by side. He looked at them both to his heart's content. "The pair looks good," he told himself, then immediately went inside and brought them some fruits and cow’s milk, placing them in front of them.
He went back inside, laid out a bed for both of them in the room, spread the blankets, lit a lamp with very dim light, and as he came out, said, "It is very late. You should sleep now." Seeing that the fruits and the milk in the glasses remained untouched on the plate, he took them away, placed them in their bedroom, locked the front door of the stone house, and walked alone into the darkness. They had neither the courage to stop him nor to follow him. As soon as they stepped into the bedroom, Prarthana began to sob uncontrollably; Debu had no strength left to console her.
By the time they both woke up the next morning, half of Himavant's day was already over. He had milked the cow, prepared everything needed for breakfast, boiled water, made coffee, and was ready to leave. Waiting for them to wake up, he paced on the veranda for a while, and then, for some reason, came out and stood silently in front of Debu’s Mercedes car.
ಕನ್ನಡ
English
ಕನ್ನಡ
ಕಣ ನೀರಾಡಿದವುೂ ಆದರೆ ಆವೇಶವನ್ನು ಆಳಲು ಬಡದೆ ಸಮೇತ ಕಲು ತಟಕ್ಕನೆ ಮನೆಯಿಂದ ಹೊರಬಂದ. ಬಾಗಿಲಲ್ಲೇ ಎಡ್ಬು ಇದ್ಷ ೮ ಪಾರೆಯೂಂದನ್ನು = ಜ} r ಕೈಯಲ್ಲ ಎತ್ತಿಕೊಂಡು 'ಪ್ರಾರ್ನಾ ಹಾಸ್ಪಿಟಲ್' ಕಟ್ಟಲೆಂದೇ T*Ay ಇರಿಸಿದ್ದು ಎತ್ವರದ ,ಘತದಗ# ತಲುಪಿದವನೇ ಚಕಚಕನೆನೆಲ ಅಗೆಯತೊಡಗಿದ ಹದಿನೈದು ನಿಮಿಷಗಳಲ್ಲಿ ದಿಣ್ಣ4 ಚಕ್ಕ % ಹೂಳಬಹುದಾದಷ್ಟು ದೊಡ್ಡ ಗುಂಡಿ ಸಿದ್ಧವಾಯಿತು ಕಡೆಯ ಬಾರಿಗೆಂಬಂತೆ ಈಗತನ್ಕ ಬಿಚ್ಚಿ ನೋಡೋಣವೆನಿಸಿತಾದರೂ; ಮನಸ್ಸು ಆವೇಶಕ್ಕೆ ಬದ್ದೀ ಹತ್ತ ೀತೆನ್ನಸ ಸುಮ್ಮ^ 1rx ಎಚ್ಚರಿಕೆಯಿಂದ ಗಂಟನ್ನು ಗುಂಡಿಯೊಳಕ್ಕೆ ಣಟ್ಪು ಮೊದಲು ಒಂದೊಂದೇ ನಾದ ತ*J ಆನಂತರ ರಪರಪನೆ ಹಿಡಿ ಮಣ್ಣು ನೂಕ ನಿಮಿಷಾರ್ಧದೊಳಗಾಗಿ ಗುಂಡಿ ಈಣ್ಣ ಫ ಮುಚ್ಚ ಹಷ ,ಬಟ್ಟ! ಅಮ್ಮನರೇಶ್ಮೆ ಸೀರೆ; ಚಿಕ್ಕ ತಾಳಿಬೊಟ್ಟು; ಒಂದು ಜೊತೆಹರಳಿನ ಓಲ ಜೆಳ್ಳ ಮತ್ತು ಅವಳು ಅಕ್ಕರೆಯಿಂದ ಕಲಂಂ ಪೂಜೆಗಿಟ್ಟುಕೊಂಡಿರುತ್ತಿದ್ದ ಕೃಷ್ಣನ ಬೆಳ್ಳಿ ವಿಗ್ರಹ ನಮ್ಮ ವದುವೆಗೆ ಅಷ್ಟು ಸಾಕು ಅಂದುಕೊಂಡಿದ್ದೆ' ಎಂಬ ಉದ್ಗಾ ರವೊಂದು :ವ ಬಾಯಿಂದ ಹೊರಬಿತ್ತು. ಧಡಧಡನೆ ದಿಣ್ಣೆಯಿಳಿದು ಬಂದವನೇ ಬಾವಿಯಿಂದ ಕೊಡಗಟ್ಪ ಳ ನೀರು ಸೇದಿಕೊಂಡು ಸ್ನಾನ ಮಾಡಿದ ರಾತ್ರಿಯ ಹಾಗೆ ದೊಡ್ದ ದನಿಯಲ್ಲಿ ಬಿಕ್ಕಜಕ್ಯಡ್ತರ ಚೆನ್ನಾಗ ಗಿರುತ್ತೇನೋ ಅನ್ನಿಸಿತು. ಅಳು ಬರಲಿಲ್ಲ. ಊರ್ಮಿಳೆಯನ್ನು ಭೇಟಿಯಾಗಿ ಬಂದನು ಹೋದೀತೇನೋ ಅನ್ನಿಸಿ ಸರಸರನೆಪ್ಯಾಂಟು ಜುಬ್ಬಾ ಧರಿಸಿಕೊಂಡ ಪರೀಕ್ಷೆಗಳಿಗೆಓದುತ್ತಿರುತ್ತಾಳ ಅನ್ನಿಸಿಸುಮ್ಮನಾದ ಶಾಂತಪ್ಪನಮನೆಗೆ ಹೋಗೋಣವೆಂದುಕೊಂಡ ಅಲ್ಲಿ ನಂದಕ್ಕಇಲ್ಲವೆಐುದ ನೆನಪಾಯಿತು ಕಾವೇರಮ್ಮ ನಲ್ಲಿಗೆ ಹೋಗೋಣವೆಂದರೆ; ಮತ್ತೆ ದಾವಣಗೆರೆಯ ವಾತ್ಯಕ ಅನ್ನಿಸಿತು ಚನ್ನರಾಯಪಟ್ಟಣಕ್ಕೆ ಹೋಗಿಬಿಡಲೇ ಅನ್ನಿಸಿತುಃ ಲಲ್ಯಾ ರಿದ್ದಾರೆ ತನಗೆ ಆಂ ಕೇಳಿಕೊಂಡ ಇಷ್ಟೇನಾ ನನ್ನ ಜಗತ್ತು? ಎಲ್ಲಿಗೆ ಹೊರಟರೂ ತನ್ನ ಪ್ರಯಾಣ ಪ್ರಾರ್ಥನಾಳಲ್ಲಿಗೇ ತನ್ನನ್ನು ತಂದುಬಿಡುತ್ತದಲ್ಲವೆ? ಅವಳಿಗೆ ಸಂಬಂಧಪಡದಿದ್ದ ಯಾವುದನ್ನೂ ತಾನು ಈ ಎರಡೂವರೆ ವರ್ಷಗಳಲ್ಲಿ ಮಾಡಿಯೇ ಇಲ್ಲವಲ್ಲವೆ? ಪ್ರೀತಿ ಅನ್ನೋದು ಜಗತ್ತನ್ನ ಅದೆಷ್ಟು ಚಿಕ್ಕದು ಮಾಡಿಬಿಡುತ್ತದಲ್ಲ? ಆಂತ ಕೇಳಿಕೊಂಡ ಹಾಗೇ ತನ್ನೊಳಗೆ ಮಾತಾಡಿಕೊಳ್ಳುತ್ತ ಕುಳಿತಿದ್ದವನಿಗೆ ಅದೇನನ್ನಿಸಿತೋ ಏನೋ? ಹವವತ ಇದ್ವಕ್ಕಿದ್ದಂತೆ ವರಾಂಡದಿಂದ ಒಳಮುನೆಯೊಳಕ್ಕೆ ಕುಳಿತಂತೆಯೇ ತೆವಳಿಕೂಂಡು ಜೇಡದಂತ; ಅನೇಕ ಕಾಲುಗಳಕ್ರಿಮಿಯಂತೆ; ಗಾಯಗೂಂಡ ಪಶುವಿನಂತೆ, ಹೆಳವ ಮಗುವಿನಂತೆ ಚಲಿಸತೊಡಗದ. ಅಸಲಿಗೆ ತಾನೊಬ್ಬ ಮನುಷ್ಯನೆಂಬುದೇ ಅವನಗೆ ಮರೆತು ಹೋದಂತಾಗಿತ್ತು. ಶ್ವಾಸಕೋಶಗಳಂದ ಏಕಾರವಾದ ನಗೆಯಂಥದ್ಯಾವದೋ ಶಬ್ಬ ಹುಟ್ಟ ಹೊರ ಹೊಮ್ಮು ತ್ತಿದ್ದರ ಹಿಹುದಂತ ಬುದ್ಧಮಾಂದ್ಯ ವುಗುವಿನಂತೆ ತೆವಳಿಕೂಂಡು ಹೋಗಿ ತನ್ನೆರಡೂ ಕೃಗಳಂದ ಆದಃ ಕಬ್ಳಣ ಪೆಟ್ಟಗೆಯ ಬಾಗಿಲನ್ನು #ರರನೆ ಶಬ್ನ ಮಾಡುತ್ತ ತೆಗೆದ. ಅದರೂಳಗಿನ ವಸ್ತುಗಳನ್ನು ನೋಡುತ್ತಿದ್ದಂತೆಯೇ; ಅವನ ಕಣಗಗಳಲ್ಲಿ ಎಲಕ್ಷಣವಾದುದೂಂದು ಬೆಳಕು ಚಗಿಯಿತು
English
"Mother's silk saree, a small gold mangalsutra, a pair of pearl earrings, and the silver idol of Krishna that she used to worship with such affection—I had thought that was enough for our wedding," a sigh escaped his lips. He descended the mound quickly and drew a bucket of water from the well to bathe. He wondered if he would feel better if he sobbed loudly like he did at night, but the tears would not come. He thought of meeting Urmila, but worried that he might lose his composure. going to Shantappa’s house, thinking she might be studying for her exams, but then remembered that Nandakka was not there. Kaveramma’s, but that reminded him of the Davanagere talk.
He wondered if he should just go to Channarayapatna. Who was there for him? He asked himself, "Is this all there is to my world? No matter where I set out for, doesn't every journey lead me back to Prarthana? Haven't I done absolutely nothing in these two and a half years that wasn't related to her? How small love makes the world!" As he sat asking himself these questions and talking to himself, something shifted within him. Suddenly, Himavant began to crawl from the veranda into the inner room—just dragging himself like a spider, like a multi-legged insect, like a wounded animal, like a crippled child. He seemed to have forgotten that he was even a human being. A strange sound, like a bizarre, wheezing laughter, emanated from his lungs. Crawling like a mentally challenged child, he reached the iron box and pulled its door open with a jarring sound. As he looked at the items inside, a peculiar light sparkled in his eyes.
ಕನ್ನಡ
ತಲೆಗೂದಲು; ಒಳ ಉಡುಪ; ಅವಳು ಅರ್ಧ ತಿಂದ ಮಿಠಾಯಿ, ನಿಂತನೆಲದ ಪ್ರಾರ್ಥನಾಳ = ಅವಳದೊಂದು ಸೀರೆಯ ಸರಗಿನ ತುಂಡು ಮತ್ತು ಅವಳ ಸ್ಫುಟವಾದ ಭಾವಚಿತ್ರ " ನುಣ್ಣ, ಪ್ರಾರ್ಥನಾ ನಗುತ್ತಿದ್ದಳು; ಬೆಳದಿಂಗಳಿನಂತೆ ಅದರಲ್ಲ ಓನುವಂತ ಅದರ ಮೇಲೆತನ್ನ ಅಂಗೈಯನ್ನಿರಸಿ ಕತ್ತಲಾಗಿಸಿಬಿಟ್ಟ. ಆಗ ಕಾಣಿಸಿತು ಬಾಗಿಲಲ್ಲಿ ನೆರಳು ಫಕ್ಕನೆ ಹಿಂತಿರುಗಿದ ಹಿಮುವಂತನಿಗೆ ಕಾಣಿಸಿದ್ದು - ಯಾವದೋ ರಸೂಲ್ ಜಮಾದಾರ!
ರಸೂಲ್ ಜಮಾದಾರ ಹೊರಟುಹೋದ ನಂತರವೇ ಹಿಮವಂತನಿಗೆ ಕೊಂಚ ಆರಾಮೆನಿಸಿದ್ದು . ಒಂದೇ ಮಾತಿನಲ್ಲಿ ಅವನನ್ನು ಬಾಗಿಲಲ್ಲಿ ನಿಂತ ನಿಂತಂತೆಯೇ ಹಿಂದಕ್ಕೆ ಕಳಿಸಿಬಿಟ್ಟಿದ್ದ . "ಇನ್ನೊಂದಿವ್ಸ ಸಿಕ್ತೀನಿ! " ಅಂದವನ ದನಿ ವಿಕಾರವಾಗಿತ್ತು . ತಕ್ಷಣ ಅಲ್ಲಿಂದ ಹೊರಟು ಹೋಗೆಂಬಂತೆಕೈಕೊಡವಿದ ಆ ಎರಡೂವರೆ ವರ್ಷಗಳ ಒಡನಾಟದಲ್ಲಿ ರಸೂಲ್ ಜಮಾದಾರ ಹಹುವತನನ್ನೆಂದೂ ಅಂಥ ಸ್ಥಿತಿಯಲ್ಲಿ ನೋಡಿರಲಿಲ್ಲ. ಅವನೇಕೆ? ಖುದ್ದು ಹಿಮವಂತನೇ ತ್ನನ್ನುತಾನು ಆಸ್ಥಿತಿಯಲ್ಲಿ ನೋಡಿಕೊಂಡಿರಲಿಲ್ಲ . ಒಂದೇರಾತ್ರಿಯಲ್ಲಿ ಅಷ್ಟೆತ್ತರದ; . ಅಷ್ಬು ಆೋಗ್ಯವಂತನಾದ; ಅಷ್ಮೊ ಖಂದು ದಿವಿನಾದ ಮನುಷ್ಯ ಹೀಗಾಗಿಬಿಡಲು ಸಾಧ್ಯವಾ? ಅದರಲ್ಲೂ ಹಿವುವತನಂಥ ಮುನುಷ್ಯ? ಐವುವಂತನಂಥ ಮಿಠಾಯ ಮಾರುವ ಅನಾಥ ಹುಡುಗನನ್ನು ಗಾಡಿಕೊಪ್ಪದ ಬರಡು ಬಯಲಿನಲ್ಲಿ ಅಂಥದೊಂದು ಅದ್ಭುತವಾದಊರು ಕಟ್ಟುವ ಸಾಹಸಿಯನ್ನಾ ಮಾಡಲು ಯಾವ ಪ್ರಮಕ್ಕೆಸಾಧ್ಯವಾಯಿತೋ; ಅದೇ ಪ್ರೇಮಕ್ಕೆಆ ಹಿಮುವಂತನನ್ನು ಒಂದೇ ಒಂದು ರಾತ್ರಿಯಲ್ಲಿ ಮಿಠಾಯಿ ಕೂಡ ಮಾರಲಾಗದ; ಕಡೆಗೆ ಮನುಷ್ಯನ ವರ್ತನೆಗಳೇ ಮರೆತು ಹೋಗುವಂಥ ಕ್ರಿಮಿಐುನ್ಾಗಿ ಕೂಡ ಮಾಡಲು ಸಾಧ್ಯಎಂಬುದು ಆ ನಿವೃತ್ತ ಪೊಲೀಸು ಜಮಾದಾರನಿಗೆ ಹೇಗೆ ಗೂತ್ತಾ] ಗಬೇಕು? ಹಿವುವಿ ಕಣ್ಣು] ಗಳಲ್ಲಿ ಬೆಳಕು ನುಂದಿ ಹೋಗಿತ್ತು. ತಲೆಗೂದಲು ಆಂಕೆತಪ್ಪಿದ್ದವ ಇದ್ದಕ್ಕಿದ್ದಂತೆ ಶಸ್ನಮೈೆಕ್ಕೆಯಲ್ಲಿನ ಕಸುವನ್ನೆಲ್ಲ ಅದ್ಯಾರೋ ಹೀರಿ ಹಿಪ್ಪೆ ಮಾಡಿಹಾಕಿದ್ದಾರೆಂಬಷ್ಟು ನಿತ್ರಾಣ ಶಾಗೆ ಅದದ್ದು ಮೋಸವಾ; ಅನ್ಯಾ ಯವಾ; ನಷ್ಬವಾ ಅಥವಾ ಇದು ನನ್ನ ಮೊದಲ ಸಾವಾ? ಔಾೇ ಒಂದು ನಿರ್ಣಯಕ್ಕೆ ಬರಲಾಗದ ಸ ತಿಯಲ್ಲಿದ್ದ ಹಿಮವಂತ ಕೈಕಾಲು ಕದಲಿಸಿದರೆ ದೊಡ್ಡ [ದೊಂದು ಕ್ರಿಮಿ ಕದಲಿದಂತಾಗುತ್ತಿತ್ತು; ಹುಟ್ಟಿ ಅದೆಷ್ಟು ವರ್ಷವಾದರೂ ಬೆಳೆಯದೆ ಉಳದುಹೋದ ಮಗುವಿನ ದೇಹದಂತಾಗಿ ಹೋಗಿತ್ತು ಹಿಮುವಿನ ಒಳ ಮೈಯಿ, ಸೂರ್ಯ ಬಲಿತ ಎಷ್ಟೋ ಗಂಟೆಗಳ ನಂತರವೂ ತಾನೇನೂ ತಿಂದಿಲ್ಲ ಮತ್ತು ಪ್ರಾರ್ಥನಾ ಈ ಬಯಲಿಗೆ ಕಾಲಿಟ್ಟ ಘಳಿಗೆಯಿಂದಲೂ ತಾನೇನೂ ತಿಂದಿಲ್ಲ ಎಂಬುದು ನೆನಪಾಯಿತು.ಆದರೆ ಹಸಿವಿನ ಸುಳಿವು ಕಾಣಿಸಲಿಲ್ಲ; ಹೀಗೇ ಕುಳಿತಿದ್ದರೆ; ಈ ಕಲ್ಲು ಲಮನೆಯೊಳಗೆ ಎಷ್ಟು ದಿನವಾದರೂ ಕುಳಿತೇ ಇದ್ದೇನು ಏನನ್ೂ ತಿನ್ನದೆ; ಯಾರೊಂದಿಗೂ ಮಾತಾಡದೆ; ಕಡೆಗೆ ನನ್ನೊಂದಿಗೂ ಮಾತು
English
...hair; undergarment; a half-eaten candy of hers, the spot where Prarthana stood = a piece of her saree pallu and her clear photograph. Smooth, Prarthana was smiling; like moonlight... He placed his palm over it, plunging it into darkness. Then he saw a shadow at the door. When Himavant turned around suddenly, what he saw was Rasool Jamadar!
Only after Rasool Jamadar left did Himavant feel a little relieved. In a single word, he had sent him back just as he stood at the door. "I'll meet you another day!" The voice of the man who said this was distorted. Himavant had gestured for him to leave immediately; in their two-and-a-half years of association, Rasool Jamadar had never seen Himavant in such a state. And why just him? Himavant himself himself condition. Is it possible for a man, once so tall, so healthy, and so robust, to become like this in a single night? Especially a man like Himavant? What love had enabled an orphan boy selling sweets like Himavant to become an adventurer who could build such a wonderful town on the barren plains of the railway station—that same love could also reduce that Himavant in a single night to a worm who couldn't even sell sweets, one who had forgotten how to behave like a human—how could that retired police jamadar know that? The light had faded from Himavant’s eyes. His hair was disheveled, and he felt as exhausted as if someone had sucked out all the strength from his body, leaving him limp. Was this betrayal? Injustice? Loss? Or was this his first death? Unable to reach any conclusion, Himavant felt that if he moved his limbs, it would be like a giant worm writhing; his inner self had become like the body of a child that had remained stunted no matter how many years had passed since birth. Many hours after the sun had grown strong, he remembered that he had not eaten anything, and that he hadn't eaten anything since the moment Prarthana had set foot on these plains. But there was no sign of hunger; if he just sat like this, he could remain in this stone house for days on end without eating anything, without speaking to anyone, and in the end, without even speaking to himself.
ಕನ್ನಡ
ಬಿಟ್ಟುಬಿಟ್ಟು ಕುಳಿತಲ್ಲೇ ಕರಗಿ ಹೋದೇನು ದೇಹದ ರಕ್ತ, ಮಚ್ಕೆ; ಚಕ್ಕಳಗಳು ಕೂಡ ಒಂದೊಂದಾಗಿ ಕರಗಿ ವಿಸರ್ಜಿತವಾಗಿ ಪಸ, ಹೋಗುತ್ತದೆ !3ಿಗ ಗೊತ್ತಿಲ್ಲ. ಆದರೆ ಇನ್ನು ಬದುಕು ಮಾತ್ರ ಸಸು ; ಹಿಂತಿರುಗುವುದಿಲ್ಲ; ಅಡು ಕಾರಣ - jಆಗ 1ಚರ್ಶಗಿ ಹೊರಟು ಹೋಗಿದೆ #wy ;೫ 4 ಸ್ವಲ್ಸ ಹೊತ್ತು ಕಬ್ಬಣದ ಪೆಟ್ಟಿಗೆಯ ಮುಂದೆ ಕ್ರಿಮಿಯಂತೆ ಏಕೋ ಕುಕ್ಕರಗಾಲಲ್ಲ ಆದೆಲ್ಲ ಹೇಸಿಗೆಯೆನ್ನಿಸಿ ಮತ್ತೆ ತೆವಳುತ್ತಾ ಮುಂದಲ ವುನೆಗೆ ೬#ಶಗರ7್ಸ ಬಂದುಜಟ್ಟ ಇದ್ದಳು ಪ್ರಾರ್ಥನಾ ಇಲ್ಲೇ ಕುಳಿತಿದ್ದಳು. ಈಗಿದ್ದವಳು ಈಗಿಲ್ಲ; Physica] ರಶ್ರಿ}174. ಆನ್ನೂ ೀದು ಇಷ್ು ಭಯಾನಕವಾಗಿತಾನು ಕುಳಿತಿದ್ದ ಪರಿಸರವನ್ನೇ movuut ಈ ಪರಿ ಮಾಡಿಬಡುತ್ತದಾ? ಪ್ರಾರ್ಥನಾ ಕುಳಿತಿದ್ದರೆ; ಇನ್ನೂ ಕುಳಿತೇ ಇದ್ದಿದ್ದರೆ destqy ಞಸ ಬರುತ್ತಿ ರಶಿಲ್ಲವ ಲವಾ? ಈಕ್ರಿಮಿಯಂಥ ಸ್ಥಿತಿಗೆ? ಕ ಸ್ಹಥಿ೫ ಏನೋ? ಯಾರಿಗೆ ಗೊತ್ತು; ಅವಳು ಕಣ್ಣೆದುರಿಗಿದ್ದಿದ್ದರೆ ಎಲ್ಲವನ್ನೂ ನೇನೋ? ಸಹಸರಕಳ್ಳತ್ತಿದ್ದೆ ದೇಬುವನ್ನು ಕೂಡ- ಆಷ್ಟು ಬಲಹೀನವಾಗಿ ಹೋಯಿತೇ ನನ್ನ ಪ್ರೀತಿ? ಪ್ರಾರ್ಥನಾಳ ತೆಕ್ಕೆಯಲ್ಲಿ ದಬ್ಕಾ ಸಹಿಸಿಕೊಳ್ಳುವಷ್ಟು? ಗೊತ್ತಿಲ್ಲ. ಆದು ಬಲಹೀನತೆಯಿರಲಿಕ್ಕಿಲ್ಲ. ತುಂಬ ಪ್ರೀತಿದಾಗ ವೌ್ ಆನಿವಾರ್ಯವಾಗಿ ಆಂಥ ಕಾಂಪ್ರೊಮೈಸುಗಳಿಗೆ ಬಿದ್ದುಬಿಡುತ್ತದೆ ಎಷ್ಟೊಂದು ವರ್ಪಜೊತಗ ಬಾಳಿದಗಂಡ ಇದ್ದಕ್ಕಿದ್ದಂತೆ ಣನ್ಯಾವದೋ ಹೆಂಗಸನ್ನು ತಂದುಕೊಂಡುಬಿಟ್ಟರೆ; ಆದನ್ನುಕೂ ಹೆಂಡತಿಯಾದವಳು ಸಹಿಸಿಕೊಳ್ಳುವದಿಲ್ಲವೇ? ಹಾಗೆ ಎದುರಿಗಿದ್ದಿದ್ದರೆಹೇಗೋ = ಸರಿಹೊೋುತ್ತಿತ ಇವತ್ತಲ್ಲ ನಾಳೆ ಆವಳನ್ನು ವತ್ತತನ್ನೆಡೆಗೆ ತಿರುಗಿಸಿಕೊಳ್ಳುತ್ತಿದ್ದೆ. ಪ್ರೀತಿ ಖಾಲಿ ಹೋಗುವದಿಲ್ಕ. ಹೀಗೆ ನನ್ನನ್ನು ಧಿಕ್ಕರಿಸಿ ದೇಬುವಿನಲ್ಲಿಗೆ ಹೊರಟು ಹೋದವಳು ಮತ್ತೆ ತನ್ನಲ್ಲಿiೆ ಹಿಂತರುಗಲಾರಳೇ? ಪ್ರಾರ್ಥನಾ ಇನ್ನೂ ಚಿಕ್ಕವಳು ಲೋಕವರಿಯದ ಆಮಾಯಕ ಗೊತ್ತಿಲ್ಕರೆ ಇದೆಲ್ಲ ನಿರ್ಧಾರ ಮಾಡಿಬಿಟ್ಟಿದ್ದಾಳೆ. ಹಿಮುವಂತನ ಪ್ರೀತಿ ದೇಬುವಿನ ಮೋಹಕ್ಕಿಂತದೊದ್ಡದ ಲಂತ ಆವಳಿಗೆ ಅರ್ಥವಾಗಬೇಕು. ಕಡೇಪಕ್ಷ, ದೇಬುವಿನ ಜಗತ್ತಿಗಿಂತ ಹಿಮುವಂತನ ಜಗತ್ತು ತುಂಬ ಚಿಕ್ಕದು ಮತ್ತುಅದರಲ್ಲಿ ಪ್ರಾರ್ಥನಾಳ ಹೊರತಾಗಿ ಮತ್ಯಾವ ಜೀವಕ್ೂ ಜಾಗವಿಲ್ಲ ಎಂಬುದು ಲವಳಿಗೆ ಗೊತ್ತಾT ಗಬೇಕು ಅಷ್ಟು ಗೊತ್ತಾರ ದರೆ ಸಾಕು; ಪ್ರಾರ್ಥನಾ ಮರಳ ಬಂದುಬಿಡುತ್ತಾಳೆ ಯಾವತ್ತು ಬರುತ್ತಾೋ ೪ೆ? ಗೊತ್ತಿ ತಲ್ಲ. ಯಾವತ್ತಿಗಾದರೂ ಬಂದೇ ಒರುತ್ತಾಳ ಬಂದರೆ ನಾನು ಸ್ಟೀಕರಿಸುತ್ತೇನಾ? ಮನಸ್ಸು ಹುಯ್ದಾ ಡಿತು ಚನ್ನ {ರಾಯಪಟ್ಪಣದ ಒರಿಗೈಲಿನಡೆದುಬಂದ ಇದೇ ಬಸ್ಸ್ಟಾು ಂಡಿನ ಬಳಿಗ ಒಬ್ಬಂಟಿಯಾಗಿ ಪ್ರಾರ್ಥನಾಳನ್ನು ತಾನು ಸ್ವೀಕರಿಸಲಿಲ್ಲವಾ? ಲವಳು ಒಬ್ಪಂಟಯಾಗಿ ದ್ದಾಳಿವುತ್ತು ಬರಿಗೈಯಲ್ಲಿದ್ದಾಳೆ ಎಂಬ ಕಾರಣಕ್ಕಾಗ ಗಿಯೇ ಸ್ವೀಕರಿಸಿದೆನಾ? ಸ್ವೀಕಾರದಲ್ಲೂಂದು ಸ್ವಾರ್ಥವಿತ್ತಲ್ಲವಾ? ನನ್ನ ಪ್ರಾರ್ಥನಾ; ನನ್ನ ಗೆಳತಿ ನನ್ನ ಪ್ರಾರ್ಥನಾ ನ್ನ್ನಹುಡುಗಿ". ಂದುಕೊಂಡದ್ದಲವೂನಸನಹಂಡತಂಲಾಗುವವಳು; ನನ್ನ ಡಾಕ್ಟರ್ . ಅಂದರೆ; ಆದರರ್ಥ ನಾನು ತುಂಬ ಸ್ಟಾರ್ಥಿ ಅಂತಲೇ ಅಲ್ಲವಾ? ತುಂಬಪ್ರೀತಿಸುತ್ತೇನ ಅಲ್ಲವಾ? ಪ್ರೀತಿಗೆ ಸ್ವಾರ್ಥ ಮಾತ್ರ
English
ಕನ್ನಡ
ಅವರೆಡೂ ಒಂದೇ ನಾಣದ ಎರಡು ಮುಖಗಳಾ? ಉರಣವಾ? ಈ ಎರಡೂವರೆ ವರ್ಷಗಳ ನನ್ನ ಬದುಕನ್ನು ಅವಳಿಗಾಗಿ ಕೀವಲ ಅವಳಿಗಾಗಿ ಹಾಗಾದರೆ ' ಅದೆಲ್ಲವೂ ಸ್ವಾರ್ಥವಾ' ಎತ್ತಿಟ್ಟುಬಿಟ್ಟಿದ್ದೆನಲ್ಲ ' ಅವಳಿಗೊಂದು ಮನೆ; ಅವಳಿಗೊಂದು ಆಸ್ೃತ್ರೆ; ದೇಗುಲ ಮನೆಯಲ್ಲೊಂದು ಉಯ್ಯಾಲೆ ಅವಳಿಗಾಗಿ ಒಂದು ಆಸ್ಸತ್ರೆಯೂಳಗೊಂದು ಹಸು; ವುಗುವಗಾಗಿ ಒಂದು ಕರುಃ.. ಅದನ್ನೆಲ್ಲ ಮಾಡಿದ್ದು ಸ್ವಾರ್ಥವಾ? ಇಲ್ಲ, ಅವಳ ಅದೆಲ್ಲವ ವನ್ನೂ ಮನುಷ್ಯ ತನ್ನ ಭಗವಂತನಿಗಾಗಿ ಮಾಡುವಷ್ಟೇ ಶ್ರದ್ಧೆಯಿಂದ ಮಾಡಿದೆ, ಭಗವಂತ ಓಬ್ಲು ನರ್ಮೂೋಟ. ಭಗವಂತ ಸ್ವಾರ್ಥಿ;. ಅವನು ಎಲ್ಲವನ್ನೂ ಸ್ವೀಕರಿಸುತ್ತಾನೆ ಯಾವುದನ್ನೂ ಕರುಣಿಸಲಾರ ಭಗವಂತ ಜಿಪುಣ. ಭಗವಂತ ನಿರ್ದಯಿ ಭಗವಂತ ಬಾಸ್ಬರ್ಡ್! ಆಲ್ಲ P-artla[a is ೩ bitcli! ಆವಳನ್ನಿನ್ನು ಇವತ್ತಿನಿಂದ; ಈ ಕ್ಷಣದಿಂದ ದ್ವೇಷಿಸಬೇಕು! ಹಾಗಂತ ನಿರ್ಧರಿಸುತ್ತಿದ್ದಂತೆಯೇ ಹಿಮು ಅದೇಕೋ ನಿರಾಶನಾಗಿಬಿಟ್ಟ ಮೈಯಲ್ಲಿ ಸಣದೊಂದು ಶಕ್ತಿಸ್ಫುರಿಸಿದಂತಾಯಿತು ಸಣ್ಣ[ ಗೆಆರಂಭವಾದಸಿಟ್ಟುಸ್ವಲ್ಪೇಹೊತ್ತಿನಲ್ಲಿ ಮೈತುಂಬ ವಡವಾಗಿಪಸರಿಸಿದಂತಾಯಿತು ತಟಕ್ಕನೆಎದ್ದು ನಿಂತ ಕಾಲುಗಳಲ್ಲಿ ಬೆಳಗಿನಜಾವದನಿಶ್ಶಕ್ತಿಯಿಲ್ಲ. ಎಲ್ಲವೂ ನನ್ನ ಹಿಡಿತದಲ್ಲೇ ಣವೆ ಎನ್ನಿಸಿತುಃ ಹಿತ್ತಲಿಗೆ ನಡೆದು ಹೋಗಿ ಕರು ಬಿಟ್ಟು ಹಾಲು ಕರೆದ. ಅದೇಕೋ ತುಂಬ ಶ್ರದ್ಧೆಯಿಂದ ಕಾಫಿ ಮಾಡಿಕೊಂಡು ಕುಡಿದ. ಬಿಸಿಲ ಝಳಕ್ಕೆ ಬವೆತಿದೆಯೆನ್ನಿಸಿತುಃ ನೀರು ಕಾಯಿಸುವ ಕರೆಂಟಿನ ಬಾಯ್ಲರಿಗೆ ಸ್ವಿಚ್ಚು ಹಾಕುವ ಬದಲು ಪಾಂಗಿತವಾಗಿ ನೀರೊಲೆಗೆ ಉರಿ ಮಾಡಿ ಎಣ್ಣೆ ನೀರಿನ ಸ್ನಾನ ಮಾಡಬೇಕೆನ್ನಿಸಿತು. ಒಲೆ ಉರಿ ಮಾಡಲು ಕುಳಿತವನಿಗೆ ಇದ್ದಕ್ಕಿದ್ದಂತೆ ಏನೋ ನೆನಪಾಗಿ; ದಡದಡನೆಓಡಿ ಅಲಮಾರಿಯೊಂದರ ಕದತೆರೆದು ಎರಡೂವರೆ ವರ್ಷಗಳಿಂದ ಆತ್ಯಂತ ಜೋಪಾನವಾಗಿರಿಸಿದ್ದ ಪ್ರಾರ್ಥನಾಳ ಪತ್ರಗಳ ಕಟ್ಟೊಂದನ್ನು ಹೊತ್ತು ತಂದ. ಅವುಗಳನ್ನು ಇನ್ನೊಮ್ಮೆ ಓದಬೇಕು ಅಂತ ಕೂಡ ಆನ್ನಿಸಲಿಲ್ಲ. ಒಂದೊಂದನ್ನೇಶ್ರದ್ಧೆಯಿಂದ ಒಲೆಯ ಉರಿಯೊಳಕ್ಕೆ ಹಾಕತೊಡಗಿದ ಕಟ್ಪಕಡೆಯ ಪತ್ರ ಉರಿಗೆ ತಳ್ಳುವವೊದಲು ಮಾತ್ರಆವನ ಕೈ ಕಂಪಿಸಿತುಃ 'ದೇವರಿಗೆಯಾರಾದರೂ ಮೋಸಮಾಡುತ್ತಾರಾ? ಎಂಬ ಒಂದೇ ಒಂದು ಸಾಲನ್ನು ಪತ್ರದುದ್ದ ಗಲಕ್ಕೂ ಬರೆದಿದ್ದಳು ಪ್ರಾರ್ಥನಾ. ನಂಗೊತ್ತಿ ಲ್ಲ. ದೇವರು ರಾಕ್ಷಸನಾಗುತ್ತಾನೆ ಪ್ರಾರ್ಥನಾ!" ಅಂತ ತನಗೆ ತಾನೇ ದೊಡ್ಡ ದೊಯಲ್ಲಿ ಹೇಳಿಕೊಂಡ ಹಿವುವಂತ ಆ ಕಡೆಯ ಪತ್ರವನ್ನೂ ನೀರೊಲೆಗೆ ಎಸದುಬಿಟ್ಟ ಅದು ಪೂರ್ತಿಯಾಗಿ ಉರಿದು ಬೂದಿಯಾಗಿ ಪ್ರಾರ್ಥನಾಳ ಪ್ರತಿಅಕ್ಷರವೂ ಕರಗಿ ಆವಿಯಾಗಿ ಹೋಗುವ ಹೊತ್ತಿಗೆ ಹಿಮುವಿನ ಮೈಯಲ್ಲಿ ಹಿಂದೆಂದೂ ಇಲ್ಲದ ವಿಲಕ್ಷಣ ಶಕ್ತಿಯೊಂದು ಸ್ಫುರಿಸಿಬಿಟ್ಟಿತ್ತು. ಆಳುದ್ದದ ಮುನುಷ್ಟನನ್ನು ಶುದ್ಧ ಕ್ರಿಮಿಯಂತೆ ಮಾಡಿ ಹಾಕಲು ಪ್ರೇಮದಂತಹ ಪ್ರೇಮಕ್ಕೆ ಒಂದು ರಾತ್ರಿಂುದೀ ಬೇಕಾದರೆ; ಕ್ರಿಮಿಗಿಂತ ನಿರ್ಗತಿಕ ನಿತ್ರಾಣ ಸ್ಥಿತಿಯಲ್ಲಿದ್ದ ಅದೇ ಮನುಷ್ಯನಲ್ಲಿ ದೈತ್ಯಶಕ್ತಿ ತುಂಬಿಕೊಡುವುದಕ್ಕೆ ದ್ವೇಪವೆಂಬ ಎರಡೂ ಮುಕ್ಕಾಲು ಅಕ್ಪರಗಳ ಕ್ಷುಲ್ಲಕ ಭಾವಕ್ಕೆ ಕೆಲವ್ೇ ನಿಮಿಷಗಳು ಸಾಕಾದವಲ್ಲವೆ? ನಿಜಕ್ಕೂ ನಾನು ಪ್ರಾರ್ಥನಾಳನ್ನು ಇಷ್ಪು ಮನಸಾರೆಯಾಗಿ
English
ಕನ್ನಡ
English
He stood in front of the mirror with great devotion. Only a few hours ago, his face had been devoid of any expression, without even a trace of an indelible mark of grief. "You shouldn't be like this, Himavant!" he told himself as he looked at his reflection. He closed the door, locked the main gate, and noticing that work had begun in the open field behind his house in Gadikoppa, he pushed his moped and set off towards Shivamogga. As he rode, he monitored his mind to see if it would wander, but by the time he reached Shivamurthy Circle, he felt lighter and happier than he had for the past two and a half years. For the first time, he realized that hate had this kind of power.
However, in the eyes of Shanthappa, who met Himavant, there were questions for the first time. Just the day before, Prarthana had come looking for Himavant. A few hours after that, Deebu had come. Shanthappa had given them the Gadikoppa address and sent them away. Now Himavant had come. Having arrived, Himavant did not even exchange pleasantries. He had no answer when asked about Prarthana. Standing on the veranda without even entering, he had said, "I need one lakh rupees. Right away."
"Isn't that my own money? I will give it to you. Wait, maybe Prarthana needed it, come inside and sit, brother," Shanthappa’s words did not seem to reach Himavant’s ears. He took the bag of money Shanthappa brought from the inner room and left without even saying a 'thank you'. Himavant's behavior like his usual self. Just two...
ಕನ್ನಡ
ಗಂಟಿಗಳೊಳಗಾಗಿ ಹಿವುವಂತ ಎಂಬ ಅ ಮಿಠಾಯಿ ಮಾರುವ ಹುಡುಗ ಅದೇ ಗಾಟಕೂಪ್ಪದ ಎಕರೆಗಟ್ಟಲೆ ಹೊಲವೊಂದನ್ನು ಖೀದಿಸಿದ್ದ . ಅದರಲ್ಲಿ , ಶವಮೊಗ್ಗದ ಯಾವ ಆಚಗಿನ ಶ್ರೀಮಂತನೂ ಕನುಸು ಮನಸಿನಲ್ಲೂ ಕಲ್ಪಿಸಿಕೊಳ್ಳಲಾಗದಂತಹ ಅಪರೂಪದ ಬೃಹತ್ ಬಡಾವಣೆಯೊಂದನ್ನು ಕಟ್ಟಿ ನಿಲ್ಲಿಸುವ ವ್ಯವಹಾರಕ್ಕೆ ಸಹಿ ಹಾಕಿದ್ದ , ಎರಡೂವರೆ ವರ್ಷಗಳಿಗೆ ಯಾವ ಆರ್ಕಿಟೆಕ್ಟ್ನ ಬಳಿಗೆ ಹೋಗಿ ಪ್ರಾರ್ಥನಾ ಲೇಔಟ್ನ ಬ್ಲೂಪ್ರಿಂಟ್ ತಯಾರಿಸ ಮುಚೆ ಕೂಡುವಂತೆ ವನಂತಿಸಿದ್ದನೋ; ಮತ್ತೆ ಅದೇ ಆರ್ಕಿಟೆಕ್ಟ್ನ ಬಳಿಗೆ ಹೋಗಿ ಆತನ ಟೇಬಲ್ಲಿನ ಮೇಲೆ ಇಪ್ಪತ್ತು ಸಾವಿರ ರುಪಾಯಿಗಳ ಕಂತೆಯೊಂದನ್ನಿಟ್ಟು "ನನಗೆ ಲೇಔಟ್ನ ಡಿಸೃನುನಾದಿದ್ದು ಸಂಬೆ ಹೊತ್ತಿಗೆ ಬೇಕು" ಅಂದಿದ್ದ, ಹೊಲದ ಹೆಸರಿನಲ್ಲಿದ್ದ ಬರಡು ಜಮೀನನು ಮಾರಿದ ರೈತನಿಗೆ ಐವತ್ತು ಸಾವಿರ ರುಪಾಯಿ ಮುಂಗಡ ಕೊಟ್ಟು ಬಂದಿದ್ದ . ಸೈಜುಗಲ್ಲಿನವರಿಗೆ; ರಸ್ತೆ ಹಾಕುವವರಿಗೆ ದೀಪದ ಕಂಬನೆಡುವವರಿಗೆ ಆಳು ಕರೆತರುವವರಿಗೆ-ಹೀಗೆ ಎಲ್ಲರಿಗೂ ಸಣ್ಣ ಸಣ್ಣ ಮೊತ್ತದ ಅಡ್ವಾನ್ಸು ಕೊಟ್ಟಿದ್ದ. ಹಿಮವಂತನ ಹೆಸರು ಮತ್ತು ಎರಡೂವರೆ ವರ್ಷಗಳಲ್ಲಿ ಅವನು ಎಬ್ಬಿಸಿ ನಿಲ್ಲಿಸಿದ ಪ್ರಾರ್ಥನಾ ಲೇಔಟ್ನ ಕೀರ್ತಿ ಗೊತ್ತಿದ್ದತ _ವರ್ಯಾರ ರೂ ಅವನೊಂದಿಗೆ ಹಣದ ಬಗ್ಗೆ ಚರ್ಚೆ ಮಾಡಲಿಲ್ಲ. ದೊಡ್ಡ ಮೊತ್ತದ ಹಣ ಯಾವಾಗ ಕೊಡುತ್ತಿ ೀಯೆಂದು ಕೇರಲಿಲ್ಲ. ಆದರೆಹೊಸ ಬಡಾವಣೆಯ ನಕಾಶೆ ತಯಾರಿಸುವ ಆರ್ಕಿಟೆಕ್ಟ್ ಮಾತ್ರಸಂಕೋಚವಿಲ್ಲದೆ ಕೇಳಿದ್ದಃ "ಹೊಸಲೇಔಟ್ಗೆ ಏನು ಹೆಸರಿಡ್ತೀರಿ ಹಿಮವಂತ್? "ಆಮ್ಮ! ಎರಡನೇ ಕ್ಷಣದ ಆಲೋಚನೆ ಕೂಡ ಮಾಡದಂತೆ ಹೇಳಿ ಮುಗಿಸಿದ್ದ ಹಿಮೂ. ಆಮೇಲ ಇಂಥದೊಂದು ಹೆಸರು ಅಸಲಿಗೆ ತನ್ನ ಕಲ್ಪನೆಯಲ್ಲಾದರೂ ಇಣತ್ತಾ; ಎಂದು ತನ್ನ ತಾನೇ ಆಶ್ಚರ್ಯಪಟ್ಪ ಮಧ್ಯಾಹ್ನದ ಹೊತ್ತಿಗೆ ಅದೆಲ್ಲ ವ್ಯವಹಾರ ಝಟಪಟನೆ ಮುಗಿದು ಹೋಗಿತ್ತು ಮೊಪೆಡ್ ಹತ್ತಿಕೊಂಡು ಗಾಡಿಕೊಪ್ಪದ ಕಡೆಗೆ ಹೊರಟವನು ಅದೇಕೋ ನೆಹರೂ ರೋಡ್ ಬರುತಿ ~0 ದ್ದಂತೆಯೇ ಮನಸ್ಸು ಬದಲಿಸಿ; ಮೊಪೆಡ್ಡ ನ್ನು ರಸ್ತೆಯಂಚಿಗೆ ಬಿಟ್ಬು ಬಟ್ಪೆ ಊಂಗಡಿಯೊಂದರೊಳಕ್ಕೆ ಅವಸರವಿಲ್ಲದ ನಡಿಗೆಯಲ್ಲಿ ನಡೆದ "ಣವತ್ತಿನಿಂದ ಹೊಸ ಬಟ್ಪೆ! ಎಂಬ ಉದ್ಗಾ ರ ರವೊಂದು ಅವನ ಬಾಯಿಂದ ಹೊರಬಿದ್ದಾ[ ಬಟ್ಟೆ ಅಂಗಡಿಯ ಸೇಲ್ಸ್ಮನ್; ಅವನೇನಂದನೆಂಬುದೇ ಅರ್ಥವಾಗದವನಂತೆ ತಲೆಯೆತ್ತಿ ನೋಡಿದ ಹಿಮೂ ಉತ್ತ ರಿಸಲಿಲ್ಲ. ಅಂಗಡಿಯಿಂದ ಹೊರಬಿದ್ದಾಗ ಅವನತೆಕ್ಕೆಯಲ್ಲಿ ಅತಯಂತ ಆಕ್ಪಕ ಬಣ್ಣಗಳ; ಅತ್ಯಂತ ದುಬಾರಿಯ ಹತ್ತು ಚೊತೆ ಉಡುಪುಗಳಿದ್ದವು ಅದೇ ರಸ್ತೆಯಲ್ಲಿ ಕೊಂಚ ಮುಂದಕ್ಕೆ ನಡೆದು ವಟ್ಟಸವಾದ, ಚರ್ಮದ ಚಪ್ಪಲಿಗಳನ್ನೂ, ಒಂದು ಜೊತೆದುಬಾರಿ ದರದ ಬೂಟುಗಳನ್ನೂ ಖರೀದಿಸಿದ . ಮೂುಷ್ಯನನ್ನು ಬಟ್ಪೆಗಳು ಬದಲಿಸುತ್ತವಾ? ಅವನ ಲೋಕವನ್ನೇ ಬದಲಿಸುತ್ತವಾ? ಗೊತ್ತಿಲ್ಲ . ಆದರೆ ಲೋಕ ಮನುಷ್ಯನ ಬಟ್ಟೆನೋಡುತ್ತದೆ ಮತ್ತು ಮನುಷ್ಯ ಬಟ್ಟೆ ಬದಲಿಸುತ್ತ ಇರಬೇಕು! ಹಾಗಂತ ಹೇಳಿಕೊಂಡಾಗ ತೃಪ್ತಿಯನಿಸಿತು , ಯಾವತ್ತೂ ಇಲ್ಲದವನು; ಅವತ್ತು ಅಷ್ಟೊಂದು ತಶ್ಮಿಯಂದ ಕುಳಿತು ವುಟ್ಟಸವಾಗಿ ಹೇರ್ಕಟ್ ಮಾಡಿಸಿಕೊಂಡ ಮುಖದಮೇಲೆ ಆಂಕಯಿಲ್ಲದ
English
ಕನ್ನಡ
ಬೆಳೆದಂತಿದ್ದ ಗಡ್ಹ ಟ್ರಿಮ್ ಮಾಡಿಸಿಕೊಂಡಃ ತನಗೆ ಅತ್ಯಂತ ಇಷ್ಟವಾಗುವ ಹೊಟೇಲಿಗೆ ಹೋಗಿ ಅದೆಷ್ಟು ದಿನಗಳಿಂದ ಹಸಿದಿದ್ದನೋ ಎಂಬಂತೆ ಮನಸಾರೆ ಜ್ಯುಯೆಲ್ರ್ ಪ್ರಾರ್ಥನಾ ಅಸಲಿಗೆ ನೆನಪೇ ಊಟ ಮೊಸರು ಕಲೆಸ ತಿನ್ನುವಾಗ ತನಗೆ ಆಗಲಿಲ್ಲ ಮಾಂಗ ಎಂದು ಹೊರಬಿದ್ದ , ತನಗೆ ಚಕ್ಕದೊಂದು ಸುಳ್ಳು ಹೇಳಿಕೊಂಡು ಹೊಟೇಲಿನಿಂದ ತೂನೇ ಆಗ ಣಳಿ ಮಧ್ಯಾಹ್ನವಾಗಿತ್ತು . ಕಲ್ಲುಮನೆಗೆ ಬಂದು ಮಲಗಿದವನಿಗೆನಿದ್ರೆ ಬರಲಿಲ್ಲ . ಅದು ದುಃ ಃಖಕ್ಕೋ, ಹೊಸ ಬದುಃಸ ಸಂಭ್ರಮಕ್ಕೋ ಎಂಬುದು ಅರ್ಥವಾಗಲಿಲ್ಲ. ಪೂರ್ತಿ ಎರಡೂವರೆ ವರ್ಷಗಳ ಕಾಲ ಈಗ ಮೊಟ್ಬ ಮೂದಲ ಬಾರಿಗೆ ಸಾಸು ಪ್ರತಿಯೊಂದನ್ನೂ ಅವಳಿಗಾಗಿ ಮಾಡಿದೆಃ ನನಗೋಸ್ಕರ ಮಾಡಿಕೊಳ್ಳುತ್ತಿದ್ದೇನೆಃ ಕೇವಲ ನನಗೋಸ್ಕರ. ಈ ಕನಸು ತೀರ ಖಾಸಗಿಯಾದದ್ದು . ಣದಕ್ಕೆ ಪಾಲುದಾರರಿಲ್ಲ. ಈ ಕನಸಿನಲ್ಲಿ ಪ್ರಾರ್ಥನಾ ಇಲ್ಲ' ಆಸ್ಪತ್ರೆಯಿಲ್ಲ. ಗರ್ಭಗುಡಿಯ ದೇವರಿಲ್ಲ ವ್ಯವಹಾರದಲ್ಲಿ ಶಾಂತಪ್ಪನಿಗೆ ಪಾಲುದಾರಿಕೆಯಿಲ್ಲ. ಅಸಲಿಗೆ ಇಲ್ಲಿ ವತ್ತೊಬ್ಬರ ಹೆಸರೇ ಅಮ್ಮ ಇದ್ದಾ ಳಾ? ಅವಳು ಬದುಕಿಯೇ ಣಲ್ಲ ಹಾಗಾದರೆ ಅದನ್ನೆಲ್ಲ ನಾನು ಯಾರಿಗಾಗಿ ಮಾಡಲಿ? ಕೇಳಿಕೊಂಡವನ ಕಣ್ಣ ಅದೇಕೋ ಒಂದುರಂಗೋಲೆಯ ಚುಕ್ಕೆಗಾಗುವಷ್ಟು ನೀರಿತ್ತ ಎಲ್ಲ ತಿರುಗಿ, ಎಲ್ಲ ಅಲೆದು; ಎಲ್ಲ ಜಯಿಸಿದರೂ ಕಡೆಗೆ ಪ್ರಶ್ನೆ ಅಲ್ಲಿಗೇ ಬಂದು ನಿಲ್ಲುತ್ತದಲ್ಲ ಆನ್ನಿಸಿದಾಗ ಇದ್ದಕ್ಕಿದ್ದಂತೆ ನಾನು ಪ್ರಾರ್ಥನಾಳನ್ನು ದ್ವೇಷಿಸುವುದಕ್ಕೆಂದೇ ಮುಂದುವರೆಸಿರುವ ಬದುಕಿನಲ್ಲೂ ಸೋತುಬಿಡಬಹುದು ಅನ್ನಿಸಿತು. ಮತ್ತೊಮ್ಮೆ ಕಬ್ಬಿಣದ ಪಟ್ಟಿಗೆ ತೆದು ನೋಡೋಣವೇ ಅಂದುಕೊಂಡ. ಮನಸ್ಸೊಪ್ಪಲಿಲ್ಲ. ಭಗವಂತಾ; ಈ ದ್ವೇಷ ಮರೆತು ಹೋಗದಿರಲಿ. ಪ್ರೀತಿಯಲ್ಲಂತೂ ಸೋತುಹೋದೆ ನನ್ನನ್ನು ದ್ವೇಷದಲ್ಲಾದರೂ ಗೆಲ್ಲಿಸ ಒಳಮುನಸ್ಸು ಪ್ರಾರ್ಥಿಸಿತ್ತು. ಸಾಯಂಕಾಲ ಎದ್ದು ಮುಖ ತೊಳೆದು; ಹೊಸ ಬಟ್ಬೆೈ ಧರಿಸಿಕೊಂಡು' ಎಲ್ಲಿ ಹೋಗಬೇಕಂಬುದು ನಿಶ್ಚಯವಾಗದಿದ್ದರೂ ಮನೆಯಿಂದ ಹೊರಬೀಳೋಣವೆಂದುಕೊಳ್ಳುತ್ತಿದ್ದ ಮನೆಯ ತಲಬಾಗಿಲಲ್ಲಿ ಯಾವುದೋ ನೆರಳು ಹಿಮವಂತನಿಗೆ ಇದ್ದಕ್ಕಿದ್ದಂತೆ ಕಲ್ಲು ಸರಿದಾಡಿದಂತಾಯಿತು ಮತ್ತು ಪ್ರಾರ್ಥನಾಳನ್ನು ಕಡೆತನಕ ದ್ವೇಪಿಸುವದಕ್ಕೆ ಅವನಿಗೊಂದು ಬಲವಾದ ಕಾರಣ ದೊರೆತಂತಾಯಿತುಃ ಅಂಗಳದಲ್ಲಿ ಬಂದು ನಿಂತಿದ್ದಳು ಊರ್ಿಳಾ!
ಹೊಚ್ಚ ಹೂಸದಾದ; ಅವನು ತುಂಬ ಶ್ರದ್ಧೆಯಿಂದ ದಿರಿಸು ಧರಿಸಿದ್ದ. ಎರಡೂ ಕಾಲಿಗೆ ಬೂಟಿನ ಮೃದುವಾದ ಸಾಕ್ಸು ಧರಿಸಿಕೊಂಡವನು ಒಂದು ಬೂಟು ಕಟ್ಬಿಕೊಂಡಿದ್ದ. ಇನ್ನೊಂದು ಲೇಸ್ಗೆ ಕೈಯ್ಿಡಬೇಕು; ಆಪ್ಪರಲ್ಲಿ ಕಾಣಿಸಿದ್ದಳು ಊರ್ಮಿಳಾ ಈ ಬಯಲಲ್ಲಿ ಇವತ್ತೊಂದು ದಿನ "What ೩ surpriscl " ಅಂತ ಉದ್ಗರಿಸಿದನಾದರೂ; ತನ್ನನ್ನು ಒಬ್ಬನೇ ಇರಲು ಬಿಡಬೇಕಿತ್ತು ಅಂತ ಮನಸ್ಸಿನಲ್ಲಿ ಅಂದುಕೊಂಡ
English
He was dressed in brand-new clothes, which he had worn with great care. He had put on soft socks on both feet and had tied the laces of one shoe. He was about to reach for the other lace when he saw Urmila. Even though he exclaimed, "What a surprise!" in this open space, in his mind, he thought that he should have been left alone today.
ಕನ್ನಡ
ಕಲ್ಲು ಮನೆಯ ಬಾಗಿಲಲ್ಲಿ ನಿಂತು ಅವನನ್ನೇದಿಟ್ಪಿಸಿದಳು. ಸರ್ಪರೈಸ್ ಇರುವದು ಊರ್ಮಳೆ ಮುಖದಲ್ಲಲ್ಲ ಅನ್ನಿಸಿತು ಪ್ರಾರ್ಥನಾ ದಾವಣಗೆರೆಗೆ ಬಂದು; ದೇಬುವಿಗೊಂದು &ಯುವಂತನ = ಹೂಡ ಹೇಳವೆ ಕಾರಿಳಿದವಳೇ ಹಾಸ್ಟೆಲಿನ ಝೋಣೆಯೊಳಕ್ಕೆ ಓಡಿಬಂದು ತನ್ನತೆಕ್ಕೆಗೆ 'ನಯ' "ಊರ್ ದೀದೀ . ಎಂದು ಭೋರಿಟ್ಟು ಅಳುತ್ತಿದ್ದಂತೆಯೇ ತನಗನ್ನಿಸಿತ್ತು, ಏನೋ ನಿ್ವು ಆನಾಹುತವಾಗಿದೆ. ಅಂತl ವಿಸಿಟರ್ಸ್ ರೂಮಿನಿಂದ ದೇಬು ಹೇಳಿಕಳಿಸಿದ್ದ; ಎದ್ದು ಹೋಗಿ uನನನ್ನು ನೋಡುವ ಯಾವ ಉತ್ಸಾಹವೂ ತನ್ನಲ್ಲಿರಲಿಲ್ಲ, ಆದರೂ ದುಕ್ಕಿಸಿದುಕ್ಕಿಸಿ ಅಳುತ್ತಿದ್ದ ಪ್ರಾರ್ಥನಾಳನ್ನು ಮಂಚದ ಮೇಲೆ ವುಲಗಿಸಿ ಎದ್ದು ಹೋಗಿದ್ದಳು; ವಿಸಿಟರ್ಸ್ ರೂಮಿನ ಬಾಗಿಲಲ್ಲಿ ತಪ್ಪಿತಸ್ಥನ ಕಣ್ಣು ಹೊತ್ತು ನಿಂತಿದ್ದ ದೇಬ್ ಬಾಬು ಹೆಚ್ಚಿಗೇನೂ ಹೇಳಲಿಲ್ಲ; " 8[t 50173y ಊರ್ಮಿಳಾ ಪ್ರತೀ ಸಲ ನಾನು ನಿನ್ನ ಮುಂದೆ ಹೀಗೆ ತಪ್ಪಿತಸ್ಥನಾಗಿ; aulositica] ಆಗಿಯೇ ಬಂದು ನಿಲ್ತಿದ್ದೇನೆ ಈ ಸಲವೂ ಅಪ್ಪ. ಪ್ರಾರ್ಥನಾ ನಿಂಗೆ details ಕೂಡ್ತಾಳೆ ದಯವಿಟ್ಟು ಅವಳನ್ನು ಸಂತೈಸು. She is badly hurt ಇದು ಹೀಗೇ ಆಗುತ್ತೆಆಂತ ನುಗೊತ್ತಿತ್ತು. ಆದರೆ ಪ್ರಾರ್ಥನಾ ನನ್ನ ಮಾತು ಕೇಳಲಿಲ್ಲ. ಒಬ್ಬಳೇ ಹೋಗಿದ್ಲು . [ just followed her:. , ಅಂದು ತಡವರಿಸಿದ ಶಿವಮೊಗ ಕ್ಕೆ ಹೋಗಿದ್ರಾ?1 ಥಟ್ಪನೆ ಕೇಳಿದ್ದಳು ಊರ್ಮಿಳಾ ಆಮನುಹೌದೆಂಬಂತೆತಲೆಯಾಡಿಸಿದ್ದ. ಆಲ್ಲಿನ್ನು ಒಂದೇ ಒಂದು ಕ್ಷಣವೂ ನಿಲ್ಲಲಾಗದವಳಂತೆ ತನ್ನ ಕೋಣೆಗೆ ಹಿಂತಿರುಗಿಬಿಟ್ಟಿದ್ದಳು ಊರ್ಮಿಳಾ ಅವಳಿಗೆ ಪ್ರಾರ್ಥನಾ.ಕೊಡುವ. ಯಾವ ವಿವರಣೆಯೂ ಬೇಕಾಗಿರಲಿಲ್ಲ. ಏಕೆಂದರೆ; ಗಾಡಿಕೊಪ್ಪದ ಬಯಲಿಗೆ ಇವರಿಬ್ಬರೂ ಹೋಗಿ ಬಂದಿದ್ದಾರಂದಮೇಲೆಅಲ್ಲಿ ಸಂಭವಿಸಿರಬಹುದಾದಸರ್ವನಾಶ ಎಂಥದ್ದೆಂಬುದನ್ನು ಊರ್ಮಿ ಊಹಿಸಿಕೊಳ್ಳಬಲ್ಲವಳಾಗಿದ್ದಳು. ಒಂದು ಹಂತದ ತನಕ ಎದೆಯೊಡೆದು ಹೋಗುವಂತೆಅಳುತ್ತಿದ್ದ ಪ್ರಾರ್ಥನಾಳನ್ನು ಸಂತೈಸಲು ಯತ್ನಿಸಿದಳಾದರೂ; ಸಂತೈಸಬೇಕಾದದ್ದು ಸರ್ವನಾಶಕ್ಕೆ ಕಡಾಗಿರುವವರನ್ನಲ್ಲವೆ ಎನ್ನಿಸಿ ಥಟ್ಟನೆ ಸುಮ್ಮನಾಗಿಬಿಟ್ಟಳು. ಅಸಲಿಗೆ ಹಿಮುವಂತ ರಿಯಾಕ್ಟೇ ಮಾಡಲಿಲ್ಲವ ವಂತೆ ಮೊದಮೊದಲಿಗೆ ಅವನು ಪ್ರಾರ್ಥನಾ ಹೇಳಿದ ಸಂಗತಿ ತನ್ನ ವುನಸ್ಸು- ಖುದುಳುಗಳಲ್ಲಿ ದಾಖಲೇ ಆಗಲಿಲ್ಲ ಎಂಬಂತೆ ವರ್ತಿಸಿದನಂತೆ ಒಂದಿಷ್ಟೂ ಲಯವಿಲ್ಲದವನ ಹಾಗೆ ಮಾತನಾಡಿದನಂತೆ. ಆಝೇಲೆ ಏನೇನೂ ಆಗಿಲ್ಲ ವ ವೆಂಬಂತೆ ಸುಮ್ಮನೆ ಇದ್ದುಬಿಟ್ಟನಂತ ಕಂೆಗೆ ಗಾಔಿಕೊಪ್ಪದ ವುಣ್ಣು] ,ಗುಡ್ಡೆಯ ಮೇಲೆಕುಸಿದುಬಿದ್ದು ಅತ್ರನುತೆಃ ತಕ್ಷಣ ಚೇತರಿಸಿಕೊಂಡವನ ಈಗೆ ಎದ್ದು ಬಂದನಂತೆಇವರಿಬ್ಬರಿಗೂ ಹಾಸಿಗೆ ಹಾಸಿಕೊಟ್ಟು, ಪಾತ್ರೆ ಎತ್ತಿಟ್ಟು ದೇಬುವಿನ ಉರತೊಳದು . ಣಕ್ಕೂ ಅದು ಣಮುವಂತನಾ "ಅಡೆಲ್ಲ ಅಲ್ಲ ಊರ್ಮಿ ದೀದೀ; ನೀನು ಯಾಕೆ ದೀಗೆ ಮಾಡದೆ; ಯಾಕ ನನ್ನನ್ನು ಬಿಟ್ಟು ಹೋಗ್ತಿ ತತದೀಯ ಅವನನ್ಯಾಕ ಮದುವೆ ಆಗ್ತಿದೀಯ ನಾನು ಯಾಕ ಬೇಡ ಅನ್ನೋ ಮಾತು ಕೂಡ ಹಿಮೂ ಯಾರೋ ಬಂದು ಚೊತೇಲಿ ಆಡ್ತರೋ ವುಗೂನ ದರದರ ಏಳ್ೊಂಡು ಕೀಳಲಿಲ್ಲ ಹೋಗಿಬಿಟ್ರೆ ತೆಪ್ಪಗೆ ಕೂತುಬಿಡೋ ನಿಸ್ಸಹಾಯಕ ಮಗುವಿನ ಹಾಗೆ ಸುಮ್ಮನಾಗಿಬಿಟ್ಟ. ನಂಗೆ
English
"Did you go to that Shivamogga that you stumbled upon that day?" Urmila had asked abruptly. He had nodded as if to say yes. Urmila had returned to her room as if she could not stand there for even one more moment. She did not need any explanation from Prarthana. Because, once she knew that the two of them had been to the fields of Gaadikoppa, Urmila could imagine the kind of devastation that might have occurred there. She tried to console Prarthana, who was crying as if her heart would break, but suddenly she fell silent, thinking that one shouldn't console those who have been destroyed.
In fact, it seemed Himavant did not react at all. At first, he acted as if the things Prarthana told him were not even registered in his mind or thoughts. He spoke like someone who had lost all sense of rhythm. Later, he stayed silent as if nothing had happened. He had collapsed on the wounds and mounds of Gaadikoppa, crying, but then recovered immediately and walked away. He laid out the bedding for these two, put away the vessels, and washed Debu’s feet. "It is not all that, Urmila Didi. Why are you doing this? leaving me? marrying him?"—the words that even Prarthana could not ask, Himavant asked as if someone else was speaking through his throat. He did not drag her or stop her; he simply went silent like a helpless child who sits quietly when someone leaves. I...
ಕನ್ನಡ
English
"Let Prarthana cry, let Prarthana die. May her life become so unbearable that she can never live happily!" Urmila thought of cursing her, but instead, she just left her alone. Before setting out for Channarayapatna, she packed a bag with a few clothes.
"Look Prarthana; I am telling you today. You shouldn't have taken the decision to marry Debu after leaving Himavant. Of course, that was your personal decision, but you could have let Himavant live, even if it was based on the lies you told him, for a few more days. You were in too much of a hurry. You acted too ruthlessly. Just for your own comfort, to lighten your own guilt, you killed the dreams of a man like Himavant in a single night.
I’m telling you today what I had kept hidden until now—listen. Without you knowing, I have gone to Shivamogga many times. I have seen with my own eyes the many stages of the 'Prarthana Layout' that Himavant was dreaming of. He is a great dreamer. More than that, human being. To decide that in this world, there is only one girl for him, and to build dreams based solely on her—that is only possible for boys like Himavant. It is not something people like me or you can do.
Look, I have noticed how much you have changed from the day you arrived until today. But you haven't meeting Himavant has changed me. It has been months since I had a drink or smoked a single cigarette. How you could leave a man like Himavant and head toward this disease called Debu—I still don't understand. Whether you get love or not is your personal matter, but if I were in your place, I would never have turned to look at a man like Debu, let alone a dog like Rasool Jamadar!
Debu just left after trying to console you. The necessity to be consoled isn't yours; it’s Himu's!"
Urmila walked out without stopping, her voice steady and devoid of fluctuations. Whatever she said, until she reached Shivamogga, there was only one restless thought: Himavant did not have a weak personality. But would he do something to himself? No, he wasn't that...
ಕನ್ನಡ
ಹೇರುತ್ತಿತ್ತು; ಆದರೂ ಶವನೊಗ್ಗದಲ್ಲಿಳಿದು ಗಾಡಿಕೊಪ್ಪದ ಬಯಲಿನತನಕ ಆಟೋದಲ್ಲಿ ನುನಸ್ಸು ಕಲ್ಲುಮನೆಯ ಅಂಗಳ ತಲುಪಿದಾಗ ನಿಯಂತ್ರಣಕ್ಕೇ ದೊರಕದಂತೆ ಎದೆ ಬಂದವಳಗೆ ಹಿಮವಂತ ಅದೆಂಥ ಸ್ಥಿತಿಯಲ್ಲಿ ಇದಿರಾಗುತ್ತಾನೋಗ ಅವನಿಗೆ ಬಡದುಕೊಳ್ಳುತ್ತಿತ್ತು; ಅಡ್ಯಾಂ ವ ಸಮಾಧಾನ ಹೇಳಲಿ? ಅಂದುಕೊಂಡೇ ಬಾಗಿಲೆದುರು ನಿಂತವಳಿಗೆ ಹಿಮುವನ್ನು ಮಾತುಗಳಲ್ಲಿ ಮಟ್ಪಸವಾದ ದಿರಿಸಿನಲ್ಲಿ , ೮ ಭಂಗಿಯಲ್ಲಿ, ] ಅಂಥದೊಂದು 111] surnriscd ಎಂಬ ರಮೊಂದಿಗೆ ಇದಿರುಗೊಂಡೇನೆಂಬ ಕಲ್ಪನೆ ಖಂಡಿತ ರಲಿಲ್ಲ. ಉದ್ಗಾ 'ಯಾಕ ಮೋಸ ಮಾಡಿ ಹೋಗ್ತಿದೀಯ?' ಅಂತ ಕೂಡ ಕೇಳಲಿಲ್ಲವಾ ಈ ಮನುಷ್ಯ? ಥಿತಪ್ರಜ್ಞತೆ ಅಂದರೆ? ಹಿಮವಂತನ ಕಣ್ಣT ಗಳಲ್ಲಿನ ತಣ್ಣನೆಯ ನಿರ್ಭಾವುಕತೆ ತನ್ನನ್ನು ಇದೇನಾ ಸ್ಥಿE ನಜಕ್ಕಯೂ ಹೆದರಿಸುತ್ತಿದೆಯೆನ್ನಿಸಿತು. ಅಷ್ಪರಲ್ಲಿ : ಹಿಮೂ ಎದ್ದು ನಿಂತ ವರಾಂಡದ ತಿಳಿಬೆಳಕಿನಲ್ಲೊಂದು ಕುರ್ಚಿ ಹಾಕಿ ಊರ್ಮಿಳಿಗೆ ಕೂಡಲು ಹೇಳಿ ಒಳಮನೆಗೆ ಹೋದವನು ಸ್ಟೀಲಿನ ಲೋಟವೊಂದರ ತುಂಬ ಸಕ್ಕರೆ ಬೆರೆಸಿದ ಹಾಲು ಹಿಡಿದುಕೊಂಡು ಹೊರಬಂದ ಅವರಿಬ್ಬರ ಮಧ್ಯೆಮಾತೇ ಹೊರಳದಿದ್ದರೂ; ಈಹಾಲು ಕುಡಿಯಿರಿ; ಹೊರಗಡೆಗೆ ಹೋಗಿ ಬರೋಣ ಎಂಬ ಸೂಚನೆಯೊಂದು ಅವನ ಮೌನದಲ್ಲೂ ಅರ್ಥವಾಗುವಂತಿತ್ತು . ಊರ್ಮಿಳಾ ಎದ್ದು ಬಚ್ಚಲಿಗೆ ಹೋಗಿ ಮುಖ ತೊಳೆದಳು. ಹಿತ್ತಿಲಲ್ಲಿ ನಿಂತಮುಖ ಒರೆಸಿಕೊಳ್ಳುತ್ತಿರುವಾಗ; ಕೊಟ್ಟಿಗೆಯಲ್ಲಿ ನಿಂತು ತನ್ನನ್ನೇ ಪಿಳಪಿಳನೆ ಕಣ್ಣುಬಿಟ್ಟು ಕರುವಿನ ಹೆಸರು 'ಪ್ರಾರ್ಥನಾ" ಎಂಬುದು ನೆನಪಾಗಿ; ಆದೇಕೋ ಕರುಳು ನೋಡುತ್ತಿದ್ದ ಹಂಡಿದಂತಾಯಿತು. "ಸಾಕಷ್ಟು ದೂರವಿದೆ ಆದರೂ ನಡೆದೇ ಹೋಗೋಣ ವಾಪಸು ಬರೋ ಹೊತ್ತಿಗೆ ಸ್ವಲ್ಪ ಕತ್ತರಾಗಿರುತ್ತ. Does 't matter: ಬೆಳಕಿಗಿಂತ ಕತ್ತಲೇ ವಾಸಿ. ಮೋಸವೇ ಆದರೂ; ಅದು ಕಣ್ಣಗೆ ಕಾಣೋದಿಲ್ಲ. ]et's 80 ! " ಕಲ್ಲುವ ಮನೆಯ ಬಾಗಿಲಿಗೆ ಬೀಗ ಹಾಕಿ ನಡೆಯತೊಡಗಿದ ಹಿವುವಂತ ಮೊದಲ ಮಾತುಗಳನ್ನಾಡಿದ್ದ. ಗಾಡಿಕೊಪ್ಪದ ಬಯಲಿನಿಂದ ಹೊರಬಿದ್ದ ನಂತರ ಶಪಮೊಗ್ಗಯು ಕಡೆಗೆತಿರುಗದೆ; ಅದರತದ್ವಿರುದ್ಧದ ದಿಕ್ಿನಲ್ಲಿ ಊರ್ಮಿಳಯನ್ನು ನಡೆಸತೊಡಗಿದ ಅಜೆೋ ವಿಪಯಕ್ಕೆ ಬರಲು ಊರ್ಮಿಳೆಗೆ ಏನು ಪ್ರಯತ್ನ ಮಾಡಿದರೂ ಸಾಧ್ಯವಾಗದಾಗಿತ್ತು. ನಡಿಗೆಜುಲ್ಲಿ ಚುರುಕುತನವಿರಲಲ್ಲ. ತುಂಬ ಹೊತ್ತು ನಡೆದ ನಂತರ ರಸ್ತಯ ಇಕ್ಕೆಲಗಳಲ್ಲೂ ಕಾಡು ಕೊಂಚ ದಟ್ಟವಾಗತೊಡಗಿತು. ದಣಲ್ಲಿಂದ ಶುರುವಾಗುತ್ತೆ ನೋಡಿ ನನ್ನ ಹೊಸ ಅಧಿಕಾರ ಮತ್ತು ಹೊಸ ಅಹಂಾರಃ ಗಾಡಿಕೊಪ್ಪದಿಂದ ಇಲ್ಲಿಗೆ ಕೆಲವೇ ದಿನಗಳಲ್ಲಿ ಬಂದುಬಿಡ್ತೀನಿ ಹೊಸ ಲೇಔಟ್ ಮಾಡಿಸ್ತೀನಿ ಬರೀ ಬಿದಿರುಗಳಿಂದ ಇಲ್ಲೇ ಕಾಡಿನ ವಧ್ಯೆ ನಂದೊಂದು ಚಿಕ್ಕ ಎಸ್ಟೇಟ್ ಮಾಡಿಕೋತೀನಿ ಚಕ್ಕದೊಂದು ಗುಡಿಸಲಿನಂಥ ವನೆ ಕಟ್ಕೋತೀನಿ ಇನ್ನು ಮೂರು ತಿಂಗಳೊಳಗಾಗಿ ಕಾರು ತಗೋತೀನಿ. ಮುಂದಿನ ಸಲ ದಾವಣಗೆರೆಗೆ ಬರೋದೇ ಆದರೆ ಕಾರಲ್ಲಿ ಬರ್ತೀನಿ ಇದು ನನ್ನ ಎರಡನೇ ಕನಸಿನ ಪ್ರಾರಂಭ ಎರಡನೇ ಲಹಂಕಾರದ ಆರಂಭ ಅಲ್ಲಿ ಕಾಣ್ತರೋ ಚಿಕ್ಯ ಬೋರ್ಡು ನೋಡಿದಿರಾ? ಆಗಲೇ ಕತ್ತಲಾಗ್ತಿದೆ ಕೊಂಚ ಹತ್ತಿರಕ್ಕೆ ಹೋಗಿ ನೋಡ್ಯೊಂಡು ಒನ್ನಚಿಃಯ
English
It was getting late; still, after getting off at Shivamogga and taking an auto to the plains of Gadikoppa, by the time she reached the courtyard of the stone house, her heart was beating uncontrollably—what state would Himavant be in when he faced her? How could she console him? Standing before the door, she had never imagined that Himavant would confront her with such surprise, in such neat attire and posture. He didn't even ask, "Why are you leaving by deceiving me?" What does it mean to be stoic? The cold detachment in Himavant's eyes felt more frightening than any situation she had imagined.
In the meantime, Himavant stood up, placed a chair in the soft light of the veranda, asked Urmila to sit, and went inside the house. He came out carrying a steel glass filled with sweetened milk. Even though no words were exchanged between them, the instruction, "Drink this milk; let's go out for a while," was understood in his silence.
Urmila got up, went to the washroom, and washed her face. While drying her face in the backyard, she saw the calf standing in the shed staring at her with wide eyes, and remembering that its name was 'Prarthana', she felt as if her heart was being wrung.
"It's quite far, but let's walk. It will be a bit dark by the time we return. It doesn't matter; darkness is better than light. Even if it is a deception, it is not visible to the eye. Let's go!"
Himavant, who had locked the door of the stone house and started walking, had spoken his first words. After exiting the plains of Gadikoppa, he did not turn towards Shivamogga but began leading Urmila in the exact opposite direction. Try as she might, Urmila could not bring herself to ask about the matter. There was no briskness in their walk. After walking for a long time, the forest on both sides of the road began to thicken.
"See, from here begins my new authority and my new ego. In just a few days, I will come here from Gadikoppa. I will have a new layout made. With just bamboos, I will make a small estate for myself right here in the middle of the forest. I will build a small, hut-like house. Within the next three months, I will buy a car. The next time I come to Davanagere, I will come by car. This is the beginning of my second dream, the start ego. Do you see that small board there? It's getting dark already. Go a little closer and take a look."
ಕನ್ನಡ
ಅಂದು ನುರವೂಂದರ :ಡೆಗ ೈ ತೋರಿಸಿದ ನಾಲ್ಕು ಹೆಚ್ಚೆ ನಡೆದು ಹೋದವಳಿಗೆ ಪಟರೆಯ ಗೋಡೆಯೊಂದರ ಮೇಲೆ ತೀರ tಲವೇ ಗಂಟೆಗಳಿಗೆ ಮುಂಚೆ ಯಾರೋ ಮರದ ಗಲ್ಲಿನೊಂದಿಗೆ ಕತ್ತಿದಂತಿದ್ದ ಎರಡು ಅಸ್ರಗಳು ಕಾಣಿಸಿದವು ಪೊನಬದ ಅಮ್ಮ ಅದೇಕೋ ಊರ್ಮಿಳೆಗೆ ಜೀವನದಲ್ಲೇ ಮೊದಲ ಬಾರಗೆ ಕತ್ತಲು ಭಯಂಕರವೆನ್ನಿ ಅನತಿದೂರದಲ್ಲಿ ಓಮವಂತನಿಂತಿರದೆ ಹೋಗಿದ್ದಿದ್ದರೆ ಮರದ ಟೊಂಗೆಯ ೈಸಿತು, ತುದಿಯಲ್ಲಿ ಕುಳಿತು ಐಕಾರವಾಗಿ ಕೂಗುತ್ತಿರುವಈ ಅನಾಮಧೇಯ ಹಕ್ಕಿಯ ಕೂಗು ಮತ್ತು ್ಲಲ್ಲೋ ಅದರ ಬಿಡುತ್ತಿ ಬೆಸ್ನಲ್ಲೇ ಹರಡುತ್ತಿರುವ ನೀರವತೆಗಳು ತನ್ನನ್ನು ಕೊಂದೇ ಿದ್ದವು ' ಅನ್ನಿಸಿತು. ರಸ್ತೆ ತಯಂಚಸಲಿ ನಿಂತಿದ್ದ ಹಿಮುವಿನೆಡೆಗೆ ಗಬಗಬನೆ ನಡೆದು ಬಂದ ಊರ್ಮಿಳಾ ಹಿಂದು ಮುಂದು ಯೋಚ ಕೂಡಮಾಡದೆ ಅವನ ಭುಜ ತಬ್ಬಿಬಿಟ್ಟಳು ಊರ್ಮಿಳಾ ಹೆದರಿದ್ದಾಳೆ! ತನ್ನಲ್ಲಿ ತಾನು ಹೇಳಿಕೊಂಡ ಹಿಮವಂತಅವಳ ಅಂಗೈ ಹಿಡಿದು ಬೆರಳಲ್ಲೇ ಅ ಧ್ಯೆರ್ಯ ಹೇಳಿದ ಹೆಂಗಸಿನಸ್ಪರ್ಶ ತನ್ನಲ್ಲಿ ಮತ್ಯಾವವಾಂಛೆಯನ್ನೂ ಹುಟ್ಟಿಸಲಾರದು ಎಂಬುದು ಆವಗೆ ಮತ್ತೆಖಚಿತವಾಯಿತು ಆವಳು ಹೆಗಲು ತಬ್ಬಿಕೊಂಡಿದ್ದರೆ; ಹಾಗೇ ಆವಳನ್ನು ಬಂದರಸ್ತಯಲ್ಲಿ ಹಿಂದಕ್ಕೆ ನಡೆಸಿಕೊಂಡು ಹೊರಟ ಅರಸೀಕೆರೆ ತಲುಪುವುದಕ್ಕೆ ಮುನ್ನ ನಡುರಸ್ತೆಯಲ್ಲಿ ಹೀಗೇ ಕತ್ತಲಾಗಿತ್ತು. ಪ್ರಾರ್ಥನಾ ಹೀಗೇ ತನ್ನ ಹೆಗಲು ತಬ್ಬಿ; ಬೆರಳು ಬಿಗಿ ಹಿಡಿದು;ಇಷ್ಟೇ ಅಭದ್ರತೆಯಿಂದನಡೆಯುತ್ತಿದ್ದಳು ಅದೆಲ್ಲ ಆಗಿಎರಡೂವರೆ ವರ್ಷಗಳಾದವು ಹೀಗೇನೂರಾರು ವರ್ಷಗಳಾಗುತ್ತವೆ ತಾನು ಇಂಥದೀಪಗಳಿಲ್ಲದದಾರಿಗಳಲ್ಲಿ ನಡೆಯುತ್ತಲೇ ಇರುತ್ತೇನೆ ಯಾರೋ ಹೀಗೆ ಕತ್ತಲಿಗೆ ಹೆದರಿದವರು ತನ್ನ ಹೆಗಲು ತಬ್ಬುತ್ತಾರೆ. ಯಾರೇ ತಬ್ಬಿದರೂ ತನಗೆ ಪ್ರಾರ್ಥನಾ ನೆನಪಾಗುತ್ತಾಳೆ ಕೇವಲ ಪ್ರಾರ್ಥನಾಃ ಅಂದುಕೊಂಡ "ದುಡ್ಡಿಗೋಸ್ಕರ; ಕಾರು-ಬಂಗಲೆಗಳಿಗೋಸ್ಕರ ಪ್ರಾರ್ಥನಾ ನಿಮ್ಮನ್ನು ಬಿಟ್ಟುಹೋಗ್ತಿದಾಳೆ ಅನ್ಸುತ್ತಾ ಹಿಮುವಂತ್? ಅನತಿ ದೂರ ನಡೆದ ಮೇಲೆತಬ್ಬಿದ ಹೆಗಲಿನಿಂದ ದೂರಾಗಿ ಕೈಬೆರಳು ಬಿಡಿಸಿಕೊಂಡು ಆಳದಲ್ಲೆಲ್ಲೋ ಇದ್ದ ಧೈರ್ಯ ಕೈಗೆತ್ತಿಕೊಂಡು ಕೇಳಿಯೇಬಿಟ್ಪಳು ಊರ್ಮಿಳಾಃ ಈಗ ನೀವ ನಾನು ಯಾವುದನ್ನೂ ಅಂದುಕೊಳ್ಳುವುದಿಲ್ಲ. ಯಾವುದನ್ನೂ ಕೇಳುವುದಿಲ್ಲ . ಹಾಗೆ ಸಿಗರೇಟು ಇದ್ದಕ್ಕಿದ್ದ ಹಾಗೇ ನನ್ನ ಹೆಗಲು ತಬ್ಬಿಕೊಂಡಿರಿ. ಹಿಂದೆ ಯಾವತ್ತೋ ಇದ್ದಕ್ಕಿದ್ದ ನನಗೇನಿದ ಬಿಟ್ಟಿರಿ ಕಾರಣ ಹೇಳಬೇಕಾದವರು ನೀವೇ ಹೂರತು; ಕಲ್ಪಿಸಿಕೊಳ್ಳುವ ಹಕ್ಕಯು ಕೇಳುವ ` ಹಣ್ಕ ಊರ್ಮಿಳಾ? ಪ್ರಾರ್ಥನಾಳ ವಿಷಯಕ್ಕೆ ಬರೋದಾದರೆ ಕಾರಣ ಹೇಳು ಆಂತ ಹಕ್ಯು " ನತ್ರ ನನಗಿಲ್ಲ ಅನ್ನಿಸಿಬಿಟ್ಟಿದೆ ನನಗಿರೋದು ಕೇವಲ ನೆನಪು ಮಾಡಿಕೊಳ್ಳೋ ಬಂದು ಸುಳ್ೇ ಒಂದು ದಿನ ಅವಳೇ ಒದುಕೋಕೆ ಪ್ರಾರಂಭಿಸೋ ಹಕ್ಕು, * ಯಾವತ್ತಾದರೂ ಕೂಡೋ ಪಣ್" ಆದರೂ ಸರಿಯೇ; ಒಂದು ಕಾರಣ ಹೇಳಿ ಹೋದಾಳು ಅಂತ ಕಾಯುತ್ತ ಅಷ್ಟೇI" ಮಾತು ನಿಲ್ಲಿಸಿದ ಯತ್ನಿ ಸಿದಳ ಗವನಿಸಲು ರಸ್ತೆಪಕ್ಕದ ಕಾಡು ಗಂವ್ವೆಂದಿತು ಅವನ ಮುಖದ ಕವಳಿಕೆಗಳನ್ನು
English
Urmila is scared! Himavant said to himself. He held her palm and signaled courage with his fingers. He was once again certain that the touch of a woman could no longer stir any other desire in him. Even as she hugged his shoulder, he led her back along the deserted road. It had become dark like this in the middle of the road before reaching Arsikere. Prarthana used to hug his shoulder like this, hold his fingers tight, and walk with the same sense of insecurity. It had been two and a half years since all that happened. It will be hundreds of years like this; I will keep walking on such paths without lights. Someone or other, scared of the darkness, will keep hugging my shoulder. Whoever hugs me, I remember Prarthana. Only Prarthana.
He thought, "Do you think Prarthana is leaving you for money, for cars and bungalows, Himavant?"
After walking a short distance, she moved away from the shoulder she had been hugging, pulled her fingers away, mustered the courage from somewhere deep inside, and asked, "Urmila, now you and I... I don't think anything. I don't ask anything. Just like that, you suddenly hugged my shoulder. Just like you suddenly left me once before. You are the one who has to give a reason; I don't have the right to imagine or ask, do I, Urmila? As for the matter of Prarthana, I feel ask her for a reason. All I have is the memory. And wait for the day she herself begins to speak. Even if it takes a hundred years, I am just waiting, hoping she will leave with a reason."
As he stopped speaking, the forest by the side of the road rustled, as if trying to listen to his words and the expressions on his face.
ಕನ್ನಡ
ಕತ್ತಲಲ್ಲಿ ಅದು ಸಾಧ್ಯವಾಗಲಿಲ್ಲ. ಅಂತೆಯೇ, ಇಲ್ಲಿಗೆ ಮಾತು ಮುಗಿಯಿತು ಊರ್ಮಳೆಗೆ ದರೂ ನಡೆಯತೊಡಗಿದ ಹಿಮವಂತನನ್ನು ಪ್ರಾರ್ಥನಾಳಗೆ ಸಂಬಂಧಿಸಿದಂತೆ ಬೇರೇನು ಪ್ರಶ್ನೆ ನಂಬಂತೆ ಅವಳಿಗೆ ತೋಚದೆಹೋಯಿತು ಆ ಏಿಷಯವನ್ನು ಮತ್ತೆ ಹಿಮುವಂತನೊಂದಿಗೆ ನಛಬೇಕಂಬುದು ಸಾಧ್ಯವೇ ಆಗಲಿಕ್ಕಿಲ್ಲ ಅನ್ನಿಸಿತು. ಅಭಿಮಾನದ ಗಂಡಸು ಎದೆಯ ಕದ "ಚರ್ಚಿಸಲು ಹಾಶಿಕೊಂಡುಬಿಟ್ಟದ್ದಾ ನೆ! "ಹಿಮವಂತ್; ನೀವೇನೂ ಅಂದುಕೊಳ್ಳದೆ ಇದ್ರೆ , ನಾನು ಕೆಲವು ದಿನ ನಮ್ಮ ಚೊತೇಲಿ ನಂಗೆ ಪರೀಕ್ಷೆಗಳಿವೆ ನಾಳೆ ದಾವಣಗೆರೇಗೆ ಹೋಗಿನನ್ನ ಬಟ್ಟೆೈ ಪಸ್ತಕ ತಂದುಬಿಡ್ತೀನಿ ಇರಲಾ? ಪರೀಕ್ಸೆ ಇದ್ದ ದಿವಸ ಹೋಗಿ ಬರ್ದು ಬಂದುಬಿಡ್ತೀನಿ ಸುಮ್ಮನೆನನ್ನ ಪಾಡಿಗೆ ನಾನು ಓದಿಕೊಂಡು ಜೊತೇಲಿರ್ತೀನಿ" PLease. . ಥಟ್ಟನೆ ಅಷ್ಪೊಂದು ಮಾತು ತೋಚಿದ್ದಕ್ಕೆ ತಾನೇ ನಮ್ಮ ಆಚ್ಚರಿ ಪಡುತ್ತಾ ಮಾತನಾಡಿದಳು ಊರ್ಮಿಳಾ ಹಿಮೂ ಉತ್ತರಿಸಲಿಲ್ಲ. ಆವತ್ತೂ ಪರೀಕ್ಷೆಗಳಿದ್ದವ ಅವಳು ಪಸ್ತಕ ಬಟ್ಛೆಕೂಡತಂದುಕೊಳ್ಳುವ ತಿಯಲ್ಲಿರ ರಲಿಲ್ಲ. ತಾನೇ ತಂದುಕೊಟ್ಟಿದ್ದ . ಲವಳಿಗೆ ನಿದ್ರೆ ಬಾರದಿರಲಿ ಅಂತ ಅವಳೊಂದಿಗೆ ತಾನೂ ನಿದ್ದೆಗ ಗೆಟ್ಟು ಏನೋಓದಿಕೊಳ್ಳುತ್ತ ಕೂರುತಿದ್ದ. ಅವಳೂ ಪರೀಕ್ಷಬರೆದು ಬಂದಳುಃ ತಾನೇ ಬಿಟ್ಬು ಬಂದಿದ್ದಃ ಕಲವೊಮ್ಮೆ ತನ್ನ ಪಾಡಿಗೆ ತಾನು ಓದಿಕೊಂಡಿರುತ್ತಿದ್ದಳು ತಾನೇ ಕನಸು ಕೆದರಿಕೊಂಡುಬಿಟ್ಟ" ಪುಡುಗಿ ಊರ್ಮಿಳಾ ಕೆಲವು ದಿನ ಬಂದು ಜೊತೆಗಿರುತ್ತೇನೆನ್ನುತ್ತಾಳೆ. ಆವಳ ಪ್ರೀತಿ, ಕಠಕಳಿ ಕಕ್ಕುಲತಿ ತನಗರ್ಥವಾಗುತ್ತದೆ ಆದರೆ ಖುದ್ದು ಊರ್ಮಿಳೆಗೇ ಅರ್ಥವಾಗದ ಸಂಗತಿಯೆಂದರೆ; ಆವಳು ಪ್ರಾರ್ಥನಾಳನ್ನು ಮರೆಸುವುದಕ್ಕೆ ಮಾಡುವ ಪ್ರತಿ ಪ್ರಯತ್ನವೂ ತನಗೆ ಪ್ರಾರ್ಥನಾಳನ್ನೇ ನೆನಪಿಸುತ್ತದೆಃ ಅವಳಷ್ಟೇ ಅಲ್ಲ; ಜಗತ್ತಿನ ಯಾವ ಹುಡುಗಿ ಬಂದು ತ್ನೊಂದಿಗಿರುತ್ತೇನೆಂದು ಹೇಳಿದರೂ ತನಗೆ ಪ್ರಾರ್ಥನಾ ಮಾತ್ರ ನೆನಪಾಗುತ್ತಾಳೆ ಮತ್ತು ಅವಳ ವೇಲಿನ ದ್ವೇಷವನ್ನು ಹೆಚ್ಚಿ ವಸುತ್ತಾಳೆ. ಈ ಜನ್ಮದ ಮಟ್ಬಿಗೆ ಅದೇ ಅಂತಿವ ಸತ್ಯ. ಕತ್ತಲುದಟ್ಟವಾದಂತೆಲ್ಲ ವುತ್ತೆಊರ್ಮಿಳಾ ಹಿಮುವಂತನಕೈಹಿಡಿದೇನಡೆದಳು ಗಾಡಿಕೊಪ್ಪದ ಬಐುಶಿಗೆಬಂದು ಮುಟ್ಟಿದಮೇಲೂ ಅವನು ಊರ್ಮಿಳೆಯವಿನುತಿ ಬೆರೆತಪ್ರಶ್ನೆಗೆ ಉತ್ತರಿಸಲಿಲ್ಲ. ಅದಕೆ, ಆವನು ಬೇಡವೆಂದರೂ ಸರಿಯೇ ತಾನು ಬಂದು ಒಂದಷ್ಟು ದಿನದ ಮಟ್ಟಿಗೆ ಓಮುವಂತನೊಂದಿಗೆ ಈ ಬಯಲಲ್ಲೋ; ಕಾಡಲ್ಲೋ-ಅವನೆಲ್ಲಿದ್ದರಲ್ಲಿ ಅವನೊಂದಿಗೆ ಇದ್ದುಬಿಡುವುದೇಸರಿ ಎಂದು ತೀರ್ಮಾನಿಸಿದ್ದಳು ಊರ್ಮಿಳಾ. ಆದರೆ ಉಂಡು ಮಲಗಿದ ಕೆಲವು ಗಂಟೆಗಳ ನಂತರ ಊರ್ಮಿಳೆಗೆ ಎಚ್ಚರಾಗದಂತೆ ಎದ್ದು ಪತ್ತಮೊರಲ ದಿನದಂತೆಯೇ ಶುದ್ಧ ಕ್ರಿಮಿಯ ಹಾಗೆ ತನ್ನ ಕಯಕಾಲುಗಳರಡನ್ನೂ ಬಳಸಿ ಕಬ್ಬಿಣದ ಪಟ್ಟಿಗೆಯ ಬಳಿಗೆ ತೆವಳಿಕೊಂಡು ಹೋದ ಹಿಮವಂತ, ೮ ಸರಹೊತ್ತಿನಲ್ಲಿ ಹೊರಡಿಸಿದ ಮುಖಭಾವವನ್ನಟೆೇ ೀನಾದರೂ ಉರ್ಮಿಳೆ ನೋಡಿದ್ದಿದ್ದರೆ- ಅವಳ ನಿರ್ಧಾರಗಳು ಅವತ್ತೇ ಬದಲಾಗುತ್ತಿದ್ದವು!
English
ಕನ್ನಡ
ಹಿಮುವಂತನ ಕಣ್ಣು ಭಯಂಕರವಾಗಿದ್ದವು ನಿರ್ಬಲ ಜೀವಿಯೊಂದರ ಶಾಪದ ಮಳೆಸುರಿಸಲು ಸಿದ್ಧನಾದ ಕ್ಷುದ್ರ ಮುನಿಯ ಮೇಲ ಕಣ್ಯಣು[ ಗಳಂತೆ] 8ುಕ್ಕಂ ಘನಫ ೂH ಭಂಗಿಯೇ ಎಲಕ್ಷಣವಾಗಿತ್ತು , ಅದು ಮನುಷ್ಯ ಸಹಜ ರಗಾಲನಲ್ಲ ಭಂಗಿಯಂಬುದಕಕಂತ ಹ*ತಜಸ ಕೂಂದು ಮುಗಿಸಿದ ಬೇಟೆಯನ್ನು ಎತ್ತ ಕಡೆಯಿಂದ ತಿನ್ನಲು ಆರಂಭಿಸಲಿ ಎಂದು ಹೆಬ್ರ್ಬಕಗಿ ಮೃಗವೊಂದರ ಭಂಗಿಯಂತಿತ್ತು. ಕೈಗಳು ಸಣ್ಣ[ ಗೆ ನಡುಗುತ್ತಿ ಕಿದ್ದವು ಒಳ ಹಸಣಸುತ್ತ ಕೋಣೆಯಲ್ಲಿ 451 ಮಲಗಿದ್ದಾಳೆ ಎಂಬ ಎಚ್ಚರವೊಂದು ಅವನಲ್ಲಿ ಇದ್ದೇ ಇತ್ತು, ಊ್ಟೀ ಹಮವಂತ ? ಕಬ್ಬಿಣಪೆಟ್ಟಿಗೆ ತೆರೆಯಲು ಯತ್ನಿಸುತ್ತಿದ್ದ. ಅದೆಲ್ಲ ಹತ್ಯಾ ಸಡ್lಾ ಸಾವುಗ್ರಿಯನ್ನು ಗದಂತೆ ಎರಡೂವಕ ಅವಧಿಯಲ್ಲಿ ಯಾಕೆ ತಾನು ಅಷ್ಬೊಂದು ಶ್ರದ್ಧೆಯಿಂದ ಕಲೆ ಹಾಕಿದ್ದನೋ? ಘರ್ಪದ ಯಾವತ್ತೋ ಒಂದು ದಿನ ಕಾರಣ ಕೂಡ ಹೇಳದೆ; ತನಗೆ ಮೋಸ ಪ್ರಾರ್ಥನಾ ಓೀಗೆ ಮಾಡಿ ತನ್ನ ಸಾಮ್ರಾಜಯವನ್ನೆಲ್ಲ ನಾಶಮಾಡಿ ಹೊರಟು ಹೋಗಬಹುದೆಂಬ ಮುನ್ಸೂಚನೆಃ ಕಃಸ ತನಗಿತ್ತೆ? ಅಂಥ ಮುನ್ಸೂಚನೆಯೊಂದು ಆತನಿಗೆ ಮಾತ್ರ ಖಂಡಿತ ಗೂತ್ತಿಲ್ಲ. ಇತ್ತು. ಗುಡ್ಡದ ಮಗ್ಗುಲಿನ ಗವಿಯಲ್ಲಿ ಗದ್ದುಗೆಯ ಪಕ್ಕದಲ್ಲಿ ಕುಳಿತು ಕುಳಿತೇ ಜರ್ಜರಿತನಾಗಿ ದಡ್ಧ ಹೋಗಿದ್ದ ಆಜ್ಜಯ್ಯನೆಂಬು ವವನಿಗೆ! ಆತನನ್ನು ತಾನು ಹುಡುಕಿಕೊಂಡು ಹೋಗುತ್ತಿದ್ದುದು ನಿಜ. ಆದರೆಕೊನೆಯ ಬರಿಗೆ ಆತನೇ ತನ್ನನ್ನು ಹುಡುಕಿಕೊಂಡು ಬಂದಿದ್ದ. ಕಣ್ಣ ಸಾವು ನಿಚ್ಚಳವಾಗಿ ಬರೆದಿತ್ತುಃ ಇನ್ಯು ತುಂಬದಿನ ಈತ ಬದುಕಲಾರ ಅಂತ ಹಿವುವಂತನಿಗೂ ಅನ್ನಿಸಿತ್ತು. ಆವತ್ತಿಗಾಗಲೇE ಆಜ್ಜಯ್ಯಂೆ ಅನ್ನದಕ್ಕುತ್ತಿರಲಿಲ್ಲ. ಆಗೊಂದು ಈಗೊಂದು ಚೀತ್ಕಾ ರದಂಥ ತೇಗು ಒರುತ್ತಿತ್ತು. ಆಜ್ವಯ್ಯ ಆಕಳಿಸಿದರೆ ವಗುವೊಂದು ಕ್ಿ 0 eಣ ದನಿಯಲ್ಲಿ ಅತ್ತಂತಾಗುತ್ತಿತ್ತು. ಅಮಾವಾಸ್ಯೆಯ ರಾತ್ರಿೀವೇ ಎಬ್ಬಿಸಿ ಕರೆದೊಯ್ದಿದ್ದ ದಿನ್ನೆಯ ಬಳಿಗೆ. ಣದೆಲ್ಲ ನಂಗ್ಯಾಕೆ ಬೇಕು ಅಜ್ಜ ಯ್ಯಾ ? ಯಾರನ್ನ ಕೊಲ್ಲ ಬೇಕಿದೆ ನಂಗೆ? ಕಲಿಯುವಂಥ ವಿದ್ಯೇನಾ ಇದೂ? ಕ್ಷುದ್ರಯ. 71 ಅಂದಿದ್ದ ಹಿಮೂ.. ನಂಗಾದರೂ ಇದು ಎಲ್ಲಿ ಬೇಕತ್ತು ಮಗಾ? ನಿಮ್ಮಪ್ಪ ಇದ್ನಲ್ಲ? ಮಾಟದ ಹಿರಣ್ಣಯ್ಯ? ಅವನು ತಂದು ನನ್ನವನೇ ಮುಂದೆ ಬಿಟ್ಬು ಹೋದ. ಇಷ್ಟು ವರ್ಷ ನಾನು ಜೋಷಾನ ಮಾಡಿದೆ ಇನ್ನೇನು ಬಂತು ಸಾವುಗೆರೆ ಮೂಡಿದ ಮ್ಯಾಲೆ ಎಷ್ಟು ದಿನ ಬದುರ್ತೀನಿ ಆಚತ ನಿಂಗೇ ಗೊತ್ತು. ಒಳ್ಳೇದೂ ಕೆಟ್ಪದೂ ಎರಡೂ ನಿಂಗೇ ಬಿಟ್ಬು ಹೋಗ್ತಿದೀನಿ ವರ್ಷಕ್ಕೆಒಯದ್ಸಲ ಹೋಗು ಸಾಕು; ಎಳ್ಳಮಾವಾಸಯೆದಿನ ಗದ್ದುಗೆ ಮುಂದೆ ಒಂದು ದೀಪ ಹಚ್ಚಿಟ್ಟು ಗದ್ದುಗೀಗ ಒಂದು ವರ್ಷಕ್ಕ ತಲೆಆನಿಸಿ ಕುಂತು ಬಾ. ಅಲ್ಲಿ ನಿತ್ಶದ ಪೂಚೆಗೆ ಬ್ಯಾರೆ ವ್ಯವಸ್ಥೆ ಮಾಡೀದೀನಿ ಮಾ4ಗ ಬರೀ ಆರು ನೂರು ರುಪಾಯಿ ದೀಪದ ಖರ್ಚು ಕೂಡು. ಎಳ್ಳಮಾವಾಸ್ಯೆದಿನ ಸೀಮ ದನ ಹಿರಣ್ಣ ಯ್ಯನ ಮಗ ಬಂದು ಗದ್ದಪುಗ ಗೀ ಮುಂದೆ ದೀಪ ಹಚ್ತಾನೆ ಅಂದ್ರೆ ಸುತ್ತಲ ಇನ್ನು ಈ ಎಲ್ ಬಂದು ನೆರೀತಾರೆ. ಅದೊಂದು ಉಪಕಾರ; ಇಲ್ಲಾ ಅನ್ನದಂಗೆ ಮಾಡಿಬಿಡು ಕೂಡು;" ಲಂದಷನೇ ವಿದಯೆಅಂದೆಯಲ್ಲ? ಯಾವುದಾದರೂ ನಿಂಗೆ ಕೆಲಸಕ್ಕ ಬಂದೇ ಬರ್ರದೆಃ ಇಲ್ಲಿ ತುಂಬ ಗೂತ ದಿಣ್ಣೆಯ ಮಣಭ ಮೇಲೆ ಬೆರಳ ತುದಿಯಲ್ಲೇ ರಂಗವಲ್ಲಿಯ ಗೀಟು ಬರೆದ
English
"You said it is a form of knowledge, right? Surely, some part of it will be useful to you," [he said, as he] drew the lines of a rangoli on the mound of earth with his fingertips.
ಕನ್ನಡ
ಮಾಡಿಸಿದ ಆನಂತರ ಹಿಮವಂತನ ಕಿವಿಗಳ ಪಕ್ಕದ ಮಿದುವಿಸೊಳಕ್ಕೆ ಚಕ್ಕ ನೆಗ್ಗಲು ಪೂಚೆ ಮುಳ್ಳಿನಂತಹುದೊಂದನ್ನು ಚುಚ್ಚದ ಒ೦ದು ಮಂತ್ರವನ್ನು ಮೂರನೆಯ ಚಾವದೊಳಗಾಗಿ ಸಾಏರದ ಎಂಟು ಸಲ ಹೇಳಿಸಿದ. ಸರ್ವನಾಶದ ವಿದ್ಯೆ ಕಲಿಸಲು ಎಷ್ಟು ಕಾಲ ಓಮುಎನಂದ ಬೇಕು? 'ಪ್ರಾರ್ಥನಾಳನ್ನು ಸರ್ವನಾಶ ಮಾಡಿಬಿಡಲಾ' ತನ್ನನ್ನು ತಾನೇ ಕೇಳಿಕೊಂಡ ಹಿಮುವಂತನಿಗೆ ಆದೇಕೋ ತನ್ನೊಳಗಿನ ಮಾತು ಕೂಡಸ್ಪಷ್ಟವಾಗಿ ಕೇಳಿಸಿ ಊರ್ಮಿಳಾ ಎದ್ದು ಕುಳಿತುಬಿಡಬಹುದು 'ಹಾಗಾದರೆ ಊರ್ಮಿಳೆಗೆ ಹೆದರುತ್ತಿದ್ದೇನಾ?' ತನ್ನಲ್ಲೇ ಕೇಳಿಕೊಂಡ. ತುಟಿಗಳಲ್ಲಿ ಅನ್ನಿಸಿತು ಒಂದು ವಕಾರ ನಗೆ ಹುಟ್ಟಿಕೊಂಡಿತು 'ನನಗೆ ಹೆದರಿಕೆಯೆಂಬ ಶಬ್ದಕ ಕ್ಕೆ ಅರ್ಥವೇ ಗೊತ್ತಿಲ್ಲ . ತನಕ ನಾನು ಹೆದರಿದ್ದು ಕೇವಲ ಪ್ರೀತಿಗೆ ಣವತ್ತು 'ಪ್ರೀತಿಯೆಂಬ ಶಬ್ದ ಅರ್ಥ ಕಳೆದುಕೊಂಡಿದೆ ನನ್ನಲ್ಲಿ ಉಳಿದಿರುವದೇನಿದ್ದರೂ ಹಂತಕನಿಗಿರುವಂತಹ ಎಚ್ಚರಃ ಸಿಕ್ಕಿಬೀಳಕೂಡದೆಂಬ ಕ್ರೂರ ಜಾಗೃತಿ ಇದೆಲ್ಲ ಮಾಡುತ್ತಿದ್ದೇನೆಂದು ಊರ್ಮಿಳೆಗೆ ಗೊತ್ತಾT ಗಬಾರದಷ್ಬೆ" ಗೊತ್ತಾ[ ದರೆ? ಗೊತ್ತಾದರೇನಿದೆ? ಅದನ್ನವಳು ತಡೆಯಲಾರಳು ಆದರೆ ಈ ತನಕ ಅವಳ ಮನಸ್ಸಿನಲ್ಲಿ ತನ್ನ ಬಗ್ಗೆ ಮೂಡಿ ಕುಳಿತಿರುವ ಚಿತ್ರನಲುಗಿ ಹೋಗುತ್ತದೆ ಅದು ಆಗಬಾರದುಃ ಪಾಗಾದರೆ ಪ್ರಾರ್ಥನಾಳನ್ನು ನಾಶ ಮಾಡಿಬಿಡುವುದು ಹೌದಾ? ಇವತ್ತೇನಾ? ಇವತ್ತಲ್ಲದಿದ್ದರೆ ಇನ್ಯಾವತ್ತು. ನಾಶ ಮಾಡಲಿಕ್ಕೆ ಇದೊಂದೇ ದಾರಿಯಾ? ನೆಟ್ಟಗೆ ದಾವಣಗೆರೆಗೆ ಹೋಗಿ ಒಂದೇ ಹೊಡೆತಕ್ಕೆ ಮುಗಿಸಿಬಿಡಬಹುದಲ್ಲ? ಅವಳು ಇಲ್ಲಿದ್ದ ಆ;ರಾತ್ರಿಯೇ :ಆ ಕೆಲಸ ವಾಡಿಬಿಡಬಹುದಿತ್ತು. ದೇಬುವಿಗಿಂತ ದೈಹಿಕವಾಗಿ ತಾನು ತುಂಬ ಶಕ್ತಿವಂತ ಕೊಲ್ಲುವುದು ಕಷ್ಟವಿರಲಿಲ್ಲಃ ಇಬ್ಬರನ್ನೂ! ಆದರೆ ಕೊಲ್ಲ ಲಿಲ್ಹ . ಪೊಲೀಸು; ' ಕೋರ್ಟು ಜೈಲು-ಉಹುಂ; ದಾವುದೂ ತನ್ನನ್ನು ಹೆದರಿಸುವದಿಲ್ಲ. ಆ ಬಂಧನ; ಬಂಧನವೇ ಅಲ್ಲಃ ಈ ಬಿಡುಗಡೆ ಬಿಡುಗಡೆಯೇ ಅಲ್ಲ. ಮನಸ್ಸು ಸುಟ್ಬು ಕರಕಾಗಿ ಹೋಗಿದೆ ಅಲ್ಲಿನ್ನು ಪ್ರೀತಿ ಉಳಿದಿಲ್ಲಃ ದ್ವೇಷ ಮಾತ್ರಫಸಲಾಗಿ ನಿಂತಿದಃ ಇನ್ನು ಪ್ರಾರ್ಥನಾ ಸುಖವಾಗಿರಬಾರದು ಎಂಬುದೊಂದೇ ಅಭಿಲಾಷೆ ಕೊಂದುಬಿಟ್ಟರೆ ಮುಗಿಯಿತಾ? ಅವಳೊಂದಿಗೆ ಅವಳ ಸುಖ-ಅವಳ ದುಃಖ ಎರಡೂ ಹೊರಟು ಹೋಗುತ್ತವೆ ಅವಳ ಮೋಸ ಕೂಡ! ಹೀಗಾಗಿ ಪ್ರಾರ್ಥನಾ ಸಾಯಬಾರದು. ಬದುಕರಲೇ ಬೇಕು; ಕ್ಷಣ ಕ್ನಸಣಕ್ಕೂ ನರಳುತ್ತಾ, ಕಟ್ಟಕಡೆಯ ನಿಮಿಪದತನಕ!' ಹಾಗಂತ ಹಿವುವಂತ ನಿರ್ಧರಿಸುತ್ತಿದ್ದ ರಾತ್ರಿ; ಇನ್ನೊಂದೆಡೆ ಪ್ರಾರ್ಥನಾ ಹಾಸ್ಟೆಲಿನ ಕೋಣಯುಲ್ಲಿ ಒಬ್ಬಂಟಿಯಾಗಿ ಮಲಗಿಕೊಂಡು ನಡೆದುಹೋದುದನ್ನೆಲ್ಲ ನೆನಪು ಮಾಡಿಕೊಳ್ಳುತ್ತ ಮಂಚದ ಮೇಲ ಅಂಗಾತ ಮಲಗಿದ್ದಳು. ಏನಾಗಿ ಹೋಯಿತು ಬದುಕು? ಎಲ್ಲಿಂದ ಎಲ್ಲಿಗೆ ಬಂದು ನಿಂತಿತು. ಬಿಳೀಸಾಲೆಯ ಆಂಕಣದ ಮನೆಯಲ್ಲಿ ಅತ್ತಿಗೆಯೂಂದಿಗೆ ಅಪ್ಪ ಮೈ ಬೆಸೆದು ಮಲಗಿದ್ದು ದು ಕಂಡು; ಹೇವರಿಕೆ ಹುಟ್ಟಿದಂತಾಗಿ ಮನೆಬಿಟ್ಟು ಹಿಮವಂತನೆಂಬ ದೇವರಂತಹ ವುನುಷ್ಯನೊಂದಿಗೆ ಶವಮೊಗ್ಗೆಗೆ ನಡೆದುಬಂದವಳು ನಾನು; ಣವತ್ತೇನಾಯಿತು ಅವತ್ತು ನಾನು
English
That night, in another place, Prarthana was lying alone on her bed in the hostel room, staring up at the ceiling, remembering everything that had happened. What had become of her life? Where had it begun and come to a standstill? I am the one who, disgusted after seeing my father sleeping with my sister-in-law in the courtyard house, left home and came to Shivamogga with a god-like man named Himavant. What happened that day?
ಕನ್ನಡ
English
Urmila, who had woken up in the morning and sat chanting slokas, came to the backyard and saw Himavant sitting there, hugging a calf, stroking its body, and feeding it tender, light green grass. Thinking, "Isn't this calf's name Prarthana?", she cautioned herself not to accidentally say that name out loud. However, unaware that Urmila was standing behind him, Himavant, in an extremely gentle and affectionate voice, said, "Prarthana..." As he said it, he leaned forward and kissed the calf's cheek. The bell around its neck tinkled softly. The mother cow suddenly turned and looked. "How innocently a man who loves can love, Himavant! At most, one becomes a husband. But your personality is different: you become a friend, a mother, a relative, a god, a guru, a guide... you become everything," Urmila said.
Himavant turned around suddenly and asked, "When are you going to your hometown?" Urmila was startled.
ಕನ್ನಡ
ನಾತಿಗಲ್ಲ , ಅವನ ಕಣ್ಣಯುಗಳನ್ನು ನೋಡ] ಅವ್ರು ಕೀವಲ ನಿದ್ದೆಗೆಟ್ಟವನ ಅವನ ಕಣ್ಣು ಗಳಂತ ,ಲ್ಲ, ಅದೆಂಥ sol ಆದ ಕಣ್ಣುT ಗಳಿರುವ ಮನುಷ್ಯ ಹಿಮೂ? ಆದರೆ ಗೋಚರಿಸುತ್ತಿ ಇವತ್ತು 0 ಕಾಣುತ್ತಿಲ್ಲ . ಯಾಕೋ ವ್ಯಗ್ರ ವ್ಯಗ್ರ ಹಿಮವಂತ ದುಃಖಗೊಂಡಿರುತ್ತಾನೆ; ಅವನನ್ನು ನದುತ್ವ ಅವನೊಂದಿಗೆ ಕೊಂಚದಿನ ಇದ್ದು, ಅವನ ಮನಸ್ಸು ತಹಬಂದಿಗೆ ಬಂದ ಮೇಲೆ ಸುತ್ಸಬೇಕು = ಒದುಕಿಗೆ ಹಂತಿರುಗಬೇಕು ಅಂದುಕೊಂಡು ಬಂದಿದ್ದವಳು ತಾನು ಈಗ ಹೆದರಿಕೆಯಾಗುತ್ತಿದೆ ತನ್ನ ದುಃಖಗೊಂಡವನಂತೆ ಕಾಣುತ್ತಿಲ್ಲ, ಅವು lurt ಆದವನ ಓಮುವಂತ ಕಣ್ಣು [ ಗಳಲ್ಲ . ಎಂಥದೋ ಭಾವ ಮನುಷ್ಬರನ್ನೇಸೇರದವನಂತೆ ಹೆಂಗಸರ ನೆರಳು ಕಂಡರೆಆಗದವನಂತೆ ಆಡುತ್ತಿದ್ದಾನೆ ಓಸ್ ದೂದಲು ಹೀಗಿರಲಿಲ್ಲ ಹಿಮೂ ಹಿಮವಂತನಂಥ ವ್ಯಕ್ತಿ ಮನುಷ್ಯ ದ್ವೇಷಿಯಾಗಿಬಿಡುವದಕ್ಕಿಂತ ಭಯುಕರವಾದುದು ಮತ್ತೊಂದಿಲ್ಲ. ಅವನಲ್ಲಿ ಮಾತು ತೀರಿಹೋದಂತಾಗಿವೆ ಮನಸ್ಸು ಸತ್ತು ಹೋಗಿದ ಪ್ರಾರ್ಥನಾ ಕೊಟ್ಟು ಹೋದ sockನಿಂದಾಗಿ ಹೀಗಾಗುತ್ತಿದೆಯಾ? ಹಿವುವಂತನಿಗೆ ಚಿತ್ಸೆ ಬೇಕಾ? ಈ ಬಾರಿ ದಾವಣಗೆರೆಯಿಂದ ಹಿಂತಿರುಗುವಾಗ ಸೈಕಿಯಾಟ್ರಿ ಪ್ರೊಫೆಸರ್ ರುದ್ರಪ್ಸನವರೊಂದಿಗೆ ಮಾತನಾಡಿ ಬರಬೇಕು ಅಂದುಕೊಂಡಳುಃ "ಯಾವಾಗ ಹೊರಡ್ತೀರಿ?' ಮತ್ತೆ ಕೇಳಿದ ಹಿಮೂಃ: "ನೋಡಿ ಹಿವುವಂತ್ಃ ನನಗಿನ್ನು ಹತ್ತೇ ದಿನಗಳಿಗೆ ಪರೀಕ್ಷೆ ಶುರುವಾಗುತ್ತೆ. ಈಗಾಗಲೇ ಸಕಷ್ಟುಓದಿಮುಗಿಸಿದೀನಿ ಸುಗಳಿಗೆ ಅಟೆಂಡ್ ಮಾಡುವಂಥದ್ದೂ ಏನಿಲ್ಲ. ಕೂತು ಓದಿಕೋ ದೇಕಷ್ಟೆ ನೀವು ಬೇಡ ಅಂದ್ರೂ ನಾನು ಕೇಳಲ್ಲ. ಇವತ್ತೇ ದಾವಣಗೆರೆಗೆ ಹೋಗಿ ಬಟ್ಟೆ; ಪುಸ್ತಕ ತಗೊಂಡು ವಾಪಸು ಬರ್ತೀನಿ ಪರೀಕ್ಷೆ ಇದ್ದ ದಿವಸ ಹೋಗಿ ಬಂದು ಮಾಡ್ತೀನಿ ನಿವುಗೋಸ್ಕರ ಅಲ್ಲಹಿವುವಂತ್; ನನಗೋಸ್ಕರ ನಾನು ಒಂದು ತಿಂಗಳ ಮಟ್ಪಿಗೆ ಇಲ್ಲಿರಬೇಕಾಗಿದೆ ನಮ್ಮ- ನ್ನ ಶಂಬಹಚ್ಚಿಕೊಂಡಿರೋಳು ನಾನು ಣಲ್ಲಿರಕೂಡದು ಆಂದುಬಿಡಬೇಡಿ ] be8 JOU!, ಆಂದಳು ಹಿಮೂ ಮಾತನಾಡಲಿಲ್ಲ. ತೀರ ಅವಳು ಊರಿಗೆ ಹೊರಟು ನಿಂತಾಗ ಮಾತ್ರ ಗಾಡಿಕೊಪ್ಪದ ಬಂುಲಿನತುದಿಯ ತನಕ ಬಂದು; "ಬೇಜಾರು ಮಾಡ್ಕೋ ೀಬೇಡಿ ನೀವು ಬಂದು ಇರೋದಾದರೆ ನನ್ನ ಅಭ್ಯಂತರವಿಲ್ಲ' ಆಂದ ಫಕ್ಕನೆ ಹಿಂತರುಗಿ ಬಂದ ಊರ್ಮಿಳಾ ಅವನ ಕೈಯನ್ನೊಮ್ಮೆ ಬಿಗಿಯಾಗಿ ಹಿಡಿದು ಅಮುಕಿ ಹುಂದಕ್ಕೆಬಾಗಿಆವನಮುಂಗೈಗೊಂದು ಮುತ್ತು ಕೊಟ್ಟಳು. ಕಲ್ಲು ವ ಲಮನೆಯ ಹಿತ್ತಿಲಲ್ಲಿದ್ದ ಕರು ಹತವಾಗಿಕೂಗಿತು . ಅಂಬಾ! ಒಂದು ಆವ್ಯಕ್ತಪ್ರೀತಿ ಮೊಳೆಯಿತಾ? x # # ಆದಾದಮಲೆ ದಾವಣಗೆರೆಯಲ್ಲಿ ಕೆಲವಘಟನೆಗಳು ನಡೆದವು ಶಿವಮೊಗ್ಗದಿಂದ ಊರ್ಮಿಳಾ 'ತಿರುಗುವ ಹೊತ್ತಿಗೆ ಹಾಸ್ಟೆಲಿನ ಕೋಣೆಯಲ್ಲಿದ್ದ ತನ್ನ ಸಾಮಾನನ್ನೆಲ್ಲ ಪ್ರಾರ್ಥನಾ ಕ್ ಮಾಡಿಕೊಂಡು ಗುಂಡಿಛತ್ರದ ಒಿಂದಿದ್ದ ದೇಬುವಿನ ಮನೆಗೆ ಖಾಯಮ್ಮಾ ಹೋಗಿ ನೆಲೆಸಲು ಅಣಯಾಗಿದ್ದ ಳು ಅವಳೊಂದಿಗೆ ಏನನ್ನಾದರೂ ಮಾತಾಡಬೇಕು ಅಂತ ಊರ್ಮಿಳಿಗೆ ಆನಿಸುತ್ತಲೇ ಇರಲಿಲ್ಲ. ಆದರೂ ಎರಡು ವರ್ಪ ಒಟ್ಟಿಗಿದ್ದ ಗೆಳತಿ ತನಗಿಂತ ಚಿಕ್ಕವಳು. ತಪ್ನೋ ಒಪ್ಸೋ?
English
"When are you leaving?" Himu asked again.
"Look, Himavant, my exams start in ten days. I have already finished reading quite a lot, and there is nothing much left to attend to in terms of classes. All that is left is to sit and study. Even if you say no, I will not listen. I will go to Davangere today, get my clothes and books, and come back. and return on the days of the exams. Not for your sake, Himavant; for my own sake, I need to stay here for a month. Don't say that I shouldn't be here since I am the one who has gotten us involved," she said.
Himavant did not speak. Only when she stood ready to leave for town did he come to the edge of the porch, and said, "Don't feel bad. I have no objection if you want to come and stay."
Urmila suddenly turned back, held his hand tightly, squeezed it, leaned forward, and kissed his forearm. In the backyard of the stone house, a calf mooed loudly. *Amba!* Had an unspoken love sprouted?
After that, some events took place in Davangere. By the time Urmila returned from Shivamogga, Prarthana had already moved all of her things from the hostel room to somewhere else, and Urmila was preparing to permanently move to Debu’s house in Channarayapatna. She did not feel like talking to her about anything, even though they had been friends for two years and she was younger than her. Right or wrong?
ಕನ್ನಡ
ಒಂದು ನಿರ್ಧಾರಕ್ಕ ಬಂದು ಹೊಸ ಬದುಃಿನೆಡೆಗೆ ಹೆಚ್ಚೆ ಯಿಡುತತ ಅವಳು ತಿರಸಕರಿಸಿ ಬಿಟ್ಮು ಬಂದ ಬದುೀ ತನ್ನದಾಗಬಹುದು ದ್ಬಾಳೆ ಯಾರಿಗೆ ತೀರ ಗೊತ್ರರ] ಪೆಡಸು ಮಾತೇಕ? ಇಷ್ಟು ದಿನ ತಂಗಿಯಂತೆ ನೋಡಿಕೊಂಡದ್ದಾ ಗ ಗಿದ್ೆ ಕಳಚಿಕೊಳ್ಳುವಾಗಲೂ ಅವಳಾಗಿ ಹಿಡಿದು; ಬಂಡು ) ಮಂಗೆ , "ಬರ್ತೀನಿ ದೀದೀ ನಿನ್ನ ಪ್ರೀತಿ ಯಾವಾಗ್ಲೂ" . ಅಂದವ ಳೇ ಊರ್ಮಿಳಾ ಕರಗಿ ನೀರಾದಳು ಬಿಕ್ಕುತ್ತ ಡದ್ದ ದಂತಂ೫ೀ "ಹುಚ್ಚೀ; ನನ್ನ ಪ್ರೀತಿ ಯಾವತ್ತಿ ೂಗಾದರೂ ಬದಲಾಗುತ್ತೇನೆ? [ will be this. ನಿನ್ನ ಬದುಕು ಬಂಗಾರವಾಗಲಿ. ಚೆಂದ ಮಾಡಿಟ್ಟುಕೋ always ' ಬದುಕನ್ನ; ]ikೀ ಯಾವತ್ತೂ ದೇಬೂನ ಬೇಕಾದರೂ ಪ್ರೀತಸು ಆದರೆ ಅನುಕರಿಸಬೇಡ ನಿನ್ನ ಬದುಕನಲ್ಲಿನ್ನು ಎಸ್ಟು, ಹಿಮು forsotte1] chaptet: ಮೊದಲ ಪ್ರೀತಿ ಮುರಿದುಬಿದ್ದವರ ಬದುಕು; ಅನ್ನೋದ ಎರಡನೇ ತುಂಬ ಸಂತೋಷ ಅನುಭವಿಸುತ್ತೆ ಅಂತಾರೆ. Be happy . ಪ್ರೀತಿಯಲ್ಲಿ ದೇಬೂನ ನೀನು ಎಷ್ಟು; = ಇಟ್ಕೋತಿಯೋ; ಅವನು ನಿನ್ನನ್ನು ಅಷ್ಟು ಚೆನ್ನಾಗಿ ನೋಡ್ಕೊೋ ಚಸ್ನಾಗಿ ೀತಾನೆ ಬದುಕೇ ಹಾಗಗೆ ಸಲ ನಂಗೇ ಕಲವ ಕಂಟ್ರೋಲು ತಪ್ಪಿದಂತಾಗಿ ಧುಮುಧುಮೂಂತ ಮಾತಾಡಿಬಿಟ್ಟಿದೀನಿ ಅದನ್ನೆಲ್ಲ ಮನಸ್ನಲ್ಲಿ ಇಟ್ಕಬೇಡ ದೇಬೂಗೂ ಹಾಗಂದೆ ಆಂತ ಹೇಳಿಬಿಡುಃ: ಪರೀಕ್ಷೆಗಳಿಗೆ ಚೆನ್ನಾಗಿ ಪ್ರಿಪೇರ್ ಆಗು. ಚೆನ್ನಾಗಿ ಬರಿ. ಎಲ್ಲ ಮುಗಿದ ಮೇಲೆ ಒಂದ್ಸಲ ಮೂರೂ ಜನ ದೇಬೂ ಕಾರಿನಲ್ಲಿ ಬಾತಿಗೆ ಹೋಗಿ ಹೊಟ್ಟೆ ತುಂಬ ಊಟ ಮಾಡಿ ಬರೋಣ ನೋ ಡ್ರಿಂಕ್! ಇನ್ಮೇರೆ ನೀನೂ ಕುಡೀಬೇಡ!? ಹಾಗಂತ ಹೇಳುವಾಗ ಊರ್ಮಿಳೆಯ ಕಣ್ಣಲ್ಲೂ ನೀರಿದ್ದವು ಪ್ರಾರ್ಥನಾಳಂತೂ ವುಗುವೊಂದು ತಾಯಿಯನ್ನು ತಬ್ಬಿಕೊಂಡಂತೆತಬ್ಬಿಕೊಂಡುಬಿಟ್ಟಿದ್ದಳು ಆವಶ ಲಗೇಜಿನೊಂದಿಗೆ ಹೊರಟು ಹೋದ ಮೇಲೆ ಊರ್ಮಿಳೆಗೆ ತೀರ ಖಾಲಿಯೆನ್ನಿಸಿತು ಆವಳಿಗಿದ್ದ ಒಂದು ಸಮಾಧಾನವೆಂದರೆ; ಣನ್ನೊ {೦ದು ದಿನದಲ್ಲಿ ತಾನೂ ಕೋಣೆ ಬಿಡಲಿದ್ದೇನ. ಆಮೇಲಿನ ಬದುಕು ಗಾಡಿಕೊಪ್ಪದ ಬಯಲಿನಲ್ಲಿ ! ತನ್ನಬಟ್ಟೆ ಪ್ಯಾಂ ಕ್ ಮಾಡಿಕೊಳ್ಳುತ್ತಿದ್ದವಳಿಗೆ ಅದೇನನ್ನಿಸಿತೋ? ಸಿಟಿಗೆ ಹೋಗಿಸುಮಾದ ಆರುಕಾಟನ್ ಸೀರೆ ತಂದುಕೊಂಡಳುಃ ಹಿಮವಂತನನ್ನು ಮೆಚ್ಚಿಸಲಿಕ್ಕಾ? ಗೊತ್ತಿಲ್ಲ. ಜೀನ್ಸ್ನಲ್ಲಿದ್ದುದನ್ನು ಅವನು ಯಾವತ್ತೂ ಆಕ್ಷೇಪಿಸಿರಲಿಲ್ಲ . ಆದರೂ ಸೀರೆಯುಟ್ಟುಕೋಡರ ಅವನಿಗೆ ಇಷ್ಟವಾಗಬಹುದು ಆನ್ನಿಸಿತು. ಯಾಕೋ? ಅಂತ ಊರ್ಮಿಳ ಹಾಗೆ ಪುಸ್ತಕ, ಬಟ್ಟೆ ಪ್ಯಾಕ್ ಮಾಡಿಕೊಂಡು ಒಂದು ತಿಂಗಳ ಮಟ್ಪಿಗೆ ಘಟನೆಗಳು ನಡೆದನ ಶವಮೊಗ್ಗಕ್ಕೆ ಹೋದ ಮೇಲೆ ದಾವಣಗೆರೆಯಲ್ಲಿ ಎರಡು ವಿಚಿತ್ರವಾದ ಪ್ರಾರ್ಥನಾ ಕೂಂಚನಃ ಆ ಘಟನೆಗಳು ಎಪ್ಟು ಕ್ಷುಲ್ಲಕವಾಗಿದ್ದವೆಂದರೆ; ಅವುಗಳನ್ನು ದೇಬು ಮತ್ತು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಯಾರೋ ಬಾಗಿಲು ಅದೊಂದು ಶನಿವಾರ ಬೆಳಗ್ಗೆ ತೀರ ಏಳು ಗಂಟೆ ಹೊತ್ತಿಗೇ ಸುಜಯ್ - ಮಲ್ದೋತಾ ಬಡಿದಂತಾದಾಗ ನಿದ್ದೆಗಣ್ಣಲ್ಲೇ ಎದ್ದು ಬಂದು ಬೋಲ್ಟು ತೆಗೆದಿದ್ದ ನಿಂತಿದ್ದ ಆಕೃತಿ "ಬಟ್ಟೆಕೊಡಬೇಕಂತೆ ದೇಬಣ್ಣ ೊ೦ದು(" ಅಂದಿತು ಬಾಗಿಲ ಮುಂದೆ
English
Having reached a decision and stepping toward a new life, she wondered if the life she had rejected could become her own. Who really knows the outcome of life? Why such harsh words? Urmila, who had treated her like a younger sister all this time, melted into tears as she held her when she was leaving. Sobbing, she said, "I'm leaving, Didi. Your love will always..." Urmila became tearful as well. Weeping, she said, "You fool, would my love ever change? May your life turn to gold. Build your life beautifully. Love Debu as much as you want, but don't imitate him. They say the lives of those whose first love has broken experience the most happiness in their second. Be happy. The more you value Debu in your love, the better he will look after you and love you. Life is like that. At times, I have spoken out of turn and said things because I lost control; do not keep those things in your heart. Tell Debu that I said the same to him. Prepare well for your exams. Write them well. Once everything is over, the three of us will go to a restaurant in Debu's car, eat to our hearts' content, and return. No drinking! From now on, you shouldn't drink either!"
Urmila’s eyes were filled with tears as she said this. Prarthana hugged her tightly as if she were hugging her own mother. After she left with her luggage, Urmila felt very empty. The only consolation she had was that she, too, would be vacating the room in a day. Her life thereafter would be in the open fields of Gadekoppa.
While packing her clothes, she wondered—what was she feeling? She went to the city and bought half a dozen cotton sarees. Was it to impress Himavant? She didn't know. He had never objected to her wearing jeans. Still, she felt he might like her in a saree. Why? Urmila didn't know.
After packing her books and clothes, and after the events of the month unfolded, once she went to Shivamogga, two strange things happened in Davangere regarding Prarthana. Those incidents were so trivial that Debu and she did not take them seriously. It was a Saturday morning, around seven o'clock, when someone knocked on the door. Sujay was still sleepy when he got up to unbolt the door. The figure standing outside said, "Debanna, they say you need to give the clothes..."
ಕನ್ನಡ
ದಿಟ್ಟಿಸಿ ನೋಡಿದ ಸುಜಯ್ ಹಂದೆಂದೂ ಅವನನ್ಟು ನೋಡಿದ ನಂತವನನ್ನೇ ಹಾಗೆ ನನವಿಲ್ಲ. ನೀನು? ಅಸಡ್ಡೆಯಿಂದ ಕೇಳಿದ. "ಯಾರೋ , ನ ತಮ್ಮ ಸ್ವಾಮೀ ದೇಬಣ್ಣ ಅವ್ರಲ್ಲ" ಅವರ ಬಟ್ಬೆ ನಾನೇ ಒಗಿಯಾದುಃ "ದೋಬಿ ತಿಮ್ಮ ಮನೆಮಾಡ್ಕಂಡವ್ರಲ್ಲ? ಅ ದೇಬಣಣ ' ಇಲ್ಲೇನೋ ಬಟ್ಟೆ ಬಿಟ್ಬೊ ೀಗವರಂತೆ. ಚತ್ರದ ಹಿಂದೆ_ mವಗ ಅಂದ್ರು . ಆದ್ಕೇಬಂದೆ ಅಂದ ಆಗಂತುಕ. ಕೋಣೆಯಿಂದ ದೇಬು ಹೊರಟು ತುದು ವಗದಿಡು ಕಾಲವಾಯಿತು? ಎದುರಿಗೆ ಸಿಕ್ಕರೆ 'ಹಾಯ್ ಬಾಯ್'ಗಿಂತ ಹೆಚ್ಚಿನ ಮಾತಿಲ್ಲ , ಹೋಗಿ ಯಾವ ಅವನವು ಒಂದೆರಡು ಬಟ್ಟೆ ಅಲಮಾರಿನಲ್ಲಿ ಉಳಿದಿರಬಹುದು ಇವನ್ಯಾಂ ರೋ ಉಳಿದಿದ್ದರೆ ನೆ ಒಯ್ಯ ಅಂದುಕೊಂಡಸುಜಯ್, ದೇಬುವಿನ ಅಲಮಾರಿನ ಕಡೆಗೆ ಕೈ ಒಯ್ಯಲು ಬಂದಿದ್ದಾ ಹೋಗಿ ತನ್ನ ಪಾಡಿಗೆ ತಾನು ಮುಲಗಿದಃ ದೇಬುವಿನ ಮೂರು ಜೊತೆ ಬಟ್ಪೆಗಳನ್ನು ತೋರಿಸಿ ತಿಮ್ಮರ= ನ ತಮ್ಮ ಅವುಗಳ ಜೊತೆಗೆ ತನ್ನವೂ ಒಂದು ಜೂತೆ ಬಟ್ಬೆ ಒಯ್ದ ಧೋಬಿ ಸುಜಯ್ಗೆ ಮತ್ಯಾವಾಗಲೋ ಗೊತ್ತಾ ಯಿತು ಭೇಟಿಯಾದಾಗ ಒಯ್ದುಬಿಟ್ಟಿದ್ದಾನೆಂಬುದು ಕೇಳಿದರಾಯ್ತು ಅಂದುಕೊಂಡು ಸುಮ್ಮ ನಾದ sಲಮ್ಮೊ ೇರೇ; ದಾರೀಲಿ ದೇಬಣ್ಲಣೋರು ಸಿಕ್ಕಿದ್ರು ಕೊಳೆ ಬಟ್ಟೆ ಕೊಡಬೇಕಂತೆ ಎಂದು ಬಾಗಿಲಲ್ಲಿ ನಿಂತ ಆಕೃತಿ ಕೇಳಿದಾಗ ಮೊದಲು ಪ್ರಾರ್ಥನಾಳಿಗೆ ಆಶ್ಚರ್ಯವಾಯಿತುಃ ಆಮೇಲೆ ಬಂತು. ಕಡೆಯಲ್ಲೊಂದು ಸಂಶಯದ ಮುಳ್ಳುಸರಿದಾಡಿದಂತಾಗಿ, ಅದೇಕೋ ಮರೆವಾಗಿ ಹೋಯಿತು ಬಾಗಿಲಲ್ಲಿ ನಿಂತಮನುಷ್ಯ ತಾನು ನೋಡಿದ'ಯಾವುದೋ' ವ್ಯಕ್ತಿಯನ್ನು ತುಂಬ ಹೋಲುತ್ತಿದ್ದನೆಲನಿಸುತ್ತಿದ್ದುದಕ್ಕೆ ಆಶ್ಚರ್ಯಪಟ್ಪಿದ್ದಳುಃ ಕುರುಚಲು ಗಡ್ಡ; ಕೊಂಚಮೆಳ್ಳಗಣ್ಣು, ನಡೆಯುವಾಗ ಭಯಂಕರವಾಗಿ ಕುಂಟುತ್ತಾನೆ ಬಟ್ಟೆ ಕೊಳೆಕೊಳೆ ಧೋಬಿ ತಿಮ್ಮನಿಗೆ ಎಲ್ಲೆಲ್ಲೂ ಹೋಲಿಕಗಳಿಲ್ಲದವುನುಷ್ಯ. ಅವನು ದೇಬಶಿಶು ಚಂದ್ರನಾಥ ಬಂಡೋಪಾಧ್ಯಾಯನನ್ನು ದೇಬಣಣ ಉುದದ್ದಕ್ಕೆವಾತ್ರ ಬಿಗಿಹಿಡಿಯಲಾಗದಂಥ ನಗೆ ಬಂದಿತ್ತು. ತೀರಲವನು ಬಟ್ಟೆತೆಗೆದುಕೊಂಡು ಹೊರಟು ಹೋದ ಮೇಲೆ "ಅರೇ ಈಗ ಬಂದವನಿಗೂ ಶಿವಮೊಗದ ರಸೂಲ್ ಜಮಾದಾರನಿಗೂ ಎಷ್ಬೊಂದು ಹೋಲಿಕಯಿದಯಲ್ಲವಾ? ಅನ್ನಿಸಿದಾಗ ಪ್ರಾರ್ಥನಾಳ ಮನಸ್ಸಿನಲ್ಲಿ ಅನುಮಾನದ ಮುಳ್ಳೊಂದು ಧಕ್ಕನೆ ತಲೆಯೆತ್ತಿ ನಿಂತು, ಕಾಲದ ಉರುಳುವಿಕೆಯೊಂದಿಗೆ ಮರೆವಾಯಿತು. ಓೀಗೆ ಅಪರಿಚಿತನ್ಯಾಂ ರೋ ಬಂದು ಹಳೇ ಬಟ್ಟೆ ಕದ್ದುಕೊಂಡು ಹೋದ ಬಗ್ಗೆ ದೇಬು, ಸುಜಯ್ ಮತ್ತು ಪ್ರಾರ್ಥನಾ ಬೇರೆ ಬೇರೆಯಾಗಿ ಮಾತನಾಡಿಕೊಂಡರಾದರೂ; ಹಳೇ ಬಟ್ಪೆಗಳ ಚೂತೆಗೆ ದೇಬು ಹಾಗೂ ಸುಜಯೌ್ರ ಒಳ ಉಡುಪುಗಳೆರಡೂ ಮಾಯವಾಗಿದ್ದವೆಂಬ ಸಂಗತಿ ಯಾರ - ಗಮನಕ್ಕೂ ಬರಲಿಲ್ಲ, ಪ್ರಾರ್ಥನಾಳ ಮನೆಯ ಮುಂದೆರಕ್ತರಂಗೋಲಿ ಠಾಣಸಿಕೊಳ್ಳುವ ತನಕ| ರಸೂಲ್ ಜಮಾದಾರ ತಂದುಕೊಟ್ಟ ಉಡುಪುಗಳ ಪೈಕಿ ಸುಜಯ್ನ ಬಟ್ಟೆಗಳನ್ನೇ ದಿಟ್ಪಿಸಿ
English
In Shivamogga, Debanna was met on the road. When the figure standing at the door asked if he needed to give away dirty clothes, Prarthana was surprised at first. Then, a doubt pricked her like a thorn, but it faded away for some reason. She was surprised because the man standing at the door resembled 'someone' she had seen. Scruffy beard, slightly squinted eyes, and a terrifying limp while walking; he was a man with no similarities to the dhobi Thimma. When he called Debu "Debanna," she couldn't hold back her laughter. After he left taking the clothes, when it occurred to her, "Doesn't the man who just came look so much like Rasool Jamadar from Shivamogga?" a thorn of suspicion rose suddenly in Prarthana’s mind, only to fade away as time rolled by. Although Debu, Sujay, and Prarthana spoke separately about a stranger coming and stealing old clothes, the fact that both Debu and Sujay's inner garments had vanished along with the old clothes did not come to anyone's notice, until a blood-red rangoli was drawn in front of Prarthana’s house, and she stared at Sujay's clothes among the garments brought by Rasool Jamadar.
ಕನ್ನಡ
ನೋಡಿ ಹೇಳಿದ್ದ ಹಿಮವಂತ್; "ಪ್ರಾರ್ಥನಾಳನ್ನು ಮುಟ್ಬಿದ ಬದುಕಿರಬಾರದು! ಇಷ್ಟಕ್ಕೂ ಪ್ರಾರ್ಥನಾಳೊಂದಿಗೆ ಸುಜಯ್ ಹಾಗೆ ಯಾವ ಗಂಡಸೂ ಹಿಮುವಂತನಿಗೆ ಹೇಗೆ ಗೊತ್ತಾ ಯಿತೆಂದರ" . , ನಡೆದುಕೊಂಡಿದ್ದ ಸಂಗತಿ
ಅವಳೇ ಬಾಯಿಬಿಟ್ಟಿದ್ದಳು; ಪ್ರಾರ್ಥನಾ! ತೀರ ಹೊರಡುವ ಮುನ್ನ ಪರೀಕ್ನೆೈ ಮೈಮನಸ್ಸುಗಳು ಹಗುರಾದ ದಿನ ದೇಬು; ಪ್ರಾರ್ಥನಾ ಮತ್ತು ಊರ್ಮಿ ಮುಗಿದು ಳಾ-ಒಟ್ಬಿ ಮಾಡಿದ್ದರು ಬಾತಿಯ ಡಾಬಾದಲ್ಲಿ. ಸುಜಯ್ ್ಗೊಂದು ವುಲ್ದೋತ್ರಾ ಕುರಿತಂತೆ ಪ್ರಾರ್ಥನಾ ಊಟ ಆವತ್ತು; ಬಾಯಿಬಿಟ್ಪದ್ದೇ ಪರೀಕ್ಷೆಗಳಿಗೆ ಮುಂಚೆ ಹುಡುಗಿಯರಿಬ್ಬರೂ ರೂಮು ಖಾಲಿ ಮಾಡಿದ್ದ ರುಃ . ಪುಟ್ಬ ಮನೆಗೆ ವಲಸೆ ಹೋದ ಪ್ರಾರ್ಥನಾ ತನ್ನ ಗೊಂದಲಗಳನ್ನೆಲ್ಲ ದೇಬುವಿಸ ದೇಬುವಿಗೆ ಅವಡುಗಚ್ಚಿ ಓದುವಂಥ ಎತ್ತಿಟ ಕುಳಿತುಬಿಟ್ಟಿದ್ದಳುಃ ಟ್ಮು ಓದಲು ಜರೂರತ್ತಿ# ರಲಿಲ್ಲ. ಸಂಜೆಯಲ್ಲೊಮ್ಮೆ ಕುಳಿತು ತನ್ನ ಪುಸ್ತಕಗಳನ್ನು ತಿರುವಿ ಹಾಕುತ್ತಿ ಅವನು ದ್ದ. ಆಮೇಲೆ ಬೆಳಗಿನ ಜಾವದ ತನಕ ಪ್ರಾರ್ಥನಾಳಿಗೆ ಅವಳ ಸಬ್ಜೆಕ್ಟು ಹೇಳಿಕೊಡುತ್ತ ಕೂಡುತ್ತಿದ್ದ. ಅಪ್ಪಿತಪ್ಪಿ ಕುಡಿಯುತಿ ರಲಿಲ್ಲ;: ಕೂಡ ಪರೀಕ್ಷೆಯ ಒತ್ತಡಗಳು ತೀವ್ರವಾಗಿದ್ದುದರಿಂದ ಇಬ್ಬರಿಗೂ ಗಮನವಿರುತ್ತಿ ರಲಿಲ್ಲ. ಸೆಕ್ಸ್ನೆಡೆಗೆ ಆದರೆ ಅವರಿಬ್ಬರ ಸಂಬಂಧ ಗಾಡಿಕೊಪ್ಪದ ಬಯಲಿನಿಂದ ಮೇಲೆ ಹಿಂತಿರುಗಿದ ಗಾಢವಾಗಿತ್ತು. ಗೊಂದಲಗಳು ಕಳಿದು ಹೋಗಿ ಒಬ್ಬರಿಗೊಬ್ಬರು ಹೆಚ್ಚು ಒಂದು ಸಲ ಮಾತ್ರ ದೇಬು ಆ ವಿಷಯವನ್ನುನೇರವಾಗ್ಿರಗೊಪಬ್ರಥಹೊಚ್ಡಗೆ ಹಳಿದಗಿದ್ದರ ಹೇಳಿದ್ದಃ "ಗಂಟಲ ಮುಳ್ಳುತೊಲಗಿ ಹೋದ ಹಾಗಾಯ್ತು ನೋಡು . ಹಿಮುವಂತನಿಗೆ ನೀನು ಹಾಗೆ ನೇರವಾಗಿ ಹೇಳಿ ಬಂದದ್ದರಿಂದ! ನಂಗೊತ್ತು, ಅವನು ತುಂಬ ಒಳ್ಳೆಯ ಮನುಷ್ಯ* ನಿನ್ನನ್ನು ಪ್ರಾಮಾಣಕವಾಗಿ ಪ್ರೀತಿಸ್ತಿದ್ದ. ಆದರೆನೀನು ಪ್ರೀತಿಸ್ತಿದ್ದದ್ದು ನನ್ನನ್ನ! ಏನೇಆಗಲಿ ಪ್ರಾರ್ಥನಾ ನನಗಿಂತ ಒಳ್ಳೆಯ ಮನುಷ್ಯನೊಬ್ಬ ನನ್ನ ಹುಡುಗಿಗೆ ಪರಿಚಯವಿದ್ದಾನೆ ಅಂತ ಗೊತ್ತಾ[ ದರೆ ಎಂಥವನಿಗೂ ದಿಗಿಲಾಗ್ತದೆ ನೀವು ಹೆಂಗಸರು ಒಳ್ಳೆಯತನಕ್ಕೆ ಬೇಗ ಕರಗ್ತೀರಿ ] was scarcd " "ನೀವು ಒಳ್ಳೆಯವರಲ್ವಾ? ಜಗತ್ತಿ ನಲ್ಲಿ ಎಷ್ಟಬೋ ಜನ ಒಳ್ಳೆಯವರಿರ್ತಾರಃ ಆದರೆ ನನ್ನ ಹುಡುಗ ನನ್ನ ಪಾಲಿಗೆ ಒಳ್ಳಯವನಾಗಿದ್ರೆ ಸಾಕು. ನಾನು ನಿಮ್ಮ ಒಳ್ಳೇತನವನ್ನು ಯಾಮತ್ತಿಗೂ ಇಷ್ಟ ಪಟ್ಟೇ ಇದ್ದೀನಿ ದೇಬ್ ಬಾಬೂಃ Pಭ ಅಂದು ಮಾತು ಮುಗಿಸಿದ್ದಳು ಪ್ರಾರ್ಥನಾ ಆದರ ಮಾತಿನಲ್ಲಿ ಪ್ರಾಮಾಣಿಕತೆಯಿರಲಿಲ್ಲವೆಂಬುದು ಅವಳಿಗೇ ಗೊತ್ತಾಗುತ್ತಿತ್ತು. ಹಿವುಮತನಗಿಂತ ದೇಬು ಒಳ್ಳೆಯವನಲ್ಲ . ಅವನು ದೇವರು; ಅವನು ಗೆಳೆಯ; ಅವನು ಅಮ್ಮ ಆದರೆ 'ದೇಬು ಸಾವಿರಾರು ವಾಂಛೆಗಳ ಒಟ್ಬು ಮೊತ್ತ. ಇವನು ತನ್ನ ಪುರುಷ The ma. ಆದರೂ; ಆವನು ಹಿಮುವಂತನನ್ನು ಗಂಟಲ ಮುಳ್ಳು ಅಂದದ್ದಕ್ಕೆ ಕಸಿವಿಸಿಯಾಗಿತ್ತು . ಹಿಮುವಿನ ಇಡೀ ಬದುಕಗ ಮುಳ್ಳುಬೇಲಿಸುತ್ತಿ ಬಂದುಬಿಟ್ಟಿರುವವಳು ತಾನು. ಕ್ಷಮಿಸಿಕೊಳ್ಳುವುದು ಅಷ್ಟು ಸುಲಭವಲ್ಲ, ಪರೀಕ್ಷೆಗಳ ಒತ್ತಡದಿಂದಾಗಿಯೋ ಏನೋ, ಪ್ರಾರ್ಥನಾಳಲ್ಲಿ ಭಾವೋದ್ವೇಗ ಉತ್ಕಟತೆಗಳು
English
"Aren't you a good person? There are so many good people in the world, but it is enough if my man is good to me. I have always liked your kindness, Debu Babu." Prarthana had ended the conversation that day, but she knew herself that there was no honesty in her words. Debu was not a better man than Himavant. He was a god; friend; mother; but Debu was the sum total of thousands of desires. He was her man. Still, she felt uneasy that he had called Himavant a "thorn in the throat." She was the one who had been a barbed-wire fence throughout Himavant’s entire life. Forgiving was not that easy. Perhaps due to the pressure of the exams, Prarthana was experiencing intense emotional turbulence.
ಕನ್ನಡ
ಮೊದಲಿನ ಎರಡು ವರ್ಷಗಳ ಅಭದ್ರತೆ ಭಯ; ಆತಂಕಗಳು ಈಗಿರಲಿಲ್ಲ ನರೆಯಾದಂತಿದ್ದವ. ಹಾಸಿ ಉಂಡು ಬೀದಿಗೆಸದುಬಿಡುತ್ತಾನೇನೋ ಎಂಬ ಭಯವಿರಲಿಲ್ಲ . 'ಬಾಬು ತನ್ನನ್ನು ದೇಬ್ E ಗೊತ್ತಾಗಿ ಬಿಟ್ಪರೆಹೇಗೆ ಎಂಬ ಆತಂಕ ಮುಗಿದುಹೋಗಿತ್ತು. ಚಿಕ್ಕದೊಂದು ಈ ವಿಷಯ ಓಮೂಗ < ಹೆಂಗಸಿನಲ್ಲಿ ಅದೆಂಥ ಭರವಸೆ ಮೂಡಿಸಿಬಿಡುತ್ತದಲ್ಲ? ಅದಕ್ಕೇ; ಮದುವೆಯಾದ ನಿಚ್ಚತಾರ್ಥ ಪರಿಯ ನೆಮ್ಮ ನೆಲೆಗೊಂಡಿರುತ್ತದೆ ಅಂದುಕೊಂಡಳು ಭವಿತವಯದ ದಿನಗಳಲ್ಲಿ ಹುಗಸರಲ್ಲಿ ೮ ದಿ ಮಣ್ಣುಪಾಲಾಗಿ ಹೋಗುತ್ತದೆಂಬ ಅತಿ ಚಿಕ್ಕ ಸುಳಿವೂ ಅವಳಿಗಿರಲಿಲ್ಲ , ತ್ನಉಪ್ಕದನಬ್ಮದಿವಳಿಗಿಂತ ನೆಮ್ಮದಿಯಾಗಿದ್ದ . ಅವನೀಗ ಕಸೂತಿ ಕಾವೇರಮ್ಮರಪ ನ ಮನೆಯ ೮ದರೆ ದೇಬು ಕೂಡ ನೋಡುತ್ತಿ ರಲಿಲ್ಲ. ನಿನ್ನೆ ಮೊನ್ನೆಯತನಕ ಕೇವಲ ಗರ್ಲ್ಫ್ರೆಂಡ್ ಎಂಬಂತಿದ್ದ ಕಗೆತರುಗಿ ಈಗ ಪೂರ್ತಿ ಹೆಂಡತಿ ಅನ್ನಿಸುತ್ತಿದ್ದಾಳೆ ಅಕ್ಕರೆಯಿಂದ ಕುಳಿತು ಅವಳಿಗೆ ಪಾಠ ಪ್ರಾರ್ಥನಾ ಹೇಳಿಕೊಡುತ್ತಾನೆಃ ತೀರ ತಡವಾಗಿ ಮಲಗಿದ ದಿನ; ಬೆಳಗ್ಗೆ ತಾನೇ ಎದ್ದು. ಕಾಫಿ ಮಾಡಿ 8ನ್ನೆಬ್ಬಿಸತ್ತನೆ ಒಂದು ಲನ್ನತಿಳಿಸಾರು ಮಾಡುವದು ಕಲಿತಿದ್ದಾನೆ ಕುಡಿತಬಿಟ್ಟಿದ್ದರಿಂದಲೋ ನನೋ; ಕಣ್ಣುಗಳಲ್ಲಿ ಮೊದಲಿನ ಚಾಂಚಲ್ಯವಿಲ್ಲ . ಕಣಣಣ soft ಆಗಿವೆ ಮಾತು ಎಂದಿನಂತೆ ಜುರಕು ಚುರುಕು. ರಾತ್ರಿ ತೂಕಡಿಕೆ ಅನ್ನಿಸಿದಾಗ ಅವರಿಬ್ಬರೂ ಕೈಕೈ ಹಿಡಿದು ಗುಂಡಿಛತ್ರದ ಮುದಿನ ರಸ್ತೆಯಲ್ಲಿ ಅಷ್ಪುದ್ದ walk ಹೋಗಿ ಬರುತ್ತಾರಃ ಕೆಲವೊಮ್ಮೆ ಜಾವಕ್ಕೇ ಎದ್ದು ಗೀಝರ್ಗೆ ಸ್ವಿಚ್ಚು ಹಾಕಿ; ಲ ಬಗ್ಗೆ ಒಬ್ಬರಿಗೊಬ್ಬರು ಮಾತೇ ಆಡಿಕೊಳ್ಳದೆ ಒಟ್ಟಿಗೆ ಸ್ನಾನಕ್ಕಿಳಿಯುತ್ತಾರೆ. ಪ್ರಾರ್ಥನಾ ಸಂಕೋಚದಿಂದಲೇ ಅಲ್ಲಿ ಬೆತ್ತಲಾಗುತ್ತಾಳೆ ಅವಳಿಗೆ ಗೊತ್ತು, ದೇಬುವಿಗೀಗ ಮೊದಲಿದ್ದಂತಹ ತೋಳದ ಹಸಿವಿಲ್ಲ . ದೈಹಿಕ ಸಂಬಂಧವೆಂಬುದು ಇಬ್ಬರದೂ ಒಪ್ಪಿಗೆಪಡೆದು ಮುಂದೆಯಾವತ್ತಾದರೂ ಘಟಿಸಬಹುದಾದಂತಹ ಘಟನೆ ಎಂಬುದು ಅವನಿಗೆ ಖಾತರಿಯಾಗಿದೆ ಹೀಗಾಗಿ ಅವಸರಕ್ಕೆ ಬೀಳುವುದಿಲ್ಲ. ಆದರೆ ಬಚ್ಚಲಿನ ತಿಳಿಬೆಳಕಿನಲ್ಲಿ ಪ್ರಾ್ಥನಾಳನ್ನು ನಿಲ್ಲಿಸಿ ಸುಮ್ಮ ನೆ ದಿಟ್ಟಿಸುತ್ತಾನೆ. ಅವನ ಕಣ್ಣು ಏನನ್ನೋ ಹುಡುಕಿಕೊಂಡು ಆವಳಮತುಂಬ ಅಲೆಯುತ್ತದೆ ಅವನು ಹುಡುಕುವುದೇನೆಂಬುದು ಪ್ರಾರ್ಥನಾಳಿಗೂ ಗೊತ್ತು, ಆದರೆ ಸುಜಯ್ ಮಲ್ಲೋ ೀತ್ರಾ ಮಾಡಿದ ಗಾಯಗಳು ಯಾವತ್ತೋ ಮಾಯ್ದು ಮರೆಯಾಗಿ ಹೋಗಿವೆ ಆದರೂ ದೇಬು ಹುಡುಕುತ್ತಾನೆ; ಗಾಯಗಳ ನೆನಪಿನಂತಹ ಕಲೆಗಳಿಗಾಗಿ. ಬಹುಶಃ ಜೀವನ ಪರ್ಂತ ಹುಡುಕುತ್ತಿ ರುತ್ತಾ ನೆ ಯಾರ ಶಾಪ? ತೀರ ಪರೀಕ್ಷೆ ಗಳು ಆರಂಭವಾದಸಂದರ್ಭದಲ್ಲಿ ಸುಜಯ್ ಮಲ್ದೋತ್ರಾನಿಗಾದ ತಿಯನ್ನು ದೇಬು ಹೇಗೆ ಸ್ವೀಕರಿಸಿದನೋ ಗೊತ್ತಿಲ್ಲ . ಪ್ರಾರ್ಥನಾ ಮಾತ್ರ ಆ ವಿಷಯ ಕೇಳುತ್ತಿದ್ದಂತೆಯೇ 'ಸಯಲಿನಾಯಿ!' ಎಂದು ತನಗೆ ತಾನೇ ಹೇಳಿಕೊಂಡಿದ್ದಳು ಅಷ್ಮು ದಿವಿನಾಗಿ ಖಡದ್ದಾಗಿದ್ದ ಸುಜಯ್ ಇದ್ದಕ್ಕಿದ್ದಂತೆ ಮಾತು ಕಳೆದುಕೊಂಡು ನಿಶ್ಚೇಪ್ಟಿತನಾಗಿಬಿಟ್ಟಿದ್ದ . ಅವನಿಗೆ ಪಾರ್ಶ್ವ -ವಾಯುವಾಗಿತ್ತು ಪರಿಕ್ಷೆ {ೀಗಳಿಗಾಗಿ ಓದುತ್ತಿದ್ದವನು ಮಧ್ಯರಾತ್ರಿ ಟೀ ಕುಡಿಯಲೆಂದು ಕೋಣೆಯಿಂದ ಹೂರ ಬಂದು ಮೆಟ್ಟಿಲಿಳಿಯುತ್ತಿ ಿದ್ದನಂತೆ ಕೊನೆಯ ಮೆಟ್ಟಿಲಂತ ಎಲ್ಲೋ ಒಂದು ಪಕ್ಕಿ ವಿಕಾರವಾಗಿ ಕೂಗಿಕೊಂಡದ್ದು ಕೇಳಿಸಿತಂತೆಃ ತೀರ ಕೊನೆಯ ಮೆಟ್ಟಿಲ ಮೇಲಿಂದ ಯಾರೋ ಬೆನ್ನಲ್ಲಿ ನಿಂತು
English
The insecurity, fear, and anxieties of the first two years were gone now. She was no longer afraid that he might just use her and throw her onto the streets. The anxiety of "what if Debu finds out about me and Babu" had ended. How much confidence can such a small thing instill in a woman? That is why she thought that peace of mind settles in only after the wedding engagement. In her innocence, she had no hint that in life, things could turn to dust. Debu was much calmer than she was. He did not even look at the house of the embroidery ladies in Channarayapatna anymore. The girl who until recently had seemed like just a girlfriend now felt completely like a wife. He sits with affection and teaches Prarthana lessons. On days when they go to bed very late, he wakes up early himself, makes coffee, and wakes her up. He has even learned to make simple lentil soup. Whether it is because he quit drinking or not, there is no longer that restlessness in his eyes. His eyes are soft; his speech is as sharp as ever. When they feel sleepy at night, they both hold hands and go for a walk on the road in front of the Gundi Chatra. Sometimes, they wake up at dawn, switch on the geyser, and get into the shower together without saying a word to each other. Prarthana undresses there with hesitation. She knows Debu no longer has the wolfish hunger he once had. He is assured that a physical relationship is an event that can happen anytime in the future with mutual consent. Therefore, he is not in a hurry. But in the soft light of the bathroom, he makes Prarthana stand and just stares at her. His eyes wander all over her, searching for something. Prarthana also knows what he is looking for, but the wounds inflicted by Sujay Malhotra had healed and faded long ago. Still, Debu searches for scars, like memories of those wounds. Perhaps he will keep searching for a lifetime. Whose curse is this?
I do not know how Debu received the news of what happened to Sujay Malhotra when the final exams were beginning. Prarthana, however, as soon as she heard about it, said to herself, "A dog's death!" Sujay, who was so arrogant, had suddenly lost his speech and become paralyzed. He was studying for his exams and had come out of his room at midnight to drink tea. While descending the stairs, he reportedly heard a bird cry out strangely from somewhere near the last step. It felt as if someone stood behind him on the very last step...
ಕನ್ನಡ
ನೂಕಿದರೇನೋ ಎಂಬಂತೆಧಬಾಲನೆ ಮುಂದಕ್ಕೆ ಬಿದ್ದನಂತೆ ` ಸಣ್ಣ ಚೀತ್ಕಾರ . ಮಾತನಾಡಿಲ್ಲ . ಆಪ್ಷಲಿ ಅದು ಪಾರ್ಶ್ವವಾಯುವಾ? ಅವನಿಗೆ ' ಬ್ಲಡ್ ಪ್ರೆಶರ್ #೫5 ಆಘಾತಗೊಂಡಿದೆಯಾ? ಅದಕ್ಕೆ ಪುರಾವೆ ಸಿಗುತ್ತಿಲ್ಲ. 'ಸುಜಯ್ನ ಣಲ; ನರುಳ ಕಣ್ಣು? ತೆರೆದುಕೊಂಡಿರುತ್ತವೆ ಅವನಿಗೆಯಾರನ್ನೂ ಗುರುತಿಸಲು ?ರ್ಭಾವಕಣಾಗಿ ಸಾಧ್ಯವಾಗುತ್ತಿಲ್ಲ . ತಂದೆತಾಯಿ ಬಂದಿದ್ದಾರ ರೆ. ಆಸ್ಪತ್ರೆಯ ವಿಶೇಷ ಊರಿ?ಂದ ವಾರ್ಡಿನಲ್ಲಿ ಕಾಲೇಜಿನ ಆನ ಅಪ್ಬೂ ~ ಗುಮಿಗೂಡಿಕೊಂಡಿರುತ್ತಾರೆ. ಆದರೆ ಅವನಿಗೆ ನಿಶ್ಚಿತವಾಗಿಯೂ ಇಂಥದೇ ಡಾಕ್ಬರುಗಳು ಯೆಂದು ಯಾರಿಂದಲೂ ತೀರ್ಮಾನಿಸಲಾಗುತ್ತಿಲ್ಲ. ಸುಜಯ್ ಖಾಯಿಲೆಯಾಗಿದೆ ಬದುಕುಳಿಯುತ್ತಾನಾ? ಗೊತ್ತೇ ಅವನಲ್ಲಿ ಯಾವುದೇತರಹದ ಚಲನೆಗಳಿಲ್ಲ. ಒಂದು ಸಲ ಮಾತ್ರವಾರ್ಡಿನ ಲ್ಲ, ಏನನ್ನೊೋ ೀ ಹೇಳಲು ಯತ್ನಿಸಿ ಕಡೆಗೆವಿಕಾರವಾಗಿ ಕರುಚಿಕೊಯಡಾುತಾಔಹನ ಕಾಿಂಸುತ್ತ ನೋಡಿ ತಾಯಿಗೆ ಯಾರೋ ಬಂದು ನಂತಿದ್ದಾರ ಕಿಟಜಲ್ಲಿ ರೆಅನ್ನಿಸಿತಂತ ಎದ್ದು ಹೋಗಿ ನೋಡಿದರೆ; ಬಂದು ಬಿರಬಿರನೆ ನಿಂತಿದ್ದ ಕುಂಟುತ್ತಾ ಆಸ್ಪತ್ರೆಯಿಂದ ಹೊರಬೀಳುವುದು ಕಾಣಿಸಿತಂತೆ ವ್ಯಕ್ತ ಸುಜಯ್ನ ಇತರೆ ವಿವರಗಳನ್ನೆಲ್ಲ ನಿರ್ವಿಕಾರವಾಗಿ ಕೇಳುತ್ತಿ ದ್ದ ಪ್ರಾರ್ಥನಾ, ಬಂದು ನಿಂತಿದ್ದ ಆಗಂತುಕ ವ್ಯಕ್ತಿ ಕುಂಟುತ್ತಿದ್ದ ಎಂಬ ಸಂಗತಿಕೀಳ್ವುಪ್ತರ್ವಥತೆಯೇ ಟದೇಕಲಿ ಲಧೀರಳಾದಳು. ಒಂದು ಸಲದ ಮಟ್ಟಗೆ ಶವಮೊಗ್ಗದಲ್ಲಿ ಯಾವತ್ತೋ ನೋಡಿದ್ದ ರಸೂಲ್ ಜಮಾದಾರನ ಚಿತ್ರ ಕಣ್ ಮುಂದೆಹಾದು ಹೋಯಿತುಃ ಆದರೆ ಅದನ್ನು ಸುಜಯ್ನ ಖಾಯಿಲೆಗೆ ರಿಲೇಟ್ ಮಾಡುವದು ಹೇಗೆ? ಸುಮ್ಮa ನಾಗಿದ್ದಳುಃ ದೇಬು ಕೊಂಚ ವಿಷಣ್ಣ~ ನಾಗಿದ್ದ. ಉಳಿದದ್ದೇನೇ ಇರಲಿ; ವರ್ಷಗಟ್ಟಲೆ ಒಂದೇ ರೂಮಿನಲ್ಲಿ ಒಟ್ಟಿಗಿದ್ದ ಗೆಳೆಯ. ಅಷ್ಟು ಆರೋಗ್ಯವಾಗಿದ್ದವನು; ಅಷ್ಬೊಂದು ಕೆಟ್ಟ ಸ್ಥಿತಿಯಲ್ಲಿ ಮುಲಗಿದ್ದುದು ದೇಬುವಿಗೆ ಸಂಕಟವೆನಿಸುತ್ತಿತ್ತು. ಆಗಾಗ ಹೋಗಿ ಅವನನ್ನು ವಾರ್ಡಿನಲ್ಲಿ ನೋಡಿಕೊಂಡು ಬರುತ್ತಿದ್ದ. ಅವನತಂದೆತಾಯಿಯರಿಗೆ ಧೈರ್ಯ ಹೇಳುತ್ತಿದ್ದ. ಪ್ರೊಫೆಸರುಗಳೊಂದಿಗೆ ಸುಜಯ್ನ ಖಾಯಿಲೆಕುರಿತಂತೆ ಚರ್ಚಿಸುತ್ತಿದ್ದ. ಅದನ್ನೆಲ್ಲ ತಂದು ಪ್ರಾರ್ಥನಾಳಿಗೆ ಹೇಳಬೇಕಂದುಕೊಳ್ಳುತ್ತಿ ದ್ದವನು ಏಕೋ ಸುಮ್ಮ ೬ನಾಗಿಬಿಡುತ್ತಿದ್ದ. ಕಡೆಗೆ ಇಪ್ಪತ್ತೊಂದನೆಯ ದಿನದಹೊತ್ತಿಗೆಸುಜಯ್ನನ್ನು ದಾವಣಗೆರೆಯಿಂದ ಮುಂಬಯಿಯ ಆಸ್ಪತ್ರೆಗೆ ಕರೆದೊಯ್ಯ ಲು ತೀರ್ಮಾನ ಕೈಗೊಳ್ಳಲಾಯಿತು ಏಕೆಂದರೆ; ಅವನ ಬಲಗ್ೈ ಭುಜದ ಮೂಲದಿಂದಲೇ ಏನಾಕಾರಣ ಕೊಳೆಯಲುಪ್ರಾರಂಭ ವಾಗಿತ್ತು. ಸುಜಯ್ನನ್ನು ಕಾರಿನಲ್ಲಿ ಮಲಗಿಸಿ ಬೀಳ್ಕೊಡುವಾಗ ಮನಸ್ಸು ದೇಬು ಮನೆಗೆ ಹಿಂತಿರುಗುವ ಹೊತ್ತಿಗೆ ಅದೇಕೋ ಭಾರಗೊಂಡಿತಾದರೂ ಒಳ್ಳೆಯವರನ್ನು ಪ್ರೀತಿಸಿದಂತೆಯೇ; ಉಲ್ಲಸಿತನಾಗಿದ್ದ . ಹುಡುಗಿಯರು ತೊಂದರೆಯಲ್ಲಿರುವವರೆಡೆಗೂ ಬೇಗ ಕರಗಿಬಡುತ್ತಾರೆಃ ಸುಜಯ್ನನ್ನು ನೋಡಲು ಪ್ರಾರ್ಥನಾ ಆಸ್ಪತ್ರೆಗೆ ಹೋಗಿದ್ದಳಾ? ನನಗೆ ಗೊತ್ತಿಲ್ಲದೆ? ಮನೆ ಬಾಗಿಲಿಗೆ ಬಂದವನು ಕೇಳಿಕೊಂಡ. ಪ್ರಾರ್ಥನಾ ಅದೇಕೋ ಅವತ್ತು ಸೋಫಾದ ಮೇಲೆ ಕುಳಿತು ಓದುತ್ತಿದ್ದ ಬೀದಿ ಬಾಗಿಲು ದನ್ಟುನೆ ಪುಸ್ತಕ ಎತ್ತಿಟ್ಟು_ಬಂದು ದೇಬುವಿನ ತೆಕ್ೈೆಗೆ ಬಿದ್ದುದ ತೆರೆದಿದೆಯೆಂಬುದನ್ನೂ ಲೆಕ್ಕಿಸದೆ ತುಂಬ ಹೊತ್ತು ಅವನನ್ನು ಹಾಗೆ ಅವರ ಬದುಕುಗಳಿಂದ ಸುಜಯ್ ಸರಿದು ಹೋದ ಮುದ್ದಿಸಿದಳು. ಮೇಲೆ ಹೊಸದೊಂದು ಆನಂದ
{ : [ : } [ ; y "
English
Debu looked somewhat melancholic. Whatever else, they had been friends sharing the same room for years. That someone so healthy was lying in such a bad condition troubled Debu. He would go to the ward to check on him frequently. He would console his parents. He would discuss Sujay's illness with the professors. He wanted to tell Prarthana everything he gathered, but for some reason, he would fall silent.
Finally, by the twenty-first day, it was decided to take Sujay from Davanagere to a hospital in Mumbai, because his right arm had begun to rot from the shoulder base. When seeing Sujay off as he was laid in the car, Debu's heart felt heavy, yet he was cheerful, just as one loves good people. Girls melt quickly whenever boys are in trouble; had Prarthana gone to the hospital to see Sujay? Without my knowledge? Debu, who had come to the doorstep, asked.
That day, for some reason, Prarthana set aside the book she was reading while sitting on the sofa, and without even noticing that the street door was open, she fell into Debu's arms and kissed him for a long time. As Sujay drifted away from their lives, a new joy settled upon them.
ಕನ್ನಡ
ಬಂದು ನೆಲೆಗೊಂಡಂತಾಯಿತು. ಒಂದೊಂದು ಂದಲೋ ಪರೀಕ್ಸ್ ಯಶಸ್ಟಿಯಾಗಿ ಎಲ್ಲಿ ಪ್ರಾರ್ನಾ ಪ್ರಫಲ್ಲಳಾಗುತ್ತಿದ್ದಳು ದೇಬು ಖುಷಿಪಡುತ್ತಿದ್ದ; ಮುಗಿಸಿದಾಗಲೂ . ಒಂದಲ್ಲ ಒಂದು ಅಮೆರಿಕದ ವಿಮಾನದಿಂದ ತಾವಿಬ್ಬರೂ ಡಾಕ್ಟರ್ ದಂಪತಿಗಳು ಭಾರತಕ್ಕೆ ಹಿಂತಿರುಗುವ ದಿನ ಪ್ರಾರ್ಧನಾಳ ಕಣ್ಣ ಮುಂದೆಕದಲಿ ಮರೆಯಾಗುತ್ತಿತ್ತು, ನಡುರಾತ್ರಿಗಳಲ್ಲಿ ಅವಳು ಓದುತ್ತ ದೃಶ್ಯ ಕಳಿತಿರುತ್ತಿ ತದ್ದರೆದೇಬ್ಬಾಬು ಪಟ್ಟ ಹುಡುಗನಂತೆ ಅವಳ ಮಡಿಲಲ್ಲಿ ಮಲಗಿ ಅವಳ ಹೊಕ್ಕಳು ಹುಡುಕುತ್ತಿದ್ದ. ಸುಮ್ಮನೆಮಲಗಿದ್ದರೆಪಕ್ಕಕ್ಕೆ ಸೇರಿಕೊಂಡು ಮೈಯ್ಯ ಮೇಲಿನ ಮಚ್ಚೆ ಎಣಿಸುತ್ತಿದ್ದ , ವಯಸ್ಸಿಗೆ ಬಂದ ಹುಡುಗ-ಹುಡುಗಿ ತಮ್ಮ ದೇಹಗಳನ್ನು ಏನು ಮಾಡಿಕೊಳ್ಳಬೇಕೋ ಆಗಷ್ಟೆ ಅರ್ಥವಾಗದೆ ಸುಮ್ಮನೆ ಒಬ್ಬರನ್ನೊಬ್ಬರು ಆಸೆಯಿಂದ ನೋಡಿಕೊಳ್ಳುತ್ತಾ ರಲ್ಲ? ಅಂಥ ತಲ್ಲಿದ್ದರು ಅವರುಃ ಅದು ಪ್ರಾರ್ಥನಾಳ ಮಟ್ಟಿಗೆ ಅವಳ ಬದುಕಿನ ಅತ್ಶಂತ ಸುಖದ ಕಾಲ ಆವಳಿಗೆ ಹಿಮೂ ನೆನಪಾಗುತ್ತಲೇ ಇರಲಿಲ್ಲ '
ಹಿಮೂವಿಗೆ ಅವಳಹೊರತು ಮತ್ತೇನೂ ನೆನಪಾಗುತ್ತಿ ರಲಿಲ್ಲಃ ದಯೆ-ನಿರ್ದಯತೆ ಕ್ಷವೆ- ಶಿಕ್ಸ, ಪ್ರೀತಿ-ದ್ವೇಷ; ಬದುಕು ಮತ್ತು ಸಾವುಗಳ ಮಧ್ಯೆ ಅವನ ಮನಸ್ಸು ಹುಯ್ದಾ ಡುತ್ತಿತ್ತು. ಕಲವೊಮ್ಮೆ ಒಬ್ಬನೇ ಕುಳಿತು ಅಳುತ್ತಿದ್ದ. ಪ್ರಾರ್ಥನಾ ಎಂಬ ಹೆಸರಿನ ಕರುವನ್ನು ತಬ್ಬಿಕೊಂಡು ತ್ತಿದ್ದ. ಕಲ್ಲುಮನೆಯ ಗೋಡೆಗೆ ಹಣೆ ಚಚ್ಚಿಕೊಂಡು ಭೋರಿಡುತ್ತಿದ್ದಃ ತನ್ನ ಹಳೆಯ ಕೋಣೆಯ ಟೆರೇಸು ಹತ್ತಿ ಅಂಗಾತ ಮುಲಗಿ ರಾತ್ರಿಯಿಡೀ ಕಣ್ಣೀರು ಕೆಡವುತ್ತಿದ್ದ. ಇದಕ್ಕಿದ್ದಂತೆ ಏನೋನೆನಪಾದವನಂತೆ ಪ್ರಾರ್ಥನಾಳಿಗೆ ಈ ತಿಂಗಳು ಹಣ ಕಳಿಸಲೇ ಇಲ್ಲವ ವಲ್ಲ ಅಂದುಕೊಂಡು ಸರಸರನೆ ಬ್ಯಾಂ ೦ಕಿನ ತನಕ ಬಂದು ನಿಂತುಬಿಡುತ್ತಿದ್ದ. ಹೇಗಾದರೂ ಮಾಡಿ ಅವಳಿಗೆ ತಾನೇ ತಯಾರಿಸಿದ ಮಿಠಾಯಿ ಒಯ್ದು ತಲುಪಿಸಿಬಿಡಲಾ ಅಂದುಕೊಳ್ಳುತ್ತಿದ್ದ. ತನಗೆ ನೆನಪಾದಂತೆ; ತಾೂ ಪ್ರಾರ್ಥನಾಳಿಗೆ ನೆನಪಾಗುತ್ತಿರಬಹುದಾ ಎಂದು ಕೇಳಿಕೊಳ್ಳುತ್ತಿದ್ದ. ಆಗಲಿಕ್ಕಿ ಲ್ಲ. ಬಿಟ್ಟು ಹೋಗುವವರು ನೆನಪುಗಳನ್ನು ಕೊಂದುಕೊಂಡೇ ಹೋಗಿರುತ್ತಾರೆ ಆದರೆ ಉಳಿದು ಹೋದವರಿಗೆ; ಬಿಟ್lು = ಹೋದವರ ನೆನಪುಗಳು ಮಾತ್ರ ಉಳಿದಿರುತ್ತವೆ!' ಅಂತತನ್ನಲ್ಲಿ ತಾನೇ ಹೇಳಿಕೊಂಡ ಆದೊಂದು ರಾತ್ರಿ ಊರ್ಮಿಳಾ ಕಲ್ಲು ಮನೆಯ ಒಳಕೋಣೆಯಲ್ಲಿ ಕುಳಿತು ಪರೀಕ್ಷೆಗಾಗಿ ತುಂಬ ಶ್ರದ್ಧೆಯಿಂದ ಓದುತ್ತಿದ್ದಳು ಮಧ್ಯೆ ಮಧ್ಯೆ ಚಿಕ್ಕ ಕಾಗದವೊಂದರ ಮೇಲೆ ಟಿಪ್ಪಣ ಬಂೆದುಕೊಳ್ಳುತ್ತಿದ್ದಳು ವರಾಂಡದಲ್ಲಿ ಕುಳಿತಿದ್ದ ಹಿಮೂ ಅದೊಂದು ಟ್ರಾನ್ಸ್ನಲ್ಲಿ ನಡೆಯುವಂತೆ ಕಡದು ಹೋಗಿ "ಊರ್ಮಿ ಳಾ; ನಂಗೊಂದು ಫೆನ್ಟು ಬೇಕು? ಅಂದ. ತಾನೇ ಮುಂದಕ್ಕೆ ಬಾಗಿ ಒ೦ದು ಹಾಳೆ ಶಗೆದುಕೊಂಡ. ಆಲ ಅವಳ ಟೇಬಲ್ಲಿನ ಕಾಲ ಬಳಿ ಕುಳಿತು ಬರೆದುಬಿಟ್ಟ' ಪ್ರಾರ್ಥನಾ, ಚೆನ್ನ0ಾಿ ಗಿದ್ದೀಯೇನೇ? ಬಿಟ್ಟು ಹೋಗುವುದು ಅಂದರೆ ಇಷ್ಬು ಫೋರವಾ? ಸತ್ತು ಹೋಗುವಷ್ಟು ನೀನು ಹೇಗಿದ್ದೀಯೋ ಗೊತ್ತಿಲ್ಲ, ಮೊದಲಾದರೆನನಗೊಂದು ಸಮಾಧಾನಃಿತ್ತು.
English
It felt as though they had settled down. Prarthana would blossom with joy every time she passed an exam successfully, and Himavant would be happy for her. Even when they finished one after another, the day the doctor couple would return to India from America by plane kept appearing and disappearing before Prarthana's eyes. In the middle of the night, if she were studying, Himavant would lie in her lap like a young boy, searching for her navel. If they were just lying there, he would snuggle up to her and count the moles on her body. Just and girl who have reached puberty and don’t quite know what to do with their bodies, just looking at each other with longing—they were in that state. For Prarthana, that was the happiest time of her life; she didn’t even remember Himavant.
For Himavant, nothing existed but her. Mercy and cruelty, forgiveness and punishment, love and hatred; his mind oscillated between life and death. Sometimes, he would sit alone and weep. He would hug a pillow named Prarthana. He would bang his forehead against the walls of the stone house and wail. He would climb to the terrace of his old room, lie flat on his back, and shed tears all night long. Suddenly, as if remembering something, he would think, "I haven't sent money to Prarthana this month, have I?" and would rush to the bank and stand there. He would wonder if he could somehow prepare sweets and get them delivered to her. He would ask himself, "Does Prarthana remember me, just as I remember her?" It wasn't possible. "Those who leave kill the memories behind them, but for those who are left behind, only the memories of those who left remain!" he would tell himself. One night, Urmila was sitting in the inner room of the stone house, studying diligently for her exams. Every now and then, she would jot down notes on a small piece of paper. Himavant, who was sitting on the veranda, walked in as if in a trance and said, "Urmila, I need a pen." He leaned forward himself and picked up a sheet of paper. He sat near the leg of her table and wrote: "Prarthana, are you doing well? Is leaving someone this easy? I don't know how you are, as if you have died. If it were the old days, I would have had some peace of mind."
ಕನ್ನಡ
English
ಕನ್ನಡ
"ಒಬ್ಬ ಹುಡುಗಿ ಗಂಡಸೊಬ್ಬನ ಬದುಕನ್ನು ಅದೆಷ್ಬು ಬೇಗಃ ಬದಲಿಸಿ ಹೂದೋಟ ದಾಡಿಬಿಡಬಲ್ಲಳು ಅಲ್ವಾ? ತ್ನನ್ನುತಾನು ಕೇಳಿಕೊಳ್ಳುತ್ತ ಆವರಿಬ್ಬರನ್ನೇದಿಟ್ಟಿಸಿನೋಡುತ್ತಿದ್ದಳು ಊರ್ಮಿಳಾ ಮೂರೂ ಜನರಪರೀಕ್ಷೆಗಳು ಮುಗಿದಿದ್ದವು ಅದು ವಿದಾಯದ ಔತಣವೇನಲ್ಲ. ಆದರೂ ಕೆಲ ದಿನ ರಜೆ ಕಳರುವುತ್ತೆ ಕಾಲೇಜಿಗೆ ಹಿಂತಿರುಗುವ ತನಕ ಒಬ್ಬರಿಗೊಬ್ಬರು ಸಿಕ್ಕುವದಿಲ್ಲ. ಹಾಗಂದುಕೊಂಡೇ ಪ್ರಾರ್ಥನಾ, ದೇಬು ಮತ್ತು ಊರ್ಮಿಳಾ ಅದೊಂದು ಸಂಜೆ ಬಾತಿಯ ಸಮೀಪದ ಡಾಬಾದಲಿ ಐ3ಕ್ಕೆಸೇರಿದ್ದರು ಆವತ್ತು ದೇಬುವಿನ ಬದಲು ಪಟ್ಟ ಹಂದಿಸ ಕಾರನ್ನು ಪ್ರಾರ್ಥನಾ ಡ್ರೈವ್ ಮಾಡಿದ್ದಳು ಸೀಟಿನಲ್ಲಿ ಕುಳಿತಿದ್ದ ದೇಬು ಮೊಲದ ಬಿಳುವಿನ ಕರ್ತಾ ಪೈಜಾಮಾ ಧರಿಸಿದ್ದ . ಹೆಗಲ ಮೇರೆ ಕಡುಗಪ್ರು ಬಣ್ಣದ್ದೊಂದು ಪುಟ್ಬ ವಲ್ಲಿ ಮಲಗಿತ್ತು. ಪರೀಕ್ಪೆಗೆ ಓದಿದ ದಣಿವಿನ್ನೂ ಇುಬದಲ್ಲಿ ಇತ್ತದರೂ ತುಂಬದಿನಗಳಿಂದ ಕುಡಿತ ಬಿಟ್ಟಿದ್ದನಾದ್ದರಿಂದ ಮುಖದದದ್ದರಿಕೆಯಲ್ಲ ಇಇದುಹೋಗಿ ಚೆಂದಗೆ ಕಾಣುತ್ತಿದ್ದ. ಅವತ್ತಿನ ಸಂಜೆಗಾಗಿ ಪ್ರಾರ್ಥನಾ ತುಂಬ ವಿಶೇಷವಾಗಿ ಕ್ರೆಸ್ ಮಾಡಿಕೊಂಡಿದ್ದಳುಃ ತೋಳು ಕಾಣುವ ರವಿಕೆ; ತಿಳನೀಲಿ ಷಿಫಾನ್ ಸೀರೆ; ಸಡಿಲ ಸಡಿಲ ಹಳಲ; ಹಣೆಗೆ ನಾಗರಬಿಂದಿ, ಕಣ್ಣು[ ಗಳಿಗೆ ತೆಳ್ಳಗಿನ ಕಾಡಿಗೆ ರೇಖೆ; ಜಡೆಗಿಷ್ಟು ಮಲ್ಲಿಗೆಯ 'ರಿಬ್ಬರೇ ೪೫್~F ಅಕ್ಕಪಕ್ಕದಲ್ಲಿ ಕೂತಿದ್ದಿದ್ದರೆ ಅದ್ಭುತವಾಗಿ ಕಾಣುತ್ತಿದ್ದರು ಅಂದುಕೊಂಡಳು ಳಾ ಹಂದಿನಸೀಟಿನಲ್ಲಿ ದೇಬು ಒಬ್ಬನೇ ಕುಳಿತು ಯಾವುದೋ ಕೂನಿರಾಗ ಹಾಡುತ್ತಿದ್ದ. ಪ್ರಾರ್ಥನಾಳ ಡ್ರೈವಿಂಗ್ ಯೂಂದಿಗೆ ಅಷ್ಟು ಪಳಗಿ ಹೋಗಿರಬಹುದು ಅಂದುಕೊಂಡಿರಲಿಲ್ಲ . ಊರ್ಮಿಳೆ ಮಾತನಾಡುತ್ತಲೇ ಲೀಲಾಚಾಲವಾಗಿ ಕಾರು ಓಡಿಸುತ್ತಿದ್ದಳು ಮುಖದಲ್ಲಿ ಏನೋ ಉ್ಉ್ಡಸ್ಸು* ಮೊಟ್ಟ ಬಿಕ್ಕತ ವೊದಲ ದಿನ ಹಾಸ್ಟೆಲಿನ ರೂಮಿನಲ್ಲಿ ಹಿಮವಂತನನ್ನು ನೆನಸಿಕೊಂಡು ಕುಳಿತಿದ್ದ ಬದಲಿಸಿ ಹುಡುಗಿ ಇವಳೇನಾ? ಒಬ್ಬ ಹುಡುಗಿ ಅದೆಷ್ಟು ಬೇಗ ಗಂಡಸಿನ ಬದುಕನ್ನು ಹೂದೋಟ ಮಾಡಿಬಿಡಬಲ್ಲಳು ಅಲ್ಲವಾ / ಎಂಬಪ್ರಶ್ನೆ ಊರ್ಮಿಳೆಗೆ ಮತ್ತೆ
English
"How quickly can a girl change a man's life and turn it into a flower garden, right?" Urmila asked herself, looking at both of them. The exams for all three of them were over. It was not a farewell feast, yet, since a few days of vacation would pass before returning to college, they wouldn't see each other for a while. Thinking that, Prarthana, Debu, and Urmila had gathered at a dhaba near the outskirts that evening. That day, instead of Debu, Prarthana had driven the car. Debu, sitting in the passenger seat, wore a white kurta-pyjama. A dark brown bag hung over his shoulder. Although the fatigue of studying for exams was still in his eyes, since he had quit drinking for many days, the puffiness on his face had gone and he looked handsome. Prarthana had dressed very specially for that evening: a sleeveless blouse, a light blue chiffon saree, loose hair, a snake-shaped bindi on her forehead, a thin line of kohl for her eyes, and a jasmine flower in her braid. Urmila thought that if they were sitting side-by-side, they would have looked wonderful. Debu sat alone in the front seat, humming some unknown tune. She hadn't realized he could be so accustomed to Prarthana's driving. While talking, Prarthana was driving the car effortlessly. There was some joy on her face. Was this the same girl who sat in the hostel room on the first day, thinking of Himavant? The question, "How quickly can a girl change a man's life and turn it into a flower garden, right?" came to Urmila once again.
ಕನ್ನಡ
ನೆನಪಾಯಿತು ಒಬ್ಬ ಹುಡುಗಿ ಅಷ್ಟೇ ಬೇಗ ಣನ್ನೊಬ್ಬ ಹುಡುಗನ ಹೂದೋಟದಂಥ ಬದುಕನ್ನು ಮಸಣ ಭೂಮಿಯನ್ನಾಗಿ ಕೂಡ ಮಾಡಿಬಿಡಬಲ್ಲಳು/ ಒಬ್ಬೇ ಹುಡುಗಿಗೆ ಕನಸಗಳ ಎರಡನ್ನೂ ' ಹೊಡೆತದಲ್ಲಿ ಸಾಧಿಸಿ ತೋರಿಸಬಲ್ಲ ತಾಕತ್ತಿರುತ್ತದಾ? ಒಂದೇ ಇವಳಿಗಿದೆಯಲ್ಲ? ಅಂದುಕೊಂಡಳು ಊರ್ಮಿಳಾ ಅವಳಿಗೆ ಅರ್ಧ ಕಟ್ಟಿದ _ ಗಾಡಿಕಪ್ಪದ ಪ್ರಾರ್ಥನಾ ಲೇಔಟ್ ನೆನಪಾಯಿತು ಅಷ್ಟೇನಾ? ಇನ್ನು ಹಿಮವಂತನ ಬದುಕೆಲ್ಲ ಸರ್ಪನಾಶ ವಾದಂತೇನಾ? ಅಲ್ಲಿನ್ನು ಕನಸು ಚಿಗುರಲಾರದಾ? ತನ್ನಲ್ಲೇ ಮಾತನಾಡಿಕೊಂಡಳು ಊರ್ಮಿಳ ಒಂದು ಕ್ಷಣಕ್ಕೆ ಪ್ರಾರ್ಥನಾಳ ಮೇಲೆ ಸಿಟ್ಬು ಬಂದುಹೋಯಿತು. ಏನಿದೆ ಇವಳಿಗೆ ಣಷ್ಬೊಂದು ಸಂತೋಷವಾಗಿರುವ ಹಕ್ಕು? ಯಾರ ಗೋರಿಯ ಮೇಲೆ ಅರಳಿದ ಹೂವು ತಂದು ತುರುಜಗಿಟ್ಟು ಕೊಂಡಿದ್ದಾಳೆ? ಅಸಲು ಹೀಗಿರಲು ಇವಳಿಗಿರುವ 'ಅರ್ಹತೆಯಾದರೂ' ಏನು? O[course; ಪ್ರಾರ್ಥನಾ ನನ್ನಂತೆ ಆಸೆ ಪಟ್ಮು ಲಜ್ಜೆ ಗೆಟ್ಬು ಕುಡಿದವಳಲ್ಲ . ನನ್ನಹಾಗೆ ಬಿಟ್ಟೂಬಿಡದೆ ಸಿಗರೇಟು ಸೇದಿದವಳಲ್ಲ. ನನ್ನ ಹಾಗೆ ಕಾಲೇಜಿನಲ್ಲೊಂದು ನಟೋರಿಟಿ ಸಂಪಾದಿಸಿದವಳಲ್ಲ , ಸಾಖಿರ ಹುಡುಗರ . ಕಣ್ಣಿಗೆ ಬಿದ್ದವಳಲ್ಲ. ಸಣ್ಣಪ ೊಪುಟ್ಬ ತಪ್ಪು ಮಾಡಿದ್ದರೂ, ಅದು ದೇಬುವಿನ ಸಾರ್ಹಚರ್ಯದಿಂದಾಗಿ ಮಾಡಿದಂಥದು. ಇಲ್ಲದಿದ್ದರೆ ಪ್ರಾರ್ಥನಾಳಿಗೆಲ್ಲಿಯದು ವೈನ್ ಕುಡಿಯುವ ಧೈರ್ಯ? ಸುಜಯ್ನಂಥವನೊಂದಿಗೆ ಮಧ್ಯರಾತ್ರಿಯಲ್ಲಿ ಹರಿಹರದ ರಸ್ತೆಗೆ ಬರುವ ಧೈರ್ಯ್? ದೃಷ್ಟಿಯಿಂದಲೂ ಪ್ರಾರ್ಥನಾ ಸಮಾಜದ ದೃಷ್ಟಿಯಲ್ಲಿ ಗುಡ್ಗರ್ಲ್! ದೇಬುವಿನಂತಹ ಶ್ರೀಮಂತ ಚೆಲುವನಿಗೆ ಹೇಳಿಮಾಡಿಸಿದ ಹುಡುಗಿ ಅದು ಎಂಥವನಿಗೂ ಕಣ್ಣಿಗೆ ಕಾಣಿಸುವಂಥ
ಆದರೆ ಹಿಮುವಂತನನ್ನು ಯಾರು ನೋಡಿದ್ದಾರೆ? ಹುಡುಗಿಗಾಗಿಯೇ ಲಲ್ಲವೇಲವನು ಬೆವರಿನಲ್ಲಿ ರಕ್ತದಲ್ಲಿ ದುಡ್ಡು ತೋಯಿಸಿ ತೆಗೆದು ದಾವಣಗೆರೆಗೆ ಕಳಿಸಿದ್ದು? ಹೊತ್ತಲ್ಲದಹೊತ್ತಿನಲ್ಲಿ ಎದ್ದು ಕುಳಿತು ಇವಳಿಗಾಗಿಯೇ ಅಲ್ಲವೆಃ: ಬೊಗಸೆಯಷ್ಪು ಸಿಹಿತಿಂಡಿ ಮಾಡಿಕೊಂಡು ನಿಂತ ನಿಲುವಿನಲ್ಲಿ ದಾವಣಗರೆಗೆ ಹೊರಟು ಬರುತ್ತಿದ್ದುದು? ಅರ್ಧ ಕಪ್ಪು ಕಾಫಿ ಕುಡಿದರೆ ಪ್ರಾರ್ಥನಾಳಗ ಕಳಿಸಲು ದುಡ್ಡು ಕಡಿಮೆ ಬೀಳುತ್ತೆ ಅಂತಅವನು ಕೊರಗುತ್ತಿದ್ದರೆ ಈ ಹುಡುಗಿ ದೇಬುವಿನೊಂದಿಗ ಕುಳಿತು ಪರವು ದುಬಾರಿಯ ವುದ್ಯ ಕುಡಿಯುತ್ತ ಅವನ ಕಾಲು ತುಳಿಯುತ್ತಿದ್ದಳು ಗಾಡಿಕೊಪ್ಟದ ಬಯಲಿನಿಂದ ಶಿವಮೊಗ್ಗದ ಪೇಟೆಗೆ ಬರಿಗಾಲಲ್ಲಿ ಹಿಮುವಂತ ನಡೆದುಬರುತ್ತಿದ್ದರೆ;, ಇವಳು ದೇಬುವಿನ ಎದೆಗೆ ಆನಿಕೊಂಡು ಕುಳಿತು ಕಾರು ಕಲಿಯುತ್ತಿದ್ದಳು ಅಲ್ಲಿ ಅಬೋಧ ಕಣ್ಣುಗಳ ಕರುವೊಂದಕ್ಕೆ ಅವನು 'ಪ್ರಾರ್ಥನಾ' ಎಂದು ಹೆಸರಿಟ್ಟುಕೊಂಡು ಕನಸು-ಕನವರಿಕೆಗಳಲ್ಲಿದ್ದರ; ಇವಳು 'ಪ್ರಾರ್ಥನಾ ಬಂಡೋಪಾಧ್ಯಾಯ ಅಂತ ಪುಸ್ತಕದ ತುದಿಯಲ್ಲಿ ಹೆಸರು ಕತ್ತಿ ಕೂಂಡು ಸಂಭ್ರಮಿಸುತ್ತಿದ್ದಳು ಹಿಮುವಂತಮಣ್ಣಗುಡ್ಡೆಯ ಮೇಲೆ ಕುಸಿದುಬಿದ್ದು ಎದೆಬಿರಿದು ಹೋಗುಮುತ 'ಪ್ರಾರ್ಥನಾ' ಎಂದು ಒರಲುತ್ತಿದ್ದರೆ ದೇಬುವಿನ ತೆಕ್ಕೆಯಲ್ಲಿ ಸುಖದ ನರಳಿಕೆ ನರಳುತ್ತಿದ್ದ ಳು ಪ್ರಾರ್ಥನಾ. ಇವಳಿಗೆ ಸುಖದ ಬಾಳು ಅನುಭವಿಸಲಿಕ್ಕೆ ಯಾವ ಅರ್ಹತೆಯಿದೆ? ಹಾಗಂತ ಊರ್ಮುಳಾ
English
But who has seen Himavant? Wasn't it for this very girl that he soaked his sweat and blood in money, only to send it to Davanagere? her that he would wake up at ungodly hours, pack a handful of sweets, and set off for Davanagere just as he stood? While he worried that drinking half a cup of coffee would mean less money to send to Prarthana, this girl would sit with Debu, drinking expensive liquor and stepping on his feet. While Himavant walked barefoot from the fields of the dark-colored layout to the markets of Shivamogga, she would sit leaning against Debu’s chest, learning to drive a car. While he was lost in dreams and hallucinations, naming an innocent calf 'Prarthana', she was celebrating by inscribing the name 'Prarthana Bandopadhyay' on the edges of her books. While Himavant collapsed on the mounds of mud, his chest bursting as he screamed 'Prarthana', Prarthana was moaning in pleasure within the embrace of Debu. What qualification does she have to enjoy a happy life? That is what Urmila thought.
ಕನ್ನಡ
ಉುಳಿತಿದ್ದರೆ ಯೋಚಸತ್ರ ಅನ್ನೋದು ಎಂಥ ಇಂಟರೆಸ್ಟಿಂಗ್ ಸಬ್ಚೆಬ್ೋ ನೀನೇ ಸೋಡು ಊರ್ಮಿ . "ಈ ಪ್ರಾರ್ಥನಾ _ ಕಾರಣಕ್ಕೆ ಡಾಬಾದ ಅಡುಗೆಮನೆತಂಕಾ ಹೋಗಿಪಾಲಕ್ ಪನ್ನೀರ್ ಮಾಡೋದು ನುಗಿಸ್ಟ ಅನ್ನೋ ಅಡುಗೆಯೋನ ತಲೆ ತಿಂತಿದಾಳೆ ಕುಡಿದಾಗ ಎಲ್ಲಾ ದರೂ ಕಾರ್ ಆ್ಯಕ್ಸಿಡೆಂಟ್ ಅಂತ ಕೀಳಿ ಪ್ೌಾಗೆ ಅನ್ನೋ ಭಯಕ್ಕೆ ತಾನೇ ಕಾರ್ ಡ್ರೈವಿಂಗ್ ಕಲಿತಳು ನನ್ನನ್ನೇನೋ ಕುಡಿತ ನಡಿಬಿಡ್ತಿ ಣನ ಆದರೆ ಕಾರಿನ ಸ್ಪೀರಿಂಗ್ ಮಾತ್ರ ತಾನು ಬಿಡ್ತಾಯಿಲ್ಲ. ಎಂಥ ಬದಲಾವಣೈೆ ಕೂಡಿಸಿದಳು 03ಸಿ ನನ್ನ ಬದುಕಲ್ಲಿ. ಇಲ್ದೆ ಹೋಗಿದ್ರೆ ನಿನ್ನಂಥವಳಿಗೆ ಮುಖ ತೋರಿಸೋ ಬಂದುಬಿಡ್ತು ನಂಗಿರ್ತಿತ್ತಾ?* ಪ್ರಾಮಾಣಿಕ ದನಿಯಲ್ಲಿ ಕೇಳಿದ ದೇಬ್ಶಶು. ಧಯೈರ್ಯವಾದರೂ "ಅಂಥದ್ದೆ ೀನಿಲ್ಲ ಬಿಡು ದೀದೀ ಎಂಥ ದಡ್ಡಿಗೆ ಕೂಡ ತನ್ನ ಗಂಡನಿಗೆ ಏನಿಷ್ಪ ಅಂತ ಮಾಡಿ ಹಾಕೋ ಸಂಭ್ರಮವಿರುತ್ತೆ. ಕಾರು ಓಡಿಸೋದು ನಂಗೆ ಅದ್ಯಾಕೋ ತುಂಬ ತಿಳ್ಕೊಂಡು ಹೋಗಿದೆ ಅದಕ್ಕೇ ಬಿಡದೆ ಓಡಿಸ್ತಿದೀನಿ ಅದೇನಂಥಾ ದೊಡ್ಡ ವಿಷಯ ಅಲ್ಲ; ಇಷ್ಟವಾಗಿ ಆದೆ ಎಲ್ಲೋ ಚನ್ನರಾಯಪಟ್ಟಣದ ಹತ್ರ ಬಿಳೀಸಾಲೆ ಅನ್ನೋಹಳ್ಳಿಯಿಂದ ಬಂದ ಹುಡುಗೀನ; ಇವತ್ತು ಅಷ್ಟು ದೊಡ್ಡ ಮನೇಗೆ ಸೊಸೆಯನ್ನಾಗಿ ಮಾಡಿ ನಂಗೊಂದು ಕಲ್ಪನೆಗೂ ಮೀರಿದ ಬದುಕು ಕೊಟ್ರಲ್ಲಾ? ಏಣಿಯ ಯಾವ ತುದಿಯಿಂದ ಯಾವ ತುದಿಗೆ ತಂದುಬಿಟ್ರು ದೇಬು? ನನಗಿಂತ ಅವರೇ ಗ್ರೇಟ್. ಏನಂತೀಯಾ? ಅವನಷ್ಟೇ ಪ್ರಾಮಾಣಕ ದನಿಯಲ್ಲಿ ಕೇಳಿದ್ದಳು ಪ್ರಾರ್ಥನಾ ನಿಜ ಕಣೇ ಗೆಳತೀ; ಏಣಿಯ ಈ ತುದಿಯಿಂದ ಲ ತುದಿಗೆ. ನೀನು : ಮೆಟ್ಟಿಲೇರಿ ಬುದುಬಿಟ್ಟಿರೋದು ನಿಜಃ ಆದರೆಮಧ್ಯದಲ್ಲೊಂದು ಅಮಾಯಕಮೆಟ್ಟಿಲಿತ್ತು. ನೀನು ಕಾಲಿಟ್ಟದ್ದೇ ಸೌಭಾಗ್ಯ ಅಂತಸಂತೋಷಪಡ್ತಿತ್ತು. ಅದಕ್ಕೊಂದು ಥ್ಯಾಂಕ್ಸೂಹೇಳದೆ; ಅದನ್ನ ತುಳಿದು ಹಾಕಿ ಏಣಿಯ ಕೊನೇಗೆ ಬಂದು ನಿಂತುಬಿಟ್ಟಿದೀಯ ಒಂದರ್ಥದಲ್ಲಿ ನೀನೂ ಗ್ರೇಟೇಃ. ' ಹಾಗಂತಮನಸ್ಸಿನಲ್ಲೇ ಅಂದುಕೊಂಡಳು ಊರ್ಮಿಳಾ ಆದರೆ ಆದೇಕೋ ಆ ಸಂಜೆ ಅವರಿಬ್ಬರನ್ನು ಅಷ್ಬಪು ಅನ್ಯೋನ್ಯವಾಗಿ; ಒಟ್ಟಿಗೆ ನೋಡಿದ ಮೇರಊರ್ಮಿಳಿಯಧೋರಣೆತುಂಬ ಬದಲಾಯಿತುಃ ಪ್ರಾರ್ಥನಾ ಮಾಡಿದ್ದು ತಪ್ಪೇಇರಬಹುದು ಏಸುಮಾಡಲು ಸಾಧ್ಯ? ಮನಸ್ಸು ಯಾರ ಮಾತು ಕೇಳುತ್ತೆ? ಹಿಮವಂತನಿಗೆ ಮಾಡಿದ್ದು ಘೋರ ಆಖೈಾ {ಯುವೇ ಇರಬಹುದು. ಹಾಗಂತ; ಇಂಥದೊಂದು ನೆಮ್ಮ ದಿಯ ಬದುಕು ಸವಿಯುವದಕ್ಕೆ ಪ್ರಾರ್ಥನಾ ಅನರ್ಹಳು ಅನ್ನಲಾದೀತೇ? ಒಂದು ಬದುಕು ಶಿಥಿಲವಾದರೇನೇ ಇನ್ನೊಂದು ಬಂಗಲೆ ಎದ್ದು ಇಲ್ಲಲು ಸಾಧ್ಯ. ಹಿಮುವಂತತುಂಬ ಒಳ್ಳೆಯವನು ನಿಜ. ಆದರೆ ಪ್ರಾರ್ಥನಾಳ ಜರೂರತ್ತು ದೀಬುವಿನಂಥ ಬುದ್ಧಿವಂತನಿಗೆ ಜಾಸ್ತಿ ಯಿತ್ತು, ಇವಳೇನಾದರೂ ಕೈಹಿಡಿಯದೆ ಹೋಗಿದ್ದಿದ್ದರೆ ಈ ಹೊತ್ತಿಗೆ ದೇಬು ಏನಾಗಿ ಹೋಗುತ್ತಿದ್ದನೋ? ಇಷ್ಬಾಗಿ; ನಿರ್ಧಾರಗಳಾಗಲೇ ಆಗಿಹೋಗಿವೆ ಯಲ್ಲ? ಇನ್ನು ಯಾರನ್ನಾದರೂ ಶಓಸಿ ಪ್ರಯೋಜನವೇನು? ಮುಗಿದು ಹೋದುದರ ಬಗ್ಗೆ ವಿಐುರ್ಶ ಅನಗತ್ಮ ಇಬ್ಬರೂ ಆನ್ಯೋನ್ಶವಾಗಿದ್ದಾರೆಃ ಅಪರೂಪದವರೂ ಆಗಿದ್ದಾರೆ ಇಬ್ಬರಿಗೂ ತಂತಮ್ಮ ಇತಿಹಾಸ ಗೊತ್ತು ಗೊತ್ತಿದ್ದೇ ಪ್ರೀತಿಸಿದ್ದಾರೆ. ಆಯಿತಲ್ಲ? ಇನ್ನು ಚೆನ್ನಾಗಿರಲಿ
English
Think about how interesting a subject it is to talk about reasons, Urmi. "For what reason does Prarthana go all the way to the dhaba kitchen to get Palak Paneer made, pestering the cook? She learned to drive the car herself for fear that if I drank, we might meet with a car accident. She might let me drink, but she never lets go of the car’s steering wheel. What a change she has brought into my life. If she hadn't, would I even have had the face to show myself to someone like you?" Debu asked in an honest tone.
Summoning courage, she replied, "It’s nothing like that, Didi. Every woman, no matter how foolish, takes joy in cooking what her husband likes. As for driving, I don't know why, but I’ve become quite obsessed with it, so I keep driving it; it's no big deal. After all, I am just a girl who came from a village called Bilisale near Channarayapatna. Today, they made me the daughter-in-law of such a big house and gave me a life beyond my imagination. From which end of the ladder to which end he brought me, Debu? He is greater than I am. What do you say?"
Prarthana had asked in an equally honest tone. "It is true, my friend; from this end of the ladder to that end. It is true that you have climbed the steps. But there was an innocent step in the middle. It was happy, thinking that your stepping on it was its good fortune. Without even saying a thank you to it, you trampled it and came to stand at the end of the ladder. In a sense, you are great too," Urmila thought to herself.
However, for some reason, even after seeing both of them so intimate and together that evening, Urmila’s attitude changed a lot. What Prarthana did might have been wrong, but what could be done? Does the heart listen to anyone? What was done to Himavant a terrible betrayal. But can it be said that Prarthana is unworthy of enjoying such a peaceful life? Only when one life collapses can another bungalow stand in its place. Himavant is indeed a very good person. But a man as intelligent as Debu needed Prarthana more. If she hadn’t taken his hand, what would have become of Debu by now? Besides, the decisions have already been made, haven't they? What is the use of blaming anyone now? It is unnecessary to analyze what is past. They are both intimate; they are also rare. Both of them know their own histories; they have loved each other knowing that. It’s done, isn't it? Let them be happy now.
ಕನ್ನಡ
ಅನ್ನಿಸಿಬಿಟ್ಟಿತುಃ ಊಟಿ ಮುಗಿದ' ಮೇಲೆ ಇಬ್ಬರನ್ನೂ ಅವರ ಮನೆಯ ಬಳ ಬಸ್ಸ್ಟಾಂಡಿಗೆ ಹೋಗಿ ಶಿವಮೊಗ್ಗೆಯ ಬಸ್ಸು ಹತ್ತಬೇಕು ಬಿಟ್ಟಮು ಆಟೋ ಅಂದುಕೊಂಡಳು ಓಡಿಝು ತನಗಾಗಿ ಕಾಯುತ್ತಿರುವುದಿಲ್ಲ. ಅವನು ಈ ಲೋಕದವನಾಗಿ ಹಮನಂತನೇನೂ ಉಳಿದೇ ಹಿುಮವಂತನೊಂದಿಗೆ ಇನ್ನಷ್ಟು ದಿನ ಣದ್ದು, ಅವನನ್ನು ಸರಿಪಡಿಸುವ '೯ಲ್; ಆಡಕ ಬೇಗ ಹೊರಡಬೇಕು ಅಂದುಕೊಂಡಳು ಊರ್ಮಿಳಾ ಜವಾಬ್ದಾ ರಿ ತನಗಿದೆಃ ಆದರೆ ಪ್ರಾರ್ಥನಾ ಬಿಡಲೇ ಇಲ್ಲ . ಊಟ ಮುಗಿದದ್ದೇ ಲೇಟು. ಈ ಹೊತ್ತಿನ ಶಿವಮೊಗ್ಗೆಗೆಹೊರಟು ಹೊತ್ತಲ್ಲದಹೊತ್ತಿನಲ್ಲಿ ತಲುಪಿಕೊಳ್ಳುವದಕ್ಕಿಂತರಾತ್ರಿ ತನಲ್ಲಿನ್ನು ತ್ಮ್ಮ ಇದ್ದು ಬೆಳಗ್ಗೆ ಹೋದರಾಯಿತೆಂದು ಹಟ ಹಿಡಿದಳು. ಊರ್ಿಳೆಗೂ ಅದು ಮುಸೆಯಲ್ಲೀ 'ಅದೆಷ್ಟು ಸರಿಯನ್ನಿಸಿತು ಅಲ್ಲದೆಮೂರೂ ಜನ ಗೆಳೆಯರು ಹಾಗೆಸೇರಿ' ದಿನಗಳಾದವು? ಎಷ್ಟು = ಮಾತನಾರಿದರೂ ಮುಗಿಯದು ಅನ್ನಿಸಿತ್ತು. ರಾತ್ರಿ ಮನೆಗೆ ಹಿಂತಿರುಗಿದ ಮೇಲೆ ಮತ್ತೆ ಮಾತಿಗೆ ಕುಳಿತರು ಸ್ಟಲ್ಪ ಹೊತ್ತು ಟೆರೇಸಿನ ಮೇಲೆ ಹೊತ್ತು ಕಳೆದರು ಕಡುಗಪ್ು ಆಕಾಶದ ಕೆಳಗೆ ಅಚ್ಚ ಬಿಳುಪನ ನೈೆಟೆ ಧರಿಸಿಕೊಂಡು ದೇಬುವಿನ ಭುಜಕ್ಕೆ ಒರಗಿಕೊಂಡು ಕುಳಿತಿದ್ದ ಪ್ರಾರ್ಥನಾ ಎರಡು ಹಳೆಯ ಹಿಂದಿ ಹಾಡು ಹೇಳಿದಳು. ದೇಬುವಿನ ಕಂಗಳಲ್ಲಿ ಮೆಚ್ಚುಗೆಯ ಮಿಂಚು ಸುಳಿಯುತ್ತಿತ್ತುಃ ಅವನಗೋಸ್ಕರ ಪ್ರಾರ್ಥನಾ ಒಂದಷ್ಟು ಗಝಲು ಕೂಡ ಕಲಿತಿದ್ದಳುಃ ನಾಳೆ . ರಜೆಗೆಂದು ಹೈದರಾಬಾದಿಗೆ ಹೋಗುತ್ತಿದ್ದೇವಲ್ಲ? ಅಲ್ಲಿ ಗಝಲು ಕಲಿಸುವ ಗುರುವೊಬ್ಬರಿದ್ದಾರೆ ಕಾಲೇಜು ಆರಂಭವಾಗುವ ಹೊತ್ತಿಗೆ ತುಂಬ ಗಝಲು ಕಲಿತು ಬರುತ್ತೇನೆ ಅಂದಳು. ಟೆರೇಸಿನ ಮೇಲೆ ಕುಳಿತಿರಲಾಗದಷ್ಟು ಚಳಿ ಎನ್ನಿಸಿದಾಗ ಕೆಳಕ್ಕಿಳಿದು ಬಂದರಾದರೂ; ಗೆಳತಿಯರಿಬ್ಬರ ಮಾತು ಈ ರಾತ್ರಿಗೆ ಮುಗಿಯುವುದಿಲ್ಲ ಅನ್ನುವಂತಿತ್ತು. ದೇಬುವಿಗಾಗಲೇ ನಿದ್ದೆ. ಅವನು ಹೋಗಿ ಬೆಡ್ರೂಮಿನಲ್ಲಿ ದೀಪವಾರಿಸಿ ಮುಲಗಿಬಿಟ್ಟ ಹುಡುಗಿಯರಿಬ್ಬರೂ ಪಡಸಾಲೆಯಲ್ಲಿ ಜಮಖಾನಾ ಹಾಸಿಕೊಂಡ; ದೀಪವಾರಿಸಿ ಅಡ್ಡಾದರು ಸಣ್ಣಗೊಂದು ಮಾತು ನಡೆದೇಇತ್ತು. ನಿದ್ರೆಬರುವಸೂಚನೆಣಬ್ಬರಿಗೂ ಣರಲಿಲ್ಲ. ಆಗ ಎದ್ದು ಕುಳಿತಳು ಪ್ರಾರ್ಥನಾ; '-ಊರ್ಮಿ ದೀದೀ . ನಿನಗೊಂದು ಪ್ರಶ್ನೆ ಕೇಳೋದಿದೆಃ ಕೇಳಲಾ? ಅಂದಳು ಧಾರಾಳವಾಗಿಃ . "ದೀದೀ.. ನಾಳೆ ನೀನು ಶಿವಮೊಗ್ಗಕ್ಕೆ ಹೋಗ್ತಿದೀಯ. ಅಲ್ಲೇ ಇರ್ತೀಯ ನೀನು ಹಮೂ ಣನ್ನೂ ಎಷ್ಬೋದಿನ ಒಟ್ಟಿಗಿರ್ತೀರ ಇಬ್ರೂ ಗಾಡಿಕೊಪ್ಪದಲ್ಲೇ ಇರ್ತೀರ. ಇಬ್ರೇ ಇರ್ತೀರ. ದೀದೀ ನೀನು ಹಿಮೂನ ನಾನು ಹೀಗೆ ಕೇಳಿದೆ ಅಂತ ಬೇಜಾರು ಮಾಡ್ಕೋಬೇಡ ಪ್ರೀತಿಸ್ತಿದೀಯಾ? ಅದಳು ಚಟಕ್ಯನೆ ಎದ್ದು ಕುಳಿತಳು ಊರ್ಮಿಳಾ ಪ್ರಾರ್ಥನಾಳಿಂದ ಇಂಥ ಪ್ರಶ್ವೆಯನಪ ಪ್ರಭಣತ ಖಂಡಿತ ನಿರೀಕ್ಷಿಸಿರಲಿಲ್ಲ. ಅವಳಿಗೆ ನನ್ನ ಸ್ವಭಾವ ಗೊತ್ತು. ಹಿಮವಂತನಿಂದ ತುಂಬ ಈಗ ಹಿಮುವಂ ಳಾಗಿತನ್ನ ಬದುಕಿನ ದಿಕ್ಕನ್ನೇ ತಾನು ಬದಲಾಯಿಸಿಕೊಂಡಿರುವುದೂ ಗೊತ್ತು. ಅವನ ಭರಿಸಲಾಗದ ದುಃಖದಲ್ಲಿದ್ದಾನೆಃ ಏಕಾಂಗಿಯಾಗಿದ್ದಾನೆ. ಅದೊಂದೇ ಕಾರಣದಿಂದಾಗಿ
English
After returning home at night, they sat down to talk again. They spent some time on the terrace. Under the dark sky, Prarthana, wearing a stark white nightie and leaning on Debu’s shoulder, sang two old Hindi songs. A flash of admiration flickered in Debu’s eyes; Prarthana had even learned some ghazals for his sake. She said, "Aren't we going to Hyderabad for the holidays tomorrow? There is a guru there who teaches ghazals. By the time college starts, I will come back having learned a lot of them."
Even though they came downstairs when it got too cold to sit on the terrace, it seemed the two friends’ conversation would not end that night. Debu was already sleepy. He went into the bedroom, switched off the lights, and went to bed. The two girls spread a mat in the hall, lay down; a quiet conversation continued. Neither of them showed any signs of sleep.
Then Prarthana sat up. "Urmi Didi, I have a question to ask you. May I?" she asked.
"Go ahead."
"Didi, you are going to Shivamogga tomorrow. You will stay there. You and Himavant will be together for so many days. You both will be in Gadikoppa. Just the two of you. Didi, don't feel bad that I asked you this—do you love Himavant?"
Urmila sat up abruptly. She had certainly not expected such a question from Prarthana. She knew her nature. She knew that Himavant had changed the very direction of her life. He was in unbearable pain; he was lonely. It was for that reason alone...
ಕನ್ನಡ
English
Urmila said, "I don't know what you think as a doctor. As a woman, I am confident that whoever stays with Himavant will be at peace until the end. It’s not just about you... I just hope Himavant forgets me and marries another girl. That way, this guilt that haunts me until I die... I couldn't bear it, that's why I asked. I had no other intention, Didi," said Prarthana.
Now Urmila understood why all the girls in the world wish for the boy they left behind to marry someone else. It wasn't just because they wanted him to be happy; it was to finish their own guilt by letting him go! What else? 'You got married too, didn't you? So, let's call it quits with an agreement that you stay happy there and I stay happy here.'
"Oh, how simple," Urmila thought. But if she had wished for him to remember her until the end, to die while thinking of her, maybe this girl Prarthana could have been considered honest. But she is not like that; she is telling him to get married only so that she doesn't feel guilty. Is this what goodness is? Are these the ones who are called 'good girls'? it means to offer a confession for breaking someone's heart?
ಕನ್ನಡ
ತನ್ನ ಹುಡುಗನಿಗೆ ಇನ್ನೊ {೦ದು ವುದುವೆಯಾಗಲ ಅಂತ ಬಯಸುವುದಣಓೀನಾ / ಸರರಾತ್ರಿಯಲ್ಲಿ ಅಷ್ಟೊಂದುವ್ಯವಧಾನದಿಂದ ಉತ್ತರ &ಡೋದು ಪ್ರಾರ್ಢಣ ಳಗ ಸಮಂಜಸವೆನ್ನಿಸಲಿಲ್ಲ, ಊ೬FಳTೆ "'ಹಿಮುವಂತನ್ನ ನಾನು ಪ್ರೀತಿಸಿದರೆ; ಅವನನ್ಟೇ ಮದುವೆಯಾದರೆ ನಂr ಸಂತೋಷವಾಗುತ್ತಾ ಪ್ರಾರ್ಥನಾ?" ಮತ್ತೆ ಪ್ರಶ್ನೆ ಎದುರಿಗಿಟ್ಟಳು ?ಘಳಾಗೂ, "ಖಂಡಿತ ಸಮಾಧಾನವಾಗುತ್ತೆ" ಪಟ್ಟನೆ ಬಂತು ಉತ್ತರ. sನಾನು ಸಂತೋಷವಾಗುತ್ತಾ ಅಂತ ಕೇಳ್ತಿದೀನಿ , ನೇರವಾಗಿ ಗಡುಸಾದಳು ಉತ್ತರ 8ಡು" ಊಹ೯೪ ತುಂಬ ಹೊತ್ತು ಪ್ರಾರ್ಥನಾ ಮಾತಾಡಲಿಲ್ಲ . ಸಂತೋಷವಾಗೋದು ಬೇರತುವ್ಮಾನದ ದದತಾಲಿನ್ಯೊಂಬಂತನೋಕೂಗೋದ = ಜರ ಸ್ವೀಕರಿಸಿ ಇರೋದು ಬೇರೆ. ಊರ್ಮಿಳಾ ತನ್ನ ಪ್ರಶ್ನೆಗೆ ನೇರವಾದ ಉತ್ತರ ಸಹೆಯಂದ ಕೇಳುತ್ತಿದ್ದಾ " ಳೆ. ಅಡಕೊತ್ತಿನಂಥ ಪ್ರಶ್ನೆ. ಈ ಜೀವಮಾನದಲ್ಲೆಂದೂ ಹಿಮವಂತ ಇನ್ನೊಂದು ಅನಳದು ಹುಡುಗಿಯನ್ಟು ಪ್ರೀತಿಸಲಾರ ಅಂತತನಗೆ ಚೆನ್ನಾಗಿ ಗೊತ್ರತು. ಈ ಕ್ಷಣದಲ್ಲಿ ತಾನು ನಿರ್ಧಾರ ಬದಲಿಸಿ ಹೋದರೆಆವತ್ತಿನಷ್ಟೇ ಪ್ರೀತಿಯಿಂದತನ್ನನ್ನು ಸ್ವೀಕರಿಸುತ್ತಾನೆಆಂತಲೂ ಹಿಂದಕ್ಕ ಗೊತ್ತು : ತನ್ನ ಹಿಂತರುಗುವದು ೦ದ ಸಾಧ್ಯವಾಗದ ಮಾತು ತಾನು ಮೇಲುನೋಟಕ್ಕೆ ಹಿವುವಂತನ ಸಂತೋಷಪಡ್ತಿದೀನಿ ಅಂದುಕೊಳ್ಳುತ್ತಿದ್ದೇನೆಃ ಆದರೆ ನಜಕ್ಕೂ ಸುತೂೋೂತಪಹಪರುದುನಿಹೂಗಃ ವರ್ಷಗಳಾದ ನಂತರ ಹಿಮವಂತ ಸಿಕ್ಕು '"ಏನೋ ೀನಾ? ಎಷ್ಪೋ ಬಲವಂತಕ್ಕೆ ಬಿದ್ದು ಅನಿವಾರ್ಯವಾಗಿ ವದುವೆಯಾಗಿಬಿಟ್ಟೆ ಕಣೇ ಇವತ್ತಿಗೂ ನಂಗೆ ಪ್ರೀತಿಯಿರೋದು ನಿನ್ಮೇಲೇ .. ಅಂದುಬಿಟ್ಪರೆ; ಅವತ್ತು ತಾನದನ್ನು ಒಪ್ಪುತ್ತಾಳೋ; ಸ್ವೀಕರಿಸುತ್ತಾಳೋ- ಆ ಮಾತು ಬೇರೆ ಆದರೆ ತನಗೆ ಸಂತೋಷವಂತೂ ಆಗುತ್ತ. ಹಾಗಂತ ಹಿಮವಂತ ಮದುವೆಯಾಗದೇನೇ ಉಳಿದುಬಿಡಲಿ ಎಂದು ತಾನು ಬಯಸುತ್ತಿಲ್ಲ. ಅವನು ಮದುವೆಯಾದರೆ ತನ್ನ ಪಾಪಪ್ರಜ್ಲೆ ನೀಗಿಹೋಗುತ್ತ. ಆದರ ಆದೇಹಿವುವಂತ ಊರ್ಮಿಳೆಯನ್ನು ಪ್ರೀತಿಸಲು ನಿರ್ಧರಿಸಿಬಿಟ್ಟರೆ? ಉಹುಂ; ತನಗೆ ಸಹನೆಯಾಗದು. ಹಾಗಂತ ನೇರವಾಗಿ ಊರ್ಮಿ ದೀದಿಗೆ ಹೇಳಲು ಧೈರ್ಯವಾಗುತ್ತಿಲ್ಲ . ಏಕೆಂದರ; ಹಿಮವಂತನನ್ನು ತಾನು ಬಿಟ್ಟು ಬಂದದ್ದು ಅವನು ದೇವರು ಎಂಬ ಕಾರಣಕ್ಕಾಗಿ ಅಲ್ಲ. ತನಗ ತೀರ ಮನುಪ್ಯನಂತಿರುವ ದೇಬುವಿನಂಥ ಗಂಡ ಬೇಕು ಎಂಬ ಕಾರಣಕ್ಕೂ ಅಲ್ಲ. ತಾನೊಬ್ಬ ಅಪೃಟ ಸ್ವಾರ್ಥಿ. ಮಾಡಿದ್ದು ಕೇವಲ ಮೋಸ ಅದಕ್ಕೆ ನೂರು ಕಾರಣ ಕೊಟ್ಟುಕೊಳ್ಳಬಹುದು ಆದರೆ ಮನಸ್ಸು ಪ್ರಾಮಾಣಕವಾದ ಜವಾಬು ಬೇಡುತ್ತದೆ. ಅದಕ್ಕೆ ಉತ್ತರ ಕೊಡುವದು ಕಸ್ಬ ಈಗ ಊರ್ಮಿ ದೀದಿ ಅಂಥದೇ ಪ್ರಶ್ನೆ ಕೇಳುತ್ತಿ ದ್ದಾಳೆ. ಅವಳು ಹಿಮವಂತನನ್ನು ಪ್ರೀತಿಸಿದರೆ ತನಗೆ ಸಂತೋಪವಾಗುತ್ತದಾ? ಉತ್ತ ರಿಸಲಿಲ್ಲ ಪ್ರಾರ್ಥನಾ. ಆ ರಾತ್ರಿಎರಡು ಪ್ರಶ್ನೆಗಳಿಗೆ ಉತ್ತರ ಸಿಗಲೇ ಇಲ್ಲ . ಹಿಮುವಂತನನ್ನು ಊರ್ಮಿಳಾ ಪ್ರೀತಿಸಿದರ
English
ಕನ್ನಡ
ಊರ್ಮಿಳಾ ಬೆಳಗ್ಗೆ ಶಿವಮೊಗ್ಗಕ್ಕೆ ಹೊರಟು ನಿಂತಾಗ ದೇಬು ಣನ್ನೂ ಎದ್ದಿರಲಿಲ್ಲ. ಜಾವವ ಮೊದಲ ಬಸ್ಸಿಗೇ ಹೊರಟುಬಿಟ್ಟರೆ; ಬಿಸಿಲಿನ ಹೊಡೆತ ದುರ್ಭರವೆನಿಸುವುದಿಲ್ಲ , ನಾನು ಹೊರಟುಬಿಡ್ತೀನಿ ರಚೆಮುಗಿಸಿ ಬಂದ ಮೇಲೆ ನಿಮ್ಮಿ ಬ್ಬರನ್ನೂ ಭೇಟಿಯಾಗ್ತೇನೆ ದೇಬುವಿಗೂ ಹೇಳಿಬಿಡು ಅಂದಳು ಊರ್ಮಿಳಾ ಅವಳನ್ನು ಗುಂಡಿ ಛತ್ರದ ಸರ್ಕಲಿನ ತನಕ ಬಂದು ಆಟೋ ಹತ್ತಿಸಿ ವನೆಗೆ ಹಿಂತಿರುಗಿದಳು ಪ್ರಾರ್ಥನಾ ದಾವಣಗೆರೆಯಿಂದ ಆಗಷ್ಟೆಹೊರಡಲು ಅನುವಾಗಿದ್ದ ಬಸ್ಸಿನೊಳಕ್ಕೆ ಹತ್ತಿಕೊಂಡು ಕಿಟಕಿ ಪಕ್ಕದ ಸೀಟು ಹಿಡಿದು ಗಾಜಿಗೆ ತಲೆಯಾನಿಸಿದ ಮರುಕ್ಷಣ ಊರ್ಮಿಳೆಗೆನಿದ್ರೆ ಮತ್ತೆ ಎಚ್ಚರವಾದದ್ದು ಶಿವಮೊಗ್ಗದಲ್ಲೇಃ ಪರೀಕ್ಷೆಗಳಿಗೆ ಓದಿದ ದಣಿವು; ರಾತ್ರಿ ತುಂಬ ಹೊತ್ತು ಪ್ರಾರ್ಥನಾಳೊಂದಿಗೆ ಮಾತನಾಡುತ್ತ ಕುಳಿತದ್ದು ' ಎಲ್ಲ ಸೇರಿಕೊಂಡು ಇದಂಥ ನಿದ್ದೆ ಬಂದುಬಿಟ್ಟಿತು ಆಂದುಕೊಂಡೇ ಬಸ್ಸಿನಿಂದಿಳಿದ ಊರ್ಮಿಳೆಗೆ ಪಟ್ಪದೊಂದು ಷಾರ್ ಕಾದಿತ್ತು. ಅಲ್ಲಿ ಹಮುವಂತ್ನಿಂತಿದ್ದ! ಣವತ್ತು ನೀವು ಇದೇ ಬಸ್ಸಿಗೆ ಬರ್ತೀರಿ ಅಂತ ಯಾಕೋ ಅನ್ನಿಸ್ತಿತ್ತುಃ Gut feeling ಉಂತಾರಲ್ಲಆತರಹದ್ದು. ಅದಕ್ಕೆನಿಮ್ಮನ್ನು ರಿಸೀವ್ ಮಾಡ್ಕೊಂಡು ಕರ್ಕೊಂಡು ಹೋಗೋಣಾಂತ ಬಂದ. ಈ ಬರೋ ಹೋಗೋ ವಿಷಯದಲ್ಲಿ ಪ್ರತೀ ಸಲ ಷಾಕ್ ಕೊಡ್ತಿದ್ದೋರು ನೀವೇ. ಇದೊಂದು ಛಾನ್ಸ್ ನಾನು ತಗೊಂಡೆ; ಅಂದ. ಅಸಲು ಊರ್ಮಿಳೆಗೆ ಅದನ್ನೆಲ್ಲ ನಂಬಲು ಸಾಧ್ಯವಾಗಲೇ ಇಲ್ಲ. ಹಿವುವಂತನ ಕಾಲಲ್ಲಿದ್ದ ಬೂಟಿನ ಹೆಸರು ರಿಬೂಕ್ ಅದು ಐದು ಸಾವಿರಕ್ಕೆ ಕಡಿಮೆಯ ಬೂಟಲ್ಲ. ಅವನ ಜೀನ್ಸ್ ಪ್ಯಾಂಟು ಭಾರತದ್ದಲ್ಲಃ ತಿಳಿನೀಲಿ ಬಣ್ಣಾದ ಜೀನ್ಸು ಸಮುದ್ರವನ್ನು ಹೋಲುತ್ತಿದೆಯೆನ್ನಿಸಿತು. ಅದರ ಮೇಲೆಕಡುಗಪ್ಪನೆಯ ದೊಡ್ಡ ಕಾಲರ್ ಇದ್ದ ಪುಟು ಹಿಮೂ ತೆಳುಗಪ್ಪಿನ ಕನ್ನಡಕ ಧರಿಸಿ ನಿಂತಿದ್ದಃ ಅದು ಬಸ್ಸ್ಬಾಂಡ್ ಆಗಿರದೆಇದ್ದಿದ್ದರೆ; ಹಮುವಂತನನ್ನು ತಾನು ಪ್ರೀತಿಸುತ್ತೇನೆಂದು ಈಗಾಗಲೇ ಹೇಳಿಕೊಂಡಿದ್ದೇ ಆಗಿದ್ದರೆ ಬಸ್ಸಿನ ಫಟ್ಬೋರ್ಡಿನಿಂದ ಹಾರಿ ನೇರವಾಗಿ ಅವನ . ಕೊರಳಿಗೆ; ತೆಕ್ಕೆಗೆಃ ಬಿದ್ದು ಬಿಡುತ್ತಿದ್ದೆ ಅಂದುಕೊಂಡಳು ಊರ್ಮಿಳಾ ಇವನಈ ನಿಟ್ಬ ನಿಲುವಿನ ಮುಂದೆಅದ್ಯಾವದೇಬುವಿನ ಚೆಲುವ? ಅನಿಸಿತು. ಅದರ ಬಗ್ಗೆ ಹೆಚ್ಚು ಆಲೋಚನೆ ಮಾಡಲು ಅವಕಾಶವನ್ನೇ ಕೊಡದೆ ಹಿಮವಂತ್ ಊರ್ಮಿಳೆಯ = ಕೈಲಿದ್ದ ಬ್ಯಾಗ್ ಕಸಿದುಕೊಂಡು ಬಸ್ಸ್ಪ್ಾಂಡಿನಿಂದ ಹೊರಕ್ಯೆ ನಡೆಯತೊಡಗಿದ ಆವನ ಹಿಂದೆ ಪಟುಪುಟು ಹೆಚ್ಚೆ ಹಾಕತೊಡಗಿದವಳಿಗೆ ಬಸ್ಸ್ಟಾಂಡಿನ ಅಂಗಳಕ್ಕೆ ಬರುವ
English
When Urmila got ready to leave for Shivamogga in the morning, Debu hadn’t even woken up yet. If she left on the first bus of the day, the heat wouldn't be unbearable. "I am leaving. I will meet both of you after I return from Channarayapatna. Tell Debu as well," Urmila said. Prarthana walked her up to the Gundi Chatra circle, put her in an auto, and returned home. Prarthana, who was just about to leave from Davangere, boarded the bus and took a window seat. The moment she rested her head against the glass, Urmila fell asleep and only woke up in Shivamogga. The exhaustion from studying for exams, and sitting up talking to Prarthana for a long time at night—all of it combined to cause that deep sleep. As she got off the bus thinking this, a sudden shock awaited her. Himavant was standing there!
"I just had a feeling you would come on this bus; what they call a 'gut feeling.' So, I came to receive you and take you along. You are the one who surprises me every time regarding your comings and goings. I took a chance this time," he said.
Honestly, Urmila could not believe any of it. The shoes on Himavant’s feet were Reebok; they were not shoes worth less than five thousand. His jeans were not from India; the light blue shade felt like it resembled the sea. Over that, he wore a dark black shirt with a large collar. Himavant stood there wearing thin-framed glasses. If this hadn't been a bus stand, and if she hadn't already confessed that she loved him, she thought she would have jumped from the bus footboard and fallen straight into his neck and embrace. Compared to his smart stance, she wondered what Debu's charm was. Without giving her a chance to think about it further, Himavant snatched the bag from Urmila’s hand and started walking out of the bus stand. She started taking quick steps behind him as they reached the courtyard
ಕನ್ನಡ
English
She turned the ignition key, and as the car's wheels began to roll with a soft, gentle sound, a sweet melody began to play from the cassette in the car's deck: *"Ninna kangala koladi beladingalilidante, nannedeya kadaleke beegutihudo..."* (Like moonlight descending into the pond of your eyes, why is the ocean of my heart rejoicing?).
Although she felt shy, wondering what Himu would think if she let her joy show, she smiled slightly at the corner of her lips and looked at Himu. He was now looking out the window, with the same detachment in his eyes. Regardless, the question arose: where would Himu keep such an expensive car in the open fields of Gadekoppa? Had he built a shed? Just as she was thinking that expensive cars shouldn't be left out like that, he gestured to Urmila to drive in a direction unrelated to the Gadekoppa fields. "This is called Ravindranagara. It's a neat locality where everyone lives, from those who have recently become rich like me, to those who were born rich. Take a left here. Slow down a bit, honk. Stop here, honk once. There, see? Zabeen has come. She is opening the door. Put the car in the portico."
ಕನ್ನಡ
ಬಯಸಿದ್ದಾಗಿದ್ದರೆ ಜಬೀನ್ಳನ್ನು ಯಾ8 ತಂದಿಟ್ಟುಕೊಂಡರುತ್ತಿದ್ದ7 ಪ್ರಶ್ನೆಗೂ ಕೂಂಚ ಹೊತ್ತಿನ ನಂತರ ಉತ್ತರ ದೊರಕಿತ್ತು ತಂಗಿಯ ಕೊನೇ ವಗಳು ಜಬೀನ್. ಹುಟ್ಪುತ್ತಲೇ ಅಂಗವಿಕಲ. ರಸೂಲ್ ಅವಳಿಗೆ ಮಾತು ಜನಾದಾರಕ ಏಚತ್ರವೆಂದರೆ; ಮೂಕರಗೆ ಕಿಏ ಕೂಡ ಕೇಳಿಸುವುದಿಲ್ಲ, ಆದರೆ ಜಬೀಸ್ ಬರುಪದಿಲ್ಲ, ಹದಿನಾರಿರಬಹುದು ವಯಸ್ಸು : ತುಂಬ ಚೆನ್ನಾಗಿದ್ದಾಳೆ ನೋಡಲಿಕ್ಕೆ, ಕಿಪಿ ಮಾಂಸ ಚುರಕ. ಎಂಥ ಅಡುಗೆ ಬೇಕಾದರೂ ಮಾಡಿಹಾಕುತ್ತಾಳೆ ಮಾತೇ ಇಲ್ಲದಾದ್ದರಿಂದ ತಿನ್ಟುವವಳಲ್ಲ, ಇಲ್ಲ . ಜಬೀನ್ ಕೈಸಂಜ್ಲೆಯಲ್ಲೂ ಮಾತನಾಡುವುದಿಲ್ಲ. ಅವಳ ಬೇರೆ ಸುಂದರವಾದ ಉಪದ್ರವನೇ ಏನು ಬೇಕಾದರೂ ಮಾತನಾಡಬಲ್ಲ ಭಾಷೆ ಗೊತ್ತಿ ದೆ! ಮನೆಗೆ ದೊಡ್ಡ ತರುವ ಪ್ರತಿನಿತ್ಯದ ಕಣ್ಣುಗಳಿಗೆ ಹಿಡಿದು; ಈ ಮನೆಗೆ ತಂದು ಹಾಕಿರುವ ಫರ್ನೀಚರ್ನ ತನಕ ತರಕಾರಿಯಂಜ ಎಲ್ಲವೂ ಅವಳ ಆಣತಿಗಳೇ ಅವಳೆದುರು ಅಪ್ಪಿತಪ್ಪಿ ಅವಳ ಆಯ್ಕೊಗಳೀ; ಕೂಡ ಮೂಕತನದ ಒಗ್ಗೆ ಮಾತನಾಡಬೇಡಿಃ ಜಬೀನ್ಗೆ ಕಿವಿ ನೊಂದುಕೊಂಡುಬಿಡುತ್ತಾಳೆಅಂದಿದ್ದ ಹಿಮವಂತ. ಚುರುಕು. ತುಂಬ ಊರ್ಮಿಳಾ ಆಶ್ಚರ್ಯಪಡುತ್ತಿದ್ದುದು ಅದಕ್ಕಲ್ಲ. ಣದೆಲ್ಲ ವ್ಯವಸ್ಥೆಂ ಹೋದ ಕೊನೆಯ ಎರಡು ಯನ್ನು ದಿನಗಳಲ್ಲಂತೂ ಹಿಮೂ ತಾನು ಮಾಡಿಲ್ಲಃ ಪರೀಕ್ಷಸೆಗೆ ಹಾಗಾದರೆ ಣವನ್ನೆಲ್ಲ ಆರ್ಗನ್ಯೆಸ್ ಮಾಡಿದ್ದು ಹೇಗೆ? ಯಾವಾಗ? ಪಕ್ಕದಲ್ಲೇ ದಿನಗಟ್ಟಲೆ- ಹಿಮೂ ಣದ್ದಾೋ ಸುಳಿವೂ ಹತ್ತಗೊಡಲಿಲ್ಲವ ವಲ್ಲ ' ತಾನು ಚಕ್ಕದೂಂದು ಆದೇಕೋ ಒಂದು ಸಲಹಿಮೂನಬಗ್ಗೆ ಅನುಮಾನದಮುಳ್ಳೊಂದು ಸರದು ಅವತ್ತು ಸುಮ್ಮನ ಹಿವುವಂತ ಮುನೆಯಲ್ಲೇ ಉಳಿದ ಅವನ ನಾಯಿತ ವರ್ತನೆಯಲ್ಲಾ ಗಲೀ ಣರಾದೆಗಳಲ್ಲಾ[ ದೊಡ್ಡ ಬದಲಾವಣೆಯನ್ನು ಊರ್ಮಿಳಾ ಗುರುತಿಸಲಿಲ್ಲಃ ಅದೇ ಮೌನಃ ಅದೇ ಗಲೇ ತಾನಾಗಿ ಮಾತನಾಡಿಸಿದರೆ ಗಾಂಭೀರ್ಯಃ ಅಷ್ಟಕ್ಕೆ ಕ್ಲುಪ್ತ ಉತ್ತರ ಅಷ್ಟಾದರೂ ಹಿಮವಂತನ ಮಿದುಳನ ಯಾವದೋ ಪದರದ ಆಳದಲ್ಲಿ ದೊಡ್ಡದೊಂದು ಬದಲಾವಣೆ ಖಂಡಿತ ಆಗಿದೆ ಆನಿಸುತ್ತಿಶ್ತ ಊರ್ಮಿಳೆಗೆ ಅವರಿಬ್ಬರೂ ಮಧ್ಯಾಂ ಹ್ನ ಊಟದ ನಂತರ; ನಡುಮನೆಯ ಸೋಫಾದ ಮೇಲ ಕುಳಿತುಕೊಂಡು ಲೋಕಾಭಿರಾಮುವಾಗಿ ಮಾತನಾಡಿದರು. ಮಧ್ಯೆ ಒಂದು ಸಲಮಾತ್ರ ತಮ್ಮಿ೭ ಬ್ಪರ ಮಾತನ್ನು ಜಬೀನ್ ಕೇಳಿಸಿಕೊಳ್ಳುತ್ತಿದ್ದಾಳಾ ಎನ್ನುವ ಅನುಮಾನ ಊರ್ಮಿಳೆಗೆ ಮೂಡಿ ವುರೆಯಾಯಿತು. ಹಿವುವಂತ ಅದನ್ನು ಗಮನಿಸಿದನಾದರೂ ಸುಮ್ಮ ನಿದ್ದುಬಿಟ್ಪ ಸಂಜೆಆವನು ಮತ್ತು ಊರ್ಮಿಳಾ ರವೀಂದ್ರನಗರದಲ್ಲೇ ಚಿಕ್ಕದೊಂದು ವಾಕ್ ಹೋಗಿ ಬಂದರು ಅಪ್ಪಿತಪ್ಟಿ ಕೂಡ ಅವನು ಪ್ರಾರ್ಥನಾಳ ವಿಚಾರ ಎತ್ತ ಲಿಲ್ಲ. ಅವಳನ್ನು ತನ್ನ ಸಿಸ್ಪಮ್ನಿಂದಲೇ ತೆಗೆದು ಹಾಕಿದ್ದಾ a ನೇನೋ ಎಂಬಂತೆ ತುಂಬ ನೆಮ್ಮ ದಿಯಾಗಿ ಪ್ರಶಾಂತವಾಗಿ ಅವಳನ್ನು ಪ್ರೀತಿಸುತ್ತಿದ್ದ ದಿನಗಳಲ್ಲಿ ಹೇಗಿರುತ್ತಿದ್ದನೋ ಹಾಗಿದ್ದು ಬಿಟ್ಟಿದ್ದ . ಈ ಮನೆಯಲ್ಲಿ ಎಲ್ಲವೂ ಸರಿಯಾಗೇ ಇದ್ದಂತಿದೆ. ಆದರೆ ಏಕೋ ಎಲ್ಲವೂ ನಿಗೂಢ ಅನ್ನಿಸತೊಡಗಿದೆ ಅಂದುಕೊಂಡಳು ಊರ್ಮಿಳ ತೀರನಿಗೂಢತೆಯೆಂದರೆ; ಭಯಂಕರವಾದದ್ದೇನೋ ಸಂಭವಿಸಲಿದೆ ಎಂಬರ್ಥದಲ್ಲಿ ಲಲ್ಲ ತcಣ ವಾತಾವರಣ ಅರ್ಥವಾಗದ; ತನಗೆ ಪರಿಚಿತವಲ್ಲದ; ತನ್ನ ತಕ್ಷಣದ ನಿಲುಕಿಗೆ ದೊರಕಲೊಲ್ಲದ
English
For a moment, a thorn of suspicion about Himu had pricked her, but she had stayed silent. Himavant remained in the house, but Urmila did not notice any major change in his behavior or his usual silence; it was the same silence, the same seriousness, and short answers if spoken to first. Yet, Urmila felt that a major change had definitely occurred deep in some layer of Himavant's brain.
After their lunch, they sat on the sofa in the living room and chatted casually. Once, Urmila became suspicious about whether Jabeen was listening to their conversation, but it passed. Himavant noticed it but remained silent. In the evening, he and Urmila went for a short walk in Ravindranagar. He did not bring up the matter of Prarthana even by mistake. It was as if he had deleted her from his system; he was as calm and peaceful as he used to be during the days when he was in love with her. Everything in this house seemed to be in order, but Urmila thought that, for some reason, everything felt mysterious. And by mysterious, she did not mean that something terrible was about to happen, but rather that the current atmosphere was incomprehensible, unfamiliar, and beyond her immediate grasp.
ಕನ್ನಡ
ನೆಲೆಗೊಂಡಂತಿದೆ ಅಂದುಕೂಂಡಳು ಓಂದೆರಡು ದನ' ಕಳಿದರೆ ನುನೆಯಲ್ಲಿ ಈ ಜಬೀನ್ಳ ಅಪರಚತತೆ ಮತ್ತು ಮೂಗತನ ಈ ಭಾವಮೂದಲಿಕ್ಕೆ ಭರಂದು ಅಧವಾ ಸುಸೋಗಬಹುದು ಅಂತಲೂ ಅಂದುಕೂಂಡಳು [ರಣಎರಬಹುದು ಹಮವಂತ ಬೇಗನೆ ಊಟ ಮುಗಿಸಿ ಮಲಗಿಬಿಟ್ಟ್ ಊರ್ಮಿಳಿಗೂ ನಿದ್ರೆ ಅದತ್ತು ರಾತ್ರಿ ಒ೦ದು ಗಂಟೆಯಿರಬಹುದು ಇದ್ದಕ್ಕಿದ್ದಂತೆ ಯಾರೋ ಹೊರಗಿನ ಗೇಟು ಸುಮಾರು ನಂತ್ತು; ಆಮೇಲೆ ಕಾರು start ಆದ ಸದ್ದು, ತನ್ನ ಕೋಣೆಯ ಕಿಟಕಯಿಂದ ಸದ್ದಾ ಯಿತು ತರದಂತೆ ಕಾರಿನ ಹಿಂಬದಿಯ ಎರಡು ಕೆಂಪು ದೀಪ ಮಾತ್ರ ಗೋಚರಿಸಿದವು ನೋಡಿದವಳಿಗೆ "ಣುಕ ತನಗೆ ತಾನು ಎಂಬಂತೆ ಹೇಳಿಕೊಂಡಳುಃ ಊರ್ಮಿಳಾ ತ್ಷಣ ಓಡಿಸಿಕೊಂಡು ಹೋದದ್ದು ಹಿಮವಂತ್ ಅಲ್ಲ; ಏಕೆಂದರೆ, ಆದು ಹೊಸದಾಗಿ ಈಗ ಕಾರು ಓಡಿಸುವ ವೇಗದಲ್ಲಿ ನಿರ್ಗಮಿಸಿರಲಿಲ್ಲ. ಅಥವಾ ಹಿಮವಂತ ಕಾರು ಕಲಿತು 5ರ ಕಲಿತವನು ದಿನಗಳಾಗಿವೆ ಅವನೇಕೆ ಅದನ್ನು ತನ್ನಿಂದ ಮುಚ್ಚಿಡಬೇಕಿತ್ತು? ಖುಬ ಅದನ್ನೇ ಯೋಚಿಸುತ್ತ ಮಲಗಿದ್ದವಳು; ಎದುರಿನ ರೂಮಿನಲ್ಲಿಯೇ ಅಲ್ಲವೇ ಹಿಮೂ ನುಲಗಿದ್ದು ದು? ಆಂತ ನೆನಪಾಗಿ ಸದ್ದು ಮಾಡದೆ ತನ್ನ ಕೋಣೆಯ ಬಾಗಿಲು ತೆರೆದುಕೊಂಡು ಈಜಗೆ ಬುದಳುಃ ಸುಮ್ಮನೆ ಬೆರಳ ತುದಿಯಲ್ಲಿ ತಾಕಿದ್ದಷ್ಟೆ; ಅವನ ಕೋಣೆಯ ಬಾಗಿಲು ತದುಕೊಂಡಿತು ಊಹಿಸಿದಂತೆಯೇ ಹಿಮವಂತನಃ ಮಂಚಃ ಖಾಲಿಯಿತ್ತು; ವಾಪಸು ತನ್ನ ಕೋಣೆಯೆಡೆಗೆ ತಿರುಗಿದವಳ ಕಣ್ಣು ಇದ್ದಕ್ಕಿದ್ದಂತೆನಿಶ್ಚಲವಾದವು ಹಾರ್ನಮೂಲೆಯಲ್ಲಿ ನಿಂತಿದ್ದಳು ಜಬೀನ್ ಅವಳ ಕಣ್ಣು ನಿದ್ದೆಯಿಂದೆದ್ದವಳ ಕಣ್ಣು[ ಗಳಂತೆ ಇರಲೇ ಇಲ್ಲ. ಆವಳು ಊರ್ಮಿಳೆಯನ್ನೇ ದಿಟ್ಿಸಿ ನೋಡುತ್ತಿದ್ದಳು ಅಲ್ಲಿ' ಪ್ರಶ್ನೆಗಳಿರಲಿಲ್ಲ. ಆಶ್ಚರ್ವಿರಲಿಲ್ಲ. ಕೇವಲ ಒಂದು ಆಬ್ಸರ್ವೇಶನ್ನಂತಹುದಿತ್ತು . "ಹಿಮೂ ಎಲ್ಲಿಗೋ ಹೋದ ಹಾಗಾಯ್ತಲ್ವ? ಕೇಳಿದಳು ಊರ್ಮಿಳಾ ಜಬೀನ್ಳದು ಕಾಷ್ಲ ಮೌನ ೦ "ನಿಂಗೆನಿದ್ರೆ ಬರಲಿಲ್ವಾ ? ಮತ್ತೆ ಕೇಳಿದಳುಃ ಜಬೀನ್ ಕಣ್ಣು ಕೂಡ ಮಿಟುಕಿಸಲಿಲ್ಲ. ಅದೇಕೋ ಇದ್ದಕ್ಕಿದ್ದಂತೆ ಊರ್ಮಿಳೆಗೆ ತಾನು ಹಮವಂತನ ಮನೆಗೆ ಬಂದಿದ್ದೇನೆ ಅನ್ನಿಸುವುದಕ್ಕಿಂತ ಹೆಚ್ಚಾಗಿ ಅಪರಿಚಿತನೊಬ್ಬನ ಮನೆಗೆ ಬದು ಉಳಿದುಬಿಟ್ಟೆಆನ್ನಿಸಲು ಪ್ರಾರಂಭಿಸಿತು ಕೆಲವೇ ದಿನಗಳ ಹಿಂದೆ ನೋಡಿದ್ದ ಹಿಮವಂತ; ನೋವಿನಲ್ಲಿ ತತ್ತರಿಸಿ ಕುಸಿದು ಹೋದ ಹಿಮವಂತ-ಅವನೇ ಹೆಚ್ಚು ಇಪ್ಪವಾಗುತ್ತಿದ್ದ . ಇದು 'ದ|ಂತನ ಚೇತರಿಕಯಂತೆಕೂಡತನಗೆ ಕಾಣುತ್ತಿಲ್ಲ ಅಂದುಕೊಂಡಳು ನೊಂದ ಜೀವ ಹೆಚ್ಚು 'ಷ್ಟನಾಗುತ್ತ ದೆ. ಅದು ಸಹಜ; ಪಲಿಕೊಂಡು ಅದರಲ್ಲೂ ಹೆಂಗಸರಿಗೆ-ಅಂತ ತನಗೆ ತಾನೇ ಸಮಾಧಾನ ನಿದ್ರೆಮಾಡಲು ಯತ್ನಿಸಿದಳು mಮವಂತ ಮನೆಗೆ ಹಿಂತಿರುಗಿದಾಗ "ಏನು ಬೆಳಗೆ ಆರು ಗಂಟೆ ) ಮಾಡ್ಲಿ ಹೇಳಿ ಹೇಳಿ? ರಾತ್ರಿಇದ್ದಕ್ಕಿದ್ದ ಹಾಗೆ ಸಿಮೆಂಟಿನ ಲೋಡು ಬಂದುಬಿಡ್ತು, ನಿಮಗೆ ಹೋಗೋಣ ಅಂದುಕೊಂಡೆ, ನಿದ್ದೆ ಮಾಡಿರ್ತಿೀರಿ, ಯಾಕ ಎಬ್ಷಿಸೋದು ಅನ್ನಿಸಿ ಒಬ್ಬನೇ
English
ಕನ್ನಡ
ಹೋಗಿಬಟ್ಟೆ. ಎಲ್ಲ ಅನ್ಲೋಡ್ ಮಾಡಿಸಿ ಬರೋ ಹೊತ್ತಿಗೆ ಬೆಳಕು ಹರಿದು ಸೋಫಾದ ಮೇಲೆ ಕುಳಿತು ಮಾತಾಡುತ್ತಿದ್ದ ಹಿಮುವಂತನ ಕಣ್ಣು ಗಳಲ್ಲಿ ನಿದ್ರೆ ಹೋಯಿತು" ಬಳಲಿಕಯಿತ್ತು. ಆದರೆ ಹಿಮೂ ಸ್ನಾನ ಮಾಡಿ ಬಂದವನಂತೆ ಕಾಣುತ್ತಿದ್ದ , ಕಳೆಡುಕೊಂಡನನ ಅದೇಕೋ ಅವನಡೆಗೆ ನಡೆದು ಹೋಗಿ ಸೋಫಾದ ಮೇಲೆ ಅವನ ಪಕ್ಕದಲ್ಲಿ ಊರ್ಮಿ ಕುಳಿತು; ಛ "ಹಿಮ್ೂ ನಂಗೆ ನೀವು ಹೇಗಿದ್ರೂ; ಏನು ಮಾಡಿದರೂ ಇಷ್ಟವಾಗ್ಿತಿ ೀರಿ, ನಮ್ಮಂ ಚಿತ್ರ ನನ್ನಲ್ಲಿ ಉಳಿದು ಹೋಗಿದೆ Be true [0 it ನನ್ನೋ ಳಗಿರೋ ಚಿತ್ರ ದೊಂದು ಕೆಡಿಸಬೇಡಿ ಅಂದುಬಿಟ್ಟಳು ಹಿಮವಂತ ಸಣ್ಣಗೆ ಅವಾಕ್ಕಾದ ಕಣ್ಣುಗಳಲ್ಲಿ ಅವಳಿಡೆಗೆ ಪ್ಲೀಸ್ ನೋಡಿದ ನಗು ಎರಡೂ ಹುಟ್ಟಲಿಲ್ಲ. ಸುಮ್ಮನೆ ಕೈಚಾಚಿ ಊರ್ಿಳೆಯ ಹೆಗಲ ಮೇಲೆ ಮಾತು, ಯಾವುದೋ ಭರವಸೆಯಿತ್ತು ಆಸ್ಪರ್ಶದಲ್ಲಿ. ಕೈಹಾಕಿದ ಒಳಮನೆಯ ಕಾರಿಡಾರಿನಲ್ಲಿ ಜಬೀನ್ ಅಸಹನೆಯಿಂದ ಸರಿದುಹೋದಳು.
ಅವರೀಗ ತುಂಬ ಹೊತ್ತು ಒಟ್ಪಿಗಿರುತ್ತಾರೆ ಹಿಮೂಗೆ ಹೊತ್ತುಗೊತ್ತೆಂಬುದೇನೂ ಣಲ್ಲ; ಯಾವದೋ ಜಾವಕ್ಕೆ ಗಾಡಿಕೊಪ್ಪಕ್ಕೆ ಹೋದವನು ಮತ್ಯಾವುದೋ ಮಧ್ಯಾಹ್ನದಲ್ಲಿ ಮನೆಗೆ ಹಿಂತಿರುಗಿಬಿಡುತ್ತಾನಃ ಇದ್ದಕ್ಕಿದ್ದಂತೆ ಊರ್ಮಿಳೆಯನ್ನು ಅವಸರಿಸಿ ಹೊರಡಿಸುತ್ತಾನೆ ಅವನ ಕಡುಗೆಂಪು ಎಸ್ಪೀಮ್ ಕಾರು; ಬ್ರೇಕುಗಳಿವೆಯೆಂಬುದನ್ನೇ ಮರೆತು ಜೋಗದೆಡೆಗೆ ನಾಗಾಲೋಟ ಓಡುತ್ತದೆ ಭಯ ಬೆರೆತಎಕ್ಸೈಟ್ಮೆಂಟಿನಲ್ಲಿ ಚಿಟ್ಪನೆ ಚೀರುವ ಊರ್ಮಿ ಛಾ; ಸರ್ರನೆತಿರುಗುವ ತಿರುವುಗಳಲ್ಲಿ ಆಯ ತಪ್ಪಿ ಹಿಮವಂತನ ಮೇಲಕ್ಕೆ ವಾಲಿಬಿಡುತ್ತಾಳೆ ಏಳು ಮಲ್ಲಿಗೆ ತೂಕದ ಹುಡುಗಿ ಊರ್ಮಿಳಾ ಅವಳ ಮೈಗಂಧವೇ ಚೆಂದ; ಕೇದಗೆಯ ಪೊದೆಯಲ್ಲಿದ್ದು ಬಂದವಳಂತೆಸದಾ ಘಮಘಮ ತುಂಬ ಹೊತ್ತು ಅಲಂಕರಿಸಿಕೊಳ್ಳುವವಳಲ್ಲ. ಆದರೆ ಸದಾ ಶುಭ್ರವಾಗಿರುತ್ತಾಳೆ &: 'ತಿಳಿಗೆಂಪು ಗುಲಾಬಿ ಬಿಟ್ಬರೆ; ನಿಮಗೆ ಬಿಳೀ ಬಟ್ಟೆ ತುಂಬ ಚೆನ್ನಾಗಿ ಕಾಣುತ್ತೆ ಅಂದಿದ್ದ ಹಿಮವಂತ ಕಾರು ಜೋಗದೆಡೆಗೆ ಓಡುತ್ತಿತ್ತು. ಹಠಾತ್ತನೆ ಇದಿರಾದ ಬ್ಲೈಂಡ್ ಕರ್ವ್ ಒಂದರಲ್ಲಿ ಆಯತಪ್ಪಿದ ಊರ್ಿಳಾ ಅನಾಮತ್ತಾಗಿ ಬಂದು ಹಿನುವಂತನ ಮಡಿಲೊಳಕ್ಕೆ ಬಿದ್ದಳುಃ ಹಸಿದು ಬಿರಿದ ನೆಲದ ಮೇಲಕ್ಯೆ ಪಾರಿಜಾತದ ಹೂವೊಂದು ತನ್ನ ಇಬ್ಬನಿಯ ಸಮೇತ ಬಿದ್ದಂತಾಯಿತು ಆಷ್ಯು ದಿನಗಳ ನಂತರ ಮೊಟ್ಬ ಮೊದಲ ಬಾರಿಗೆ ಹಿಮವಂತನಲ್ಲಿ ಜೀವವೀಣೆಝಲ್ಲೆಂದುತ ಯಿತು, ಣನ್ೃು ಇದೇ ವೇಗದಲ್ಲಿ ಕಾರು ಓಡಿಸಿದರೆ ತನ್ನ ಹಿಡಿತ ತಪ್ಪ ಅನಾಹುತವಾದೀತನ್ನಿಸಿತು ಕಾರಿನ ಬ್ರೇಕು ತುಳಿದು; ಆೈಕ್ಸಿಲರೇಟರ್ ಮೇಲೆ ಕಾಲು ತೆಗೆದು ವಾಹನವನ್ನೊಂದು ಓಡಿತಕ್ಯೆ ತಂದುಕೊಂಡು ರಸ್ತೆಯ ಪಕ್ಕದ ಮರಗಳ ನೆರಳಿಗೆ ಊರ್ಮಿಳಾ ಆವನ ಅದನ್ನು ನಿಲ್ಲಿಸಿದ ವುಡಿಲಲ್ಲೇ ಇನ್ೂ ಮಲಗಿದಂತೆ ವಾಲಿಕೊಂಡಿದ್ದಳು ಅರ್ಧ ನಿಮೀಲಿತ ಅದು ಕಾರಿನ ಕಣ್ಣುಣ ವೇಗಕ್ಯೆ ಉಂಟಾದ ಎಕ್ಸೈಟ್ಮೆಂಟಾ? ತೆಕ್ಕೆಗೆ ಬಿದ್ದವಳಿಗೆ ಅನುಭೂತಿಗೆ ಬರುತ್ತಿ ರುವ ಹಿತವಾ? ಅಭಿವ್ಯಕ್ತಿ ಯಾ? ಅಥವಾ ಅಪ್ಪು ದಿನ ಹೇಳಿಕೊಳ್ಳಲಾಗದೆ ತಡೆದಿಟ್ಟುಕೊಂಡ ಭಾವೋತ್ಯರ್ಪದ =
English
Himavant was slightly taken aback; he looked at her with eyes that held neither laughter nor tears. He simply reached out and placed his arm around Urmila’s shoulder. There was some kind of promise in that touch. In the inner corridor of the house, Jabeen walked away impatiently.
They are together for a long time now. Himavant has no sense of time; he might leave for Gadi koppa at any hour and return home in the middle of some afternoon. Suddenly, he rushes Urmila to leave. His deep red SPM car races towards Jog, forgetting even that it has brakes, moving at a wild speed. Urmila shrieks in a mix of fear and excitement, and at the sharp turns, she loses her balance and leans against Himavant. Urmila, a girl as light as a jasmine flower, has a beautiful scent; she is always fragrant, as if she has just come from a pandanus thicket. She doesn't spend a long time adorning herself, but neat and fresh like a light-pink rose. "White clothes look very good on you," Himavant had said once. The car was racing towards Jog. Suddenly, at a blind curve, Urmila lost her balance and fell directly into Himavant’s lap; it was like a parijata flower falling onto parched, cracked earth along with its dew.
For the first time in many days, the strings of life within Himavant hummed. He felt that if he drove the car at this speed, he would lose control and an accident might occur. He pressed the car's brake, took his foot off the accelerator, brought the vehicle to a halt, and parked it under the shade of the trees by the roadside. Urmila was still leaning in his lap as if asleep, her eyes half-closed. Was it the excitement caused by the speed of the car? comfort of being held in his embrace? Was it an expression? Or overflowing of emotions that had been held back, untold, for so many days?
ಕನ್ನಡ
ಹೋಗಿtಟ್ಟೆ" ಎಲ್ಲ ಅನ್ಲೋಡ್ ಮಾಡಿಸಿ ಒರೋ ಹೊತ್ತಿಗೆ ಬೆಳಕು ಪರದು ಸೋಫಾದ ಮೇಲೆ ಕುಳಿತು ಮಾತಾಡುತ್ತಿದ್ದ ಹಿಮವಂತನ ಕಣ್ಣ್ಯುಗಳಲ್ಲಿ ಹೋಯುತು" ನಿದ್ರೆ ಬಫಲಕೆಯಿತ್ತು . ಆದರೆ ಹಿಮೂ ಸ್ನಾನ ಮಾಡ ಬಂದವಸಂತೆ ಕಾಣುತ್ತಿದ್ದ; ಕಳಿದುಕೂಂಡನನ್ ಅದ್ೇಕೋ ಆವನೆಡೆಗೆ ನಡೆದು ಹೋಗಿ ಸೋಫಾದ ಮೇಲೆಅವನ ಪಕ್ಕದಲ್ಲಿ ಕುಳಿತು; ಊರ್ಿುಧ ಹಿಮೂ, ನಂಗೆ ನೀವು ಹೇಗಿದ್ರೂ; ಏನು ಮಾಡಿದರೂ ಇಷ್ಟವಾಗ್ತೀರಿ ನನ್ನೋಳ ?ಮ್ಮL ಚತ್ರ ನನ್ನಲ್ಲಿ ಉಳಿದು ಹೋಗಿದೆ Bc tro to it ಳಗಿರೋ ಚಿತ್ರ ದೊಂದು ಕೆಡಿಸಬೇಡಿ. ಅಂದುಬಿಟ್ಟಳು ಹಿಮವಂತ ಸಣ್ಣಗೆ ಅವಾಕ್ಕಾದ ಕಣ್ಣುಗಳಲ್ಲಿ ಅವಳೆಡೆಗೆ ಪ್ಲೀಸ್+ ನೋಡಿದ. ನಗು ಎರಡೂ ಹುಟ್ಟಲಿಲ್ಲ. ಸುಮ್ಮನೆ ಕೈಚಾಚಿ ಊರ್ಮಿಳೆಯ ಹೆಗಲ ಮಾತು; ಮೇಲೆ ಯಾವದೋ ಭರವಸೆಯಿತ್ತು ಆ ಸ್ಪರ್ಶದಲ್ಲಿಃ ಕೃಹಾಕದ ಒಳಮನೆಯ ಕಾರಿಡಾರಿನಲ್ಲಿ ಜಬೀನ್ ಅಸಹನೆಯಿಂದ ಸರಿದುಹೋದಳು
ಲವರೀಗ ತುಂಬ ಹೊತ್ತು ಒಟ್ಪಿಗಿರುತ್ತಾರೆ. ಹಿಮೂಗೆಃa ಹೊತ್ತು ಗೊತ್ತೆ ಂಬುದೇನೂ ಯಾವುದೋ ಜಾವಕ್ಕೆ ಗಾಡಿಕೊಪ್ಪಕ್ಕೆ ಹೋದವನು ಮತ್ಯಾವುದೋ ಇಲ್ಲ; ಹಿಂತಿರುಗಿಬಿಡುತ್ತಾನ್ೆ ಇದ್ದಕ್ಕಿದ್ದಂತೆ ಊ್ವೆಯನುತವಸದೋಪಹವಧಡಸ್ುದಲ್ಲಿ ಮನ ಹೊರಡಿಸುತ್ತಾನೆಃ ಕಡುಗೆಂಪ ಎಸ್ಟೀಮ್ ಕಾರು; ಬ್ರೇಕುಗಳಿವೆಯೆಂಬುದನ್ನೇಮರೆತು ಜೋಗದೆಡೆಗೆ ಆವನ ನಾಗಾಲೋಟ ಓಡುತ್ತದೆ ಭಯ ಬೆರೆತಎಕ್ಲೈಟ್ಮೆಂಟಿನಲ್ಲಿ ಚಿಟ್ಟನೆ ಚೀರುವ ಊರ್ಮಿಳಾ; ಸರ್ರನೆ ತಿರುಗುವ ತಿರುವುಗಳಲ್ಲಿ ಆಯ ತಪ್ಪಿ ಹಿಮವಂತನ ಮೇಲಕ್ಕೆ ವಾಲಿಬಿಡುತ್ತಾಳೆಃ ಏಳು ಮಲ್ಲಿಗೆ ತೂಕದ ಹುಡುಗಿ ಊರ್ಮಿಳ ಅವಳ ಮೈ ಗಂಧವೇ ಚೆಂದ; ಕೇದಗೆಯ ಪೊದೆಯಲ್ಲಿದ್ದು ಬಂದವಳಂತೆ ಸದಾ ಘವಘಮ. ತುಂಬ ಹೊತ್ತು ಅಲಂಕರಿಸಿಕೊಳ್ಳುವವಳಲ್ಲ. ಆದರೆ ಸದಾ ಶುಭ್ರವಾಗಿರುತ್ತಾಳೆ "ತಿಳಿಗೆಂಪು ಗುಲಾಬಿ ಬಿಟ್ಟರೆ; ನಿಮಗೆ ಬಿಳೀ ಬಟ್ಟೆ ತುಂಬ ಚೆನ್ನಾಗಿ ಕಾಣುತ್ತೆ" ಅಂದಿದ್ದ ಹಿಮುವಂತ ಕಾರು ಜೋಗದೆಡೆಗೆ ಓಡುತ್ತಿತ್ತು. ಹಠಾತ್ತನೆಇದಿರಾದ ಬ್ಲೈಂಡ್ ಕರ್ವ್ ಒಂದರಲ್ಲಿ ಆಯತಪ್ಪಿದ ಊರ್ಮಿಳಾ ಅನಾಮತ್ತಾಗಿ ಬಂದು ಹಿಮವಂತನ ಮಡಿಲೊಳಕ್ಕೆ_ಬಿದ್ದಳುಃ ಹಸಿದು ಬಿರಿದ ನೆಲದ ಮೇಲಕ್ಕೆ ಪಾರಿಜಾತದ ಹೂವೊಂದು ತನ್ನ ಇಬ್ಬನಿಯ ಸಮೇತ ಬಿದ್ದಂತಾಯಿತು ಅಷ್ಪುದಿನಗಳ ನಂತರ ಮೊಟ್ಟ ಮೊದಲ ಬಾರಿಗೆ ಹಿಮವಂತನಲ್ಲಿ ಜೀವ ವೀಣೆಝಲ್ಲಿಂದಂತಾ ಯಿತು, ಣನ್ರು ಣದೇ ವೇಗದಲ್ಲಿ ಕಾರು ಓಡಿಸಿದರೆ ತನ್ನ ಹಿಡಿತ ತಪ್ಪಿ ಅನಾಹುತವಾದೀತನ್ನಿಸಿತು ಕಾರಿನ ಬ್ರೇಕು ತುಳಿದು; ಆ್ಯಕ್ಸಿಲರೇಟರ್ ಮೇಲೆ ಕಾಲು ತೆಗೆದು ವಾಹನವನ್ನೊಂದು ಹಿಡಿತಕ್ಕೆ ತಂದುಕೊಂಡು ರಸ್ತೆಯ ಪಕ್ಯದ ಮರಗಳ ನೆರಳಿಗೆ ಅದನ್ನು ನಿಲ್ಲಿಸಿದ. ಊರ್ಮಿಳಾ ಅವನ ವುಡಿಲಲ್ಲೇ ಣನ್ಟೂ ಮಲಗಿದಂತೆ ವಾಲಿಕೊಂಡಿದ್ದಳು ಕಣ್ಣು ಅರ್ಧ ನಿಮೀಲಿತ ಅದು ಕಾರಿನ ವೇಗಕ್ಕೆ ಉಂಟಾದ ಎಕ್ಸೈಟ್ಮೆಂಟಾ? ತೆಕ್ಕೆಗೆ ಬಿದ್ದವಳಿಗೆ ಅನುಭೂತಿಗೆ ಬರುತ್ತಿರುವ ಹಿತವಾ? ಅಥವಾ ಅಷ್ಪು ದಿನ ಹೇಳಿಕೊಳ್ಳಲಾಗದೆ ತಡೆದಿಟ್ಟುಕೊಂಡ ಭಾವೋತ್ಕರ್ಷದ ಅಭಿವ್ಯಕ್ತಿ ಯಾ?
English
They spent a lot of time together now. For Himu, there was no sense of time; he would go to Gadikoppa at some odd hour and return at another. Suddenly, he would start the deep red Esteem car. He drove toward Jog as if he had forgotten that the car had brakes. In that mix of fear and excitement, Urmila would shriek; at the sharp turns, she would lose her balance and lean onto Himavant. Urmila, a girl light as a jasmine flower, had a lovely scent; she was always fragrant, as if she had just emerged from a grove of pandanus. She was not one to spend much time adorning herself, but spotless. "Other than light pink, white clothes suit you very well," Himavant had once said.
The car was speeding towards Jog. Suddenly, at a blind curve, Urmila lost her balance and fell directly into Himavant's lap; it was as if a Parijata flower had fallen along with its dew onto parched, cracked earth. For the first time in so many days, the strings of life within Himavant began to hum. He felt that if he continued to drive at the same speed, he might lose control and cause an accident. He stepped on the brakes, took his foot off the accelerator, brought the vehicle under control, and parked it in the shade of the trees by the side of the road. Urmila remained leaning in his lap, as if asleep. Her eyes were half-closed. Was it the excitement caused by the car's speed? comfort felt by someone who had fallen into an embrace? Or expression of an emotional overflow that had been suppressed for so many days and could not be voiced?
ಕನ್ನಡ
ದೆ ಊರ್ಮಿಳೆಗೆ'? ಏನಾಗುತ್ತಿ ದೆಯೋ ಗೊತ್ತಿಲ್ಲ . ನಾನು ಸ್ವಲ್ಪ ಹೊತ್ತು ಹೀಗೇ ಮಲಗಿರ್ತೀನಿ [Jor 'tnush "ಏನಾಗ್ತಿ PleaSC " ಅಂದಳು ಊರ್ಮಿಳಾ ]1t XIVqy. ಹಮವಂತ್ ಮಾತನಾಡಲಿಲ್ಲ, ಒಂದು ಕ್ಷಣ ಪ್ರಾರ್ಥನಾ ನೆನಪಾದಂತಾದಳುಃ ನಂಗೊತ್ತು, ಪ್ರತಿ ಕ್ಷಣ ನೆನಪಾಗುತ್ತಾಳೆ ಈ ಬದುಕಿಗದು ಬಿಡದ ಶಾಪ ಅವಳೊಂದಿಗಿರುವಾಗ ಅವಳು ಕಾರಿರಲಿಲ್ಲ. ವೇಗವಿರಲಿಲ್ಲ, ಆದರೆ ಹೀಗೆ ಮಡಲಿಗೆ ವಾಲಿಮಲಗಲು ಸಾವಿರನೆಪಗಳಿರುತ್ತಿದ್ದವು ಅವಳೂ ಹೀಗೇ ಭಾವಪರವಶಳಾಗುತ್ತಿದ್ದಳು ನನಗಿಂತ ಬೇಗ ಉನ್ಮತ್ತ, ಕಿವಿಯ ತಿರುವುಗಳಿಗೆ ಬಿಸಿಯುಸಿರು ತಾಕಿದರೆಸಾಕು ಅವಳ ಒಳನವಿಲು ರೆಕ್ಕೆ {ಗೆದರಿಕೊಳ್ಳುತ್ತಿತ್ತುಃ ನಾನು ಕುಳಿತಲ್ಲೇ ಕಂಡ ಕೆಂಡ ಅದೆಂಥ ಸಂಯಮ ನನ್ನದು? ವೀಣೆಯ ಕೊನೆಯ ತಂತಿ ಕೂಡ ಬಿಗಿದು ಬಿಗಿದು; ಲಕ್ಸಾಂತರ ಕಂಪನಗಳಿಗೀಡಾಗಿ; ಕಡೆಗೊಮ್ಮೆ ಖಟ್ಖನೆ ತುಂಡಾಗಿಬಿಡುವುದೇನೋ ಎಂಬಂಥ ಉದ್ರೇಕ ಆದರೆನಾನು ಅದನ್ನೆಲ್ಲ ಎಷ್ಟು ಸಂಯವುದಿಂದಸಹಿಸಿಕೊಳ್ಳುತ್ತಿದ್ದೆ. ಎಷ್ಟು ಪ್ರೀತಿಯಿಂದ ಆವನನ್ನು ಪ್ರತೀರಾತ್ರಿ ನಾಳೆಗಿರಲಿ' ಅಂತಪಕ್ಕಕ್ಕೆತ್ತಿಡುತ್ತಿದ್ದೆ. ನನ್ನಲ್ಲಿದ್ದುದು ಒಳ್ಳೆಯತನವಲ್ಲವಾ? ಒಳ್ಳೆಯತನ ಇಷ್ಬೊಂದು ಕಂದಾಯ ಕೀಳುತ್ತದಾ? ಏನು ಮಾಡಿಟ್ಟು ಹೋಯಿತದು ಹುಡುಗಿ? ಯಾರಿಗೂ ದಕ್ಕದ ವನುಷ್ಯನಾಗಿ ಹೋದೆನಲ್ಲ? ಅಷ್ಬು ಬೇಗ ಅದ್ದೇಗೆ ಬದಲಾಗಿ ಹೋದಳು ಪ್ರಾರ್ಥನಾ? ಎರಡೂವರೆ ವರ್ಷವೆಂದರೆ; ನಿಯತ್ತು ಕೂಡ ಬದಲಾಗಿ ಹೋಗುವಷ್ಟು ದೊಡ್ಡ ಅವಧಿಯಾ? ಹಾಗಾದರೆ ಹೆಂಗಸಿನ ನಿಯತ್ತಿಗೆ ಎಷ್ಟು ವರ್ಷದ ಆಯುಷ್ಯವಿರುತ್ತದೆ? ಯಾವುದಕ್ಕೆ ಸೋತಳು ಪ್ರಾರ್ಥನಾ? ಅವನ ಚೆಲುವಿಕೆಗಾ? ದುಡ್ಡಿಗಾ? ಕಾರಿಗಾ? ಕಾರಿನ ವೇಗಕ್ಕಾ? ಎಷಯುಊರು ಸುತ್ತಿದರೋ? ಅವೆಷ್ಟು ಇಂಥ ಅನಿರೀಕ್ಷಿತತಿರುವಗಳೋ? ದೇಬುವಿನ ಮೇಲೆ ಅಗೆಷ್ಟು ಸಲ ಹೀಗೆ ಊರ್ಮಿಳೆಯಂತೆಯೇ ವಲ dO[]' t [ush me ೩೩y ` ಎಂದು ಋುತಿಸಿದ್ದಳೋ? ಹಾಗಂತಲಂದುಕೊಂಡ ವರುಕ್ಷಣ ಹಿಮವಂತನ ಕಾಲ ಹಿಮ್ಮಡದಡಿಯಿಂದ ಕುದ್ದು ಬಂತು ಹಕ್ತ ಮುಖವೆಲ್ಲ ಕಪ್ಪಿಟ್ಟು ಹೋದಂತಾಯಿತು ಸುಮ್ಮನೆ ಒಮ್ಮೆ ವುಡಿಲಲ್ಲಿ ಮಲಗಿಯೇ ಇದ್ದ ಊರ್ಮಿಳಾಳನ್ನು ನೋಡಿದ ಆವಳದಿನ್ನೂ ಅದೇ ಉನ್ಮತ್ತ ಸ್ಥಿತಿ ಆದರೆ ತನಗೇ ಗೊತ್ತಿಲ್ಲದೆ ತುಅವಳ ಮುಂದಲೆ ನೇವರಿಸುತ್ತಿದ್ದಾನೆ ಎಂಬುದು ಗಮನಕ್ಕೆ ಬಂತು. ಅ ನೇವರಿಕೆಯಲ್ಲಿ ವಾಂಭೆಣದೆಯಾ? ಫಟ್ಟನೆತಲೆಕೊಡವಿದ. ಜನ್ಮದಲ್ಲಿದು ಸಾಧ್ಯವಿಲ್ಲ . ಅವಳ ಹಣೆಯ ಮೇಲಿಟ್ಟಿದ್ದ ಕೈ ಮರಗಟ್ಟಿ ನಿಶ್ಚಲವಾದಂತಾಯಿತು. ಎಲ್ಲರಿಗೂ ಹೀಗೇ ಆಗುತ್ತದೆ. ಮೊದಲ . ಬಾರಿಗೆ ಪ್ರಾರ್ಥನಾಳಿಗೂ ಆಗಿರಬೇಕು. ಹಾಗೆ ತಪ್ು ಮಾಡತೊಡಗಿದ್ದೇನೆ ಅನ್ನಿಸಿದಾಗ ಅಲ್ಲವೇ ಪ್ರಾರ್ಥನಾ ದಡಬಡಿಸಿ ಶಿವಮೊಗ್ಗ ಕ ಕ್ಕೆ ಓಡಿ ಬಂದುಬಿಡುತ್ತಿದ್ದುದು? ಈಗರ್ಧವಾಗುತ್ತಿದೆ ತನಗೆ ಅವಳಲ್ಲಿ ಭರಿಸಲಾಗದ ಗಿಲ್ ಣರುತ್ತಿ ತತ್ತು. ಇನ್ನಿಲ್ಲದಂತೆ ಮುದ್ದು ಮಾಡುತ್ತಿದ್ದಳು ಈಗಿಂದೀಗ್ಗೆ ನನ್ನನ್ನು ಒಪ್ಿಸಿಕೊಂಡುಬಿಡುಃ ನಾಳೆ ಕೈಬಿಟ್ಟು ಹೋದೇನುತ ನನ್ನನ್ನು ಹಣದುಬಿಡು ಹಮೂಃ. ನಾನು ತಪ್ಪು ಮಾಡಿಯೇನು ಅಂತ ಮೂಕ ಕಣ್ಣುಗಳಲ್ಲೇ ವಿನಂತಿಸುತ್ತಿದ್ದಳು; ಪ್ರೇಮ ಅದಷ್ಟೇ
English
ಕನ್ನಡ
English
ಕನ್ನಡ
ಹೊತ್ತಿ[ ಗೆ ಕತ್ತಲಾಗಿಬಿಡುತ್ತದಾ ಅಂದುಕೊಂಡಹಿಮೂಃ ತಕ್ಷಣ ಉಸರು ತಿರುಗಿಕೊಂಡು ಹೂೋಗುನ ಅನ್ನಿಸಿಸುಮ್ಮ ನಾದಃ ಬಟ್ಟವೇರಲಾರಳು ತುಂತುರು ಸಣ್ಣಗೆ ಮುಖ ತೋಯಿಸುತ್ತಿದ್ದರೆ ಬಂಡೆಯೊಂದರ ಮೇಲೆ ಕುಳಿತು ಜಲಪಾತದ ವೀಠಿಕೆಯೂ ಇಲ್ಲದೆ ತುಯ್ಯುವ ದನಿಯಲ್ಲಿ ಹಾಡತೊಡಗಿದಳು ಊರ್ಮಿಳಾಃ ಸಕ್ಕದೊಂದು ರಮ್ಝಿಮ್ ಗಿರೆ ಸಾವನ್ ಸುಲಗ್ ಜಾಯೇ ಮನ್! ಸುಲಗ್ ಮುಗಿಯುವ ಹೊತ್ತಿಗೆ ಮೈಯೆಲ್ಲ ತೊಯ್ದಂತಾಗಿತ್ತು , ಆಗಸದಲ್ಲಾಗಲೇ ಸೂರ್ಯ ಹಾಡು ಬದಲಿಸುತ್ತಿದ್ದ , ಅವಳಗೀತಯಲ್ಲೆಂಥದೋ ಆಹ್ವಾನವಿತ್ತು. ವಾಂಭಿಯಿತ್ತು, ಒಂದಿಷ್ಟೇ ದಗ್ಗಲು = ಪ್ರೀತಿ ಕೊಡಲಾರೆಯಾ ಮಿತ್ರ-ಎಂಬ ಪ್ರಶ್ನೆಯಿತ್ತು. 'ಅದು ಗೋಗರೆತವಲ್ಲ . ಹಿಮೂಗೆ ಇಷ್ು ಗೊತ್ತಾ ಯಿತುಃ ಊರ್ಮಿಳಾ ತುಂಬಭಾವುಕ ಹುಡುಗಿ ಪ್ರಾರ್ಥನಾಳಿಗಿಂತ! ಭಾವಕರು ಸ್ಪಷ್ಟವಾಗಿ ಮಾತ್ರ ಹೀಗೆ ಬದುಕಿನ ಒಂದು ತುದಿಯಿಂದ ಇನ್ನೊಂದು ತುದಿಗೆ ಸಾಗಿ ಹೋಗುತ್ತಾರೆ. ಎರಡು ವರ್ಷಗಳ ಹಿಂದೆನೋಡಿದಾಗ ಇದೇ ಹುಡುಗಿಯ ತುದಿಯಲ್ಲಿ ಸಿಗರೇಟು ನಲುಗುತ್ತಿತ್ತು. ಈಗ ಹಾಡು ನಲಿಯುತ್ತಿದೆಃ ನನ್ನ ಪ್ರಭಾವವಾ? ಹಾಗಾದರೆ; ನನ್ನ ಪ್ರಭಾವ ಪ್ರಾರ್ಥನಾಳ ಮೇಲಾಗಲಿಲ್ಲ ವಾ? ಅವಳನ್ನು ಮತ್ತನನ್ನೆಡೆಗೆ ತಿರುಗಿಸಿಕೊಳ್ಳಲಾಗದಷ್ಟು ಬಲಹೀನನಾಗಿ ಹೋದೆನಾ? ಈಗ ಇವಳಿಗೆ ಒಲಿಯುತ್ತಿದ್ದೇನಾ? ಅದು ಇನ್ನೊಂದು ಬಲಹೀನತೆಯಾ? ತಲೆ ಕೊಡವಿದ "ಕತ್ತಲಾಗ್ತಿದೆ" ತನಗೆ ತಾನೇ ಎಂಬಂತೆ ಹೇಳಿಕೊಂಡಃ: ಊರ್ಮಿಳೆಗದು ಕೇಳಿಸಿತಾದರೂ ಅವಳ ಕಣ್ಮಪ ತನಸ್ಸುಗಳರಡೂ ಸೂರ್ಯಾಸ್ತದಲ್ಲಿ ಕಳಿದುಹೋಗಿದ್ದವು ಮೆಲ್ಲನೆಅವಳಡೆಗೆ ನಡೆದು ಎರಡೂ ಭುಜ ಹಿಡಿದು ತಮಾಷೆಗೆಂಬಂತೆ ಲೀಲಾಜಾಲವಾಗಿ ಅವಳನ್ನು ಎತ್ತಿ, ಎಬ್ಬಿಸಿ ನಿಲ್ಲಿಸಿದ ಊರ್ಮಿ ಅವನ ಎದೆಗೆ ಮೆತ್ತಿಕೊಂಡು ಹೋದವಳಂತೆ ನಿಂತಳು. ಆಗಬಿತ್ತು ಕತ್ತಲು. ಅದಾದ ಮೇಲೆ ತುಂಬ ಹೊತ್ತು ಎರಡು ಆಕೃತಿಗಳು ಪರಸ್ಪರ ಬೆಸದುಕೊಂಡಂತೆ ಕೆಲ ಬಾರಿ ಜೆಸುಗೆ ಬಿಟ್ಟುಹೋದಂತೆ, ನೆಪ ಮಾತ್ರಕ್ಕೆ ಕೈಕೈ ಹಿಡಿದುಕೊಂಡಂತೆ; ಒಬ್ಬರಿಗೊಬ್ಬರು ಆಸರೆಯಾದಂತೆ ಇನ್ನೇನು ಪರಸ್ಪರರಲ್ಲಿ ಲೀನವಾಗಿಯೇ ಹೋದರೆಂಬಂತೆ; ತಾಕುತ್ತಾ, ದೂರವಾಗುತ್ತಾ, ಛೇಡಿಸುತ್ತಾ, ಖಿಲ್ಲನೆನಗುತ್ತಾ-ಜೋಗದ ಗುಂಡಿಯ ದಿನ್ನೆ ಏರುತ್ತಿರುವದು ಕಂುಬಂತು ವಾಪಸು ಪ್ರವಾಸಿ ಬಂಗಲೆಗೆ ಬರುವಹೊತ್ತಿಗೆ ಕಣ್ಣು ಚಿವಟುವಕತ್ತಲು ಹವುವಂತ ಊತರುಗುವ ಹವಣಕೆಯಲ್ಲಿದ್ದಾನೆನ್ನಿಸಿತು; ಟಹಮೂ; " , ನಂದೊಂದು ರಿಕ್ವೆಸ್ಟ್7 ಅಂದಳು "ಏನು"1 ಅಂದ "ಣವತ್ತೊಂದು ರಾತ್ರಿ ಇಲ್ಲೇ ಇದ್ದುಬಿಡೋಣವಾ?" ಕದಲಿ 'ಹಿಮೂ ಮಾತನಾಡಲಿಲ್ಲ, tಲಕ್ಸಣ ಅವನ ಮುಖದ ಗೆರೆಗಳು ವಕ್ರವಕ್ರವಾಗಿ ವರೆಯಾದವುಃ ಆಮೇಲೆ ಅವಳಿಗೆ ಏನೂ ಉತ್ತರ ಕೂಡದೆ; ಕಾರಿನ ಓಂದಿನ ಸೀಟಿನಲ್ಲಿದ್ದ ತನ್ನ
English
Himavant thought it would get dark by the time they reached. He immediately felt like turning back, but he remained silent. Urmila, unable to climb the path, started singing in a humming voice while sitting on a rock, with the light drizzle wetting her face: "Rhimjhim gire saawan, sulag jaaye mann!" By the time she finished singing, her whole body was drenched. The sun in the sky was already changing its tune. There was some kind of invitation in her song; there was a yearning, a question of "Can't you give me a little love, friend?" It was not a plea. Himavant realized this much: Urmila was a much more emotional girl than Prarthana! Emotional people only live like this, moving from one end of life to the other. When he saw her two years ago, a cigarette was trembling between her lips. Now, a song was dancing there. Was it my influence? If so, why didn't my influence work on Prarthana? Had I become too weak to turn her towards me? Am I leaning towards this girl now? Is that another weakness? He shook his head and said to himself, "It’s getting dark." Urmila heard him, but her eyes had vanished into the sunset. He walked slowly toward her, held both her shoulders, and jokingly lifted her up with ease, standing her on her feet. Urmila stood as if she had melted into his chest. Then it became dark. After that, for a long time, the two figures stood joined together, sometimes moving apart, holding hands just for the sake of it; supporting each other as if they were about to merge into one another; touching, distancing, teasing, and laughing aloud—they climbed the ridge of the Jog falls. By the time they returned to the tourist bungalow, it felt like the darkness was pinching their eyes, and Himavant felt like he was trying to escape it. "Himu," she said, "I have one request." "What?" he asked. "Can we stay here for just one more night?" Himavant did not speak; suddenly, the lines on his face twisted. Then, without giving her any answer, he reached for his [belongings] on the car seat.
ಕನ್ನಡ
ಟೆರ್ಕನ್ ತಂದು ಅವಳ ಹೆಗಲಗೆ ಹೊದಿಸ;. "ಹತ್ತು ನಿಮಷ ಟೈಮು ಕೂಡು ನಿಂಗೋಸ್ಕರ ಚಳಿ ಬೆಂಕಿ ಹೊತ್ತಿಸ್ತಿ ಆಂದ ೀನಿ. Camn ' Trel" ಇವತ್ತು ರಾತ್ರಿಯ ಚಳ ಬೆಂಕಿಯಲ್ಲಿ ನಮ್ಮ ದೇಹಗಳ ಬೆಳಕು ಕತ ಮನಸ್ಸು ಜಲಪಾತವಾಗುತ್ತದಾ ಹಿಮೂ? ಅಂತ ಲೆಗಳಲ್ಲ ಕೇಳಬೇಕೆಂದುಕೊಂಡಳು ಒಂದಗಿ ಅವನು ಅಲ್ಲಿರಲಿಲ್ಲ.
ಜಲಪಾತದ ಹೋರು ಬಿಟ್ಟರೆ ಸುತ್ತಲೂ ಗಾಢ ಮೌನಃ ಸಣ್ಣ T ಗೆ ಎದ್ದು ಧ ಜ್ವಾಲೆಗಳು ಊರ್ಮಿಳೆಯ ಮುಖಕ್ಕೆ ಬೆಳಕೆರಚಿ ನಿಂತ ಚಳಿ ನರ್ತಿಸುತ್ತಿ ಚಿಂಕಿಯ ತಿದ್ದವು ಹಿಮವಂತ ಚಳಿ ಧಗಧಗಿಸುವಂತೆ; ಅದರ ಕಟ್ಪಿಗೆ ಸರಿಸಿ ಸರಿಸಿ ಬೆಂಕಿ ಮಾಡುತ್ತಿದ್ದ . ಬೆಂಕಿಯನ್ನು ಮುಝೆು ತುಮ್ ಸೇ ಪಾ ಔರ್ ನಹೀ ಹೈಯ .ತುಮ್ ತೋ ಪ್ಯಾರ್ ಹೋ! ಊರ್ಮಿಳೆಯ ಮನಸ್ಸು ಹಾಡುತ್ತಿತ್ತು. ಇಷ್ಟು ಹೊತ್ತಿಗೆ ಹಿಮವಂತನ ಇದ್ದಿದ್ದರೆ ನೂರು ಮಾತು; ಸಾವಿರ ನೋಟ; ಹೆಜ್ಜೆಗ ಜಾಗದಲ್ಲಿಃ ಗೊಮ್ಮೆ ದೇಬ ಅದೆಷ್ಟು ಫ್ಲರ್ಟೇಷನ್! ಅವನೊಂದಿಗೆ ಮೈತಾಕಿಸುವ ಉನ್ಮಾದ; ಕಣ್ಣಲ್ಲೇ ಶಿವಮೊಗ್ಗೆಯ ಸಮೀಪದ ಕಾಡ ನಡುವಿನ ಗೆಸ್ಟ್ ಹೌಸಿನಲ್ಲಿ ಕಳೆದ . ರಾತ್ರಿ ನೆನಪಾಗುತ್ತದೆಃ ಫಾರೆಸ್ ಇವನು ದೇಹವಾಂಛೆಗಳಾಗಲೀ; ಹೆಂಗಸಿನ ನಿಜಕ್ಕೂ ಹಿಮವಂತ ಹಿವು ಕರಗಿಸುವುದಿಲ್ಲ. ಸಾುಮಿಪ್ಯವಾಗಲೀ; ಇಂಥ ದಿವ್ಯ ಏಕಾಂತವಾಗಲೀ ವನಲ್ಲಿ ಫ್ಲರ್ಟ್ ಮಾಡುವದೇಬುವಿನಸಾವಿರ ಹಿಮೂವಿನ ಗಾಂಭೀರ್ಯದ್ದೇ ಒಂದು ತೂಕಃ ಪ್ರಯತ್ನಗಳು ಒಂದು ತೂಕವಾದೆ ಲವಳಿಗೆ ವನನ್ನು ಚೆನ್ನಾಗಿ ಗೊತ್ತಾ[ ಿಗಿದೆ ಹಿಮುವಿನಂಥ ಎಲ್ಲರೂ ಪ್ರೀತಿಸಲಾರರು. ಅದಕ್ಕೊಂದು ಬೇರೆಯದೇ ಎರಡೂವರೆ ವರ್ಷದ ಮನಃಸ್ಥಿತಿಯ ಹುಡುಗಿ ಬೇಕು ಹಿಂದೆ ಇದ್ದ ಊರ್ಮಿಳೆಯೇ ಣವತ್ತೂ ಬೋರಾಗಿ ಹೋಗುತ್ತಿದ್ದಳು. ಅವತ್ತಿನ ಊರ್ಮಿಳಿಗೆ ಇದ್ದಿದ್ದರೆ ಇಷ್ಮು; ಹೊತ್ತಿಗೆ ಬದುಕು ಚಂಡವಾರುತದ ಜಲಪಾತವಾಗಿರಲಿಲ್ಲ. ಅದು ಬೆನ್ನತ್ತಿ ದ ಹುಚ್ಚು ದೋಣ. ಕೊಡಗಿನ ತೋಟದ ಮನೆಯಿಂದ ಅವಮಾನಿತಳಾಗಿ ಹೊರಬಿದ್ದ ವಳಿಗೆ ಎಲ್ಲರ ರನ್ನೂ, ಎಲ್ಲ ಲವನ್ನೂ ಧಿಕ್ಕರಿಸುವ ತವಕ. ಈಡಾಕ್ಪರಿಕೆ ಓದಿ ಬಿಸಾಕದ ಮೇಲಗ, ಇತಿಹಾಸ ಓದಬೇಕೆಂಬ ಹಪಹವಿಯಿತ್ತು, ಕಸೂತಿ ಕಾವೇರಮ್ಮ ರಫ ಕನ್ನೆಯಾಗಿ ಬದುಕಿದ್ದು ಬೋರಾಗುತ್ತಿದ್ದಂತಯೇ ನ ಮನೆಯಲ್ಲಿ ಸೂಳಿಯಾಗಿ ಬದುಕಬೇಕನಿಸಿತ್ತು. ಸಿಗರೇಟಿಗೊಂದು ಸಿಗರೇಟು ಬಿಟ್ಟೂ ಬಿಡದೆ ಹೊತ್ತಿ ಸಿಕೊಂಡು ಸೇದಿದ ಹಾಗೆ; ಪೆಗ್ಗಿನೊಳಗೊಂದು ಪೆಗ್ಗು ಉದ್ಭವವಾಗಿ ಮೈೆಯೆಲ್ಲ ಆಕ್ರಮಿಸಿಕೊಂಡ ಹಾಗೆ-ಬದುಕು ಗಂಡಸಿನಿಂದ ಗಂಡಸಿಗೊಂಣತಿಹಾಸದ ಒಂದುಃ ಖನನ ಭೂಮಿಯಿಂದ ಮತ್ತೂ ೦ದು ಖನನ ಭೂಮಿಗೆ ನೆಗೆಯುತ್ತಲೇ ಇರಬೇಕೆನಿಸುತ್ತಿತ್ತುಃ ಅದೇ ಫಾರೆಸ್ಟ್ ಗೆಸ್ಟ್ ಹೌಸಿನಲ್ಲಿ ದೇಬು ತನ್ನ ಹೆಗಲಿಗೆ ಕೈಯಿಟ್ಟು ನಿನ್ನನ್ನು ಪ್ರೀತಿಸ್ತಿದ್ದೇನ" ಕಾಯಾ; ವಾಚಾ; ಮನಸಾಃ. . ಅಂದಾಗ ತಾನು ರಿಯಾಕ್ಟ್ ಮಾಡಿದ ಬಗೆಯಾದರೂ ಹೇಗಿತ್ತು?
' ' ;
English
Except for the roar of the waterfall, there was deep silence all around. The flames rose up, casting light on Urmila's face, making the cold seem to dance. Himavant was tending to the fire, pushing logs into the blaze. Urmila's mind sang, *Tumse pyaar aur nahi hai, tum toh pyaar ho!* (There is no more love than this, you are love itself!) If Himavant were here right now, there would be a hundred conversations, a thousand glances; at every step, such intense flirtation! The frenzy of brushing against him, the memory of the night spent in the guest house amidst the forest near Shivamogga comes to mind. Really, Himavant does not melt like the others. Whether it is physical desire, the proximity of a woman, or such divine solitude, Himavant's seriousness carries a weight of its own. Debu’s thousand attempts to flirt with him seemed insignificant in comparison. She knew him well; not everyone could love someone like Himu. It requires a different state of mind. Two and a half years ago, Urmila would have been bored to death. If the Urmila of those days were here, life would not have been a stormy waterfall by now. It a boat chased by madness. After being thrown out of the Kodagu estate house in humiliation, she had an urge to defy everyone and everything. After finishing her studies and discarding them, she had a longing to study history. Just as one cigarette is lit after another without pause, and peg after another occupies the entire body—she felt life should jump from man to man, from one excavation site of history to another. Even when Debu put his hand on her shoulder in that same forest guest house and said, "I love you," in thought, word, and deed... how had she reacted?
ಕನ್ನಡ
ಪ್ರೀತಿಸ್ತೀನಿ ಅಂತೀಯಲ್ಲ ದೇಬ್" Do[ '( Uc stupicl, ನೇರವಾಗಿ ಫ್ಕರ್ಟ್ "ನನ್ನಂಥೋಳ್ನ ಕೀಳು ಅದೇಸರಿ ಪ್ರೀತಿ ಗೀತಿ ಎಲ್ಲಾ IJOIJsಯIJSC ಯಾರ ಅಂತ ಗಣದಲ್ಲೂ ನೂಡೋಣವಾ ನಾನು ಯಾವತ್ತಾದರೊಂದು ದಿನ ಬಿಡುವಾಗಿದ್ರೆ ನಿನ್ನನ್ನು ಹುಡುಗಿಯಲ್ಲ ಇರ ಆದರೆ 110 COl11l11itl1ಯtItl ನಂಗೊಂಚೂರು ಏಿಸ್ಕಿ ಕೂಡು" ಅಂದಿದ್ದಳು ತ್ರೀತಿಸ್ುಹುದೇನೋೋ? ತಿಂಗಳಾಗಿ ಹೋದವು ಈ ಹಿಮವಂತ ಬಿಟ್ಬು ಎಷ್ಟು ಹೇಗಿದ್ದವಳನ್ನು ಹೇಗೆ ನಸ್ಕಿ ಪ್ರೀತಿಯೆಂದರೆ ಇದೇನಾ? ಕಾಯಾವಾಚಾ ಮನಸಾ ಅಂದರೆ-ಹೀಗೇನಾ? ಓದಲಿಸಿಬಿಟ್ಟ? ಮನಃಸ್ಥಿತಿಗೆಬಂದು ತಲುಪದೆಹೋಗಿದ್ದರೆ ಹಿಮವಂತನನ್ನು ಪ್ರೀತಿಸಲು ಸಾಧ್ಯವೇ ಇುರದೊಂದು ಜನ್ನರಾಯಪಟ್ಪಣದಲ್ಲಿ ಸಿಕ್ಯ ದಿನಗಳಲ್ಲಿ ಪ್ರಾರ್ಥನಾ ಹೀಗೇ ಇದ್ದಿರಬಹುದಾ? ಒಂದೇ ಣಲ್ಲ, ಸಲ ಹಿಮವಂತ ಪ್ರೀತಿಯಿಂದ ನನ್ನೆಡೆಗೆ ನೋಡಲಿ. ನಿನ್ನನ್ನು ಪ್ರೀತಿಸ್ತಿದೀನಿ ಅಂತ ಓುದು ಹೇಳಲಿ ಅಂತ ಚಡಪಡಿಸಿದ್ದಿರಬಹುದಾ? ಅವತ್ತು ಅವರಿಬ್ಬರಿಗೂ ಅಂಥ ಯ್ತುಂಬ ಇತಹಾಸವಿರಲಿಲ್ಲ. ಕೇವಲ ಭವಿತವ್ಯವಿತ್ತು. ಅವರಿಬ್ಬರಿಗೂ ಅದು ಫಸ್ಟ್ ಲವ್. ಹಳೆಯ ಂ್ಓವರುಗಳಿರಲಿಲ್ಲ . ಇವತ್ತು ಹಿಮುವಿನ ಹಿಂದೆ ಪ್ರಾರ್ಥನಾಳ ನೆರಳಿದೆಃ ತನ್ನ ಹಿಂದೆ ಭಯಾನಕವಾದ ಒಂದು ಗಾಥೆಯೇ ಇದೆ. ಹೀಗಿರುವಾಗ; ನಾನು-ಹಿಮೂ' ಅವತ್ತಿನಷ್ಟೇ ಐತ್ಕಟವಾಗಿ ಪ್ರಾಮಾಣಿಕವಾಗಿ;ಿ ಅವನು ಮತತು ಪ್ರಾರ್ಥನಾ ಪ್ರೀತಿಸಿಕೊಂಡಷ್ಟೇ ಗಾಢವಾಗಿ ಪ್ರೀತಿಸಿಕೊಳ್ಳಲು ಸಾಧ್ಯವಾ? ಚಳಿ ಬೆಂಕಿಗೆ ಕೈ ಚಾಚಿ ಕುಳಿತು ಯೋಚಿಸುತ್ತಿದ್ದಳು ಊರ್ಮಿಳಾ ~ಚನ್ನರಾಯಪಟ್ಟಣದಿಂದಶಿವಮೊಗ್ಗಕ್ಕೆನಡ್ಕೊಂಡು ಬರೂವಾಗ ದಾರೀಲೊಂದ್ಯಡೆ; ಹೀಗೇ ಪಷ್ಣರಣಿಯೊಂದರ ಪಕ್ಕದಲ್ಲಿ ಚಳಿ ಬೆಂಕಿ ಹಾಕ್ಕೊಂಡು ಕೂತಿದ್ದು ನೆನಪಾಯ್ತು" ಅಂದುಬಿಟ್ಟ ಓವವಂತ ಆವನು ಪ್ರಾರ್ಥನಾಳ ನೆನಪುಗಳಿಗೆ ಜಾರಿ ಹೋಗಿದ್ದಾನೆ ಎಂಬುದು ಖಚಿತವಾಯತು ಟೀವಿಬ್ರೂ ಯಾವತ್ತೂ ಹೀಗೆ ಜೋಗಕ್ಕೆ ಬಂದಿರ್ಲಿಲ್ವಾ? ನೀವು ಪ್ರಾರ್ಥನಾ? ಕೇಳಿಬಿಟ್ಟಳು. ೩ಲವಾಗ ಕಾರಿರಲಿಲ್ಲ. ಅವಳಿಗೆ ಕಾಲೇಜಿತ್ತು. ನಂಗೆ ಅವಳಿಗೋಸ್ಕರ ದುಡೀಬೇಕಾಗಿತ್ತು . ಕರೋನಜೊತೇಲಿ ಬಂದಿದ್ಲೇನೋ? ನಂಗೆ ಹ್ಯಾಗೆ ಗೊತ್ತಾಗಬೇಕು?" ಅಂದವನ ದನಿಯಲ್ಲಿ ದಟ್ಟವಿಪಾದ ತಾನು ಅಪ್ರಶ್ನೆ ಕೇಳಬಾರದಿತ್ತೇನೋ ಅಂದುಕೊಂಡಳು ಊರ್ಮಿಳಾ ಮುಂದಕ್ಕೆ ಏು ಮಾತಾಡಬೇಕಂಬುದೇತೋಚದಂತೆ ಕುಳಿತುಬಿಟ್ಟಳು ಅವನೇ ಮಾತು ಮುಂದುವರೆಸದಃ ಹಇದೆಲ್ಲ ಎಷ್ಟು ವಿಚಿತ್ರ ಅಲ್ವಾ ಜೋಗಕ್ಕೆ ಬರಬೇಕು ಅಂದ್ರೆ ಕಾರೇ ಇರಬೇಕಾ? ಜನ ಬಸ್ಯಲ್ಲೂ ಬರ್ತಾರಃ ಮನಸು ಮಾಡಿದ್ರೆ ನಾವಿಬ್ರೂ ನಡ್ಕೊ ಂಡೂ ಬಂದುಬಿಡಬಹುದಿತ್ತು. ಆದ್ರಊರ್ಮಿ ಳಾ ಜೋಗಕ್ಕೆ ಬಾ ಅಂತಕರೆದರೆ ಅವಳ ಓದಿಗೆ ಎಲ್ಲಿ ಡಿಸ್ಟರ್ಬ್ ಆಗಿಬಿಡುತ್ತೋ ಉಂತ ಸುಮ್ಮೂ ನಾಗಿಬಿಡ್ತಿದ್ದ. ನನ್ನಯಾವ ಆಸೇನೂ ಅವಳ ಭವಿಷ್ಯಕ್ಕೆ ತೂಂದರೆ ಮಾಡದೆ ಇರ್ಲಿ ಆಂತ ಅಂದ್ಯೋತಿದ್ದೆ. ಒಳ್ಳೇತನ ಅನ್ನೋದನ್ನ ಬಲಹೀನತೆ ಅಂದುಕೊಂಡು ಬಿಟ್ಲಾ? ಕಾರ್ ಇರೋ ಮನುಷ್ಕನ್ನ ಪ್ರೀತ್ಸೋದು ಬೇರೆ ಮಾತು ಊರ್ಮಿಳಾ ಆದರೆ ಪ್ರೀತಿಸಿರೋ ಮನುಷ್ಯನ್ನ ಕಾರಿಲ್ಲ ೯ ಅನ್ನೋ ಕಾರಣಕ್ಕೆ ಬಿಟ್ಟು ಹೊರಟುಬಿಡೋದು , ಎಪ್ಪು ತಮಾಣೆ ವಿಷಯ ಅಲ್ವಾ ಊರ್ಮಿಳಾ?; ಮಾತು ಮುಗಿಸಿದವನೇ ಓಮಮ ಊರ್ಮಿಳೆಯ ಮುಖ ನೋಡಿ ಪೆಚ್ಗಾದ ನಗೆ
English
How many months have passed since then? How did this Himavant manage to leave her? Is this what love is? they mean by 'devotion in thought, word, and deed'? If he hadn't reached this state of mind, would it have been possible for him to love Himavant?
Could Prarthana have been like this during those days they met in Channarayapatna? Could she have been restless, waiting just once for Himavant to look at her with love, waiting for him to say just once that he loved her? Back then, they didn't have such a deep history; they only had a future. It was first love for both of them. There were no old memories. Today, Prarthana's shadow is behind Himavant, and behind her, there is a terrifying story.
In such a situation, is it possible for Urmila and Himavant to love each other as intensely and honestly as he and Prarthana had loved?
Urmila sat by the fire, stretching her hands toward it, lost in thought. "While walking from Channarayapatna to Shivamogga, I remembered sitting by a fire like this next to a pond on the way," Himavant suddenly said. It was clear he had slipped into memories of Prarthana.
"Had you two never come to Jog before?" she asked.
"Prarthana didn't have time. She had college. I had to work for her. Maybe she came along with Corona? How would I know?" The deep sadness in his voice made Urmila think that perhaps she shouldn't have asked the question. She sat there, unable to think of what to say next.
He continued without waiting for a response, "Isn't it all so strange? Do you need a car to come to Jog? People come by bus too. If we had wanted to, we could have walked here. But Urmila, I used to keep quiet whenever I felt like asking her fearing it might disturb her studies. think that none of my desires should hinder her future. Did she mistake my goodness for weakness? Loving a person who has a car is one thing, Urmila, but leaving the person you love just because they don't have a car—isn't that a trivial matter, Urmila?"
Having finished speaking, Himavant looked at Urmila's face and gave a wry smile.
ಕನ್ನಡ
ನಕ್ಕಿ ಓದುವಂತ್; ಅಂಥ ನಗು ಮೋಸ ಹೋದವನ ಮುಖದಲ್ಲಿ ಮಾತ್ರ ಹುಟ್ಟಲು ಸಾಧ್ಯ ಅನ್ನಿಸಿತು ಮನಸ್ಸು ಅ ಬಗ್ಗೆ ಅಂಥ ತೀರ್ಮಾನಕ್ಕ ಬಂದ ಮೇಲೆಯೇ ಈ ಈ ಮನುಷ್ಯನ ಕಾರು; ಮುಂತಾದ ಬದಲಾವಣೆಗಳೆಲ್ಲ ಬಂದುಬಿಟ್ಟವೇ? ಕೀಷಲ ದಿರಿಸು; ಹೊಸ ವ್ಯಾಪಾರ ಕಾರು, ಬಿಟ್ಬು ಹೋದಳೆಂಬ ಹಣ;, ಸಾಮಾಜಕ ಸ್ಥಾನಮಾನಗಳಿಗೋಸ್ಕರ ಅವಳು ತನ್ನನ್ನು ಶೀರ್ಮಾನಕ್ಕಿ ಬಂದುಬಿಟ್ಟಿದ್ದಾ ನಾ? ಹಿಮವಂತನಂಥವನಲ್ಲೂ ಈ ತರಹದ ದುಡುಕು ಣರುತ್ತಾ? n "ಚನ್ನರಾಯಪಟ್ಪಣದಿಂದ ಬರಿಗಾಲಲ್ಲಿ ನಡೆಸಿಕೊಂಡು ಬಂದ ಹುಡುಗ, ಕೈಯಲ್ಲೊಂದು ಮಾರ್ಕ್ಸ್ ಕಾರ್ಡೂ ಇಲ್ಲದವಳನ್ನ ಮೆಡಿಕಲ್ ಕಾಲೇಜಿಗೆ ಸೇರಿಸಬಲ್ಲ ಅಂದ್ರೆ-ಇವತ್ತ ಅನ್ನೋ ಕಾಳ ಕಾರು ತಗೋತಾನೆ; ಬಂಗಲೆ ಕಟ್ಪಿಸ್ತಾನೆ; ಶ್ರೀಮಂತನಾಗ್ತಾನೆ ಏಶ್ವಾಸ ಇರದ ಹೋಗಿತ್ತು ಅಂತೀರಾ ಪ್ರಾರ್ಥನಂಗೆ?; ಚಳಿ ಬೆಂಕಿಯ ಕಟ್ಟಿಗೆಯೊಂದನ್ನು ಕದಲಿಸಿದ್ದಳು ಊರ್ಮಿಳಾ; "ಖಂಡಿತ ಇತ್ತು. ಹಿಮವಂತ ಏನು ಬೇಕಾದರೂ ಸಾಧಿಸಿ ತೋರಿಸುತ್ತಾನೆ ಅನ್ನೋ ವಿಶ್ವಾಸ ಅವಳಿಗಲ್ದೆ ಣನ್ಯಾ ರಿಗಿರಕ್ಕೆ ಸಾಧ್ಯ? ಆದರೆ ಊರ್ಮಿಳಾ; ಪ್ರಾರ್ಥನಂಗೆ ಕನಸು ಕಾಣೋದು ಗೊತ್ತಿತ್ತೇ ಹೊರತು ಕನಸು ಹಂಚಿಕೊಳ್ಳೋದು ಗೊತ್ತಿರಲಿಲ್ಲ. ಎರಡಕ್ಕೂ ತುಂಬಾ ವ್ಯತ್ಯಾಸವಿದೆ- ಕನಸು ಕಾಣೋದು, ಕೇವಲ ನವುಗೋಸ್ಕರ ಕಾಣುವಂಥದ್ದು. ಆದರೆ ಕನಸು ಹಂಚಿಕೊಳ್ಳೋದಿದೆಯಲ್ಲ? ಅದಕ್ಕೆ ಬೇರೇನೇ ಮನಃಸ್ಥಿತಿ ಬೇಕು ಅವಳು ಡಾಕ್ಟರಾಗ್ತೀನಿ ಅಂತ ಮಾತ್ರ ಕನಸು ಕಂಡಳು ನಾನು ಅವಳನ್ನು ಡಾಕ್ಟರಳನ್ನಾಗಿ ಮಾಡ್ತೀನಿ; ನರ್ಸಿಂಗ್ ಹೋಮ್ ಕಟ್ಬಿಸ್ತೀನಿ; ಆವಳನ್ನ ಮದ್ವೆಯಾಗ್ತೀನಿ-ಅಂತೆಲ್ಲ ಅದನ್ನ ವಿಸ್ತಾರ ಮಾಡಿಕೊಂಡೆಃ ಅವಳಿಗೆ sharins ot cream ಅನ್ನೋ ಶಬ್ದಕ್ಕೆ ಅರ್ಥವೇ ಗೊತ್ತಿಲ್ಲ . ನಾನು ಡಾಕ್ಪರಾದ ಮೇಲೆ ಸುಖವಾಗಿರ್ತಿಣನಿ ಅಂದುಕೊಂಡಳು ಸುಖವಾಗಿರೋವಾಗ; ಜೊತೇಲಿ ಇಂಥವರೇ ಇರಬೇಕು ಅಂತಏನಿಲ್ವಲ್ಲಃ? ತನಗಿಂತಸುಖವಾಗಿರೋರಾದರೆ; ಸುಖ ಹೆಚ್ಚಾಗುತ್ತ ಅಂತತೀರ್ಮಾನಿಸಿದಳುಃ.. she [alked out ಆಷ್ಟೆ! ಮಾತು ಮುಗಿಸಿದ ಹಿಮೂ ಜೋಗದ ಕತ್ತಲೆಡೆಗೆ ಕಣ್ಣು ಕೀಲಿಸಿ ಕುಳಿತುಬಿಟ್ಟ ರಾತ್ರಿ ಅವರಿಬ್ಬರನ್ನೂ ಬೇರೆ ಬೇರೆಯಾಗಿ ಕತ್ತಲಿಗೆ ಕೆಡವಿತ್ತು. ಚಳಿ ಬೆಂಕಿನಿಧಾನವಾಗಿ ನಂದತೊಡಗಿತು. ಎಷ್ಟೋ ಹೊತ್ತಾ ದ ಮೇಲೆ ಅವರಿಬ್ಬರೂ ಜೋಗದ ಪ್ರವಾಸಿ ಒಂಗ`ೆ ತಲುಪಿಕೊಂಡರು. ಜೊತೆಗೆ ಕುಳಿತು ಊಟ ಮಾಡಿದರು ಮಾತು ಸಂಕ್ಷಿಪ್ತ. ಈ ಮನುಷ್ಯನ ಮನಸ್ಸಿನಲ್ಲಿ ಮತ್ತೆ ಪ್ರೀತಿ ಚಿಗುರಲು ಸಾಧ್ಯವೇ ಇಲ್ಲವೇ? ಊರ್ಮಿ ಯೋಚಿಸಿದಳು ತಾನು ಮೂರು ವರ್ಷಗಳ ಹಿಂದೆ ಚನ್ನಾ ರಾಯಪಟ್ಬಣದಿಂದ ಹೊರಟ ಪ್ರಾರ್ಥನಾ ಹೇಗಿದ್ದಳೋ; ಅದೇ ಮನಃಸ್ಥಿತಿಯಲ್ಲಿದ್ದಾಳೆ. ಪ್ರಾಂಜಲ ಮನಸ್ಸುಃ ಅದಕ್ಕೆ ಹಿಮವಂತನೊಂದಿಗೆ ಕನಸು ಹಂಚಿಕೊಳ್ಳುವ ಅಭಿಲಾಪೆಯಿದಃ ಅದರಲ್ಲಿ ನಿಸ್ವಾರ್ಥವದೆ ಅವನ ಬೇಕು ಬೇಡಗಳಗಲ್ಲಿ ಹುವು ಕರಗಿಸುವ ಫರಿ ಸ್ಬಂದಿಸಬಲ್ಲ ಸ್ವಭಾವವಿದೆ ಆದರೆ ಹಿವು ಕರಗುವ ಘಳಿಗೆ ಯಾವುದು? ಯಾವುದು? ಹಿಮವಂತ ಕೈ ತೊಳೆದು ಬಂದು ಬ್ರೀಫ್ಕೇಸಿನಲ್ಲಿದ್ದ ಲುಂಗಿ; ಕಡುಗಪ್ಪನೆಯದೊಂದು ನೋಡಿದ. ಆವಳು ಟೀಪರ್ಟುಧರಿಸಿದ. ದೀಪ ಆರಿಸುವ ಮುನ್ನ ಊರ್ಮಿಳೆಯನ್ನೊಮ್ಮೆ
English
"If a boy who walked barefoot all the way from Channarayapatna could say he would get a girl admitted to medical college, even without a marks card in her hand—wouldn't he be able to buy a big car today? Build a bungalow? Become wealthy? Are you saying Prarthana didn't have that faith?" Urmila had stirred the firewood in the bonfire.
"She certainly had it. If she didn't believe that Himavant could achieve anything he set his mind to, who else could? But Urmila, Prarthana knew how to dream, but she didn't know how to share those dreams. There is a vast difference between the two—dreaming is something one does only for oneself. But sharing a dream? That requires a completely different state of mind. She only dreamed that 'I will become a doctor.' I expanded that dream, telling myself, 'I will make her a doctor, I will build her a nursing home, I will marry her.' She didn't even know the meaning of the word 'sharing.' She just thought, 'Once I become be happy.' And when one is happy, it doesn't necessarily mean that specific people must be by one's side, does it? She decided that if there were people happier than her, the happiness would only increase... she walked out, that’s all!"
Himavant finished speaking and sat staring into the darkness of Jog. The night had cast them both separately. The bonfire began to die down slowly. After a long while, they both reached the Jog traveler's bungalow. They ate together. The conversation was brief. Is it possible for love to ever sprout again in this man's heart? Urmila wondered. Prarthana is in the same state of mind as she was three years ago when she left Channarayapatna. A sincere mind; she has a desire to share her dreams with Himavant, and it is selfless. nature that can respond to his needs and desires, melting like snow. But when is that moment of melting? What is it?
Himavant came back after washing his hands and looked at the dark-colored lungi in his briefcase. She wore a tea-shirt. Before turning off the light, he looked at Urmila once.
ಕನ್ನಡ
English
"Am I not a good person, Himu?" Urmila asked, breaking the silence of the room abruptly as she lay flat on her bed after finishing her thought. It was as if someone had grabbed Himavant by the shoulder and shaken him while he was lost in thought. He immediately sat up. "You... you are a very good person, Urmi. If your goodness hadn't protected me... who knows what would have happened by now? You left your home, your studies, your exams—everything—to be with someone like me, especially in my current condition, and you have stayed here like this. One shouldn't always look for reasons for goodness, Urmila. You know, you are so valuable to me!" he said.
Even though he spoke slowly, there was his usual sincerity in his voice; it sounded firm. Urmila thought, "This man couldn't have told a lie since the day he was born." If it had been Rasool Jamadar, how many lies would he have told by now? How much color added? A flirt! For him, his pleasure and his love had only that much meaning and that much of a limit. But Himavant—he was like a waterfall that never runs dry. Urmila was lost in her own thoughts.
"Why did you ask that, Urmila?" Himavant spoke again.
"I don't know, Himu. Today, just lying beside you, I felt like I wanted to experience a secure feeling that I had never experienced in this life. I just wanted to be on your side. But I started doubting whether I was a good enough person to receive such comfort, and that’s why I asked," she said.
In the dim darkness of the room, no more words were born. For a while, Himavant remained still, without even the slightest movement. There was no answer of any kind from him.
ಕನ್ನಡ
ನರೀಕ್ಷಯಿಲ್ಲದೆಯೇ ಮಾತನಾಡಿದ್ದಳು ಊರ್ಮಿಳಿ ಅಷ್ಟು ಮಾತನಾಡಿ ಸುಮ್ಮ ಅ ನ ಮುಟ್ಚಕೂಂಡು ಮಲಗಿಬಟ್ಟೆದ್ದಳು ಮಸಕಗತ್ತಲೆಯಲ್ಲಿ ಹಿಮವಂತ ಕಣ ಶ3 ಮಂಚದಿಂದ ಇಳಿದದ್ದಾಗಲೀ;ಬೆಡ್ ಲೈಟಿನ ಸ್ವಿಚ್ಚು ಸದ್ದಾಗದಂತೆ ಆರಿಸಿದ್ದಾT ಗಲೀ, ತನ್ನ ಮಂಚದೆಡೆಗೆ ನಡೆದು ಬಂದು ತನ್ನ ಆಚಾನುಬಾಹು ಶರೀರವನ್ನು ತನ್ನ ಪಕ್ಕದಲ್ಲಿ ಹರವಿ ತನ್ನಹಣೆಯ ಮೇಲೆ ಬೆಚ್ಚಗಿನ ತನ್ನ ಅಂಗೈಯನ್ನು ಇರಿಸುವ ತನಕ ಊರ್ಮಿಳೆಗೆ ಗೊತ್ತೇ ಆಗಿರಲಿಲ್ಲ ಓಿಮುವಂತ ಬಂದು ಅವಳ ಪಕ್ಕದಲ್ಲಿ ಮಲಗಿದ್ದ. ಊರ್ಮಿಳೆಗೆ ನಂಬಲಾಗುತ್ತಲೇ ಇರಲಿಲ್ಲ , ಅವನೆಡೆಗೆ ತಿರುಗಿದಳು ಕತ್ತಲಲ್ಲಿ ಹಿಮುವಂತನ ಕೈ ಯಾವುದೋ ನೆಮ್ಮ[ ದಿಯನ್ನು ಸೂಸುವಂತೆ ಆವಳ ಮುಂದಲೆನೇವರಿಸುತ್ತಿತ್ತು. "ನೀನು ತುಂಬ ಒಳ್ಳೆಯವಳು ಊರ್ಮಿ" ಎಂದಷ್ಟೇ ಹೇಳಿ ಊರ್ಮಿಳೆಯ ಹಣೆಗೊಂದು ಹೂಮುತ್ತು ಕೊಟ್ಟ ಹಿಮೂ ಆ ರಾತ್ರಿ ಊರ್ಮಿಳಾ ಎಂಬ ಹುಡುಗಿ ಹಿವುವಂತನೆಂಬ ಗಂಡಸದ ಪಕ್ಕದಲ್ಲಿ ಮೊಲದಮುರಿಯಂತೆ ವುಲಗಿ ನೆಮ್ಮದಿಯಿಂದನಿದ್ರೆಹೋಗಿದ್ದಳು. # x % ಮತ್ತು ಅದೇ ರಾತ್ರಿ ಮೊಟ್ಬ ಮೊದಲ ಬಾರಿಗೆ ಹೈದರಾಬಾದ್ನ ಬಂಗಲೆಗೆ ದೇಬಶಿಶು ಚಂದ್ರಕಾಂತ ಬಂಡೋಪಾಧ್ಯಾಯ ಎಂಬ ಸ್ಫುರದ್ರೂಪಿ ಹುಡುಗನಿಗೆ ಯಾಕೋ ಇದ್ದಕ್ಕಿದ್ದಂತೆ ಆರೋಗ್ಯ ಸರಿಯಿಲ್ಲವೆಂದು ಗೊತ್ತಾದ್ದರಿಂದ; ಫ್ಯಾಮಿಲಿ ಡಾಕ್ಟರನೊಬ್ಬ ಅರ್ಧ ನಿದ್ರೆಯಲ್ಲೆ ಎದ್ದು ಬಂದಿದ್ದ ಡಾಕ್ಟರ್ ಬರುವ ಹೊತ್ತಿಗೆ ದೇಬುವಿನ ಹಾಸಿಗೆಯ ಪಕ್ಕದಲ್ಲಿ ಪ್ರಾರ್ಥನಾ ನಿಂತಿದ್ದಳು ಅವನ ತಾಯಿ ತಲೆದಿಂಬಿನ ಜಾಗದಲ್ಲಿ ಕುಳಿತು ದೇಬುವನ್ನು ತೂಡೆಯ ಮೇಲೆ ಮಲಗಿಸಿಕೊಂಡಿದ್ದಳುಃ ದೇಬು ವಿಪರೀತ ಹೆದರಿದ ಪುಟ್ಬ ಮಗುವಿನಂತೆ ತಾಯ ತೊಡೆ ಆವಚಿಕೊಂಡು ವುಲಗಿದ್ದವನು ಉಸಿರು ತಿರುಗಿಸಿಕೊಳ್ಳಲಾಗದಂತೆ ಬಿಕ್ಕಳಿಸುತ್ತಿದ್ದ. ಆವನತಂದೆ ಯಾವುದೋ ಚಡಪಡಿಕೆಗೆ ಬಿದ್ದವರಂತೆ ಕೋಣೆಯ ಉದ್ದ T ಗಲಕ್ಕೂ ಶತಪಥ ಹಾಕುತ್ತಿದ್ದರು ಹೊತ್ತಲ್ಲದ ಹೊತ್ತಿನಲ್ಲಿ ಕರೆಯಿಸಲಾದ ಫ್ಯಾಮಿಲಿ ಡಾಕ್ಟರನಿಗಾದರೂ ದೇಬುವಿನ ಸಮಸ್ಯೆ ಏನೆಂಬುದು ಅರ್ಥವಾದೀತಂಬನಂಬಿಕೆಆವರಿಗಿದ್ದಂತಿರಲಿಲ್ಲ. ಏಕೆಂದರೆ; ದೇಬು ಮೊಟ್ಟವೂದಲ ಬಾರಿಗೆ ಆ ಹೆಸರನ್ನು ಉಚ್ಚರಿಸಿದ್ದ . ಸುಮ್ಮ ನೆ ಅಲ್ಲ; ಮನೆಮಂದಿಯೆಲ್ಲ ಎದ್ದು ಬರುವಂತೆ ಭೀಕರವಾಗಿ ಕೂಗಿಕೊಂಡಿದ್ದ . ಹಸರ್ವವುಂಗಳಾ . ಹೈದರಾಬಾದ್ನ ಬಂಗಲೆ 'ಹಿಮಾಂಶು' ದೇಬುವಿನ ಕೂಗಿಗೆ ನಡುಗಿ ಹೋಗಿತ್ತು. ಎಲ್ಲ ರಿಗಿಂತ ಹೆಚ್ಚಾಗಿ ಗಾಬರಿಯಾದವರೆಂದರೆ-ದೇಬುವಿನ ತಂದೆ ಚಂದ್ರನಾಥ ಬಂಡೋಪಾಧ್ಯಾಯ ಮತ್ತು ಪ್ರಾರ್ಥನಾ! ಏಕೆಂದರೆ; ದಾವಣಗೆರೆಯ ಮೆಡಿಕಲ್ ಸ್ಬೋರ್ ಮಾಲೀಕ ಶಿವರಾಜಯನ ಮುಗಳ ಹೆಸರು ಸರ್ವವುಂಗಳಾ ಮತ್ತು ಆವಳು ಹೇಗೆ ಸತ್ತಳು ಎಂಬ ಸಂಗತಿ ಆ ಬಂಗಲೆಯಲ್ಲಿ ಅವರಿಬ್ಬರಿಗೇ ಗೊತ್ತಿತ್ತು ಪರೀಕ್ಷೆಮುಗಿಸಿ ಎರಡು ದಿನ ದಾವಣೆಗೆರೆಯಲ್ಲಿದ್ದು ಗೆಳೆಯರನ್ನೆಲ್ಲ ಭೇಟಿ ಮಾಡಿದ
English
At the same time, in the house of Debashish Chandrakant Bandopadhyay, a handsome young man from Hyderabad, it was a different scene. Debashish was not feeling well, and a family doctor had been called. Prarthana, Debashish's mother, was sitting beside his bed, and his father, Chandranath Bandopadhyay, was sitting on the floor, holding Debashish in his arms. Debashish was struggling to breathe, was trying to calm him down. The family doctor had been called, but he hadn't arrived yet.
As the doctor was on his way, Debashish's father and mother were getting more and more worried. They knew that Debashish's condition was serious, but they didn't know what was wrong with him. Debashish had never mentioned his symptoms to anyone, and the family was in a state of panic.
The house, called "Himanshu," was in a state of chaos. The family shock, and they didn't know what to do. Chandranath Bandopadhyay and Prarthana were the most worried, as they knew that Debashish's condition was critical. They had been to Davanagere, where Debashish's father, Shivraj, was the owner of a medical school, and they had seen the body of his friend, Sarvavunga, who had died under mysterious circumstances. similar to Sarvavunga's, but they didn't know what was causing it.
As the family waited for the doctor to arrive, they were getting more and more anxious. They knew that Debashish's life was in danger, and they were doing everything they could to save him. But they didn't know what was wrong with him, and worried by the minute.
ಕನ್ನಡ
ಮತ್ತು ದೇಬು ಹೈದರಾಬಾದಿಗೆ ಹೊರಟದ್ದು' ಪ್ರಾರ್ಥನಾ ಪರೀಣ್ಷ ಮುಗಿದ ದಿನದಂದು ನುತರನೇ ದೀದಿಯೂಂದಿಗೆ ಧಾಬಾಕ್ಕ ಹೋಗಿಬಂದ ದಿನ ಕೂಡ ದೇಬು ಟಚೆನ್ಸಾಗ ಗಿಯೇ ಇದ್ವ , 9ರ್ಮ ದಿನ ಅವನಿನ್ನೂ ಮಲಗಿರುವಾಗಲೇ ತಾನೆದ್ದು, ಶಿವಮೊಗ್ಗೆಗೆ ಹೊರಟ 'ನುರನೆಯ ಊರ್ಳೆಯನ್ನು ಗುಂಡಿ ಛತ್ರದ ಸರ್ಕಲ್ಲಿನ ತನಕ ಬಿಟ್ಟು ಬಂದಿದ್ದಳು ವಾಪಸು ಬಂದಾಗಲೇ; ಕ್ಸಣವೇ ಅವಳಿಗೆ ದೇಬುವಿಗೇನೋ ಆಗಿದೆ ಅನಿಸಿತ್ತು . ಬುದ ಅವನು ನಿದ್ದೆಗ ಗಣ್ಣಅ ಲ್ಲಿ ಎದ್ದು ಊುಗಳಕ್ಕೆ ಬುವವನು; ಅಲ್ಲಿ ಆಗಷ್ಬೆಯಾರೋ ಹಾಕಿಹೋದರಕ್ತ ರಂಗೋಲಿಯೊಂದರಮೇಲೆ ನ್ನೆರಡೂ = ಪಾದಗಳನ್ನು ಊರಿಬಿಟ್ಟಿದ್ದ. ತುಳಿದ ನಂತರ ಅದು ರಕ್ತವೆಂದು ಗೊತ್ತಾ ಗಿತ್ತು, ಆದರೆ ಅದನ್ನು ಬಚ್ಚಲಿಗೆ ಹೋಗಿ ತೊಳೆದುಕೊಳ್ಳಬೇಕೆಂದೂ ಗೊತ್ತಾಗದವನ ಹಾಗೆ ಕುಳಿತುಬಿಟ್ಟಿದ್ದ , ಆನತ್ತಿನಿಂದ ಶುರುವಾಗಿತ್ತು ದೇಬುವಿನ ಸ್ಥಿತ್ಯಂತರ!
ಪುಣ್ಷಮುಗಿಸಿ ಹೆದರಾಬಾದಕ್ಕೆ ಹೊರಡುವದಕ್ಕೆ ಮೊದಲೇ ದೇಬು ಮಂಕಾಗಿ ಹೋಗಿದ್ದಃ ಅನನುಪ್ರಾರ್ಥನಾಳನ್ನು ಬಿಟ್ಟು ಮನೆಯ ಕಂಪೋಂಡು ದಾಟುವುದಕ್ಕೂ ಹಿಂದೇಟು ಹಾಕುತ್ತಿದ್ದ. ಐರಿಗೆ ಹೂರಡುವ ಮುನ್ನಾ {ದಿನ ಕಾಲೇಜಿನ ಕಡೆಗೆ ಹೋದವರು ಪ್ರೊಫೆಸರೊಬ್ಬರನ್ನು ಕುತುಬರಲುದು ಪಕ್ಕದಲ್ಲೇ ಇದ್ದ ಆಸ್ಪತ್ರೆಯೊಳಕ್ಕೆ ನಡೆದರು. ಕಳೆದ ಎರಡೂವರೆವರ್ಷಗಳಲ್ಲಿ ನೂರಾರುಸಲಹೊಕ್ಕು ಹೊರಬಂದ ಆತ್ಯಂತ ಚಿರಪರಿಚಿತ ಆಸ್ಪತ್ರೆಯದು ಮೆಟ್ಟಿಲು ಹತ್ತುವ ದೇಬು ಸಹಜವಾಗಿಯೇ ಇದ್ದ. ಆದರೆ ಯಾವಾಗ ಅವನು ಸುಟ್ಬ ] ಗಾಯದ ರೋಗಿಗಳಿಗೆ ಜ್ಸೆ ನೀಡುವ ಬರ್ನ್ಸ್ ವಾರ್ಡ್ಗೆ ಕೊಂಡೊಯ್ಯುವ ಕಾರಿಡಾರ್ನೊಳಕ್ಕೆ ಕಾಲಿಟ್ಟನೋ; ದಲಬುವಿನ ಚಹರೆಯೇ ಬದಲಾಗಿ ಹೋಗಿತ್ತು . ಅವನು ಪ್ರಾರ್ಥನಾಳ ಹಿಂದೆ ಭಂಡಾಟಕ್ಕೆ ಬಿದ್ದ ಕುವಿನಂತೆ ನಡೆಯುತ್ತಿದ್ದ . ತುಟಿಗಳು ಪೂರ್ತಿ ಒಣಗಿದಂತಾಗಿದ್ದವುಃ ಕಣ್ಣಲ್ಲಿ ಕಳೆ ಸತ್ತಿತ್ತು. &ಕಾರಿಡಾರು ದಾಟುವ ಕೊನೆಯ ಘಳಿಗೆಯಲ್ಲಿ "she is calling" ಎಂಬ ಅಸ್ಪಷ್ಟವಾದ ಬುಬಡಿಯೊಂದು ಆವನ ಬಾಯಂದ ಹೊರಬಿದ್ದಾಗ ಮಾತ್ರ ಪ್ರಾರ್ಥನಾ ಎಚ್ಚೆತ್ತುಕೊಂಡಿದ್ದಳು 41Tho jS callins?" ತಕ್ಷಣ ಕೇಳಿದ್ದಳು. ದೇಬು ಅವಳಿಡೆಗೆ ನಿಸ್ಸಹಾಯಕ ಕಣ್ಣುT ಗಳಲ್ಲಿ ನೋಡಿ ಸುಮ್ಮ ನಾದ ಅವನನ್ನು ಲಯ ಜಾರೂ ಕೂಗಿ ಕರೆಯಲಿಲ್ಲವೆಂಬುದು ಇಬ್ಬರಿಗೂ ಸ್ಪಷ್ಟವಾಗಿತ್ತು. ಮನೆಗೆ ಬಂದ ನಂತರವೂ ದಐು ಮಂಠಾಗಿಯೇ ಇದ್ದ. ಸುಮ್ಮನೆಮಂಚಕ್ಕೆ ಕಚ್ಚಿಕೊಂಡು ಮಲಗಿಬಿಟ್ಟಿದ್ದ. ಒಂದೇಸಮನೆ 'ಓದಿ; ಪರೀಕ್ಷೆ ಬರೆದು, ಎಲ್ಲ ಮುಗಿದ ಮೇಲೆ ಇದ್ದಕ್ಕಿದ್ದಂತೆ ಒಂದು ಖಾಲಿತನ ಕಾಡುತ್ತದಲ್ಲ? ಅಂಥ ಶಾಲಿತನಕ್ಕೋ ,ಳಗಾಗಿರಬೇಕು ಅಂದುಕೊಂಡಳು ಪ್ರಾರ್ಥನಾ ಸ್ವಲ್ಪ ಹೊತ್ತಿನ ನಂತರ ಅವನನ್ಟು ಸಂಜೆಯಸ್ನಾನಕ್ಕೆ ಅಣಿಗೊಳಿಸಿದಳು ಸ್ನಾನದ ಮನೆಯಲ್ಲಿ ಚಿಕ್ಕ ಪ್ರಯತ್ನ. ಷವರ್ನ ಕಳಗೆ ನಂತಿದ್ದು T ಜೇಬುೂನ್ನು ಹೋಗಿ ತಾನೇಹತ್ತಿರಕ್ಕಳಿದುಕೊಂಡವಳಿಗೆ ಅವನು ಹಾಗೆ ಕೊರಡುಗಟ್ಟಿದಂತಾಗಿ ತುಂಬ ದಿನಗಳೀ ಆದವು ಎಂಬುದು ನೆನಪಾಯಿತು, ದೇಬು ಎಂದಿನಂತೆ ಪ್ರಾರ್ಥನಾಳ ದೇಹದ ಮೇಲೆ ಸುಜಯ್ ವುಲ್ಡೋತ್ರಾಮಾಡಿದ; ಎಂದೋ ಅಳಿಸಿ ಹೋದ ಗಾಯದ ಕಲೆಗಳನ್ನು
English
Even before finishing her exams and leaving for Hyderabad, Debu had become dull. He hesitated to even cross the house compound without Prarthana. The day before they were to leave for Hyderabad, they went toward the college to meet a professor and then walked into the hospital right next to it. It was a very familiar hospital that they had walked in and out of hundreds of times over the last two and a half years. Debu was normal as he climbed the steps. But the moment he stepped into the corridor that led to the burns ward, where patients with burn injuries were treated, Debu’s entire expression changed. He was walking like a man who had fallen head over heels for Prarthana. His lips were completely parched; the light had died in his eyes. Only when a vague murmur, "She is calling," escaped his lips at the last moment of crossing the corridor, did Prarthana wake up. "Who is calling?" she asked immediately. Debu looked at her with helpless eyes and stayed silent. It was clear to both of them that no one had actually called out to him. Even after returning home, Debu remained dull. He just lay clinging to the bed. Prarthana thought he must be experiencing that emptiness one feels after studying, writing exams, and finishing everything all at once. After a while, she got him ready for an evening bath. A small attempt in the bathroom. When she stood under the shower and pulled Debu close to her, she remembered that it had been many days since he had become so stiff. As always, Debu moved his hands over Prarthana’s body; over the scars that had long since faded.
ಕನ್ನಡ
ಹುಡುಕುವ ಪ್ರಯತ್ನ ಮಾಡಿದ್ದ, ಅವತ್ತು ಅವನಿಗೆ ಗಾಯದ ಕಲೆಗಳನ್ನು ನೊದಲಿದ್ದ ಸಹನೆಯೂ ಇಲ್ಲವಾಗಿತ್ತು , ಸುಮ್ಮನೆ ಒಮ್ಮೆ೬ ಹುಡುಕುವುದರಲ್ಲಿ ದಿಟ್ಟಿಸಿ ನೋಡಿ ಷವರ್ನ ತಲೆಯೊಡ್ಡಿ ಕಣ್ಣು ಮುಚ್ಚಿದ ಧಾರೆಗೆ ಇವನಲ್ಲಿ ಸೆಕ್ಸುಸತ್ತು ಹೋಗಿದೆಯೇ? ಹಾಗಂತ ಮೊದಲ ಬಾರಿಗೆ ಯೋಚಿಸಿದಳು ವದುವೆಯ ಮಾತು ನಿಗದಿಯಾಗುವ ಹಾಗೂ ಸುಜಯ್ ಮಲ್ಕೋ ಪ್ರಾರ್ಥನಾ ೀತ್ರಾನೊಂದಿಗಿನ ಅಪಸವ್ಯದ ಘಟನೆಯಾಗುವುದಕ್ಕೆ ಮುಂಚೆ ಪ್ರಾರ್ಥನಾಳನ್ನು ಅವಕಾಶ ಸಿಕ್ಕರೆಸಾಕು ತಿಂದುಬಿಡುತ್ತೇನೆಂದು ಹವಣಿಸುತ್ತಿದ್ದ ದೇಬು; ಆಮೇಲೆ ಇದ್ದಕ್ಕಿದ್ದಂತೆ ಅವಚ ತಟಸ್ಥ ಅಪ್ಪಿತಪ್ಪಿ ಕೂಡ ಬೇರೆ ಹೆಂಗಸರ ಬಗ್ಗೆ , ಕಸೂತಿ ಕಾವೇರಮ್ಮಂ ದನಾಗಿಬಿಟ್ಟಿದ್ದ , ನ ಮನೆಯ. ಹೆಂಗಸರ ಮೊದಲಿನಂತೆ ಮಾತನಾಡುತಿ ರಲಿಲ್ಲ. ಆದರೆ ದೇಬುವಿಗೆ ತನ್ನೆಡೆಗಿದ್ದ ಪ್ರೀತಿ ಬಗ್ಗೆ ಮತ್ತು ? ನಶಿಸಿ ಹೋಗಿರಲಿಲ್ಲ. ಲ ಸಮಾಧಾನವೇ ಸೆಳೆತಗಳು ಸಾಕಿತ್ತು. ಆದಕ್ಕಿಂತ ಹೆಚ್ಚಾಗಿ; ದಟ್ಟ ನಿದ್ರೆಯ " ದೇಬುವಿನ ಪುರುಷ ದೇಹ ಲವನಿಗೇ ಅರಿವಿಲ್ಲ ರಾತ್ರಿಗಳಲ್ಲಿ ದಂತೆಯೇ ಜಾಗೃತವಾಗಿಬಿಡುವದನ್ನು ಗಮನಿಸಿ ಸಮಾಧಾನದ ನಿಟ್ಟುಸಿರುಗರೆದಿದ್ದಳು ಪ್ರಾರ್ಥನಾ. ಅವನ ವೃಕ್ತಿತ್ವದಲ್ಲಿ ತುಂಬ ಬದಲಾವಣೆಗಳು ಬಂದಿದ್ದವು ಬಹುಶಃ ದೇಹ ಸುಖದ ಸಂಗತಿಯನ್ನು ಕೂಡ ಯಾವುದೋ ಆದರ್ಶಕ್ಕೆ ಬಿದ್ದು ವುದುವೆಯ ನಂತರಕ್ಕಿರಲಿ ಎಂದು ತೀರ್ಮಾನಿಸಿರಬಹುದು ಅಂದುಕೊಂಡು ಸುಮ್ಮa ನಾಗಿದ್ದಳು ಆದರೆ ವಿಷಯ ಅಷ್ಬು ಸರಳವಾಗಿರಲಿಲ್ಲಃ ಅವರು ಜನ್ಮದಲ್ಲೆಂದೂ ದಂಪತಿಗಳಾಗಿ ಅಪ್ಪಟ ಗಂಡು-ಹೆಣ್ಣು ಆಗಿ ಕೂಡಬೆಸೆದುಕೊಳ್ಳಲು ಸಾಧ್ಯವೇ ಆಗದಂತಹ ಕೆಲಸವೊಂದನ್ನು ಹಿವುವಂತ್ ತುಂಬ ಮೊದಲೇ ಮಾಡಿಮುಗಿಸಿಬಿಟ್ಟದ್ದ! ಹೈದರಾಬಾದ್ಗೆ ಹೋಗಲು ಅವರು ಮತ್ತ ಬೆಂಗಳೂರಿಗೆ ಬಂದೇ ವಿಮಾನ ಹಿಡಿದು ಹೋಗಬೇಕತ್ತು. ಈ ಬಾರಿ ಕಾರು ಓಡಿಸುವುದಕ್ಕೆ ದೇಬು ಹಿಂಜರಿಯತೊಡಗಿದ ಪ್ರಾರ್ಥನಾಳೇ ವೀಲ್ ಹಿಡಿದು ಕುಳಿತಳು. ದಾರಿಯುದ್ದ _ಕ್ಕೂ ಅವನು ಮುಂಕಾಗಿ ಕಣ್ಣ ಅರೆಬರೆಯಾಗಿ ಮುಚ್ಚೆ ಮಲಗಿದ್ದ . ಬೆಂಗಳೂರಿನ ವಿಂಡ್ಸರ್ ಮೇನರ್ ಹೊಟೇಲಿನಲ್ಲಿ ಒಂದು ಗುಕ್ಕು ವಿಸ್ಕಿ ಕುಡಿಯುವುದಕ್ಕೂ ತನ್ನಿಂದಾಗದು ಅಂದುಬಿಟ್ಟ; ಸಣ್ಣ ದೊಂದು ಗಿಟಾರ್ ಸದ್ದು ಕೇಳಿದರೆಸಾಕ ಕಾಲು ಕುಣಿಸುತ್ತ ಎದ್ದು ನಿಲ್ಲುತ್ತಿದ್ದವನು; ಮೊಟ್ಟಮೊದಲ ಬಾರಿಗೆ ಸಂಗೀತ ಕೇಳಿದರ ಹಿಂಸೆಯಾಗುತ್ತದೆ ಎಂಬಂತೆ ವರ್ತಿಸಿದ್ದ . ರಾತ್ರಿ ಕೋಣೆಯಲ್ಲಿ ಮಲಗಿದವನು ಇದ್ದಕ್ಕದ್ದಂೆ ಎದ್ದು ಕುಳಿತು; "She js callins!' 11 ಅಂತ ಸಣಣ ದನಿಯಲ್ಲಿ ಕಿರುಚಿಕೊಂಡ. ದೇಬುವಿಗೆ ಖಚಿತವಾಗಿಯೂ ಮಾನಸಿಕ ಸಮತೋಲನ ತಪ್ಪುತ್ತಿದೆಎಂಬುದು ಪ್ರಾರ್ಥನಾಳಗ ಖಚಿತವಾಗಿತ್ತ . "Who is calling?" ಅಂತ ಪದೇಪದೆ ಕೇಳಿದ್ದಳು. ಹೈದರಾಬಾದ್ನ ಬಂಗಲೆಯಲ್ಲಿ ತನಕ Ilto is 6? ಅವನು ದೊಡ್ಡ ದನಿಯಲ್ಲಿ 'ಸರ್ವಮಂಗಳಾ' ಎಂದು ಚೀರಿದುವ callins ಎಂಬ ಅವಳ ಪ್ರಶ್ನೆಗೆ ಉತ್ತರವೇ ಸಿಕ್ಕಿರಲಿಲ್ಲ . ಫಾರ್ವುಸಿಸ್ಟ್ ವಾಡಿದ ಪಾಪಕ್ಕೆ ಪ್ರಾಯಃಶ್ಟಿತ್ತದ ಅನುಭೋಗ! ದೇಬು ಸುಮ್ಮನೆನರಳುತ್ತಿಲ್ಲ. ವರ್ಷಗಳೇ ಆಗಿವ ಶಿವರಾಜಯ್ಯನ ಮಗಳು ಸುಟ್ಬು ಕರಕಲಾಗಿ ಹೋದ ದೇಹ ನೋಡಿ
English
ಕನ್ನಡ
ಪೂರ್ತಿ ಸಂಚೆ ಓಡಾಡಿದ್ದಳಂತೆಕಾರು ಬಾತಿಯ ಡಾಬಾದ ಏದುರು ತುಂಬ ಇವನೂಂದಿಗೆ ಸಿಕೂಂಡು ಕಾರಿಳಿಯದೇನೇ ಇಬ್ಬರೂ ಮಾತನಾಡುತ್ತ ಕುಳಿತಿದ್ದರಂತೆ ಮಾತೋ? ಹೂತ್ತು ನಲ್ಲ ವಂಚನೆಗೊಳಗಾದ ಸರ್ವಮಂಗಳೆಯ ಶೋಕ ಸಾಯಂಕಾಲವೋಗ ಅದೆಷ್ಟು ಜಗಳವೋ? ಹುಡುಗಿ ದಾವಣಗೆರೆಗೆ ಹಿಂತಿರುಗಿದ ಮೇಲೆ ಮನೆಸಮೀಪವಾಗುತ್ತಿದ್ದಂತೆಯೇ ಉಗಲಾಚತ್ತೋ ನಿಲ್ಲುವದಕ್ಕೂ ಕಾಯದೇ ಧಡಕ್ಕನೆ ಬಾಗಿಲು ತೆಗೆದು ತಳ್ಳಿಕೊಂಡು ಕಾರಿನಿಂದ ನೆಲಕ್ಕೆ ಕಾರು ಆಡಿದ್ದು ಒಂದೇ ಮಾತಂತೆ; ಹಾರಿದವಳು "ಇಷ್ಬೊಂದು ನೋವ ಕೊಡೋಕೆ ಅಂತಲೇ ಅಷ್ಟೊಂದು ಸುಖಪಟ್ಟೆಯಾ ದೇಬೂ?" ಕುಡಿದ ವತ್ತಿ ನಲ್ಲಿದ್ದನಲ್ಲವೇ? ಅವಳಿಗೊಂದು ಉತ್ತರ ಹೇಳಬೇಕೆಂಬ ಸೌಜನ್ಯವೂ ಇಲ್ಲದೆ ಕಾರು ತಿರುಗಿಸಿಕೊಂಡು ಹೊರಟು ಹೋಗಿದ್ದನಂತಃ ವರಾಂಡದ ದೀಪ ತೆಗೆದು ವುಗಳು ಒರಟಾಗಿ ಗಿಯೇ ಕಾಯುತ್ತಿದ್ದ ಅಂಕಲ್ ಶಿವರಾಜಯ್ಯ; ಬೀದಿಯ ಬದಿಯಲ್ಲಿ ಆಳುತ್ತ ಹಿತಯುಗವವ್ದಾಗದಗವಚಾರೊಂತು ಮನೆಯೊಳಕ್ಕೆ ಕರೆತಂದಿದ್ದರಂತೆಃ ರಾತ್ರಿಯಡೀ ಎದುರಿಗೆ ನಿಂತ ಮಗಳನ್ನು ಕೂಡಿಸಿಕೊಂಡು ವುಗಳದುಃಖಕ್ಕೆಸಮಾಧಾನ ಹೇಳುತ್ತಿದ್ದರಂತೆ ಯಾವಾಗನಿದ್ದೆಗೆ ಜಾರಿದರೋ? ಹೊತ್ತಿಗೆ ಮನೆಯ ಹಿತ್ತಲಿನಿಂದ ಸಾವುಕೇಕೆ ಕೇಳಿಬಂದಾಗ ದಡಬಡಿಸಿ ಎದ್ದು ಬೆಳಗಿನ ಜಾವದ ಓಡಿಹೋಗಿ ನೋಡಿದರೆ ಏನದೆ? ಎದೆಯೆತ್ತರ ಬೆಳೆದ ವುಗಳು ಹಿತ್ತಲಿನಲ್ಲಿ ಇಡೀ ಸುರಿದುಕೊಂಡು ಧಗಧಗನೆ ಉರಿದುಹೋಗುತ್ತಿದ್ದಾಳೆ ಆಸ್ಪತ್ರೆಗೆ ಕೊಂಡೊಯ್ಯುವ ಹೊತಿೆಸವ ಹೊತ್ತಿ[ ಮುಕ್ಕಾಂ ಲು ದೇಹ ಸುಟ್ಟೇ ಹೋಗಿತ್ತು. ಹೆಚ್ಚೆಂದರೆ ಇನ್ನು ಎರಡು ಗಂಟೆಬದುಕಿದ್ದಾಳ ಉಂದರು ಡಾಕ್ಟರು- ದೇಬು ಆಸ್ಪತ್ರೆಯ ಕಡೆಗೆ ತಿರುಗಿ ಕೂಡ ನೋಡಿರಲಿಲ್ಲ. ಮರುದಿನ ವಧ್ಯಾಹ್ನ ವಾದರೂ ವುಗಳು ಸಾಯದಿದ್ದಾಗ; ಅವಳ ಗಂಟಲಿಂದ ಘಳಿಗೆಗೊಮ್ಮೆ "ದೇಬ್ ಬಾಬೂ.. ಎಂಬ ಕ್ಸೀಣ ಆಕ್ರಂದನ ಹೊರಡತೊಡಗಿದಾಗ ಬೇರೆ ದಾರಿಕಾಣದೆ ಹಾಸ್ಟೆಲಿಗೆ ಹೋಗಿ ದೇಬುವನ್ನುಕೈಮುಗಿದು ಕರೆತಂದಿದ್ದರಂತೆಃ ಕೊನೆಯಾಸೆಯಿರಬೇಕುಃ ಮುಖ ನೋಡಿಯಾದರೂ ನೆಮ್ಮದಿಯಾಗಿ ಪ್ರಾಣ ಹೋಗಬಹುದು ಅಂತವಿನಂತಿಸಿದ್ದರಂತೆಃ ಧುಮುಗುಟ್ಪಿಕೊಂಡೇ ಬರ್ನ್ಸ್ ವಾರ್ಡಿನೊಳಕ್ಕೆ ಕಾಲಿಟ್ಟದ್ದಾನೆ ದೇಬು. ಅವಳು ಹಾಗೆ ಹಾಡಿಕೊಂಡು ಸತ್ತರೆ ನಂದೇನು ತಪ್ಪು ಎಂಬ ಮೂರ್ಖ ಹಟಃ ಲದೇ ಬರ್ನ್ಸ್ ವಾರ್ಡಿನಲ್ಲಿ ಹೀಗೆ iಮ್ಮೆಯೆಲ್ಲ ಸುಟ್ಟುಕೊಂಡು ಬಂದು ಮಲಗಿದ್ಯ; ಮಲಗಿಸತ್ತೇಹೋದಸಾವಿರಾರು ಹಂಗಸರನ್ನು ಕೋಡಿಬಲ್ಲ ವೈದೃಏಿದ್ಯಾರ್ಥಿ ಅವನು. ಸಾವಿನ ಬಗ್ಗೆ ತುಂಬ ಎಮೋಷನಲ್ ಆಗಿರುವುದಿಲ್ಲೆ ಆದರೂ ನಿನ್ನೆರಾತ್ರಿಯಷ್ಟೇ ಚುಂಬಿಸಿದ ಕಣ್ಣು. ಪೂರ್ತಿಸುಟ್ಟಿಲ್ಲ . ರೆಪ್ಟೆಗಳಷ್ಟೆ ಸುಟ್ಟು ಮೇಲಕ್ಕೆ ಸುಳಿದಿರುಗಿದುತೆನಿಂತಿವೆ ಅವಳಿಗೆ ಅಸ್ಪಪ್ಟವಾಗಿ ಕಾಣುತ್ತಿದ್ದಿರ ರಬೇಕು ದೇಬುವಿನೆಡೆಗೆ ಆಸೆಯಿಂದ ಕಿಚಾಚುನ ಪ್ರಯತ್ನ ಮಾಡಿದಳಂತೆ ಅವಳ ಕ್ಯಯೊಂದು ಸುಟ್ಟ ಮರದ ಟೊಂಗೆಯಂತಿತ್ತು ಸಣ್ಣಗೊಮ್ಮೆ ಬೆಚ್ಚಬಿದ್ದನಂತೆ ದೇಬು ಅಷ್ಟೆ; ಮರುಕ್ಸಣ ಸರ್ವಮಂಗಳೆಯ ಪ್ರಾಣಹೋಗಿದೆ "ಇದನ್ಟ ನೋಡಕ್ಕೆ ಅಂತ ಕರೆಸಿದರಾ? ಈಡಿಯಟ್ಸ್ ಅಂದುಕೊಂಡು ಮತ್ತೊಮ್ಮೆ ಶವದತ್ತ ತರುಗಿ ಕೂಡ ನೋಡದೆ ರಪರಪನೆ ಬರ್ನ್ಸ್ವಾರ್ಡಿನಿಂದ ನಡೆದು ಹೋಗಿದ್ದನಂತೆಃ ಆಂಕಲ್ ಶವರಾಜಯ ಅವತ್ತು ಹೇಳಿರಲಿಲ್ಲವೇ? "ನನ್ನ ವುಗಳಿಗಾದದ್ದು ನಿನಗಾಗಏರಲಿ ಅಂತ ಅ
English
ಕನ್ನಡ
ಪತ್ರ ಬರೆದೆನಮ್ಮಾ* ಈಗ ದೇಬುಎಗೆ ಸರ್ವಮಂಗಳೆಗಾದುದಕ್ಕಿಂತ ಭೀಕರವಾದದ್ದು ಆಗಲಿದೆಯೇ ಚಡಪಡಿಸಿದ್ದಳು ಓಂದು ಮೋಸಕ್ಕ ಇಷ್ಟು ಕರಾರುವಾಕ್ಕಾದ ಶಿಕ್ಸಿ ಯಿರುತ್ತ ಪ್ರಾರ್ಥನ ದಾ ತಾನು ಮಾಡಿದ ಮೋಸ? ಯಾಕೋ ಅವಳಿಗೆ ಅದನ್ನು ಪಾಗಾದರೆ ಓಮವಂತನಿಗೆ ನೆನೆಸಕೊಳ್ಳುವದಕ್ಕೂ ಮನಸ್ಸಾಗಲಿಲ್ಲ, ನೆನೆಸಿಕೊಳ್ಳುವಷ್ಟುಸಮಯವೂ ಅವಳಿಗೆ ದೊರಕಲಿಲ್ಲ, ಎರಡು ದಿನ ನಂತರ ಮನೆಯ ಡಾಕ್ಟರು ದೇಬುವನ್ನು ಮನೋರೋಗ ನರೂಜಾಗಿ ಪರೀಕ್ಷಿ ಸಿದ ತಜ್ಜರ ಕರೆದೊಯ್ದಿದ್ದರು ಅಹೊತ್ತಿಗೆ ದೇಬುವಿನ ವರ್ತನೆಯೂ ಪೂರ್ತಿಯಾಗಿ ಶ್ರುತಿ ಬಳಿಗೆ ತಪ್ಪಿತ್ತು, ಪದೇಪದೆ ತನಗೆ ಯಾರೋ ಕೂಗಿ ಕರೆದಂತಾಗುತ್ತದೆ ಅನ್ನಲು ಅವಸು ಆರಂಭಿಸಿದ್ದ; ಮನೆಯಲ್ಲ ಮಕ್ಕಳ್ಯಾರೋ ಟಿವಿ ಹಾಕಿದರೆ ಅದರಲ್ಲಿ ಸರ್ವಮಂಗಳಾ ಕಾಣಿಸುತ್ತಿದ್ದಾಳೆ ನನ್ನಕುರಿತೇ ಏನೋ ಮಾತಾಡುತ್ತಿದ್ದಾಳೆ ಯಾರಿಗೋ ಏನನ್ನೋ ಹೇಳುತ್ತಿ ದ್ದಾ ಳೆ ಎಂದು ಬಡಬಡಿಸತೊಡಗಿದ್ದ ವೈದ್ಯರು ಹತ್ತಾರು ಪರೀಕ್ಸೆ ಮಾಡಿ ಕಡೆಗೆ ದೇಬುವಿನ ಖಾಯಿಲೆಗೊಂದು ಹೆಸರಿಟ್ಪಿದ್ದರ ರುಃ ಜೋಫ್ರೇನಿಯಾ! ಆದರೆ ಅದಾದ ಮೂರನೆಯ ದಿನದ . ಹೊತ್ತಿಗೆ ದೇಬುವಿನ ತುಟಿಯ ತಿರುವಿಸಲ್ಲಿ ಅಸಹ್ಯಕರವಾದುದೊಂದು ಹುಣ್ಣು ಕಾಣಿಸಿಕೊಂಡಿತ್ತು. ಮೈಯಲ್ಲಿ ಅಲ್ಲ ಲ್ಲಿ ಕಪ್ಪನೆಯ ಚಿಕ್ಕಚಕ್ಕ ಪಟ್ಪೆಗಳು ಕೆಲವೇ ಕೆಲವು ದಿನಗಳ ಹಿಂದೆ ಮರ್ಸಿಡಿಸ್ನಲ್ಲಿ ಬಂದಿಳಿದರೆ ಸಾವಿರಾರು ಜನರ ಕಣ್ಸೆಳೆಯುತ್ತಿದ್ದ ರಾಜಕುಮಾರನಂತಹ ದೇಬು; ಹಾಸಿಗೆಯ ಮೇಲೆ ಮುಲಗಿದ್ದರೆ ಎರಡನೆಯ ಸಲಕ್ಕೆ ನೋಡುವುದಾದರೂ ಹೇಗೆ ಎಂಬಷ್ಟು ಅಸಹ್ಯ ಹುಟ್ಬಿಸುತ್ತಿದ್ದ. ಫ್ಯಾಮಿಲಿ ಡಾಕ್ಚರು ದೇಬುವಿನ ಮುಂಗೈನರಕ್ಕೆ ನೀಡ್ 63 ಚುಚ್ಚಿ ರಕ್ತದ ಸ್ಯಾಂಪಲ್ ಎಳೆದುಕೊಂಡ ನಂತರ; ಪ್ರಾರ್ಥನಾಳ ಕೈಗೊಂದು ಪಟ್ಪ ಸೀಸೆ ಕೊಟ್ಪು; ಸಂಜೆಯೊಳಗಾಗಿ ಅವನ ಮೂತ್ರದ ಸ್ಯಾಂಪಲ್ ಶೇಖರಿಸಿ ಕಳಿಸು ಎಂದು ಹೇಳಿದ್ದರು ಅವರ ದನಿಯಲ್ಲೇ ವಿಷಯದ ವಿವರಣೆಯಿತ್ತು ದೇಬುವಿನಮೈವೇಲಿನ ಪಟ್ಟೆಗಳು ವತ್ತು ಬಾಯಿ ಪಕ್ಕದ ಹುಣ್ಣುಲೈಂಗಿಕ ರೋಗವನ್ನು ಇಂಡಿಕೇಟ್ ಮಾಡುತ್ತಿವೆ ಹಕ್ತ ಪರೀಕ್ಷೆಯಲ್ಲಿ ಅದು ಖಚಿತವಾಗಬೇಕಷ್ಟೆಃ ಅವನ ವಿಲಕ್ಷಣ ವರ್ತನೆಗೂ; ಅವನಿಗಿರಬಹುದಾದ ಲೈಂಗಿಕರೋಗಕ್ಕೂ ಸಂಬಂಧವಿರುವ ಸಾಧ್ಯತೆಗಳಿವೆ ಆದೇನಾದರೂ ನಿಜವೇ ಆದಲ್ಲಿ ದೇಬುವಿಗೆ ತುಂಬ ದಿನಗಳ ಚಿಕಿತ್ಸೆಯ ಅವಶ್ಶಕತೆಯಿರುತ್ತದೆ ಣನ್ನು ಕೆಲವೇ ದಿನಗಳಲ್ಲಿ ದೇಬು ಭಯಂಕರವಾಗಿ ವಾಸನೆ ಬರತೊಡಗುತ್ತಾನೆ! ಪ್ರಾರ್ಥನಾಳ ಕಣ್ಣ ಲ್ಲಿ ನೀರಿದ್ದವು ವುಗಳೇ, ಣಷ್ಬು ದಿನದ ಮಾತು ಬೇರೆ ಒಳ್ಳೆಹುಡುಗಿ ಸಿಕ್ಕು ನಮ್ಮ ಹುಡುಗನ ಬದುಕು ಬದಲಾಗಲಿ ಅಆಂತ ಹಾರೈಸ್ತಿದ್ದೆ; ಯಾವುದೇ ಪುಂಡ ಮಗನ ತಂದೆ ಹಾರೈಸಿದಂತೆ ಆದರೆ ಇವತ್ತ ನಿನ್ನ ತಂದೆಯ ಚಾಗದಲ್ಲಿ ನಿಂತು ಹೇಳ್ತಿದೀನಿ ಕೇಳು ಮಗಳೇ; ದೇಬುವಿನ ಸಹವಾಸ ನಂಗ ಬೇಡ ಅವನು ಶಾಪ ಅನುಭೋಗಿಸುವ ಕಾಲ ಶುರುವಾಗಿಬಿಟ್ಪಿದೆಃ ಮದುವೆ ಆಗಿಬಿಟ್ಟದ್ದಿದ್ದರ ಹುಡುಗಿ ನನ್ನ ೮ ಮಾತು ಬೇರೆಯಿತ್ತು . ನಿಂದಿನ್ನೂ ಚಿಕ್ಕ ವಯಸ್ಸು ಬಡವರ ಮನೆಯ ನಾನು ಪಣ ಕೂಡ್ತೀನ ಓದಿಗೆ; ಖಿರ್ಚಿಗೆ; ಭವಿಶವ್ಯಕ್ಕೆ, ಅಮೆರಿಕಕ್ಕೆ ಹೋಗೋಕೆ-ಎಲ್ಲದಕ್ಕೂ ಣನ್ನು ಮಗ ನೀನೇ ವುಗಳು ದೇಬು ಕಾಲೇಜಿಗೆ ಹಿಂತಿರುಗೋದು ಕಾಣೆ. ನಂಗೆ ನೀನೇ
English
ಕನ್ನಡ
ದೇಬೂನ ಮುದುವೆಯಾಗಿ ಶಾಪ ಹಂಚಕೋಬೇಡ. ನಾವು ಅವನ ಅಪ್ಪ" {ೂರಟುಬಡಮ್ಮಾ * ಹೇಗಿದ್ದರೂ ಏನೇ ಅನುಭವಿಸಿದರೂ ಭರಿಸಬೇಕುಃ ನಮ್ಮ ಕೈಲೂ ಆಗದಿದ್ರೆ ಅವನು uನ್ಮು, ಹತ್ತಿ ರದ ಗೋಲ್ಕೊಂಡ ಶೋಟೆಯಲ್ಲಿ ನಿಶಾನಿ ಫಕೀರ ಅಂತ ಇದಾನೆ. ಅವನ ಹಯದರಾಬಾದ್. ಬಂದುಬಿಡ್ತೀವಿ ನೀನು ಹೊರಟುಬಿಡಮ್ಮ " ಒಳಮನೆಯಲ್ಲಿ ಪ್ರಾರ್ಥನಾಳನ್ನು ನದಕ್ಕಿ ವುಲಗಿಸಿ ಗದ್ಗದಿತ ದನಿಯಲ್ಲಿ ಮಾತನಾಡಿದ್ದರು ಚಂದ್ರನಾಥ ಬಂಡೋಪಾಧ್ಯಾಯ .ೂಡಿಸಿಕೂಂಡು _ ಹೊತ್ತು ಏನೂ ಮಾತನಾಡದೆ ಕುಳಿತಿದ್ದ ಪ್ರಾರ್ಥನಾ ಆಮೇಲೆ ಎದ್ದು ದೇಬುವಿನ ತುಂಬ ಹೋದಳು ಅವನಿಗಾಗಲೇಜ್ವರದ ತಾಪ. ತುಟಿ ಪಕ್ಕದ ವ್ರಣವನ್ನು ಒದ್ದೆ ಬಟ್ಪೆಯಲ್ಲಿ ಕೋಣೆಗೆ ಒರೆಸಿ ಹಣೆಯ ಮೇಲೆ ಕೈಯಿರಿಸಿದಳು "ಪ್ರಾರ್ಥನಾ. ) ನೋವಾಗದಂತೆ ಚಿಕ್ಕದಾಗಿ ನರಳಿದ ಹಾಸಿಗೆಯ ಮೇಲೆ ಕುಳಿತು ಅವನ ತಲೆಯನ್ನೆತ್ತಿ ತೂಡೆಯ ಮೇಲಿರಿಸಿಕೊಂಡಳು. ಕೆಂಡ ದೇಬು ಮಡಿಲಲ್ಲಿಟ್ಟುಕೊಂಡಂತಾಯಿತು ಮತೊ ೦ದು ತುಂಡು ಬಟ್ಟೆಒದ್ದೆ ಮಾಡಿ, ಹಿಂಡಿ ಅವನ ಎತ್ತಿ ಹಣೆಯ ಮೇಲೆ ಹಿತವನ್ನಿಸುವಂತೆ ಹರವಿದಳು ಹೊರಗೆ ಕತ್ತಲಾಗುತ್ತಿತ್ತು. ಕೋಣೆಯ ಸ್ವಿಚ್ಚು ಹಾರಿ ದೀಪ ಬೆಳಗಿಸಿದಳು. ದೇಬುವನ್ನು ತೊಡೆಯ ಮೇಲೆ ವಲಗಿಸಿಕೊಂಡಿರುವಂತೆಯೇ ಕಣ್ಮುಭ ಚ್ಚ ಕಳಿತು ಆದೆಷ್ಟೋತಿಂಗಳುಗಳ ನಂತರ ಸಾಯಂಕಾಲದ ತನ್ನಶ್ಲೋಕ ಹೇಳಿಕೊಳ್ಳತೊಡಗಿದಳು ಯಾಕುಂದೇಂದು ತುಷಾರ ಹಾರ ಧವಳಾಃಯ ಬಾಗಿಲಲ್ಲಿ ನಿಂತ ದೇಬುವಿನ ತಂದೆ ಸದ್ದಾಗದಂತೆ ಬಿಕ್ಕತೊಡಗಿದರುಃ 03 ರಾತ್ರಿ ಹಾಗೆ ಪ್ರಾರಂಭವಾಗಿತ್ತು. "ಅನುಮಾನ ಯಾಕೆ ಮಾಡ್ತೀಯ? ನಾನು ಕಣ್ಣಾ ರೆ ನೋಡಿ ಬಂದಿದ್ದೀನಿಃ ಲೀಲಾವತಿ ಹಾಸ್ಪಿಟಲ್ ಆಂತಾರೆಅದಕ್ಕೆ. ಮುನ್ನೂರ ಐವತ್ತಂಟನೇ ವಾರ್ಡಿಗೆತಂದು ವುಲಗಿಸಿದರು. ಬೇರೆ ಟ್ರೀಟ್ಮೆಂಟು ಮಾಡ್ತೀವಿ ಅಂದ್ರು ನಾನು ಕಿಟಕೀಲಿ ನಿಂತು ನೋಡ್ತಾನೇ ಇದ್ದೆ. ಮೂರು ಸಲ ಬಿಕ್ಕಳಿಸಿದ ಹುಡುಗ ಲವನ ತಾಯಿ ನೀರು ಕೊಡಕ್ಕೇಂತ ಪಕ್ಕಕ್ಕೆ ಹೋದರುಃ ಕಿಟಕೀಲಿ ನಾನು ನಿಂತಿರೋದು ಆವನಿಗೆ ನೇರವಾಗಿ ಕಾಣಿಸ್ತು . ನನ್ನನ್ನೇ ನೋಡಿ ಏನೋ ಹೇಳೋನ ಹಾಗೆ; ಎದ್ದು ಕೂಡೋ ಪ್ರಯತ್ನ ಮಾಡೋನ ಹಾಗೆ ಬೆನ್ನು' ಸೊಂಟ ಎತ್ತಿ ಇಷ್ಟಗಲ ಕಣ್ಣುಬಿಟ್ಟ ಅವನ ತಾಯಿ ಒಂದು ಹನಿ ನೀರು ಬಾಯಿಗೆ ಹಾಕಿದರು ನೋಡುಃ ಹಾಗೇ ಪ್ರಾಣಬಿಟ್ಟ ! ಸುಜಯ್ ಮಲ್ಡೋ ೀತ್ರಾಸಾವಿನ ಕ್ೃಣದ ಯಾವ ವಿವರವೂ ಮಿಸ್ಸಾಗದಂತೆ ವಿವರಿಸುತ್ತಿದ್ದ ರಸೂಲ್ ಜಮಾದಾರ. ಗಾಡಿಕೊಪ್ಪದ ಬಯಲಿನ ಕಲ್ಲುಮನೆಯಃ ಫರಶಿನ ಮೇಲೆ ಕುಳಿತು ಚ್ಯದೊಂದು ರಿಯಾಕ್ಷನ್ ಕೂಡ ಇಲ್ಲದಂತೆ ಅದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಹಿಮುವಂತ್ ರಾತ್ರಿ ತುಂಬ ದಟ್ಟವಾಗಿತ್ತು . ರಸೂಲ್ ಜಮಾದಾರನೂ ದಣಿದವನಂತೆ ಕಾಣುತ್ತಿದ್ದ. ಸುಜಯ್ ಮಲ್ಬೋತ್ರಾನ ಸಾವಿಗೆ; ಅದಕ್ಕೆ ಮುಂಚೆ ಅವನ ಸಾವಿಗೆ ತಾನು ನೇರವಾಗಿ ಕಾರಣನಾದುದಕ್ಕೆ ರಸೂಲ್ ಸಾಬನಲ್ಲಿ ಕೊಂಚವೂ ಬೇಸರ, ಪಶ್ಚಾತ್ತಾಪ ಕಂಡುಬಂದಿರಲಿಲ್ಲ . ಆದರೆ ದಾವಣಗೆರೆಯ ಪ್ರಾರ್ಥನಾಳ ಮನೆಯ ಮುಂದೆ ರಕ್ತ ರಂಗೋಲಿ ಹಾಕಿ ಬಂದ ದಿನ ಅಹನೇಕೋ ನಮ್ಮ ದಿಯಾಗಿದ್ದಂತೆ ಕಂಡರಲಿಲ್ಲ, "ಇದು ಬ್ಯಾಡಿತ್ತೇನೋ .; ' ಎಂಬ ಮಾತನ್ನು ಅಳುಕಿಂದಲೇ ಆಡಿದ್ದ, ಆ ಮಾತು ಹೊರಬಿದ್ದ ಮರುಕ್ಷಣ ಅವನೆಡೆಗೆ ಹಮವಂತ ನೋಡಿದ
' &ತ
English
"Why do you doubt? I have seen it with my own eyes. They call it Lilavati Hospital. They brought him to ward number 358. They said they would provide different treatment. I kept watching from the window. The boy hiccuped three times, and his mother went to the side to get water. He could see me standing directly at the window. He looked at me as if he wanted to say something, trying to sit up, lifting his back and waist, opening his eyes wide. His mother put a drop of water in his mouth—look—and just like that, he breathed his last!" Rasool Jamadar was describing every detail of Sujay Malhotra's final moments without missing anything. Himavant sat on the stone floor of the house in the Gadikoppa fields, listening to it all without showing a single reaction. The night was very dense. Rasool Jamadar also looked exhausted. There was not a trace of sadness or remorse in Rasool Saab for Sujay Malhotra's death, or for the fact that he himself was directly responsible for it. However, on the day he had drawn a blood-red rangoli in front of Prarthana's house in Davanagere, he did not seem to be his usual self. He had hesitantly muttered, "This shouldn't have happened..." The moment those words escaped his lips, Himavant looked at him.
ಕನ್ನಡ
ಜೋಗದಿಂದ ಹಿಂತಿರುಗಿದ ನಂತರ ಹಿಮುವಂತನಲ್ಲೊಂದು ನೆಮ್ಮ ಸ್ಥಾಪಿತವಾದ ಹಾಗಿತ್ತು; ಅಲ್ಲಿ ಕಳೆದ ಆ ರಾತ್ರಿ ಇಬ್ಬರಿಗೂ ಅವಿಸ್ಮರಣೀಯ ನವಿಲ ಮರಿಯಂತೆ ಹಿಮುವಿನ ತೋಳ ಮೇಲೆತಲೆಯಿಟ್ಟು ಮೈಯೆಲ್ಲ ಮುದುರಿಕೊಂಡು; ಆವನ ಬಿರುಸೆದೆಗೆ ಮುಖವಟ್ಟು ಒಂದಿಸ್ಟೂ ಅಳುಕಿಲ್ಲದೆಮುಲಗಿನಿದ್ದೆ ಮಾಡಿದ್ದಳು ಊರ್ಮಿಳಾ ಮೊಟ್ಟ ಮೊದಲ ಬಾರಿಗೆ ಗಂಡಸೊಬ್ಬನ ಜೊತೆಯಲ್ಲಿ ಅಷ್ಟೊಂದು secured ಆಗಿ ಮಲಗಿದ್ದೇನೆ ಅನಿಸುತ್ತಿತ್ತು. ಅವಳಿಗಿನ್ೂ ಎಚ್ಚರವಿರುವಾಗಲೇ ಹಿಮುವಂತನಿದ್ರೆಗೆ ಜಾರಿದ್ದ. ಅವನದು ಮನಸ್ಸಿನ ಅಪ್ಪಣೆಗೊಳಗಾಗದಂತಹ ನಿದ್ರೆಯ ಬೆಳಗಿನ ತನಕ ಒಂದಷ್ಟೂ ಅಲುಗುವುದಿಲ್ಲ. ಗೊರೆಯುವದಿಲ್ಲ. ಮೈಮುರಿತ ಆಕಳಿಕ; ಬಡಬಡಿಕೆ-ಉಹುಂ; ಹಿಮೂ ಮಲಗಿದನೆಂದರೆ; ಒಂದು ಜ್ವಾಲಾಮುಖಿ ನಿದ್ರೆ ಹೋದಂತೆ ಅಸಹನೆ ಮರೆತು; ಯಾತನೆ ಮರೆತು ನಿದ್ರೆ ಮಾಡುತ್ತಾ ಸನೆ ತುಂಬ ಹೊತ್ತು ಅವನನ್ನೇ ನೋಡುತ್ತಿದ್ದವಳು; ಬೆಳಗ್ಗೆ ಅವನು ಏಳುವಹೊತ್ತಿಗೆ ಗಾಢನಿದ್ರೆ ಮಾಡಿಬಿಟ್ಟಿದ್ದಳು ಹಿಂತಿರುಗುವ ಹಾದಿಯಲ್ಲಿ ಅವರಿಬ್ಬರೂ ಕೆಲವು ನಿಶ್ಚಯಗಳಿಗೆ ಬಂದಿದ್ದರು ಕಾಲೇಜು ಆರಂಭವಾಗುವ ತನಕ ಶಿವಮೊಗ್ಗದಲ್ಲೇ ಇರುತ್ತಾ ಳೆ ಊರ್ಮಿಳಾ. ಆರಂಭವಾದ ಮೇಲೆ ದಾವಣಗೆರೆಯಲ್ಲಿ ಅವಳೊಂದು ಪಟ್ಬಮನೆಮಾಡುತ್ತಾಳೆ ವಾರಕ್ಕೊಮ್ಮೆ ಹಿಮುವುತಲವಳನ್ನು ನೋಡಲು ಹೋಗುತ್ತಾನ ಬಿಡುವಾಗದಿದ್ದರೆ ಊರ್ಮಿಳೆಯೇ ಶಿವಮೊಗ್ಗದ ಮನೆಗೆ ಬರುತ್ತಾಳೆ. ಇರುವಷ್ಟು ದಿನ ಊರ್ಮಿಳಿಯೇ ಅಡುಗೆಮಾಡಿ ಹಾಕುತ್ತಾೋ ಳೆ ಬಟ್ಬೆ ಒಗೆದು ಇಸ್ತರಿ ಮಾಡಿಡುತ್ತಳೆ ಸಂಜೆಗಳಲ್ಲಿ ಒಟ್ಬಿಗೆ ಒಂದು ವಾಕಿಂಗ್ ಕಡ್ಡಾ ಯ ಹಿವುವಂತ ಎಲ್ಲ _ದಕ್ಕೂ ಒಪ್ಪಿಕೊಂಡ ಆದರ ಜಬೀನ್ನ ಕಳಿಸಿಬಿಡೋ ಆಲೋಚನೆ ಮಾಡಬೇಡ ಆ ಹುಡುಗಿ ಇಲ್ಲೇ ಇರುತ್ತೆ. ಯಾಕ ಏನು ಅಂತ ಕೇಳಬೇಡ ಬಾಯಿಲ್ಲ[ ದ ಹುಡುಗಿ ನಿಂಗೇನು ತೊಂದ್ರೆ ಮಾಡ್ತಾಳೆ? ನಿನ್ನ ಪಾಡಿಗೆ ನೀದಿದ್ದು ಬಿಡುಃ ಅಂದುಬಿಟ್ಪದ್ದ. ಜಬೀನ್ ನಂಗೆ ತುಂಬ ನಿಗೂಢ ಅನ್ನಿಸ್ತಾಳೆ ಎಷ್ಟು ಹೊತ್ತಿನಲ್ಲಿ ನೋಡಿದರೂ ಎದ್ದೇ ಇರ್ತಾಳೆ ಆವಳಿಗೆ ಇನ್ಸೋಮ್ನಿನಾ ಅನ್ಟೋ ಖಾಯಿಲೆ ಇದೆಯಾ ಅಂತ ನಂಗೆ ಅನುಮಾನ ನಿದ್ದೇನೇ ಬಾರದೆ ನರಳೋ ರೋಗ ಅದು. ಕೆಲವರು ಆ ಖಾಯಿಲೆಯಿಂದಾಗಿ ಮಾನಸಿಕವಾಗಿ ಡಿಸ್ಟರ್ಬ್ ಆಗಿರ್ತಾರೆ. ಹೀಗೆ ಬಿಟ್ರೆಮುಂದೆ ಜಬೀನ್ಗೆ ತೊಂದರೆಯಾಗುತ್ತ, ಆ ಕಾರಣಕ್ಯದರೂ
F }
English
After returning from Jog, a sense of peace seemed to have been established in Himavant; that night spent there was unforgettable for both of them. Like a peacock chick, Urmila had rested her head on Himavant's arm, curled up, and pressed her face against his firm chest, sleeping without the slightest hesitation. For the first time, she felt she was sleeping so securely with a man. Even while she was awake, Himavant had drifted into sleep. His sleep was not subject to the mind's command; he would not move an inch until morning. No snoring, no stretching, no yawning, no mumbling—uh-uh. When Himavant slept, it was like a volcano had gone to sleep. Forgetting impatience, forgetting agony, he was sleeping. Watching him for a long time, she had fallen into a deep sleep by the time he woke up in the morning. On the way back, they had come to a few decisions. Urmila would stay in Shivamogga until college started. Once it began, she would rent a house in Davanagere. Himavant would go to see her once a week, and if he couldn't, Urmila herself would come to the Shivamogga house. During the days she was there, Urmila would cook, wash clothes, and iron them. In the evenings, a walk together was mandatory. Himavant had agreed to everything, but, "Don't even think about sending Zabeen away. That girl will stay here. Don't ask why or what; she is a girl of few words. What trouble could she cause you? Just mind your own business," he had said. "Zabeen seems very mysterious to me. No matter what time I see her, she is always awake. I suspect she might have an illness called insomnia—it's a condition where one suffers because sleep doesn't come. Some people become mentally disturbed due to that illness. If left like this, it will be a problem for Zabeen in the future. For that reason, at least..."
ಕನ್ನಡ
ಕಳಿಸಿ ಚಿಕಿತ್ಸೆ ಮಾಡಿಸೋಣ ಅದ್ಯಾಡೋ ಅವಳನ್ನ ನೋಡಿದಾಗಲೆಲ್ಲ ಅವಳು ಆಚೆ ಅವಳನ್ನ ಮಾಡ್ತಿದಾಳೆ ಆ ಕಿಲಸಕ್ಕಿ ಅಂತಲೇ ಜಬೀನ್ನನೀನು ಮನೇಲಿಟ್ಟುಕೊಂಡದೀಯ ವಾಚ್, ನನ್ಜನ್ನ ಹೇಳಿಬಿಡಬೇಕು ಅನ್ನಿಸಿತ್ತು ಊರ್ಮಿಳೆಗೆ ಏಕೋ ಹೇಳಲಾಗಲಿಲ್ಲ , ಯಾವ ಅನ್ಗುತ್ತೆ ಅಂತ ಯೋಚಿಸಿದರೂ ಜಬೀನ್ ಅವಳ ಪಾಲಿಗೆ ನಿಗೂಢ ಅಂತಲೇ ಅನ್ನಿಸುತ್ತಿದ್ದಳು ಏಕನಂದ ಬಗ್ಗೆ ಮಾತಿಗೆ ಅವಕಾಶವಿಲ್ಲವೆಂಬಂತೆ ಮೌನಿಯಾಗಿ ೮ ಹೋಗಿದ್ದ ಮುಂದೆ ಬಮುವಂತ. ಆದರಿa ವಾಪಸು ಬಂದ ದಿನದಿಂದಲೇ ಅವನು ಲೇಔಟ್ನ ಕೆಲಸ ಟೋಗದಿಂದ ಕಾರ್ಯಗಳಲ್ಲಿ ಕೆಲಸಕ್ಕೆ ಕುಳಿತನೆಂದರೆ ಒಂದು ದೈತ್ಯಶಕ್ತಿ ಅವನನ್ನು ಆವರಿಸಿಕೊಂಡುಬಿಡುತ್ತಿತ್ತು; ತೂಡಗಿಕೂಂಡ ಕಲಸದಲ್ಲೂ ಅಪ್ಟೇಶ್ರದ್ಧೆ, ಈ ಮನುಷ್ಯ ದಿನಕ್ಕೆ ಹದಿನೆಂಟು ಗಂಟೆ ದುಡಿಯುತ್ತಾನೆಃ ಪ್ರತಿ ಹುಡುಗಿಯೊಬ್ಬಳ ೪ ವಂಚನೆ ವರೆಯುವದಕ್ಕೆ ಈಪರಿಯ ದುಡಿತ ಬೇಕಾ? ಅಂದುಕೊಳ್ಳುತ್ತಿದ್ದಳು ಆದರೆ ಹಿಮೂ ಅದೆಲ್ಲದರ ನಡುವೆಯೇ ಬಿಡುವು . ಮಾಡಿಕೊಂಡು ಬಂದು ಊರ್ಮಳಾ ಸಾಯಂಕಾಲಗಳ ಲ್ಲಿ ಊರ್ಮಿಳೆಯನ್ನು ವಾಕಿಂಗಿಗೋ; ಅಷ್ಮು . ದೂರದ ಡ್ರೈವ್ಗೋ ಕರೆದೊಯಯುತ್ತಿದ್ದ. ಊರ್ಮಿಳಾ ಗಮನಿಸಿದ್ದೆಂದರೆ; ಹಾಗೆ ನಾಲೈದು ಗಂಟೆ ಮನೆಯಿಂದ ಹೊರಗಿರುವುದು ಖಚಿತವಾದ ದಿನ; ತೀರ ಹೊರಡುವ ಮುನ್ನ ಅವನು ಜಬೀನ್ಳನ್ನು ತನ್ನ ಕೋಣೆಗೆ ಕರೆದುಕೊಂಡು ಹೋಗಿ ಐದು ಹತ್ತು ನಿಮಿಷಗಳ. ಮಟ್ಟಿಗೆ ಒಳಗಿನಿಂದ ಆಗುಳಿ ಹಾಚೊಳ್ಳುತ್ತಿದ್ದ. ಅದಕ್ಕೆಮುನ್ನಹಿಮೂ ಸ್ನಾನಮಾಡಿರುತ್ತಿದ್ದಃ ಫ್ರೆಶ್ ಆದಬಟ್ಪೆಧರಿಸಿರುತ್ತಿದ್ದಃ ಮಟ್ಟಸವಾಗಿ ತಲೆ ಬಾಚಕೊಂಡು ಣನ್ನೇನು ಊರ್ಮಿಳೆಯೊಂದಿಗೆ ಹೊರಕ್ಕೆ ಹೊರಡಲು ಆನುವಾಗಿಯೇ ಇರುತ್ತಿದ್ದ . ಹತ್ತು ನಿಮಿಷ ಜಬೀನ್ಳೊಂದಿಗೆ ಕೋಣೆಯಲ್ಲಿ ಏಕಾಂತದಲ್ಲಿದ ಕಚೆಗೆಬಂದವನನ್ನು ಗಮನಿಸಿದರೆ; ಅವನಬಟ್ಟೆಮುದುಡಿರುತ್ತಿರಲಿಲ್ಲಃ ಕ್ರಾಪಕದರಿರುತ್ತಿರಲಿಲ್ಲ. ಮುಖದಲ್ಲಿ ಯಾವುದೇ ತೆರನಾದ ಗೊಂದಲಗಳಿರುತ್ತಿರಲಿಲ್ಲ . ಆದರೆ. ಅಪ್ಪಿತಪ್ಪಿ ಕೂಡ ೯? ಊರ್ಮಿಳಿಯನ್ನು ಆಕೋಣೆ ಹೊಕ್ಕು ಜಬೀನ್ಳ ಸ್ಥಿತಿ ಹೇಗಿರಬಹುದೆಂದು ಇಣುಕಿ ನೋಡಲು ಬಿಡುತ್ತಿರಲಿಲ್ಲ. ಕೋಣೆಯಿಂದ ಹೊರಬಂದವನೇ ಊರ್ಮಿಳೆಯನ್ನು ಹೊರಡಿಸಿಕೊಂಡು ತಾನೇ ಮುಂಬಾಗಿಲಿಗೆ ಬೀಗ ಹಾಕಿ ನಡೆದುಬಿಡುತ್ತಿದ್ದ . ಹಿಂತಿರುಗುವ ಹೊತ್ತಿಗೆ ಜಬೀನ್ ಎಂದಿನಂತೆ ಹಾಲ್ನ ಸೋಫಾದ ಮೇಲೆ ಕುಳಿತಿರುತ್ತಿದ್ದಳು ಆಗಷ್ಟೆ ನಿದ್ರೆಯಿಂದ ಎದ್ದವಳಂತಿರುತ್ತಿದ್ದಳು ಕಣ್ಣು ಗಳಲ್ಲಿ ಗಾಢ ನಿದ್ರೆಯ ತೃಪ್ತಿ. ಹೊರಡುವ ಮುನ್ನ ಹಿಮೂ. ಇವಳನ್ನು ಹಿಪ್ನಾಸ ಸಿಸ್ಗೆ ಣ ಒಳಪಡಿಸಿ ಕರಾರುವಾಕ್ಕಾಗಿ ಣಷ್ಮು ಗಂಟೆ ನಿದ್ರೆ ಮಾಡಿ ಏಳುವಂತೆ ಮಾಡಿರುತ್ತಾನಾ? ಹಿಪ್ನಾಸಿಸ್ನಿಂದ ಅದು ಸಾಧ್ಯವಾ? ಈಸಲ ದಾವಣಗೆರೆಗೆ ಹೋದಾಗ ಪ್ರೊಫೆಸರ್ರನ್ನು ಕೇಳಬೇಕು ಅಂದುಕೊಂಡಳು ಊರ್ಮಿಳಾ ಅಷ್ಟೇ ಹೊರತು ಜಬೀನ್ಳ ಮೌನದ ಹಿಂದೆ; ಕಾದಲಿನ ಹಿಂದೆ ಮುತ್ಶಾವುದೋ ವಿಕ್ಷಿಪ್ತ ಕಥೆಯಿರಬಹುದೆಂದು ಅವಳು ಕನಸು ಮನಸಿನಲ್ಲೂ ಊಹಿಸಿರಲಿಲ್ಲ . ಊರ್ಮಿಳಯನ್ನು ನಿಜಕ್ಕೂ ಡಿಸ್ಟರ್ಬ್ ಮಾಡಿಡುತ್ತಿದ್ದ ಸಂಗತಿಯೆಂದರೆ; . ಕಲ್ಲಿನ ಲಾರಿ ಬಂತು ಎಂಬ ನೆಪದಲ್ಲಿ ಮಧ್ಯರಾತ್ರಿಯ ಹೊತ್ತಿಗೆ ದಿಡಗನೆ ಎದ್ದುಹಿಮವಂತ ಹೊರಟು ಹೋಗುತ್ತಿ_ ತದ್ದುದು! ಅವನು ಒದಲ್ಲ ಒಂದು ನೆಪ ಹುಡುಕಿಕೊಂಡು ರಾತ್ರಿಯಿಡೀ ಮನೆಯಿಂದ ಹೊರಗಿರುತ್ತಿ ಜಬೀನ್ಳ ಸರ್ಪಗಾವಲು ತದ್ದ . ಅವನು ಹೊರಡುತ್ತಿದ್ದಂತೆಯೇ ಊರ್ಮಿಳೆಯ ಸುತ್ತ
English
"Let's send her for treatment. Every time I see her, she seems to be making herself an outsider. Is that the reason you have kept Jabeen in the house, just for that job?" Urmila felt like saying this to Himavant, but for some reason, she couldn't. Whatever she thought, Jabeen always seemed like a mystery to her. Himavant had gone quiet, as if there was no room for talk about Ekananda. However, from the day he returned, he had immersed himself in the layout work. Whenever he sat down to work, it was as if a giant force took hold of him; there was such dedication in the work he undertook. "This man works eighteen hours a day; is such hard labor necessary to forget the betrayal of one girl?" she used to think. But amidst all that, Himavant would make time to take Urmila for a walk or a long drive in the evenings. What Urmila noticed was that on days when they were certain to be away from the house for four or five hours, he would take Jabeen into his room just before leaving and bolt the door from the inside for five to ten minutes. Before that, Himavant would have bathed; he would be wearing fresh clothes, his hair neatly combed, and ready to head out with Urmila. If one observed him after he came out from being alone with Jabeen in the room for ten minutes, his clothes would not be rumpled, his hair disheveled, and there would be no sign of any confusion on his face. But even by mistake, he would never let Urmila enter that room to peek and see how Jabeen was doing. As soon as he came out of the room, he would take Urmila out, lock the front door himself, and walk away. By the time they returned, Jabeen would be sitting on the sofa in the hall as usual, looking like someone who had just woken up from sleep, with the satisfaction of deep slumber in her eyes. "Before leaving, does Himavant put her into hypnosis and make her sleep for exactly that many hours? Is that possible through hypnosis?" Urmila thought that she should ask the professor when she went to Davanagere next time. That was all; she never even dreamt that there could be some bizarre story behind Jabeen's silence or behind her sleep. The matter that truly disturbed Urmila was Himavant suddenly getting up and leaving in the middle of the night under the pretext that the stone truck had arrived! He would find one excuse or another to stay out of the house all night, leaving Jabeen under guard. As soon as he left, the atmosphere around Urmila...
ಕನ್ನಡ
English
Urmila had written a small letter, enclosed the number of Himu’s house, and dropped it into the mailbox. While Urmila was writing the letter in the inland cover, she noticed Zabeen pacing the entire house with impatient restlessness. However, the true horror of the situation only dawned on her on the third day after the letter was mailed, when Prarthana called from Hyderabad. As soon as she said "Hello," she began to sob so heart-wrenchingly, calling out "Urmi Didi," that she was unable to explain what had happened. Overcome by uncontrollable sobs, she called three times in fifteen minutes and hung up each time. At first, Urmila thought that Debu had caused her some trouble and that she might have to leave for Hyderabad immediately. It was only when Prarthana swallowed her tears and began to speak that Urmila understood what her agony was.
ಕನ್ನಡ
೮ರ್ಥ ವಾದದ್ದು. ಜೋಫ್ರೇನಿಯಾ ಆಗಿತ್ತುಃ ಎರಡು ದೇಬುವಿಗೆ ವಾರಗಳಲ್ಲಿ ಅದರ ಲಕ್ಷಣಗಳೇ ಇಲ್ಲ, ಭಯಾನಕ ಹಂತದಲ್ಲಿದ್ದ ಸಿಫಿಲಿಸ್ ಕಾಣಿಸಿಕೊಂಡಿತು ಈಗ ಅದೂ ಆಮೇಲೆ ಇಲ್ಲ, ದೇಬುವಿಗೆ ಹೂಸ ರೋಗ ಆರಂಭವಾಗಿದೆ ಮೈಯ ರೋಮಗಳೆಲ್ಲ ಉದುರಿ ಹೋಗಿವೆ ಬೆನ್ನಮೇಲೆ ಸಣ್ಣಣ ಗಾಯದಂತೆ ಕಾಣಿಸಿಕೊಂಡದ್ದು; ಈಗ ನಾಗರ ತಚ ಹೆಡೆಯಷ್ಟಗಲದ ದೃತ್ಯ ಹುಣ್ಣಾ ಬೆಳೆದಿದೆ ಕಾರ್ಬಂಕಲ್ ಆಂತಾರೆ ಭೀಕರ ನೋವಿನ ಬೆನ್ನು ಫಣಿ ನಿನ್ನೆ ರಾತ್ರಿಯಿಂದ ಒಂದೇ ಸಮನೆ ನಮೂರ್ಛೆ_ ಹೋಗುತ್ತಿದ್ದಾನೆ ಏನು ಸ್ಕಾನ್ ಮಾಡಿಸಿದರೂ ರೋಗದ ಕಾರಣ ಗೊತ್ತಿ ಲ್ಲ, ಬಾಯೆಲ್ಲ ನೂರೆ ನೊರೆ ದೇಬು ಬದುಕುತ್ತಾನೆ ಅಂತ ಅನ್ನಿಸುತ್ತಿಲ್ಲ ದೀದೀಃ: ನನಗೆ ಸಾವು ಬಂದು ಅನನಾದರೂ ಉಳಿದುಕೊಳ್ಳಬಾರದಿತ್ತೇ? ಅವತ್ತು ನೀನು ದಾವಣಗೆರೆಯಿಂದ ಹೊರಟೆಯಲ್ಲ ' ನಿನ್ನನ್ನ ಗುಂಡಿ ಛತ್ರದ ತನಕ ಬಂದು ಆಟೋ ಹತ್ತಿಸಿ ವಾಪಸು ಮನೆಗೆ ಹೋಗುವಷ್ಪರಲ್ಲೇ ಏನೋ ಆಗಿಹೋದಂತಿದೆ ದೇಬು ಮನೆಯೆದುರು ಯಾರೋಹಾಕಿ ಹೋಗಿದ್ದ ರಕ್ತ ರಂಗೋಲಿ ತುಳಿದುಬಿಟ್ಬೆದ್ದ. ಅನುಮಾನವೇ ಣಲ್ಲ. ಅದು human blood:: ನಂಗೆ ಭಯ ಆಗ್ತಿದೆದೀದೀ : ಪ್ರಾರ್ಥನಾ ಫೋನ್ ಡಿಸ್ಕನೆಕ್ಟ್ ಮಾಡಿದ ವುರುಕ್ಷಣದಲ್ಲೆ ಊರ್ಮಿಳೆಯ ನಿರ್ಧಾರಗಳು ತೀವ್ರವಾಗತೊಡಗಿದವು ಣಲ್ಲ ದೇಬುವಿಗೆ ಆಗಿರುವದು ಖಾಯಿಲೆಯಲ್ಲ. ಇದು ಮಾಮೂಲು ಮನುಷ್ಯರಿಂದ ವಾಸಿಯಾಗುವ ಬಗೆಹರಿಯುವಸಮಸ್ಯೆಯೂ ಅಲ್ಲ; ಸವಸ್ಯೆ ಉದ್ಭವವಾಗಿರುವದೇ "ಶಿವಮೊಗ್ಗದಲ್ಲಿ! ನಾನು ಯಾರಿಗೋ ಪತ್ರಬರೆದೆನೆಂಬ ಸಂಗತಿಯನ್ನು ಜಬೀನ್ ತಿಳಿಸಿದ್ದೇ ಹಲಷ್ಟುದಿನಗಳಆವನನೆಮ್ಮದಿ; ಸ್ಥಿರತೆಗಳರಡೂ ಚೆದುರಿಹೋದಂತಾಗಿದ್ದವು ಆಮೂರು ದಿನಗಳಲ್ಲಿ ಅವನುಮುನೆಗೆ ಹಿಂತಿರುಗಿದ್ದೇ ೀ ಅಪರೂಪ. ರಾತ್ರಿಗಳನ್ನಂತೂ ಅವನು ನಿಸ್ಸಂಶಯವಾಗಿ ಗಾಡಿಕೊಪ್ಪದ ಬಯಲಿನಲ್ಲಿ ಕಳಿಯುತ್ತಿದ್ದ. ಣಲ್ಲ , ಅವನನ್ನು ಪ್ರಾರ್ಥನಾಳನ್ನು ನೆಮ್ಮ ದಿಯಾಗಿ ಬದುಕಲು ಬಿಡಲಾರಃ ೮ತ್ಶಂತ ಸಂಭಾವಿತ ಮನುಷ್ಯ, ತನ್ನ ಜಗತ್ತೇ ಅವಳು ಅಂದುಕೊಂಡು ಬದುಃದ ಅಮರ ಪ್ರೇಮಿ; ಕಂಡವರ ಹಣವನ್ನು ಎಡಗೈಯಿಂದಲೂ ಮುಟ್ಬದ ಸ್ವಾಭಿಮಾನಿ ಹ್ನಬದುಕನೊಳಕ್ಕೆ ಇನ್ನೊಂ ೦ದು ಹೆಂಗಸಿನ ಪ್ರವೇಶವೇ ಣಲ್ಲ ವೆಂದು ಸಮಸ್ತ ಬಾಗಿಲುಗಳನ್ನೂ ಮುಚ್ಚಿಹಾಕಿರುವ ಮಹನೀಯ; ನಿಸ್ಸಹಾಯಕಳನ್ನ ನಿರ್ಗತಿಕಳನ್ನ ಡಾಕ್ಪರು ಮಾಡುತ್ತೇನೆಂದು ಹೂರಟ ಹೃದಯವಂತ ಮನುಷ್ಯ" * ಆದರೆ ಈಗ ಅವನೊಳಗಿನಿಂದಲೇ ಒಬ್ಬ ರಾಕ್ಷಸ ಪ್ರಕಟವಾಗಿಬಿಟ್ಟಿದ್ದಾನೆ. ಅದೇ ಕಷ್ಟ' ತುಂಬ ಒಳ್ಳೆಯ ಮನುಷ್ಯ ತುಂಬ ದುಷ್ಟನಿಗಿಂತ ಬಲಿಷ್ಠನಾಗಿರುತ್ತಾನೆಃ ಅವನದು ಸಾತ್ವಿಕ ಶಕ್ತ, ಅಕಸ್ಮಾತ ತ್ ಅವನ ವಿವೇಚನೆ ಹಳಿ ತಪ್ಪಿಬಿಟ್ಟರೆ? ಅವನಿಗಿಂತ ಕ್ರೂರಿ ಇಲ್ಲ ಹಿಮೂ ನೋಡ ಕ್ರೂರಿಯಾಗಿಬಿಟ್ಟನಾ? ಅವನನಿಗ್ರಹಗಳೇನಾದವ? ಆದರ್ಶ ಎಲ್ಲಿಗೆ ಹೋಯಿತು? ನೋಡುತ್ತ ಲೇ ಹಿಮುವಂತ ಏನಾಗಿಬಿಟ್ಟ ? ಸುಜಯ್ ನಿಂತವುಃ ಮುಲ್ಡೋತ್ರಾನ ನೆನಪಾಗುತ್ತಿದ್ದಂತೆಯೇ ಊರ್ಮಿಳೆಯ ಮೈತುಂಬ ಮುಳದ್ದು ಹಿಮೂ ಕೊಲೆಗಾರನಾಗಿಬಿಟ್ಟನಾ? ಕೂಲೆಗಾರನನ್ನಾ ನಾನು ಪ್ರೀತಿಸಿದ್ದು , ಸಂತೃಸಲು
English
The moment Prarthana disconnected the phone, Urmila's resolutions began to intensify. No, what has happened to Debu is not a disease. It problem that can be cured or solved by ordinary humans; the problem has originated in Shivamogga! The fact that Jabeen had informed me that I had written a letter to someone had shattered his peace and stability for many days. It was rare for him to return home in those three days. He was undoubtedly spending his nights in the open fields of Gadikoppa. No, he would not let Prarthana live in peace. A man so gentlemanly, an eternal lover who lived thinking she was his entire world; a man of self-respect who wouldn't even touch others' money with his left hand; a noble man who had shut all doors, believing no other woman could ever enter his life; a kind-hearted man who set out to help the helpless and the destitute—but now, a demon has emerged from within him. That is the trouble. A very good man is more powerful than a very wicked one; his is a virtuous power. What if his conscience suddenly derailed? There is no one crueler than him. Has Himavant become cruel? What happened to his restraints? Where did his ideals go? What right before our eyes? Sujay stood still. As the memory of Muldotra surfaced, a chill ran through Urmila’s entire body. a murderer? Is this the murderer I loved?
ಕನ್ನಡ
English
ಕನ್ನಡ
ಅ೦ದು ನಿಡುಸುಯ್ದ ಜಮಾದಾರ ಇಷ್ವವಿರಲಿಲ್ಲ "ಅದೊಂದು ಪ್ರಾರಬ್ಧ . ಮಾತು ಸತ್ತಿರೋ ಅನಿಷ್ಟ " ಮೊಟ್ ಮೊದಲ ಬಾರಿಗೆ ತಾನೊಬ್ಬ ಡಾಕ್ಪರಳೆಂಬುದನ್ನೂ ಮರೆತು ಮಾತನಾಡಿದ್ದಳು ಊರ್ಮಿಳಃ "ಆವೇಶ ಮಾಡ್ಕೋಬೇಡಿ ತಾಯೀ; ೮ ಮಗೂದೇನೂ ತಪ್ಪಿಲ್ಲ , ಅದರ ಮಾತು 8ತ್ಕಂಡುಬಿಟ್ಟದ್ದಾ ನೆ ಅದರನಿದ್ದೇನೂ ಕಿತ್ಕಂಡುಬಿಟ್ಟಿದಾನೆಃ ಅವಳ್ನಅ ಮನೇಗೆ ತಂದಿಟ್ಟಿರೋದೇ ನಿಮ್ಮುನ್ನ ಕಾಯೋದಿಕ್ಕೆ! ನಮ್ಮ ಹೈಮಣ್ಣ ಮೊದಲಿನ ಮನಿಷಾ ಆಗಿ ಉಳಿದಿಲ್ಲ ತಾಯೀಃ ಅಂತ ರಸೂಲ್ ಜಮಾದಾರ ಮಾತನಾಡಲು ಆರಂಭಿಸುತ್ತಿದ್ದಂತೆಯೇ ಎಲ್ಲಿಂದಲೋ ತೇಲಿ ಬಂದ ಕಾರ್ಮೂೋಡವೊಂದು ಗಾಡಿಕೊಪ್ಪದ ಬಯಲನ್ನು ಆಕ್ರಮಿಸಿಕೊಳ್ಳತೊಡಗಿತು ತುಂಬ ಮೆಲುದನಿಯಲ್ಲಿ ರಸೂಲ್ ಜಮಾದಾರ ಹಿಮುವಂತನ ಅಮಾನುಷಪ್ರತೀಕಾರದ ಕಥೆ ಹೇಳತೊಡಗಿದ
ಊರ್ಮಿಳಾ ಮುನೆಗೆ ಹಿಂತಿರುಗುವ ಹೊತ್ತಿಗೆ ಸಂಜೆಸತ್ತು ರಾತ್ರಿಯಾಗಿತ್ತುಃ ಬಾಗಿಲಲ್ಲೇ ಸಲಾಗಿದ್ದ ಎಸ್ಪೀಮ್ ಕಾರು ಮನೆಯಲ್ಲಿ ಹಿಮವಂತನಿದ್ದಾನೆಂಬುದನ್ನು ಖಚಿತಪಡಿಸಿತ್ತು; ಆದರೆ ಒಳಗೆ ದೀಪವಿರಲಿಲ್ಲ. ಬಾಗಿಲು ಸೂರು ಹೊಡೆದಂತೆತೆರೆದುಕೊಂಡಿತ್ತು. ಒಳಮನೆಯ ಸೋಫಾದ ಮೇಲೆ ಮೈಚೆಲ್ಲಿ ಕುಳಿತಿರುವವನು ಹಿವುವಂತನೇ ಎಂಬುದು ಖಚಿತವಾದರೂ; ಕತ್ತಲ ಮನೆಯೊಳಕ್ಕೆ ಬಿಡುಬೀಸಾಗಿ ನಡೆದು ಹೋಗಲಾಗದೆ ಒಂದು ನಿಮಿಷದ ವುಟ್ಟಿಗೆ ಬಾಗಿಲಲ್ಲೇ ನಿಂತಿದ್ದಳು ಸೋಫಾದ ಮೇಲೆ ಮೈಚೆಲ್ಲಿ ಮಲಗಿದ್ದಂತೆ ಕುಳಿತಿದ್ದ ಹಿವುವಂತ ಸಣ್ಣT ಸರಿದಾಡಿದ ಊರ್ಮಿಳೆಯ ಕಣ್ಣು ಒಳಗಿನ ಕತ್ತಲಿಗೆ ನಿಧಾನವಾಗಿ ಹೊಂದಿಕೊಳ್ಳುತ್ತಲಿದ್ದವು "ಬಾ ಊರ್ಮಿ ಛಾ' ಎಂದವನೇ ಸೋಫಾದಿಂದೆದ್ದ ಹಿಮವಂತ ಒಳಮುನೆಯ ದೀಪ ಹಾಕದ ಕತ್ತಲಲ್ಲಿ ಆಗದ ಹೆದರಿಕೆ ಊರ್ಮಿಳೆಗೆ ಬೆಳಕಿನಲ್ಲಿ ಹಿಮುವಿನ ಮುಖ ನೋಡುತ್ತಿದ್ದಂತೆಯೇ ಆಯತು ಅವಳು ಅಕ್ಪರಶಃ ಕ್ಷಣಕಾಲ ಆವಾಕ್ಕಾ ನಿಂತುಬಿಟ್ಟಿದ್ದಳು ತಾನು ನಿತ್ಯ ನೋಡುತ್ತಿರುವ mಮುವಿಗೂ ಈಗ ಎದುರಿಗೆ ನಿಂತ ಹಿಮುವಿಗೂ ಸಂಬಂಧವೇ ಇಲ್ಲ ಅನ್ನಿಸಿಬಿಟ್ಪಿತು. ಹಿಮೂ ಕಣ್ಣು ಗಳಲ್ಲಿ ಜೀವಂತಿಕೆಯಿರಲೇ ಣಲ್ಲ; ಎರಡು ಕಂಡದ ಉಂಡೆಗಳನ್ನು ಮೂಗಿನ ಇಕ್ಕೆಲಗಳಿಗೂ ಚುಚ್ಚಿ ಇರಿಸಿದಂತಿದ್ದವು ತುಟಿಗಳು ಪೂರ್ತಿ ಒಣಗಿನಿರ್ಜಿೀವಗೊಂಡಂತಿದ್ದವು ಶತಶತಮಾನಗಳ ಬಳಲಿಕೆಆ ಮುಖದಲ್ಲಿ ಸಾಂದ್ರಗೊಂಡಂತಿತ್ತು . ಅವನ ತಲೆಗೂದಲು ಮಣ್ಣು ಗುಡಿಸಿ ಎತ್ತಿಟ್ಟ ಪೊರಕೆಯ ಕಡ್ಡಿಗಳಂತಾಗಿದ್ದವು; ಸ್ವಿಚ್ಚುಹಾಕಿ ಸೋಫಾಕ್ಯೆ ಹಿಂತಿರುಗಿದವನ ನಡಿಗೆಯಲ್ಲಿ ಜೀವವರಲಿಲ್ಲ; "ಏಣಾಗಿದೆ "ಿಮೂ . ,1" ಅಂತ ಕೇಳುತ್ತಲೇ ಸರ್ರನೆ ಅವನ ಸನಿಪಕ್ಕ ಬಂದಳು ಏಕೋ ದಿನವಿಡೀ ರಸೂಲ್ ಜಮಾದಾರ ಕುಳಿತುಕೊಂಡು ಹೇಳಿದ ಹಮವಂತನ ಪ್ರತೀಕಾರದ ಕಥ ನೆನವಾದಂತಾಗಿ; ಹಿಮುವಂತನನ್ನು ಸಮೀಪಿಸಲೇ ಬಾರದಿತ್ತು ಅನ್ನಿಸಿ ಥಟ್ಟನೆನಿಂತುಬಿಟ್ಟಳು
English
Rasool Jamadar sighed. "It was fate. A cursed outcome that silenced speech." For the first time, Urmila spoke, forgetting that she was a doctor. "Don't get agitated, mother. It’s not the child's fault. It has taken away her speech; sleep. Bringing her home was meant to protect you! Our Himavant is no longer the man he once was, mother." Just as Rasool Jamadar began to speak, a dark cloud floated in from somewhere and began to cover the fields of Gadikoppa. In a very soft voice, narrate the story of Himavant’s inhumane revenge.
By the time Urmila returned home, the evening had died and night had fallen. The SP's car parked at the door confirmed that Himavant was in the house; however, there were no lights inside. The door creaked open as if pushed. Although she was certain that the person slumped on the sofa in the inner room was Himavant, she stood at the doorway for a minute, unable to walk freely into the dark house. Himavant, who had been sitting as if lying down shifted slightly. Urmila’s eyes slowly adjusted to the darkness inside. "Come, Urmi," he said, rising from the sofa. A strange fear gripped Urmila in the darkness of the unlit inner room. It intensified the moment she saw Himavant’s face in the light. She stood stunned for a moment. It felt as if there was no connection between the Himavant she saw every day and the Himavant standing before her now. life in Himavant's eyes; they looked like two lumps of coal stuck on either side of his nose. His lips were completely dried out and appeared lifeless. The weariness of centuries seemed to have condensed on his face. His hair looked like the bristles of a broom that had swept dirt and been set aside. There was no vitality in his walk as he returned to the sofa after switching on the light. Asking, "What has happened to you, Himu?", she rushed toward him. But, suddenly, the story of Himavant’s revenge, which Rasool Jamadar had spent the whole day telling her, came to mind, and she stopped abruptly, feeling as though she shouldn't go near him.
ಕನ್ನಡ
"ನಂಗೇನಾಗಿದೆ? ಏನೋ ಸುಸ್ತು ಅಷ್ಟೆ* "್ ಅಂದವನ ದನ ಬಾವಿಯಾಳದಿಂದ ಎದ್ದು ಸೋಫಾದ ಮೇಲೆ ನೆಟ್ಟಗೆ ಕೂಡಲಾಗದೆ ಅವನು ಸ್ವಲ್ಸ ಬಂದಂತಿತ್ತು, ಹೊತ್ತಿಗೆ ಕುಸದಂತಕ ಭುಗಿತಲುಪಿಕೊಂಡ ನುನೆ ತಲುಪುವ ಹೊತ್ತಿಗೆ ಊರ್ಮಿಳೆಯಲ್ಲಿಜಗಳ ಮಾಡುವ ಉತ್ಸಾಹ ಕೂಡ ಕುಗ್ಗಿ ಹೋಗಿತ್ತುಃ ಅದು ಹಿವುವಂತನ ಮೇಲೆ ಹುಟ್ಟತೊಡಗಿದ ಅಸಹನೆಯೋ, "ಊ್ಮಿೀ ದೀದೀ { ಎಂದು ಭೋರಿಟ್ಟು ಅತ್ತ ಪ್ರಾರ್ಥನಾಳನ್ನು ತಕ್ಷಣಕ್ಕೆ ಹೋಗಿ ನೋಡಬೇಕಂಬ ಮೈತ್ರಿ _ ಸಹಜವಾದ ಆತುರವೋ-ಅವಳಿಗೇ ನಿರ್ಧರಿಸುವುದಾಗಿರಲಿಲ್ಲ . ಣನ್ನು ಮಾತನಾಡಿಯಾದರೂ ಏನು ಪ್ರಯೋಜನವಿದೆ? ಪ್ರಾರ್ಥನಾಳ ಬಳಿಗಾದರೂ ಬೇಗ ಹೋದರೆ;, ಗೆಳತಿಗೊಂದು ಸಾಂತ್ವನ ಹೇಳಿದಂತಾದರೂ ಆದೀತು Let me 80! ತೀರ ಹೊರಡುವ ಮುನ್ನ ಹಿವುವಂತನಿಗೆ "ಹೀಗ್ದೀ ೀಗೆ ನಾನು ಹೈದರಾಬಾದಕ್ಕೆ ಹೊರಡ್ತಿದೇನೆಃ ಸಾವೋ;ಮತ್ತೊಂದೋ-. ? ಅವಳ ದೌರ್ಭಾಗಯದ ದಿನಗಳಲ್ಲಿ ಅವಳೊಂದಿಗೆ ಇದ್ದುಬಿಡುತ್ತೇನೆ ಮತ್ತೆ ಯಾವತ್ತಿಗೂ ಈ ಮನೆಗೆ, ನಿನ್ನ ನಿಗೂಢ ಕೂಪಕ್ಕೆ; ಈ ಸಾವಿನ ಸಂತೆಗೆ ಕಾಲಿಡುವುದಿಲ್ಲ ಎಂದು ಹೇಳಿ ಅವನ ಉತ್ತ ರಕ್ಕೂ ಕಾಯದೆ ಹೊರಟುಬಿಡಬೇಕು ಎಂದು ನಿರ್ಧರಿಸಿದ್ದಳು ಊರ್ಮಿಳಾ ಆದರೆಈ ಪರಿಸ್ಥಿ ತಿಯಲ್ಲಿ ಹಿಮುಷ್ನು ಬಿಟ್ಟು ಹೊರಡುವುದಾ?. ಹೋಗಿ ಮಾಡುವುದಾದರೂ ಏನಿದೆ?' ಪ್ರಾರ್ಥನಾ ಫೋನಿನಲ್ಲಿ ಹೇಳಿದುದನ್ನು ಕೇಳುತ್ತಿದ್ದರೆ ದೇಬು ಇನ್ನು ಬದುಕುಳಿಯಲಾರ ಅನಿಸುತ್ತದೆ ಪ್ರಾರ್ಥನಾ ಸುಛ್ಳೀ ಭಯಪಡಲು ದಡ್ಡಿ ಯಲ್ಲ. ಈಗಾಗಲೇ ಅರ್ಧಡಾಕ್ಬರು ನಿತ್ಯ ಆಸ್ಪತ್ರೆಯಲ್ಲಿ ಸಾವುಕಂಡಿದ್ದಾಳಲೆ ಸಾವೆಂಬುದು ಹೇಗೆ ಹೊಂಚಿಕೊಂಡು ಬರುತ್ತ ದೆಂಬುದು ಅವಳಿಗೂ ಗೊತ್ತು. ದೇಹದ ಎಲ್ಲ ಯಂತ್ರಗಳೂ ಒಂದೊಂದಾಗಿ ಕೆಲಸ ಸುತ್ತಿವೆಯಂತೆ ಒಂದರ್ಥದಲ್ಲಿ ದೇಬು ಕೇವಲ clini- cally ೩live! ಯಾವ ಹೊತಿ ಗಾದರೂ ಸಾವು ಸಂಭವಿಸಬಹುದು ಅಂದಿದ್ದಳು ಅದನ್ನು ತಡೆಯಲು ಸಾಧ್ಯವಿಲ್ಲವೇ? ಹಾಗಂತ ರಸೂಲ್ ಜಮಾದಾರನನ್ನು ಸಾವಿರ ಸಲ ಕೇಳಿದ್ದಳು ಉತ್ತರ ಅವನಿಗೂ ನಿಖರವಾಗಿ ಗೊತ್ತಿ ರಲಿಲ್ಲ. ರಕ್ತ ರಂಗೋಲಿತುಳಿದವನು ಹೆಚ್ಟಚ ದಿನ ಬದುಕಲಾರ ಏಳು ದಿನ; ಇಪ್ಪತ್ತೊಂದು ದಿನ; ನಲವತ್ತೆರಡು ದಿನಃ .. ! ಹಿಮುವಂತಯಾವ ತೆರನಾದ ಸಂಕಲ್ಪ ಮಾಡಿಕೊಂಡಿದ್ದಾನೋ? ನನಗೇನು ಹೇ್ಳ್ತಾ ನಾ ಡಾಕ್ವರಮ್ಮಾ ? ಆಜ್ವಯಯನ ಗದ್ದುಗೆ ಗವಿಗೆ ಮೊದಲ ಸಲ ಕರ್ಕೊಂಡು ಹೋದವನೇ ನಾನು ಹೈಮಣ್ಣನ ಹಂಸೆ ನೋಡಕ್ಕಾಗ್ತಿ ರಲಿಲ್ಲ, ತುಂಬ ಬಡಬಡಿಸೋನು ತಲೇಲಿ ಏನೋ ಯಾತನೆ ಆಗ್ತಿದೆ ಆನ್ನೋ ೀನು ಎದುರಿಗೆ ಯಾರು ಬಂದರೂ; ಅವರು ಹಿಂಗೇ ನೋಡು ಅಂತ ಹೇಳೋಕ ಶುರು ಮಾಡೋನು ಮೊದಲೆಲ್ಲ ತಮಾಷೆ ಆನ್ನಿಸೋದುಃ ಆಶ್ಚರ್ಯ ಆಗೋದು. ಪರೀಕ್ಷೆ ಮಾಡಬೇಕು ಲನ್ನಿಸೋಡು ಆದರೆ ಯಾವಾಗ ನಂದಕ್ಕನ ಸಾವು ನೋಡಿದೆನೋ ನಂಗೆ ತಡಿಯೋಕಾಗಲಿಲ್ಲ . ಹೈಮಣ್ಳನನ್ನ ನಾನೇ ಕಾರು ಮಾಡಿ ಕರ್ಕೊಂಡು ಹೋಗಿದ್ದೆ . "ಬಾರೋ ಸಾಬಣಾ, ನೀನು ಬಂದೇ ಬರ್ತೀಯಾ. ಇವನನ್ನ ನೀನೇ ಕರೊಂಡು ಬರ್ತೀ ೀಯಾ ಇಂಥಾ ದಿನವೇ ಬರ್ತೀಯಾ , ಅಂತ ನಂಗೆ ಗೊತ್ತಿತ್ತು ಕಣೋ ಅಂತ ೮ ಮುದುಃ ಸಾಬಣ್ಣಾ ' ಗವಿ ಬಾಗಲು ತಂಕಾ ಬಂದು ಹೇಳಿದ. ಮೂರು ದಿನ ನಾವು ಅಲ್ಲೇ ಇದ್ವಿ, ಹೈಮಣ್ಣ ಸುಮ್ನ
English
ಕನ್ನಡ
English
ಕನ್ನಡ
ಗಳಿಸೋದಕ್ಕಿಲ್ಲ ದುಡ್ಡು ಕಡಮೆ ಬೀಳುತ್ತೋ ಅಂತ್ಹೇಳಿ ಒಂದೇ ಹೊತ್ತು ಉಂಡು ದಿನ ಕಷ್ಟಪಡೋರು ತುಂಬ ಜನ ಸಿಗಬೌದು ಡಾಕ್ಟರಮ್ಮಾ. ಆದರೆ ಅಷ್ಬು )ತಳ್ಳೋನು ಸಹಿಸ್ಕೊ {ಂಡು ಯಾಮ್ತ್ತಿಗೋ ಎಲ್ಲೋ ಬೆಳಕು ಹುದು ಎಲ್ಲ ಒಳಹಗಿರೀಅಿಂತಂದ ಅದಸ್ಟೆಲ್ಲ ಅಂತ ಆಕಾಶದ ಕೆಳಗೆ ಅಂಗಾತ ವುಲಗಿ ಪಸಿವು ಸಹಿಸಿಕೊಳ್ಳೋದಿದೆಯಲ್ಲ / ನಂಜಕೂಂಡು ? ಆ ಒಳ್ಳೇತನವನ್ನ ಹೈಮಣ್ಣನ್ನ ಬಿಟ್ಟರೆ ಬ್ಯಾರೆಗಂಡಸಿನಲ್ಲಿ ಇವತ್ತಿನ ತಂಕಾ ನೋಡಿರಲಿಲ್ಲ ಫಾನು ಅಂದುಬಿಟ್ಟದ್ದ ಜಮಾದಾರ. ಅವನ ಮಾತಿನಲ್ಲಿ ಉತ್ಬರೇಕ್ಷೆಯಾಗಲೀ; ಹಿಮುವಂತ ರಸೂಲ್ ಇವತ್ತು ಸಮರ್ಥನೆಯಾಗಲೀ ಖಂಡಿತ ಮಾಡುತಿ_ ಇರಲಿಲ್ಲ . ಶಿವಮೊಗ್ಗಕ್ಕೆ ಬಂದ ಮೊದಲ ರುವುದಕ್ಕೆ ದಿನ ಹೆಬ್ಬೆಟ್ಬು ಒಡೆದಿತ್ತು ಎಂಬುದು ಎಷ್ಬು ಸತ್ಯವೋ; ನೆಲಕ್ಕೆ ಪ್ರಾರ್ಥನಾಳ ಬೆನ್ನು E ಆದುಮಿ ಆಕಾಶ ಎಲ್ಲೋ ಬೆಳಕು ಮೂಡಿ ಬದುಕಿಗೆ ಒಳ್ಳೆಯದಾಗುತ್ತದೆ ಎಂಬ ನಿರೀಕ್ಷೆ ನೋಡುತ್ತಾ, ಯಲ್ಲಿ ರಾತ್ರಿಕಳೆದ ಹಿಮುವಂತನ ಪ್ರೀತಿಯೂ ಅಷ್ಟೇಸತ್ಯಎಂಬ ವಾದ ಅವನ ಉಪವಾಸದ ಮಾತಿನ sಣವತ್ತೂ ಹಿಮೂ ಹಾಗೇ ಮಲಗಿದ್ದಾ ಧಾಟಿಯಲ್ಲಿ ನೆ" ತನ್ನೊಳಗೆ ತಾನೇ ಹೇಳಿಕೊಂಡಳು ೃತ್ತು. ಆದರೆಅವನೀಗಆಕಾಶದಂಚಿನಲ್ಲಿ ಬೆಳಕು ಮೂಡಿ ಊರ್ಮಿ್ ಳ೮ > ಬೆನ್ನು ಅದುಮಿ ಎಲ್ಲ ಒಳ್ಳೆಯದಾಗುತ್ತದೆ ಎಂಬನಿರೀಕ್ಷೆಯಲಿ ಮಲಗಿಲ್ಲ. ತನ್ನನ್ನೂ ಸೇರಿದಂತೆಯಾರಿಗೂ ಒಳ್ಳಿಯದಾಗಕೂಡದೆಂಬ c ಅಂತಿಮವಾಗಿ ಬಂದುಬಿಟ್ಟಿದ್ದಾನೆಃ ಇದು ಕೊಲೆಗಾರನ ನಿರ್ಧಾರಕ್ಕೆ ಸುಸ್ತು. ಮೂಡಿಸಿರುವಂತಹ ಘೋರ ಜೀವ ತೆಗೆದ ಅತೃಪ್ತಿ. ದೇಬಶಿಶು ಚಂದ್ರನಾಥ ತೃಪ್ತಿ ಬಂಡೋಪಾಧ್ಯಾ ಚಿತ್ರಹಿಂಸೆ ಮಾಡಿ ಏಳು ದಿನಗಳಲ್ಲಿ ಕೊಂದು ಯಯನನ್ನು ಹಾಗೆ ತನ್ನಲ್ಲಿಗೆ ಹಾಕಬಿಟ್ಟರೆ; ಆಮೇಲೆವಿಧಿಯಿಲ್ಲದೆ ಪ್ರಾರ್ಥನಾ ಹಿಂತಿರುಗುತ್ತಾ ,ಳೆಂಬ ಕ್ುದ್ರ ನಿರೀಕ್ಷೆಯಾ? ಅಷ್ಟೆಲ್ಲ ಪ್ರೀತಿಸಿ; ಚೆನ್ನಾ ಗಿ ಅವಳನ್ನು ನೋಡಿಕೊಂಡವನಲ್ಲಿ ಇಷ್ಟೊಂದು ದ್ವೇಷಮೂಡಲು ಆಷ್ಟೆಲ್ಲ ದ್ವೇಷ್ಯ ಪ್ರೀತಿಯ ಣನ್ನೊ ಸಾಧ್ಯವಾ? ೦ದು ಬರ್ಬರ ಮುಖವಾ? ಗೊತ್ತಿ ಲ್ಲ. ಆದರೆಇದು ತರ್ಕಕ್ಕೆ ಬೀಳುವ ಸಮುಯವಲ್ಲ. ಮಾಡಬಾರದಮೋಸಮಾಡಿ ಅವತ್ತು ಪ್ರಾರ್ಥನಾ ಹಿವುಮತನಿಗೆ ಬೀಳದೆಹೇಗೆ ದಾವಣಗೆರೆಯ ಹಾಸ್ಟೆಲಿಗೆ ಹಿಂತಿರುಗಿದಾಗ ಚಿಕ್ಕದೊಂದು ನಾನು ಶಿವಮೊಗ್ಗ ತರ್ಕಕ್ಕೂ ಕ್ಕೆಧಾವಿಸಿ ಬಂದು ಣವತ್ತು ಹಿಮವಂತನನ್ನು ಅದೇ ಆಕ್ಕರೆ; ಸಾಂತ್ವ ಸಲಹುವದಕ್ಕೆ ನಿಂತನೋ? ವನಗಳನ್ನು ಹೋಗಬೇಕು ಅಂಗೈಯಲ್ಲಿ ಹಿಡಿದುಕೊಂಡು ಪ್ರಾರ್ಥನಾಳಲ್ಲಿಗೆ ಇನ್ನು ತಡವಾಗಬಾರದು. ಪ್ರಾರ್ಥನಾಳೊಂದಿಗೆ ಹಿಮವಂತನ ಮೇಲೂ ಇತ್ತು. ತನ್ನಮೈತ್ರಿಯಿದೇ ಆದೇಮೈತ್ಿ ಅದಕ್ಕೋ ನಿಂತ್ರ ೀಸ್ಕರವೇ ಇವನಲ್ಲಿಗೆ ಓಡಿ ಬಂದು ಇವನ ಆಸರೆಗ ಇವತ್ತು ಅವಳು ತೊಂದರೆಯಲ್ಲಿT ಸರಸರನೆ ದ್ದಾಳೆ ಅವಳೊಂದಿಗೆ ನಾನಿರಬೇಕು ಆಂದುಕೊಂಡವೇ ಒಳಮನೆ ದಾಟಿಕೊಂಡು ತನ್ನ ಕೋಣೆಯೆಡೆಗೆ ಹೊರಟಳು ಅಂಥ ಗೊಂದಲದ ಣಗಳಲ್ಲೂ ಅವಳ ಕಣ್ಣಯುಗಳು ಜಬೀನ್ಗಾಗಿ ಹುಡುಕಿದವು ಅವಳು ಎಂದಿನಂತೆ ಆಡುಗ ಮನೆಯ ಬಾಗಿಲಿಗೆ ಒರಗಿ ನಿಂತಿರುತ್ತಿದ್ದ ಚಾಗದಲ್ಲಿ ಕಾಣಲಿಲ್ಲ . ಎಲ್ಲೋ ಹತ್ತಿಲಲ್ಲಿ ರಬೇಕ ಅಂದುಕೊಂಡು ತನ್ನ ಕೋಣೆ ಹೊಕ್ಕು ಸರಸರನೆ ನಾಲ್ಕಾ ರು ದಿರಿಸು ಪ್ಯಾಕ್ ಮಾಡಿಕೂಂಡಳು ಏರ್ಬ್ಶಾಗ್ ಎತ್ತಿಕೊಂಡು ಬಂದಾಗಲೂ ಅವಳಿಗೆ ಜಬೀನ್ ಕಾಣಲಿಲ್ಲ. ಸರಕ್ಕನೆ ಹರೀಗಿ ಜಬೀನ್ ತನ್ಯಬಟ್ಟೆ ಇಟ್ಟುಕೊಂಡಿರುತ್ತಿದ್ದ ಮೂಲೆಯತ್ತ ಕಣ್ಣ ಹಾಯಿಸಿದಳು ಅ ನುನಯಲ್ಲಿ
English
Prarthana whispered this to herself, reflecting on the tone of his words. But he was no longer lying there expecting a light to appear on the horizon for things to turn out well. He had finally reached the decision of a murderer: a grim dissatisfaction that sought to take a life. Was it the expectation that if he killed her after seven days of torture, she would return to him? Was it possible for such hatred to grow in someone who had loved her so much and taken such good care of her? Was there such a barbaric face behind that love? She did not know. But this was not the time for logic.
Having committed a betrayal that should never have happened, when Prarthana had returned to her hostel in Davanagere without telling Himavant, he had rushed to Shivamogga to comfort her. Was that the same friendship? It was for that very friendship that she had run to him, seeking his shelter when she was in trouble. "I must be with her," she thought, and headed quickly through the inner rooms towards her own.
Even in those moments of confusion, her eyes searched for Zabeen. As usual, she was not standing leaning against the kitchen door. Thinking she must be nearby, she entered her room and quickly packed a few clothes. Even when she came back with her travel bag, she did not see Zabeen. She glanced towards the corner where Zabeen usually kept her clothes, but in that corner...
ಕನ್ನಡ
ಮಾತು ಬಾರದ ಹುಡುಗಿಯೂಬ್ಬಳಿದ್ದಳು ಎಂಬುದಕ್ಕಿ ಒಂದೇ ಒಂದು ಬಂದ ದಿನದಿಂದ ಮಟ್ಟಸವಾಗಿ ೮ ಮನೆಯಿಂದ ಜಬೀನ್ ತೊಲಗಿ ಹೋಗಿದ್ದಾ ಳೆಂಬುದು ತನು ಸಿಗದಂತೆ ನಠರಾವ ಅದರರ್ಧ' 'ಸ್ಪನ್ಟವಾಯಿತು ಗ ಹೋಗಿದೆಯೆಂಬುದು ಹಿಮವಂತನಿಗೆ ಗೊತ್ತಾ ಗಿಹೋಗಿದೆಯಾ? ಎಲ್ಲವೂ ಗೊತ್ತಾಿ ತನಗೆ ಕೂನೆಯ ಕ್ರಿಯೆ ಮುಗಿಸಿಯೇ ಹೀಗೆ ಬಂದು ಒರಗಿದ್ದಾನಾ? ಇನ್ನು ಜಬೀನ್ಗೆ ಉಭವಾ , ಸಂಕಲ್ಪದ ಕಾಯುವ ಜವಾಬ್ದಾರಿ ಇಲ್ಲವೆಂದು ತೀರ್ಮಾನಿಸಿದನಾ? ಆಸಲಿಗೆ ಕಣ್ಣಲ್ಲಿ ಕಣ್ಣಿಟ್ಪು ನನ್ನನ್ನು ಎಲ್ಲಿಗೆ ಹೋದಳು? 'ಜಬೀನ್ ಕೇಳೋಣವೆಂದುಕೊಂಡಳಾದರೂ; ಇದ್ದಕ್ಕಿದ್ದಂತೆ ಅದು ತನಗೆ ಸಂಬಂಧಿಸಿದ ಸಂಗತಿಯೇ ಬ್ಯಾಗ್ನ ಸಮೇತ ಕೋಣೆಯಿಂದ ಹೊರಬಂದಳು ಹಿಮವಂತ ಆಗಲೇ ನಿದ್ರೆಗೆ ಆಲ್ಲ ಅನ್ನಿಸಿ ಸೋಫಾದ ಮೇಲೆ ಉರುಳಿಕೊಂಡಿದ್ದ. ಒಂದು ಸಲ ಅವನತಲೆಯ ಬಳಿನಿಂತು; ಜಾರಿದವನಂತೆ "ಹಿಮೂ" ಅಂದಳು ಊರ್ಮಿಳಾ "ಮ್? ಅಂದನೇ ಹೊರತು ಕಣ್ತೆರೆಯಲಿಲ್ಲ . ಏಕೋ ಅನುಮಾನವಾಗಿ ಅವನ ಹಣೆಯ ಕೈಯಿರಿಸಿದ ಊರ್ಮಿಳೆಗೆ; ಹಿಮುವಂತನ ಜ್ವರ ಥರ್ಮಾಮೀಟರಿನ ಅಳತೆಗೆ ಸಿಕ್ಕಲಾರದು ಮೇಲೆ ಅವನು ಎದ್ದು ಕೂಡುವ ಸ್ಥಿತಿಯಲ್ಲೂ ಇರಲಿಲ್ಲ. ಆಸ್ಪತ್ರೆಗೆಃ ಸೇರಿಸದಿದ್ದರೆ ಅನ್ನಿಸಿಬಿಟ್ಪಿತು. ತೊಂದರೆಯಾದೀತೇನೋ ಅನ್ನಿಸಿತುಃ ತಾನು ಹಣೆ ಮುಟ್ಟಿ ನೋಡಿದುದನ್ನು ಕೂಡ ಗಮನಕ್ಕೆ ತುದುಕೊಳ್ಳುವಸ್ಥಿತಿಯಲ್ಲಿ ಹಿಮವಂತಃ ಈಹೊತ್ತಿನಲ್ಲಿ ರಸೂಲ್ ಜವಾದಾರನನ್ನು ಆದೆಲ್ಲಿಂದ ಪುಡುಕಿ ತರೋದು? ಗಾಡಿಕೊಪ್ಪದ ಬಯಲಿಗೆ ಹೋದರೆ ಜಮಾದಾರನ ವುನೆಗೊತ್ತಿರುವವರು ಯಾರಾದರೂ ಸಿಕ್ಕೇಸಿಗುತ್ತಾರೆಃ ಆದರೆ ಈ ಕತ್ತಲಲ್ಲಿ ಅಲ್ಲಿಗೆ ಒಬ್ಬಂಟಿಯಾಗಿ ಹೋಗುವದು ಹಣೆ? ಲಿಸಲಿಗೆತಾನು ಹೈದರಾಬಾದಕ್ಕೆ ಹೊರಡುವದಾದರೂ ಸಾಧ್ಯವಾದೀತಾ? ದೊಡ್ಡ ಸಂದಿಗ್ಧಕ್ಕೆ ಬದ್ದಳು ಊರ್ಮಿಳಾ. ಹಾಗವಳು ಹಿಮವಂತನ ತಲೆಯ ದೆಸೆಯಲ್ಲಿ ನಿಂತಿರುವಾಗಲೇ ಸಣ್ಣಗೆ ಮಗ್ಗಲು ಬದಲಿಸಿದ್ದು, ಮತ್ತು ಅವನಿಗೇ ಅರಿವಿಲ್ಲದೆ ಅವನು "ಪ್ರಾರ್ಥನಾ .." ಎಂದು ನರಳಿದ್ದು! ದಿಕ್ಕು ತೋಚದಂತಾಗಿ ಕಶಲಿದ್ದ ಏರ್ಬ್ಯಾಗ್ ನೆಲಕ್ಕಿಟ್ಟು ತೆಳ್ಳನೆಯದೊಂದು ಚಿಕ್ಕ ಟವಲು ಔ್ಣೀರಿನಲ್ಲಿತೋಯಿಸಿಕೊಂಡು ಬರೋಣವೆಂದು ಅವಳು ಬಚ್ಚಲಿನತ್ತ ತಿರುಗುವದಕ್ಕೂ ಟೆಲಿಫೋನು ಒಂದೇ ಸವುನೆ ಮೊರೆಯುವದಕ್ಕೂ ಸರಿಹೋಯಿತು. ಕೈಲಿದ್ದ ಬಟ್ಟೆ ಸೋಫಾದ ಮೇಲಿಟ್ಟುರ ಫ ಫೋನಿನೆಡೆಗೆ ನಡೆದ ಊರ್ಮಿಳಿಗೆ; ಹಿವವತಆತಿ ಕಷ್ಪದಿಂದ ಎದ್ದು ಕೂಡುತ್ತಿರುವದು ಕಣಿಸಿತು ಅಕಸ್ಮಾ ತ್ ಫೋನು ಮಾಡಿದವಳು ಪ್ರಾರ್ಥನಾಳೇ ಆಗಿದ್ದಿದ್ದರೆ; ಹಿಮವಂತನೆದುರು ಮಾತನಾಡಲು ಸಾಧ್ಯಶವಾದೀತಾ? ಆಸಂದಿಗ್ಧದಲ್ಲೇ ಹೋಗಿ ಫೋನೆತ್ತಿ ಕೊಂಡಳು ಊರ್ಮಿಳಾ್ ಎರಡು ಣಗಳ ನಂತರ ಊರ್ಮಿಳೆಯ ಮುಖದಲ್ಲಿ ಚಿತ್ರವಿಚಿತ್ರದ ಕವಳಿಕೆಗಳು ಮೂಡಿ ಮರಾದವು "ದೀದೀ; ಈಗ ಓಿಮೂ ಚೆನ್ನಾ ಗಿದಾನಾ? ಅರ್ಧಕ್ಕೀ ಮಾತು ನಿಲ್ಲಿಸಿ; ರಿಸೀವರ್ ನೆಲಕ್ಕೆ ಬಟ್ಟಬಿಟ್ಟ ್ ಎಪ್ಟು ಸಲನಾನು ಹಿಮೂ ಹಿಮೂ ಅಂತ ಕೂಗಿಕೊಂಡರೂ ಅವನು ಮಾತಾಡಲಿಲ್ಲ , ಆಸು ನಲದ ಮೇಲೆಬಿದ್ದು ಬಿಕ್ಯಿಬಿಕ್ಕಿ ಅಳುತ್ತಿದ್ದುದು ಮಾತ್ರಕೇಳಿಸುತ್ತಿತ್ತು. ಆಮೇಲೆ ಯಾರೋ
English
"Mm?" he muttered, but did not open his eyes. Feeling suspicious, Urmila placed her hand on his forehead; Himavant’s fever was beyond what a thermometer could measure. He was not even in a condition to sit up. She felt that if he weren't admitted to the hospital, there might be trouble. He was in such a state that he didn't even notice her touching his forehead. At this hour, where could she find Rasool Jamadar? If she went to the fields of Gaadikoppa, she might find someone who knew the Jamadar's whereabouts, but was it safe to go there alone in this darkness? Was it even possible for her to leave for Hyderabad? Urmila was caught in a deep dilemma. Just as she was standing by Himavant’s head, he turned slightly in his sleep and, without realizing it, groaned, "Prarthana..."
Stunned and feeling directionless, she placed her handbag on the floor and decided to soak a small towel in water. Just as she turned toward the bathroom, the telephone rang continuously. Placing the cloth she was holding onto the sofa, Urmila walked toward the phone, noticing Himavant struggling to sit up. If the person calling was Prarthana, would it be possible to talk in front of Himavant? Caught in that dilemma, she went and picked up the phone. Two minutes later, strange expressions flickered across Urmila's face and then faded.
"Didi, is Himu doing well now?"
Stopping mid-sentence, she dropped the receiver to the floor. No matter how many times she called out "Himu, Himu," he did not speak. All she could hear was someone sobbing uncontrollably on the other end. Then, someone else...
ಕನ್ನಡ
ಸರರನೆ ಹೋಗಿ ಒಂದು ಲೋಟದಲ್ಲಿ ನೀರು ತಂದು ಹಿಮವಂತನನ್ನು ತೊಡೆಯ ಮೇಲೆ ವುಲಗಿಸಿಕೊಂಡು ಚೂರು ಚೂರೇನೀರು ಕುಡಿಸಿದಳು ಊರ್ಮಿಳ ಒಂದು ಘನಫೋರಯಬ ಸೋತ ಯೋಧನಿಗಿರುವಂತಹ ಬಳಲಿಕೆಯಿತ್ತು ಹಿಮವಂತನ ಮುಖದಲ್ಲಿ. ಒಂದು ಸಲ ಮಾತ್ರ ಅವನು ಸೋತ ಮಾಡಿ ಕಣ್ಣುT ಗಳಲ್ಲಿ ಊರ್ಮಿಳೆಯನ್ನೇ ದಿಟ್ಟಿಸಿ ನೋಡುವ ಪ್ರಯತ್ನ ಸುಮ್ಮನಾಗಿದ್ದ, ಅವಳ ಮುಖದಲ್ಲಿ ಏನನ್ನು ಹುಡುಕಲು ಬಯಸಿದ್ದನೋ? ನೀರು ಹುಡಿದು ಆದರೆ ಊರ್ಮಿಳೆ ಬೇರೆಯೇ ಯೋಚನೆ ಮಾಡುತ್ತಿ ಿದ್ದಳು ಎರಡು ಗುಟುಕು =
English
Urmila quickly went and brought a glass of water, took Himavant onto her lap, and fed him water bit by bit. There was a weariness on Himavant's face like that of a soldier who had lost a great battle. Only once did he try to fix his eyes on Urmila, but he stopped; what was he trying to look for in her face? After drinking the water, Urmila was lost in different thoughts. Two gulps...
ಕನ್ನಡ
ತೊಡೆಯ ಮೇಲೆ ಮುಖ ತಿರುವಿ ಮಲಗುವಯತ್ನ ಮಾಡಿದವನಧೂಳು ತುಂಬಿದ ಊರ್ಮಳಿಯ ನೇವರಿಸಿದಳು ಸುಡುತ್ತಿದ್ದ ಹಣೆಯ ಮೇಲಿನ ಬಟ್ಟೆ ಬದಲಿಸಿದಳು ನಿಧಾನವಾಗಿ ತಲಗೂದಲು < ನಎದೆಗಳನ್ನು ತಣ್ಣೀರ ಬಟ್ಟೆಯಲ್ಲಿ ಒರೆಸಿದಳು ಅದೆಲ್ಲ ಮಾಡುವಾಗ ಅವಳ ಅನ E tುೂಯು ಅಮ್ಮ ಸಹಜ ಲಾಲನೆಯಿದ್ದಂತಿತ್ತು. ಅ ಬಳಲಿಕೆಯಲ್ಲೇ ಒಮ್ಮೆ ನಣಗಳಲ್ಲೊ ಕಷ್ಟಪಟ್ಬು ನೋಡಿದ ಓಮುವಂತ .ಅನೇಡೆಗ "ಪ್ರಾರ್ಥನಂಜೂತೆ ಮಾತಾಡಿದ ವಿಷ್ಯನಂಗೆ ಹೇಳಲೇಇಲ್ಲಾ" ' .2" ಎಷ್ಟು #ಳಬಾರದಂದುಕೊಂಡರೂ ಗಂಟಲೊಳಗಿನ ಪ್ರಶ್ನೆ ಅದುಮಿಡಲಾಗದೆಂಬಂತೆ ಈಚೆಗೆ ಖುಬೇಬಿಟ್ಟಪಿತ್ತು. ಹಿಮೂ ಅವಳಿದೆಗೊಮ್ಮೆ ಆಶ್ಚರ್ಯದ; ಪರೀಶೀಲನೆಯ ಮತ್ತು ಅಂತಕರಣದ ನೋಡಿದ ಆಪರಿಯ ದೃಷ್ಟಿಯಿಟ್ಟು ಜ್ವರದಲ್ಲೂ ಕೂಡ ಹೆಂಗಸೆಂಬುದು ಎಂಥ ಆಶ್ಚರ್ಯಕರ ೫ಂಬಿನೇಷನ್ನುಗ ಗಳ ಒಟ್ಟು ಮೊತ್ತವಲ್ಲವೇ ಅನ್ನಿಸಿತು. ಅವನು ಆ ಬಗ್ಗೆ ಮಾತನಾಡುವ ಸ್ಥಿಮಲ್ಲಿರ ಲರಲಿಲ್ಲ. "ೀನು ಮಾಡು ಅಂದಿದ್ದನ್ನೆಲ್ಲ ಮಾಡಿದಾಳಂತೆ ನಂಗೆ ಬೇರೆ ಏನೂ ನಿರೀಕ್ಷೆ ಉಳಿದಿಲ್ಲ ; ಹಯದರಾಬಾದಿಗೆ ಹಿಮೂ ಬರೋದನ್ನೇ ಕಾಯ್ತಿರ್ತೀನಿ ಅಂತ ಹೇಳಿದಳು ಪ್ರಾರ್ಥನಾ-.. ಹಮಾಬಾದಿಗೆ .. ಹೋಗ್ತಿಯಾ ಹಿಮೂ? ಕೊಂಚ ಹೊತ್ತಿನ ನಂತರ ಕೇಳಿದಳು ಊರ್ಮಿಳಾ. ಇದನ್ನಿಲ್ಲ ನಾಳೆ ಜ್ವರವಿಳಿದ ಮೇಲೆ ಕೇಳಬಹುದಿತ್ತು ಅಂತ ಒಳಮುನಸ್ಸು; ಹೇಳುತ್ತಿ ತ್ತಾದರೂ; Eರ್ಿಳಿಯನ್ನು ಒಂದು ವಿಚಿತ್ರವಾದ ಸಂಕಟ ಮಾತನಾಡಲು ಪ್ರೇರೇಪಿಸುತ್ತಿತ್ತುಃ ವೊದಲ ಜಾರಿಗೆ ಫೋನ್ ಬಂದು; ದೇಬುವಿನ ಪ್ರಾಣಕ್ಕೇ ಹಿಮವಂತನಿಂದ ಪ್ರಾರ್ಥನಾ ಅಪಾಯವಿದೆ ಎಂದು ಭೋರಿಟ್ಟು ಅಳುತ್ತಾ ಹೇಳಿದಾಗ ಆದ ಯಾತನೆಗಿಂತ; ಎರಡನೆಯ ಬಾರಿ ಆದೇ ಪ್ರ್ಥನಾ ಇದೊಂದು ರಾತ್ರಿ ಹಿಮುವನ್ನು ಚೆನ್ನಾಗಿ ನೋಡ್ಕೋ % ನಾನು' ಲವನು ಬರುವ ನಾದಿಯನ್ನಷ್ಟೆ ಕಾಯ್ತಿದೀನಿ ಅಂತ ಹೇಳಿದಾಗ ಆದ ಯಾತನೆ ಜ್ವರವೊಂದಿ್ಲ್ಲ ತೀವ್ರವಾಗಿದೆ ಎನಿಸುತ್ತಿತ್ತು. ಅಂದುಕೊಂಡಳು ದಿದ್ದರೆಹಿಮುಮತ ಯಾವದೇ ಮೂಡ್ನಲ್ಲಿದ್ದರೂ ಎಬ್ಬಿಸಿ ಮಾತಿಗಳಿದುಬಿಡುತ್ತಿದ್ದ ಣಲ? ಊರ್ಮಿಳಾ ಆದರ ಮರುಕ್ಷಣದಲ್ಲೇ; ತನ್ನಯಾತನೆ-ಸಂಕಟಗಳಿಗೆ ಆರ್ಥವೇ ಅನ್ನಿಸಿಬಿಟ್ಟು ಹಿಮವಂತ ಸtಕ ಚೆನ್ನಾಗಿ ನಿದ್ರೆ ಮಾಡಿ ಅವನ ಜ್ವರದ ತಾಪ ಕಡಿಮೆಯಾದರೆ ಅಂದುಕೊಳ್ಳತೊಡಗಿದಳು. ಒಂದು ಹೊತ್ತಿ ನಲ್ಿ 0 ಆವನ ಸೇರಿಸಿಬಿಡುವುದು ಜ್ವರ ವಿಪರೀತ ತೀವ್ರಗೊಂಡು; ನರ್ಸಿಂಗ್ ಹೋಮ್ಗೆ ತಶೆಯಾಡಿಸಿದ್ದ , ಒಳ್ಳೆಯದಲ್ಲವೇ ಅನಿಸಿತ್ತು ಆದರೆ ಹಿಮೂ ಅದೆಲ್ಲ ಬೇಡವೆಂಬಂತೆ ಬೆಳಗಿನ ೫ರಿನಲ್ಲಿ ಜಾವದ ಮುಖ ಹೊತ್ತಿ ಗೆ ಅವಳ ಕೈಆಸರೆಯಲ್ಲೇ ಎದ್ದು ಹೋಗಿ ತಣ್ಣಗಿನ ತೊಳದುಕೊಂಡಯ ಊ್ರೂಮಿನ ಅವಳು ಕೋಣೆಗೆ ಹೋಗಿಟವಲು ತರುವಷ್ಟರಲ್ಲಿ ಒಳಗಿನಿಂದ ಸರಿದುಕೊಂಡು ಚಿಲುಕವಿಟ್ಟುಕೊಂಡವನು ಅಂಥ ಜ್ವರವನ್ನೂ ಲೆಕ್ಕಿಸದೆಧಾರಾಕಾರವಾಗಿ ತಣ್ಣೀರು ನ್ಯುಮೋನಿಯಾ ಸ್ನಾನ ಮಾಡತೊಡಗಿದ, ಇಷ್ಟು ಜ್ವರದಲ್ಲಿ ತಣ್ಣೀರು ಸುರಿದುಕೂಂಡರ ಯಾವೃದೋ ಆಗುತ್ತ ಎಂದು ಕೂಗಿ ಹೇಳಹೊರಟ ಊರ್ಮಿಳೆಗೆ ಬಚ್ಯಲಲ್ಲಿ ನಿಂತವನು ಮಂತ್ರ ಹೇಳಿಕೊಳ್ಳತ್ತಿ ತರುವುದು ಕೀಳಿಸಿತು; ಎಷ್ಪು ಗಮನವಿಟ್ಟು ಕಳಿಸಿಕೂಂಡರೂ
English
In that exhaustion, Himavant struggled to open his eyes and looked at her. "You didn't tell me what you talked about with Prarthana," he murmured. Even though he tried not to ask, the question seemed to have slipped out, as if it could no longer be suppressed in his throat.
Himavant looked at her with a mix of surprise, scrutiny, and deep empathy. Looking at her this way, he wondered, even in his fever, isn't a woman a total sum of such astonishing combinations? He was in no state to talk about it.
"She said she did everything you asked her to do; I have no other expectations left. I will just wait for Himavant to come to Hyderabad," Prarthana had said.
"Will you go to Hyderabad, Himavant?" Urmila asked after a while. Her inner mind told her she could have asked this tomorrow after the fever subsided, but a strange distress was compelling her to speak. The pain she felt now was more intense than the agony she felt the first time she received a call from Rasool Jamadar, who had cried out saying that Debu’s life was in danger because of Prarthana. The second time, when that same Prarthana said, "Take good care of Himu for just this one night; I am only waiting for him to come," the pain felt even sharper than the fever.
She thought that if it were any other day, Himavant would have woken up and talked, no matter what mood he was in. But the very next moment, realizing her own distress and suffering were pointless, she began wishing that Himavant would sleep well and his fever would go down.
There was a time when she thought it would be better to take him to a nursing home as the fever was getting severely intense. But as if Himavant wanted none of that, at the crack of dawn, he got up with her support and went to wash his face with cold water. By the time Urmila went to the room to bring him coffee, he had locked the door from the inside.
Ignoring such a high fever, he began pouring cold water over himself. Seeing this, Urmila was about to scream that he would catch pneumonia if he bathed in cold water like that, but she heard him chanting a mantra from inside the bathroom. No matter how hard she tried to listen, she couldn't make it out.
ಕನ್ನಡ
English
However, Himavant gave her an unclear telephone number and said, "This is his neighbor's number. It is enough if you convey the message to them; Rasool Jamadar will come. Call him first." Urmila could not refuse Himavant's words. Picking up the phone, she informed the people in the house next to Rasool Jamadar.
Then, he made her write a list of ten or so strange items. They were things that could be used for cooking, construction work, paint preparation, or perhaps something entirely unrelated. She hadn't even heard the names of some of them. Others were items labeled 'Arsenic Poison' and kept in a chemistry laboratory. She wondered in which shop all these things could be found. "Give the list to Rasool Jamadar; he will bring them," Himavant said in a low voice. She was surprised. It felt as if Himavant was thinking one step ahead of her.
If it weren't so, could he have imagined the conversation he had with Rasool in the fields of Gadikoppa in the morning, and by the time she returned home, managed to send Zabeen away without leaving a single trace, as if she had never even been there? She wanted to ask about this, but just then, with the sound of "Haimanna," Rasool Jamadar stepped into the house. Seeing the exhaustion on the face of Himavant, who was sitting against the wall, he said, "Oh god... Is it a fever, master...?"
"Ko-ne-du!" a strange sound escaped Himavant's mouth. Rasool Jamadar, who was sitting at a distance, did not get up to touch his forehead. He knew this was the final fever that comes to a practitioner who has accepted the mandala. The intensity of the fever crushes a person, but that is all just a pretext. He had to complete the final ritual of the mandala. Only that much strength would remain in the body; just enough for one step. Sitting in the fields of Gadikoppa, he... to the doctor...
ಕನ್ನಡ
ತಾನಂದುಕೊಳ್ಳುವದಕ್ಕೆ ಮೊದಲೇ ಹಿಮವಂತನಗಿ ತಲುಏಕೆಯಂಬುದಕ್ಕಿ 'ಸಂಗತಿಗಳಿೆಲ್ಲ ಘಣದ X ಅವನಿಗೆ ಪುರಾವೆ ಸಿಕ್ಕು ಹೋಗಿತ್ತು, ಜಬೀನ್ ಗಂಟುಮೂಟೆಯ ಸಮೇತ ' ರಾತ್ರಿಯೇ < ಒಂಂನ ಯ ಳು ಮತ್ತು ಅವಳು ಮಾತನಾಡುತ್ತಿದ್ದಳು ಕಣ್ಣಯುಗಳಲ್ಲಿ ಬಡುಗಡೆಯ ಎಂತಿರುಗಿದ್ದ ನುನೆಗೆ _ ಅದರೆ ತಾನು ಹೇಳಿದ ವಿಷಯಗಳ ಬಗಗೆ ಡಾಕ್ಟರಮ್ಮ ಮತ್ತು ಹೈಮಣ್ಣ ಸಂಭ್ರಮಎತ್ತು, ಮಾತಾಡಿಕೊಂಡಿದ್ದಾ ರೋ ಇಲ್ಲವೋ ಎಂಬ ವಿಷಯ ಜಮಾದಾರನಿಗೆ ಸಪಷ್ಟವಾಗಿರಲಿಲ್ಲ; ನರವಗಿ ಹೇಗೆ ಅಷ್ಟರಲ್ಲಿ, ಕುವದಾದರೂ "ಬೇಟಿಲಿರೋದನ್ನೆೇ ಲ್ಲ ತಂದುಬಿಡು ಮನೆಗೆ ಬರೋದು ಬ್ಯಾಡ; ಗಾಡಕೊಪ್ಪಕ್ಕೆ ತಗೊಂಡು ಗಂಟೆಹೊತ್ತಿಗೆ ನಿಂಗೋಸ್ಕರ ಅಲ್ಲಿ ಕಾಯ್ತೀನಿ" ಎಂದು ಸ್ಫುಟವಾಗಿ ಹೇಳಿದ್ದ K* ಹನ್ನೊಂದು ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಿ೭ ಬ್ಬರ ಹೊರತಾಗಿ ಮೂರನೆಯವರೆದುರು &ಮುವಂತ ಮಾತನಾಡಿದ್ದು ಇದೇ ಮೊದಲು ಅಂದುಕೊಂಡ ಜಮಾದಾರ. ಊರ್ಮಿಳಾ ಕೊಟ್ಟ ಲನನು ಟೀಟಿ ಜೇಬಿನಲ್ಲಿಟ್ಟುಕೊಂಡು ಅವನು ಎದ್ದು ಹೋಗುತ್ತಿದ್ದಂತೆಯೇ ಹಿಮವಂತ ಎಲ್ಲಿಗೋ ಹೋಗಲು ಅಣಿಯಾದವನಂತೆಎದ್ದು ನಿಂತ ಮೈತೂಗಿ ಬಂತು ಊರ್ಮಿಳೆ ಆಸರೆಯಾದಳು ಕಡ ನುಂಗಿ ನಿಂತಮರಕ್ಕೆ ಬಳ್ಳಿಆನಿಕೊಂಡಂತಾಯಿತು "ಈಸ್ಥಿತಿಯಲ್ಲಿ ಹಿಮೂ ಹೈದರಾಬಾದಿಗೆ ಹೋಗುತ್ತಾನಾ? ಊರ್ಮಿಳೆಯಲ್ಲಿ ಪ್ರಶ್ನೆ ಮೊಳೆಯಿತು ಕೇಳದಾದಳು ಅದ್ಯಾವುದನ್ನೂ ಈಗ ಕಳಬೇಡವೆಂಬಂತಿತ್ತು ಅವನ ಮುಖಭಾವ. ಒಳಕೋಣೆಗೆ ಹೋಗಿ ದಿರಿಸು ಬದಲಿಸಿಕೊಂಡು ಬಂದ ಆದೇ ಜೀನ್ಸ್ ಪ್ಯಾಂಟು; .ಅದೇ ಒರಟು ಬಟ್ಬೆಯ ಮಾಸಲು ಬಣ್ಣದ ಜುಬ್ಬಾಃ ಆಶ್ಕೆ ರಾದಿಂದ ಒಂದಷ್ಟು ಹಣ ತೆಗೆದಿಟ್ಟು ೈಕೊಂಡ ವುನೆಯಲ್ಲೆಿಲ್ಲ ಒಮ್ಮೆ ತಾರಾಡುತ್ತ ಓಡಾಡಿದ ಅೆಕ್ಷಣಹಿತ್ತಿಲಬಾಗಿಲಲ್ಲಿ ನಿಂತು ಬಂದ ಕಾಗದ ಪತ್ರಗಳಿದ್ದ ಚಿಕ್ಕದೊಂದು ಫೈಲಿನಂತಹುದನ್ನು ಚೀಲಕ್ಕೆತುಂಬಿಕೊಂಡ ಊರ್ಮಿಳೆಗೂ ಹೊರಡಲು ಅನುವಾಗುವಂತೆ ಹೇಳಿದಃ ಅವನ ಪಾಲಿನ ಮಾತುಗಳಿಲ್ಲ = ಮುಗಿದೇ ಹೋದವೇನೋ ಎಂಬಂತಿದ್ದ. ತೀರ ಹೊರಡುವ ಮುನ್ನ ಒಳಮನೆಯಲ್ಲಿ ಊರ್ಮಿಳಾಳನ್ನು ಹತ್ತಿರಕ್ಕೆ ಕರೆದು ಅವಳ ಹಣೆಯನ್ನೊಮ್ಮೆ ಚುಂಬಿಸಿದಃ ಅವನ ತುಟಿ ಸುಡುತ್ತಿದ್ದವು ಇನ್ನೇನು ಅವರಿಬ್ಬರೂ ಮನೆಯಿಂದ ಹೊರಡಬೇಕು; ಫೋನು ಗಣಗಣಿಸಿತು ಒಂದು ಸಲ ಅವನು ಊರ್ಮಿಳಿಯ ಕಡೆಗೆ ನೋಡಿದ; ಫೋನೆತ್ತಿಕೊಳ್ಳುತ್ತಾಳೇನೋ ಎಂಬಂತೆ ಆದಊರ್ಮಿಳಾ ಕದಲಲಿಲ್ಲ. ಯಾರು ಥಟ್ಟನೆನಿರ್ಧಾರಕ್ಕೆ ಬಂದವನಂತೆಸಣ್ಣಗೆನಿಟ್ಪುಸಿರಿಟ್ಟುು ಆತ್ತಲಿಂದ ಮಾತಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನೂ ಮಾಡದ; ಹಭಂ ಪ್ರಾರ್ಥನಾ. , ಹೇಳು? ಅಂದುಬಿಟ್ಟ ಅತ್ರಲಿನ ಮಾತುಗಳ್ಯಾವೂ ಊರ್ಮಿಳೆಗೆ ಕೇಳಿಸುತ್ತಿರಲಿಲ್ಲ, ಆದರೆ ಯಾಕೋ ಆವಳಿಗೆ &ಸನಿಸಿಯುಾಗುತ್ತಿ ೊತ್ತು, "ಹೌದು ಪೆರರಾಬಾದು ಪ್ರಾರ್ಥನಾ ಚೆನ್ನಾಗಿದೀನಿ ತೊಂದರೆ ಏನಿಲ್ಲ ಪ್ರಾರ್ಥನಾ ಹೊರಟದೀನಿ ತಡ ತಲುಪೋದಪ್ಟಬೆ ನನ್ನ ಮನಸ್ಸಿನಲ್ಲಿರೋದು ಬಂದುಬಿಡ್ತೀನಿ ಪ್ರಾರ್ಥನಾಃ " ಇನ್ನು ಿಮಾಡಲ್ಲ /' ; ದೃಟ್ಟಿಯಲ್ಲಿ 'ಅಂದವನೇ ಮಾತು ಮುಗಿಸಿದ ಸೌಜನ್ಯಕ್ಾದರೂ ಅವನು ತನ್ನೆದೆಗೆ ತಪ್ಪಿತಸ್ತನ ನೋಡುತ್ತಾ ನೇನೋ ಅಂತ ನಿರೀಕ್ಷಿಸಿದಳು ಊರ್ಮಿಳಾ &ಮವಂತ ಆವಳಡೆಗೆ
English
As he got up, keeping the note Urmila had given him in his pocket, Himavant stood up as if prepared to go somewhere. He swayed, and Urmila supported him; it was like a vine clinging to a tree. "Will Himu go to Hyderabad in this condition?" The question nagged at Urmila, but she did not ask. His facial expression suggested that she should not ask anything now.
He went into the inner room and changed his clothes. The same jeans, the same rough-textured, faded-colored kurta. He took some money from the drawer and walked around the house once. Standing at the backyard door, he stuffed a small file-like folder containing papers into his bag. He told Urmila to get ready to leave; it seemed as if his words were already finished. Just before leaving, he called Urmila close in the inner room and kissed her forehead; his lips were burning.
Just as the two of them were about to leave the house, the phone rang. He looked at Urmila once, as if expecting her to pick it up, but Urmila did not move. Deciding suddenly, he let out a small sigh and, without even trying to find out who was speaking from the other end, he said, "Hello, Prarthana. Tell me?"
Urmila could not hear the words from the other end, but for some reason, she felt a premonition. "Yes, Hyderabad, Prarthana. I am fine, there is no problem, Prarthana. I have left. I will reach as soon as possible. What is on my mind... I will come, Prarthana. I won't delay anymore." Saying this, he ended the call. Urmila looked at him, expecting him to look at her with guilt, if only for the sake of courtesy, but Himavant looked towards her...
ಕನ್ನಡ
ತಿರುಗಿ ಕೂಡ ನೋದಲಿಲ್ಲ , ಕಾರು ಶನನೊಗ್ಗದ ಬೀದಿಗಳಲ್ಲಿ ಉದ್ವೇಗವಿಲ್ಲದೆ ಕದಲತೊಡಗಿತ್ತು. ಕುಳಿತವರಿಬ್ಬರ ಮಧ್ಯೆ ಮಾತೇ ಇರಲಿಲ್ಲ. ಪೆಟ್ರೋಲ್ ಬಂಕೊಂದರಲ್ಲಿ ನಿಲ್ಲಿಸಿದವನು ಟ್ಶಾಂಕ್ ತುಂಬಿಸಿಕೊಂಡ ಅಲ್ಲಿಂದ ಮುಂದಕ್ಕೆ ಗಾಔಕೊಪ್ಪದ ತನಕ ಅದೇ ಮೌನ ಮಧ್ಯದಲ್ಲಿಟ್ಟುಕೊಂಡು ಅವರಿಬ್ಬರೂ ಕುಳಿತಿದ್ದರು ದೂರದಿಂದಲೇರಸೂಲ್ ಜಮಾದಾರ ಕಲ್ಲು ಮನೆಯ ಅಂಗಳದಲ್ಲಿ ನಿಂತಿರುವದು ಕಾಣಿಸಿತು. ಅದೇಕೋ ಹಿಮವಂತ ಸಣ್ಣಗೆ ಬೆವೆಯತೊಡಗಿದ . ವಾತ್ರೆ ತಗೋಬೇಕಿತು ಅನ್ನೋಣವೆಂದುಕೊಂಡಳು ಊರ್ಮಿಳಾ ಇದು ಮಾತ್ರೆಗೆ ಬಿಡುವ ಜ್ವರವಲ್ಲ ಅಂತ ಓಿಮು ಉತ್ತರಿಸಿದಂತಾಯಿತು . ಅನಂತರ ಗಾಡಿಕೊಪ್ಪದಲ್ಲಿ ನಡೆದದ್ದೆಲ್ಲ ನಿಜಕಕೂ ಹೃದಯವಿದ್ರಾವಕವಾಗಿತ್ತು.
ನಡುವುಧ್ಯಾಹ್ನದತನಕ ಹಿಮವಂತ ಕುಡಿದದ್ದು ಒಂದು ಎತ್ತರದ ಲೋಟದ ತುಂಬ ಮುಜ್ಜಿಗೆ; ಅಷ್ಬೆ"ತುಂಬ ಹೊತ್ತು ಅವನು ಕಲ್ಲುವ ಮನೆಯ ಅಂಗಳದಲ್ಲಿ ಮೌನವಾಗಿ ಕುಳಿತುಬಿಟ್ಟಿದ್ದ. ಆನಂತರ ಹಿತ್ತಿಲಿಗೆ ಹೋಗಿ ಪ್ರಾರ್ಥನಾ ಎಂಬ ಕರುವನ್ನು ಅಪ್ಪಿ ಮೈದಡವುತ್ತ ಕಾಲ ಕಳೆದ ಏನನ್ನಿಸಿತೋ? ಸರ್ರನೆಎದ್ದವನೇಕರು ಹಾಗೂ ಹಸುವಿನ ಗೂಟದ ಕಣ್ಣ ಬಿಚ್ಚಿಬಿಟ್ಪ ಬುಡಬುದನೆ ತಾಯಿಯೆಡೆಗೆ ಓಡಿದ ಪ್ರಾರ್ಥನಾ ಇನ್ನಿಲ್ಲದ ಹಸಿವಿನಿಂದ; ಆಸೆಯಿಂದ ಕೆಚ್ಚಲಿಗೆ ಬಾಯಿಕ್ಕಿತು ಎಷ್ಟೋಃ ಹೊತ್ತಾದ ಮೇಲೆ ಕೃತಜ್ಲತೆಯಿಂದೆಂಬಂತೆ ಅದು ಹಿಮವಂತನೆಡೆಗೆ ತಿರುಗಿ ನೋಡಿದಂತಾಯಿತು ಕಣ್ಣಿ ಬಿಚ್ಚಿದರೂ ತಾಯಿ ಹಸು ಅಭ್ಯಾಸ ಬಲದಿಂದಂಬಂತೆಕೊಟ್ಟಿಗೆಯಲ್ಲೇ ಕದಲದೆ ನಿಂತಿತ್ತು.: ಅದನ್ನು ಕೊಟ್ಟಿಗೆಯಿಂದಾಚೆಗೆ ಹೋಗೆಂಬಂತೆ ದನಿ ಮಾಡಿ ಕೈ ಎತ್ತಿದ ಹಿವುವಂತ "ಹೋಗು ಅಂದ್ರೆ ಎಲ್ಲಿಗೆ ಹೋಗುತ್ತೆ ಹಿಮೂ? ಕೂಲಿಗೆ ಬರೋ ಹೆಂಗಸರು ಹೇಗೂ ನೋಡಿಕೋತಿದಾರೆ. ಕರು ಇನ್ನೂ ಚಿಕ್ಕದು. ಕೊಟ್ಟಿಗೇಲಿ ಇದ್ದುಕೊಳ್ಳಲಿ ಬಿಡು. ಈ ಮಟಮುಟ ಮಧ್ಯಾ ಹ್ನದಲ್ಲಿ ಅದು ಹೋಗುತ್ತದಾದರೂ ಲ್ಲಿಗೆ? ಬೆನ್ನಲ್ಲೇ ನಿಂತಿದ್ದ ಊರ್ಮಿಳಾ ಮಾತನಾಡಿದಳು ಛಕ್ಕನೆ ಅವಳೆಡೆಗೆ ತಿರುಗಿದ ಹಿಮವಂತ #ನೀನು ಕಟ್ಟಿರೋ ಕೊಟ್ಟಿಗೆ ನಿಂಗೆ ನೆರಳು ಅನ್ಸುತ್ತೆ. ಕಣ್ಣಿ ಕಟ್ಪಿಸ್ಕೊಂಡಿರೋ ಹಸೂನ ಕೇಳಿ ನೋಡು? ಅದಕ್ಕೆ ಮೃಪ್ಟಾನ್ನ ಉಣಸಿದರೂ ಅದು ಬಂಧನ ಅಂತಲೇತಿಳ್ಕಳ್ಳುತ್ತ. ನಾವು ಪ್ರೀತಿಸ್ತೀವಿ ಅಂತಅದಕ್ಕೇನು ಗೊತ್ತು? ನಮ್ಮ ಪ್ರೀತಿ ಕಟ್ಕೊಂ ಂಡು ಅದಕ್ಕೇನಾಗಬೇಕು? ಅದಕ್ಕೆ ಸ್ವಾತಂತ್ರ ಬೇಕು , ಅದರ ಸುಖ ಬೇಕು ಕಳಿಸಿಬಿಡು" ಅಂದವನೇ ಕರುವಿನ ಮತ್ತೊಮ್ಮೆ ಸನರಿ ಕಲ್ಲುವ ಮನೆಯೊಳಕ್ಕೆ ಹೊರಟು ಹೋದ ಎಷ್ಟೋ ~ ಹೊತ್ತಿನ ನಂತರ ಹಸು-ಕರು ಗಾಡಿಕೊಪ್ಟದ ಬಿಸಿಲ ಬಯಲು ದಾಟಿ ಎಲ್ಲಿಗೋ ಹೊರಟು ಹೋದವು ಸದ್ಯ ಹೈದರಾಬಾದಿಗೆ ಹೊರಡುತ್ತೇನೆಂದು ಪ್ರಾರ್ಥನಾಳಿಗೆ ಹೇಳಿದ ಓುಮವಂತ ನಡುಮಧ್ಯಾಹ್ನವಾದರೂ ಹೊರಡುತ್ತಿಲ್ಲ . ದ್ದಾನೆ" ಯಾವ ಅವನು ಯಾರಿಗೆ ಕಾಯುತ್ತಿರ
English
Until mid-afternoon, all Himavant had consumed was a tall glass full of buttermilk; that was it. For a long time, he had sat silently in the courtyard of the stone house. Later, he went to the backyard and spent time hugging and stroking a calf named Prarthana. What did he feel? He stood up suddenly, untied the rope of the car and the cow, and the calf ran towards its mother with immense hunger; it latched onto the udder with desire. After a long while, it turned to look at Himavant, as if in gratitude. Even though the rope was untied, the mother cow stood motionless in the shed, as if out of habit. Himavant raised his hand and made a sound, as if telling her to move out of the shed. "Himavant, if you tell it to go, where will it go? The women who come for labor work will take care of it anyway. The calf is still young. Let it stay in the shed. In this scorching afternoon sun, where would it even go?" Urmila, who was standing behind him, spoke. Himavant turned to her sharply. "You think the shed you built provides shade. Try asking the cow that has been tied up. Even if you feed it a feast, it will only perceive it as bondage. What does it know that we love it? What is it to we have tied it up with our love? It needs freedom, it needs its own happiness. Let it go." Saying this, he looked at the calf once more and walked into the stone house. After a long while, the cow and the calf crossed the sunny open fields of Gaadikoppa and walked away somewhere. Himavant, who had told Prarthana that he was leaving for Hyderabad, was still not leaving even though it was mid-afternoon. Whom was he waiting for?
ಕನ್ನಡ
ಕ್ರಮೇಣ ಹೊರಗೆ ಬಿಸಿಲು ಬಲತು ತೀಕ್ಷಸ್ೃವಾಗುತ್ತಿ ಗತ್ತು ಬಯಲಿನುದ್ದಗ ಗಲಕ್ಕೂ ನಋೂರ್ತಕ್ಕಿ? ಕೂಲಿಯವರು ಮೇಸ್ರಿಗಳು; ಮೇನೇಜರುಗಳು ನಡು ಮಧ್ಯಾಹ್ನದ ಬಸಿಲಿಗೆ ನಡುತ್ತಿದ್ದ [ಲಸ ಅಲ್ಲ ,ಲ್ಲೇ ನೆರಳು ಹುಡುಕಿಕೊಂಡು ಊಟದ ಬುತ್ತಿ ಗಂಟು ಬಿಚ್ಚಕೊಂಡರು. ಊಸ್ಸನ್ನುತ್ತ ಮುಳ್ಳು ಒಂದೂ ಮುಕ್ಕಾ ಲರೆಡೆಗೆ ನೆಗೆಯುತ್ತಿ ತ್ತು, ಗುಯರದಲ್ಲಿ ಸಟ್ಪನ ಎದ್ದ ಹಿಮವಂತ ಆಗ ಚಕ್ಕದೊಂದ ವಸ್ವರವನ್ನು ದಟ್ಟಿಯಂತೆ ಅಡ್ಡಡ್ದ ಉಟ್ಟುಕೊಂಡವನೇ ಬಾವಿಯ ಬಳಿ ನಿಂತು ಸೇದಿ ಸುರುವಿಕೊಳ್ಳತೊಡಗಿದ ದೊಡ್ಡ ಜ್ವರ; ರಣಬಿಸಿಲು; ಮೇಲೆ ತಣ್ಣೀರ ಸ್ನಾನ! {ನ ಕೆಟ್ಯ ಹೊಡಯುವ ರಸ್ತೆಯಲ್ಲಿ ಹೈದರಾಬಾದ್ನ ತನಕ ಕಾರು ಡ್ರೈವ್ ಮಾಡಿದನೆಂದರೆ ಹಿವುವಂತ [ನುಗತಿಯಾಗುತ್ತಾನೆ? ಜೀವ ಕಳೆದುಕೊಳ್ಳಲು ನಿರ್ಧಾರವನ್ನೇ ಮಾಡಿಬಿಟ್ಟವನಂತೆ ಒಂದು ತತ್ತಲನ್ನ ಕೂಡ ತಿನ್ನುತ್ತಿಲ್ಲ . ಊರ್ಮಿಳೆಯದಿಗಿಲು ಇಮ್ಮ ಡಿಯಾಯಿತು ಆದರೆ ಅದ್ಯಾವದರ ಪುನೆಯೂ ಇಲ್ಲದವನಂತೆಹಿಮು ಸ್ನಾನ ಮಾಡುತ್ತಲೇ ಇದ್ದ . ಊಟಕ್ಕೆ ಕುಳಿತ ಕೂಲಿಯವರು ದೂSೂರದವುರಗಳ ನೆರಳಿನಡಿ ಕುಳಿತಿದ್ದುದರಿಂದ ಹಿಮುವಂತನ ಕಲ್ಲುವ ಮನೆಮುಂದೆ ಒಂದು ಋಾನನುಷ ನೀರವತೆ ಉಂಟಾಗಿತ್ತು. ಒಬ್ಬ ರಸೂಲ್ ಜಮಾದಾರ ಮಾತ್ರ ನಾನಾ ತರಹದ ಸ್ತುಗಳೊಂದಿಗೆ ಕಲ್ಲುವ ಮನೆಯ ಪಕ್ಕದ ದಿನ್ನೆಯ ಮೇಲೆ ರಣಬಿಸಿಲಿನಲ್ಲಿ 'ಆತಂಕದ-ಮುಖ ಪುಠ್ತುನಿಂತಿದ್ದ. ನೆಲಸುಡುತ್ತಲಿತ್ತು. ಅದರ ಪರಿಮೆಯೇ ಇಲ್ಲದೆಬರಿಗಾಲಿನಲ್ಲಿ ದಿನ್ನೆಹತ್ತಿಹೋದ ಟವರುತ ರಸೂಲ್ ಜಮಾದಾರನಕೈಲಿದ್ದ ಆಳತ್ತರದಹಾರೆಇಸಿದುಕೊಂಡು 'ನೀನಿನ್ನುಹೊರಡು' ಬಬಂತೆ ಕಣ್ಣಲ್ಲೇ ಆದೇಶಿಸಿದಃ ರಸೂಲ ದಿನ್ನೆ ಇಳಿಯುತ್ತಿದ್ದರೆ ಕುತೂಹಲ ಮತ್ತು ಆತಂಕ ಔಳರಾಗದೆ ಸರಸರನೆ ದಿನ್ನೆಯ ಬಳಿಗೆ ಬಂದಳು ಊರ್ಮಿಳಾ ಆದರೆ ಅವಳನ್ನು ಹಹೋಗಲು ಬಿಡದೆ ಹಿಮವಂತನ ಬೆನ್ನ ಮೇಲೆ ಕೈ ಹಾಕಿಕೊಂಡು ಮತ್ತೆ ಕತಂದುಬಿಟ್ಟ [ ಕಲ್ಲು ಮನೆಯ ರಸೂಲ ಅಂಗಳಕ್ಕಿ ಆಗ ದಾಟಿತು ಗಡಿಯಾರದ ಐಗುತ್ತಿ ದಯೆಂಬುದು ಮುಳ್ಳು-ಎರಡನೇ ಮನೆಯನ್ನ. ದಿನ್ನೆಯ ಮೇಲೆ ೮ ) ಅಗೆಯುತ್ತಿ ಊರ್ಿಳಗೀಗ ಕಾಣುತ್ತಿ ರಲಿಲ್ಲ. .ರುವ ಆದರೆ ಅವನು ಇನ್ನಿಲ್ಲದರಭಸದಿಂದ Lನಂತ ಸದ್ದು ಮಾತ್ರ ಕೇಳಿಸುತ್ತಿ ಸಣ್ ಗೆ ಹೂಂಕರಿಸುತ್ತಿ ತ್ತು. ಮಧ್ಯೆಮಧೈ ಆವೇಶಕ್ಕೆ ಬಿದ್ದ ಪ್ರಾಣಿಯಂತೆ ದುಣ್ ) ಹೂರಡುತ್ತಿ ಿದ್ದ. ಅಗೆಯುವದು ನಿಲ್ಲಿಸಿದವನ ಬಾಯಿಂದ ಮಣಮಣ ಕುಗೆಗಳನ್ನು ದ್ದವು ಆಗ ಅವನು ನೆಲದ ಬೇರೆಬೇರೆ ಕಶಯಿಂದ ಪದರುಗಳಲ್ಲಿ ಜೋಡಿಸಿಟ್ಟ ಮೈಕಾ ಊಪಗಂತ್ತಿತ್ತು. ಎಬ್ಬಿ ತೆಗೆಯುತಿ ಕಾಗೆಬಂಗಾರದ ದ್ದಾನೆಂಬುದು ರಸೂಲ್ ಜಮಾದಾರನಿಗೆ ಮಾತ್ರ (ಿ್ಲವ ಅಂಧ್ರದಿಂದ ಎರಡು ಅಂಗೈಯಗಲವುಳ್ಳ ಒಂಬತ್ತು ಷೀಟುಗಳನ್ನು ತಾನೇ ಿಲ್ಲು ಲಮುನೆಯ ತಂದುಕೊಟ್ಟದ್ದು ? ಹಲಗ್ಗೆ ಕಬ್ಛಿಣ ಅವುಗಳ ಪೈಕಿ ಆರು ಬಳಕಯಾಗಿವೆ ಇನ್ನು ಮೂರು ,ಒಂಡೊಂಝು~ ಪೆಟ್ಟಿಗೆಯಲ್ಲೆ ೀ ಇವೆ ಜಬಶಶಃ ಅಡಿ ಒಂದೊಂದು ಹತ್ಯೆಗೂ ಮೂರು ಮೂರು ಮೈಕಾ ಆಳಕ್ಕಿ ಚಂದ್ರನಾಥ ಅಗದಾಗಲೂ Gೌ" ತ ಒಂದೊಂದು ಷೀಟು ಸಿಗುತ್ತದೆ ಷೀಟಿನ ಕಳಗೆ ಅವನ ಬಂಡೋಪಾಧ್ಯಾಂ ಎಡಗೈ ಬೆರಳ ಯನ ಬಟ್ಟೆ, ತಲೆಗೂದಲು; ವೀರ್ಯ ಒಣಗಿಸಿದ ತುದಿಯ ಉಗುರುಗಳು| ಮತ್ತೊಂದು ಪದುನ ಕಳಗೆ ಅವನದೊಂದು
' # { ೯
English
ಕನ್ನಡ
English
ಕನ್ನಡ
ಎರಡು ಕೊಡ ನೀರು ಸುಂದುಕೂಂಡು ಬಟ್ಟೆ ಬದಲಿಸಿದ. ಅದೇ ಜೀನ್ಸ್ ಪ್ಯಾಂಟು; ನದನನು = ಎಷ್ಬು ಬಲವಂತ ಮಾಡದರೂ ಒಂದು ಲೋಟ ಮಚ್ಚಿಗೆಯ ಹೂರತಾಗಿ ಒರಟು ದುಬ್ಬಾ* ಕುಡಿಯದೆ ಕೆಂಪು ಎಸ್ಟೀಮ್ನ ವೀಲ್ ಹಿಡದು ಕುಳಿತವನು ಇಗ್ನಿಷನ್ ಶಿರುಗಿಸಿಯೇ ನುತ್ತೇನನ್ನೂ ಆವನು ಸ್ನನಮುಗಿಸಿ ಬರುವುದಕ್ಕೆ ಮುಂಚೆಯೇ ರಸೂಲ್ ಜಮಾದಾರನ ಕಕಗೆ ಕೊಂಚ "ಿಟ್ಟ್ ಬೆಳಕು ಹರಿಯುವುದರೊಳಗಾಗಿ ಬಸ್ಸು ಹತ್ತಿ, ಹೈದರಾಬಾದಕ್ಕೆ ತಲುಪಬೇಕಂದು ಸಣ ಕೊಟ್ಟು ಊರ್ಮಿಳಾ ಇದ್ದಕ್ಕಿದ್ದಂತೆ ಆರಂಭಗೊಂಡ ಹಮವಂತನ ಆತುರವನ್ನು ಐನಂತಿಸಿದ್ದಳು ಗಮನಿಸಿದವಳೇ ಸರ್ರನೆ ಹೋಗಿ ಕಾರಿನಲ್ಲಿ ಕುಳಿತಳು ಆವನೀಗ ವಿಲಕ್ಷಣ ಏಕಾಗ್ರತೆಯೊಂದಿಗೆ ಿಓಡಿಸತೊಡಗಿದ್ದ . ತೀರ ಗಾಡಿಕೊಪ್ಪದ ಬಯಲು ದಾಟಿ ರಸ್ತೆಗೆ ಬರುವ ಮುನ್ನ ಒಂದು ಕೀರ 'ಬ್ರೇಕು ಹಾಕಿ ತಾನು ಕಟ್ಟ ನಿಲ್ಲಿಸಿದ 'ಪ್ರಾರ್ಥನಾ ಲೇಔಟ್' ಕಡೆಗೊಮ್ಮೆ ಗಕ್ಕನೆ ತರುಗಿ ನಿಮಷ ನೀರು ಗಿರಗಿಟ್ಲೆಯಾಡಿದವು .ಊರ್ಮಿಳಾ ಅದೇಕೋ ಸಂಕಟ ಬೆರೆತ ನೋಡಿದ ಕಣ್ಣಲ್ಲಿ ಅವನ ಮುಂಗೈಯನ್ನೊತ ಮ್ಮೆ ಅದುಮಿದಳು ಆಕ್ಕರೆಯಿಂದ ಆಮೇಲೆ ಕಾರಿಗೆ ಶರವೇಗ ದಕ್ಕಿತು. ಮಧ್ಯೆಮಧ್ಯೆ ಊರ್ಮಿಳಾ ಅವನ ಹಣೆಗೆ, ಕೊರಳಿಗೆ ಕೈ ಕೆಂಡ ಆರುವಸೂಚನೆಯೇ ಇರಲಿಲ್ಲ. ಆದರೆ ಹಿವುವಂತ ಹಚ್ಚಿ ಜ್ವರ ನೋಡುತ್ತಿದ್ದಳು ಯೋಚನೆಯೇ ಇಲ್ಲ ದವನಂತೆ ಕಾರು ಓಡಿಸುತ್ತಿದ್ದ . ತುಂಬ ಯಾಂತ್ರಿಕವಾಗಿ ಗೇರು ಬಗ್ಗೆ ಕಾಲು ಆ್ಯಕ್ಸಿಲರೇಟರ್ ಪೆಡಲನ್ನು ಒಂದು ದ್ವೇಷದಿಂದಂಬಂತೆತುಳಿಯುತ್ತಿತ್ತು. ಬದರಾಗುತ್ತಿದ್ದವ ಸ್ಟೀರಿಯೋದಲ್ಲಿ ಮುಖೇಶ್ ಸಣ್ಣ ದನಿಯಲ್ಲಿ ಹಾಡುತ್ತಲೇಇದ್ದಃ ಜಾನೆ ಕಹಾಂ ಗಯೇ ಓ ದಿನ್? 'ಂಗೆ ಬಾನಿ ಗೊತ್ತಾ? ಕಸೂತಿ ಕಾವೇರಮ್ಮನ ವುಗಳು. ಅವಳ ಪೂರ್ತಿ ಹೆಸರು ಜಾಹ್ನವಿ ಅಂತ. ಬಂಗಾರದಂಥ ಹುಡುಗಿ ನನ್ನ ಬದುಕಿನ ವಿಚಿತ್ರದ ತಿರುವುಗಳಲ್ಲಿ_ಭೇಟಿಯಾದವಳು ಶೋಿದ-ಗ್ಪಣ 'ತಂಗಿ' ಅನಿಸಿದ್ದು ಹೌದುಃ ಹಾಗೆಲ್ಲ ನಾನು ಮನಸ್ಸಿಗೆ ಬಾರದೆ; ಕಟಾಬಾಕ್ಕೆ ಅಂತಮಾತಾಡ್ಸಲ್ಲ. ಆದ್ರೆನೋಡಿದ ತಕ್ಷಣ ಅವಳನ್ನ ಪ್ರೀತಿಯಿಲ್ಲದೆಯಾರನ್ನೂ ಅಕ್ಕ-ತಂಗಿ ಸಾಯಿ ನೀನು ಆಂತ ಶಗೀ ಅಂದೆಃ ಅನ್ನೋಕೆ ಮುಂಚೆ ಅವಳನ್ನ ಎಳ್ದು ಕಪಾಳಕ್ಕೆ ಹೊಡೆದಿದ್ದೆವ ಬರೀ ಐವತ್ತು ಶಃಸಿದ್ವ. ಗುಬ್ಬಿಗಾತ್ರದ ಹುಡುಗಿ ಥರಥರ ನಡುಗ್ತಾ ನಿಂತಿದ್ದಳು- ಅವಳ ಕ೧ ಹೆಂಗಸೇ. ಒಟ್ಟಗ ರುಪಾಯಿ ಣಲ್ಮು ಹೇಳಿದ್ದೆ. ಜೀವನಕ್ಕೊಂದುಕಮಿಟ್ಮೆಂಟಿರಬೇಕು ಆದು ಪ್ರೀತಿ ಅನ್ನಿಸಿಕೂಳಳಲ್ಲ. ಬುದುಕಬೀಕು ಅನ್ನೋಕನಸು ಇಲ್ದಿರುವಾಗನೀನೆಪ್ಪೇ ಪ್ರೀತಿಸಿದರೂ; ಮ್ಮ ಯಾವುದನ್ನು ನಮ್ಮ ಕನಸೇ ಇಲ್ದಿರೋ ಪ್ರೀತಿ ಹಾದರಕ್ಕಿಂತ ಅಸಹ್ಯವಾದ್ದು . ನೀನು ಪ್ರೀತಿ ಆನ್ನೋ ಮುಚ್ಶ ದಾಳೋ-ಆದನ್ನ ವುರೆಯಿಲ್ಹ, ಆತ್ಮವಂಚನೆ ಮಾಡಿಕೊಳ್ದೆ ಮಾಡ್ತಿ ದುಡ್ಕು ಬೇಕುಃ ಬದುಕೋಕ ಹೊರಿಟ್ಕೊಂಡು ಮಾಡ್ತಿದೀಯ ನಿಮ್ಮಮ್ಮನಿಗೆ ಬದುಕು ಬೇಕು ದುಡ್ಕು ಬwಕಾಗಿಲ್ಲ . ಆದರೆ ನಂಗೆ ಸೂಳೆ ಅನ್ನಿಸಿಕೊಂಡುಬಿಟ್ಲು , ನಮ್ಮ೬ ತಾಯ ಆಕ ಕಸೂತಿ ಹಾಕ್ತಾ ಕಾರ್ರ ಗಂಡಸು ಬೇಕಾಗಿರೋದು ನಂr ಪ್ರೀತಿಯ ಪ್ರೀ೬ ಬೇಕು ಅಂತ ಸುಳ್ಳು ಹೇಳ್ತೀಯ, ನಿಂಗೆ ಮಾಟ್ಟಿ ದೀಯ; ದುಡ್ಟಿಗೆ ಮಾಡಿದ ಕೆಲಸವನ್ನೇ ನೀನು ದುಷ್ಟ ಸಂತೋಪಕ್ಕೋಸ್ಕರ
English
“Do you know Jahnavi? The one who does embroidery work. Her full name is Jahnavi. A girl like gold—someone I met during the strange turns of my life. It is true that she felt like a ‘sister’ to me, but I don’t talk to just anyone without a reason. But the moment I saw her... I didn’t have any love for her, but I asked her, ‘Can you treat others like a sister?’ Before she could answer, I had slapped her face. She was a girl the size of a sparrow, standing there shivering—and woman. I had asked her for fifty rupees. One must have a commitment to life; that shouldn't be called love. When there is no dream to live, whatever you love, whatever you pursue without a dream, is more disgusting than prostitution. You say ‘love’—don't lie, don't deceive yourself. You need money; you are doing this to live, but you pretend that your mother needs a life, not money. But don't tell me for the sake of money what you call ‘love,’ and don't lie that you need love. the work you do for money, yet you call it the joy of love.”
ಕನ್ನಡ
English
At that time, Jani was studying in Shivamogga. Kaveramma was paying for these girls' studies by working as a prostitute; I had called Jani my sister even before I knew all that. I could never look at her in any other way. A boy like me loved her, and Jani liked him too. But she was afraid to weave dreams of getting married and living together. The boy was poorer than me, but more foolish than me. He was an innocent boy who had the stubbornness to say, "One day, I will earn enough for two morsels and feed Jani one." Kaveramma's girls wanted to love a poor man, but were afraid of marriage. One day, I met her on the road and slapped her cheek hard to knock some sense into her. The next day, at the crack of dawn, Jani came and stood in front of my room behind Nandakka's house, and that boy was with her. Like small children, they both hugged me and sobbed. Later, I was the one who got Jani married. To this day, she runs to me calling me 'Anna.' Her husband is in a high position. Do you see the garden stretching along this roadside? It’s his. He has had 'Himavant Gardens' written on the garden gate. If I hadn't slapped Jahnavi's cheek that day, would she be sitting next to Kaveramma doing embroidery today?
The deep blue car named 'Himavant Gardens' slowed down and stopped near the garden gate where the board was hung. I looked at it to my heart's content and stayed silent. Mukesh's story was also over. Embroidering... Himavant in the car now. How did he get to know Kaveramma? And why did a woman like that mean so much to Himavant? Why was he so concerned about her? These questions had been haunting Urmila for many days, even if she hadn't dared to ask them aloud.
ಕನ್ನಡ
ಸಣ್ಣ7 ಗೆ ಮಸುಕತೊಡಗಿದ ಕತ್ತಲು ದಟ್ಟವಾದುದನ್ನು ಕಾರಿನ ಹೆಡ್ಲೈಟುಗಳು ಗುರುತಿಸಿ ಬೆಳಕು ಚೆಲ್ಲಿದ್ದವು ಹಿವುವಂತನ ಮುಖದಲ್ಲಿ ಬಳಲಿಕೆ ಕಾಣುತ್ತಿತ್ತಾದರೂ ಕಾರಿನ ವೇಗಒಂದೇ ಗತಿಯಲ್ಲಿತ್ತು. ದೇಬು ಇವನಿಗಿಂತ ವೇಗವಾಗಿ ಕಾರು ಓಡಿಸುತ್ತಾನೆಃ ಆದರೆ ಹಿಮುವಿಗಿರುವ ನಿರಂತರತೆ; consistancy ಅವನಿಗಿಲ್ಲ . ಗಮ್ಯ[ ಅವನ ವೇಗದಲ್ಲಿ ಚಾಂಚಲ್ಯವಿದೆ. ಹಿಮುವಿನ ವೇಗಕ್ಕೆ ದೆಡೆಗೊಂದು ತಪಸ್ಸಿದೆ t( "ಏನು ಮಾಡಿದರೂ ಹೀಗೇ ಮಾಡಿದ್ದೀನಿ ಡಾಕ್ಟರೇ . ಬದುಕನ್ನ ಪ್ರೀತಿಸಬೇಕು ಆಂತ ನಿಶ್ಚಯಿಸಿದೆ ಸಾವಿನ ನೆನಪೂ ಮಾಡಿಕೊಳ್ಳದೆ ಪ್ರೀತಿಸಿದೆ ತಿಂಡಿ ಮಾರೋಕೆ ಕೂತಾಗಹಸಿನಾದರೆ ನೀರು ಕುಡೀತಿದ್ದ. ಯಾರಿಗೋಸ್ಕರವೋ ಮಾಡಿದ ತಿಂಡಿನಂದು ಅಂದ್ಯೊಳಲಿಲ್ಲ. ಲಪ್ಪರಂದ್ರ ಬದ್ಧ ದ್ವೇಷ ಬೆಳಸಿಕೊಂಡೆಃ ಸತ್ತ ಮೇಲೆ ಆತನ ವಿರುದ್ಧಯೋಚನೆ ಕೂಡ ಮಾಡಲಿಲ್ಲ. ಚನ್ನರಾಯಪಟ್ಟಣದಿಂದ ಶಿವಮೊಗ್ಗದ ತನಕ ಪ್ರಾರ್ಥನಾ ಅನ್ನೋ ಹುಡುಗೀನ ಮೈಲುಗಟ್ಟಲೆ ಸಡೆಸಿಕೊಂಡು ಅದೆಷ್ಟು ಬಂದೆ ಅಂತ ಮಾತ್ರ ಲೋಕಕ್ಕೆ ಗೊತ್ತು, ಪ್ರಾರ್ಥನಾ ಕೂಡ ಇಲ್ದಿರೋ ಹಾದೀಲಿ ನೂರು ಗಾವುದ ನಡೆದಿದೀನಿ ಅಂತ ನಂಗೊಬ್ಬನಿಗೇ ಗೊತ್ತು, ಯಾಕೇಂದ್ರ ಲವತ್ತು ಬದಕಿನಲ್ಲಿ ಪ್ರೀತಯ ಬೆಳಕ ಕೂಡ ಇರಲಿಲ್ಲ , ಕತ್ತಲ ಹಾದೀಲಿ ನಡದು ಗೂತ್ತಿರೋನಿಗೆ
English
He started driving the car without even waiting for her answer. Urmila broke into a sweat where she sat; Himavant had started the conversation from somewhere and brought it to a standstill elsewhere. *Why did it not occur to me to call the girl who called me 'Didi' and slap her cheek?* Urmila asked herself.
The car headlights identified and shed light on the thickening darkness as the day began to fade. Although exhaustion was visible on Himavant’s face, the speed of the car remained constant. Debu drives faster than him, but he lacks the consistency that Himu has. There is a vacillation in his speed toward the destination. Himu's speed has a meditative focus.
"Whatever I have done, it this way, Doctor. I decided that I must love life, and I loved it without even thinking of death. When I sat down to sell snacks, I would drink water if I got hungry. I never ate the snacks meant for someone else. I developed a deep hatred for the man, but even after he died, I didn't think against him. The world only knows how many miles I walked carrying a girl named Prarthana from Channarayapatna to Shivamogga. Only I know that I have walked hundreds of leagues on paths where Prarthana wasn't even there. Because back then, there wasn't even a ray of love in my life—only to one who knows how to walk on a dark path..."
ಕನ್ನಡ
ಎಲ್ಲಿಂದಲೋ ಒಂದು ಬೆಳಾನ 8ರಣ ಮೂಡಿ ಬಿಡುತ್ತೆ ಅನ್ಯೋ ~ ಸತ್ಯ ಗೊತ್ತಿರುತ್ತೆ, ಗೊತ್ತಿದ್ದೂ ಕೂಡ ಚನ್ನರಾಯಪಟ್ಟಣದ ರಸ್ತೆ ತಿರುವಿನಲ್ಲಿ ಪ್ರಾರ್ಥನಾ ಸಿಕ್ಕಾಗ ಅಷ್ಟೆಲ್ಲ ಜೀವನವ ಬೆಳಕಿನ ಕಿರಣ ಅಂದುಕೊಂಡೆ. ಜೀವನದಲ್ಲಿ ಅದೊಂದೇ ಅದನ್ನೇ - ನಾನು ಮಾಡಿದ ನನ್ನ ಅಂದುಕೊಂಡೆ ಇಲ್ಲ, ನಂಗೇ ಗೊತ್ತಿಲ್ದೆ ನಮ್ಮ ವಿಷಯದಲ್ಲೂ ತಪ್ರು ಮಾಡಿಬಿಟ್ಟೆ" ತಪ್ಪ} ನೀವಸದಾಕಾಲ ಪ್ರೊಟೆಕ್ಟ್ ಮಾಡ್ತೀರಿ ಅಂದುಕೊಂಡಿದ್ದೆ. ನೀವು ನನ್ನ ಬಗ್ಗೆ ಯೋಚನೆಃ ಅವಳನ್ನ ಇಲ್ವಲ್ಲ ಡಾಕ್ರೇ? ಮಾಡಲೀ *ನಂಗೆ ?ಮ್ಮ ಸಿದ್ಧಾಂ ಂತಗಳು ಅರ್ಥವಾಗಲ್ಲ. ಅನಾಲಿಸಿಸ್ ಅಂತೀರಲ್ಲ ' ? ಅದು ಮೊದಲೇ ಅರ್ಥವಾಗಲ್ಲ. ಕೇವಲ ಪ್ರೀತಿಸೋದು ಗೊತ್ತು. ಪ್ರೀತಿಸಿದೋರನ್ನ ಸುಖಿವಾಗಿಡೋದಕ್ಕೋಸ್ಕರ ಏನು ಬೇಕಾದರೂ ಮಾಡೋಕೆ ತಯಾರಾಗಿರಬೇಕು ಅಂತ ಗೊತ್ತು. "ಬರೀ ದುಡ್ಡಲ್ಲ ಓಿಮೂ; ಆವಳಿಗೆ ದೇಬು ಇನ್ಯಾವದೋ ಕಾರಣಕ್ಕೆ ಬೇಕು ಕೇವಲ ದುಡ್ಡಿಗೋಸ್ಕರ ಅವನಹಿಂದೆ ಹೊರಟು ಹೋದ್ಲ ಲಂತಯಾಕಂದುಕೊಳ್ತೀಯ? ಅವಳಿಗೆ ಇವತ್ತಿಗೂ ನಿನ್ನ ಮೇಲೆ ಪ್ರೀತಿಯಿದ ದೇವರ ಮೇಲಿರೋಂಥಾ ಪ್ರೀತಿ ಅದು. ದೇವರ ಜೊತೆ ಸಂಸಾರ ಮಾಡೋಕಾಗುತ್ತಾ? ? ಅರ್ಥ ಮಾಡ್ಕೋ ೀಬೇಕು ಹಿಮೂ. ಮನಸ್ಸು ಅನ್ನೋದು ಸಾವಿರ ಅಂಗಡೀಲಿ ಷಾಪಿಂಗ್ ಮಾಡೋಕೆ ಹೊರಟ ವಗೂ ಥರದ್ದು' ಅಂತ ನೀವಂತೀರಿ ನಂಗೆ ಅದ್ಯಾವದೂ ಅರ್ಥವಾಗಲ್ಲ ಡಾಕ್ಬ್ರೇ ದುಡ್ಡಿಲ್ಲದ ಮನುಷ್ಯನಿಗೆ ತಾನು ಬಡವ ಅಂತ ಗೊತ್ತಿರುತ್ತ. ಯಾರಾದರೂ ಕಾರಣ ಕೂಡ ಹೇಳದೆ ಹೂರಟು ಹೋದಾಗ; ದುಡ್ಡಿಲ್ಲ ಅನ್ನೋ ಕಾರಣಕ್ಕೇ ಹೊರಟು ಹೋದರು ಅಂದ್ಕೋತಾನೆ ದೇವರ ಮೇಲಿರೋ ಪ್ರೀತಿ ಅಂತೀರಲ್ಲ? ಅಂಥದ್ದೂ ಒಂದು ಪ್ರೀತಿ ಆಂತ ಣರುತ್ತಾ ಡಾಕ್ಕ್ರೇ? ದೇವರ ಮುಂದೆನಿಂತ ವ್ೃಕ್ತಿಯಲ್ಲಿ ಪ್ರೀತಿ ರಲ್ಲ; ಬರೀ ಪ್ರಾರ್ಥನೆ ಇರುತ್ತ. ನಂಗೆ ಅದು ಕೊಡು; ಇದು ಕೊಡು; ನಂಗೆ ನೆಮ್ದ ಕಡು; ಸಂತೋಷ ಕೊಡು ಎಲ್ಲವೂ ಕೇವಲ prayers ಅಲ್ವಾ ಡಾಕ್ಕ್ರೇ? ದೇವರಿಗೆ ನಾವೇನು ಕೊಡ್ತೀವಿ ತುಂಬ ಸಂತೋಷದಲ್ಲಿದ್ದಾಗ ಪ್ರೀತಿಸಿದ ದೇವನನ ಮರೆತೇ ಹೋಗ್ತಿವಿ. ರಾಕ್ಸಸರ ಜೊತೆ ಸಂಸಾರ ಶುರು ಮಾಡ್ತೀವಿ ನಮ್ಮ ತಪ್ರು ಮುಚ್ಚಿಟ್ಟುಕೊಳ್ಳೋಕೋಸ್ಕರ ಸಾವಿರ ನೆಪ ಹೇಳಿಕೊಳ್ತೀವಿ ಇದನ್ನೇ ನಿಮ್ಮ ಭಾಷೇಲಿ ಅಡ್ಜಸ್ಟ್ಮೆಂಟು ಅಂತೀರಿಃ ಜೀವನದೊಂದಿಗೆ ಮಾಡಿಕೊಳ್ಳೋ ಕಾಂಪ್ರೊಮೈಸು ಅಂತೀರಿ ನಾನು ಆತ್ಮವಂಚನೆಅಂತೀನಿ ಮ್ಮಮ ಲೋಕದ ನಿಯಮಗಳೇ ಬೇರೆ ಡಾಕ್ಟ್ೇ ನನ್ನ ಲೋಕದಲ್ಲಿ ಪ್ರೀತೀನೇ ನಿಯಮ ಪ್ರಾರ್ಥನನ್ನ ಪ್ರೀತಿಸಿದ್ದು ನಿಜ ಅವಳು ಕಾರಣವೂ ಹೇಳದೆ ಹೊರಟು ಹೋಗಿದ್ದು ನಿಜ ನಂಗೆ ಮೋಸವಾಗಿದ್ದು ನಿಜ ಅವಳಿಗೋಸ್ಕರ ನಾನು ಬದುಕನ ನಕಾಶೆಯನ್ನೇ ಬದಲಾಯ್ಿಸಿಕೊಂಡಿದ್ದು ನಿಜ. ೮ ಲೇಔಟು; ಆಸ್ಪತ್ರೆ; ಕಲ್ಲು೭ ಬಂಗಲೆ; ಹಿಮಾಂಶು ಅನ್ನೋ ವುಗುವಿನ ಹೆಸರು " ಎಲ್ಲ ನಿಜ, ಪ್ರಾರ್ಥನಾ ಅನ್ನೋಳೊಬ್ಬಳು ಮಾತ್ರ ಸುಳ್ಳು, ಉಳಿದಿದ್ದೆಲ್ಲ ನಿಜ ಈಗೇನಂತೆ? ಅವಳಿಗೋಸ್ಕರ ಅಪ್ಟೆಲ್ಲವನ್ನೂ ಬೀಳು ಬಿಟ್ಟು ಬಿಡಬೇಣಾ? ನೀವೂ ಡಾಕ್ಟರೇ ನೀವು ಅವಳಿಗಿಂತ ಒಳ್ಳೆಯವರು. ಅವಳಷ್ಟೇ ಚೆನ್ನಾಗಿದೀರಿ ಬಹುಶಃ ಅವಳಿಗಿಂತ ನೇರವಂತರು ನಿಮಗೊಂದು bruta] honesty ಇದೆ ನಮ್ಮ೬ ಪ್ರೀತಿಗೆ ಚಾಂಚಲ್ಯವಿಲ್ಲ . ಅಲ್ಪೆ ನೀವು ಬರೋ ಹೊತ್ತಿಗ
English
A ray of light emerges from somewhere, and the truth becomes known. Even knowing that, when I met Prarthana at the turn of the road in Channarayapatna, I thought of her as in my life. I thought that was the only thing in life... I made a mistake, even without knowing it myself. I thought you would always protect me. Doctor, don't you think about me? I don't understand your principles. That thing you call 'analysis'? that at all. I only know how to love. I know that to keep the person you love happy, you must be prepared to do anything.
"It’s not just about money, Himu. She needs him for some other reason. Why do you think she left him just for money? Even today, she has love for you. It’s the kind of love one has for God. Can you have a domestic life with God? You need to understand, Himu. You say that the mind is like someone who has gone out to shop in a thousand stores, but I don't understand any of that, Doctor. A man without money knows he is poor. When someone leaves without giving a reason, he thinks they left just because he had no money. You talk about love for God? Does such love exist, Doctor? In a person standing before God, there is no love; there is only prayer. 'Give me this; give me that; give me peace; give me happiness'—aren't all those just prayers, Doctor? What do we give to God? When we are very happy, we forget the God we loved. We start a domestic life with demons and make up a thousand excuses to hide our mistakes. In your language, you call this 'adjustment,' you call it a 'compromise' made with life. I call it self-deception. Your world's rules are different, Doctor. In my world, love is the only rule. It is true that I loved Prarthana. she left without giving a reason. was deceived. changed the very map of my life for her. The layout, the hospital, the stone bungalow, the name of the boy Himanshu—everything is true. Only the person named Prarthana is a lie; everything else is true. So what now? Should I leave everything behind for her sake? You too, Doctor, are better than her. You are as beautiful as her, and perhaps more honest have a brutal honesty. Our love has no wavering. By the time you arrive...
ಕನ್ನಡ
ಶ್ರೀಮುಂತ ಇಂಥಹತ್ತು ಲೇಔಟು ಮಾಡಬಲ್ಲ ನಾನಾಗಲೇ < ತಾಕತ್ತಿರೋ ಗಂಡಸು ಹೋಂ ನಿವುಗೇ ಆಗುತ್ತ. ಹಿಮಾಂಶು ಅಂತ ಅವಳಿಗೋಸ್ಕರ ಕಟ್ಬಿದ ನರ್ಸಿಂಗ್ ನಮ್ಮ ಹೊಟ್ಬೇಲಿ ಹೆಸರಿಡಬಹುದು ಎಲ್ಲ ನಾನಂದುಕೊಂಡ ಹಾಗೇ ಹುಟ್ಪೋ ಮುಗೂಗೂ ಆಗುತ್ತೆ, ಒಂದು ಕನಸಿನಿಂದ ಇನ್ನೊ ೦ದು ಕನಸಿಗೆ ನಡೆದು ಹೋಗೋದು ಎಷ್ಪು ಸುಲಭ ಅಲ್ವಾ| 1 "ಆದರೆ ನಾನು ನಡೀಲಿಲ್ಲ, ಯಾಕೇಂದ್ರೆನನ್ನ ಲೋಕದಲ್ಲಿ ಪ್ರೀತಿಗೆ ನಿಯವುಗಳಿಲ್ಲ , ನಿಯವ. ಏನೇನೆವ ಹೇಳಿಕೊಂಡ್ರೂ; ಅದಕ್ಕೆ ಇಲ್ಲಿ ಪ್ರೀತಿಯೊಂದೇ ಅಡ್ಜಸ್ಟ್ಮೆಂಟು-ಕಾಂಪ್ರೊಮೈೆಸು ಆಂತ ಏನೇ ಹೆಸರಿಟ್ಟುಕೊಂಡ್ರೂ ನನ್ನ ನಿಯಮಕ್ಕೆ ಅದು ವಿರುದ್ಧವ ಎವಾದದ್ದೇ ೀ ಅದರೆ ನಿಮ್ಮುನ್ನ ತುಂಬ ಇಷ್ಪಪಟ್ಟೇ ನಿಮ್ಮನ್ನ ಕಂಡು ಭಯಪಟ್ಟ ನಿಮಗೆ ನನ್ನ ಕ್ರೌರ್ಯ ಗೊತ್ತಾಗದೆ ಇರಲಿ ಅಂತ ಮುಚ್ಚಟ್ಟುಕೊಂಡೆ ನಿಮ್ಮ ಕಾವಲಿಗೆ ಅ ಹುಡುಗೀನ ತಂದಿಟ್ಟೆ ಪ್ರಾರ್ಥನಾಳ ಹೊರತಾಗಿ ಬೇರೆ 'ಯಾವದೇ ಹೆಂಗಸಿಗೆ ನಾನು ಏನೇನನ್ನು ಕೊಡೋಕೇ ಸಾಧ್ಯವೋ ಅದನ್ನೆಲ್ಲ ಕೊಟ್ಟೆ ನನ್ನ ಭಾಷೇಲಿ ಅದನ್ನ 'ಕಂಫರ್ಟ್ ಅಂತೀನಿ ಒಬ್ಬ ಮನುಷ್ಯ.ಇನ್ನೊಂದು ಜೀವಕ್ಕೆ ಯಾವ್ದೇ ಪ್ರತಿಫಲನಿರೀಕ್ಷಿಸದೆಕೊಡಬಲ್ಲಂಥದ್ದದು ಅಂಥ ಕಂಫರ್ಟ್ ಕೊಡೋದಕ್ಕೆದೇವರೇ ಆಗಬೇಕಾ ದಾಕ್ಪರ್ ಊರ್ಮಿಳಾ? ಒಬ್ಬ ಆರ್ಡಿನರಿ ಮನುಷ್ಯನಿಗೆ ದೇವರೂಂತ ಹೆಸರಿಟ್ಬು = ವಂಚನೆಮಾಡಿದರೆ; ಅದು ಕ್ಷವೆಗೆ ಅರ್ಹವಾಗುತ್ತಾ... ? ಓಡುತ್ತಿದ್ದ ಕಾರಿನಂತೆಯೇ ಒಂದೇ ಗತಿಯಲ್ಲಿ ಮಾತನಾಡಿದ ಹಿಮವಂತ ಇದ್ದಕ್ಕಿದ್ದಂತೆ ಸುಮ್ಮನಾಗಿಬಿಟ್ಟ" ಕಾರಿನೊಳಕ್ಕೂ ಬಂದುಬಿಟ್ಟಿತ್ತು ಕತ್ತಲುಃ: ಊರ್ಮಿಳೆಗೆ ಅವನ ಮುಖ ಕಾಣುತ್ತಿ ರಲಿಲ್ಲ. ರಸ್ತಯ ಮೇಲಕ್ಕೆ ಹೆಡ್ಲೈಟು ಚೆಲ್ಲುa ವ ಬೆಳಕು ಮತ್ತು ಇದಿರಿನಿಂದ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ವಾಹನಗಳ ಬೆಳಕು' ಹೊರತುಪಡಿಸಿದರೆ; , ಕಟಕಿಯಾಚೆಗೆ ಕಣ್ಣು ಸೀಳಿಕೊಂಡರೂ ಏನೂ ಕಾಣದ ಕತ್ತಲು ನಿಸ್ಸಹಾಯಕಳಾಗಿ ಕತ್ತಲನ್ನೇದಿಟ್ಪಿಸುತ್ತ ಕುಳಿತುಬಿಟ್ಟಳು ಊರ್ಮಿಳಾ ಹಿಮುವಂತಆಡಿದಯಾವ ಮಾತುಗಳೂ ದೇಬುವಿನ ಬಡಬಡಿಕೆಗಳಂತೆಧ್ವನಿಸುತ್ತಿಲ್ಲ. ಒಬ್ಬ = ಫ್ಲರ್ಟ್ ಆ ಕ್ಷಣಕ್ಕೆ ಸಂತೋಷವಾಗುವ ಹಾಗೆ ಮಾತನಾಡುವದನ್ನು ರೂಢಿಸಿಕೊಂಡಿರುತ್ತಾನೆ ಆದರೆಹಿಮವುವಂತನಂತೆ ಗಾಢವಾಗಿ ಪ್ರೀತಿಸಬಲ್ಲ ಮನುಷ್ಯ; ಅದನ್ನೇಧೇನಿಸಿ ಮಾತನಾಡುತ್ತಾನೆಃ ಆವನ ಪ್ರಶ್ನೆಗಳಿಗೆ ಹಾರಿಕೆಯ ಉತ್ತರ ಕೊಡುವದು ಸಾಧ್ಯವಿಲ್ಲ; ಆದರೆ ಒಂದೇ ಒಂದು ಪ್ರಶನೆಯನ್ನು ತಾನೂ ಕೇಳಬೇಕಿತ್ತು. ತಾನೇನೂ ಫ್ಲ್ಟ್ ಅಲ್ಲ ಹಿವುವಂತನಲ್ಲಿಗೆ ಮತ್ತೇನನ್ನೂ ಬಯಸಿ ಬಂದವಳಲ್ಲಃ ನಿಯವು ತನಗೂ ಇದೆ ಇದು ಹಿಮವಂತನೇ ಕಲಿಸಿದ ನಿಯಮ. ಕಳಬೇಕನಿಸಿದ ಒಂದೇಒಂದು ಪ್ರಶ್ನೆಯನ್ನು ಇನ್ನು ತಡೆದಿಟ್ಟುಕೊಳ್ಳಲಾರೆ ಎನ್ನಿ ಸಿದಾಗ ಕತ್ತಲಲ್ಲೇ ಓಮುವಂತನ ಮುಖ ದಿಟ್ಟಿಸುವ ಪ್ರಯತ್ನ ಮಾಡಿ ಕೇಳಿಯೇಬಿಟ್ಟಳುಃ "ಒಂದು ಕಂಫ್ಟ್ನ ಹೊರತಾಗಿ ಬೇರೇನನ್ನೂ ನಮ್ಮಿ ಂದ ನಿರೀಕ್ಷಸೋಕೆ ನಾನು ಅರ್ಹಳಲ್ವಾ ಹಿಮೂ?" ಅವಳದನಿ ಕಂಪಿಸುತ್ತಿತ್ತು ,. ಪ್ರಶ್ನೆಯಲ್ಲಿ ಆರೋಪವಿರಲಿಲ್ಲ , ಯಾಚನೆಯಿತ್ತಾ? ಗೊತ್ತಿಲ್ಲ . ೮ ದಟ್ಶ ಕತ್ತಲಲ್ಲಿ ಹಿಮುವಂತನ ಮುಖದ ಕವಳಿಕೆಗಳು ಏನೇನು ಬದಲಾಗಿ ಕದೆಗೆಲ್ಲಿ ಸ್ಥಿರಗೊಂಡ ಫಂಬುದು ಅವ೪ಿಗೆ ಗೊತ್ತಾಗುತ್ತಿರಲಿಲ್ಲ, ಅಂಗೈ ಬೆವೆತು ಹೋಗಿತ್ತು , ಬೇರೇನು ಮಾಡಲನ ತೋಚದವಳಂತೆ ಬೆವೆತ ಅಂಗೈಯನ್ನೇ ಅವನ ತೊಡೆಯ ಮೇಲಿರಿಸಿದಳು ಅ ಸ್ಪರಶ "ನನ್ನ
English
Himavant: "I could build ten such layouts. I am a man with the strength to do that. Himanshu... I could even name the nursing home I built for her after our child. Everything happens just the way I imagine it; how easy it is to walk from one dream to another, isn't it? But I didn't walk, because in my world, there are no rules for love. No matter what we call it—whether we call it 'adjustment' or 'compromise'—it goes against my rules. Yet, I liked you very much, and I was afraid of you. To ensure you wouldn't see my cruelty, I hid it and brought that girl to guard you. Apart from Prarthana, I gave every other woman everything I could possibly give. In my language, I call it 'comfort.' It is something a human being can give to another life without expecting anything in return. Does one have to be God to provide such comfort, Doctor Urmila? If an ordinary human is given the name of God and then deceives, is that worthy of forgiveness?"
Himavant, who had been speaking at a steady pace like the moving car, suddenly fell silent. Darkness had entered the car; Urmila could not see his face. Apart from the light cast by the headlights on the road and the occasional glare of oncoming vehicles, there was nothing but darkness beyond the windows, even if she strained her eyes. Urmila sat helplessly, staring into the dark. None of the words Himavant spoke sounded like the ramblings of a flirt. A flirt habituates himself to saying things that please for the moment, but a man capable of loving as deeply as Himavant speaks with intention. It was impossible to give evasive answers to his questions, but there was one question she had to ask herself. She was not a flirt; she had not come to Himavant desiring anything else. She too had rules—these were the very rules Himavant had taught her.
Feeling she could no longer hold back the one question she felt she must ask, she tried to stare at Himavant's face in the dark and finally asked, "Am I not worthy of being expected to give anything other than 'comfort' from us, Himavant?" Her voice was trembling. There was no accusation in the question; was it a plea? She did not know. In that darkness, she could not see how the expressions on Himavant's face changed or where they finally settled. Her palms had become sweaty. Not knowing what else to do, she placed her sweaty palm on his thigh. That touch... "My..."
ಕನ್ನಡ
English
A profound silence filled the spacious bungalow named 'Himanshu' in Banjara Hills, Hyderabad. Prarthana had sent off the very last guest who had come to the house that evening. As the news spread that Debu would not survive, relatives, friends, acquaintances, and his father’s business associates had all arrived from everywhere—everyone for their engagement. Discussions had ranged from blaming the girl's luck to speculating about what Debu might have done to bring upon himself an illness that even doctors couldn't understand. Debu’s father, Chandranath Bandopadhyay, sat in stony silence, not interfering in anything and paying no heed to what was being said. Debu’s mother was making the rounds of every temple and dargah in Hyderabad. Candles were being lit continuously in Debu’s name before Infant Jesus. As the illness worsened, Bengali Brahmins were summoned to the bungalow to perform all kinds of rituals and fire sacrifices. A procession of doctors came and went, but not a sliver of hope for recovery appeared in Debu’s health. It was taking on a new form every day. An injection brought today would be rejected by tomorrow; the doctor who visited deemed unnecessary by the next. He had become a bundle of agony, depression, stupor, regret, and delirious mutterings. Sometimes, he would cry out for his mother in a distorted, raspy voice. By the time they ran to him to ask what had happened, he would lose consciousness.
ಕನ್ನಡ
English
Yet, there was one person who remained unshaken: Prarthana. She would enter the room without wearing a mask or gloves, as if the very air had changed for her. She had sat by Debu’s side for days, having barely eaten. Every morning, she would bathe in the adjacent bathroom, put on a clean saree, and take her place beside Debu. Even if he groaned ever so slightly, she would wake up instantly. She had not had a proper sleep in days.
"What kind of debt from a past life does this girl owe?" Chandranath Bandopadhyay would sigh. He, too, had no hope that Debu would survive. He felt that Debu was merely enduring the penance he was destined for, and he had come to the quiet conclusion that it would be a mercy if the suffering ended soon. He had already made all the arrangements: the house needed for his studies, the nursing home to be built after completing his course, and the money research trip abroad. A sentiment had taken hold of him—that perhaps this girl’s prayers might keep his son from suffering any longer.
The relatives filling the house seemed to be waiting for Debu’s death, and this impatience troubled Chandranath deeply. But when Prarthana suddenly came out of the room and ordered all the guests to leave in a firm, steady voice, Chandranath Bandopadhyay looked at her with shock and surprise. The weariness of those many days had vanished from Prarthana’s face, and there was an inexplicable enthusiasm in her gait.
After everyone had left, she came up to Chandranath Bandopadhyay, placed her hand affectionately on his shoulder, and said, "Dad! Debu is going to live. You know, Himavant is coming." As she said this, she began to weep, unable to hold back her tears. And then, a strange, profound silence settled over the bungalow.
ಕನ್ನಡ
ಹಿಮುವಂತನ ಆಚಾನುಬಾಹು ದೇಹ ಸಣ್ಣಗೆ ಕಂಪಿಸುತ್ತಿತ್ತು ಒಂದು ಕಪ್ ಚಹದ ಹೊಡತು ಮತ್ತೇನನ್ನಾದರೂ ಅವನು ಕುಡಿದು ಗಂಟೆಗಳೇ ಆಗಿ ಹೋಗಿದ್ದವು ಯಾವದೋ ಸಂಕಲ ಶಕ್ತಿಯ ಆಧಾರದಿಂದ ನಿಂತಿದ್ದಾನೆಂಬಂತೆ ಕಾಣುತ್ತಿದ್ದ. ಯಾವ ದೂರಾಭಾರದ ಡ್ರೈವ್ ಆಡುy ಪಕ್ಕದಲ್ಲಿ ಕುಳಿತು ಬಂದಿದ್ದ ಊರ್ಮಿಳೆಗೇ ಕಣಣಣ ತಿರುಗುತ್ತಿದ್ದವು ಅಂಥ ಬಳಲಿಕೆಯಲ್ಲಲ ಅವಳನ್ನು ಕಾಡುತ್ತಿದ್ದುದು ಒಂದೇ ಆತಂಕಃ: ಹಿಮೂಗೆ ಕಡೇಪಕ್ಪ ಗ್ಲೂಕೋಸ್ಬೇಕುಃ ಜ್ವರದಿಂದ ಜರ್ಜರಿತನಾಗಿದ್ದಾನೆಃ ರಸೂಲ್ ಜಮಾದಾರನಾದರೂ ಈ ಹೊತ್ತಿಗೆ ತಲುಪಿಕೊಂಡಿದ್ದಿದ್ದರೆ ಹಿಮವಂತನನ್ನು ಸಂಭಾಳಿಸುತ್ತಿದ್ದ ದಿನ ಜೊತೆಗಿದ್ದಳಾದರೂ ಊರ್ಮಿಳೆಯಲ್ಲಿ ಈವತ್ತಿನಃ ಮಟ್ಟಿಗೆ' ಹಿಮವಂತನನ್ನು ಸಂಭಾಳಿಸಿಯೇನೆಂಬ ಧೈರ್ಯ ಉಳಿಯದಾಗಿತ್ತು. ಅವನೀಗ ಯಾವ. ್ಕ್ಷ ,ಣದಲ್ಲಾ ದರೂ ಸ್ಫೋಟಗೊಳ್ಳಬಹುದಾದ ಜ್ವಾಲಾಮುಖಿ. ಯಾವ ಕ್ಷಣದಲ್ಲಾದರೂ ಕುಸಿದುಬೀಳಬಹುದಾದ ಆರತಿ ಬಂಜಾರಾ ಹಿಲ್ಸ್ನ ಹಾವು ಹಾದಿಯಲ್ಲಿ ಕೂಡ ಸ್ಥಿಮಿತ ಕಳೆದುಕೊಳ್ಳದೆ ಸಶ್ರಸರ್ರನೆ ೀರಿಂಗ್ ತಿರುಗಿಸುತ್ತ ಆ್ಯ ಕ್ಸಿಲರೇಟರು ತುಳಿದವನು; ಬಂಗಲೆಯ ಹೆಬ್ಬಾಗಿಲಿಗೆ ಬಂದವನೇ ಪಕ್ಕದ ಶಿಲಾಸ್ತಂಭದ ಮೇಲೆ ಹಾಲುಗಲ್ಲಿನಲ್ಲಿ ಕೆತ್ತಿಸಿಡಲಾಗಿದ್ದ ಹಿಮಾಂಶುಃ ಎಂಬಮನೆದ ಹೆಸರನ್ನು ನೋಡಿದವನೇ ಗಕ್ಕನೆ ಬ್ರೇಕು ಹಾಕದ್ದ . ಕಣ್ಣಂ ಥಟ್ಟನೆನೀರು. 'ಪ್ರತಿ ದಿನ; ಪ್ರತಿ ನಿಮಿಷ; ಪ್ರತಿ ್ಕ್ಷ ಅವಳ ನೆನಪುಗಳು ನನ್ನನ್ನು haunt ಮಾಡಿವೆ ಊರ್ಮಿಳಾ ನಾನು ಬೇರೆ ಕಡೆ ಮಾದುವೆಯಾಗ್ತಿದೀನಿ ಅಂತ ಗಾಡಿಕೊಪ್ಪದ ಕಲ್ಲು ಮನೆಯ ಮುಂದೆ ಅವಳು ಅಿಂದ ಮರುಕ್ಷಣದಿಂದಲೇ ನಾನು ಮನುಷ್ಠನಾಗಿ ಉಳಿದಿಲ್ಲ . ಎರಡೂನರ ವರ್ಷವೆಂದರೆ ಸುಮ್ಮನೇನಾ ಡಾಕ್ಟ್ರೇ? ಅವಳ ಅಸ್ತಿತ್ವಕ್ಕೆ ಸಂಬಂಧಿಸಿದ ಪ್ರತಿಯೊಂದ್ೂ ನನ್ನ ಅವಳು ಜೊತೆಗಿದ್ದದ್ದೇ ಒ೦ದು ನೆನಣ ನೆನಪುಗಳಲ್ಲಿ ದಾಖಲೆಯಾಗಿರುವಂತಹುದೇಃ ಜೊತೆಗಿಲ್ಲದ್ದು ಮತ್ತೊ ತಂದು ನೆನಪು ಹೌದು ಬಾ ಅಂದದ್ದೂ ನೆನಪೇ ಬೇಡ ಹೋಗಂದಿದ್ೂ ಡಾಕ್ಚೇ 'ಒಂದು ಚೆಕ್ಯ ನೆನಪೇ. ಪ್ರತಿ ನೆನಪೂ ನನ್ನನ್ನು ಇಷ್ಟಿಷ್ಟೇ ಇಷ್ಬಿಷ್ಟೇ ದಹಿಸಿ ಹಾಕಿದೆ ಹುತಃನ ಸಮಾಧಾನವನ್ನೂ ಉಳಿಸದೆ ಹೊರಟುಹೋದಳು ಹುಡುಗಿ ಅಗಾಧವಾದದ್ವೇಷ ಮತ್ತು ಪ್ರೀತಿ ಕೂಡ ನಿರ್ದಯತೆ ಬಿಟ್ಟರೆ ನನ್ನಲ್ಲಿ ಇವತ್ತು ಬೇರೇನೂ ಉಳಿದಿಲ್ಲ . ಹಾಲ ಕಡಲಿನಂಥ ಬೇಶಿಲ್ಲ . ಹೇಗೆ ಅಗ್ನಿಕುಂಡವಾಗಿ ಪರಿವರ್ತಿತವಾಗಿಬಿಡಬಹುದು ಎಂಬುದಕ್ಕೆಃ ನನಗಿಂತ ಸಾಕ್ಷಿ ಶಕ್ತಿಯ ಜೊತಗೆ ದ್ವೇಷ ಮತ್ತು ಕೋಪ ನನ್ನನ್ನು ಕ್ಷಣಕ್ಷ ಣಕ್ಕೂ ಕೊಂದು ಹಾಕಿವೆ ' ನನ್ನ
English
Himavant’s robust frame was trembling slightly. Hours had passed since he had last had a cup of tea or anything else to drink. He looked as though he was standing only by the strength of some underlying force. Urmila, who had been sitting in the passenger seat during the long-distance drive, felt dizzy. Despite such exhaustion, only one anxiety plagued her: Himu needed glucose at the very least; he was ravaged by fever. If only Rasool Jamadar had reached by this time, he could have managed Himavant. Even though she was with him, Urmila no longer had the courage to handle Himavant today. He was a volcano that could erupt at any moment, or a structure that could collapse any second.
The one who had driven through the winding roads of Banjara Hills without losing composure, turning the steering wheel and pressing the accelerator, had slammed the brakes the moment he arrived at the bungalow’s main gate and saw the name 'Himanshu' carved into the marble on the adjacent stone pillar. His eyes suddenly welled up with tears.
"Every day, every minute, every second, her memories have haunted me. From the moment she said, 'Urmila, I am getting married somewhere else' in front of that stone house in Gadi koppa, I ceased to remain a human being. Is two and a half years a trivial time, Doctor? Everything related to her existence is a memory. Her being with me something worthy of being recorded in the archives; her not yet another memory. Her asking me to come leave is also a memory, Doctor. Each memory has been burning me little by little. She left without leaving me even a shred of peace. The girl left nothing in me today but immense hatred and ruthless love. How a sea of milk can transform into a pit of fire—there is no greater witness than me. Hatred and anger, along with the power of the soul, have been killing me every passing second."
ಕನ್ನಡ
ದಹಿಸಿ ಹಾಕವೆ ದೇಬುಸತ್ತು ಹೋದರೆ ನನಗೆ ಒಳ್ಳಿಯತನವನ್ನೂ ನೆಮ್ಮ ಸಿಗುತ್ತಾ / ಗೊತ್ತಿಲ್ಲ, ಸುಜಯ್ : ಮಲ್ಹೋತ್ರಾ ಸತ್ತಃ ನೆಮ್ಮದಿ ಸಿಕ್ಕಿತಾ? ಗೊತ್ತಿಲ್ಲ, ಅವನು ನನ್ನ ಕಣ್ಣದುರಿಗಿಲ್ಲ, ನನ್ನ ಪ್ರಾರ್ಥನಾಳ ಅವನು ಜೊತೆಗಿಲ್ಲ , ಅವನಿಗೆ ಪ್ರಾರ್ಥನಾಳ ಪ್ರೀತಿ ಸಿಗುತ್ತಿಲ್ಲ, ಈ ಕ್ರುದ್ಧ ಅಪ್ಬೇ ಸಮಾಧಾನಃ ಸುಜಯ್ ನಾಶವಾದಂತೆಯೇ ದೇಬು ಕೂಡ ನಾಶವಾಗಬೇಕು ಮನಸ್ಸಿಗೆ ಎರಡೂವರೆ ವರ್ಷ ಅವನು ಪಟ್ಪ ಸಂತೋಷವೆಲ್ಲ ಒಂದು ಮಂಡಲದ ನರಳಿಕೆಗಳಲ್ಲಿ ಮುಗಿದು ಹೋಗಬೇಕು ಅವನು ನಕ್ಕ ನಗೆಯೆಲ್ಲ ಒಂದು ಮಂಡಲದ ಆರ್ತನಾದದಲ್ಲಿ ಲೀನವಾಗಿ ಹೋಗಬೇಕು ಕೊನೆಯ ಘಳಿಗೆ ಹತ್ತಿರಾದಂತೆಲ್ಲ ಅಂಧತ್ವ ಬರುತ್ತದೆ ಡಾಕ್ಮ್ೇ. ನಮ್ಮ ಯಾವ ವೆಡಿಕಲ್ ಸೈನ್ಸೂ ನೀಗಿಸಲಾಗದ ಆಂಧತ್ವ. ಅವನು ಕಣ್ಣು ಹರಿದು ಚೀರಿಕೊಂಡು ನೋಡಿದರೂ ಅವನ ಕಣ್ಣಿಗೆ ಪ್ರಾರ್ಥನಾ ಕಾಣಿಸುವದಿಲ್ಲ. ಅವಳದನಿ ಕೇಳಿಸುವದಿಲ್ಲ . ಒಂದು ಸ್ಪರ್ಶ ಮಾತ್ರದ ಸಮಾಧಾನವನ್ನೂ ಉಳಿಸುವುದಿಲ್ಲ . ದೇಬೂ ಪ್ರತಿನಿಮಿಷ ಸಾಯಬೇಕು ಅವನ ಸಾವಿನ ಪ್ರತಿ ವಿವರವೂ ಪ್ರಾರ್ಥನಾಳ ಕಣ್ಣುಗಳಲ್ಲಿ ದಾಖಲಾಗಬೇಕು ಅವಳ ನಗೆ ಚೆದುರಿ ಹೋಗಬೇಕು. ದಿಗೆಸಿಡಿಲು ಕಡವಬೇಕು ವುತ್ತೆಅವಳು ಅದೇಚನ್ನರಾಯಪಟ್ಪಣದನಿರ್ಜನ ಬೀದಿಯಲ್ಲಿ ತನ್ನವರಂಬುವವರ್ಯಾರೂ ಇಲ್ಲದೆ ದೇಹೀಃ: ಅಲ್ಲಿಯತನಕ ಬೆನ್ನತ್ತಬೇಕೆಂದು ನಿರ್ಧರಿಸಿದ್ದೆ ಡಾಕ್ಕ್ರೇ .. ಅವಳ ಫೋನು ಬರುವ ಕ್ಷಣದ ತನಕ! ಅವಳು ಒಂದೇ ಒಂದು ಸಲ ಆರ್ದ್ರಗೊಂಡ ದನಿಯಲ್ಲಿ ಹಿಮೂ; ಅನ್ನುವತನಕ! ನನ್ನ ಬಾವಿಯಾಳದಿಂದೆದ್ದು ಬಂದಂತಹ ಯಾತನಾಪೂರ್ವಕದನಿಯಲ್ಲಿ ಪ್ರಾರ್ಥನಾಃ. ಪ್ರಾರ್ಥನಾ ಆಂತನಾನು ಆಸ್ಪಷ್ಪವಾಗಿ ತೊದಲುವತನಕ :. ಅತನಕನನ್ನಲ್ಲಿ ಕೇವಲ ದ್ವೇಷವಿತ್ತು ಡಾಕ್ರೇ. ಆದು ಈ ಜನ್ಮಕ್ಕೆ ಮುಗಿದು ಹೋಗುವಂತಹ ದ್ವೇಷವಲ್ಲ ಅಂದುಕೊಂಡಿದ್ದೆ. ಅವಳ ಒಂದೇ ಒಂದು ಮಾತಿನಲ್ಲಿ ಅದೆಲ್ಲ ದ್ವೇಷ ಕರಗಿಯೇ ಹೋಯ್ತಲ್ಲ ಡಾಕ್ಮರೇ? ನಾನು ಕಣೇ ಪ್ರಾರ್ಥನಾ . ನಾನು ಹಿಮೂ.. ಅಂದವನಾಗಲೇ ಸಣ್ಣಗೆ ಬಿಕ್ಕತೊಡಗಿದ್ದೆಃ ಇಡೀ ದೇಹ ತತ್ತರಿಸುತ್ತಿತ್ತು ನಿಂತಲ್ಲಿ ನಿಲ್ಲಲಾಗುತ್ತಿರಲಿಲ್ಲ. ಆಕ್ಷಣದತನಕನನ್ನದೇಹದತುಂಬಹರಿಯುತ್ತಿದ್ದ ದ್ವೇಷದ ವಿಷ ಇದ್ದಕ್ಕಿದ್ದಂತೆ ಇಂಗಿ ಹೋಗಿ ಮೈಯಲ್ಲೊಂದು ಶತಶತಮಾನಗಳ ನಿತ್ರಾಣ ಆವರಿಸಿಕೊಂಡುಬಿಟ್ಟಿತೇನೋ ಎಂಬ ಭಾವಃ ನಾನು ಅಳುವದು ಅವಳಿಗೆ ಕೇಳಿಸಬಾರದೆಂದು ಎಪ್ಟುಪ್ರಯುತ್ನಪಟ್ಟರೂ ಸಾಧ್ಶವಾಗಲೇ ಇಲ್ಲ. ನೆಲಕ್ಕೆ ಬಿದ್ದವನೆ ಭೋರಿಟ್ಟು ಅಳತೊಡಗಿದೆ ತೂಗುಬಿದ್ದಿದ್ದ ರಿಸೀವರ್ನಿಂದ ಅವಳಿಗೆ ಕೇಳಿಸಿರಬಹುದಾದ ಎರಡೇ ಶಬ್ದಗಳೆಂದರೆ; ನನ್ನ ಭೋರಿಕ್ಕುವ ಅಳು ಮತ್ತು "ಪ್ರಾರ್ಥನಾ" ಎಂಬ ಕನವರಿಕೆಃ. ಅತ್ತ ಕಡೆಯಿಂದ ಎಷ್ಬೋ ಹೊತ್ತಿನ ನಂತರ ಕೇಳಿಸಿದ್ದು ಚಿಕ್ಕದೊಂದು ಬಿಕ್ಕಳಿಕೆ ಮತ್ತು ಪ್ರಾರ್ಥನಾಳ ಒಂದೇ ಒಂದು ಪ್ರಶ್ನೆಃ ನನ್ನ ದೇಬೂನ ಉಳಿಸಿಕೊಡ್ತೀಯಾ ಅಂತ ಕೇಳಲಿಲ್ಲ . ನನ್ನನ್ನು ಕ್ಷಮಿಸಿಬಿಡು ಓಮೂ ಅಂತ ಯಾಚಿಸಲಿಲ್ಲ; ದೇವರು ಹೋಗೆಲ್ಲ ನಿರ್ದಯಿಯಾಗ್ತಾನಾ ಹಿಮೂ ಅಂತ ಪ್ರಶ್ನಿಸಲಿಲ್ಲ, ಅವಳು ತನಗೋಸ್ಕರ ಏನನ್ನೂ ಕೇಳಲಿಲ್ಲ,
English
If Debu is burnt to ashes, will I find goodness and peace? I don't know, Sujay. Did Malhotra find peace after he died? He is not before my eyes, with my Prarthana, receiving Prarthana's love. My anger is appeased: just as Sujay was destroyed, Debu must also be destroyed. All the joy he snatched for two and a half years must end in the groans of a moment. All the laughter he laughed must dissolve into the agonizing cries As the final moment nears, blindness comes, Doctor. A blindness that no medical science of ours can cure. Even if he opens his eyes and stares, he will not see Prarthana. hear her voice. Not even the comfort of a single touch will remain. Debu must die every minute. Every detail of his death must be recorded in Prarthana's eyes. Her smile must shatter. Lightning must strike. She must be left on that desolate street in Channarayapatna, with no one she can call her own, begging for help. I had decided to chase her until that point, Doctor... until the moment her call came! Until she called out "Himu" in a voice softened with emotion for just once! Until Prarthana... Prarthana... stammered vaguely, rising from the depths of my well of agony. Until then, I only had hatred, Doctor. It was not a hatred that could end with this lifetime, or so I thought. But with just one word of hers, didn't all that hatred melt away, Doctor? "I am Himu, Prarthana. I am Himu." As soon as I said that, I began to sob softly. My whole body was trembling, I could not stand where I was. I felt as if the poison of hatred that was flowing through my body until that moment had suddenly evaporated, and a exhaustion of centuries had overcome me. I tried so hard to ensure she wouldn't hear me crying, but it was impossible. I fell to the ground and began to wail loudly. The only two sounds she might have heard from the dangling receiver were my wailing and the delirious chanting of "Prarthana." After a long time, what I other end was a small sob and a single question from Prarthana: She didn't ask if I would save her Debu. She didn't beg, "Forgive me, Himu." "Is God so merciless everywhere, Himu?" for anything for herself.
ಕನ್ನಡ
English
"Are you doing well, Himu?" she asked. After that, nothing happened. Doctor, I had given her some instructions on what needed to be done before I arrived. Before hanging up, I made only one request to her: "Vaibhav has made a mistake, please forgive him, Prarthana." I don’t remember what she answered to that. I didn’t have the strength to listen. For the first time, God was so powerless; the monster inside me had died. In what state is Prarthana? I must leave; the only yearning was to see her. I left with you. In the fields of Gadikoppa, I even performed a 'stambhana' (a ritual to halt) for the deadly experiment I had conducted myself. The body has become like a dried-up tree. "I must finish a puja today by sitting in front of Debu’s cot, facing northeast. After that, just one morsel of food and then sleep." If only this one night passes without anxiety, Debu will survive.
Throughout the journey, Himavant kept speaking in a continuous, monotonous tone. Even though he was addressing Urmila, for some reason, it felt to Urmila as if he were explaining things to himself. "Did I know beforehand that all this would happen? Now, everything feels strange. Before? Before falling in love? Before admitting her to the Davanagere college? Or before deciding that I should make her walk barefoot from Channarayapatna all the way to Shivamogga? When did my inner mind suspect doom, Doctor? I truly don’t know. Her clothes, her hair, her fingernails... why did I keep them all? Why was there such preparation in me, days before all this happened? I am a very strong man. man with the fortitude to hold up a mountain with both hands if it were to collapse on me while I rose from the earth. No sorrow that haunts ordinary men can haunt me. That is what I thought, Doctor. There was an insecurity. But deep down, somewhere in the depths, I was very weak. She died. My father used to haunt me from childhood; mother never gave me love. I didn’t even get enough food. Someone who grew up in other people's homes, where else could he find love in this journey of life? Only one person loved me a lot, but even they were lost. After that, I didn’t get attached to anyone. I wasn't even sure if I loved Prarthana. When I sent her out of the house..."
ಕನ್ನಡ
English
"You might wonder how someone who can think, imagine, and conceive all this could not understand that a girl named Prarthana was roaming around with a flirt named Debu in Davanagere, just ten calling-distances away. Doctor, every step she took was visible to me. At first, I thought of it as a childish game. I thought it was just a whim. an attraction. But when it started to feel like none of those, Prarthana was being deceitful, do you see? I stopped coming to Davanagere altogether. I was afraid, Doctor. that everything I thought would turn out to be a lie, and everything I suspected true. I was gripped by the fear of what would happen if I lurked in the darkness of the road leading to the Bhatia Dhaba and realized for certain that the two of them were truly betraying me and had started loving each other. I stopped going there. But I didn't lose faith. In my painful silence and my scorched solitude, I kept strengthening my faith in Prarthana over and over. I told myself it was all just a two-day madness. She will come back. Is it possible for someone who dreamt with a person like me to share a life with another? Where is Himavant? Where is Debu? She will understand it one day and return, saying, 'Sorry, Himu. It happened like this, Himu. Can anyone cheat God, Himu?' My goodness! What foolish dreams those were, Doctor!"
"She had respect for me, she had love. First, she lost that respect. Candy..."
ಕನ್ನಡ
ಮಾರೋ ಹುಡುಗ ನನ್ನನ್ನೆಲ್ಲಿ ಬಾಳಿಸ್ತಾನೆ? ಅಂದುಕೊಂಡಳು ಗೌರವ ಸಾಯುತ್ತೆ ನೋಡಿ? ಈ ಜಗತ್ತೇ ಹಾಗೆಯ ದುಡ್ಡು ಗೌರವ ಹುಟ್ಟಿಸುವವ ಸತ್ತ ಗರಣ ಪೀತ ಆ ಹುಟ್ಟಿಸುತ್ತೆ ದೇಬು ಕಡೆಗೆ ಅವಳ ಪ್ರೀತಿ ಹುಟ್ಟಿದ್ದು ಹಾಗೆ/ ಅದು ಗೌರವ ಚನ್ನ ಪ್ರೀತ ಹೊರಟು ಶಿವಮೊಗ್ಗ ತಲುಪೋ ಮಧ್ಯೈ ಹಸಿವು; ಸುಸ್ತು, ಆತಂಕ, ರಾಯಪಟ್ಟಣದಿಂದ ಹುಟ್ಟಿದ್ದಲ್ಲ ಡಾಕ್ಕ್ರೇ ದಾವಣಗೆರೆಯಿಂದ ಹೊರಟು ಢಾಬಾ ತಲುಃೋದಗೂಲಿತಾಗಿವು ಕೂಸಾಗಿ ಕಾರಿನಲ್ಲಿ ಹುಟ್ಟಿ ಅರಳಿಕೊಂಡ ಪ್ರೀತಿಇವಾಗದು ಬಂಜಾರಾ ಹಿಲ್ ಮರ್ಸಿಡಿಸ್ ಬಂಗಲೆಯಲ್ಲಿ ಬಿದ್ದಿದೆ ಈ ಮಿಠಾಯಿ ಮಾರೋ ಹುಡುಗಆ ಪ್ರೀತಿಗೆ ಜೀವ ತುಂಬಬೇಕು! ನರಳ್ಾ ಜೀವನ ಎಂಥ ವಿಪರ್ಯಾಸದ ಸಂತೆ ಅಲ್ವಾ 'ಿ ಹಿಮುವಂತ ದಾರಿಯುದ್ದ ಅನ್ನೋದು ಕ್ಕೂ ತೆರಪಿಲ್ಲದ ದೆ ಅವನಯಾವ ಮಾತಿನಲ್ಲೂ ಕಪಟವಿರಲಿಲ್ಲ, ಮಾತನಾಡಿದ್ದ , ಹೈದರಾಬಾದಿನ 'ಹಿಮಾಂಶು ಬಂಗಲೆಯ ಮುಂದೆ ಕಾರಿನಿಂದಿಳಿದಾಗ ಪ್ರಾರ್ಥನಾ ಓಡಿಬಂದು ಲವನ ತಕ್ಕೆಗೆ ಬಿದ್ದು ಬಿಕ್ಕಿಬಿಕ್ಕಿಾಲಿಭಂದಿದ್ದರ;ಗಕಿಮತಂತುತ್ತಿ ತತ್ತು ಹಿಮವಂತ ಸೆಟ್ಟಗೆ ನಿಲ್ಲಲಾಗದೆ ತುಯ್ದಾಡುತ್ತಿದ್ದ. ಆಸರೆಗೆ ಬಂದ ಊರ್ಮಿಳಾ ಅವನನ್ನು ಹತ್ತಿಸಿ ಮೆಲ್ಲನೆ ಬಂಗಲೆಯೊಳಕ್ಕೆ ಕರೆದೊಯ್ದಳು. ಣನ್ನೊ ಮೆಟ್ಟಿಲು ೦ದು ಮಗ್ಗುಲಲ್ಲಿ ಪ್ರಾರ್ಥನಾ. ಮನೆಯ ತಲಬಾಗಿಲಲ್ಲೆ ದೇಬುವಿನ ತಂದೆ-ತಾಯಿ ಅಚ್ಚಬಿಳುಪು ಬಂಗಾಲಿ ಉಡುಪು ಇಬ್ಬರ ಕಣ್ಣೀ ಲ್ಲೂ ಧರಿಸಿ ನಿಂತಿದ್ದರು ಸಣ್ಣಣ ನೀರಿನ ಪೊರೆ. ಅದರ ಮಧ್ಯೆಯೇ ಒಂದು ಆಸೆಯ ದೀಪ. ವುನೆಯೊಳಕ್ಕೆ ಕಾಲಿಟ್ಟ ಹಿಮವಂತ ತಕ್ಸ ದೇಬುವಿನ ತಾಯಿ ಅವನ ಎರಡೂ ಪಾದಗಳಿಗೆ ಕೈಹಚ್ಚ ಮಂಡಿಯೂರಿ ನಮಸ್ಕರಿಸಿಬಿಟ್ಟಳು. ಹಿಮುವಂತ ಸಣ್ಣಗೆ ಕನಲಿದ ಅವನಿಗಾದ ಕರ8ರಿ ಅರ್ಥ ಮಾಡಿಕೊಂಡದ್ದು ಪ್ರಾರ್ಥನಾ- ದೇಬುವಿನ ತಾಯಿ ಮೇಲೇಳುತ್ತಲೇ ಆಕೆಯನ್ನು ಮೃದುವಾಗಿ ಪಕ್ಕಕ್ಕೆಸರಿಸಿ ಅಲ್ಲಿಂದ ನೇರವಾಗಿ ಒಳಮನೆಯಲ್ಲಿದ್ದ ಕೋಣೆಯೊಂದಕ್ಕೆ ಕರೆದೊಯ್ದಳು c]le eeds Blucose" ಸರ್ರನೆ ಪ್ರಾರ್ಥನಾಳ ಪಕ್ಕಕ್ಕೆ ಬಂದು ಪಿಸುಗುಟ್ಟಿದಳು ಊರ್ಮಿಳಾಃ Cಯ And she needs Testl? ಅಂದಿದ್ದ ಹಿಮವಂತ ಮೂವರ ತುಟಿಗಳಲ್ಲೂ ಒಂದು ಅಪ್ರಯತ್ನಪೂರ್ವಕ ಕ್ಷೀಣ ಕಿರುನಗೆ ಮೂಡಿ ಮಾಯವಾಯಿತು. ಹಿವವಂತ ಸ್ನಾನ ಮಾಡುತ್ತೇನೆಂದಃ ಅವನ ಸ್ನಾನಕ್ಕೆ; ಪ್ರಾರ್ಥನಾಳೇ ನೀರಿಟ್ಟಳ ಗಳು ಟವೆಲು ತಂದಿಟ್ಟಳು ಸ್ನಾನ ಮುಗಿಸಿ ಈಚೆಗೆ ಬರುವುದರೊಳಗಾಗಿ ಶುಭ್ರವಾದುದೊಂದು ಬಿಳೀ ಪಂಚೆ ಹಾಗೂ ಜುಬ್ಬಾ ಕೋಣೆಯಲ್ಲಿ ಟೀಪಾಯಿಯ ಮೇಲೆ ಕಾಣುವ ಹಾಗೆ ಇರಿಸಿ ಹೋಗಿದ್ದಳು ಅವನು ಅವರೆಡನ್ನೂ ಧರಿಸಿ ತಯಾರಾಗುವುದರೊಳಗಾಗಿ ದೇಬುವಿನ ಕೋಣೆಯಲ್ಲಿ, ಮಂಚದ ಮುಂದೆಬಿಳೀ ಚಾದರವೊಂದನ್ನು ಈಶಾನ್ಯದಿಕ್ಕಿಗೆ ಮುಖವಾಗುವತೆಹಾಸಿ ವ್ಯವಸ್ಥಮಾಡದ್ವಳು ಕೊಂಚ ಹೊತ್ತಿನ ಮುಂಚೆಯಷ್ಟೇ ಕೋಣೆಯನ್ನು ಶುಚಿಗೊಳಿಸಲಾಗಿತ್ತಾದರೂ ದೇಬುವಿನ ಕೊಳಿತಬೆನ್ನಿನಿಂದ ಹೊಮ್ಮುತ ತ್ತಿದ್ದ ವಾಸನೆ ಆಗಲೇ ರೂಮೆಲ್ಲ ಹರಡಿ ಅಸಹನೀಯ ವಾತಾವರಣ ನಿರ್ಮಾ "ಣವಾಗಿತ್ತು, ಆದರೆ ಕೋಣೆಯೊಳಕ್ಕೆ ಕಾಲಿಟ್ಟ ಹಿಮುವಂತ ಅಂಥದೊಂದು ವಾಸನೆಅಲ್ಲಿದೆಯಂಬುದನ್ನೇ ಗಮನಿಸದವನಂತೆ ದೇಬುವಿನ ಮಂಚದೆಡೆಗೆ ನಡೆದು ಬಂದ. ಮನೆಯ ಸೂರಿಗೆ ದೇಬುವಿನ
English
Himavant had no respite throughout the journey. There was no deception in any of his words. When he got out of the car in front of the 'Himanshu' bungalow in Hyderabad, Prarthana ran over, fell into his arms, and sobbed uncontrollably. Himavant, who had been supporting her, could not stand steady and swayed. Urmila, who came to provide support, held him and gently led him into the bungalow. Prarthana walked by his side, step by step.
At the entrance of the house, Debu’s parents stood dressed in stark white Bengali attire, a thin layer of tears in both their eyes. Yet, amidst that, there was a lamp of hope. As soon as Himavant stepped inside mother knelt, touched both his feet, and bowed. Himavant was slightly startled. Prarthana understood his confusion. As Debu’s mother stood up, Prarthana gently moved her aside and led him directly to a room inside the house.
Urmila came up to Prarthana and whispered, "And she needs glucose? And she needs rest?" Himavant heard this, and a faint, involuntary smile appeared on the lips of all three, then vanished.
Himavant said he wanted to bathe. Prarthana herself drew the water and brought him a towel. By the time he finished his bath and came out, she had placed a clean white panche and jubba on the teapoy in the room. was dressed and ready, she had arranged a white sheet in Debu’s room, spread in front of the bed, facing northeast. Although the room had been cleaned only a short while ago, the smell emanating from Debu’s decaying back had already spread throughout the room, creating an unbearable atmosphere. But Himavant, as he stepped into the room, walked toward Debu’s bed as if he hadn't even noticed such an odor. To the roof of the house, Debu's..."
ಕನ್ನಡ
ನೆಟ್ಟು' ಹೋದಂತಿದ್ದವರು. ಬಾಯಿ ಅರೆಬರೆಯಾಗಿ ತೆರೆದುಣೊಂಡತ್ತು, ಕಿವಿಯ ಹತ್ತಿ ರ ಆಗಲೇ ಉಬಲೇಸಣ್ಣಗೆ ಒಂದೆರಡು ಇರುವೆ' ಹಿಮವಂತತನ್ನ ಸುಡುವ ಅಂಗೈಯನ್ನೊಮ್ಮೆ ದೇಬುವಿನ ಹಣೆಯ ಮೇಲಿರಿಸಿದ ದೇಬುವಿನ ಕಣ್ಣುಣ ' ನಿಧಾನವಾಗಿ ಅವನತ್ತ ಹೊರಳಿದವು ಏನು ಗುರುತಿಸಿದನೋ? ಯಾವದು ಜ್ಲಾಪಕವಾಯಿತೋ? ಅರ್ಗ;. ,ಗ್ರ uಗ್ರಎಂದು ಅಸ್ಪಷ್ಟವಾಗಿ ದನಿ ಹೊರಡಿಸಿ, ಸೋತವನಂತೆ ಸುಮ್ಮನಾಗಿಬಿಟ್ಪ ಪ್ರಾರ್ಥನಾ ಅನತಿ ದೂರದಲ್ಲೇ ನಿಂತಿದ್ದಳು. ಕೋಣೆಯಲ್ಲೀಗ ಬೇರೆಯಾರೂ ಇರಲಿಲ್ಲ. ಹಾಸಿದ ಅಚ್ಚಬಿಳಿ ಚಾದರದ ಮೇಲೆ ಈಶಾನ್ಯಕ್ಕೆ ಮುಖ ಮಾಡಿ ಎರಡು ಕ್ಷಣ ತನ್ನನ್ನು ತಾನು ಕುಪೋಸ್ ಮಾಡಿಕೊಳ್ಳುವವನಂತೆ ಕುಳಿತಿದ್ದ ಹಿಮುವಂತ ಆನಂತರ ಸ್ಫುಟವಾದ ದನಿಯಲ್ಲಿ; ಪ್ರಣವ ಮಂತ್ರಪಠಿಸಿದ. ಪ್ರಾರ್ಥನಾ ಸಜ್ಜು ಮಾಡಿಟ್ಟ ಎಳ್ಳೆಣ್ಣೆಯ ದೀಪಕ್ಕೆ ಬೆಂಕೆ ಮುಟ್ಟಿಸಿದಃ ತವ್ರುದತಟ್ಟೆಯಲ್ಲಿ ತಾನು ಕೋರಿದ್ದ ವಸ್ತುಗ ಗಳೆಲ್ಲ ಇವೆಯೆಂಬುದನ್ನು ಖಚಿತಪಡಿಸಿಕೊಂಡವನೇ 'ಸ್ತಂಭನ' ಪ್ರಕ್ರಿಯೆಯ ಎರಡನೇ ಹಂತವನ್ನು ಆರಂಭಿಸಿದಃ ಪ್ರಾರ್ಥನಾ ನಿಂತೇ ಇದ್ದಳು- ಅವಳು ನಿಂತಿದ್ದಾಳೆಂಬುದನ್ನು ಮರೆತೇಹೋದವನಂತೆ ಒಂದು ಟ್ರಾನ್ಸ್ನೊಳಕ್ಕೆ ಹೊಕ್ಕವನಂತೆ ಹಿವುವಂತ ಮಂತ್ರಪಠಣೆಮಾಡುತ್ತಲೇ ಹೋದ ಸರಿಸುವಮಾರು ಒಂದೂ ಮುಕ್ಕಾಲು ಗಂಟೆಯ ಪೂಜೆಯದು ' ದೀಪದ ಎಣ್ಣೆಯನ್ನು ವಧ್ಯೆ ಒಮಮೆ೬ ತುಂಬಿಸಿದವನು; ಕಡೆಯಲ್ಲಿ ಅದೇ ದೀಪದ ಕಪ್ಪನ್ನು ಬೆರಳಿಗೆ ತಾಕಿಸಿಕೊಂಡು; ಮಂಚದ ಮೇಲೆ ನಿಶ್ಬೇಪ್ಬಿತನಾಗಿ ಮಲಗಿದ್ದ ದೇಬುವಿನ ಆಂಗಾಲ ಹೆಬ್ಬೆರಳುಗಳಿಗೆ ಚುಕ್ಕೆಗಳಂತಿಟ್ಪ ಅಲ್ಲಿಗೆ ಪೂಜೆಮುಗಿಯಿತು. ಆದರೆ ಎದ್ದು ನಿಂತ ಹಿವುವಂತನಿಗೆ ನಡೆಯುವ ತ್ರಾಣವೇಃ ಣರಲಿಲ್ಲಃ : ಪ್ರಾರ್ಥನಾ ಓಡಿ ಬಂದು ಆಸರೆ ನೀಡಿದಳು. ಅವನ ಬಲಗೈ ಈಗ ಪ್ರಾರ್ಥನಾಳ ಭುಜದ ಮೇಲಿತ್ತು. ಆತ್ಯಂತ ಪ್ರಯಾಸದಿಂದ ನಡೆಯುತ್ತಿದ್ದ ಅವನನ್ನು ಪ್ರಾರ್ಥನಾ ಒಳಮನೆಯ ಕೋಣೆಯೊಳಕ್ಕೆ; ಕರೆದೊಯ್ದಳು ಬಂಗಲೆಯಲ್ಲಿದ್ದವರ್ಯಾರೂ ಅವರಿಗೆ ಎದಿರಾಗಲಿಲ್ಲಃ ಕೋಣೆಯೊಳಗೆ ಮಂಚವಿತ್ತಾ ದರೂ ಪ್ರಾರ್ಥನಾ ನೆಲದ ಮೇಲೆ ಚಾಪೆ ಹಾಸಿದಳು ದಿಂಬಿನ ಬದಲು ತಾನೇ ಕುಳಿತು ಹಿಮುವಂತನನ್ನು ತೊಡೆಯ ಮೇಲೆ ಮಲಗಿಸಿಕೊಂಡಳುಃ ಧರಿಸಿದ ಜುಬ್ಬಾದ ಗುಂಡಿ ತೆಗೆದು ತಣ್ಣೀರಿನಲ್ಲಿ ಅದ್ದಿದ ಬಟ್ಟೆಯಿಂದ ಅವನ ಬೆವೆತ ಬೆಚ್ಚನೆಯ ಎದೆಯನ್ನು ತುಂಬು ಮುಮತೆಯಿಂದ ಒರೆಸತೊಡಗಿದಳು ಆಗಲೇ ರಾತ್ರಿ ದಟ್ಬವಾಗುತ್ತಿತ್ತುಃ ತೀರ ಎಳೆದುಕೊಂಡು ಬಂದ ನಿದ್ರೆಯಲ್ಲೇ ಹಿಮೂ ಒಂದು ಸಲ ಪ್ರಾರ್ಥನಾಳೆಡೆಗೆ ನೋಡಿದ. ಅವಳು ಕಣ್ಣಣ ಜಲಪಾತ
ಬಂಗಲೆಯ ಹೂರಗೆ ದಟ್ಟ ಕತ್ತಲೆ ವಿಷಾದದಂತೆ ಹರಡಿಕೊಂಡಿತ್ತು. ಬಂಗಲೆಯಲ್ಲಿದ್ದ ಯಾರಿಗೂ ಎಚ್ಚರವಿಲ್ಲದಂಥ ನಿದ್ರೆ" ದೇಬು ಮೊಟ್ಟಮೊದಲ ಬಾರಿಗೆ ಚೀತ್ಕಾರ ನರಳಿಕ; ಕಿರಿಚಾಟಗಳಿಲ್ಲ ೃದೆನಿರಾತಂಕವಾಗಿ ಮಲಗಿದ್ದ , ಅವನ ತಂದೆ ತಾಯಿ ಕೂಡ ಕಣ್ಣಗೆ ಕಣು ಪಚ್ಚಿ ನಿದ್ರೆ ಮಾಡಿದ್ದು ಅವತ್ತೇ ಪ್ರಯಾಣದ ಬಳಲಿಕೆಯಿಂದಾಗಿ ಊರ್ಮಿಳಾ ಕೂಡದಿಂಬಿಗೆತಲೆಯಿಟ್ಟ
English
Outside the bungalow, thick darkness spread like sorrow. Everyone in the bungalow was in a deep, undisturbed sleep. For the first time, Debu lay peacefully, without cries, moans, or screams. His parents, too, had fallen into a sound sleep. Exhausted from the journey, Urmila also had her head on the pillow.
ಕನ್ನಡ
ಹೇಳಿ ಹೋಗು ಕಾಂtಡ ಮಾಡಿದ್ದಳು ಎಚ್ಟಚರವಾಗಿದ್ದುದು ಅ ಬಂಗಲೆಯಲ್ಲಿ ವರುಕ್ಷಣನಿದ್ದೆ ಅವರಿಬ್ಬರೇ| ಪ್ರಾರ್ಥನಾ ಮತ್ತು ಹಿಮವಂತ. ಏಕೆಂದರೆ; ಅನರು ಮೈಮರೆಯುವಎಲ್ಲ ಸಾಧ್ಯತೆಗಳೂ ಮುಗಿದು ಹೋಗಿದ್ದವರು ನಿ್ನಿದ್ರೆಯ ರಾತ್ರಿಗಾಗಿ ಅದೆಷ್ಟು ದಿನಗಳಿಂದ ಕಾದಿದ್ದರೋ7 ಇದ್ದಕ್ಕಿದ್ದಂತೆ ಇದೆೊಂಡು ಅವರಿಬ್ಬರ ಕಂದಕವೊಂದು ಮುಚ್ಚಿ ನೆಲ ಸಮತಟ್ಟಾಗಿ ಹೋದಂತೆ ಶವಮೊಗ ದ ಸಢಸ ಶಾಂತಪ್ಪನ ಹಿಂದಿನ ಕೋಣೆಯಲ್ಲಿದ್ದಂಥದೇ ಚಾಪೆ; ಅಂಥದೇ ಹಿತ ಹಿತ ಕತ್ತಲು; ಅವಳೀ ಮನಯ ಅದೇ ಹಿಮವಂತ ಇಬ್ಬರ ಮಧ್ಯೆ ಹರಿದು ಹೋದದ್ದು ಎರಡೂವರೆ ಪ್ರಾರ್ಥನಾ; ವರ್ಷಗಳ ವಿರಹವಾ? ವೇದನೆಯಾ? ನಿರೀಕ್ಷೆಯಾ? ವಂಚನೆಯಾ? ಕಾಲಪ1 ಏನದು? "ಸ್ವಲ್ಪ ಬಡವಾಗಿದೀಯ. ಕೊಂಚ ಕಪ್ಪಾಗಿದೀಯ ಅನ್ನೋ {ೀದು ಬಿಟ್ರೆನೀನು ತುಂಬ ಏಸೂ ಬದಲಾಗಿಲ್ಲ ಹಿಮೂ. ಸಾಯಂಕಾಲ ಅಂಗಳದಲ್ಲಿ ಕಾರಿಳಿದು ನಿಂತುಕೊಂಡವನ್ನ ನೋಡಿ ಒಂದು ಗಾಬರಿಯಾದೆ ಆದರೆ ಹಿಮೂ ಅಷ್ಬೊಂದು ಬಲಹೀನ ಅಲ ಅನ್ನಿಸಿಬಿಡ್ತು . ಶಿವಮೊಗ್ಗದಲ್ಲಿರ ಗ ನಿಂಗೊಂದ್ಸಲ ಜ್ವರ ಬಂದಿತ್ತು. ಆವಾಗ ಶಿವಮೂರ್ತಿ ಸರ್ಕಲಿನ ಹತ್ರ ಇದ್ದ ಡಾಕ್ಮ್ರಮುನೆಗೆ ನಾನೇ ಕೈ ಹಿಡಿದು ಕಕ್ಕೊಂಡು ಹೋಗಿದ್ದೆ . ಅವತ್ತೂ ಹೀಗೇ ಮೈೆಯೆಲ್ಲ ಕೆಂಡಕೆಂಡ ಆಗಿತ್ತು. ನಡಿಯೋಕಾಗದೆ ತಾರಾಡ್ತಿದ್ದೆ . ನೆನಪಿದೆಯಾ ನಿಂಗೆ ಹಿಮೂ? ಕೇಳಿದಳ ಪ್ರಾರ್ಥನಾ. cಅವತ್ತು ರಾತ್ರಿ ನೀನು ತಿಳಿನೀಲಿ ಪೆಟ್ಟಿಕೋಟ್ ಮೇಲೆ ನನ್ನ ಬಿಳೀ ಜುಬ್ಬಾ ಹಾಕ್ಕೊಂಡಿದ್ದ- ಊಟ ಮಾಡೋದು ಮರ್ರು ಹೋಗಿದ್ದೆ. ಡಾಕ್ಕ್ರಮನೆಯಿಂದ ವಾಪಸು ಬರೋ ಹೊತ್ತಿಗೆಹಾಲು ಉಕ್ಕಿತ್ತು ನೀನು ಚನ್ನರಾಯಪಟ್ಟಣದಲ್ಲಿ ನೋಡಿದ ಕಡೇ ಸಿನೆಮಾದ ಕಥೆ ಹೇಳ್ತಾ ಹೇರಾ ಹಾಗೇ.:. ನಾನುನಿದ್ದೆ ಮಾಡಿದ್ದೆ. ಅವತ್ತು ಮುಂಗಳವಾರ ಆಗಿತ್ತು !" ದನಿಕ್ಷಿಣವಾಗಿತ್ತಾದೂ ಹಿಮುವಂತನ ಮಾತಿನಲ್ಲಿ ಗೆಲುವಿತ್ತು. ಒಂದು ಕ್ಷಣಕ್ಕೆ ಪ್ರಾರ್ಥನಾಳ ಕಣ್ಣುಣ ತುಂಬಿ ಬಂದಂತಾದವು "ಅದನ್ನೆಲ್ಲ ಎಷ್ಟು ಚೆನ್ನಾಗ ಗಿ ನೆನಪಿಟ್ಕೊಂಡಿದ್ದೀಯ ಹಿಮೂ! ಅಂದಳುಃ "ಯಾಕೆ ನೆನಪಿಟ್ಕೊಂಡಿದೀನಿ ಅಂದ್ರೆ ಅವತ್ತು ನಮ್ಮಿ ೭ ಬ್ಬರಿಗೂ ಒಂದೇ ಹದಕ್ಕೆ ಬೆಳದ ಪ್ರೀತಿಯಿತ್ತು. ಅದಕ್ಕಿಂತ ಹೆಚ್ಚಾಗಿ; ನಮ್ಮಿ ಬ್ರಿಗೂ ಒಬ್ಬರಿಗೊಬ್ಬರ ಅವಶ್ಯಕತೆ ಇತ್ತು. ತುಂ ಡಿಪೆಂಡ್ ಆಗಿದ್ವಿ್ ನೀನು ನನ್ನನ್ನ ದೇವರು ಅಂತಿದ್ದೆ. ನಾನು ನಿನ್ನನ್ನ ಬದುಕು ಅಂದ್ಯೊಂಡಿದ್ದ. ಒಂದೇ ಚಾಪೆ ಮೇಲೆ ಪಕ್ಕ ಪಕ್ಕ ಮಲಗಿರ್ತಿದ್ವಿ' ಒಬ್ಬರ್ನೊಬ್ಬರು ಮುಟ್ತಿರಲಿಲ್ಲ. ಮುಟ್ಟದರ ಎಚ್ಚರವಾಗಿಬಿಡುತ್ತೇನೋ? ಕನಸು ಅರ್ಧಕ್ಕೇ ಮುರಿಯುತ್ತೇನೋ? ಇಷ್ಪಕ್ಕೂ ಕನಸಲ್ಲಿ ನನೇ ಅಲ್ವಾ ಇರೋದು? ಹಾಗಂತ ಆಂದುಕೊಂಡು ಮಲಗಿಬಿಡ್ತಿದ್ವಿ ಒಬ್ಬರಿಗೊಬ್ರು ಎಪ್ಟುಬೇಕಾಗಿಗಿ ಎಪ್ಬು ^ ಅನಿವಾರ್ಯವಾಗಿದ್ವಿ ಅಂದ್ರೆ ಪ್ರಾರ್ಥನಾ . ನಮ್ಮ ಅವಶ್ಯಕತೆ ವುತ್ತು ಅನಿವಾರ್ಯತಗಳ ನಮ್ಮ ಃ ನ್ನು ಪ್ರತಿಯೊಂದನ್ನೂ ನೆನಪಿಟ್ಟುಕೊಳ್ಳೋ ಹಾಗೆ ಮಾಡ್ತಿದ್ದು. ಅವಶ್ಯಕತೆ ಮತ್ತ ಅನಿವಾರ್ಯತೆ ಇಲ್ಲದೆ ಹೋದಾಗಲೇ ಒಬ್ಬರಿಗೆ ಮರವ ಅಲ್ಾ' ' ' ಇಬ್ಬರ ಪೈಕಿ
English
"Except for the fact that you’ve gotten a bit thin and a little dark, you haven’t changed much, Himu. I was startled when I saw you get out of the car in the courtyard this evening, but you didn’t seem that weak, Himu. When you were in Shivamogga, you once had a fever. I had held your hand and taken you to the doctor near Shivamurthy Circle. That day, too, your body was burning like a coal. You were swaying and couldn't walk. Do you remember, Himu?" Prarthana asked.
"That night, you were wearing my white shirt over your light blue petticoat—you had forgotten to eat. By the time we returned from the doctor's house, the milk had boiled over. You were telling me the story of the last movie you saw in Channarayapatna... and I had fallen asleep. It was a Tuesday!" Though his voice was low, there was a sense of victory in Himavant’s words. For a moment, Prarthana’s eyes welled up.
"How well you remember all of that, Himu!" she said.
"The reason I remember is because, that day, we both had a love that had grown to the same intensity. More than that, we both needed each other. We were so dependent. You used to call me God; I considered you my life. We would lie side by side on the same mat, but we wouldn’t touch each other. Would it break the spell if we touched? Would the dream break halfway? After all, wasn’t I the one in your dreams? We used to go to sleep thinking just that. We were so necessary and indispensable to each other, Prarthana. Our needs and our compulsions made us remember every single thing. It is only when there is no need and no compulsion that one forgets..."
ಕನ್ನಡ
ಬಂದುಬಿಡೋದು? ಕತ್ತಲಲ್ಲಿ ಅವಳ ಮುಖವನ್ನೇ ಹುಡುಕುತ್ತ ಮಾತನಾಡಿದ ಹಿಮವಂತ. ತಕ್ಸಣ ಉತ್ತರಿಸಲಿಲ್ಲ . ಒಂದು ಸಾಂದ್ರ ಮೌನ ಅವರಬ್ಬರ ನಡುವೆ ಪ್ರಾರ್ಥನಾ ಲೆಯಾಡತೊಡಗಿತ್ತು; ಮುಚ್ಚಾೀ ನೀನು ತುಂಬ ಸಿಡುಕ ಹಿಮೂ!" ಥಟ್ಟನೆ ಮಾತಿನ ಧಾಟಿ, ದಿಕ್ಕು, "ಆದ್ರೂ ದನಿಗಳನ್ನೆಲ್ಲ ಬಿಡುವಂತೆ ಅಪ್ರಯತ್ನಪೂರ್ವಕವಾಗಿಯೇ ಸಂಭಾಷಣೆಗೊಂದು ಹೊಸ ತಿರುವು ಬದಲಿಸಿ ಕೂಟ್ಪುಬಿಟ್ಟಳ ಳು ಪ್ರಾರ್ಥನಾ "ಹೌದು ಗಿಡ್ಡೀ , ನಿನ್ನಷ್ಟು ಸಹನೆ ನಂಗಿರಲಿಲ್ಲ . ಆದ್ರೆ ನೀನು ಕಾಲೇಜಿಗೆ ಸೇರಿಕೊಂಡ ಮೇಲೆ ಅದೆಷ್ಪು ಸಹನೆ ರೂಢಿಸಿಕೊಂಡುಬಿಟ್ಟೆ ಗೊತ್ತಾ? ಹಸಿವಾದರೆ ಸಾಕು ಚಡಪಡಿಸಿ ಹೋಗ್ತಿದ್ದವನು; ನಿನ್ನ ಹಾಸ್ಬೆಲಿನಲ್ಲಿ ರಾತ್ರಿ ಒಂಬತ್ತು ಗಂಟೇ ತನಕ ಊಟ ಹಾಕಲ್ಲ ಅಂತ ಗೂತ್ತಾದ ಮೇಲೆ; ಎಷ್ಟೇಹಸಿವಾದರೂ ಒಂಬತ್ತು ಗಂಟೇ ತಂಕ ನಾನು ಊಟ ಮಾಡ್ತಿ ರಲಿಲ್ಲ, ನುದಕ್ಯನಗೋಳು. ಒಂದೊಂದ್ಸಲ ಏನೋ ನೆನಪಾಗಿ ಅರ್ಧಕ್ಕೇ ಎದ್ದುಬಿಡ್ತಿದ್ದೆ. ಒಣಗಿದ ಕೈ ತೊಳೀತಿದ್ರೆಯಾಕೋ ಕಣ್ಣೀರು ಸುರಿದು ಹೋಗೋದು ಯಾಕೆ ಹಾಗೆಲ್ಲ ಆಗ್ತಿತ್ತು ಪ್ರಾರ್ಥನಾ]" ಅಮಾಯಕದನಿಯಲ್ಲಿ ಕೇಳಿದ "ಯಾಕೇಂದ್ರೆನಾನು ಒಂಬತ್ತು ಗಂಟೆಗೆ ಎಷ್ಟೋ ಮುಂಚೇನೇ ದೇಬೂ ಜೊತೆಡಾಬಾದಲ್ಲಿ ಕೂತುವಿಸ್ಕಿಕುಡೀತಾ ಮೆಮರೆತುಬಿಟ್ಟಿರಿದ್ದೆ. ನಿಂಗೆ ಹಸಿವಾಗಿರುತ್ತೆ ಆಂತಕೂಡನೆನಪಾಗದಷ್ಟು ಮೈವರೆತುಬಿಟ್ಟಿರ್ರಿದ್ದೆ. ದೇವರು ಹಿಮೂ ನೀನೂ. ನಿಂಗದು ಗೊತ್ತಾಗದೆಇರ್ತಿತ್ತಾ? ಗೊತ್ತಾದರೆ ಹಾತ್ರದೇವರು ಏನು ಮಾಡ್ತಾನೆ? ದೊಡ್ಡವನು ಸುಮ್ನೆ ಕಣ್ಣೀರಿಟ್ಟುಕೊಂಡು ಒಬ್ಬನೇ ಇದ್ದು ಬಿಡ್ತಾನೆ ನಾವೇ ಮನುಷ್ಯರು . ನಮಗೆ ನಾವೇ ಸುಳ್ಳು ಹೇಳಿಕೊಂಡು ಬದುಕಿ ಬಿಡ್ತೀವಿ! ಆನ್ನುತ್ತಆನ್ನುತ್ತ ಅವಳು ಗದ್ಗದಿತಳಾದಳು ಂಗಿಡ್ಡಿೀ ು ಅಂದವನು ಯಾವುದೋ ಮಮತೆಯಿಂದೆಂಬಂತೆ ಆ ಕತ್ತಲಲ್ಲಿ ಪ್ರಾರ್ಥನಾಳ ಕನ್ನೆಯ ಮೇಲೆ ಘನೀಭವಿಸುತ್ತಿದ್ದಂತಿದ್ದ ಕಣ್ಣೀರನ್ನು ಒರೆಸಿದ. ತುಂಬಪ್ರೀತಿ ಉಕ್ಕಿ ಬಂದಾಗ ಪ್ರಾರ್ಥನಾಳನ್ನು ಹಾಗೆ 'ಗಿಡ್ಡೀ' ಅನ್ನುತ್ತಿದ್ದ ಹಿಮುವಂತ. sನೀನು ಬೇರೆ ಏನಂದ್ರೂ ನಂಗೆ ಸಮಾಧಾನ ಆಗಲ್ಲ ನೋಡು ಗಿಡ್ಡೀ ಅಂದ ತಕ್ಷಣಅದು ಕೀವಲ ನಾನೇ ಅನ್ನಿಸಿಬಿಡುತ್ತ. ಯಾಕಂದ್ರೆ ಹಿಮೂ; ನಂಗೊತ್ತು ಈ ಜನ್ಮದಲ್ಲಿ ಯಾವತ್ತೂ ನಾಸು ನಿನ್ನ ಎತ್ತರಕ್ಕೆ ಬೆಳೆದು ನಿಲ್ಲಲಾರೆಃ ಈ ಜನ್ಮಕ್ಕೆ ಇಷ್ಟೇl" ನಿಟ್ಪುಸಿರಾದಳು ಪ್ರಾರ್ಥನಾಂ ಆಮೇಲೆ ಅವರಿಬ್ಬರೂ ಚನ್ನರಾಯಪಟ್ಟ ಓಣದ ಬಗ್ಗೆ ಮಾತಾಡಿದರು ಶಿವಮೊಗ್ಗದ ಬಗ್ಗೆ, ನಂದಕ್ಕನ ಬಗ್ಗೆ, ರಾಶ್ರಿಗಳಲ್ಲಿ ಹತ್ತಿ ಕೂಡುತ್ತಿದ್ದ ಟೆರೇಸಿನ ಬಗ್ಗೆ, ದಾವಣಗೆರೆಗೆ ಹೊರಡುವ ಬಳಗಿನ ಜಾವದ ಸಂಭ್ರಮಗಳ ಬಗ್ಗೆ , ಬಸ್ಸ್ಟಾಂಡು ತಲುವಿದ ಕೂಡಲೆ ಇಬ್ಬರನ್ನೂ ಆನರಿಸಿಕೊಳ್ಳುತ್ತಿದ್ದ ಬೇಸರದ ಬಗ್ಗೆ, ಇಬ್ಬರ ನಡುವೆ ಹರಡಿಕೊಂಡ ಗಾವುದ ಗಾವುದಗಟ್ಟಲೆ ವರಹದ ಬಗ್ಗೆ ಬಿಟ್ಟೂ ಬಿಡದೆ ಮಾತನಾಡಿಕೊಂಡರು ಮಾತಾಡುತ್ತ ಆಡುತ್ತ ಅದೇ ಚಾಪೆಯ ಮೇಲೆ, ಹಿಮವಂತನ ತೋಳ ದಿಂಬಿಗೆ ತಲೆಯಿಟ್ಟು ಅವನ ಪಕ್ಯದಲ್ಲೇ ಮಲಗಿಕೊಂಡಳು ಪ್ರಾರ್ಥನಾ. ಅವನು ತಣ್ಣಗಿನ ಮಮತೆಯಿಂದ ಅವಳ ತಲೆಯನ್ನೊಮ್ಮೆ ನೇವರಿಸಿದ,
English
"Are you going to come back?" Himavant asked, speaking while searching for her face in the darkness. She did not answer immediately. A dense silence began to play between them. "You are very grumpy, Himu!" Suddenly, the tone and direction of the conversation shifted, as if she had effortlessly let go of all previous sounds, Prarthana steered the conversation in a new direction. "Yes, Giddi, I didn't have as much patience as you. But do you know how much patience you have cultivated since joining college? I used to get restless the moment I felt hungry. When I learned that your hostel wouldn't serve dinner until nine o'clock, I wouldn't eat until nine, no matter how hungry I was," he said, sounding innocent. "Sometimes, something would remind me of you, and I would get up halfway through. Why would tears fall while I was washing my dry hands? Why did all that happen, Prarthana?" he asked. "Because long before nine o'clock, I would be sitting at a dhaba with Debu, drinking whiskey, having forgotten everything. I had become so oblivious that it didn't even occur to me that you might be hungry. You are a god, Himu. Didn't you know that? What does a god do when he finds out? The elder one just sheds tears and stays alone. We are the ones who are human. We live by lying to ourselves!" Saying this, she became overwhelmed with emotion. Calling her "Giddi," he wiped the tears that seemed to be freezing on Prarthana's cheeks in that darkness, with a sense of tenderness. When overflowing with love, Himavant would call Prarthana "Giddi" just like that. "Whatever else you say, I won't be satisfied, look. As soon as you say 'Giddi,' it makes me feel like it is just me. Because Himu, I know that in this lifetime, I will never be able to grow to your height. This is all there is for this life," Prarthana sighed. Then, they both talked about Channarayapatna, about Shivamogga, about Nandakka, about the terrace where they used to sit together in the nights, about the excitement of the early mornings when leaving for Davangere, about the sadness that would seize them both as soon as they reached the bus stand, and about the vast distance of miles that spread between them. They talked incessantly. While talking, Prarthana lay down on the same mat, placing her head on Himavant's arm as a pillow, right beside him. He stroked her hair once with cool, affectionate tenderness.
ಕನ್ನಡ
ಅದೇಕೋ ಇಬ್ಬರಲ್ಲೂ ಉದ್ವಿಗ್ನತೆಯಿಲ್ಲ . ಕಟ್ಟೆಯೊಡೆದು ಹರಿದುಬಿಡುವಂಥ ಣಲ್ಲ. ಎಲ್ಲೋ ಕಣ್ಣುಣ ತುಂಬಿ ಬಂದಂತಾಗುತ್ತಿತ್ತು. ಅದರ ಬೆನ್ನಲ್ಲೇ ದುಃಖವೂೂ ಹಿಮವಂತನಿಗಿಂತ ಪ್ರಾರ್ಥನಾಳೇ ಹೆಚ್ಚುಭಾವುಕಳಾಗುತ್ತಿದ್ದಳು ಮೂಕ ಮಾತು ಸಂತ್ವನ, ದೇಬುವಿನತ್ತ ಹೊರಳುತ್ತಿತ್ತು, ಮುತ್ತೆ ಸರಕ್ಕನೆ ಚನ್ನ ಅನಿಪಾರ್ಯ= ರಾಯಪಟ್ಟಣಕ್ಕೆ ಮರಳುತ್ತಿ ವಗಿ ಬಗ್ಗೆ , ಅಮ್ಮನ ಬಗ್ಗೆ, ಅತ್ತಿಗೆಯ ಬಗೆ-;ಉಹುಂ ಯಾರ ಬಗ್ಗೆ ತತ್ತು ಮಾತಾಡುವಾಗಲೂ ಅಪ್ಪನ ತೀವ್ರವಾದ ಉದ್ವಿಗ್ನತೆಗೆ ಒಳಗಾಗುತ್ತಿ ರಲಿಲ್ಲ, ಪ್ರಾರ್ಥನ "ನನ್ನಸ್ವಭಾವವೇ ಹಾಗೇನೋ ಹಿಮೂ? ಬಿಟ್ಟುಬಂದದ್ದೇ ಕಡೆ. ಆಮೇಲೆ ವನ್ನೂ; ಅಸಲಿಗೆ ಅಲ್ಲಿದ್ದೆನಾ ಎಂಬಷ್ಟು ಎಲ್ಲ ಎಲ್ಲ ರನ್ನೂ ಮರೆತುಬಿಡುತ್ತೇನೆಃ ಅಪ್ಪ ನಸು ಬಿಟ್ಟೆ ಚನ್ನರಾಯಪಟ್ಬಣದಿಂದ ನಿನ್ನ ಕೈ ಹಿಡಿದುಕೊಂಡು ಅಮ್ಮನ ಶವಮೊಗ್ಗ ಸ್ೆ ದ ತನಕ ಒಂದೇ ಒಂದು ದಿನಕ್ಕೂ ಮನೆಯ ನೆನಪು ಮಾಡಿಕೊಳ್ಳಲಿಲ್ಲ, ಬಂದವಳ ಶವಮೊಗ್ಗ ೯ ದಿಂದ ಹೊರಟವಳ ನಿನ್ನನ್ನೂ ಅಲ್ಲೇ ಮರೆತೆ ದೇಬು ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ ಅನ್ನುವಂತೆ ಅವನೂಂದಿಗೆ ಬದುಕಿಬಿಟ್ಟೆ ಅದೆಲ್ಲ ಯಾಕೆ? ಈಗೇನಾಗಿದೆ ನೋಡು ನಿನ್ನೆರಾತ್ರಿಯ ತನಕ; ಸಾಯಂಕಾಲದ ತನಕ ದೇಬುವನ್ನು ಬಿಟ್ಟು ಅರೆಕ್ಷಣದ ಮಟ್ಟಿಗೂ ಕೋಣೆಯಿಂದೀಚೆಗೆ ಬಂದಿರುತ್ತಿ ತರಲಿಲ್ಲ ಆವನ ಪ್ರಾಣ ಕಾದುಬಿಡುತ್ತೇನೆ ಎಂಬಂತೆ ದೇಬುವಿನೆದುರು ಕುಳಿತುಬಿಟ್ಟಿದ್ದೆ. ಈಗೇನಾಗಿದೆ ನೋಡು? ನಂಗೆ ದೇಬುವಿನ ಖಾಯಿಲೆಯ ನೆನಪು ಕೂಡ ಆಗುತ್ತಿ ಲ್ಲ. ಹೆಂಗಸೆಂದರೆ ಇದೇನ ಹಿಮೂ? ಅಂತ ಕೇಳಿದವಳ ದನಿಯಲ್ಲಿ ದುಗುಡವಿತ್ತು. ೀ ಹೆಂಗಸೆಂದರೂ, ವುರೆವೆಂದರೂ, ಅವಶ್ಯಕತೆಯೆಂದರೂ; ಅಡ್ಜಸ್ಟ್ಮೆಂಟ್ ಆಂದರೂಎಲ್ಲ ಒಂದೇನೇನೋ ಅನ್ನಿಸಿಬಿಟ್ಟಿದೆ ಪ್ರಾರ್ಥನಾ .. ! ಎಂತ ಘನವಾದ ಪ್ರೀತೀನೇ ಆದರೂ ಆವಶ್ಣೆ ಇಲ್ಲದ ಮೇಲೆ ಅದು ಎಷ್ಟೋ ದಿನ ಬಾಳೋದಿಲ್ಲ ಅನ್ನೋ ವಿಷಯ ನಂಗೆ ಮನವರಿಕ ಆಗಿಬಿಟ್ಟಿದೆಃ ನಾವು ನಮ್ಮ ನಮ್ಮ ಅವಶ್ಯಕತೆಗೋಸ್ಕರ ಪ್ರೀತಿಸ್ತೀವಿ. ಪ್ರೀತಿಸಿದವರನ್ನ ಬಿಟ್ುು ಇರೋದೇಇಲ್ಲ ಆಂದುಕೊಳ್ತೀವಿ ನಮ್ಮಿ? ಬ್ಬರನ್ನೂ ಕೇವಲ ಅವಶ್ಯಕತೆಅನ್ನೋದು ಕಟ್ಪಿಹುರುತ್ತೆ ಅನ್ನೋದನ್ನು ವುರೆತು ಹೋಗಿರ್ತೀವಿ ಅಷ್ಟೇ ಪ್ರಾರ್ಥನಾ!" ಅಂದುಬಿಟ್ಪ ಹಿಮುವಂತ ವುತ್ತ ಮೌನ ಕವಿಯಿತು. ಎಷ್ಬೋ ಹೊತ್ತಾದ ಮೇಲೆ; ಹಿಮೂ; ನಾನು ತುಂಬ ಕೆಟ್ಟವಳು. ಅಲ್ವಾ? ಕೇಳಿದಳು ಪ್ರಾರ್ಥನಾ. 'ಪ್ರೀತಿಯ ಹಾಗೇನೇ ಕೆಟ್ಬತನ ಮತ್ತು ವಂಚನೆ ಕೂಡ ಅವಶ್ಯಕತೆಗೋಸ್ಕರವೇ ಹುಟ್ಟಿತನೆ ಹಾಗಂತ ಗೊತ್ತಾ [ ಗೋ ತನಕಾ ನೀನು ತುಂಬ ಕೆಟ್ಟವಳು ಅಂತಲೇ ಅನ್ನಿಸ್ತಿತ್ತು. ಈಗ ನನೂ ಅನ್ನಿಸ್ತಿಲ್ಲ. ನಾಳೆ ಏನನ್ಸುತ್ತೋ ನಂಗೊತ್ತಿಲ್ಲ. ಹೀಗೆ ಎಷ್ಟೋ ವರ್ಷದ ನಂತರವೂ ನನ್ನ ಪಕ್ಕದಲ್ಲಿ ಚಾಪೆ ಮೇಲೆ ಮಲಕ್ಕೊಂಡು ಅವತ್ತಿನ ಹಾಗೇ ಮಾತಾಡ್ತಿರೋ ನಿನ್ನನ್ನ ಕಟ್ಟವಳ ಅಂತಹ್ಯಾಗನ್ನಲಿ? ಏನು ಮಾಡ್ಲಿ?" ಕೇಳಿದ ನಿಜವಾಗ್ಯೂ ಕೆಟ್ಟವಳು ಅಂತಗೊತ್ತಾದ ಮಾತ್ರಕ್ಕೆ 'ನನ್ನನ್ನ ಕೊಂದುಬಿಡು ಹಿಮೂಃಯ. ಬಿಕ್ಕತೊಡಗಿದಳು ಪ್ರಾರ್ಥನಾ "ಸ್ವಲ್ಪ ಹೊತ್ತು ಹೋಗೋರಿಗಿಂತ; ನೆಮ್ಮದಿಯಾಗಿ ಮಲಗಿ ನಿದ್ರೆ ಮಾಡು ಸತ್ತು
English
For some reason, there was no tension between the two of them. It was not a feeling that would overflow and break the banks. Somewhere, their eyes seemed to fill up. Following that, sadness too—Prarthana was becoming more emotional than Himavant. Their silent words turned toward consolation, toward Debu. Suddenly, they had to return to Channarayapatna. When talking about Dad, about Mom, about sister-in-law—uh-uh, even anyone, they were not gripped by the intense tension that Dad usually had. Prarthana said, "Is my nature just like this, Himu? Leaving things behind. Afterward, I forget everything so completely that it's as if I wasn't even there. From the moment I left Channarayapatna holding your hand until I reached Shivamogga, I didn't remember home for even a single day. Having left Shivamogga, I even forgot you there; I lived with Debu as if there was no world other than him. Why all that? Look at what has happened now; until last night, until the evening, I hadn't stepped out of the room even for a moment, leaving Debu. I sat in front of Debu as if I were guarding his life. Now, I don't even remember Debu’s illness. Is this what a woman is, Himu?" There was anxiety in the voice of the one who asked. "Whether it is being a woman, or forgetting, or necessity, or adjustment—it all feels like the same thing, Prarthana! No matter how profound a love is, if there is no necessity, I have realized that it won't last long. We love for our own necessities. We think we cannot live without those we love; we just forget that it is only necessity that binds us both, Prarthana!" After Himavant said this, silence fell again. After a long time, Prarthana asked, "Himu, I am a very bad person, aren't I?" Himavant replied, "Just like love, badness and deceit are also born out of necessity. Did you know that? Until I knew that, I felt you were very bad. Now I don't feel that way. I don't know what I will feel tomorrow. How can I call you a bad person when, even after so many years, you are lying on a mat next to me and talking just like that day? What should I do?" asked Himavant. "Just because you know I am truly bad, kill me, Himu," Prarthana began to sob. "Forget everything for a while; lie down peacefully and sleep."
ಕನ್ನಡ
ತುಂಬ ಕೆಟ್ಟವರಾಗಿದ್ರೆ ಮಾತ್ರ ಅದನ್ನೆಲ್ಲ ಮಾಡೋಕಾಗುತ್ತೆ ಈಗ್ಯಾ ಕಸಾವಿನ ಕೂಂದುಬಿಡೋರು ಬೆಳಗ್ಗೆ ಹೊತ್ತಿಗೆ ಬಂಗಲೆಯ ಆವರಣದ ಬಾಗಿಲಲ್ಲಿ ರಸೂಲ್ ಜಮಾದಾರ ಬಂದು ಮೂತು ನೀನು ನೋಡಿತುಂಬ ದಿನಗಳಾದವೇನೋ? ಒಳಕ್ಕೆ ಕರೆದು; ಅವನಿಗೆ ಇರೋಕೊಂದು ನಂತರ್ತಾನೆ ನಾನು ಜಾವಕ್ಕೇ ಎದ್ದು ನನ್ನ ಪಾಡಿಗೆ ಪೂಚೆ ಪ್ರಾರಂಭಿಸಿರ್ತಿೀನಿ ನಿಂಗೆ ನಿದ್ದೆ 5ಾಗ ಕೂಡು ಮೊದಲು ದೇಬು ಮುಂದೆ ಇಟ್ಟಿರೋ ನೀಲಾಂಜನಕ್ಕೆ ಎಣ್ಣೆ ತುಂಬಿಸಿ ಬಾ4""; ಬರೋದಕ್ಕೆ ಮಾತು ಸಾಕೆಂಬಂತೆ ಕಣ್ಣಿಗೆ ಮುಂಗೈಅಡ್ಡವಿಟ್ಟುಕೊಂಡು ಮಲಗಿಬಿಟ್ಟ ಅಂದವನೇ # % % ಅವಳಿಗೆಚ್ಚರವಾದಾಗ ಹಿಮವಂತ ಪಕ್ಕದಲ್ಲಿ ರಲಿಲ್ಲ, ಸ್ನಾನದ ವನೆಯಿಂದ ಅವನು ಬೆಳಗ್ಗೆ ಹೊರಬಿದ್ದು ಹೋಗಿರುವದಕ್ಕೆ ಸಾಕ್ಷಿಯಾಗಿ ನೆಲದ ಮೇಲೆಹಸೀ ಹೆಜ್ಜೆ ಗುರುತುಗಳು ಮೂಡಿದ್ದವು . ದೇಬುವಿನ ಕೋಣೆಯಲ್ಲಿರಬೇಕೆಂದುಕೊಂಡು ದಡಬಡಿಸಿ ಹೋದವಳಿಗೆ ಹಿಮೂ ಅಲ್ಲೂ ಕಾಣಲಿಲ್ಲ. ರಸೂಲ್ ಜಮಾದಾರನನ್ನು ಒಳಕ್ಕೆ ಕರೆತರಲು ತಾನೇ ಹೋಗಿಬಿಟ್ಟನಾ ಎಂದು 8ತಂಕಗೊಂಡವಳಿಗೆ ದೇಬುವಿನ ಕೋಣೆಯ ಕಿಟಕಯಾಚೆಗೆ; ಬಂಗಲೆ ಹಿತ್ತಿಲಿನ ವಿಶಾಲವಾದ ತೋಟದಲ್ಲಿ ಪೂರ್ವ ದಿಕ್ಕಿಗೆ ಕೈಮುಗಿದು ನಿಂತಿದ್ದ ಹಿಮವಂತ ಕಾಣಿಸಿದಃ ಬೆಳಗಿನ ತಣ್ಣನೆಯ ಗಾಳಿಗೆ ಆವನು ಧರಿಸಿದ್ದ ಒದ್ದೆ ಬಟ್ಟೆಗಳು ಒಣಗುತ್ತಿದ್ದವು ಅವನು ನಿಂತ ಭಂಗಿಯಲ್ಲೇ ಆದೇಕೋ ಹಿಮುವಂತ ಪ್ರಶಾಂತಗೊಂಡಿದ್ದಾನೆ ಅನಿಸುತ್ತಿತ್ತು. ಒಂದು ಸಲ ದೇಬುವಿನೆಡೆಗೆ ನೋಡಿದಳು ಪ್ರಾರ್ಥನಾ.ಆವನಿಗೆ ದೊಡ್ಡ ನಿದ್ರೆಯ ಮುಖ ವಿಕಾರಗೊಂಡಿತ್ತಾದರೂ ನಿನ್ನೆಯ ತನಕ ಇದ್ದ ಯಾತನೆಯ ಗೆರೆಗಳು ಕಾಣುತ್ತಿರಲಿಲ್ಲಃ ಕಾಲ ಬಳಿನೀಲಾಂಜನಸಣ್ಣಗೆ ಉರಿಯುತ್ತಿತ್ತು. ಒಮ್ಮೆದೇಬುವಿನಹಣೆಸವರಿದವಳೇ ಕಾಂಪೋಂಡಿನ ಬಾಗಿಲಲ್ಲಿ ನಿಂತು ಕಾಯುತ್ತಿರಬಹುದಾದ ರಸೂಲ್ ಜಮಾದಾರ ನೆನಪಾಗಿ ಸರಸರನೆ ಅತ್ತಃ ಧಾವಿಸಿದಳು "ಕೋಯಿ ಆಕು ಹಠೆ" ಎಂದು ಹೈದರಾಬಾದಿ ಉರ್ದುವಿನಲ್ಲಿ ಹೇಳಿದ್ದ ಕಾವಲುಗಾರ ಆಳೆತ್ತರದ ಗೇಟು ಸರಿಸಿ ಹೊರಕ್ಕೆ ಕಾಲಿಟ್ಟವಳಿಗೆ ರಸ್ತೆಯಾಚೆಗಿನ ಕಲ್ಲು ಬೆಂಚಿನ ಮೇಲೆ ಮುದುರಿಕೊಂಡಂತೆ ಕುಳಿತರಸೂಲ್ ಜಮಾದಾರ ಕಾಣಿಸಿದ್ದ. ಪಕ್ಕದಲ್ಲಿ ಚಿಕ್ಕಗಂಟು ಚಿಂಪರು 'ತಲೆಃ ಅಶಿಸ್ತಿನಿಂದಂಬಂತೆಬೆಳಿದಿದ್ದ ಬಿಳೀ ಕುರುಚಲು ಗಡ್ಡ. ಆರೆ; ಎಷ್ಪು ಬೇಗರಸೂಲ್ ಜಮಾದಾರ ಮುಪ್ಪಾನ ಮುದುಕನಂತಾಗಿಬಿಟ್ಟಿದ್ದಾನಲ್ಲ? ಅನ್ನಿಸಿಬಿಟ್ಟಿತುಃ ಅವಳನ್ನು ನೋಡಿದವನೇ ಆತ ಪಕ್ಕದಲ್ಲಿದ್ದ ಗಂಟು ಕೈಗೆತ್ತಿಕೊಂಡು ಬಂಗಲೆಯ ಕಡೆಗೆ ಓಡಿ ಬಂದಃ ತೀರ ಹತ್ತಿರಕ್ಕೆ ಬಂದು ನಿಂತವನು ಅದೇಕೋ; "ಯಾಕಮ್ಮಾ": ಣದೆಲ್ಲಾ. ಯ . ' ಎಂಬ ಅರೆಬರೆಯಾದ ಮಾತೊಂದನ್ನು ಹೊರಹಾಕ ಬಿಕ್ಕಿಬಿಕಿ ಅಳತೊಡಗಿದ ಕಾವಲುಗಾರನ ಕಣ್ಣಲ್ಲಿ ಆಶ್ಚರ್ಯ; ಅವನೆದುರಿಗೆ ಮಾತು ಬೇಡವ್ೆೊಸಿ; ನಿಧಾನವಾಗಿ ರಸೂಲ್ ಜಮಾದಾರನ ಮುಂಗೈ ಹಿಡಿದುಕೊಂಡು ಬಂಗಲೆಯೊಳಕ್ಕೆ ನಡೆಸಿಕೊಂಡು ಹೊರಟಳು ಪ್ರಾರ್ಥನಾಃ ಒಂದು ಮುಂಚಾವು ಸ್ಪಪ್ಟವಾಗಿ ಆರಳಿಕೊಂಡಿತ್ತು. ಆದಾದ ಮೇಲೆ ಯಾರೂ ಊಹಿಸಲಾಗದ ಘಟನೆಗಳು ನಡೆಯತೊಡಗಿದವು ದೇಬುವಿಗೆ
English
Only someone truly wicked could do all that. By morning, Rasool Jamadar had arrived at the bungalow's compound gate. "It has been a long time since you saw me, hasn't it?" Himavant said, beckoning him inside. "I have a place for him to stay. I wake up at dawn and start my work. Since you are still sleepy, first go and fill the oil lamp kept in front of Debu." Saying this, as if that were enough, he laid his forearm across his eyes and fell back asleep.
When she woke up, Himavant was not by her side. As evidence that he had stepped out early, wet footprints were imprinted on the floor leading from the bathroom. Thinking he might be in Debu’s room, she hurried there, but to be seen. Worried that he might have gone himself to bring Rasool Jamadar inside, she looked past the window of Debu’s room. In the expansive garden behind the bungalow, Himavant was visible, standing with his hands folded towards the east. The cool morning breeze was drying his wet clothes. Just in the posture he stood, for some reason, it felt as though Himavant had found peace.
Prarthana looked at Debu once. Although his face was distorted by a deep sleep, the lines of agony that had been there until yesterday were gone. The oil lamp near his feet was burning softly. Caressing Debu’s forehead once, she remembered Rasool Jamadar, who might be waiting at the compound gate, and rushed towards it.
"Koi, hato!" (Someone, move!) said the guard in Hyderabadi Urdu. As she slid the tall gate open and stepped out, she saw Rasool Jamadar sitting hunched over on a stone bench across the road. Beside him was a small bundle. His white, stubbly beard had grown unruly. "Oh, how has Rasool Jamadar become such an old man so quickly?" she thought.
Seeing her, he picked up the bundle beside him and ran towards the bungalow. Standing very close to her, he began to sob uncontrollably, uttering only half-finished words like, "Yaa amma..."
The guard looked on in surprise. Without saying a word to him, Prarthana slowly took Rasool Jamadar by the forearm and led him into the bungalow. One thing had become clearly unfolded. After that, events began to unfold that no one could have predicted for Debu.
ಕನ್ನಡ
(( 'ಣಷ್ಟಕ್ಕೂ ನಿನ್ನ ಉದ್ದೇಶವಾದರೂ ಏನು? ಬಂಗಲೆಗೆ ಬಂದ ಐದನೆಯ ಮಧ್ಯಾಹ್ನ
English
(( "After all, what is your intention?" On the fifth afternoon of arriving at the bungalow
ಕನ್ನಡ
ಶ್ರಾರ್ಥನಾಳನ್ನು ಸಿ ಕೇಳಿಯೇ ಬಿಟ್ಟಳು ಊರ್ಮಿ 'ಪ್ರಾಣ ಉಳಿಸೋದುಃ: ಎರಡನೇ ಆಲೋಚನೆಯೇ ಇಲ್ಲದೆ ಉತ್ತರಿಸಿದ್ದಳು ಪ್ರಾರ್ಥನಾ. 'ಯಾರ ಪ್ರಾಣ? ದೇಬುವಿನದಾ? ಹಿಮವಂತನದಾ?" ಮರುಕ್ಸಣ ಪುಟಿದು ಬಂದಿತ್ತು ಊರ್ಮಿಳೆಯ ಪ್ರಶ್ನೆಃ : : :: ಉತ್ತರಿಸುವತಾಕತ್ತು ಪ್ರಾರ್ಥನಾಳಿಗೆಲ್ಲಿಯದು? ಅವಳು ಸುಮ್ಮನೆದಿಗಿಲುಗೊಂಡ ಕಣ್ಣುಗಳಲ್ಲಿ ಊರ್ಮಿಳೆಯನ್ನೇ ನೋಡುತ್ತ ನಿಂತುಬಿಟ್ಟಳು ಅಲ್ಲಿ ಕಾಲಸ್ತಂಭಿಸಿದಂತಾಗಿತ್ತು . ಹಿತ್ತಿಲ ಗಿಡಗಳ ರಳುಗಳಲ್ಲಿ ಬೀಸುತ್ತಿದ್ದ ಗಾಳಿ ಕೂಡ ಸ್ತಬ್ಧT ಗೊಂಡಂತೆ ಮನೆಯ ಮುಂದಿನ ದೊಡ್ಡ ಹಚಾರದ ಕುದಿಯಲ್ಲಿ ನಿಂತುಕೊಂಡಿದ್ದ ಆ ಹುಡುಗಿಯರಿಬ್ಬರೂಃ ಒಬ್ಬರನ್ನೊಬ್ಬರು; ಎವೆಯಿಕ್ಯದೆ ಝೋಡುತ್ತಿದ್ದರು ಇಬ್ಬರಲ್ಲೂ ಪ್ರಶ್ನೆಗಳಿದ್ದವೇ ಹೊರತು ಉತ್ತರಗಳಿರಲಿಲ್ಲ. ಯಾವ ಜೀವ ಹೋಗಲಿದೆ? ಯಾರನ್ನು ಉಳಿಸಿಕೊಳ್ಳುವ ಪ್ರಯತ್ನ? ಇಷ್ಟಕ್ಕೂ ಉಳಿಸುವ ಪ್ರಯತ್ನ ಮಾಡುತ್ತಿರುವವರು ಾರು? ಒಂದಾದ ಮೇಲೊಂದರಂತೆ ಎದ್ದು ಬರುತ್ತಿದ್ದ ಊರ್ಮಿಳೆಯ ಪ್ರಶ್ನೆಗಳಿಗೆ; ನಂಗೂ ಗೊತ್ತಾಗುತ್ತಿಲ್ಲ ದೀದೀಃ: ' ಎಂದಷ್ಟೆ ಉತ್ತರಿಸಿದವಳ ದನಿಯಲ್ಲಿ ಪಸೆ ಆರಿಹೋಗಿತ್ತು. ನಡುವುಧ್ಯಾಹ್ನದ ಅ ಬಿಸಿಲಲ್ಲಿ ಬಂಗಲೆಯ ಸುತ್ತಲಿನ ಕಂಪೋಂಡು ಭಣಭಣ ಕಂಪೋಂಡಿನ ಮೂಲೆಯಲ್ಲಿ ವರದನೆರಳಲ್ಲಿ ಕುಳಿತಿದ್ದ ರಸೂಲ್ ಜಮಾದಾರ ಬಿಟ್ಟ ಕಣ್ಣುಗಳಲ್ಲಿ ಅವರಿಬ್ಬರನ್ನೇ ನೋಡುತ್ತಿದ್ದ. ಅವರ ಮಾತುಗಳು ಅವನಿಗೆ ಕೇಳಿಸುತ್ತಿ ರಲಿಲ್ಲ ವ ವಾದರೂ; ಅವರಿಬ್ಬರ ಮಧ್ಯೆ ಸುಳಿಯುತ್ತಿದ್ದ ಪ್ರಶ್ನೆಗಳೇ ಅವನನ್ನೂ ಕಾಡತೊಡಗಿದ್ದವುಃ ಪ್ರಾರ್ಥನಾ ಹೀಗೇಕೆ ಮಾಡುತ್ತಿದ್ದಾಳೆ? ಹಿಮವಂತನನ್ನು ಕರೆಸಿಕೊಂಡದ್ದಾದರೂ ಏಕೆ? ದೇಬುವಿನ ಜೀವ ಉಳಿಸಿಕೊಳ್ಳಲಿಕ್ಕೆ ಮಾತ್ರವೇನಾ? ಹಾಗಾದರೆ ಹಿವುವಂತನೊಂದಿಗಿನಃ ಈ ವರ್ತನೆಗೆ ಏನು ಕಾರಣ? ಪ್ರಾರ್ಥನಾ ಮನಸ್ಸು ಬದಲಿಸಿದಳಾ? ದೇಬುವಿನ ಜೀವ ಉಳಿದು; ಅವನು ಆರೋಗ್ಯವಂತನಾಗಿ ಎದ್ದು ಕುಳಿತ ಮರುಕ್ಷಣ ಅವಳು ಹಿಮುವಂತನೊಂದಿಗೆ ವುತ್ತೆ ಹಳಿಯ ಬದುಕಿಗೆ ಹಿಂತಿರುಗಿ ಬಿಡುತ್ತಾಳಾ? ಅವಳಿಗೆ ತನ್ನ ತಪ್ಪಿನ ಆರಿವಾಗಿದೆಯಾ? ಅಥವಾ ಣದು ವುತ್ತೊಂದು ಅಕ್ಷ ಮ ತಪ್ಪಿಗೆ ಅವಳು ಬರೆಯುತ್ತಿರುವ ಮುನ್ನುಡಿಯಾ? ದೇಬುವಿಗೆ ಏನುತ್ತರ ಕೊಡುತ್ತಾಳೆ? ಇಷ್ಟಾಗಿ.ಅವಳ ಹಿವುವಂತನಲ್ಲಿಗೇ ಅವಳು ಮರಳಿದರೆ ಅದನ್ನು ತಡೆಯಬಲ್ಲ ವರಾದರೂ ಯಾರು? ಹಿಮವಂತನ ಪ್ರೇಮವಂತಹುದೆಂಬುದು ತನಗೆ ಗೊತ್ತಿದೆಃ ಅವನು ಪ್ರಾರ್ಥನಾಳನ್ನು ಯಾವ ಸ್ಥಿತಿಯಲ್ಲಿದ್ದರೂ ಮತ್ತೆ ಒಪ್ಪಿಕೊಳ್ಳಬಲ್ಲ . ಒಂದು ಕ್ಷಮೆ ಅವನಮನಸ್ಸಿನಲ್ಲಿ ಸದಾ ಸಿದ್ಧವಾಗಿರುತ್ತದೆ. ಆದರೆ ಡಾಕ್ಟರಮ್ಮನ ಬದುಕು? ಅವಳ ಪ್ರೀತಿಗೆ, ಇಷ್ಟು ದಿನ ನೋಡಿಕೊಂಡರೀತಿಗೆ ಅರ್ಥವೇಇಲ್ಲವಾ? ಬದುಕೇಕೆಈಮೂರು ಜೀವಗಳೊಂದಿಗೆ ಹೀಗೆ ಚೆಲ್ಲಾ' ಟವಾಡುತ್ತಿದೆ? ಅಸಲಿಗೆ ದೇಬು ಬದುಕುತ್ತಾನಾ? ಹಿಮವಂತ ಆಹುತಿಯಾಗಿ ಹೋಗುತ್ತಾನಾ? "ತನ್ನಅಳತೆಗೆ ಆಲೋಚನೆಗೆ ನಿಲುಕದ ಪ್ರಶ್ನೆಗಳೊಂದಿಗೆ ಕಂಗೆಟ್ಟು ಹೋಗಿದ್ದ ರಸೂಲ್ ಜಮಾದಾರಃ ಬಂಗಲೆಯೊಳಕ್ಕೆ ಅವನಿಗೆ ಪ್ರವೇಶವಿತ್ತಾದರೂ; ಹಿಮವಂತನನ್ನು ಅವನು ತುಂಬ
English
In the midday sun, the compound around the bungalow was deserted. Sitting in the corner of the compound in the shade of a wall, Rasool Jamadar was watching the two of them with wide eyes. He could not hear their words, yet the questions swirling between them began to haunt him too. Why is Prarthana acting like this? Why did she call for Himavant? Is it only to save Debu's life? If so, what is the reason for this behavior toward Himavant? Has Prarthana changed her mind? Once Debu's life is saved and he recovers and sits up, will she return to her old life with Himavant the very next moment? Does she realize her mistake? Or is she writing a preface to yet another unforgivable mistake? What answer will she give Debu? And if she returns to Himavant, who is there to stop her? He knows what Himavant's love is like; he would accept Prarthana again in any situation. Forgiveness is always ready in his heart. But what about the Doctor's life? Does her love and the way she has cared for him all these days mean nothing? Why is life playing such games with these three souls? Will Debu even survive? Will Himavant be sacrificed? Bewildered by questions that were beyond his reach and understanding, Rasool Jamadar felt that although he had permission to enter the bungalow, he... [text incomplete]
ಕನ್ನಡ
English
Himavant had not left Shivamogga in a hurry. He knew that very well. It was not a fascination that made him leave in such a rush; it was merely the desire to save Debu's life. He drove with determination that day; he had no other obsession. He did not act out of a craving for the lover of a god; he acted out of the compassion to overturn a death sentence. But what happened to the judge? He was restless.
"How is Himu now?" Urmila asked, her voice ringing like bronze. "He is fine, Didi. Only the fever has not subsided. He gets tired quickly. I am scared, Didi," Prarthana said. "Scared of what? What are you afraid of? I need to speak to him today. I must see Himu. It may be true that he loved you, Prarthana, but I also have a claim over him. Because..." Urmila became too choked with emotion to speak further.
"Himavant may have rejected me. He may have told me to go away. said he has no love for me. But no one can force anyone not to love, right, Munni? For that reason alone, I have a claim over him. I must see him today!" The tears in the corners of Urmila's eyes had said everything.
Prarthana did not answer anything. She squeezed the forearm of the woman standing before her in a reassuring way and walked into the inner room. Himavant, who was just getting up after finishing his prayers before Debu's cot, showed his exhaustion in the swaying of his body. To look at him, he had not grown very frail.
ಕನ್ನಡ
ಆದರೆ ಎಲ್ಲೋ ಒಳಗಿನದೊಂದು ಜೀವಸೆಲೆ ಬತ್ತಿ ಹೋದವನಂತೆ ಸುಸ್ತಾ ೂಗಿಬಿಟ್ಟಿದ್ದ, ಉಟ್ಬ ಪಂಚೆ ಮತ್ತುಹೊದ್ದ ಉತ್ತರೀಯದಲ್ಲಿ ಅವನ ಬಳಲಿದ ದೇಹಃ ವಿಪರೀತ ಬೆವೆತಿತ್ತು; ಕೋಣೆಯೊಳಕ್ಕೆ ಬಂದ ಪ್ರಾರ್ಥನಾ; ಅವನಿಗೆ ಕೈಯಾಸರೆ ನೀಡಿ ಎಬ್ಬಿಸಿದಳು ನಂತರ ಮೃದುವಾದ ಬಿಳಿಯ ಟವೆಲೊಂದರಿಂದ ಅವನ ಬೆವೆತಹಣೆ; ಭುಜ; ಎದೆಗಳನ್ನು ಒರೆಸಿದಳು ನಿಶ್ಚೇಷ್ಬಿತನಾಗಿ ಮಲಗಿದ್ದ ದೇಬುವಿನ ಪ್ರಶಾಂತ ಮುಖವನ್ನೇ ದಿಟ್ಟಿಸುತ್ತಿದ್ದ ಹಿಮವಂತ ಅದೇಕೋ ಒಳಗೇ ನಕ್ಕ.` ಯಾರದೋ ಮನೆ ಇವಳು ಯಾರದೋ ಹೆಂಡತಿ ; ನನಗೆ ಸೇವೆ ಮಾಡುತ್ತಿ ಅಂದುಕೊಳ್ಳಲೋ? ಯಾರದೋ ಮನೆಃ ಇವಳು ನನ್ನ ಹಂಡತಿ ಇಲ್ಲಿ ನೆಲೆಗೊಂಡುಬಿಟ್ಪದ್ದಾ ಅಂದುಕೊಳ್ಳಲೋ? ಎರಡು ಪ್ರಶ್ನೆಗಳಿಗೂ ಅರ್ಥವಿಲ್ಲ ಅನ್ನಿಸಿ ಸಣ್ಣT ಗೆ ನಕ್ಕ. ಪ್ರಾರ್ಥನಾಳಿಗದು ಅರ್ಥವಾಗಲಿಲ್ಲ . ಕೈಹಿಡಿದು ಅ ಕೋಣೆಯಿಂದ ಹವುವಂತನ ಕೋಣೆಗೆ ಅವನನ್ನು ನಡೆಸಿಕೊಂಡು ಹೋಗುವ ದಾರಿಯಲ್ಲಿ, "ಊರ್ಮಿ ದೀದಿನಿನ್ನನ್ನು ನೋಡಲೇಬೇಕು ಅಂತಿದಾಳೆ ಹಿಮೂ.. ಮಾತು "ಆದೊಂದು ಜೀವ! ಮುಂದಿಟ್ಟಳು ಸುಮ್ಮ; ನೆ ಚಡಪಡಿಸುತ್ತೆಃ ರಾತ್ರಿ ನಿನ್ನ ಊಟವಾದ ಮೇಲೆ ಹಿತ್ತಿಲಲ್ಲಿ ಕೂಡೋಣ ಬರೋಕೆಹೇಳು" ಅಂದ ಹಿವುವಂತ. ಪ್ರಾರ್ಥನಾಳಿಗೇಕೋ ಸಮಾಧಾನವೆನ್ನಿಸಿತು. ಮಧ್ಯಾಹ್ನ ಅವನು ಒಂದಿಷ್ಟು ಹಾಲು, ಹಣ್ಣ ತರಿಸಿಕೊಂಡ. ಪ್ರಾರ್ಥನಾಳೊಂದಿಗೆ ವಿನೋದವಾಗಿಯೇ ಮಾತಾಡಿದ. ಹಾಗೆ ಮಾತಾಡುತ್ತ ಆಡುತ್ತ ಚಾಪೆಯ ಮೇಲೆ ತಲೆಗೆ ತನ್ನ ಮಡಿಲಿನ ಅಡ್ಡಾ ದವನ ಆಸರೆಯೊಡ್ಡಿ ದಳು ಪ್ರಾರ್ಥನಾ. ಹಿತವಾಗಿ , ಅವನ ನೇವರಿಸಿದಳು ಹಣೆಯ ತಲೆಗೂದಲು ಮುದುರುಗಳನ್ನು ಬೆರಳಲ್ಲಿ ಹಿಡಿದು ಅಮುಕಿದಳು ಎರಡೇ ಹಿಮುವಿಗೆ ನಿದ್ರೆ; ಅವನ ತಲೆಗೊಂದ್ಾದಿಂಬಲನೀಡಿಗ ಎಚ್ಚರವುಗದಕತ ದರೀನಿಮೇಲೆತಲಿ ಣರಿಸಿ; ತಲೆ ಅವಸರವಸರದಿಂದ ಮತ್ತೆ ಹಜಾರದತ್ತ ಓಡಿ ಬಂದಳು. ಹೊರಗೆ ವಿಪರೀತ ಬಿಸಿಲಿತ್ತು. ಹಜಾರದ ತುದಿಯಲ್ಲಿ ಸೋತು ಸುಸ್ತಾ ದವಳಂತೆ ಕುಳಿತಿದ್ದ ಊರ್ಮಿಳೆಯ ಬಳಿಗೆ ಬಂದವಳೇ; "ದೀದೀ . ಣವತ್ತು ರಾತ್ರಿಹಿತ್ತಿಲಲ್ಲಿ ಕೂಡೋಣ ಅಂತ ಹೇಳಿದಾನೆ ಹಿಮೂ .. ಅದೊಂದು ಜೀವ ಸುಮ್ಮನೆಚಡಪಡಿಸುತ್ತ. ಬರೋಕೆ ಹೇಳು ಅಂದಃ" ಉದ್ವಿಗ್ನಗೊಂಡದನಿಯಲ್ಲಿ ಹೇಳಿದಳು ಪ್ರಾರ್ಥನಾಡ Jರಾತ್ರಿಯೊಳಗಾಗಿ ಅವ್ನಿಗೆ ಏನೂ ಆಗಲ್ಲ ತಾನೆ? ಪಟ್ಬನೆ ಪುಟಿಯಿತು ಊರ್ಮಿಳೆಯ ಪ್ರಶ್ನೆಃ ಪ್ರಾರ್ಥನಾ ಬೆಚ್ಚಿ? ಬಿದ್ದು ಅವಳನ್ನೇ ದಿಟ್ಟಿಸಿದಳುಃ ಒಂದು ಮಾಮೂಲಿ ಜ್ವರ ಹಿಮುವಂತನಂತಹ ದೃಢದೇಹಿಯನ್ನು ಕೊಲ್ಲ೯ ಲಾರದು ಅಂತ ಊರ್ಮಿಳೆಗೆ ಗೊತ್ತಿೀ ಲ್ಲವೆ? ಲವಳು ತನಗಿಂತ ಮುಂಚೆ ಡಾಕ್ಟರಳಾಗಲಿದ್ದಾಳೆ-ಅನ್ನಿಸಿತು. ಉತ್ತರಿಸುವ ಗೋಜಿಗೆ ಹೋಗಲಿಲ್ಲ . ವುಧ್ಯಾಹನವಿಡೀ ಗೆಳತಿಯರಿಬ್ಬರೂ ಕುಳಿತು ದೇಬುವಿನ ವಿಲಕ್ಷಣ ಖಾಯಿಲೆಗಳು; ಅವು ಬಂದರೀತಿ, ಕಣ್ಮ ರೆಯಾದ ವಿಧಾನ; ಅವನ ನೋವ-ನರಳಿಕ; ಡಾಕ್ಪರುಗಳ ಹತಾಶ ಪ್ರಯತ್ನ - ಬರೀ ಅದನ್ನೇ ಮಾತಾಡಿಕೊಂಡರು ಕಿಲವೇ ದಿನಗಳಲ್ಲಿ ಬದುಕು ಮೂವರನ್ನೂ ಹೇಗ ದಾವಣಗೆರೆಯ ಕಾಲೇಜಿನ ಕ್ಶಾಂಪಸ್ಸಿನಿಂದ ಎಬ್ಬಿಸಿಕೊಂಡು ಬಂದು ಇದೆಂಭ ದಿಕು ತಪ್ಪಿದ ತಿಗೆ ತಂದುಬಿಟ್ಪಿತಲ್ಲ? ಎಂದು ಹಳಹಳಿಸಿದರು. ವುತ್ತೆ ಆ ಕಾಲೇಜು; ಹಾಸ್ಟೆಲಿನ ಕಾರಿಡಾರು;
English
But he had become exhausted, as if some inner life-spring had dried up. His weary body, clad in a dhoti and covered with a shawl, was drenched in sweat. Prarthana entered the room, offered him a hand to help him stand, and then wiped his sweaty forehead, shoulders, and chest with a soft white towel. Himavant, staring at the peaceful face of Debu, who lay motionless, laughed inwardly for some reason. "She is someone else's woman, someone else's wife; should I think she is serving me? Or my wife, and has settled down here?" He smiled slightly, feeling that both questions were meaningless. Prarthana did not understand that. As she held his hand and led him from that room to Himavant's room, she said, "Urmi Didi wants to see you, Himu..." He interrupted, "That life! It just keeps restless. Tell her to come; let's sit in the backyard after your dinner tonight." Prarthana felt a sense of relief for some reason. In the afternoon, he had some milk and fruits brought. He spoke playfully with Prarthana. While talking, Prarthana provided support for his head by placing it on her lap on the mat. She stroked him comfortably, gripping and pressing the locks of hair on his forehead with her fingers. Himavant fell asleep in moments. She placed a pillow under his head, carefully lowered it onto the mat without waking him, and hurried back to the corridor.
It was extremely hot outside. She went to Urmila, who was sitting at the edge of the corridor looking worn out and exhausted, and said, "Didi, Himu said we should sit in the backyard tonight... that life is just restless for no reason. He said to tell you to come," Prarthana said in an agitated voice. "Nothing will happen to him by tonight, will it?" Urmila's question popped up suddenly. Prarthana was startled and stared at her. Didn't Urmila know that a common fever could not kill a sturdy man like Himavant? It felt as if she was going to be a doctor before her. She did not bother to answer. The two friends sat all afternoon talking only about Debu's strange illnesses, how they appeared, how they vanished, his pain and groans, and the doctors' desperate efforts. They lamented, "In just a few days, how has life dragged the three of us from the college campus in Davanagere and brought us to this directionless edge?" They remembered that college, the hostel corridors...
ಕನ್ನಡ
ಲೈಬ್ರರಿಯ ಮೌನ; ಬಾತಿಯ ಡಾಬಾ; ಹರಿಹರದ ರಸ್ತೆ, ಗುಂಡಿ ಛತ್ರದ ಎಲ್ಲವನ್ನೂ ನೆನಪು ಮಾಡಿಕೊಂಡರು ಇಬ್ಬರಿಗೂ ಏಕಕಾಲದಲ್ಲಿ ಹಿಂದಿನ ' ಸುಜಯ್ ಮನೆ ನೆನಪಾದನಾದರೂ; ಯಾರೂ ಆ ಬಗ್ಗೆ ಮಾತನಾಡಲಿಲ್ಲ , ಮಾತು ಸಾಕೆನ್ನಿಸಿ {ಸಿದಾಗ ಮಲ್ವೋತ್ರಾ' ಕೋಣೆಗೆ ಹೋಗಿ ಅವನ ಹಾಸಿಗೆ ಮೇಲಿನ ಚಾದರ; ದಿಂಬಿನ ಒಮ್ಮೆ E ಕವರು ಣತ್ಯಾಂ ಜೇಬುವಿನ; {ದಿಗಳನ್ನು ಬಂದರು ಭಯಾನಕವಾದ ಚರ್ಮರೋಗಕ್ಕೆ ಈಡಾಗಿದ್ದ ದೇಬುವಿಗೆ ಹಳೆಯ ಬದಲಿಸಿ ಒಣಗಿ ಉದುರಿ ಹೋಗಿ ಹೊಸ ಚರ್ಮ ಹುಟ್ಟುತ್ತಿತ್ತು. ತಲೆಯಲ್ಲಾ ಚರ್ಮವಲ್ಲು ದ' ಮಾಯವಾಗುತ್ತಿದ್ದವು ಮುಖ್ಯವಾಗಿ ಅವನ ಮೈಯಿಂದ ಈಗ ಅಸಹ್ಯಕರ ಬಕ್ಕೆಗಳಳು ಮೊದಲಿನಷ್ಟು; ಬರುತ್ತಿರಲಿಲ್ಲ. ' ಹುಬ್ಬು ಮತ್ತೆಚಿಗಿತುಕೊಳ್ಳತೊಡಗಿತ್ತು. ಏನೇ ಗುಣಮುಖನಾದದ್ುೂ ದೆಲ್ಬ ವಾಸನೆ ದೇಬ್ಬಾಬು ಮೊದಲಿನಂತೆ ಎದ್ದು ಓಡಾಡಲು ಕನಿಷ್ಠ ನಾಲ್ಕಾ ರು ತಿಂಗಳು ಬೇಕುಃ : "ಅಷ್ಟು ದಿನ ಹಿಮೂ . . 7) ಈ ಮನೇಲೇ ಇರ್ತಾನಾ? ಕೇಳಿಬಿಟ್ಟಳು ಊರ್ಮಿಳಾ : `ಗೊತ್ತಿಲ್ಲ ದೀದೀಃ:: ಅಂದ ಪ್ರಾರ್ಥನಾಳದನಿಯಲ್ಲಿ ಯಾರು ಎಷ್ಟು ದಿನ ಎಲ್ಲಿರುತ್ತಾ ಯಾರಿಗೆ ಗೊತ್ತು ೊರೋ ಎಂಬ ಅತಂತ್ರಭಾವವಿತ್ತುಃ "ದೇಬು ಇನ್ನೇನು ಹುಶಾರಾಗ್ತಿದಾನೆಃ 'ಜೀವಕ್ಕೂ; ಅಪಾಯವಿ ಣನ್ನು ವಾಪಸು ಶಿವಮೊಗ್ಗಕ್ಕೆಹೋಗಿ ಬಿಡೋಣಾಂತ. . ಹಾಗಂತ ರಾತ್ರಿ ಕೇಳೋಣ ಅಂದ್ಕೊಂಡಿದೀನಿ" . ಅಂದವಳೇ ಪ್ರತಿಕ್ರಿಯೆಗಾಗಿ ಪ್ರಾರ್ಥನಾಳ ಮುಖ ನೋಡಿದಳು ಊರ್ಮಿಳಾ ಮುಖ ನಿರ್ಭಾವುಕವಾಗಿತ್ತು. ಸಾಯಂಕಾಲದ ಸ್ನಾನವನ್ನು ಪ್ರಾರ್ಥನಾಳೇ ಮಾಡಿಸಬೇಕೆಂದು ಹಟಕ್ಕೆ ಬಿದ್ದಿದ್ದ ಹಿಮವಂತಃ ಯಾಕೋ ಇವತ್ತು ದೇವರಿಗೆ ಹಟ!? ಅಂದವಳೇ ಬಾತ್ರೂಮಿನಲ್ಲಿ ಪಟ್ಟದೊಂದು ಸ್ಟೂಲ್ ಹಾಕಿ, ಹೂಸ ಪಂಚೆ; ಜುಬ್ಬಾ; ಮೊಲದ ಬಿಳುಪಿನ ಟವೆಲು; ಸೋಪುಃ ಎಲ್ಲವನ್ನೂ ಜೋಡಿಸಿಟ್ಟುಕೊಂಡು ಹಿಮವಂತನನ್ನು ಕೈಃಹಿಡಿದು ಒಳಕ್ಕೆ ಕರೆದೊಯ್ದಳು- ಜ್ವರಃಕೊಂಚ ತೀವ್ರವಾಗಿದೆಯೆನ್ನಿಸಿತು ಆದರೆ ಬಚ್ಚಲಿನ ಹಾಲುಗಲ್ಲಿನ ಮೇಲೆ ಪುಟ್ಟ ಮಗುವಿನಂತೆ ಕುಳಿತ ಹಿವುವಂತ ಸುಮ್ಮನೆ ಸ್ನಾನ ಮಾಡಿಸಿಕೊಂಡ ಬಟ್ಟೆ ಬದಲಿಸಿಕೊಂಡು ಈಚೆಗೆ ಬಂದವನಿಗೆ ಪ್ರಾರ್ಥನಾಳೇ ತಲೆಯೊರೆಸಿ; ತಲೆ ಬಾಚಿದಳು. ದೇವರು ನಗುತ್ತಿದ್ದ. ಅವತ್ತು ರಾತ್ರಿ ಹನ್ನೊಂದರ ತನಕ ದೇಬುವಿನೆದುರು ತುಂಬ ತಲ್ಲೀನನಾಗಿ ಕುಳಿತು ಪೂಜೆನೆರವೇರಿಸಿದ್ದ ಹಿಮವಂತಃ ಹಿತ್ತಿಲ ತೋಟಕ್ಕೆ ಬಂದಾಗ ಉಣ್ಣೆಯ ಶಾಲೊಂದನ್ನು ಅವನ ಬೆನ್ನ ಮೇಲೆ ಹೊದೆಸಿದ್ದ ರಾರ್ಥನಾ ದೊಡ್ಡ ಬಾಗಿಲಿನಿಂದ ಹೊರಬಿದ್ದು ಅನತಿ ದೂರದಲ್ಲಿ ಅವನನ್ನು ಹಾಕಿದ್ದ ಮೂರು ಕುರ್ಚಿಗಳಿಡೆಗೆ ಪ್ರಾರ್ಥನಾ ನಡೆಯಿಸಿಕೊಂಡು ಬರುತ್ತಿದ್ದು ದನ್ನು ಅದೇಕೋ . ಭರಿಸಲಾಗದ ಅಸಹನೆಯಿಂದ ನೋಡಿದಳು ಊರ್ಮಿಳಾ ಚಿವಟಿದಕೈಗಳಿಗೇ ತಟ್ಟ ತೂಗುವಆವಕಾಶ ನೀಡುವದು ಬದುಕಿನ ವಿಪರ್ಯಾಸಗಳಲ್ಲೊಂದು; ಅಲ್ಲವೇ? ಕೇಳಿಕೊಂಡಳು ಕತ್ತಲಲ್ಲಿ ಕುರ್ಚಿಗಳಿಂದ ಅನತಿ ದೂರದಲ್ಲಿ ನಿಂತಿದ್ದವಳನ್ನು ಹಿಮುವಂತ ಅಲ್ಲಿಂದಲೇ ಗುರುತಿಸಿದಃ "ಡಾಕ್ಕ್ರೇ". ಆಂದ ಪ್ರಾರ್ಥನಾ ಬೆಚ್ಚಿ ಬಿದ್ದಳು
English
The silence of the library; Bathi’s dhaba; the road to Harihara, Gundichattra—they remembered everything. Although both were simultaneously reminded of Sujay’s old house, neither spoke about it. When words felt insufficient, they went to Debu’s room and checked the bedsheets, pillow covers, and Debu’s clothes. Debu, who had been suffering from a horrific skin disease, was shedding his old skin, which was drying and falling off, and new skin was growing in its place. The scales that covered his head and body were disappearing; most importantly, the repulsive smell that used to emanate from his body was no longer as strong as before. His eyebrows had started to grow back. Even though he was recovering, it would take at least four to five months for Debu to get up and walk around like before.
"Will he stay in this house for that long?" Urmila asked.
"I don't know, Didi," Prarthana replied. There was a sense of uncertainty in her voice, as if she were wondering who knows where anyone will be for how long.
"Debu is getting better now. There is no danger to his life. I was thinking of suggesting tonight that we return to Shivamogga..." Saying this, she looked at Prarthana’s face for a reaction. Prarthana’s expression was emotionless.
Himavant insisted that Prarthana should give him his evening bath. "Why are you being so stubborn today, God?" she asked. She placed a small stool in the bathroom, arranged a new dhoti, a jubba, a milk-white towel, and soap, and led Himavant inside by the hand. His fever felt slightly intense, but Himavant sat quietly on the marble floor of the bathroom like a small child and let her bathe him. After he changed his clothes and came out, Prarthana dried his hair and combed it. The god was smiling.
That night, Himavant sat absorbed in front of Debu, performing rituals until eleven o'clock. When he came to the backyard garden, Prarthana draped a wool shawl over his back. Urmila watched from the large doorway as Prarthana led him toward the three chairs placed a short distance away. For some reason, she watched them with an unbearable impatience.
"Giving a chance to pinch the hands that are swaying—isn't that one of the ironies of life?" she asked herself.
In the darkness, Himavant recognized her standing a short distance from the chairs. "Doctor," he said. Prarthana was startled.
ಕನ್ನಡ
ತನ್ನ ಹೊರತಾಗಿ ಮತ್ಯಾರನ್ನೂ ಹಾಗೆ ಡಾಕ್ಟೇ ಅಂದಿರಲಿಲ್ಲ ಎಂಬುದು ಅರಿವಿಗೆ ಅವನು ಸರಕ್ಕನೆ ಮುಂದೆ ಬಂದ ಊರ್ಮಿಳಾ ಹಿಮವಂತನ ತೋಳು ಹಿಡಿದು;,ಎದೆಗೆ ಬಂದಿತ್ತು, ತಲೆಯಿಡುವಷ್ಟು ಹತ್ತಿರವಾಗಿ "ಹಿಮೂ . . ಅಂದಳು ಕ್ಷಣದಲ್ಲಿ ಪ್ರಾರ್ಥನಾಳ ಸುಪರ್ದಿಯಿಂದ ಹಿಮುವಂತ ಊರ್ಮಿಳೆಯ ಒಂದು ಉಸ್ತು ವ ವಾರಿಕೆಗೆ ಬಂದುಬಿಟ್ಟವನಂತಾದ ಅವಳೇ ಕೈ ಹಿಡಿದು ಒಯ್ದು ಕುರ್ಚಿಯ ಮೇಲೆ ಕೂಡಿಸಿದಳು. ಪೃಥ್ವಿ ಆಕಾಶದಲ್ಲಿ ನಕ್ಷತ್ರಪರಿಶೆ ಚಂದ್ರ ಒಂಬತ್ತನೇ ದಿನದಲ್ಲಿದ್ದ. ಹಿಮವಂತನ ಕಣ್ಣು] ತ್ಣ್ಣಗಿತ್ತು; ಗಳಲ್ಲಿ ಖಳಲಿಕೆಯಲ್ಲಿ ತೊಯ್ದ ನೆಮ್ಮದಿ ಕೊಂಚ ಹೊತ್ತು ಯಾರೂ ಮಾತನಾಡಲಿಲ್ಲ . ಹಿಮುವಿನ ಕುರ್ಚಿಗೆ ಹತ್ತಿರವಾಗಿ ಎಡಭಾಗದಲ್ಲಿದ್ದ ಕುರ್ಚಿಯ ಮೇಲೆ ಪ್ರಾರ್ಥನಾ ಕುಳಿತಳು ಆಚ್ಚ ಬಿಳುಪಿನ ಕಾಟನ್ ಸೀರೆಯುಟ್ಟವಳ ಹೆರಳಲ್ಲಿ ಹೊಸ ಮಲ್ಲಿಗೆ ಜಗತ್ತಿನ ಎಲ್ಲ ಸಂತೋಷ ಮುಗಿಬಿದ್ದು ಬಂದವಳಂತೆ ಕಾಣುತ್ತಿದ್ದಳು. ಊರ್ಮಿಳಾ ಕುರ್ಚಿಯ ಮೇಲೆ ಕೂಡಲಿಲ್ಲ . ಹಿಮವಂತನ ಕಾಲ ಬಳಿ ನೆಲದ ಮೇಲೆ ಕುಳಿತವಳು ಅವನದೊಂದು ಕೈಯನ್ನು ತುಂಬ ಮೃದುವಾಗಿ ಹಿಡಿದುಕೊಂಡಿದ್ದಳುಃ ಲ ಕ್ಷಣದ ಮಟ್ಟಿಗೆ; ಲಲ್ಲಿದ್ದ ಮೂವರಲ್ಲಿ ಯಾರು ಯಾರನ್ನು ಓಲೈೆಸುತ್ತಿದ್ದಾರೋ; ಅರ್ಥವಾಗದಂತಹ ಪರಿಸ್ಥಿತಿ ದೇಬು ಹೇಗಿದ್ದಾನೆ ಹಿಮೂ? ಮೊದಲು ಮೌನ ಮುರಿದವಳೇ ಊರ್ಮಿಳಾ ಕೆಲವೇ ದಿನ. ಅವನ ನಿದ್ರೆ ಮುಗಿಯಬೇಕುಃ ಆಮೇಲೆ ಎದ್ದು ಚೆನ್ನಾ ಗಿದ್ದಾF ನೆ ಣನ್ನು ಓಡಾಡುತ್ತಾನೆ" ಹಿಮು ಉತ್ತರಿಸಿದ. ಡಾಕ್ಪರುಗಳ ಸಹಾಯ ಬೇಕಾಗುತ್ತಾ?" ಕೇಳಿದಳು ಊರ್ಮಿಳಾ cಲ; !> ಹಿಮೂ? ಬಂದ ಕೆಲಸಮುಗೀತಲ್ಲ? "ಹಾಗಾದರೆ ನಾವುಶಿವಮೊಗ್ಗಕ್ಕೆ ಹೋಗಿಬಿಡೋಣವಾ ರೆಸ್ಟು ಬೇಕುಃ ಜ್ವರವಿನ್ನೂ ಇಳಿದಿಲ್ಲ. ಜೇವ ಉಳಿಸೋನ ಜೀವ ಹಿಂಡಿದ ಹಾಗಾಗುತ್ತೆ. ನಿಂಗೆ ನಂಗೆ ಂಾಗಲೇ ತೂಕ ಕಡಿಮೆಯಾಗಿರೋ ಹಾಗಿದೆಃ ಬ್ಲಡ್ ಪ್ರೆಶರ್ ಪ್ರಾಣಕ್ಕೇ ತೊಂದರೆಯಾದರೆ- ? ಹಿಮೂಃ. . ಲೇಔಟ್ ಕೆಲಸವೆಲ್ಲ ನೋಡಕೊಂಡಿಲ್ಲ . ಶಿವಮೊಗ್ಗಕ್ಕೆ ಹೋಗಿಬಿಡೋಣ ಕೂಡ ಅಂತ ಹೇಳ್ತಿದ್ದ ರಸೂಲ್ ಜಮಾದಾರಃ ನಂಗಿಲ್ಲ ಜೀವ ನಲ್ತಾ ಇಲ್ಲ್ ನಿಂತು ಹೋಗಿದೆ ಇದ್ದಾಳೆಂಬ ಪರಿವೆಯೂ ಇಲ್ಲದೆ ಮಾತನಾಡಿದ ಹಿಮೂ? ಎದುರಿಗೆ ಪ್ರಾರ್ಥನಾ ಹೊರಡೋಣವಾ ತೊಡಗಿದಳು ಹಿಮವಂತನ ಬಲಗೈಅವಳ ಅವನ ಮೊಳಕಾಲಿಗೆ ಮುಖವಾನಿಸಿ ಬಿಕ್ಕ ಣಾ; ಯಮಾನದಿಂದೆಂಬಂತೆ ಸರಿದಾಡಿತು. ಅವನು ಆಕಾಶದಲ್ಲಿ ನೆರೆದ ಊರ್ಮಿ ತಲೆಯ ಮೇಲೆ ಆಪ್ಶಾಂ ತುಂಬು ನೋಡಿದ ಆ ನಂತರ ಅವನು ಆಡಿದ ಮಾತು; ಆ ಇಬ್ಬರು ಒಂದು ಕ್ಷಣ ದಿಟ್ಟಿಸಿ ಚಿಕ್ಕೆಗಳನ್ನೇ ತಾಕತ್ತನ್ನೇ ತತ್ತರಿಸುವಂತೆ ಮಾಡಿತುಃ ಅಂತರಂಗಗಳ ಇನ್ನು ಐದೇ ದಿನದ ಗಡುವು" ಆಮೇಲೆ ಯಾರು ಹುಡುಗಿಯರ ಒಂಬತ್ತನೇ ದಿನ, ಣವತ್ತು ಚಂದ್ರನಗೆ ಚೊತೆಗೆ ಯಾರು ಹೊರಡುತ್ತಾರೆ? ಐದು ದಿನದ ಯಾರು ಠಡೆಯುತ್ತಾರೆ? ಯಾರ ಹೊರಟರೆ ರೂಸುಮ್ಮನಿದ್ದು? ಬಿಡಿl" ವುಟ್ಟಿಗೆ ಎಲ್ಲಂ
English
Realizing that no one other than himself had ever addressed him as ‘Doctor’, he stepped forward suddenly. Urmila caught Himavant’s arm and moved so close that she could have rested her head on his chest. "Himu..." she said. In that moment, Himavant seemed to have transitioned from Prarthana’s care into Urmila’s guardianship. She took his hand, led him to a chair, and made him sit.
On the horizon, the stars were gathered, and the moon was in its ninth day. Himavant’s eyes were cool; there was a relief soaked in tranquility in them. For a while, no one spoke. Prarthana sat on a chair to the left, close to Himavant’s chair. Dressed in a stark white cotton saree, with fresh jasmine in her hair, she looked as if all the happiness in the world had gathered upon her. Urmila did not sit on a chair. She sat on the floor by Himavant’s feet, holding one of his hands very gently. For a moment, the situation was such that it was unclear who among the three was consoling whom.
"How is Debu, Himu?" Urmila was the first to break the silence.
"A few more days. His sleep needs to end. Then he will wake up and walk around just fine," Himavant replied.
"Will we need the help of doctors?" Urmila asked.
"No," Himavant answered.
"If so, shall we go to Shivamogga? The work we came for is finished, isn't it?"
"You need rest. The fever hasn't subsided yet. It feels like wringing the life out of someone who has just been saved. You have already lost so much weight. If the blood pressure causes a problem for your life—?"
"Himu... the layout work hasn't been looked into yet. Rasool Jamadar has also been saying that we should head back to Shivamogga. I don't feel like living here; everything has come to a standstill."
Himavant spoke as if he were unaware of anyone else's presence. Opposite him, Prarthana began to tremble. She rested her face on Himavant's right knee and began to sob. He looked at the stars gathered in the sky, then down at Urmila’s head, and finally at the two of them. The words he spoke next made the very souls of those two women tremble.
"Only a five-day deadline left. After that, who stays with whom? Who departs with whom? If I leave after five days, who will remain with Rasool? Let it be..."
ಕನ್ನಡ
ಅದು ಕಡೆಯ ನಿರ್ಧಾರವೆಂಬಂತೆ ಮಾತನಾಡ ಸುಮ್ಮನ ನಾಗಿಬಿಟ್ಟi ಹಿಮುವಂತಃ ಹುಡುಗಿಯರಿಬ್ಬರಿಗೂಮಾತು ಮುಂದುವರೆಸುವ ಧೈರ್ಯವಾಗಲಿಲ್ಲ, ಯಾಕೋ ಚೇತರಿಸಿಕೊಂಡ ಊರ್ಮಿಳಾ ಅವನಬ್ಲಡ್ಪ್ರೆಶರ್ ನೋಡಿದಳು ಆ ಕತ್ತ( ಯಾವಾಗಲೋ ಲಲ್ಲೂ ಕಣ್ಣ7 ಗಳಲ್ಲನ ಧಾಮತವನ್ನು ಪ್ರಾ್ಥನಾ ಗಮನಿಸಿದ್ದಳುಃ ಹಿಮವಂತನ ಬ್ಲಡ್ಪ್ರಶರಯ ಊರ್ಮಿಳಿಯ ಕಣ್ಣ ಥಲ್ಲೇಮಾತನಾಡಿಕೊಂಡ ಗೆಳತಿಯರನ್ನು ಲೆಕ್ಕಿಸದೆ; ಇವತ್ತಿಗೆ ಮಾತು ಕುಸಿದಿದೆ [ ಮುಗಿಯಿತು ಎದ್ದು ನಿಂತ ಹಿಮುವಂತ ತೀರ ಮನೆಯೊಳಕ್ಕೆ ಕಾಲಿಡುವಷ್ಪರಲ್ಲಿ ಎಂಬಂತೆ ಅವನಿಗೆ ಹಿತ್ತಿಲಿನ ತನ್ನೆಡೆಗೆ ಕದಲಿಬಂದ ಆಕೃತಿ ಕಾಣಿಸಿತು ರಸೂಲ್ ಜಮಾದಾರl ಕತ್ತಲಲ್ಲಿ ಬಿಕ್ಕುತ್ತಿದ್ದ ಅವನನ್ನು ಹತ್ತಿರಕ್ಕೆ ಕರೆದು ಆಪ್ಯಾ ಯಮಾನವಾಗಿ ಹೆಗಲ ಮೇಲೆ ಕೈಯಿರಿಸಿದ ನಂತರ ಏನೊಂದೂ ಮಾತನಾಡದೆ ಒಳಕ್ಕೆ ನಡೆದು ಹೋಗಿ ಪ್ರಾರ್ಥನಾಳ ಸಮೇತ ಕೋಣೆಯ ಒಳ ಚಿಲುಕವಟ್ಟುಕೊಂಡ ಅಂತ್ಯಕ್ಕೊಂದು ಆರಂಭ ಹಾಗೆ ತೆರೆದುಕೊಂಡಿತ್ತು
ಪ್ರಾರ್ಥನಾಳ ತೊಡೆಗೆ ತಲೆಯಾನಿಸಿ ಮಲಗಿದ್ದ ಹಿಮವಂತನ ಉಸಿರಾಟ ಕ್ಪೀಣವಾಗಿತು ಜ್ವರವಿನ್ನೂ ಕಾಯುತ್ತಲೇ ಇತ್ತು. ಬಂದ ದಿನದಿಂದ ಅದೆಷ್ಟು ಸಲ ಹಣೆಯ ಮೇಲಿನ ತಣ್ಣೀtಿನ ಬಟ್ಪೆಯನ್ನು ಪ್ರಾರ್ಥನಾ ಬದಲಿಸಿದ್ದಳೆಂದರೆ; ಹಣೆಯೆಲ್ಲ ಸೆಲೆತಂತೆ ಕೆಂಪಗಾಗಿ ಅಲ್ಲ ತಃ ಚರ್ವು ಕಳಚಿ ಹಕಳೆಯೇಳುತ್ತಿತ್ತು. ಕಣ್ಣುಗಳು ಪೂರ್ತಿ ಗುಳಿಬಿದ್ದು ಹೋಗಿದ್ದವು ಕೆನ್ನೆಯ ಮೂಳೆಗಳು ಮುಂದಕ್ಕೆ ಚಾಚಿಕೊಂಡಂತಾಗಿದ್ದವು ಅಷ್ಬಾದರೂ ಹಿಮವಂತನ ಮುಖದಲ್ಲಿ ನಃ ತೇಜಸ್ಸು ಕುಂದಿರಲಿಲ್ಲ . ಅವನು ಬಳಲಿದಂತೆ ಕಾಣುತ್ತಿದ್ದನೇ ಹೊರತು; ದುಃಖಿಯಂತೆ ಕಾಣುತ್ತಿರಲಿಲ್ಲಃ ದೇಹವೊಂದು ಗೆಲುವಾಗಿಬಿಟ್ಟರೆ; ಶಿವಮೊಗ್ಗದಲ್ಲಿದ್ದ ದಿನಗಳಿಗಿಂತ ಅವನು ಸಂತುಷ್ಟನಂತ ಕಾಣತೊಡಗಿದ್ವ- ದೇಹ ಯಾತನೆಗಳು . ಸಾವಿರವಿದ್ದರೂ ಖುಷಿಯಾಗಿರುವ ಮೋದವೊಂದು ಅರ್ಥವಾಗಿಬಿಟ್ಟರೆ; ೮ ಮುನುಷ್ಯ ಸಾವಿರ ಕಾಲ ಬಾಳುತ್ತಾ ನಂತೆ 'ದೇಬುವಿಗಿರದಿದ್ದುದು ಅದೇ! ಅವನಿಗೆ ಪ್ರತಿ ಸಂತೋಷವೂ ಹೊರಗಿಂದಲೇ ಬರಬೇಕು ಹಣದಿಂದ; ಬಂಗಲೆಯಿಂದ ರೂಪಿನಿಂದ, ಹೆಂಗಸನಿಂದ; ಮರ್ಸಿಡಿಸ್ನಿಂದ; ವಿಸ್ಕಿಯಿಂದಃ. ಕಡೆಗೆ ಪ್ರಾರ್ಥನಾಳಿಂದ ಸಂತೋಷ ಒಸಿದುಕೊಂಡು ಬದುಕುತ್ತೇನೆಂದು ಹೊರಟ. ದೇಹ ಯಾತನೆ ಒಂದೇ ಚಿಲುವೆಯಂತಿದ್ದ _ವನನ್ನು ದಿನದಲ್ಲಿ ಚೈತನ್ಯದ ಕೆಡವಿ ಹಾಕಿತು. ಕೊಂಚ ಆರೋಗ್ಯ ಹಳಿ ತಪ್ಪಿದರೂ ಚೀತ್ಯಾರಃ ದಾವಣಗೆರೊಿಂದ ಹೊರಡುವವೊದಲೇ ದೇಬುವಿನ ಸಂತೋಷ ಸಾಮ್ರಾಜ್ಯ ಕುಸಿದು ಹೋಗಿತ್ತು. ಏಕಂದರೆ, ಅವನಲ್ಲಿ ಒಳಗಿಂದಲೇ ಚಿಲುಮೆಯೇಳುವಂಥ ಆನಂದವೆಂಬುದು ಇರಲೇ ಇಲ್ಲ; ತನಗೋಸ್ಕರ ಕುಂದತಿ ತನೆಂದೋಸ್ಯರ ಅಲೆದ; ತನಗೋಸ್ಕರ ಪ್ರೀತಿಸಿದ,ಕೇವಲ ತನಗೋಸ್ಕರ ಸುಖ ಎತ್ತಿಟ್ಟುಕೊಳ್ಳುತ್ತೇನೆಂದ "ಹಾಗಂತ ಎಲ್ಲವನ್ನೂ ನಾನು ನಿನಗೋಸ್ಯರ ಮಾಡಿದೆ ಅಂದುಕೊಂಡೆಯಾ ಪ್ರಾರ್ಥನಾ?"
English
Himavant fell silent, speaking as if that were his final decision. Neither girl had the courage to continue the conversation. Urmila, having recovered somehow, checked his blood pressure. Prarthana had noticed the moisture in his eyes long ago; Urmila’s eyes had met Himavant’s blood pressure readings. Ignoring the friends who were talking to each other, Himavant stood up, saying, "It is over for today." Just as he was about to step into the house, he saw a figure moving towards him in the backyard. It was Rasool Jamadar. He called over the man, who was sobbing in the darkness, and affectionately placed a hand on his shoulder. Then, without saying a word, he walked inside and bolted the room door from the inside with Prarthana. Thus, an ending had opened up to a beginning.
Himavant, resting his head on Prarthana’s lap, was breathing feebly. The fever was still lingering. Since the day he arrived, Prarthana had changed the cold compress on his forehead so many times that the skin had turned red and started peeling off. His eyes had sunk deep into their sockets, and his cheekbones were protruding. Despite all this, the radiance on Himavant’s face had not diminished. He looked exhausted, but not sorrowful. If a body were to be conquered, he seemed more content than he had been during his days in Shivamogga. Once one understands that a kind of joy exists regardless of physical suffering, a human being seems to live for a thousand years. That was exactly what Debu lacked! For him, every joy had to come from the outside—from money, bungalows, beauty, women, Mercedes, or whiskey. In the end, he set out to live by sourcing happiness from Prarthana. Physical suffering was the only spring that drained his vitality. Even before he left Davanagere, when his health had slightly derailed, Debu’s empire of happiness had collapsed. This was because the joy that springs from within simply did not exist in him; he wandered for himself, loved for himself, and sought to hoard happiness solely for himself. "So, did you think I did all this for you, Prarthana?"
ಕನ್ನಡ
ಮಾತು ನೊದಲಿಟ್ಟಿದ್ದ ಹಿವುನಂತ ಹೊರಗೆ ವಾತಾವರಣ ಕತ್ತಲು-ನೀರನತೆಬೆರೆತು ೧ದಳದ್ದಂತನ ಗೋಡೆಗೊರಗಿಕೊಂಡು; ತೊಡೆಯ ನೇಲೆಹಿವುವುತನ ತಲೆಯಿಂಸಿಕೊಂಡು {ಗೂಡುತತ್ತು. ಪ್ರಾರ್ಥನಾ ಆಕತ್ತಲಲ್ಲಿ ಹಿನುನಂತನನ್ನೇ ದಿಟ್ಟಿಸಿದಳು ಊದ್ದ "ಇದನ್ನೆಲ್ಲ) ಹಿನುವಂತ ನನಗೋಸ್ಯರವೇ ಮಾಣಿದ ಅಂತ ನಿನಗೂ ಅನಿಸುತ್ತಿರಬಹುದು . ಓದಶ ೮ ಛ್ರನ ಕಳೆದು ಹೋಗಲಿ ಅದು ಕಳೆದು ಹೋಗಲಿ ಅಂತಲೇ ಅಷ್ಬು ದೂರದಿಂದ ಸದಲಾದಿಗೆ ) ಬಂದೆ ನನು ಚನ್ನರಾಯಸಟ್ಟಣದಿಂದ ಹೊರಡಿಸಿದೆನೆಂಬ ಭ್ರವೆ ಶವಮೊಗ್ಗದ ಈಿ ನಡೆಸಿದ ಭ್ರನೆ ಕಾಲೇಜಿಗೆ ಸೇರಿಸಿದೆನೆಂಬ ಭ್ರಮೆ ಓದಿಸಿದೆನೆಂಬ ಭ್ರಮೆಃ ಇವತ್ತಿಗೆ ನ೪್ನಿ ಕಳದು ಪೋಗಲಿ ಪ್ರಾರ್ಥನಾ ಅವುಗಳನ್ನಲ್ಲ ಕೇವಲ ನಿನಗೋಸ್ಕರ ಮಾಡಿದೆನೆಂಬ ಭನೆಐಿಟ್ಟು ಹೋಗಲಿ ಇವತ್ತು ಹೇಳ್ತಿದೀನಿ ಕೇಳು; ನಿನ್ನಂಥ ಅಪರೂಪದ ಹುಡುಗಿಗೋಸ್ಕರ ಈಜಗತ್ತಿನನುತೃಾವದೇಹುಡುಗಅಿದನ್ನೆಲ್ಲ ಮಾಡಲು ತಯಾರಾಗಿಬಿಡುತ್ತಿದ್ದ. ಅಂಥದೊಂದು ಆನುಾಯಕ ಒಳ್ಳೆಯತನ ನನಗಿತ್ತು. ಶವಮೊಗ್ಗದ ಬೀದಿಯಲ್ಲಿ ಸಿಹಿ ತಿಂಡಿ ಮಾರಿ ಬದುಕುತ್ತಿ ಹುಡುಗನೊಬ್ಬನಿಗೆ ತಾನು ಪ್ರೀತಿಸಿದ ಹುಡುಗಿಯನ್ನು ಡಾಕ್ಪರಳನ್ನಾಗಿ ಮಾಡುತ್ತೇನೆಂಬ ಛಲ ಹುಟ್ಪಿಸುವಂಥ ವ್ಯಕ್ತಿತ್ವ ನಿನ್ನದಿತ್ತು. ದಾವಣಗೆರೆಗೆ ಬಿಟ್ಟು ಬಂದಾಗ; ನಿನ್ನದೊಂದು ಕನಸಿಗೆ ನೀರೆರೆಯುತ್ತಿದ್ದೇನೆಂಬ ಸಂತೃಪ್ತ ಭಾವಃ ಪ್ರಾರ್ಥನಾ ಲೇಔಟಿಗೆ ಅಡಿಗಲ್ಲು ಹಾಕಿ ಬಂದು ನಿನ್ನ ಕಾಲೇಜಿನ ಮೊದಲ ಕಂತಿನ ಫೀ ಕಟ್ಟಿದಾಗ; ಬೀದಿಯಲ್ಲಿ ಸಿಹಿತಿಂಡಿ ಮಾರುವವನ ಕಣ್ಣು[ ಗಳಲ್ಲಿ ಉಪ್ರುಪ್ರ ಆನಂದಭಾಷ್ಪ.ಹಾಸ್ಟೆಲಿನ ಅಂಗಳದಲ್ಲಿ ನೀನು ಬಿಳೀ ಕೋಟು ತೊಟ್ಬು ಒಬ್ಬಳೇ ನಡೆಯುತ್ತ ಬರುತ್ತಿದ್ದುದನ್ನು ನೋಡುತ್ತಿದ್ದವನಿಗೆ ಅದೆಷ್ಪು ದೊಡ್ಡ ಆನಂದ! ದುಡದುಡನೆ ಮನೆಯ ಮಾಳಿಗೆ ಏರಿ ಆಕಾಶದೆಡೆಗೆ ಗಾಳಿಪಟ ತೂರುವಹುಡುಗನಿಗೆ ಪತಂಗ ಮೇಲೇರಿದಂತೆಲ್ಲ ಒಂದು ಆನಂದವಾಗುತ್ತದಲ್ಲ? ದಾರದ ತುದಿ ನನ್ನ ಕೈಯಲ್ಲೇ ಇದೆಃ ಆಕಾಶಕ್ಕೆ ಹಾರಿರುವ ಕಾಗದದಹಕ್ಕಿ ವತ್ತೆಪ್ರೀತಿ ಹುಡುಕಿಕೊಂಡು ನನ್ನಲ್ಲಿಗೇ ಇಳಿದು ಬರುತ್ತೆಃ ದಾರದ ತುದಿ ಕೈತಪ್ಪ ಹೋದನುತರವೂ ಎಷ್ಟೋಹೊತ್ತಿನತನಕಆಂಥದೊಂದು ಆನಂದ ಅನುಭವಿಸುತ್ತಲೇಇರುತ್ತಾನೆ ಹುಡುಗ Cಐ ಈಎರಡೂವರೆ ವರ್ಷಗಳಲ್ಲಿ ನಾನು ಪಟ್ಟ ಆನಂದವೂ ಅಂಥದ್ದೇ ಅಲ್ಲವಾ ಪ್ರಾರ್ಥನಾ? ಮೊಟ್ಟಮೊದಲ ಬಾರಿಗೆನೀನು ದಾವಣಗೆರೆಯಿಂದ ಹಿಂತಿರುಗಿದಾಗ ಅದೆಷ್ಟು ಉದ್ವಿಗ್ನಗೊಂಡಿದ್ದೆ ನೆನಪಿದೆಯಾ? ಇವತ್ತೇ; ಈಗಲೇ; ಈ ಕ್ಷಣ ನನ್ನನ್ನು' ಒಪ್ಪಿಕೊಂಡುಬಿಡು ಹಿಮೂ. ನಾಳೆ ನಾನೇನಾಗುತ್ತೀನೋ ಅಂತ ಗೋಗರೆದೆ ಅವತ್ತು ನಿನ್ನ ಪ್ರತಿ ಹೊರಳು; ಪ್ರತಿ ಕದಲಿಕೆ; ಪ್ರತಿ ಉಭ್ವಾಸನಿಶ್ವಾಸಗಳೂ ನನಗೆನೆನಪಿದೆ ನನ್ನಿಂದದೂರವಾಗಿಬಿಡುವ ಭಯ ನಿನಗೆ ಶುರುವಾಗಿತ್ತು. ಮತ್ತು ನನಗದು ಅರ್ಥವಾಗುತ್ತಿತ್ತು . ಅದೇ ಚಾಪೆಯ ಮೇಲೆ ನಿನ್ನ ಪಕ್ಕದಲ್ಲಿ ಮಾತು ಮರೆತುಹೋದ ಬಂಡೆಯಂತೆ ಮಲಗಿದ್ದೆ. ಬೆಳಗ್ಗೆ ವಾಪಸು ಹೊರಟವಳ ಕಣ್ಣ ಅ ಜೋಸ್ಟನಡೆಂಬುದನ್ನೂ ಮರತು ಅತ್ತುಬಿಟ್ಿದ್ದೆ ನೆನಷಿದೆಯಾನಿನವಂನುಗೆಿವೆೊಜದವ ಲ್ಲಿ ನೀರು ಸುಮ್ಮE ನಿದ್ದೆ . ದೇವರಿಗೆ ಮೊದಲ ಸಾಕ್ಕಷಲ ದೊರೆತದ್ದೇ ಆವಾಗ. ಆದರೂ ಮೋಸವಾಗಲಾರದೆಂಬ ನಂಬಿಕೆಯಿಂದಾಗಿ
English
In the streets of Shivamogga, I used to sell sweets and dream of making the girl I loved a doctor. I had the courage to pursue my dreams, and I've done everything for you. When I came to Channarayapatna, I felt like I was living my dream. Seeing you walk alone in the hostel, wearing a white coat, was a great joy for me. It was like a kite flying high in the sky, and on top of the world.
The thread of fate is in my hands, and I feel like the paper bird is flying high, searching for its love and coming back to me. If I lose the thread, I'll be left with nothing but sorrow. You were worried about what would happen to me, and every moment we spent together is etched in my memory. Your every word, every movement, every breath, is still with me. I was afraid of being away from you, and you were afraid of losing me.
I lay down next to you, like a rock, and forgot how to speak. In the morning, when you left, your eyes were red, and I remember that. The water in the well was calm, and I was in a deep sleep. It was as if God had given me a rare gift, and I believed that it couldn't be a mistake.
Now, I'm asking you to accept me, to take me as I am. Tomorrow, I don't know what will happen to me, but I know that I'll be yours. Rasool Jamadar, who was watching us, is still in my mind. I remember the way you looked at me, and you were searching for me. I'm ready to do anything for you, and forever.
ಕನ್ನಡ
"ಅಲ್ಲ ಪ್ರಾರ್ಥನಾ; ಅದಷ್ಟೇ ಅಲ್ಲ, ನೀನಾಗಿ ಹೇಳುವತನಕ ನಾನಾಗಿಯೇ ನಿನ್ನ ವಂಚನೆಗಳಗೆ ಸಾಕ್ಸ್ೃಹುಡುಕಿ ನನ್ನ ಸಮಾಧಾನ ಕಡಿಸಿಕೊಳ್ಳಬಾರದೆಂಬ ನಿರ್ಧಾರ ನನ್ನದಾಗಿತ್ತು , ಪತಂಗದ ದಾರದ ತುದಿ ಇನ್ನೂ ಉಳಿದೇ ಇದೆಯೆಂಬ ಭ್ರಮೆಯಾದರೂ ಕೈಯಲ್ಲಿ ಣನ್ನಷ್ಟು ದಿನ ಉಳದಿರಲಿ ಅಂದುಕೊಂಡು ಸುಮ್ಮನಾಗುತ್ತಿದ್ದೆ. ನಿನ್ನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದಿ ತ್ತೇನೋ? ಅದನ್ನು ಮಾಡಿದಷ್ಟೂ ನೀನು ನನ್ನಿಂದ ದೂರವಾಗಿಬಿಡುವ ಅಪಾಯವಿತ್ತು , ಅಲ್ಲದೆ ಹೋದರೆ; ಅಷ್ಬೊಂದು ಪ್ರೀತಿಸಿದ ಹುಡುಗಿ ಹೆಚ್ಜೆ ಹೆಚ್ಜೆಗೂ ಮಾಡುತ್ತಿರುವ ವಂಚನೆಯನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ಇನ್ಸೆನ್ಸಿಟಿವ್ ವುನುಷ್ಯನಾ ನಾನು? ದೇಬುವಿನೆಡೆಗೆ ನೀನಿಡುತ್ತಿ ದ್ದ ಪ್ರತಿ ಹೆಜ್ಜೆಯೂ ನನ್ನನ್ನು ದಾಟಿಕೊಂಡೇ ಹೋಗುತ್ತಿತ್ತು. ತಡೆದು ನಿಲ್ಲಿ ಸ ಸಲಿಲ್ಲ. ಯಾಕಂದು ಕೇಳಲಿಲ್ಲ. ಕೇಳಿಬಿಟ್ಟರೆ ನನ್ನ ಕನಸೆಲ್ಲಿ ಒಡೆದು ಹೋದೀತೋ ಅಂತ ಸುಮ್ಮ ನಾದೆನೇ ಹೊರತು; ನಿನ್ನ ವಂಚನೆಅರ್ಥವಾಗುತ್ತಿ ರಲಿಲ್ಲವ ವೆಂಬಕಾರಣಕ್ಕಲ್ಲ. ಪಟ ಕೈತಪ್ಪಿ ಹೋದ ಹುಡುಗನಿಗೊಂದು ಹುಚ್ಚು ಆಸೆ ಯಾವತ್ತಾದರೊಂದು ದಿನಅದು ತಾನಾಗಿಯೇ ಇಳಿದು ಬಂದ್ರು; ಕೈತಪ್ಪಿ ಹೋದುದಕೆ ಕಾರಣ ಹೇಳುತ್ತದೆ ಹೇಳದಿದ್ದರೆ ನಾನೇ ಕೈತಡೆದು ನಿಲ್ಲಿಸಿ ಕೇಳುತ್ತೇನೆಃ ೀಹೇಳಿಹೋಗು ಕಾರಣ!? "ಎಲ್ಲೋ ಒಂದು ಕಡೆ; ನೀನು ಕೈತಪ್ಪಿ ಹೋಗುವುದೇ ನಿಶ್ಚಯ ಅಂತಾದ ಮೇಲೆ ನನ್ನಲ್ಲಿ ಮಹಾತ್ಮನಾಗಿಬಿಡುವ ಆಸ. ಕೊನೆಗೆ ಎಲ್ಲ ಸುಳ್ಳಾಗಲಿದೆಯೆಂದು ಗೊತ್ತಿದ್ದರೂ; ಅದೊಂದು ಕನಸನ್ನು ತುದಿ ಮುಟ್ಟಿಸುತ್ತೇನೆಂಬ ಹಟ. ಕಡೆಯ ಪಕ್ಸ ಐದು ವರ್ಷದ ತನಕ ನಿನ್ನವಂಚನೆ ಬಯಲಾಗದಂತೆನೀನು ಕಾಯ್ದುಕೊಳ್ಳುತ್ತೀಯೆಂಬ ಹುಚ್ಚು ಆಸ ಅಂಥದೊಂದು ವಂಚನೆಯನ್ನು ಇಷ್ಟದಿಂದಲೇ ಸಹಿಸಿಕೊಳ್ಳುವ ಮೂರ್ಖತನ ಆದರೆನೀನು ಅದೆಷ್ಟು ಒಳ್ಳೆಯವಳು ಪ್ರಾರ್ಥನಾ! ಕನಸು ಕವಲೊಡೆಯಿತೆಂಬ ಸತ್ಯವನ್ನು ನಿನ್ನಿಂದ ಮುಚ್ಚಿಟ್ಟುಕೊಳ್ಳಲಾಗಲೇ ಣಲ್ಲಃ ] ಗಾಡಿಕೊಪ್ಪಕ್ಕೆ ಬಂದವಳೇ ನಾನು ಬೇರೆ ಕಡೆ ಮದುವೆಯಾಗ್ತಿದೀನಿ' ಅಂದುಬಿಟ್ಟೆ ಅನ್ನದೇ ಹೋಗಿದ್ದಿದ್ದರ ನನ್ನ ಕನಸು; ನನ್ನ ಸುಖ ಇನ್ನೆರಡೂವರೆ ವರ್ಷ ಮುಂದುವರೆಯುತ್ತಿರುತ್ತಿತ್ತೇನೋ?: ಸಿಟ್ಟು ಬಂದದ್ದು ನಿನ್ನ ಮೇಲಲ್ಲ. ನಿನ್ನ ವಂಚನೆಯ ಮೇಲಲ್ಲ . ನನ್ನ ಕನಸು ಅರ್ಧಕ್ಕೇ ಮುರಿದು ಹೋಯಿತಂಬಸಂಕಟಕ್ಕೆಬಿದ್ದೆನೋಡು? ಸಿಟ್ಟು ಬಂತು ಮಾಡಬಾರದುದನ್ನೆಲ್ಲ ಮಾಡಿದೆ ಇವತ್ತು ಎಲ್ಲ ದಕ್ಕೂ ಒಂದು ಅಂತ್ಯ ಕಂಡುಕೊಳ್ಳಬೇಕಿದೆ ಅಲ್ಲಿ ಗಾಡಿಕೊಪ್ಪದ ಬಯಲಿನಲ್ಲಿ ಆರ್ಧ ಬೆಳದ ಕನಸು ಹಾಗೇ ಬಿಟ್ಟು ಬಂದಿದ್ದೇನೆ ಇನ್ನೊಂದು ಅರ್ಧ ತಿಂದಕನಸು ದಾವಣಗೆರೆಯ ಾಲೇಜಿನಲ್ಲಿ ಕನಲುತ್ತಿದೆ ಅಂತ್ಯ ಕಾಣಿಸದೆ ಹೋದರೆ ಬದುಕೆಷ್ಪು ದುರ್ಭರವಾಗುತ್ತದೆ ಗೊತ್ತೇ ಗೆಳತೀ? ನನಗೆ ಕೊಟ್ಟ ಮಾತಿನಂತೆ ದೇಬುವಿನ ಪ್ರಾಣ ಉಳಿಸಿಕೊಟ್ಟಿದ್ದೇನೆ ಈಗ ನಿನ್ನ ಸರದಿ ನನ್ನದೊಂದು ಆಸೆ ನರವೇರಿಸಿ ಕೊಡ್ತೀಯಾ ಪ್ರಾರ್ಥನಾ. . ಬಹುಶಃ ಕಡೆಯದು? ಒಂದೇ ಸಮನೆ ಮಾತನಾಡಿದ ಹಿಮವಂತನಿಗೆ ದಣಿವಾಗುತ್ತಿದ್ದುದು ಸ್ಪಷ್ಬವಿತ್ತು;_ಆದರ ಕೂನೆಯ ಪ್ರಶ್ನೆ ಕೇಳುವಾಗ ಇದ್ದಕ್ಕಿದ್ದಂತೆ ಕಣುಣ ಗೆಲುವಾದವು ಕೊನೆಯ ಆಸೆನೆರವೇರಿಸಿ ಕೊಡ್ತಿಯಾ?"
English
Somewhere, once it became certain that you were slipping away, I had this desire to become a 'Mahatma'. A stubbornness to see that dream through to the end, even knowing that everything would eventually turn out to be a lie. A crazy hope that, at the very least, you would keep your deception hidden for five years—a foolishness to willingly endure such betrayal. But Prarthana, how good you are! You couldn't even hide the truth that the dream had branched off from me. If you hadn't come to Gadi-koppa and blurted out, 'I am marrying someone else,' perhaps my dream and my happiness would have continued for another two and a half years.
The anger I felt was not at you. It your deception. It was the distress of seeing my dream broken in half. That is why I was angry; did all the things I shouldn't have. Today, everything needs to find an end. I left the half-grown dream lying in the fields of Gadi-koppa, and the other half is smoldering in a Davanagere college. Do you know, my friend, how unbearable life becomes if it doesn't see an end? Just as I promised, I have saved Debu's life. Now, it is your turn. Will you fulfill one wish of mine, Prarthana? Perhaps the last one?"
It was evident that Himavant, who had been speaking incessantly, was growing exhausted; but as he asked the final question, his eyes suddenly became moist. "Will you fulfill my last wish?"
ಕನ್ನಡ
n, ಅಂದವಳಸ್ವರ ಕಂಪಿಸುತ್ತಿತ್ತು. ಅವನು ಶವಮೊಗ್ಗದಿಂದ ಹೊರಡುವ 'ಏನು 'ಹಿಮೂಃ , ' ಟೆಲಿಫೋನಿನಲ್ಲಿ ಆ ಪ್ರಶ್ನಕೀಳಿದ್ದ , ಅದಕ್ಕೆ ಒಪ್ಪಿಕೊಂಡ ನಂತರವೇ ಹೈದರಾಬಾದಿಗೆ ಮೊದಲೇ < ದೇಬುವಿನ ಪ್ರಾಣ ಉಳಿದರೆ ಸಾಕೆಂಬ ತಪನೆಯಿತ್ತು , ಆದರೆ ಬಂದಿದ್ದ. ಳಕಿಹಳುವ ಕಾಲಿವೇಓುನುನ ಐೂದೇ ದುಉುಡಃ ಸಂಗ ಕೋಕಿಬಿಡುತ್ರಾಅc: ಹಿಮೂ ಬಂಗಲೆಯೊಳಕ್ಕೆ ತ್ ತಾನು ಒಪ್ಪದಿದ್ದರೆ? ದೇಬು ಬದುಕುತ್ತಾನಾ? ಇಪ್ಟಕ್ಕೂ ಅವನ ಆಸೆ ಈಡೇರಿಸಲು ಅಕಸ್ಮಾ ಸಾಧ್ಯವಾದೀತಾ? ಇನ್ನೆಷ್ಟು ಮೋಸ? ಬದುಕನ್ನು ದೇಬುವಿಗೆ ಸವುರ್ಪಿಸಿಕೊಂಡಾಗಿದೆ; ತನ್ನಿಂದ ಬಂದಾಗಿದೆ ದೇಬು ಉಳಿದರೂ; ಉಳಿಯದಿದ್ದರೂ ತಾನು ಮತ್ತೂಭ ಮನೆಗೆ ಬ್ಬ ಗಂಡಸಿನೊಂದಿಗೆ ಈ ಬಂಗಲೆಯ ಪ್ರಾಂಗಣ ದಾಟಿ ಹೋಗುವವಳಲ್ಲ , ಕರೆಯುವ ಗಂಡಸು ದೇವರೇ ಆದರೂ .. ಉಹುಂ! ಆದರೆ ದೇವರೇ ಈಗ ವರ ಕೇಳತೊಡಗಿದ್ದಾನೆ "ಏನು ಹೇಳು ಹಿಮೂ? ಮತ್ತೆ ಕೇಳಿದಳು ಪ್ರಾರ್ಥನಾ ನಾಳೆಗಿನ್ನು ನಾಲ್ಕೇ ದಿನಃ ಹುಣ್ಣಿಮೆಯ ರಾತ್ರಿ ಮಾಡುವ ಪೂಜೆಯೇ ಕೊನೆ. ದೇಬುವಿಗೆ ಪ್ರಜ್ಞೆ ಮರಳುತ್ತದೆಃ ಎದ್ದು ಓಡಾಡಲು ಸ್ವಲ್ಪ ಕಾಲ ' ಹಿಡಿಯಬಹುದು . ಅದು ದೊಡ್ಡ ಸಂಗತಿಯಲ್ಲ . ಹುಣ್ಣಿಮೆ ಮುಗಿದ ಮಾರನೆಯ ದಿನ ನಾನೂ ಸ್ವಸ್ಥನಾಗುತ್ತೇನೆಃ ಅವತ್ತಿಸದು ಕಡೆಯ ಪೂಜೆಯೂ ಹೌದುಃ ಸಂಜೆಹೊತ್ತಿಗೆ ಜ್ವರವಿಳಿದು; ಒಂದು ತುತ್ತು ನಿನ್ನ ಕೈೆಯಲ್ಲಿ ನನಕಡಾದಪಿಕೊಂಡು ಊಟ ಮಾಡಿಬಿಟ್ಟರೆಎಲ್ಲ ಚುಡ್ಯಕಳಿದುಹೋಗಿ ನಿಚ್ಚಳವಾಗಿಬಿಡುತ್ತೇನೆ ತೀರ ಬೇಕೆನ್ನಿ ಸಿದರೆ; ಎರಡು ದಿನದ ವಿಶ್ರಾಂತಿ ದೇಬುವಿಗೆ ನಾನೇ ತಿಳಿಹೇಳ್ತೇನೆ ಅವನ ಅಪ್ಪ- ಅಮ್ಮ ನಿಗೂ ವಿವರಣೆ ನೀಡುವ ಜವಾಬ್ದಾರಿ ನನ್ನದು ಶಿವಮೊಗ್ಗದ ತನಕ ನಾನೇ ಡ್ರೆವ್ ರಿಯೂ ನನ್ನದೇಃ ನೀನು ಮಾತ್ರ; ಇಲ್ಲವೆನ್ನದೆ ನನ್ನೆೊಂದಿಗೆ ಮಾಡ್ತೀನಿ ಉಳಿದೆಲ್ಲ ಜವಾಬ್ದಾ ಬರಬೇಕು! ಗಾಡಿಕೊಪ್ಪದ ಬಯಲಿನಲ್ಲಿ ಅರ್ಧ ಮುಗಿದ ಕನಸು ನಿನಗೋಸ್ಕರ ಕಾಯುತ್ತಿದೆ ಹೋಮು. ಅಮ್ಮನ ಒಡವೆಗಳಿವೆ. ನಿನ್ನದೇ ಮಾನೆ. ನಿನ್ನದೇ ನರ್ಸಿಂಗ್ ಅವೆಲ್ಲ _ವುಗಳಿಗೋಸ್ಕರವಾದರೂ ನೀನು ಬರಬೇಕುಃ ಬರಲೇಬೇಕು[" ಮಾತು ನಿಲ್ಲಿಸಿಬಿಟ್ಟ ಹಿವುವಂತ ಕೋಣೆಯಲ್ಲಿ ಕಾಲವೇ ಸ್ತಂಭಿಸಿದಂತಾಗಿಬಿಟ್ಟಿತುಃ ಪ್ರಾರ್ಥನಾ ಕುಳಿತಲ್ಲೇ ಕೊರಡಿನಂತಾಗಿ ಲ ಹೀಗೆ ಅಪ್ಪಣೆ ಕೊಟ್ಬು;ಶಾಸನ ಮಾಡಿ ಕರೆದೊಯ್ಯುವದಕ್ಕೆಂದೇ ಇದನ್ನೆಲ್ಲ ಹೋಗಿದ್ದಳುಃ ತಂದಿಟ್ಟರೆ ತಾನು ಮತ್ತೆ ಮರಳುತ್ತೇನೆಂಬ ಆಸೆಯಾ? ಮಾಡಿದನಾ? ದೇಬುವಿನ ಪ್ರಾಣಕ್ಕೆ ನಾನು ದೇವರೆಂದುಕೊಂಡದ್ದು ಣವನನ್ನೇನಾ ಹನಿಯತೊಡಗಿದವು ಹಿಮುವಂತ ಮಾತ್ರ ಜ್ವರದ ತಾಪಕ್ಕೋ ಅವಳ ಕಣ್ಣಲ್ಲಿ ಸುಮ್ಮನೆನೀರು ತೊಡೆಯ ಮೇಲೆ ತಲೆಯಿಟ್ಟವನು ಹಾಗೇ ನಿದ್ರೆಮಾಡಿಬಿಟ್ಟಿದ್ದ . ನನ್ನದೊಂದು ಏನೋ ಅವಳ ಕೊಡುತ್ತೀಯಾ ಎಂಬ ಪ್ರಶ್ನೆಯೊಂದಿಗೆ ಆರಂಭಿಸಿದವನು ನೀನು ಬರಬೇಕು, ಆಸೆ ನೆರವೇರಿಸಿ ಆಚ್ಲೆಯೊಂದಿಗೆ ಮಾತು ಮುಗಿಸಿದ್ದ . ಒಮ್ಮೆ ಹಿತ್ತಿಲಿಗೆ ಹೋಗಿ ದೊಡ್ಡ ಬರಲೇಬೇಕು ಐಂಬ ಬಿಡಬೇಕು ಅನ್ನಿಸುತ್ತಿತ್ತು. ಮೂರನೆಯ ಜಾವದ ಹೊತ್ತಿಗೆ ಹಿಮವಂತನ ದನಿಯಲ್ಲಿ ಅತ್ತು೭ ಕೊಟ್ಟವಳೇ ಇನ್ನು ಭರಿಸಲಾಗದೆಂಬಂತೆ ದೇಬುವಿನ ಕೋಣೆ ಹೊಕ್ಕು, ತಲೆಗೊಂದು ದಿಂಬು
English
Her voice was trembling. "What is it, Himavant?" she asked over the telephone. He had asked that question only after agreeing to leave Shivamogga. Before that, there was only the desperation to save Debu's life; that was why he had come to Hyderabad.
As Himavant stepped into the bungalow, a thought crossed his mind: What if she did not agree? Would Debu live? Would it even be possible to fulfill his desires? How much more deception? She had already dedicated her life to Debu. Whether Debu lived or died, she would not cross the threshold of this bungalow with another man again, even if that man were God himself... No! But now, even God was beginning to ask for a boon.
"What do you say, Himoo?" Prarthana asked again. "There are only four days left until tomorrow; the puja performed on the full moon night will be the final one. Debu will regain consciousness; it may take some time for him to walk about, but that is not a major issue. The day after I will also be recovered; that puja. By evening, the fever will subside, and if I can just eat a morsel fed by your hands, everything will be cleared and become crystal clear. If you really insist, I will explain everything to Debu. The responsibility of explaining it to his parents is also mine. I will drive all the way to Shivamogga myself; the car will be mine. You just have to come with me without saying no! I will take care of all the other responsibilities. A half-finished dream in the fields of Gadekoppa is waiting for you, Himoo. There is mother's jewelry. It is your house. nursing... even if it is for all those things, you must come; you absolutely must come."
Himavant stopped speaking. Time seemed to have stood still in the room. Prarthana sat there, frozen like a log. Had she gone through all this just to be ordered and commanded to leave? Did he hope that she would return if he brought these things up? Was he the one she had thought was a god to Debu’s life? Tears began to fall from her eyes, whether from the heat of his fever or something else. Resting his head on her lap, he had fallen asleep just like that. He had started with a question—"Will you give me something of yours?"—and ended his words with the promise of fulfilling a desire—"You must come, you absolutely must come."
She felt like going to the backyard and letting out a loud cry. By the third watch of the night, unable to bear the way Himavant’s voice had sounded, she entered Debu’s room, a pillow in her hand.
ಕನ್ನಡ
ಪ್ರಜ್ಞಾಹೀನನಾಗಿ ಮಲಗಿದ್ದ ಅವನ ಮುಖವನ್ನು ಅವಚಿಕೊಂಡು "ನೀನ್ಯಾಕ ದೇಬೂ . ?" ಎಂದು ದೊಡ್ಡ ದನಿಯಲ್ಲಿ ಅತ್ತುಬಿಟ್ಟಳು ಸತ್ತು = ಹುಣ್ಣಿ ೂಮೆಯ ಹೋಗಲಲಲ ತೆರೆಯುತ್ತಾನಂತೆ ಯಾಕ ತೆರೆಯುತ್ತಾನೆ? ದೇಬು ಯಾಕೆ ಮತ್ತೆ ಹೊತ್ತಿಗೆ ಬದುಕುತ್ತಾನೆ? ಕ31 ಎಂಬ ಹುಡುಗಿಯ ಮತ್ತೂ ೦ದು ವಂಚನೆಯನ್ನು _ ಕಣ್ಣಾ ರ ರೆ ನೋಡಲಿಕ್ಕೆಂದೇ ಪ್ರಾರ್ಥನಾ ಅವಳು ಹಾಗೆ ಬಿಕ್ಕಿಬಿಕ್ಕಿ ಅಳುತ್ತಿದ್ದರೆ ಹಿತ್ತಿಲಿನೆಡೆಗಿನ ಕಿಟಕಿಯ ಬದುಕುತ್ತಾನಾ? ಕೆಳಗಿನಿಂದ ನಿಧಾನವಾಗಿ; ಭಾರದ ಹೆಜ್ಚೆಯಿಟ್ಟುಕೊಂಡು ನಡೆದುಹೋಯಿತು ಆಕೃತಿಯೊಂದು ಅದರ ಬಂಗಲೆಯಲ್ಲಿ ಭಯಾನಕವಾದ ಮೌನ ಯಾರೊಂದಿಗೆ ಯಾರೂ ಮಾರನೆಯ ಮಾತನಾಡಲಿಲ್ಲ ; ದಿ ಸ್ನಾನದ ಮನೆಗೆ ಹಿಮವಂತನನ್ನು ಪ್ರಾರ್ಥನಾಳೇ ಕರೆದೊಯ್ದೇ ಎಂದಿನಂತೆ ಳು ನಿನ್ನೆ ರಾತ್ರಿ ಆಡಿದ : ವಿಧಿಸಿದ ಅಪ್ಪಣೆಗೂ ಈಗಿನ ಅವನ ವರ್ತನೆಗೂ ಸಂಬಂಧವೇ ಮಾತಿಗೂ; ಇಲ್ಲ; ಹಿಡಿದು ವುಗುವಿನಂತೆ ನಡೆದು ಬರುತ್ತಾನೆಃ ಸುಮ್ಮನೆ ಸ್ಪರ್ಶದಲ್ಲಿ ಬೇರ್ಯಾವ ತನ್ನ ಕ್ಕಿ ಯಾಚನೆಯೂಃ; ಮೊದಲಿಂದಲೂ ಅದು ಹಿಮವಂತನ ಸ್ವಭಾವ ಅವನಿಗೆ ಣಲ ಕಾಮನೆಗಳನ್ನು ತಡೆಹಿಡಿಯುವುದು ಭೋರ್ಗರಯದಂತ ಗೊತ್ತು. ಆದರೆ ಗಾಡಿಕೊಪ್ಪದ ಬಯಲಿಗೆ ನೀನು ಬರಲೇಬೇಕು ಅಂದವನ ದನಿಯಲ್ಲಿದ್ದ ನಿರ್ಧಾರಗಳು ತುಂಬ ಅಮಾಯಕವಾಗಿದ್ದವು ಅಂತೇನೂ ಅವಳಿಗೆ ಅನ್ನಿಸಿರಲಿಲ್ಲ; ಹಾಗೆ ಕೇಳುವಾಗ; ಇದೇ ಅಂತಿವು ಮಾತೆಂಬಂತೆ ಶಾಸಿಸುವಾಗ ಹಿಮುವಿನ ಕಣ್ಣು [ ಗಳಲ್ಲಿ; ಹೆಡೆಯೆತ್ತಿತ್ತಾ? ಕಾಮನೆ ಕತ್ತಲಲ್ಲಿ ಕಾಣಲಿಲ ಪ್ರಾರ್ಥನಾ ನೇರವಾಗಿ ಊರ್ಮಿಳೆಯೊಂದಿಗೆ ಈ ವಿಷಯವನ್ನು ಚರ್ಚಿಸಲಿಲ್ಲವ ವಾದರೂ; ಕಿಟಕಿಯಾಚೆಗೆ ನಿಂತು ಪ್ರಜ್ಞಾಶೂನ್ಯನಾದ ದೇಬುವಿನೊಂದಿಗೆ ಅವಳು ಆಡಿದ ಮಾತುಗಳನ್ನು ಕೇಳಿಸಿಕೊಂಡರಸೂಲ್ ಜಮಾದಾರ ಅವತ್ತೇ ಮಧಯಾಹ್ನ ಊರ್ಮಿಳೆಯನ್ನು ಕರೆದು ತನ್ನಆಂತಿಮ ಅನುಮಾನಗಳನ್ನು ವ್ಶಕ್ತಪಡಿಸಿದ್ದ. ಅದನ್ನೆಲ್ಲ ಕೇಳುತ್ತ ಕೇಳುತ್ತ ಊರ್ಮಿಳೆಯ ಮೈೆೇಠೆ ಮುಳ್ಳಿದ್ದಂತಾದವು ಣದೆಲ್ಲ ನಿಜವೇನೇ?; ಅಂತ ಪ್ರಾರ್ಥನಾಳನ್ನು ಕೇಳಿಬಿಡೋಣವೆಂದುಕೊಂಡ ಳಾದರೂ; ಹುಣ್ಣಿಮೆ ಹತ್ತಿರಾದಂತಲ್ಲ ಹಿವುವಂತ ಅವಳಿಂದ ಒಂದು ಕ್ಷಣಕ್ಕೂ ಬೇರೆಯಾಗತ್ತಿ ಲಿಲ್ಲಃ ಅಪ್ಪಿತಪ್ಪಿಕೂಡ ಅವಳನ್ನು ತಾನಿದ್ದ ಕೋಣೆಯಿಂದ ಈಚೆಗೆ ಬಿಡದಂತೆನೋಡಿಕೊಳ್ಳುತ್ತಿ ಅದೇ ಹೊತ್ತಿಗೆ ಪೂಜೆಯ ಸ್ವರೂಪವೂ ತೀವ್ರವಾಗತೊಡಗಿತ್ತು. ಜ್ವರದ ತಾಪಕ್ಕೆ ಹಿಮರ್ಮ ಅಲ್ಲಲ್ಲೇ ಬಸವಳಿದು ನೆಲಕ್ಕೊರಗುತ್ತಿದ್ದ. ಆದರೆಅವನ ಕಣ್ಣು = ಮಾತ್ರಹುಣ್ಣಿವೆ ಹತ್ತಿರಾದಂತೆಲ್ ದೇದೀಪ್ಯಮಾನವಾಗತೊಡಗಿದವು # % # 'ನಾವಿನ್ನು ಹೊರಡಬೇಕು! ಹಿಮುವಂತ ಖಚಿತ ನಿರ್ಧಾರದ ದನಿಯಲ್ಲಿ ಹೇಳಿದಾಗಬಂಗಲೇ ಮಧ್ಯಭಾಗದಲ್ಲಿ ಇಡೀ ಬಂಗಲೆಯಲ್ಲಿದ್ದ ಜನ ಆತಂಕದ ಮುಖ ಹೊತ್ತು ನಿಂತುಬಿಟ್ಬದ್ದ ಮಧ್ಯದಲ್ಲಿದ್ದ ಸೋಫಾದ ಮೇಲೆ ದೇಬ್ ಕುಳಿತಿದ್ದ . ಪ್ರಾರ್ಥನಾ ಅಳುತ್ತಿದ್ದಳು ಹಿಮುವಂತಯಾರನ್ನೂ ಅಪ್ಪಣೆಕೇಳದೆ ಸೌಜನ್ಯ ಕ್ಕೊಂದು ವಿದಾಯವನ್ನೂ ಹೇಳದೆ ನೇರವ
English
Looking at his face as he lay unconscious, Prarthana cried out loudly, "Why are you doing this, Debu?" They say the dead open their eyes on a full moon night; why would they? Why does Debu come back to life time and again? Was it just so that Prarthana could witness yet another deception of a girl named [K31]? As she sobbed, a figure walked slowly and heavily from the backyard towards the window. A terrifying silence hung over the bungalow; no one spoke to anyone.
Prarthana herself had taken Himavant to the bathroom as usual. There was no connection between his behavior now and the words he had spoken the previous night; he walked like a puppet, without any other desire in his touch. This had been Himavant’s nature from the beginning; he knew how to restrain his desires. But the determination in his voice when he said, "You must come to the plains of Gādikoppa," did not feel innocent to her at all. When he asked that, when he commanded it as if it were his final word, was there a hooded serpent in Himavant’s eyes? The darkness of desire could not be seen.
Although Prarthana did not discuss this matter directly with Urmila, Rasool Jamadar had overheard the words she spoke to the unconscious Debu while standing outside the window. That very afternoon, he had called Urmila and expressed his final suspicions. Listening to all of it, Urmila’s skin began to prickle. She thought of asking Prarthana, "Is all of this true?" but as the full moon neared, Himavant would not stay away from her even for a moment; he ensured, perhaps inadvertently, that she never stepped out of the room he was in. At the same time, the nature of the rituals began to intensify. Himavant would collapse to the floor, exhausted by the heat of his fever, but as the full moon neared, his eyes began to glow brilliantly.
"We must leave now!" Himavant said in a tone of firm resolve. In the center of the bungalow, everyone stood with faces full of anxiety. Debu was sitting on the sofa in the middle of the room. Prarthana was crying. Without asking anyone for permission, and without even a courtesy of a goodbye, Himavant went straight...
ಕನ್ನಡ
ತನ್ನ ಕಾರಿನಲ್ಲಿ ಕುಳಿತ ನಡೆದು . ಪ್ರಯಾಣ _ ದೊಡ್ಡದಿತ್ತು; ; : "4"!
#: :;;:
ಸಲ ಇಡೀ ಬಂಗಲೆಯನ್ನು ಸುತ್ತಿ ಬಂದಳು ಪ್ರಾರ್ಥನಾ ದೇವರಿದ್ದ ಕೋಣೆಯಲ್ಲಿ ಒಂದು ಮುಗಿದು ನಿಂತಳೇ ಹೊರತು; ಏನನ್ನೂ ಬೇಡಿಕೊಳ್ಳಲು ಅವಳಿಂದ ಸಾಧ್ಯವಾಗಲಿಲ್ಲ; ಸುಮ್ಮ ಲೆಕಯ ಮಧ್ಯದ ಹಾಲ್ಗೆ ಬಂದಾಗ ಸೋಫಾದ ಮೇಲೆ ಕುಳಿತಿದ್ದ ದೇಬುವನ್ನು ನೋಡಿ ಬಂಗಲೆಯ ಕಿವುಚಿ ಬಂದಂತಾಯಿತು. ಏನು ಸುಖಪಟ್ಟ ದೇಬು ನನ್ನನ್ನು ಕಟ್ಟಿಕೊಂಡು? ಗೆಳಿತನ ಕರುಳು ಟಿಸಿಲೊಡೆದ ಮೊದ ಮೊದಲ ದಿನಗಳಲ್ಲಿ ಅಪ್ಪಿಷ್ಪು ಸಂತೋಷಪಟ್ಟದ್ದೇ ಕೂನೆ; ಪ್ರೇಮವಾಗಿ ಅವನು ಅನುಭವಿಸಿದ್ದೆಲ್ಲ ಘೋರ ನರಕಃ ಅದೆಲ್ಲ ಆದದ್ದು ತನ್ನಿಂದಲೇಅಲ್ಲವೇ? ಆನಂತರ ತನ್ನ ಸಾಮಿಪ್ಯ ಬಯಸದೆ ಹೋಗಿದ್ದಿದ್ದರೆ ದೇಬುವಿಗೆ ಈ ಸ್ಥಿತಿ ಬರುತ್ತಿತ್ತಾ? ಹಕ್ಕಿಯಂತೆ ಹಾರಾಡಿಕೊಂಡಿದ್ದ ಚೆಲುವ. ಎಂಥಸ್ಥಿತಿಗೆ ಬಂದುಬಿಟ್ಟ. ಕೂದಲು ಉದುರಿ ಹೋಗಿ ಹುಬ್ಬೂ ಸಾೆದು ಹೋಗಿದೇಹದ ಮೇಲೆಲ್ಲ ಚರ್ಮ ಹಕಳೆಯೆದ್ದು ಅತ್ಯಂತ ವಿಕಾರ ಸ್ವರೂಪಿಯಾಗಿ ಸುಳಿತಿರುವ ದೇಬುವನ್ನು ನೋಡಿದರೆ-ತಾನು ಮಾಡಿದ ಪಾಪಕ್ಕೆ; ಕಂದಾಯ ಕಟ್ಪುತ್ತಿರುವವನಂತೆ ಕಾಣುತ್ತಿದ್ದಾa ನೆಃ ಯಾವತ್ತಿಗೆ ಸರಿಹೋಗುತ್ತಾನೋ? ತನ್ನೊಂದಿಗೆ ಒಂದಷ್ಟು ದಿನ ನಲಿದದ್ದಕ್ಕೆ ಇಷ್ಟೊಂದು ದುರ್ಭರ ಪರಿಣಾವು ಅನುಭವಿಸಬೇಕಾಗಿ ಬಂತಾ? :: ಲಿವನೇನು ಮಾಡಿದ್ದ , ಸುಜಯ್.ಮಲ್ಕೋತ್ರಾ? ತನ್ನ ಪಾಡಿಗೆ ತಾನಿದ್ದ; ಹುಡುಗಃ ಒಳ್ಳೆಯವನೋ; ಕೆಟ್ಪವನೋ? ಅಪ್ರಸ್ತುತವದುಃ ಅವನಾಗಿ ತನ್ನಲ್ಲಿಗೆ ಬಂದಿರಲಿಲ್ಲವಲ್ಲ? ದೇಬುವಿನ ಮೇಲೆ ಹಟಕ್ಕೆ ಬಿದ್ದು, ಅದೆಲ್ಲೋ ಇದ್ದ ಸುಜಯ್ನನ್ನು ಬಾತಿಯ ಕತ್ತಲ ರಸ್ತೆಗೆ ಕರೆದೊಯ್ದ _ವಳೇ ತಾನು ಕುಡಿದ ಅಮಲಿನಲ್ಲಿ ತಪು ಮಾಡಲು ಯತ್ನಿಸಿದ್ದಃ ಅದು ಕೇವಲ ಹುಡುಗಿಯೊಂದಿಗೆ; ಅಮಲಿನಲ್ಲಿರುವ ಯಾವುದೇ ಪ್ರಯತ್ನವಷ್ಟೆ" ಅನಾಯಾಸವಾಗಿ ಕೈಗೆ ಸಿಕ್ಕಃ ಹುಡುಗ ಮಾಡಬಹುದಾದ ಹುಚ್ಚಾಟವದು-ಅಪ್ಬೇಸ್ವಲ್ಪ ಹೊತ್ತುಸೆಣೆಸಿದ ಮೈೆಕೈನೋಯಿಸಿದ ಕಡಿಮೆಯಿತ್ತಾ? ಹಗುರಕ್ಕೆ ಸಿಕ್ಕ ಹುಡುಗಿಯಲ್ಲ ತಾನು ಮೈಯೆಲ್ಲ ತನ್ನ ಪರತಛದುೊಸುನು ಕ್ನೆಕಗತ್ಲ್ಲು? ಹೂಸರಕ್ಕಹೆಸೋಗಲಲ್ಲಾ ದಾವಣಗರೆಗೆ ಹಿಂತಿರುಗಿದ ಕಂದಿಹೋದರೂ ತಾನು ತಾನೇ ಆಗಿ ಉಳಿದಿದ್ದಳು . ಮತ್ತೆಂದೋ ಒಂದು ದಿನ ಹಾಸ್ಟೆಲಿನ ತನಕ ಕ್ಷಣದಲ್ಲೂ ಅದೇ ಕುಡಿದ ಅಮಲಿನಲ್ಲಿ ಮೂರ್ಖನಂತೆ ವರ್ತಿಸಿದ್ದು ಹೌದಾದರೂ ಸುಜಯ್ನ ಬಂದು; ಆಮೇಲೆ ಭೇಟಿಯಾದಾಗಲೆಲ್ಲ ತಪ್ಪಿತಸ್ಥ ಭಾವನೆಯಿರುತ್ತಿತ್ತು. 'ಹೋಗ್ಲಿ ಬಿಡೋ; ಕಣ್ಣುಗಳಲ್ಲಿ ಬಿಡು ಅವತ್ತಿನ ಮಟ್ಟಿಗೆ ತಪ್ು ನನ್ನದೂ ಇತ್ತು; Let's be [tiends :sain' ಅದೆಲ್ಲ ಮರ್ತು೭ ಅಂತ ಹೇಳೋಣವೆನಿಸಿತ್ತು; ಸುಜಯ್ ಖಾಯಿಲೆ ಬಿದ್ದು ಸತ್ತೇ ಹೋದಃ ಎಂಥ 'ದಾರುಣ ಸಾವು ಅದು ಅಪ್ಪರಲ್ಲಿ ಅಮುಲಿನ ಹುಡುಗನೊಬ್ಬ ಸ್ವೇಚಛೆಗೆ ಬಿದ್ದು ತನ್ನ ಹೆಗಲ ಮೇಲೆ ಕೈಯಿರಿಸಿದ ಮಾತ್ರಕ್ಕೆ ಕುಡಿದ ಯಾತನಾದಾಯಕ ; ಸಾವು ಸಾಯಬೇಕಿತ್ತಾ? ಏನು ಸುಖಪಟ್ಟನೆಂದು ಆ ಪರಿಯ ಕಂದಾಯ ಅಪ್ಬು
English
Prarthana walked into her car. The journey was long.
She walked around the entire bungalow once. She stood for a moment in the room where the gods were kept, but she couldn’t bring herself to ask for anything. When she came to the central hall, seeing Debu sitting on the sofa made the bungalow feel suffocating. What happiness did Debu find by marrying me? The joy he felt in the early days, when the buds of affection blossomed, was the end of it; everything he experienced as love was a horrific hell. And wasn’t all of that because of me? If I hadn't sought his proximity afterward, would Debu have ended up in this state? That handsome man, who used to fly around like a bird, what a state he has been reduced to. With his hair falling out, eyebrows thinning, skin peeling all over his body, and looking utterly grotesque—seeing Debu made it seem as though he were paying the tax for the sins I committed. When will he ever be alright? Did he have to face such unbearable consequences just for spending a few days in joy with me? And what had that boy done, Sujay Malhotra? He was minding his own business. Was he a good boy or a bad one? That is irrelevant. He hadn't come to me on his own, had he? It was I who, out of stubbornness regarding Debu, pulled Sujay, who was somewhere else, into the dark road of destiny. In the state of intoxication I was in, I tried to make a mistake; it was just an impulsive attempt by a girl under the influence. a foolish act that a boy who easily fell into my hands could commit. After fighting for a while, didn't the soreness in my body subside? I wasn't some girl easily available to be pushed around. Even after returning to Davanagere, though I felt wilted, I remained who I was. Even though he behaved like a fool under the same intoxication one day at the hostel, whenever we met later, there was a sense of guilt. I felt like saying, "Let it go, let's forget it. The mistake was mine too that day; let's be friends." Sujay fell ill and eventually died. What a tragic death that was. Just because a boy, intoxicated by passion, let his hands rest on my shoulders, did he have to suffer such a painful death? What happiness did he get that he had to pay such a tax?
ಕನ್ನಡ
ಕಟ್ಟಬೇಕಾಯಿತು? ಇಪ್ಪಕ್ಕೂ ತನ್ನನ್ನು ಇಪ್ಟಪಟ್ಟ, ತನ್ನನ್ನು ಸಮೀಪಿಸಿದ ಯಾವ ಗಂಡಸು _ ಸಂತೋಷಪಟ್ಟಿದ್ದಾನೆ? ಹಿನುವಂತನಿಗಾದರೂ ಯಾವ ಸಂತೋಷ ಕೊಟ್ಟಳು ತಾನು? ಇವತ್ತು ಅವನದ್ಯಾವ ವಂಚನೆ; ತಪ್ು ನಿರ್ಧಾರ ಇಷ್ಟೊಂದು ಬದುಕುಗಳ ಸ್ಥಿತಿ? ಒಬ್ಪ ಹುಡುಗಿಯ ಸಣa ತಾನು ಕ್ಷಮೆ ಕೇಳುವುದೇ ಆದರೆ ಯಾರನ್ನು ಸರ್ವನಾಶಕ್ಕಿ ಕಾರಣವಾಗಿಬಿಡುತ್ತ ದಾ? ಕೇಳಬೇಕು? ಹಿಮುವನ್ನಾು ? ದೇಬುವನ್ನಾ? ಭೂಮಿಯ ಮೇಲೆಯೇ ಇಲ್ಲದ ಸುಜಯ್ನನ್ನಾ? ಈಗ ತೊರೆದು ಹೊರಟರುವ ದೇಬುವಿನ ತಂದೆತಾಯಿಯರನ್ನಾ ಲಸಲಿಗೆ ಈ ಮನೆ ತೊರೆದು ಹೋಗುವುದಾದರೂ ಹೇಗೆ? ಅದರ ಬದಲು ಹಿತ್ತಿ೮ ಮೂಲೆಯಲ್ಲಿರುವ ಪಾತಾಳದಾಳದ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡುಬಿಡಲಾ? ಪ್ರಾರ್ಥನಾರ : ಮನಸ್ಸು ಹುಯ್ದಾಡಿತು ಹಾಲ್ನ ಮಧ್ಯದಲ್ಲಿ ನಿಂತವಳಿಗೆ ಪೋರ್ಟಿಕೋದಲ್ಲಿ ನಿಲ್ಲಿಸಿದ ಕಾರಿಸಲ್ಲಿ ಬೀರಿಂಗ್ ಹಿಡಿದು ಕುಳಿತ ಹಿವುವಂತ ಸ್ಪಷ್ಟವಾಗಿ ಕಾಣಿಸಿದ. ಸೋಫಾದ ಮೇಲೆ ಮಯೈೆ ಸೋತು ಹೋದವನಂತೆ ಕುಳಿತ ದೇಬು ಕಾಣಿಸಿದ ಅವನೆದುರಿನಲ್ಲಿ ನಿಶ್ಚಲವಾಗಿ, : ಏನೇನೂ ತೋಚದವರಂತೆ ಕುಳಿತಿದ್ದ ಅವನ ತಂದೆ ತಾಯಿ ಕಾಣಿಸಿದರು. ವರಾಂಡದಲ್ಲಿ ಅಸಹನೆಯಿಂದ ಶತಪಥಹಾಕುತ್ತಿದ್ದ ಊರ್ಮಿ ದೀದಿ ಕಾಣಿಸಿದಳು ತಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆಆಂತ ಣವರಿಗೆಲ್ಲ ಗೊತ್ತಾಗುವದರೊಳಗಾಗಿ ಪ್ರಾಣ ಹೋಗಿಬಿಡುತ್ತದೆ ನೀರಲ್ಲಿ ಉಸಿರುಗಟ್ಟಿ ಸಾಯುವ ಸಾವಿಗೆ ಆ್ಯಸ್ಫಿಕ್ಸಿಯಾ ಆನ್ನುತ್ತಾರೆ. ಸರ್ರನೆ ಹಿತ್ತಿಲಿಗೆ ಹೋಗಿ ಬಾವಿಗೆ ಬಿದ್ದುಬಿಡಲಾ?ಹಾಗಂ ಯೋಚಿಸಿ ಎರಡು ಹೆಜ್ಜೆ ಹಿಂದಿಟ್ಟವಳಿಗೆ ಕಿಟಕಿಯಾಚೆಗೆ ಹಿತ್ತಿಲ ಬಯಲ ಮೂಲೆಗೆ; ಬಾವಿಯ ಬದಿಯಲ್ಲಿ ಕಾವಲಿಗನಂತೆನಿಂತುಬಿಟ್ಟಿದ್ದ ರಸೂಲ್ ಜಮಾದಾರ ಕಾಣಿಸಿದ್ದ ಹಿವುವುತನಮುಂಜಾಗರೂಕತೆಯ ಬಗ್ಗೆ ಆಶ್ಚರ್ಯ; ಸಿಟ್ಟು-ಎರಡೂ ಮೂಡಿದ್ದವ ಲತ್ಮಹ್ಯೆ ವಿಚಾರಆಶ್ಲೇ ಉಳಿದುಹೋಯಿತು ಪೋರ್ಟಿಕೋದಲ್ಲಿ ನಿಂತಿದ್ದ ಕಾರಿನೊಳಗೆನಿಶ್ಚಲ ಚಿತ್ರದುತೆ ಕುಠಿತುಬಿಟ್ಟವನನ್ನು ಮತ್ತೊಮ್ಮೆ ನೋಡಿದಳುಃ ಜಗತ್ತಿನ ಯಾವ ಶಕ್ತಿಯೂ ಹಿಮವಂತನ ನರ್ಧಾರವನ್ನು ಇವತ್ತು ಬದಲಿಸಲಾರದುಃ ಯಾವ ವಿನಂತಿ ಯಾವ ಬಿನ್ನಹ; ಯಾವ ಬೆದರಿಕಕೆ; ಯಾವುದೇ ಓಲೈಸುವಿಕೆಗೂ ಅವನು ಒಗ್ಗಲಾರ. ತನ್ನನ್ನುಯಾವ ಕಾರಣಕ್ಕೂ ಅವನು ಈ ಬಂಗಲೆಯಲ್ಲಿ _ ಬಿಟ್ಟು ಶಿವಮೊಗ್ಗಕ್ಕೆ ಹಿಂತಿರುಗಲಾರ! ಹಾಗಂತ ಮೊದಲೇ ತನ್ನೊಂದಿಗೆ ಕರಾದು ಮಾಡಿಕೊಂಡು; ಸಂಪೂರ್ಣವಾಗಿ ತಾನು ಒಪ್ಪಿಗೆ ಕೊಟ್ಬ ನಂತರವೇ ಅವನು ಹೈದರಾಬಾದಿಗ ಬಂದದ್ದು. ಮಿಠಾಯಿ ಮಾರುವವನ ಮೊಂಡುತನದ ಕಹಿ ಎಂಥದೆಂಬುದು ತನಗಿಂತ ಚೆನ್ನಾಗ ಯಾರಿಗೆ ಗೊತ್ತಿದೆ? ಹಿವುವಂತ ಬೇಕಾದರೆ ಮುರಿದು ಹೋಗುತ್ತಾನ ನೆ ಛಿದ್ರಛಿದ್ರವಾಗಿ ಬಿಡುತ್ತಾನೆ ಒಡೆದು ಹೋಗುತ್ತಾನೆ ನವೆದು ನಾಶವಾಗುತ್ತಾನೆಃ ಆದರೆ ಬಗ್ಗಿ ಹೋಗಲಾರ ಅಪ್ಟು ಸುಲಭಕ್ಕೆ ಯುದ್ಧ ಸೋಲುವ ಯೋಧ ಅವನಲ್ಲ . ಅವನಿವತ್ತು ತನ್ನನ್ನು ಕರೆದೊಯ್ಯದೆ ಇಲ್ಲಿಂದ ಕದಲುವುದಿಲ್ಲ. ಈ ಬಂಗಲೆಯ ಋಣ ಮುಗಿಯಿತು. ಹಾಗಂತ ಖಚತವಾಗುತ್ತಿದ್ದಂತೆಯೇ ಪ್ರಾರ್ಥನಾ ಜರುಗಲರುವ ಎಲ್ಲದಕ್ಕೂ ಸರಸಿದ್ಧಳಾದಂತೆನಿಡಿದಾಗಿ ಎಲ್ಲ ತುಮುಲಗಳನ್ನೂ ಬದಿಗಿಟ್ಟು; ಒಮ್ಮೆ ನಿಟ್ಟುಸಿರಿಟ್ಟಳು ಆಮೇಲೆಎಲ್ಲವೂ
English
Had it to be built? Which man who loved her, who approached her, had been happy? What happiness had she given Himavant? Was it some deception of his today; was it a wrong decision that brought so many lives to this state? If she were to apologize for a small mistake of a girl, who would she end up destroying? Whom should she ask? Himavant? Debu? Sujay, who is no longer on this earth? Or Debu’s parents who are leaving now? How could she even leave this house for Channarayapatna? Instead of that, should she fall into the deep well in the corner of the backyard and lose her life? Prarthana’s mind was in turmoil. Standing in the middle of the hall, she could clearly see Himavant sitting in the car parked in the portico, holding the steering wheel. She saw Debu sitting on the sofa, looking defeated. In front of him sat his parents, motionless, looking as if they couldn't think of anything. She saw Urmi Didi pacing the veranda impatiently. Before anyone could know that she had committed suicide, her life would be gone. Dying by suffocation in water is called asphyxia. Should she just run to the backyard and jump into the well? As she thought this and took two steps back, she saw Rasool Jamadar standing like a guard by the well in the corner of the backyard. She felt both surprise and anger at Himavant’s precaution; the thought of suicide remained just a thought. She looked once more at the person sitting like a still picture inside the car in the portico: today, no power in the world could change Himavant’s decision. He would not yield to any request, any plea, any threat, or any persuasion. For no reason would he leave her in this bungalow and return to Shivamogga! That was the deal he had made with her beforehand; he had come to Hyderabad only after she had given her complete consent. Who knew better than her how bitter the stubbornness of a candy seller could be? Himavant might break if he had to, he might be shattered, destroyed, ruined; but he would not bow down. He was not a warrior who lost a battle so easily. leave from here today without taking her along. The debt of this bungalow was over. As she became certain of this, Prarthana stood ready for everything that was about to happen; she set all the turmoil aside, took a deep breath once, and then everything...
ಕನ್ನಡ
ದೇಬುವಿನ ತಂದೆ ತಾಯಿಯರಿಗೆ ಕಾಲು ಮುಟ್ಟಿ ನಮಸ್ಕರಿಸಿದಳು. ಯಾಂತ್ರಿಕವಾಗಿ ತಲೆ ಸವರಿ, ಅಕ್ಕರೆಯಿಂದ ಬೆನ್ನು ತಟ್ಟಿದ ದೇಬುವಿನ ತಂದೆಯನ್ನು ನೋಡಿ ಅವಳಿಗೆ ಬಂದ ದುಃಖ ತಡೆಯಲಾಗದೆ ಬಿಕ್ಕಿ ಬಿಕ್ಕಿ ಅತ್ತುಬಿಟ್ಟಳು. ಆದರೆ ಒತ್ತರಿಸಿ ಬಂದ ದುಃಖವನ್ನು ಹತ್ತಿಕ್ಕಿಕೊಂಡು ಸೋಫಾದ ಮೇಲೆ ದಿಗ್ಮೂಢನಾದವನಂತೆ ಕುಳಿತಿದ್ದ ದೇಬುವಿನ ಬಳಿಗೆ ಬಂದಾಗ, ಅವಳ ಮನಸ್ಸು ಸರೋವರದಂತೆ ನಿಶ್ಚಲವಾಗಿ ಎಲ್ಲ ಉದ್ವೇಗಗಳ ಜ್ವಾಲಾಮುಖಿ ಇದ್ದಕ್ಕಿದ್ದಂತೆ ಬರಿದಾಗಿ ಹೋಯಿತು. "Good bye Debu..." ಅಂದವಳೇ ಅವನ ಹಣೆಗೊಂದು ಹೂಮುತ್ತನ್ನಿಟ್ಟು, ಇನ್ನು ಅಲ್ಲಿ ನಿಲ್ಲಲಾಗದೆಂಬಂತೆ ಪೋರ್ಟಿಕೋದಡೆಗೆ ನಡೆಯತೊಡಗಿದಳು.
ಅವಳು ವರಾಂಡ ದಾಟುತ್ತಿದ್ದಾಗ ದೇಬ್ ಬಾಬು ಏನನ್ನೋ ಹೇಳಲು ದನಿ ಹೊರಡಿಸಿದ. ಇನ್ನು ಒಂದೇ ಒಂದು ಸಲ ಅವನ ಅಸ್ಪಷ್ಟವಾದ ದನಿಯನ್ನು ಕೇಳಿಸಿಕೊಂಡುಬಿಟ್ಟರೆ ತನ್ನ ಎದೆಯೇ ಒಡೆದು ಹೋದೀತೆನಿಸಿ, ಸರಸರನೆ ವರಾಂಡದಲ್ಲಿ ನಿಂತಿದ್ದ ಊರ್ಮಿಳೆಯೆಡೆಗೆ ಹೆಜ್ಜೆ ಹಾಕಿ, "ಹೊರಡು ದೀದಿ, let's go!" ಅಂದಳು ಪ್ರಾರ್ಥನಾ.
"ಇಲ್ಲ, he wants you alone in the car. ಜೊತೆಗೆ ನಾವ್ಯಾರೂ ಬರಕೂಡದು ಅಂತ ಹೇಳಿಬಿಟ್ಟಿದ್ದಾನೆ ಹಿಮು. ನೀನು ಹೊರಡು, ನಾವು ಬೇರೆ ಕಾರಿನಲ್ಲಿ ಬರ್ತೇವೆ. ನಾನು, ಜಮಾದಾರ ಮತ್ತು ದೇಬು!" ಅಂದುಬಿಟ್ಟಳು ಊರ್ಮಿಳಾ.
ಪ್ರಾರ್ಥನಾಳ ಕಣ್ಣಲ್ಲಿ ಚಂಡಮಾರುತ. ದೇಬು ಎಲ್ಲಿಗೆ ಬರ್ತಾನೆ? ಯಾಕೆ ಬರ್ತಾನೆ? ಭಗವಂತಾ, ಇನ್ನೂ ಏನೇನು ಆಗಬೇಕಿದೆ? ಹಾಗಂತ ಕೇಳಿಯೇಬಿಟ್ಟಳು ಪ್ರಾರ್ಥನಾ.
"ದೇಬು ಪೂರ್ತಿಯಾಗಿ ಚೇತರಿಸಿಕೊಳ್ಳೋದಕ್ಕೆ ವಾರಗಳೇ ಬೇಕು. ಅವನ ಜೊತೆಗೆ ಒಬ್ಬ ಡಾಕ್ಟರ್ ಸದಾ ಇರಬೇಕು. ಡಾಕ್ಟರಲ್ಲದಿದ್ದರೆ atleast an attendant. ನೀನು ಅನಿವಾರ್ಯವಾಗಿ ಹೊರಟಿದ್ದೀಯ. ದೇಬುವಿನ ಅಪ್ಪ ಅಮ್ಮ ಈ ಸ್ಥಿತಿಯಲ್ಲಿ ಅವನನ್ನು ನೋಡಿಕೊಳ್ಳಲಾರರು. ಶಿವಮೊಗ್ಗದಲ್ಲಿ ನನ್ನ ಪರಿಚಯವಿರೋ ಡಾಕ್ಟರೊಬ್ಬರ ನರ್ಸಿಂಗ್ ಹೋಮ್ ಇದೆ. ಅವನನ್ನು ಈ ಸ್ಥಿತಿಯಲ್ಲಿ ದಾವಣಗೆರೆ ಕಾಲೇಜಿಗೆ ಕರ್ಕೊಂಡು ಹೋಗೋ ಮನಸಿಲ್ಲ ನನಗೆ. ಅಷ್ಟು ಸ್ಫುರದ್ರೂಪಿಯಾಗಿದ್ದ ದೇಬೂನ ಜನ ಈ ಸ್ಥಿತಿಯಲ್ಲಿ ನೋಡಬಾರದು. ನಂಗಿದೆಲ್ಲ ಒಂಥರಾ ಅಭ್ಯಾಸವಾಗಿಬಿಟ್ಟ ಹಾಗಿದೆ. ನೀನು ಯಾರನ್ನೋ ಬಿಟ್ಟು ಹೋಗ್ತೀಯಾ, ನಾನು ಅವರನ್ನು attend ಮಾಡೋ ನಿರ್ಣಯಕ್ಕೆ ಬಂದುಬಿಡ್ತೀನಿ. ಹೀಗ್ಯಾಕೆ ಹೋಗಿಬಿಡ್ತೀಯಾ? ಬದುಕು ಪದೇಪದೆ ನಮ್ಮಿಬ್ಬರನ್ನೂ ಇಂಥ crossroads ಗೆ ತಂದು ನಿಲ್ಲಿಸುತ್ತೋ ಅರ್ಥವಾಗ್ತಿಲ್ಲ. ನೀನು ಹೊರಡು, ದೇಬೂ ಬಗ್ಗೆ ಅವರ ತಂದೆ ತಾಯಿಗೆ ಕನ್ವಿನ್ಸ್ ಮಾಡಿ ಅವನನ್ನು ಕರ್ಕೊಂಡು ನಾನು ಟ್ಯಾಕ್ಸಿಯಲ್ಲಿ ಶಿವಮೊಗ್ಗಕ್ಕೆ ಬರ್ತೀನಿ, I will try to meet you..." ನೊಂದ ದನಿಯಲ್ಲಿ ಊರ್ಮಿಳಾ ಮಾತನಾಡಿದಳು. ಪ್ರಾರ್ಥನಾಳ ಪ್ರಶ್ನೆ, ಕುತೂಹಲ, ಆತಂಕಗಳೆಲ್ಲ ಒಂದೇ ಹೊಡೆತಕ್ಕೆ ಸತ್ತು ಹಿಮವಂತನೊಂದಿಗೆ ಶಿವಮೊಗ್ಗದ ಅದೇ ಪರಿಚಿತ ಬದುಕಿಗೆ ಹೋದಂತಾದವು.
English
She touched the feet of Debu's father and mother in respect. When Debu's father mechanically patted her head and stroked her back with affection, she could not hold back her grief and burst into deep sobs. But suppressing her rising tears, when she approached Debu, who sat on the sofa looking stunned, her mind became as still as a lake, and the volcano of all her emotions suddenly went cold. "Good bye Debu..." she said, placing a gentle kiss on his forehead, and unable to stand there any longer, she started walking towards the portico.
As she was crossing the veranda, Debu tried to make a sound to say something. Fearing that hearing his faint voice just once more would shatter her heart, she quickly stepped towards Urmi, who was standing on the veranda, and said, "Let's go, Didi, let's go!"
"No, he wants you alone in the car. He has instructed that none of us should accompany you, Himu. You go, we will come in another car. Me, Jamadar, and Debu!" Urmi said.
A storm raged in Prarthana's eyes. Where is Debu coming? Why is he coming? Oh Lord, what else is bound to happen? Prarthana asked out loud.
"It will take weeks for Debu to fully recover. A doctor must always be with him. If not a doctor, at least an attendant. You are leaving out of necessity. Debu's parents cannot look after him in this state. I know a doctor in Shivamogga who runs a nursing home. I don't feel like taking him to Davanagere College in this condition. People shouldn't see Debu, who was so handsome, in this state. It seems I have got used to all this. You leave someone behind, and I end up deciding to attend to them. Why does it happen this way? I don't understand why life repeatedly brings both of us to such crossroads. You go, I will convince his parents, take him and come to Shivamogga in a taxi. I will try to meet you..." Urmi spoke in a pained voice. All of Prarthana's questions, curiosity, and anxieties died in a single stroke, and it felt as though she was returning to that same familiar life in Shivamogga with Himavant.
ಕನ್ನಡ
ಹಿಂತಿರುಗುತ್ತಿರುವವಳಿಗೆ, ದೇಬು ಎಲ್ಲಿಗೆ ಬಂದರೇನು? ಯಾರೊಂದಿಗಿದ್ದರ ರೇನು? ಕಣ್ಣೇರು ಕಣ್ಗಅ ಲ್ಲೇ ಇಂಗಿಸಿಕೊಂಡು ಕಾರನೆಡೆಗೆ ನಡೆಯುತ್ತಿ ದ್ದ ಪ್ರಾರ್ಥನಾಳಿಗೆ tಡವರದ್ದ ಬಂಗಲೆಯ ಕಂಪೋಂಡಿನ ಗೇಟಿನೆಡೆಗೆ ನಡೆದು ಬರುತ್ತಿದ್ದ ರಸೂಲ್ ಹಿತ್ತಿ ಲನಂದ ಜಮಾದಾರ ಹಿಮುವಂತ ಪ್ರತಿಯೊಂದನ್ನೂ ಮೊದಲೇ ನಿರ್ಧರಿಸಿದ್ದಾನೆಂಬುದಕ್ಕೆ ಬೇರೆ ಕಣ್ಛಿಸಿದಃ ಸಾಕ್ಸಿ ಕಾರು ಹತ್ತುವ ಮುನ್ನ ಓಮ್ಮೆೆ ದೇಬು ಕಾಣುತ್ತಾನೇನೋ ಎಂದು ತಿರುಗಿ ಬೇಕಿರಲಿಲ್ಲ. ನೋಡಿದಳು. ಊರ್ಮಳೆ ಬಾಗಿಲಿಗೆ ಅಡ್ಡವಾಗಿ ನಿಂತುಬಿಟ್ಟದ್ದಳುಃ x % x ಹಿಮವಂತನ ಉಲ್ಲಾಸಕಾರಿನ ಆ್ಯಕ್ಸಿಲರೇಟರಿನ ಪೆಡಲು ತುಳಿಯುವುದರಲ್ಲೇ ಗೋಚರವಾಗುತ್ತಿತ್ತು. ಕಾರಿನ ಸ್ಟೀರಿಯೋದಲ್ಲಿ ಖೇಚರಕ್ಕೇರಿದ ದನಿಯಲಿ E ಅಪರಿಚತ ಗಾಯಕನೊಬ್ಬ ಹಾಡುತ್ತಿದ್ದ. ಹಿಮುವಂತನ ಒರಟು ಪ್ಯಾ ಂಟು; ಧರಿಸಿದ್ದ ಅದೇಒರಟು ಖದ್ದರಿನ ಜುಬ್ಬಾ; ಬೆಳೆದು ಕೆನ್ನೆತುಂಬ ಹರಡಿಕೊಂಡಿದ್ದ ಗಡ್ಡ, ಗುಳಿಬಿದ್ದ ಕಣ್ಣು[ ಗಳಲ್ಲೂ ಕದಲುತ್ತಿದ್ದ ಗೆಲುಎನ ಕಾಂತಿ-ಹೀಗೆ ಒಂದೊಂದನ್ನೇಗವುನಿಸುತ್ತ ಕುಳಿತಿದ್ದಳು ಪ್ರಾರ್ಥನಾ. ದೇಬು ಪದೇಪಡ ನೆನಪಾಗುತ್ತಿದ್ದನಾದರೂ; ಅವರಿಬ್ಬರನ್ನೂ ಹೋಲಿಸಿಕೊಳ್ಳಲು ಮನಸ್ಸು ಒಪ್ಪಲಿಲ್ಲ . ತಾನು ದೇಬುವಿನೆಡೆಗೆ ನಿಬ್ಬೆರಗಾಗಿ;'ಇನ್ನು ಹೇಳಿಕೊಳ್ಳಲುಸಾಧ್ಯವೇ -ಣಲ್ಲ _ವೆಂಬಷ್ಟು ಉತ್ಕಟವಾಗಿ ಭಾವುಕಳಾಗಿ ಒಲಿದವಳು. ಹಿಮುವಿನೊಂದಿಗೆ ತನಗಿದ್ದುದು ತ್ಣ್ಣF ಗಿನ ಪ್ರೇವುಃ ದಿವ್ಯಭಕ್ತಿ. ಎಂಥದೋ ಮುವುಕಾರ. ರಾತ್ರಿಯ ನಿರ್ನಿದ್ರೆಯ ಣಗಳಲ್ಲಿ ಪಕ್ಕದಲ್ಲಿ, ಆತ್ಮ ಶದಷ್ಟು ಸನಿಹದಲ್ಲಿ ಮಲಗಿರುತ್ತಿದ್ದ ಹಿಮವಂತನನ್ನು ತಬ್ಬಿಕೊಂಡಾಗ ಕಾಮನೆಗಳೆಲ್ಲ ಜಾಗೃತಗೊಂಡು ದೇಹ ಶ್ರುತಿಗೊಳ್ಳುತ್ತಿದ್ದುದು ಹೌದಾದರೂ; ದೇಬುವಿನಂತೆಭರಿಸಲಾಗದವಾಂಛೆಯಾಗಿ ಕಾಡಲಿಲ್ಲ ಹವುವಂತ ಅವನನ್ನು ತಾಕಿದಾಗ ಸರೋವರದ ಆಳದಲ್ಲಿ ಕಮಲದ ಬಳ್ಳಿಯೊಂದು ಯಾವದೋ ವರದ ಕಾಂಡ ತಾಕಿ ಪುಳಕಗೊಂಡಂತಾಗುತ್ತಿತ್ತೇ ಹೊರತು; ಮೇಘ-ಮೇಘ ತಾಕಿ ಉನ್ಮತ್ತ ವುಳೆಸುರಿಸುವಂತಹ ವಾಂಛೆ ಹುಟ್ಟುತ್ತಿದ್ದುದು ದೇಬುವಿನೊಂದಿಗಿದ್ದಾಗಲೇ ಈಗ ಹಿಮುವಿನೊಂದಿಗೆ ಹೊಂದಿಕೊಂಡುಬಿಡುತ್ತೇನಾ? ಹೊಂದಿಕೊಳ್ಳುವುದು ನಾನಾ? ದೇಹವಾ? ಹಾಗೆ ಎಷ್ಟು ದಿನದ ತನಕ ಹೊಂದಿಕೊಂಡು ಬದುಕಿರುತ್ತೇನೆ? ಅಸಲು ಬದುಕಿರುತ್ತೇನಾ? ಒಲ್ಲದ ಲದವನನ್ನು ವುದುವೆಯಾಗುವ ಲಕ್ಷಾಂತರ . ಹುಡುಗಿಯರು ಬದುಕಿರುತ್ತಾ ರಲ್ಲ ವಾ? ಅವರಿಗೆ ಮಕ್ಯಳೂ ಆಗುತ್ತವೆಃ ಸಂಸಾರವೂ ಸಾಗುತ್ತದ " ಒಲಿದ ಹುಡುಗ ಮನದ ಯಾವುದೋ ಮೂಲೆಯಲ್ಲಿ ಸಣಣ ಗಾಯದ ಗುರುತಿನಂತೆ ಕೇವಲ ನೆನಪಾಗಿ_ಉಳಿದುಬಿಟ್ಟಿರುತ್ತಾನೆ ಅವಳು ಬದುಕಿರುವ ತನಕ ಉಳಿದೇ ಇರುತ್ತಾನೆಃ ದೇಬು ಕೂಡಅಪ್ರೇನಾ? "ಣಲ್ಲೊಂದು ರಸ್ತೆಪಕ್ಕದ ಗುಡಿಸಲಿದೆ. ಅದ್ಭುತವಾದ ಚಾಯ್ ಮಾಡ್ತಾC ರೆ ಚಾಯ್ ಕುಡೀತೀಯಲ್ಲ?" ಕಾರಿನ ವೇಗ ತಗ್ಗಿಸುತ್ತ ಕೀಳಿದ ಹಿಮವಂತಃ ಸ್ಟೀರಿಯೋದಲ್ಲಿನ ಅಪರಿಚತ ಗಾಯಕ ಈಗ ಮೆಲುದನಿಯಲ್ಲಿ ಹಾಡುತ್ತಿದ್ದ . ಅವರಬ್ರೂ ಕಾರಿನಿಂದಿಳದು ಚಹ ಕುಡಿಯಲ ನಂತರು. ಆರಾಶದಲ್ಲಿ ನಿಧಾನವಾಗಿ ಒಂದು ಸಂಚೆ ಅರಳಿಕೂಳ್ಳುತ್ತಿತ್ರು , ಬೀಸುತ್ತಿದ್ದ ತಂಪಗಿನ
English
For the woman who was returning, what did it matter where Debu had gone or who he was with? As Prarthana walked toward the car, holding back her tears, she saw Rasool Jamadar walking toward the compound gate of the bungalow. It was further proof that Himavant had decided everything beforehand. She did not need to turn back to see if Debu would appear before she got into the car. She had already looked. Urmila was standing across the doorway.
Himavant’s exuberance was visible as he pressed the accelerator pedal of the car. On the car's stereo, an unknown singer was singing in a soaring voice. Himavant's rough pants, the rough khadi jubba he wore, the beard that had grown and spread across his cheeks, and the glimmer of a smile moving in his sunken eyes—Prarthana sat observing each of these things one by one. Although Debu kept coming to mind, her heart refused to compare the two. She had loved Debu with such intense emotion that she was mesmerized, to the point where it was impossible to articulate it.
What she had with Himavant was a kind of cool love, a divine devotion, a sort of magic. It was true that when she embraced Himavant, who lay beside her during the sleepless nights, as close as a soul, all her desires would awaken and her body would become attuned; yet, he did not haunt her like an unbearable craving the way Debu did. When Himavant touched her, it was like the lotus stem in the depths of a lake feeling the touch of some unknown trunk, causing a tremor; but the desire that surged like clouds colliding to release torrential rain was something that only arose when she was with Debu.
"Will I be able to adjust to Himu now? Is it I who will adjust, or my body? And for how long will I live by adjusting like that? Will I even be alive?" Millions of girls who marry men they do not love stay alive, don't they? They even have children; their families go on. The boy they loved remains in some corner of their heart like a small scar, just a memory. He remains as long as she lives. Is Debu also going to be just that?
"There is a hut by the side of the road. They make wonderful chai. Will you have some tea?" Himavant asked, slowing the car. The unknown singer on the stereo was now singing in a soft voice. The two of them got out of the car to drink tea. An evening was slowly blossoming in the sky, and the cool breeze that was blowing...
ಕನ್ನಡ
English
"Himu, back then, I used to love it so much when you took such good care of me," Prarthana said. "Do you know?"
Himavant didn't even ask the question "And now?" Instead, he said, "Taking care of you like this is something I will always love." Saying this, he inserted the key into the car’s ignition and started the engine. For a moment, Prarthana felt like stepping out of the car immediately. Was this the same Himavant who, that day, had led her barefoot from Channarayapatna to Shivamogga, with her fingers torn and bleeding? Is Himu who is taking such care of her now while driving her to the prison in Gadikoppa? Is he really the same Himu from back then? Her mind was restless. That Himavant, who led her barefoot and made her wash her feet in the cool water of the pond, was better than this Himavant who had brought her to the car with such care, she thought.
For some reason, as Himavant drove, he was thinking to himself and smiling faintly. No, he was the same Himavant. He was like this then, and he is like this today—his words, his love, and even his touch have not become corrupt. It was she who had changed, her path. Life changed, and her devotion toward him changed. What had become of the innocent, naive girl who started from Channarayapatna by the time she reached the bungalow in Hyderabad? What happened to her loyalty toward Himavant?
Now, she was setting out to live with him again. Urmila, who had thought of living as a prostitute for at least fifteen days, remained Urmila, but she herself had become a discordant prayer. As soon as she thought this, she felt a sense of disgust toward herself. After all, he wasn't someone else, was he? He was the same person who had loved her more than his own life.
ಕನ್ನಡ
ಹೋಗುವ ಮುನ್ನ ಅವನನ್ನು ನೋಡಿಬರಲು ತಾನಾಗಿಯೇ ಒಪ್ಪಿದ್ದೇಕೆ? ಕೊನೆಯ ಬಾರಿಗೆ ಅವನನ್ನು ಹಾಗೆ ಕಂಡಮೇಲೆ ತಾನೀಗ ಬದುಕಿಗೆ ಮರಳಲು ಸಾಧ್ಯವೇ? ಇಲ್ಲ, ದೇಬು ಇನ್ನು ತನ್ನ ಬದುಕಿನಲ್ಲಿ ಎಂದೂ ಮೊದಲಿನಂತಾಗುವುದಿಲ್ಲ. ತಾನು ಹಿಮವಂತನೊಂದಿಗೆ ಹೋಗುತ್ತಿರುವುದು ಸರಿಯೇ? ದೇಬುವನ್ನು ಈ ಸ್ಥಿತಿಯಲ್ಲಿ ಬಿಟ್ಟು ಹೊರಟಿದ್ದು ಸರಿಯೇ? ಹಿಮವಂತನನ್ನು ಪ್ರೀತಿಸಲು ನನ್ನಿಂದ ಸಾಧ್ಯವೇ? ದೇಬುವನ್ನು ಮರೆಯಲು ಈ ಜನ್ಮದಲ್ಲಿ ಸಾಧ್ಯವೇ? ಇವೆಲ್ಲ ಪ್ರಶ್ನೆಗಳ ನಡುವೆ ಮೌನವಾಗಿ ಕುಳಿತಿದ್ದ ಪ್ರಾರ್ಥನಾಳ ಮನಸ್ಸು ಈಗ ಬರಿದಾಗಿತ್ತು. ಬದುಕಿನಲ್ಲಿ ಒಂದು ನಿರ್ಧಾರ ತೆಗೆದುಕೊಂಡ ಮೇಲೆ ಅದಕ್ಕೊಂದು ತಾರ್ಕಿಕ ಅಂತ್ಯ ಇರಬೇಕಲ್ಲವೇ? ಆಲೋಚಿಸುತ್ತಿದ್ದ ಪ್ರಾರ್ಥನಾಳಿಗೆ ಅದೇನೋ ತೀವ್ರವಾದ ಆಯಾಸ ಮತ್ತು ನಿದ್ರೆ ಬಂದಂತಾಯಿತು. ಅವಳು ಕಣ್ಣು ಮುಚ್ಚಿದಳು.
ಅವಳಿಗೆ ಎಚ್ಚರವಾದಾಗ ಕಾರು ನಿಂತಿತ್ತು. ಹಿಮವಂತ್ ಹಿಂದಿನ ಸೀಟಿನಿಂದ ತನ್ನ ಚಿತ್ರವಿಚಿತ್ರದ ಪುಟ್ಟ ಪುಟ್ಟ ಗಂಟುಗಳನ್ನು ಹೊರಕ್ಕೆ ತೆಗೆಯುತ್ತಿದ್ದ. ಗಾಢವಾದ ಕತ್ತಲೆಯಲ್ಲಿ ಮನೆಗಾಗಿ ಹುಡುಕಿದವಳಿಗೆ, ಮಧ್ಯರಾತ್ರಿಯ ಕತ್ತಲಿನಲ್ಲಿ ಕಾಣಿಸಿದ್ದು ಶಿವಮೂರ್ತಿ ಸರ್ಕಲ್ ಮತ್ತು ಶಾಂತಪ್ಪನವರ ಮನೆಯ ಕಂಪೌಂಡಿನಲ್ಲಿದ್ದ ಮಲ್ಲಿಗೆ ಬಳ್ಳಿ. "ಹಿಮೂ, ಇಲ್ಲಿಗೆ ಬಂದಿದ್ದೀವಾ?" ಅಂತ ಉದ್ಗರಿಸಿದಳು. ಹಿಮವಂತ್ ಸುಮ್ಮನೆ ಒಮ್ಮೆ ತನ್ನ ಗಂಟುಗಳ ಸಮೇತ ಶಾಂತಪ್ಪನವರ ಮನೆಯ ಪಕ್ಕದಿಂದ ನಡೆದು ಹೋಗಿ ಹಿತ್ತಿಲಿನಲ್ಲಿದ್ದ ಅದೇ ಹಳೆಯ ಔಟ್ಹೌಸಿನ ಮುಂದೆ ನಿಂತ. ರಾತ್ರಿಯ ಮೂರನೇ ಜಾವ ಆರಂಭವಾಗಿತ್ತು. ಅವತ್ತು ಚನ್ನರಾಯಪಟ್ಟಣದಿಂದ ನಡೆದುಬಂದು ಈ ಕೋಣೆ ತಲುಪಿದಾಗ ಆರಂಭವಾದಂಥದೇ ಮೂರನೇ ಜಾವ.
ಅಂಥ ಕತ್ತಲಲ್ಲೂ ಕಿಸೆಯಿಂದ ಬೀಗದ ಕೈ ತೆಗೆದು ಅವತ್ತಿನಂತೆಯೇ ಬೀಗದ ಕಣ್ಣಿಗೆ ಕರಾರುವಾಕ್ಕಾಗಿ ಚುಚ್ಚಿ ಬಾಗಿಲು ತೆಗೆದು ಕೋಣೆಯ ಸ್ವಿಚ್ಚು ಹಾಕಿದ. ಬಾಗಿಲಲ್ಲಿ ನಿಂತ ಪ್ರಾರ್ಥನಾ ಅದೇಕೋ ಥಟ್ಟನೆ ತನ್ನ ಬಲಗಾಲ ಹೆಬ್ಬೆರಳು ನೋಡಿಕೊಂಡಳು. ಅವತ್ತು ಹೆಬ್ಬೆರಳು ಸೀಳಿ ಗಾಯವಾಗಿತ್ತು. ಇವತ್ತು ಹೆಬ್ಬೆರಳಿಗೂ ಪಾದಕ್ಕೂ ನಿಶ್ಚಿತಾರ್ಥದ ಮೆಹಂದಿ.
"ಬಾ ಒಳಕ್ಕೆ ಪ್ರಾರ್ಥನಾ. ಇವತ್ತಿನಿಂದ, ಈ ಅಪರಾತ್ರಿಯ ನಿಮಿಷದಿಂದಲೇ ನಾವು ಹೊಸ ಬದುಕು ರೂಪಿಸಿಕೊಳ್ಳಬೇಕು. ಈ ಪುಟ್ಟ ಕೋಣೆಯಿಂದಲೇ." ಅಂದವನೇ ಕೋಣೆಯಲ್ಲಿ ಜಮೆಯಾಗಿದ್ದ ಧೂಳನ್ನು ಸಣ್ಣಗೆ ಒರೆಸತೊಡಗಿದ. ಮೊಟ್ಟಮೊದಲ ಬಾರಿಗೆ ಈ ಕೋಣೆಗೆ ಬಂದಾಗ ಎಡಗಾಲಿಟ್ಟು ಒಳಕ್ಕೆ ಬಂದಿದ್ದೆ ಅಂತ ನೆನಪಾಯಿತು ಪ್ರಾರ್ಥನಾಳಿಗೆ. ಅವತ್ತು ಶಕುನ ಸರಿಯಾಗಿರಲಿಲ್ಲ, ಇವತ್ತು?
ಎರಡೇ ನಿಮಿಷದಲ್ಲಿ ರೂಮು ಚೊಕ್ಕಟಗೊಳಿಸಿ ಮಧ್ಯದಲ್ಲೊಂದು ಚಾಪೆಹಾಕಿ ಅವಳಿಗೆ ಬಟ್ಟೆ ಬದಲಿಸಿಕೊಳ್ಳಲು ಅವಕಾಶವಾಗಲೆಂಬಂತೆ, ತಾನು ಪದ್ಮಾಸನ ಹಾಕಿ ಕಣ್ಣು ಮುಚ್ಚಿಕೊಂಡು ಧ್ಯಾನಕ್ಕೆ ಕುಳಿತ.
English
Why did she agree to go and see him before leaving? Having seen him like that for the last time, is it possible for her to return to life now? No, Debu would never be the same again in her life. Was it right for her to go with Himavant? Was it right to leave Debu in this condition? Was it possible for her to love Himavant? Was it possible to forget Debu in this lifetime? Sitting in silence amidst all these questions, Prarthana's mind was now empty. Once a decision is made in life, shouldn't there be a logical end to it? Thinking about it, she felt a profound exhaustion and drowsiness. She closed her eyes.
When she woke up, the car had stopped. Himavant was taking out his small, strange bundles from the back seat. To her, who had been looking for a house in the deep darkness, what appeared in the midnight gloom was Shivamurthy Circle and the jasmine vine in the compound of Shantappa's house. "Himu, have we arrived here?" she exclaimed. Without a word, carrying his bundles, Himavant walked past Shantappa's house and stood in front of the same old outhouse in the backyard. The third watch of the night had begun—the same third watch that had begun when they had walked from Channarayapatna and reached this room.
Even in that darkness, he took out the key from his pocket, inserted it precisely into the keyhole just like that day, opened the door, and switched on the room's light. Standing at the door, Prarthana suddenly looked down at the big toe of her right foot. That day, the toe had been split and injured. Today, her toe and foot bore the henna of engagement.
"Come inside, Prarthana. From today, from this midnight minute itself, we must build a new life. From this tiny room." Saying this, he began to gently wipe away the dust accumulated in the room. Prarthana remembered that when she had first come to this room, she had stepped in with her left foot. The omen was not right that day; what about today?
Within two minutes, he cleaned up the room, spread a mat in the middle to give her space to change, and sat down in the lotus position with his eyes closed to meditate.
ಕನ್ನಡ
ದಳತಃ ಅನತ್ತು ಗುಳಿತಂತೆಯೇ ಅವತ್ತು ಪ್ರಾರ್ಧನಾ ಪೆಟ್ಟಕೋಟಿನ ಮೇಲೆಅವನದೇ ಧಯಾನಕ್ಕ ಝಾರಯೂಂಡು ಅದೇ..ಾಪೆಯನ್ನು; ಅರ್ಧ ಹಂಚಣೂಂದು ಮಲಗಿದ್ದಳು ದುಬಾ ಇವತ್ರೂ, ನುಲಗಬೇರಾ" ಉಟ್ಟ ಸೀರೆಯಲ್ಲೇ ಸ್ವಲ್ಪ ಹೊತ್ತು ಹಾಗೇ ಗುಳಿತಿದ್ದವಳು; ಒರವಂತನ ಧ್ಯಾನ ನುುಗಿಯುವ ಹೊತ್ತಿಗೆ ತುಂಬನಿದ್ರೆಎಳೆಯುತ್ತದೆನ್ನಿಸಿ ಹಾಗೇ ಅಡ್ಬಾದಳು ದೊಡ್ಡ ನಿದ್ರೆ" ಬೆಳಗ್ಗೆ ಅವಳಿಗೆ ಎಚ್ಚರವಾಗುವ ಹೊತ್ತಿಗೆ ಒಮುವಂತ ಸ್ನಾನ ಮುಗಿಸಿ ಎದ್ವು ಹೋಗಿ; Jನಮೂರ್ತಿ ಸರ್ಕಲಿನಬಳಿಯ ಹೊಟೇಲಿನಿಂದ ಅವತ್ತು ತಂದಂತೆಯೇ ಇಡ್ಲಿ ತಂದಿದ್ದ. ಅವನಲ್ಲಿ ಎಂಧದೋ ಅವಸರ ಅದು ಅವಸರವಾ" ಸದಗರವಾ? ಆ ಚಿಕ್ಕ ಕೋಣೆಯನ್ನು ಮತ್ತೊಮ್ಮೆ ತಾನೇ ಶುಭ್ರಗೊಳಿಸಿದ ಮೂಲೆಯಲ್ಲಿದ್ದ ಪುಟ್ಟ ಬಚ್ಟಲಿನಲ್ಲಿ ಪ್ರಾರ್ಥನಾಳಿಗಾಗಿ ಬಿಸಿ ೀರಿಟ್ಟು ಸ್ನಾನ ಮುಗಿಸಿಕೊಳ್ಳಲು ಹೇಳಿ; ಅದೆಲ್ಲಿಗೋ ಹೊರಟು ಹೋದ ವಾಪಸು ಬರುವ ಹೊತ್ತಿಗೆ ಅವನ ಕೈಲಿ ಎಂಥದೋ ಕಾಗದ ಪತ್ರಗಳಿದ್ದವು ಇನ್ನೊಂದು ಕೈಯಲ್ಲಿ ಜಾಜಿ ಹೂವ್ರು ಸಾಮಾನ್ಯವಾದುದೊಂದು ಕಂಪು ಅಂಚಿನ ಹಸಿರು ಸೀರೆಯುಟ್ಟಿದ್ದಳು ಪ್ರಾರ್ಥನಾಃ ಅ್ಮ್ಮ ನ ಸೀರೆ; ಅಮ್ಮನ ಒಡವೆ ಕಲ್ಲುವ ಮನೆಗೆ ಹೋದ ಮೇಲೆ ತೊಟ್ಪುಕೊಳ್ಳುವಂತೆ ಹೇಳಿದರಾಯಿತು, ಅಂದುಕೊಂಡು ಇನ್ನಿಲ್ಲದ ಆವಸರ ಮಾಡಿ ಅವಳನ್ನು ಹೊರಡಿಸಿದ. ಪಟ್ಪ ಕೋಣೆಯ ಬಾಗಿಲಿಗೆ ಬೀಗಹಾಕುತ್ತಿದ್ದಾಗ; ಪ್ರಾರ್ಥನಾಳ ಕಣ್ಣಲ್ಲಿ ನೀರಿದ್ದವು ಇಲ್ಲಿಂದಹೊರಟ ಬದುಕ ಎಲ್ಲೆಲ್ಲಿಗೋ ಹೋಗಿ ಮತ್ತೆ ಇಲ್ಲಿಗೇ ತಂದು ತಲುಪಿಸಿದೆ ಆದರೆ ಯಾವ ಸ್ಥಿE ತಿಯಲ್ಲಿ ? ವಧಾಸ್ಥಾ ನಕ್ಕೆ ನಡೆದು ಹೋಗುವ ಬಲಿಪಶುವಿನಂತೆ ಪ್ರಾರ್ಥನಾ ಭಾರದ ಹೆಜ್ಜೆಯೂರಿಕೊಂಡು ಕಾರಿನೆಡೆಗೆ ನಡೆಯುತ್ತಿದ್ದರೆ; ಹಿಮವಂತ ಒಂದೇ ಸಮನೆ ಅವಸರಿಸುತ್ತಿದ್ದ. ಹೊರಗೆ ದಿವ್ಯವಾದ ಬಿಸಿಲಿತ್ತು . ಅವರ ಕಾರು ಗಾಡಿಕೊಪ್ಪದ ಬಯಲಿನೊಳಕ್ಕೆ ತಿರುಗಿಕೊಳ್ಳುತ್ತಿದ್ದಂತೆಯೇ ಪ್ರಾರ್ಥನಾಳ ಚಡಪಡಿಕೆ ತಾರಕಕ್ಕೇರಿತ್ತು . ಊಹಿಸಿದಂತೆಯೇ ಕಲ್ಲುವ ಮನೆಯ ಮುಂದೆರಸೂಲ್ ಜಮಾದಾರ ಒಬ್ಬಂಟಿಯಾಗಿ ನಂತದ್ದು ಕಾಣಿಸಿತು. ಇನ್ನು ಇಲ್ಲಿಂದ ಕದಲಲಾಗದಂತೆ ಎಲ್ಲ ಕಡೆಗಳಿಂದ ಇಕ್ಕಳವಿಕ್ಕುತ್ತಿದ್ದಾನೆ ಹಿಮುವಂತ ಅಂದುಕೊಂಡಳು. ಕಲ್ಲುಮನೆಯ ಮೆಟ್ಟಿಲ ಮೇಲೆಸ್ವಚ್ಛ ತಳಿರು ಯಾರೋ ಆಗಷ್ಟೆ ಹಾಕಿದಂತಿದ್ದ ಪುಟ್ಟ ಪುಟ್ಬ ರಂಗೋಲಿ ಒಳವುನೆಯ ಆಳದಲ್ಲಿ ಫಕ್ಕನೆ ಹುಡುಗಿಯೊಬ್ಬಳು ಹಾದು ಹೋದಂತಾದಾಗ, ಊರ್ಮಿಳೆಹೇಳುತ್ತಿದ್ದ ರಸೂಲ್ ಜಮಾದಾರನ ತಂಗಿ ಇವಳೇ ಇರಬಹುದಾ ಅಂದುಕೊಂಡಳು ಪ್ರಾರ್ಥನಾ. ಆದರೆ ಆಶ್ಚರ್ಯದಿಂದ ಅವಳಿಗೆ ಎದೆಯೊಡೆದು ಹೋದಂತಾದದ್ದು, ಕಲ್ಲುವ ಲವುನೆಯ ಒಳಕೋಣೆಯ ವಂಚದ ಮೇಲೆದಿಂಬಿಗೊರಗಿ ಕೊಂಡು ಕುಳಿತ ದೇಬುವನ್ನೂ; ಅವನ ಪಕ್ಕದಲ್ಲಿ ನಿಂತಿದ್ದ ಊರ್ಮಿಳೆಯನ್ನೂ ನೋಡಿದಾಗ! ಭಗವಂತಾ . ಇವನೆದುರಿಗೇ ಅದೆಲ್ಲ ಆಗಬೇಕಾ? ಯಾವ ಜನ್ಮದದ್ವೇಷನಿನ್ನದು ಹಿಮೂ? ಅಂದುಕೊಂಡಳು. ಉಕ್ಕಿಬಂದ ಕಣ್ಣೀರು ಕೆಡವಲಾಗದೆ ಕೋಣೆದಾಟಿ ಕಲ್ಲು ಮನೆಯ ಅಂತರಾಳಕ್ಕೆ ಸರಸರನೆ ನಡೆದು ಹೋದಳು ಪ್ರಾರ್ಥನಾ ಅಲ್ಲಿ ನಿಂತಿದ್ದ ಹಿಮುವಂತ! ಕೈಯಲ್ಲಿ ಅವರ ಅಮ್ಮನ ಹಚ್ಚಹಳೆಯ ರೇಶ್ಮೆ ಸೀರೆ; ಸ್ಪಪ್ಟ ಹಳದಿಯ ಬಂಗಾರದ ಒಡವೆ;
English
Just as she had sat down that day, Prarthana sat on the edge of the bed, lost in thought, and lay down half-covered by the same blanket. She was tired. She had slept for a while in the very saree she had worn, but as Himavant’s meditation ended, she felt a heavy drowsiness and drifted off to sleep. By the time she woke up the next morning, Himavant had finished his bath and left. Just like the day before, he brought idlis from the hotel near the Janamurthy circle. There was some kind of hurry in him—was it urgency or excitement? He cleaned the small room himself once more. He set out hot water in the small bathroom in the corner for Prarthana to bathe, told her to get ready, and left for somewhere. By the time he returned, he had some papers in his hand and, in the other, a bunch of jasmine flowers. Prarthana wore a simple green saree with a border—her mother's saree. Thinking she would put on her mother's jewelry after reaching the stone house, he hurried her out. As he locked the door of the small room, there were tears in Prarthana’s eyes. The life she had left from here had gone to so many places only to bring her back here—but in what state? As Prarthana walked toward the car with heavy steps, like a sacrificial lamb walking toward the altar, Himavant was constantly rushing. Outside, the sun was brilliant. As their car turned into the fields of Gadikoppa, Prarthana’s restlessness reached its peak. Just as she had imagined, Rasool Jamadar was seen standing alone in front of the stone house. "Himavant is cornering me from all sides so that I cannot move from here," she thought. There were small, neat rangolis on the steps as if someone had just drawn them. When a girl suddenly passed by in the depths of the inner room, Prarthana wondered if this might be the sister of Rasool Jamadar that Urmila used to talk about. But she was struck with shock, her heart shattering, when she saw Debu sitting leaning against a pillow on the cot in the inner room of the stone house, with Urmila standing beside him! "Oh God! Must all that happen right in front of him? What kind of grudge from a past life is this, Himu?" she thought. Unable to hold back the tears that welled up, Prarthana crossed the room and walked quickly into the interior of the stone house. There stood Himavant! In his hands were their mother’s very old silk saree and bright yellow gold jewelry.
ಕನ್ನಡ
ಕುಂಕುವುದ ಭರಣಿ; ಎರಡು ಮೊಳ ಮಲ್ಲಿಗೆಃ ಹಿಮವಂತನ ಕಣ್ತುಂಬ ನೀರುಃ . ::: "ಬೇರೆ. ದಾರಿಯಿಲ್ಲ ಪ್ರಾರ್ಥನಾ . ಇದನ್ನೆ ಲ್ಲ :tlenst ಇವತ್ತಿನ ಮಟ್ಟಿಗೆ . ಉಟ್ಟುಕೊಳ್ಳಬೇಕು" ಅಂದವನ ದನಿಯಲ್ಲಿ ಅಪ್ಸಣೆಯಿರಲಿಲ್ಲ . ಆದರೆ ಅದು 'ನೀನು ಪ್ರಾರ್ಥನೆಯೂ ಆಗಿರಲಿಲ್ಲ. ಹಾಗಂತ ಹೇಳಿ' ಅವಳ ಕೈಗೆಃ ಅವೆಲ್ಲವನ್ನೂ ' ಕೊಟ್ಟು ಕಲ್ಲು ಮನೆಯಃ ಗೋಡೆಗೆ ತಾರಿದಂತೆಯೇ ಇದ್ದ, ಅರ್ಧ ಮುಗಿದ ನರ್ಸಿಂಗ್ ಹೋಮಿನ ಕಟ್ಟಡದೊಳಕ್ಕೆ ನಡೆದುಹೋದ, ಅವನ ಅಪ್ಪಣೆಯಂತೆಯೇ ರಸೂಲ್ ಜಮಾದಾರ ಕಪ್ಪು ಶಿಲೆಯ ಗಣಪತಿಯ ವಿಗ್ರಹ = ತಂದುಃ_ ಗೋಡೆಯ ಗೂಡಿನಲ್ಲಿ ಸ್ಥಾಪಿಸಿದ್ದ . ನೀರೆರೆದು ಸ್ವಚ್ಛ ಮಾಡಿದ್ದಳು ಜಬೀನ್; ಒಂದು ಕ ೧ ಅದರೆದುರಿಗೆ ನಿಂತವನ ಕಣ್ಣ ಅರ್ಧ ತುಂಬಿ; ಅಷ್ಟರಲ್ಲೇ ಬರಿದಾದಂತಾದವು 'ಣನು ಅಳಕೂಡದು ಅಂತತನಗೆ ತಾನೇ ಹೇಳಿಕೊಂಡ ಹಿಮವಂತ. ಒಳಕೋಣೆಯಿಂದ ಹೊರಬಂದ ಪ್ರಾರ್ಥನಾ; ಅಷ್ಟು ಹಳೆಯ ಪೀತಾಂಬರದಲ್ಲೂ; ಅಂಥ ವಿಷಾದ-ವಿಹ್ಪಲ ಮನಃಸ್ಥಿ ತಿಯಲ್ಲೂ ತುಂಬ ಲಕ್ಷಣವಾಗಿ ಕಾಣುತ್ತಿದ್ದಳು ದೇಬುವಿನ ಪಕ್ಕದಲ್ಲಿ ನಿಂತಿದ್ದ ಊರ್ಮಿಳಾ ನಡೆದುಬಂದು ಅವಳ ಕೈಹಿಡಿದು; ಗೋಡೆಯ ಗೂಡಿನಲ್ಲಿದ್ದ ಗಣಪತಿಯ ಬಳಿಗೆ ಅವಳನ್ನು ಕರೆದೊಯ್ದಳುಃ ಇಬ್ಬರ ಕಂಗಳಲ್ಲೂ ತುಂತುರಿತ್ತು. ಹಾಗೆ ಅವರು ದೇವರ ಗೂಡಿನ ಮುಂದೆನಿಂತಹೊತ್ತಿನಲ್ಲೇ ಹಿವುವಂತ; ಕಲ್ಲುಂ ವನೆಯೊಳಗಿನಿಂದ ತುಂಬನಿಧಾನವಾಗಿ; ತುಂಬಎಚ್ಚರಿಕೆಯಿಂದ ದೇಬಶಿಶು ಚಂದ್ರನಾಥ ಬಂಡೋಪಾಧ್ಯಾಯನನ್ನ ಕೈಹಿಡಿದು ನಡೆಸಿಕೊಂಡು ಬರತೊಡಗಿದ ಆಗ ನೋಡಿದಳು ಪ್ರಾರ್ಥನಾ. ದೇಬು ಅಚ್ಚ ಬಿಳುಪಿನ ರೇಶಿವೆಯ ಮಗುಟ ಉಟ್ಟಿದ್ದ. ರೇಶಿವೆಯದೇ ಜುಬ್ಬಾ ಹೆಗಲ ಮೇಲೆ ಉತ್ತರೀಯ. ಹಣೆಗೆ ಪುಟ್ಟ ಕುಂಕುವು. ಖಾಯಿಲೆಯ ಆ ಕುರೂಪದಲ್ಲೂ ಅವನಕಣ್ಣು ಅದೇಕೋ ಫಳಫಳಿಸುತ್ತಿದ್ದವು ಅವರಿಬ್ಬರ ಹಿಂದೆಯೇ ನಡೆದುಬಂದ ರಸೂಲ್ ಜಮಾದಾರನ ಕಣ್ಣುಗಳಲ್ಲಿ ಅಮಾಯಕ ಸಂಭ್ರವ. ಹಿಮವಂತ ದೇಬುವನ್ನು ಕರೆತಂದು ಪ್ರಾರ್ಥನಾಳ ಪಕ್ಕದಲ್ಲಿ ನಲ್ಲಿಸಿದವನೇ ಒ೦ದು ಕ್ಲಣ ನಿಶ್ಚೇಷ್ಟಿತನಾಗಿ ನಿಂತುಬಿಟ್ಟ; ಎಷ್ಟು ತಡೆದರೂ. ಕಣ್ಣ ಹನಿ ಧುಮ್ಮಿ ಕ್ಕುತ್ತಲೇ ಇದ್ದವು ಡಾಕ್ಪೇ. ಅಂದವನ ದನಿ ಗದ್ಗದಿತವಾಗಿ ಹೋಯಿತು. ೀಣವತ್ತಿನಿಂದ ಈ ಕನಸು . ನಿಮ್ಮ ದು ನಿಮ್ಮಿ ಬ್ಬರದುಃ ಚನ್ನರಾಯಪಟ್ಪಣದ ಹತ್ತಿರದ ಹಳ್ಳಿಯೊಂದರ ಮನೆಯ ಹುಡುಗಿ ಬೀದಿಯಲ್ಲಿ ನಿಂತು ಡಾಕ್ಟರಾಗುವ ಕನಸು ಕಂಡರೆ; ಅದಕ್ಕೆ ಹುಡುಕಿಕೊಟ್ಟವನೊಬ್ಬ ಮಿಠಾಯಿ ಮಾರುವ ಹುಡುಗಃ ಏನು ಮಾಡಲಿ ಡಾಕ್ಬ್ರೇ? ಮಿಠಾಯಿ ಮಾರುವವನ ಕನಸು ಅರ್ಧಕ್ಕೇ ಮುಗಿದುಹೋಯಿತು. ನಿದ್ರೆಮುರಿದು ಹೋಯಿತು ಪ್ರೀತಿಸಿ' ಪ್ರೀತಿಸಿಯೇ ಬದುಕಿಬಿಟ್ಟೆ ಯಾವತ್ತೂ ದಣವಾಗಲಿಲ್ಲ. ಆದರೆ ದ್ವೇಷಕ್ಕೆ ಬಿದ್ದೆ ನೋಡಿ? ನೋಡಿ; ಎಷ್ಪು ದಣದುಬಿಟ್ಟಿದ್ದೇನೋ? ಇವತ್ತಿಗೆ ನನ್ನ ಪಾತ್ರ ಮುಗೀತು ಅನ್ನಿಸುತ್ತ. ಪ್ರಾರ್ಥನಾ ಲೇಔಟು ಪ್ರಾರ್ಥನಾ ನರ್ಸಿಂಗ್ ಹೋಂ ಪ್ರಾರ್ಥನಾಗೊಂದು ಕಲ್ಲುವ ಮನೆ; ವನೆಗೊಂದು ಹಿಮಾಂಶು ಅಂತ ಹೆಸರು . . ನನ್ನ ಕೈಲಿನ್ನು ಈ ಅರ್ಧ ಮುಗಿದ ಕನಸು ಪೂರ್ತಿ ಮಾಡುವ ಚೈತನ್ಯ ಉಳಿದಿಲ್ಲ
English
ಕನ್ನಡ
ಡಾಕ್ಟ್ರೇ ಆ ಟಾನ ಮುಗಿದು ಹೋಯ್ತು, ಆ ರಾತ್ರಿ ದಗ್ಭವಾಯಿತು. ಅರ್ಧ ಪೂರೈಸಿದ ಕನಸು ನಿಮ್ಮ ಕೈಗಲ್ಲದೆ ಮತ್ಯಾರ ಕೈಗೆ ಕೊಟ್ಟು ಹೋಗಲಿ ಇನ್ನು ನಾನುಂಟು; ನನ್ನ ಮಿಠಾಯ ಅಂಗಡಿಯುಂಟು. ಹಟಕ್ಕೆ ಬಿದ್ದು ವುಲಗಿದರೆ tನಸು ಮುಂದುವರೆಯುವುದಿಲ್ಲ , ಇವತ್ತಿಗೆ ನಾನು ಮುಕ್ತ. ಹೊರಡೋಕೆ ಅನುಮತಿ ಕೊದಿ ಇದರಲ್ಲಿ ನರ್ಸಿಂಗ್ಹೋಮಿಗೆ ಸಂಬಂಧಿಸಿದ ಕಾಗದ ಪತ್ರಗಳಿವೆ ಹೊರಗೆನಿಂತಿರೋ ಕಾರು ಡಾಕ್ಮ ಹೆಸರ ಮೇಲಿದೆ ಹಿತ್ತಿಲಲ್ಲಿರುವ ಕರುವಿನ ಹೆಸರು ಕೂಡ ಪ್ರಾರ್ಥನಾ ನನ್ನ ಅರ್ಧ ಮುಗಿದ ಕನಸಿಗೆ ಮಾತ್ರ ಹೆಸರು ಸಿಗಲಿಲ್ಲ. ನಾನು ಹೊರಟೆ . , ಅಂದವನು ಅದೊಮ್ಮೆ ಪ್ರಾರ್ಥನಾಳನ್ನೂ; ದೇಬುವನ್ನೂ ಕಣ್ತುಂಬ ನೋಡಿದ ಕಣ್ಣ ಚಕ್ರತೀರ್ಥದ ಕದಲಿಕೆಯಲ್ಲಿ ಎರಡು ಚಿತ್ರಗಳೂ ಅಸ್ಪಪ್ಪವಾದವು ನಿಲ್ಲಲಾಗದೆ ಬವಳಿ ಬಂದಂತಾದ ದೇಬುವಿಗೆ ಆಸರೆಯಾಗಿ ನಿಂತ ಪ್ರಾರ್ಥನಾ; ಕೊಂಚ ಹೊತ್ತಿನ ನಂತರ ಅವನನ್ನು ರಸೂಲ್ ಜಮಾದಾರನ ಆಸರೆಗೆ ಬಿಟ್ು ಬಂದು; ಹಿಮುವಿನೆದುರು ನಿಂತಳು. ಆರೆಕ್ಷಣದ ವುಟ್ಬಿಗೆ ಅವರಿಬ್ಬರ ಕಣಣಣ ಸುಧಿಸಿದವು ಆನಂತರ ಹಿಮವಂತನ ಎರಡೂ ಪಾದಗಳಿಗೆ ಅವಳು ಹಣೆಹಚ್ಚಿ ನವುಸ್ಕರಿಸಿದುದನ್ನು ಕಂಡು ದೇಬುವಿನ ಕಣ್ಣ ಲ್ಲಿ ನೀರಾಡಿದವು ಹಿಮುವಂತ ಅಲ್ಲಿಂದ ಹೊರಟು ಹೋದ ನಂತರ ಅಲ್ಲಿದ್ದವರಿಗೆಲ್ಲ ಇಡೀ ಗಾಡಿಕೊಪ್ಪದ ೭7 ಬಯಲೇ ಅರ್ಧ ಮುಗಿದ ಕನಸಿನಂತೆ ನಿರ್ಮಾನುಷರಾತ್ರಿಯಂತೆ ಭಾಸವಾಗತೊಡಗಿತು ಹಿತ್ತಿಲಲ್ಲಿ ಕಟ್ಟಿದ್ದ ಪ್ರಾರ್ಥನಾ ಎಂಬ ಕರು 'ಅಂಬಾಯ . ಎಂದು ಕೂಗುವತನಕ ಅವರೆಲ್ಲ ನಿಶ್ಚಲ ಶಿಲೆಗಳಂತೆ ನಿಂತುಬಿಟ್ಟಿದ್ದರುಃ % % %
ಯಾರೋ ಬಾಗಿಲು ತಟ್ಟಿದಂತಾಯಿತು. ಹಿಮವಂತ ಕತ್ತಲಲ್ಲದ್ದು ಬಂದು ಕೋಣೆಯ ಬಾಗಿಲು ತೆಗೆದರೆ, ಶಿವಮೂರ್ತಿ ಸರ್ಕಲ್ಲಿನ ದೊಡ್ಡ ದೀಪಗಳ ಬೆಳಕ ಟಿಸಿಲೊಂದು ಕೋಣೆಯಂಗಳದಲ್ಲಿ ನಿಂತ ಊರ್ಿಳೆಯ ಮುಖದ ಮೇಲೆ ಬಿದ್ದು ಲಾಸ್ಯವಾಡುತ್ತಿತ್ತು. ಅವನು ಒಂದೇ ಒಂದು ಮಾತೂ ಆಡದೆ ಅವಳನ್ನು ಕೋಣಯೊಳಕ್ಕೆ ಕರೆದುಕೊಂಡು ಬಾಗಿಲು ಹಾಕಿಕೊಂಡ ಕಂಪೋಂಡಿನಾಚೆಗಿದ್ದ ಸಂಪಿಗೆ ಮರದಡಿಯ ಕತ್ತಲಲ್ಲಿ ರಸೂಲ್ ಜಮಾದಾರನ ಆಕೃತಿ ನೆಮ್ಮದಿಯ ನಿಟ್ಪುಸಿರಾಯಿತು. ವುತ್ತೊಂದು ಕನಸಿನ ಚಾವ ಆರಂಭವಾಗಿತ್ತು,
English
% % %
It sounded as if someone knocked on the door. When Himavant, who was in the darkness, came and opened the room door, a ray of light from the large lamps of the Shivamogga circle fell upon the face of the woman standing in the courtyard, dancing. He did not speak a single word; he brought her into the room and closed the door. In the darkness under the Sampige tree outside the compound, Rasool Jamadar’s figure let out a sigh of relief. The arrival of another dream had begun.
ಕನ್ನಡ
English